Close Menu
ISM Kannada News
    IPL 2025 Live Score
    What's Hot

    Chikkaballapur : ಗಾಳಿ-ಮಳೆಗೆ ಚೆಂಡು ಹೂ ಬೆಳೆ ನಾಶ – ಸಂಕಷ್ಟದಲ್ಲಿ ರೈತ, ಪರಿಹಾರಕ್ಕೆ ಮೊರೆ…!

    May 19, 2025

    Soldier : ಬಾಗೇಪಲ್ಲಿಯಲ್ಲಿ ಹುತಾತ್ಮ ಯೋಧ ಮುರಳಿ ನಾಯಕ್ ಸ್ಮರಣೆ: ದೇಶಕ್ಕಾಗಿ ಬಲಿದಾನಗೈದ ವೀರನಿಗೆ ನಮನ…!

    May 19, 2025

    Teacher : ಶಿಕ್ಷಕಿಯ ಸಾಧನೆ: ರಾಷ್ಟ್ರ ಮಟ್ಟದ 100 ಮೀಟರ್ ಓಟದ ಸ್ಪರ್ಧೆಗೆ ಆಯ್ಕೆ…..!

    May 19, 2025
    Facebook X (Twitter) Instagram
    Facebook X (Twitter) Instagram WhatsApp
    ISM Kannada NewsISM Kannada News
    Subscribe
    • Home
    • All News
      • State
      • National
      • International
    • Special
    • Entertainment
    • Technology
    • Web Stories
    • Foodies
    ISM Kannada News
    Home»Entertainment»Actress Namitha : ಅಂದು ದೇವಾಲಯ ಕಟ್ಟಿದ್ರು, ಈಗ ದೇವಾಲಯದ ಒಳಗೆ ಬಿಡೋಕೆ ಸಾಕ್ಷಿ ಕೇಳಿದ್ರು ಎಂದ ನಟಿ ನಮಿತಾ….!
    Entertainment

    Actress Namitha : ಅಂದು ದೇವಾಲಯ ಕಟ್ಟಿದ್ರು, ಈಗ ದೇವಾಲಯದ ಒಳಗೆ ಬಿಡೋಕೆ ಸಾಕ್ಷಿ ಕೇಳಿದ್ರು ಎಂದ ನಟಿ ನಮಿತಾ….!

    By by AdminAugust 27, 2024Updated:August 27, 2024No Comments2 Mins Read
    Facebook Twitter Pinterest WhatsApp
    Namitha explaind maudrai incident

    Actress Namitha – ಸೌತ್ ಸಿನಿರಂಗದ ಫೇಮಸ್ ನಟಿ ನಮಿತಾಗೆ ಮಧುರೈ ಮೀನಾಕ್ಷಿ ದೇವಾಲಯದಲ್ಲಿ ತಮಗಾದ ಕಹಿ ಅನುಭವದ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. (Actress Namitha) ನಮಿತಾ ಹಾಗೂ ಅವರ ಪತಿ ವೀರೇಂದ್ರ ಚೌಧರಿ ಜೊತೆಗೆ ಮಧುರೈ ಮೀನಾಕ್ಷಿ ದೇವಾಲಯಕ್ಕೆ ತೆರಳಿದ್ದಾಗ ನಮಿತಾ ರನ್ನು  (Actress Namitha) ದೇವಾಲಯದ ಬಾಗಿಲಲ್ಲಿ ನಿಲ್ಲಿಸಿ ಜಾತಿ ಪ್ರಮಾಣ ಪತ್ರ ಕೇಳಲಾಗಿದೆ. ನೀವು ಹಿಂದೂ ಅನ್ನೋದಕ್ಕೆ ಸಾಕ್ಷಿ ಕೊಡಿ ಎಂದು  (Actress Namitha) ದೇವಾಲಯದ ಸಿಬ್ಬಂದಿ ಕೇಳಿ ಅವಮಾನಿಸಿದ್ದಾರೆ. ಈ ಹಿಂದೆ ನನ್ನ ದೇವಾಲಯವನ್ನು ಕಟ್ಟಿದ್ದರು, ಇದೀಗ ದೇವಾಲಯದ  (Actress Namitha) ಒಳಗೆ ಬಿಡೋಕೆ ಸಾಕ್ಷಿ ಕೇಳ್ತಾ ಇದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    Namitha explaind maudrai incident 0

