Close Menu
ISM Kannada News
    IPL 2025 Live Score
    What's Hot

    Chikkaballapur : ಗಾಳಿ-ಮಳೆಗೆ ಚೆಂಡು ಹೂ ಬೆಳೆ ನಾಶ – ಸಂಕಷ್ಟದಲ್ಲಿ ರೈತ, ಪರಿಹಾರಕ್ಕೆ ಮೊರೆ…!

    May 19, 2025

    Soldier : ಬಾಗೇಪಲ್ಲಿಯಲ್ಲಿ ಹುತಾತ್ಮ ಯೋಧ ಮುರಳಿ ನಾಯಕ್ ಸ್ಮರಣೆ: ದೇಶಕ್ಕಾಗಿ ಬಲಿದಾನಗೈದ ವೀರನಿಗೆ ನಮನ…!

    May 19, 2025

    Teacher : ಶಿಕ್ಷಕಿಯ ಸಾಧನೆ: ರಾಷ್ಟ್ರ ಮಟ್ಟದ 100 ಮೀಟರ್ ಓಟದ ಸ್ಪರ್ಧೆಗೆ ಆಯ್ಕೆ…..!

    May 19, 2025
    Facebook X (Twitter) Instagram
    Facebook X (Twitter) Instagram WhatsApp
    ISM Kannada NewsISM Kannada News
    Subscribe
    • Home
    • All News
      • State
      • National
      • International
    • Special
    • Entertainment
    • Technology
    • Web Stories
    • Foodies
    ISM Kannada News
    Home»State»Love Marriage : ಮದುವೆಯಾದ ಎರಡೇ ವಾರಕ್ಕೆ ಮುರಿದು ಬಿದ್ದ ಹಿಂದೂ ಯುವಕ-ಮುಸ್ಲೀಂ ಯುವತಿಯ ಪ್ರೇಮ ವಿವಾಹ
    State

    Love Marriage : ಮದುವೆಯಾದ ಎರಡೇ ವಾರಕ್ಕೆ ಮುರಿದು ಬಿದ್ದ ಹಿಂದೂ ಯುವಕ-ಮುಸ್ಲೀಂ ಯುವತಿಯ ಪ್ರೇಮ ವಿವಾಹ

    By by AdminApril 7, 2025Updated:April 7, 20251 Comment1 Min Read
    Facebook Twitter Pinterest WhatsApp
    Love - Hindu-Muslim couple marriage in Chikkaballapur with police protection | ಚಿಕ್ಕಬಳ್ಳಾಪುರದಲ್ಲಿ ಪೊಲೀಸ್ ಸುರಕ್ಷತೆಯಲ್ಲಿ ಅಂತರ್ಜಾತಿ ಮದುವೆ

    Table of Contents

    Toggle
    • Love Marriage – ಕುಟುಂಬಸ್ಥರನ್ನು ಎದುರಿಸಿ ಮದುವೆಯಾಗಿದ್ದ ಜೋಡಿ
      • Love Marriage – ಮದುವೆಯಾದ ಎರಡು ವಾರದಲ್ಲೆ ತವರು ಮನೆ ಸೇರಿದ ಯುವತಿ

    Love Marriage – ಚಿಕ್ಕಬಳ್ಳಾಪುರದ ಪ್ರೇಮ ಜೋಡಿಯೊಂದು ಪೋಷಕರ ವಿರೋಧದ ನಡುವೆಯೂ ಧೈರ್ಯ ಮಾಡಿ ಮದುವೆಯಾಗಿದ್ದರೂ, ಅವರ ಪ್ರೇಮ ವಿವಾಹ ಕೇವಲ 15 ದಿನಗಳಲ್ಲಿ ಮುರಿದುಬಿದ್ದಿರುವ ಘಟನೆ ತಾಲೂಕಿನಲ್ಲಿ ನಡೆದಿದೆ. ತಮ್ಮ ಪ್ರೀತಿಗೆ ಪೋಷಕರ ವಿರೋಧವಿದ್ದರೂ ಸಹ ಹಿಂದೂ ಯುವಕ ಹಾಗೂ ಮುಸ್ಲೀಂ ಯುವತಿ ಮದುವೆಯಾಗಿದ್ದರು. ಆದರೆ ಈ ಮದುವೆ ಇದೀಗ ಮುರಿದು ಬಿದ್ದಿದ್ದು, ಯುವತಿ ತವರು ಮನೆ ಸೇರಿದ್ದಾಳೆ ಎಂದು ತಿಳಿದುಬಂದಿದೆ.

