Browsing: National
National News
Viral Video – ದೆಹಲಿ ಕೃಷ್ಣ ನಗರ SEM ನ್ಯಾಯಾಲಯದಲ್ಲಿ ವಕೀಲರ ಮಧ್ಯೆ ಗಲಾಟೆ: ಕ್ಲೈಂಟ್ ಗಾಗಿ ಚಪ್ಪಲಿ ಹೊಡೆತ, ರಕ್ತಪಾತ!
Viral Video – ನ್ಯಾಯಾಲಯ ಎಂದರೆ ನ್ಯಾಯದ ಸ್ಥಳ, ಆದರೆ ದೆಹಲಿಯ ಕೃಷ್ಣ ನಗರದಲ್ಲಿರುವ ವಿಶೇಷ ಕಾರ್ಯಾಲಯ ಮ್ಯಾಜಿಸ್ಟ್ರೇಟ್ (SEM) ನ್ಯಾಯಾಲಯದಲ್ಲಿ ನಡೆದ ಘಟನೆ ಎಲ್ಲರನ್ನೂ ಆಶ್ಚರ್ಯಕ್ಕೀಡು…
Meerut: ಮೀರತ್ ನಲ್ಲಿ ಮತ್ತೊಬ್ಬ ಪತಿಯ ಭೀಕರ ಹತ್ಯೆ, ಪತ್ನಿ-ಪ್ರಿಯಕರ ಒಟ್ಟಾಗಿ ಗಂಡನನ್ನು ಹಾವಿನಿಂದ ಕಚ್ಚಿಸಿ ಕೊಂದ್ರು…!
Meerut – ಉತ್ತರ ಪ್ರದೇಶದ ಮೀರತ್ ಜಿಲ್ಲೆಯಲ್ಲಿ ಕೊಲೆ ಪ್ರಕರಣಗಳು ಸಂಚಲನ ಸೃಷ್ಟಿಸುತ್ತಿವೆ. ಇತ್ತೀಚೆಗೆ ಸೌರಭ್ ಕೊಲೆ ಪ್ರಕರಣ ಭಾರೀ ಚರ್ಚೆಗೆ ಕಾರಣವಾಗಿತ್ತು. ಈಗ ಮತ್ತೊಂದು ಆಘಾತಕಾರಿ…
Cancer – ಕ್ಯಾನ್ಸರ್ ನೋವು, ಚಿಕಿತ್ಸೆಗೆ ಹಣವಿಲ್ಲ: ಪತ್ನಿಯನ್ನು ಕೊಂದ ಕ್ಯಾನ್ಸರ್ ಪೀಡಿತ, ನಂತರ ಆತ್ಮಹತ್ಯೆ – ಘಾಜಿಯಾಬಾದ್ ದುರಂತ…!
Cancer – ಉತ್ತರ ಪ್ರದೇಶದ ಘಾಜಿಯಾಬಾದ್ನಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ಕ್ಯಾನ್ಸರ್ನಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ತಮ್ಮ ಪತ್ನಿಗೆ ಗುಂಡಿಕ್ಕಿ ಕೊಂದ ನಂತರ ತಾವೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.…
Hyderabad – ಹೈದರಾಬಾದ್ ನ ಗಾಜುಲರಾಮರಂ ಪ್ರದೇಶದಲ್ಲಿ ಗುರುವಾರ ಸಂಜೆ ನಡೆದ ಭೀಕರ ಘಟನೆಯೊಂದು ಇಡೀ ರಾಜ್ಯವನ್ನು ಬೆಚ್ಚಿಬೀಳಿಸಿದೆ. ಇಲ್ಲೊಬ್ಬ ತಾಯಿ ತನ್ನ ಇಬ್ಬರು ಮುದ್ದಾದ ಮಕ್ಕಳನ್ನು…
Waqf Amendment Act : ವಕ್ಫ್ ಮಂಡಳಿಗೆ ಸದಸ್ಯರ ನೇಮಕ ಮಾಡುವಂತಿಲ್ಲ, ಆಸ್ತಿಗಳ ವಿಚಾರದಲ್ಲೂ ಯಥಾಸ್ಥಿತಿ ಕಾಪಾಡಿ: ಸುಪ್ರೀಂ ಕೋರ್ಟ್ ಮಹತ್ವದ ಆದೇಶ….!