    ಸೌತ್ ನಟಿ ನಮಿತಾ  (Actress Namitha) ಹಾಗೂ ಆಕೆಯ ಪತಿ ವೀರೇಂದ್ರ ಚೌಧರಿ ರವರು ಮಾಸ್ಕ್ ಧರಿಸಿ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ದೇವರ ದರ್ಶನ ಪಡೆಯಲು ದೇವಸ್ಥಾನಕ್ಕೆ ಹೋಗಿದ್ದರು. ದೇವಸ್ಥಾನಕ್ಕೆ ತೆರಳುವ ಒಂದು ದಿನ ಮೊದಲೇ ಸ್ಥಳೀಯ ಪೊಲೀಸರಿಗೂ ಮಾಹಿತಿ ನೀಡಿದ್ದರು. ನಟಿಯಾದ ಕಾರಣ ಆಕೆಯನ್ನು  (Actress Namitha)  ನೋಡಿದರೇ ಜನರು ಹೆಚ್ಚಾಗಿ ಜಮಾಯಿಸಬಹುದು ಎಂಬ ಉದ್ದೇಶದಿಂದ ಮಾಸ್ಕ್ ಧರಿಸಿದ್ದರು. (Actress Namitha) ಈ ಸಮಯದಲ್ಲಿ ದೇವಾಲಯದ ಸಿಬ್ಬಂದಿ ದಂಪತಿಯನ್ನು 20 ನಿಮಿಷಗಳ ಕಾಲ ಕಾಯಿಸಿ, ಜಾತಿ ಪ್ರಮಾಣಪತ್ರವನ್ನು ಹೇಳಿದ ಬಳಿಕ ದೇವಸ್ಥಾನದ ಒಳಗೆ ಬಿಡಲಾಗಿದೆ. (Actress Namitha) ನನಗೆ ಈ ರೀತಿಯಾಗಿ ಎಲ್ಲೂ ಆಗಿಲ್ಲ ಎಂದು ನಮಿತಾ ಬೇಸರ ವ್ಯಕ್ತಪಡಿಸಿದ್ದಾರೆ.

    Namitha explaind maudrai incident 2

    ಈ ಘಟನೆಯ ಬಗ್ಗೆ ನಟಿ ನಮಿತ  (Actress Namitha) ವಿವರಣೆ ನೀಡಿದ್ದಾರೆ. ನಾವು ಹಿಂದೂಗಳು ಎಂದು ಸಾಬೀತು ಮಾಡಲು ಜಾತಿಪ್ರಮಾಣ ಪತ್ರವನ್ನೂ ತೋರಿಸಿ ಎಂದರು. ದೇಶದ ಬೇರೆ ಯಾವುದೇ ದೇವಾಲಯದಲ್ಲೂ  (Actress Namitha) ಈ ರೀತಿಯ ಅವಮಾನ ಆಗಿಲ್ಲ. ನಾನು ಹಿಂದೂ ಕುಟುಂಬದಲ್ಲಿ  ಹುಟ್ಟಿದ್ದೇನೆ. (Actress Namitha) ತಿರುಪತಿಯಲ್ಲಿ ನಮ್ಮ ಮದುವೆ ನಡೆಯಿತು. ನನ್ನ ಮಗಳಿಗೆ ಶ್ರೀ ಕೃಷ್ಣನ ಹೆಸರು ಇಟ್ಟಿದ್ದೇವೆ. ಇದೆಲ್ಲಾ ಗೊತ್ತಿದ್ರೂ ಸಹ ದೇವಸ್ಥಾನದ  (Actress Namitha) ಸಿಬ್ಬಂದಿ ನಮ್ಮ ಜೊತೆ ನಡೆದುಕೊಂಡ ರೀತಿ ಸರಿಯಿರಲಿಲ್ಲ. ಜಾತಿ ಪ್ರಮಾಣ ಪತ್ರ ಕೇಳಿದರು. (Actress Namitha) ನಾನು ಅನೇಕ ದೇವಾಲಯಗಳಿಗೆ ಹೋಗಿದ್ದೇನೆ. ತಿರುಪತಿಗೂ ಹೋಗಿದ್ದೇನೆ. ಈ ರೀತಿ ಯಾರೂ ಕೇಳಿಲ್ಲ. (Actress Namitha) ಮೀನಾಕ್ಷಿ ಅಮ್ಮನ ದೇವಸ್ಥಾನದವರು ಮಾತ್ರ ಧರ್ಮದ ಪ್ರಮಾಣ ಪತ್ರ ಕೇಳಿದ್ದಾರೆ ಎಂಬುದು ಮಾತ್ರ ಗೊತ್ತಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    Actress Gallery Actress Namitha Kannada Actress Madurai Meenakshi Temple Sri Krishna Janmastami 2024 Telugu Actress Viral News
    Share. Facebook Twitter Pinterest WhatsApp
    by Admin
    • Website
    • Facebook