    Love - Hindu-Muslim couple marriage in Chikkaballapur with police protection | ಚಿಕ್ಕಬಳ್ಳಾಪುರದಲ್ಲಿ ಪೊಲೀಸ್ ಸುರಕ್ಷತೆಯಲ್ಲಿ ಅಂತರ್ಜಾತಿ ಮದುವೆ

    Love Marriage – ಕುಟುಂಬಸ್ಥರನ್ನು ಎದುರಿಸಿ ಮದುವೆಯಾಗಿದ್ದ ಜೋಡಿ

    ಚಿಕ್ಕಬಳ್ಳಾಪುರದ ಮೈಲಪನಹಳ್ಳಿ ಗ್ರಾಮದ 23 ವರ್ಷದ ಫಸಿಹಾ ಮತ್ತು 25 ವರ್ಷದ ನಾಗಾರ್ಜುನ ಎಂಬ ಯುವಕ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. ಈ ಪ್ರೇಮಿಗಳು ಕಳೆದ ಮಾರ್ಚ್ 23, 2025 ರಂದು ಪ್ರೇಮ ವಿವಾಹವಾಗಿದ್ದರು. ಆದರೆ, ಈ ಮದುವೆಗೆ ಯುವಕನ ಕುಟುಂಬದಲ್ಲಿ ಒಪ್ಪಿಗೆ ಇದ್ದರೂ, ಯುವತಿಯ ಮನೆಯವರು ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ, ರಕ್ಷಣೆ ಕೋರಿ ಈ ಜೋಡಿ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಮೊರೆ ಹೋಗಿತ್ತು. ಈ ವೇಳೆ ಯುವತಿಯ ಪೋಷಕರು ಆಕೆಯ ಮನವೊಲಿಸಲು ತುಂಬಾನೆ ಪ್ರಯತ್ನಗಳನ್ನು ಮಾಡಿದ್ದರು. ಆದರೂ ಒಪ್ಪದ ಯುವತಿ ಯುವಕನ ಜೊತೆ ಹೋಗಿದ್ದಳು.

    ಇದನ್ನೂ ಓದಿ : ಪೋಷಕರ ವಿರೋಧದ ನಡುವೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಚಿಕ್ಕಬಳ್ಳಾಪುರದ ಹಿಂದೂ-ಮುಸ್ಲಿಂ ಜೋಡಿ….!

    Love Marriage – ಮದುವೆಯಾದ ಎರಡು ವಾರದಲ್ಲೆ ತವರು ಮನೆ ಸೇರಿದ ಯುವತಿ

    ಆದರೆ, ಮದುವೆಯಾದ ಕೇವಲ 15 ದಿನಗಳಲ್ಲೇ ಫಸಿಹಾ ತನ್ನ ತಾಯಿಯ ಮನೆಗೆ ವಾಪಸ್ಸಾಗಿದ್ದಾರೆ. ತನ್ನ ತಾಯಿಗೆ ಅನಾರೋಗ್ಯವಿದ್ದು, ತನ್ನ ನೋವಿನಿಂದ ಅವರು ಬಳಲುತ್ತಿದ್ದಾರೆ ಎಂದು ಕಾರಣ ನೀಡಿ ಫಸಿಹಾ ಪೊಲೀಸರಿಗೆ ಲಿಖಿತವಾಗಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ತಮ್ಮ ತಾಯಿಯೊಂದಿಗೆ ಇರಲು ನಿರ್ಧರಿಸಿದ್ದಾಳೆ ಎಂದರು ತಿಳಿದುಬಂದಿದೆ.

    Chikkaballapur inter-caste couple marriage Chikkaballapura Hindu Muslim Love Hindu-Muslim love marriage Inter-caste marriage Interfaith marriage in Karnataka Karnataka Love Love Marriage love marriage in India
    Share. Facebook Twitter Pinterest WhatsApp
    by Admin
    • Website
    • Facebook

    Welcome to ISM Kannada News, if you want to contact us, then feel free to say anything about www.ismkannadanews.com

    Related Posts

    Chikkaballapur : ಗಾಳಿ-ಮಳೆಗೆ ಚೆಂಡು ಹೂ ಬೆಳೆ ನಾಶ – ಸಂಕಷ್ಟದಲ್ಲಿ ರೈತ, ಪರಿಹಾರಕ್ಕೆ ಮೊರೆ…!

