Accident News: ವಿಕೆಂಡ್ ಟ್ರಿಪ್ ಗೆ ಬಂದಿದ್ದ ಯುವಕನಿಗೆ ಅಪಘಾತ, ಯುವಕ ಸಾವು….!

ವಿಕೆಂಡ್ ಟ್ರಿಪ್ ಗಾಗಿ (Bangalore) ಬೆಂಗಳೂರಿನಿಂದ ಚಿಕ್ಕಬಳ್ಳಾಪುರದ (Gudibande Hill) ಗುಡಿಬಂಡೆ ಹಾಗೂ ವಾಟದಹೊಸಹಳ್ಳಿ (Vatadahosahalli Lake) ಕಡೆಗೆ ಹೊರಟಿದ್ದ ಯುವಕರು ಗುಡಿಬಂಡೆ ಹೊರ ವಲಯದಲ್ಲಿ ಮ್ಯಾಕಲಹಳ್ಳಿ ಗ್ರಾಮದ ತಿರುವಿನಲ್ಲಿ ಅಪಘಾತಕ್ಕೀಡಾಗಿ (Accident News) ಬೆಂಗಳೂರು ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವ ಘಟನೆ ಗುಡಿಬಂಡೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಟಿಪ್ಪರ್-ಬೈಕ್ ಡಿಕ್ಕಿಯಾದ ಕಾರಣ ಯುಕವ ಮೃತ:

ಮೃತ ಯುವಕ ಎಂಬಿಎ ಪದವೀಧರ, (Accident News) ಬೆಂಗಳೂರಿನ ಗಾಂಧಿನಗರ ರದ ಮನಿಶ್ ಜೈನ್ ಮಗ ಚಿರಾಯು(24) ಎಂದು ಗುರ್ತಿಸಲಾಗಿದೆ. ಗುಡಿಬಂಡೆ ಹೊರವಲಯದ ಮ್ಯಾಕಲಹಳ್ಳಿ (Accident News) ಗ್ರಾಮದ ತಿರುವಿನಲ್ಲಿ ಗುಡಿಬಂಡೆ ಕಡೆಯಿಂದ ಕ್ವಾರಿಗೆ ಹೊರಟಿದ್ದ ಟಿಪ್ಪರ್ ಲಾರಿ ಬೆಂಗಳೂರು ಕಡೆಯಿಂದ ಗುಡಿಬಂಡೆ ಗೆ ಬರುತ್ತಿದ್ದ ಬೈಕ್ ಮುಖಾಮುಖಿ ಡಿಕ್ಕಿ ಯಾಗಿದ್ದು (Accident News) ಬೈಕ್ ಸವಾರನಿಗೆ ಕೈ, ಕಾಲು ಮುರಿದು ತಲೆಗೆ ತೀವ್ರ ಸ್ವರೂಪದ ಗಾಯಗೊಂಡ ಗುಡಿಬಂಡೆ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ (Accident News) ಬೆಂಗಳೂರಿಗೆ ರವಾನಿಸಲಾಯಿತು ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಟಿಪ್ಪರ್ ಲಾರಿ ಚಾಲಕ ಪರಾರಿಯಾಗಿದ್ದಾನೆ. (Accident News) ಈ ಬಗ್ಗೆ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Bike Acctident in Gudibande 0

ಬ್ಯಾರಿಕೇಡ್ ಅಳವಡಿಸುವಂತೆ ಸ್ಥಳೀಯರ ಮನವಿ:

ಇನ್ನೂ ವೀಕೆಂಡ್ (Weekend) ಬಂತು ಎಂದರೆ ಗುಡಿಬಂಡೆ ಕೆರೆ, ಬೆಟ್ಟ ಹಾಗೂ ವಾಟದಹೊಸಹಳ್ಳಿ ಕೆರೆ ವೀಕ್ಷಿಸಲು ನೂರಾರು ಬೈಕ್ ಗಳಲ್ಲಿ ಜಾಲಿರೈಡ್ ಗೆ ಪ್ರವಾಸಿಗರು ವಿವಿಧ ಜಿಲ್ಲೆ, (Accident News) ರಾಜ್ಯ ಗಳಿಂದ ಬರುತ್ತಾರೆ. ಒಂದು ತಿಂಗಳ ಹಿಂದೆ ಸಹ ಒಬ್ಬ ಯುವಕ ಮೃತಪಟ್ಟ ಇದ್ದು ಈ ಇದೇ ತರಹದ ಘಟನೆ ಮರುಕಳಿಸಿದೆ. ವೀಕೆಂಡ್ ಬಂದಾಗ (Accident News)  ಅಪಘಾತ ಸಂಭವಿಸುವ ಸ್ಥಳಗಳಲ್ಲಿ ಬ್ಯಾರಿ ಕೇಟ್ (Accident News) ಹಾಕಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

Next Post

Gruhalakshmi : ಗೃಹ ಲಕ್ಷ್ಮೀಯರಿಗೆ ಹೊಸ ಆಫರ್ ಕೊಟ್ಟ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ರೀಲ್ಸ್ ಮಾಡಿ ಬಹುಮಾನ ಗೆಲ್ಲಿ, ಹೇಗೆ ಗೊತ್ತಾ?

Mon Sep 2 , 2024
ಕರ್ನಾಟಕ ಕಾಂಗ್ರೇಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ (Gruhalakshmi) ಗೃಹಲಕ್ಷ್ಮೀ ಯೋಜನೆಯಡಿ ಪ್ರತಿ ಮಾಹೆ ಮನೆಯ ಯಜಮಾನಿಗೆ 2 ಸಾವಿರ ಖಾತೆಗೆ ಹಾಕುತ್ತಿದ್ದಾರೆ. ಇದೀಗ ರಾಜ್ಯ ಸರ್ಕಾರ ನಿಮಗೆ ಮತ್ತೊಂದು ಭರ್ಜರಿ (Gruhalakshmi) ಆಫರ್‍ ಸಿಗಲಿದೆ. ಈ ಸಂಬಂಧ ಖುದ್ದು ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ದಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‍ (Laxmi Hebbalkar) ಆಫರ್‍ ಬಗ್ಗೆ ಹೇಳಿದ್ದಾರೆ. ರೀಲ್ಸ್ ಮಾಡಿ ಬಹುಮಾನ ಗೆಲ್ಲಿ ಎಂಬ ಆಫರ್‍ (Gruhalakshmi) […]
Gruhalakshmi reels compitation
error: Content is protected !!