Golgappa: ಗೋಲ್ ಗಪ್ಪ ಅಥವಾ ಪಾನೀಪೂರಿ ಪ್ರಿಯರಿಗೆ ಬಿಗ್ ಶಾಕ್, ಶೀಘ್ರದಲ್ಲೇ ಬ್ಯಾನ್ ಆಗಲಿದೆಯಂತೆ ಪಾನೀಪೂರಿ…!

ಈಗಾಗಲೇ ಜನಪ್ರತಿ ತಿಂಡಿಯಾದ ಗೋಬಿ ಮಂಚೂರಿ ಹಾಗೂ ಕಬಾಬ್ ನಲ್ಲಿ ಕೃತಕ ಬಣ್ಣ ಹಾಗೂ ರಾಸಯನಿಕ ಬಳಕೆಗೆ ರಾಜ್ಯ ಆಹಾರ ಇಲಾಖೆ ನಿರ್ಬಂಧ ಹೇರಿದೆ. ಇದೀಗ ಮತ್ತೊಂದು ಜನಪ್ರಿಯ (Golgappa) ತಿಂಡಿಗೆ ಬ್ಯಾನ್ ಬಿಸಿ ತಟ್ಟಲಿದೆ. ಆಹಾರ ಇಲಾಖೆ ಆಹಾರ ಗುಣಮಟ್ಟದಲ್ಲಿ ವಿಚಾರದಲ್ಲಿ ಕಠಿಣ ನಿಲುವು ತಾಳಿದ್ದು, ಜನಸಾಮಾನ್ಯರ ಅತ್ಯಂತ ಪ್ರಿಯವಾದ ತಿನಿಸು ಪಾನೀಪೂರಿ ಇದೀಗ ಬ್ಯಾನ್ (Golgappa) ಆಗಲಿದೆಯಾ ಎಂಬ ಅನುಮಾನಗಳನ್ನು ಹುಟ್ಟಿಹಾಕಿದೆ. ಇದು ಪಾನೀಪೂರಿ ಪ್ರಿಯರಿಗೆ ಶಾಕಿಂಗ್ ಸುದ್ದಿ ಎನ್ನಲಾಗಿದೆ.

Panipuri will banned in Karnataka 3

ಆಹಾರ ಇಲಾಖೆಯಿಂದ (Golgappa) ಈಗಾಗಲೇ ಪುಡ್ ಟೆಸ್ಟಿಂಗ್ ಕಾರ್ಯಾಚರಣೆ ಮುಂದುವರೆದಿದೆ. ಪಾನೀಪೂರಿ ಗುಣಮಟ್ಟದ ಮೇಲೆ ಅನೇಕ ದೂರುಗಳು ಕೇಳಿ ಬಂದ ಕಾರಣ ಪಾನೀಪೂರಿ ತಯಾರಿಕಾ ಘಟಕಗಳ ಮೇಲೆ ಆಹಾರ ಇಲಾಖೆ ಹದ್ದಿನ ಕಣ್ಣಿಟ್ಟಿದೆ. ಬೆಂಗಳೂರಿನ ಹಲವು ಕಡೆ ಪಾನೀಪೂರಿ (Golgappa) ಮಾದರಿ ಸಂಗ್ರಹಿಸಿ ಪರಿಶೀಲನೆ ಮಾಡಲಾಗುತ್ತಿದೆ. ಜೊತೆಗೆ ಬೆಂಗಳೂರು ಮಾತ್ರವಲ್ಲದೇ ಕರ್ನಾಟಕದಾದ್ಯಂತ 200 ಕ್ಕೂ ಹೆಚ್ಚು ಕಡೆ ಪಾನೀಪೂರಿ (Golgappa)ಮಾದರಿ ಸಂಗ್ರಹಿಸಲಾಗಿದೆ ಎಂದು ಹೇಳಲಾಗಿದೆ. ಈ ಮಾದರಿಗಳ ಮೂಲಕ ಪಾನೀಪೂರಿ ಹೇಗೆ ತಯಾರು ಮಾಡುತ್ತಾರೆ. ಅದಕ್ಕೆ ಯಾವೆಲ್ಲಾ ಪದಾರ್ಥಗಳನ್ನು ಹಾಕುತ್ತಾರೆ. ಈ ಪದಾರ್ಥಗಳಿಂದ ಆರೋಗ್ಯಕ್ಕೆ ಏನೆಲ್ಲಾ ಪರಿಣಾಮ ಬೀರಲಿದೆ (Golgappa) ಎಂಬುದನ್ನು ತಿಳಿಯಲು ರಾಜ್ಯ ಆಹಾರ ಇಲಾಖೆ ಮುಂದಾಗಿದೆ ಎನ್ನಲಾಗಿದೆ.