    May 19, 2025

    Soldier : ಬಾಗೇಪಲ್ಲಿಯಲ್ಲಿ ಹುತಾತ್ಮ ಯೋಧ ಮುರಳಿ ನಾಯಕ್ ಸ್ಮರಣೆ: ದೇಶಕ್ಕಾಗಿ ಬಲಿದಾನಗೈದ ವೀರನಿಗೆ ನಮನ…!

    May 19, 2025

    Teacher : ಶಿಕ್ಷಕಿಯ ಸಾಧನೆ: ರಾಷ್ಟ್ರ ಮಟ್ಟದ 100 ಮೀಟರ್ ಓಟದ ಸ್ಪರ್ಧೆಗೆ ಆಯ್ಕೆ…..!

    May 19, 2025

    1 Comment

    1. Pingback: Living Together - ಲಿವಿಂಗ್ ಟುಗೆದರ್ಗೆ ವಿರೋಧ: ಮನನೊಂದ ಯುವಕನಿಂದ ಆತ್ಮಹತ್ಯೆ, ರಕ್ಷಣೆಗೆ ಬಂದ ಮಹಿಳೆಗೂ ಗಾಯ! - ISM Kannada News

    Leave A Reply Cancel Reply

    IPL 2025 Live Score
    Don't Miss

    Chikkaballapur : ಗಾಳಿ-ಮಳೆಗೆ ಚೆಂಡು ಹೂ ಬೆಳೆ ನಾಶ – ಸಂಕಷ್ಟದಲ್ಲಿ ರೈತ, ಪರಿಹಾರಕ್ಕೆ ಮೊರೆ…!

    State May 19, 2025

    Chikkaballapur – ಕಳೆದ ಮೂರು ದಿನಗಳಿಂದ ಸುರಿದ ಭಾರಿ ಗಾಳಿ ಮತ್ತು ಮಳೆಯಿಂದಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಉಲ್ಲೋಡು…

    Soldier : ಬಾಗೇಪಲ್ಲಿಯಲ್ಲಿ ಹುತಾತ್ಮ ಯೋಧ ಮುರಳಿ ನಾಯಕ್ ಸ್ಮರಣೆ: ದೇಶಕ್ಕಾಗಿ ಬಲಿದಾನಗೈದ ವೀರನಿಗೆ ನಮನ…!

    May 19, 2025

    Teacher : ಶಿಕ್ಷಕಿಯ ಸಾಧನೆ: ರಾಷ್ಟ್ರ ಮಟ್ಟದ 100 ಮೀಟರ್ ಓಟದ ಸ್ಪರ್ಧೆಗೆ ಆಯ್ಕೆ…..!

    May 19, 2025

    ECIL Recruitment 2025: ಪದವೀಧರ ಇಂಜಿನಿಯರ್ ಮತ್ತು ಟೆಕ್ನಿಷಿಯನ್ ಹುದ್ದೆಗಳಿಗೆ ಅರ್ಜಿ ಆಹ್ವಾನ…!

    May 19, 2025

    Okra Water : ಬೆಂಡೆಕಾಯಿ ನೀರು ಮತ್ತು ಅರಿಶಿನ: ನಿಮ್ಮ ಆರೋಗ್ಯಕ್ಕೆ ಅದ್ಭುತ ಪಾನೀಯ…!

    May 19, 2025

    Shocking : ಮದುವೆಯಾದ ಕೆಲವೇ ಗಂಟೆಗಳಲ್ಲಿ ವಧುವಿನಿಂದ ವಿಚಿತ್ರ ಬೇಡಿಕೆ, ನಾವು ಅಣ್ಣ-ತಂಗಿಯಂತೆ ಇರೋಣ ಎಂದ ವಧು…!

    May 19, 2025
    ISM Kannada News
    Facebook X (Twitter) Instagram Pinterest
    • Home
    • About Us
    • Contact Us
    • Privacy Policy
    © 2025 ISM Kannada News. Designed by ISM News.

    Type above and press Enter to search. Press Esc to cancel.