Waqf Amendment Act – ವಕ್ಫ್ ತಿದ್ದುಪಡಿ ಕಾಯ್ದೆ ಕುರಿತಂತೆ ಮಹತ್ವದ ಬೆಳವಣಿಗೆಯಲ್ಲಿ, ಸುಪ್ರೀಂ ಕೋರ್ಟ್ (Supreme Court Of India) ಈ ಕಾಯ್ದೆಗೆ ಪೂರ್ಣ ಪ್ರಮಾಣದ…
AB-PMJAY: ಆಯುಷ್ಮಾನ್ ಭಾರತ್ ಆರೋಗ್ಯ ಯೋಜನೆ: ಯಾವ ಚಿಕಿತ್ಸೆಗಳು ಇದರ ವ್ಯಾಪ್ತಿಗೆ ಬರುವುದಿಲ್ಲ? ಮಾಹಿತಿ ಇಲ್ಲಿದೆ ನೋಡಿ…!
AB-PMJAY – ಕೇಂದ್ರ ಸರ್ಕಾರವು ದೇಶದ ಬಡವರು ಮತ್ತು ಆರ್ಥಿಕವಾಗಿ ದುರ್ಬಲ ವರ್ಗದವರ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಿಟ್ಟಿದೆ. ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ್…
Delhi Metro – ದೆಹಲಿ ಮೆಟ್ರೋ ರೈಲಿನಲ್ಲಿ ಮಹಿಳೆಯರ ಗುಂಪೊಂದು ಭಜನೆ ಹಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಈ ಘಟನೆಯು ಜನದಟ್ಟಣೆಯ ಸಮಯದಲ್ಲಿ…
Viral Video: ಏನಮ್ಮಾ ರನ್ನಿಂಗ್ ನಲ್ಲಿ ಚಲಿಸುತ್ತಿರುವ ರೈಲನ್ನೇ ಮೀರಿಸುತ್ತೀಯಾ? ಸ್ವಲ್ಪ ಎಡವಟ್ಟಾದ್ರೆ ಏನಾಗುತ್ತೆ ಅಂತ ಯೋಚಿಸು ಎಂದ ನೆಟ್ಟಿಗರು?
Viral Video – ರೈಲಿನ ಜೊತೆ ಓಡಿ ಸ್ಪರ್ಧಿಸುವ ಕಲ್ಪನೆಯೇ ರೋಚಕವಾದರೂ, ಇದು ಅತ್ಯಂತ ಅಪಾಯಕಾರಿ! ಸಿನಿಮಾ ಸಾಹಸಗಳನ್ನು ನಿಜ ಜೀವನದಲ್ಲಿ ಅನುಕರಿಸಲು ಹೋದರೆ, ಗಂಭೀರ ಪರಿಣಾಮಗಳು…
Watch: ಮೂರು ವಿವಾಹಗಳನ್ನು ಮಾಡಿಕೊಂಡ ವ್ಯಕ್ತಿ, ಮೂರು ಮಂದಿ ಬಿಟ್ಟೋದ್ರು, ಬಳಿಕ ಆತ ಮಾಡಿದ್ದೇನು ಗೊತ್ತಾ?
Watch – ವಿವಾಹ ಎಂದರೆ ದಂಪತಿಗಳು ಏಳು ಜನ್ಮಗಳ ಕಾಲ ಒಟ್ಟಿಗೆ ಇರಲು ಪ್ರಮಾಣ ಮಾಡುವ ಪವಿತ್ರ ಬಂಧ. ಸುಖವಿರಲಿ, ದುಃಖವಿರಲಿ, ಗಂಡ-ಹೆಂಡತಿ ಪರಸ್ಪರ ಕಾಯುವ ಕವಚವಾಗಿ…
Haryana: ಯುವಕನೊಂದಿಗೆ ಯೂಟ್ಯೂಬರ್ ಆಂಟಿ ಲವ್ಚಿ ಡವ್ವಿ: ಪ್ರಿಯಕರಿನಿಗಾಗಿ ಪತಿಯನ್ನೆ ಕೊಂದ ರೀಲ್ಸ್ ಆಂಟಿ…!
Haryana Murder Case- ಹರ್ಯಾಣದಲ್ಲಿ ನಡೆದ ಭೀಕರ ಘಟನೆಯೊಂದು ಬೆಳಕಿಗೆ ಬಂದಿದ್ದು, ಯುವಕನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಪತ್ನಿಯೊಬ್ಬಳು ತನ್ನ ಪತಿಯನ್ನು ಕೊಲೆ ಮಾಡಿದ್ದಾಳೆ. ತಾನು ಪ್ರೇಮಿಯೊಂದಿಗೆ…