Panipuri will banned in Karnataka 0

ಇನ್ನೂ ಕಳೆದ ಎರಡು ದಿನಗಳಿಂದ ಆಹಾರ ಇಲಾಖೆ ಪಾನೀಪೂರಿ ತಯಾರಿಕಾ ಘಟಕಗಳ ಮೇಲೆ (Golgappa) ಧಾಳಿ ನಡೆಸಿದೆ. ಸಂಗ್ರಹಿಸಿದಂತಹ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ. ಈ ಸಂಬಂಧ ವರದಿ ಸಹ ಕೆಲವೇ ದಿನಗಳಲ್ಲಿ ಹೊರಬರಲಿದೆ. ವರದಿಯಲ್ಲಿ ಏನಾದರೂ ಆರೋಗ್ಯಕ್ಕೆ (Golgappa) ಹಾನಿಕಾರ ಅಂಶಗಳು ಪತ್ತೆಯಾಗಿದ್ದೇ ಆದಲ್ಲಿ ರಾಜ್ಯದಲ್ಲಿ ಪಾನೀಪೂರಿ ಬ್ಯಾನ್ ಆಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಪಾನೀಪೂರಿ (Golgappa) ರುಚಿ ಹೆಚ್ಚಳಕ್ಕಾಗಿ ಯೂರಿಯಾ ಗೊಬ್ಬರ ಹಾಗೂ ಹಾರ್ಪಿಕ್ ಬಳಕೆ ಮಾಡಲಾಗುತ್ತದೆ ಎಂಬ ಆರೋಪ ಗಂಭೀರವಾಗಿ ಕೇಳಿಬರುತ್ತಿದೆ. ಈ ಹಿನ್ನೆಯಲ್ಲಿ ಆಹಾರದ ಗುಣಮಟ್ಟ ಹಾಗೂ ಸುರಕ್ಷತೆ ಖಾತರಿಪಡಿಸಿಕೊಳ್ಳಲು (Golgappa) ಆಹಾರ ಇಲಾಖೆ ಈ ಕಾರ್ಯಾಚರಣೆ ಆರಂಭಿಸಿದೆ ಎನ್ನಲಾಗಿದೆ.

Leave a Reply

Your email address will not be published. Required fields are marked *

Next Post

Ayodhya: ಅಯೋಧ್ಯೆಯಲ್ಲಿ ಮೊದಲ ದೀಪಾವಳಿ ಸಂಭ್ರಮ, ಈ ಬಾರಿ ಅಯೋಧ್ಯೆಯಲ್ಲಿ ಬೆಳಗಲಿವೆ 28 ಲಕ್ಷ ದೀಪಗಳು….!

Wed Oct 30 , 2024
ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾದ ಬಳಿಕ ಮೊದಲ ಬಾರಿಗೆ ದೀಪಾವಳಿ ಆಚರಿಸಲಾಗುತ್ತಿದೆ. ಉತ್ತರ ಪ್ರದೇಶದ ಯೋಗಿ ಸರ್ಕಾರ ಅಯೋಧ್ಯೆಯಲ್ಲಿ 8ನೇ ದಿಪೋತ್ಸವ ಆಚರಣೆಗೆ ಸಜ್ಜಾಗಿದ್ದು, ಸರಯೂ ನದಿಯ ದಡದಲ್ಲಿ 28 ಲಕ್ಷ ದೀಪಗಳನ್ನು ಬೆಳಗಿಸುವ ಮೂಲಕ ವಿಶ್ವ ದಾಖಲೆ ಮಾಡುವ (Ayodhya) ಗುರಿಯನ್ನು ಹೊಂದಿದೆ ಎನ್ನಲಾಗಿದೆ. ಜೊತೆಗೆ ರಾಮಮಂದಿರದಲ್ಲಿ ಪರಿಸರ ಸ್ನೇಹಿ ದೀಪಗಳನ್ನು ಪ್ರದರ್ಶನ ಮಾಡಲು ಯುಪಿ ಸರ್ಕಾರ ಸಿದ್ದತೆ ನಡೆಸುತ್ತಿದೆ ಎನ್ನಲಾಗಿದೆ. ಅಯೋಧ್ಯೆಯು ಐತಿಹಾಸಿಕ ದೀಪಾವಳಿಗೆ ಸಜ್ಜಾಗುತ್ತಿದೆ. […]
Diwali celebrations in ayodhya 0
error: Content is protected !!