    Welcome to ISM Kannada News, if you want to contact us, then feel free to say anything about www.ismkannadanews.com

    Related Posts

    Pawan Kalyan : ಭಾರತವು ಇಸ್ರೇಲ್ ಮಾದರಿ ನುಗ್ಗಿ ದಾಳಿ ಮಾಡಬೇಕು, ಸಿನೆಮಾ ಸೆಲೆಬ್ರೆಟಿಗಳಿಗೆ ಹೆಚ್ಚು ಮಹತ್ವ ಕೊಡೋದು ಬೇಡ ಎಂದ ಡಿಸಿಎಂ ಪವನ್ ಕಲ್ಯಾಣ್….!

    May 7, 2025

    Sonu Nigam – ಕನ್ನಡಿಗರ ಕೆಣಕಿದ ಸೋನು ನಿಗಮ್‌ಗೆ ಸ್ಯಾಂಡಲ್‌ವುಡ್‌ನಿಂದ ಬಹಿಷ್ಕಾರ? ಒಂದೇ ದಿನ ಡಬಲ್ ಶಾಕ್…!

    May 5, 2025

    Viral News: ಆ ಇಬ್ಬರು ಹುಡುಗಿಯರಿಗೂ ಅವನೇ ಬೇಕಂತೆ, ಇಬ್ಬರಿಗೂ ಒಂದೇ ಮಂಟಪದಲ್ಲಿ ತಾಳಿ ಕಟ್ಟೇಬಿಟ್ಟ ಯುವಕ…!

    May 4, 2025
    Leave A Reply Cancel Reply

    IPL 2025 Live Score
    Don't Miss

    Chikkaballapur : ಗಾಳಿ-ಮಳೆಗೆ ಚೆಂಡು ಹೂ ಬೆಳೆ ನಾಶ – ಸಂಕಷ್ಟದಲ್ಲಿ ರೈತ, ಪರಿಹಾರಕ್ಕೆ ಮೊರೆ…!

    State May 19, 2025

    Chikkaballapur – ಕಳೆದ ಮೂರು ದಿನಗಳಿಂದ ಸುರಿದ ಭಾರಿ ಗಾಳಿ ಮತ್ತು ಮಳೆಯಿಂದಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಉಲ್ಲೋಡು…

    Soldier : ಬಾಗೇಪಲ್ಲಿಯಲ್ಲಿ ಹುತಾತ್ಮ ಯೋಧ ಮುರಳಿ ನಾಯಕ್ ಸ್ಮರಣೆ: ದೇಶಕ್ಕಾಗಿ ಬಲಿದಾನಗೈದ ವೀರನಿಗೆ ನಮನ…!

    May 19, 2025

    Teacher : ಶಿಕ್ಷಕಿಯ ಸಾಧನೆ: ರಾಷ್ಟ್ರ ಮಟ್ಟದ 100 ಮೀಟರ್ ಓಟದ ಸ್ಪರ್ಧೆಗೆ ಆಯ್ಕೆ…..!

    May 19, 2025

    ECIL Recruitment 2025: ಪದವೀಧರ ಇಂಜಿನಿಯರ್ ಮತ್ತು ಟೆಕ್ನಿಷಿಯನ್ ಹುದ್ದೆಗಳಿಗೆ ಅರ್ಜಿ ಆಹ್ವಾನ…!

    May 19, 2025

    Okra Water : ಬೆಂಡೆಕಾಯಿ ನೀರು ಮತ್ತು ಅರಿಶಿನ: ನಿಮ್ಮ ಆರೋಗ್ಯಕ್ಕೆ ಅದ್ಭುತ ಪಾನೀಯ…!

    May 19, 2025

    Shocking : ಮದುವೆಯಾದ ಕೆಲವೇ ಗಂಟೆಗಳಲ್ಲಿ ವಧುವಿನಿಂದ ವಿಚಿತ್ರ ಬೇಡಿಕೆ, ನಾವು ಅಣ್ಣ-ತಂಗಿಯಂತೆ ಇರೋಣ ಎಂದ ವಧು…!

    May 19, 2025
    ISM Kannada News
    Facebook X (Twitter) Instagram Pinterest
    • Home
    • About Us
    • Contact Us
    • Privacy Policy
    © 2025 ISM Kannada News. Designed by ISM News.

    Type above and press Enter to search. Press Esc to cancel.