# ISM Kannada News > Kannada News Portal ## Posts - [ತಡವಾಗಿ ಬಂದ ಶಿಕ್ಷಕಿ ಹಾಗೂ ಪ್ರಿನ್ಸಿಪಾಲ್ ನಡುವೆ WWE ಮಾದರಿ ಡಿಶ್ಯುಂ ಡಿಶ್ಯುಂ…..!](https://ismkannadanews.com/teacher-and-principal-fighting-in-agra-video-goes-viral/): ಸೋಷಿಯಲ್ ಮಿಡಿಯಾ ಪುಣ್ಯ ಎಂಬಂತೆ ವಿಶ್ವದ ಯಾವುದೇ ಮೂಲೆಯಲ್ಲಿ ಏನೇ ನಡೆದರೂ ಕ್ಷಣದಲ್ಲೇ ತಿಳಿಯುತ್ತದೆ. ಆಗ್ರಾದ ಶಾಲೆಯೊಂದರಲ್ಲಿ ಶಿಕ್ಷಕಿ ಹಾಗೂ ಪ್ರಿನ್ಸಿಪಾಲ್ ನಡುವೆ ಗುದ್ದಾಟ ನಡೆದಿದೆ. ಶಾಲೆಗೆ  ತಡವಾಗಿ ಬಂದಿದ್ದ ಶಿಕ್ಷಕಿ ಹಾಗೂ ಪ್ರಾಂಶುಪಾಲೆ ನಡುವೆ ಜಗಳ ನಡೆದಿದ್ದು, ಈ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಜೊತೆಗೆ ಎಲ್ಲಾ ಕಡೆ ಅವರ ವರ್ತನೆಗೆ ವಿಮರ್ಶೆ ವ್ಯಕ್ತವಾಗುತ್ತಿದೆ. ಉತ್ತರ ಪ್ರದೇಶದ ಆಗ್ರಾದ ಪ್ರಾಥಮಿಕ ಶಾಲೆಯೊಂದರ ಪ್ರಾಂಶುಪಾಲೆ ಹಾಗೂ ಶಿಕ್ಷಕಿಯ ನಡುವೆ ಗಲಾಟೆ ನಡೆದಿದೆ. ಶಾಲೆಯ […] - [ಮೊಬೈಲ್ ಬಳಸಬೇಡ ಎಂದು ಹೇಳಿದ್ದಕ್ಕೆ ಅಣ್ಣನನ್ನೆ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ 14ವರ್ಷದ ತಂಗಿ…..!](https://ismkannadanews.com/14-years-girl-killed-her-18-years-brother-in-chattisgarh/): ಇತ್ತೀಚಿಗೆ ಮೊಬೈಲ್ ಬಳಕೆ ಹೆಚ್ಚಾಗಿ ಅನೇಕ ಅನಾಹುತಗಳು ನಡೆಯುತ್ತಿವೆ. ಆದರೂ ಸಹ ಮೊಬೈಲ್ ಗೀಳು ಕಡಿಮೆಯಾಗಿಲ್ಲ ಎಂದು ಹೇಳಬಹುದು. ಇದೀಗ ಮೊಬೈಲ್ ನಲ್ಲಿ ಹುಡುಗರ ಜೊತೆಗೆ ಮಾತನಾಡಬೇಡ ಎಂದು ಬುದ್ದಿವಾದ ಹೇಳಿದ್ದಕ್ಕೆ ತನ್ನ ಅಣ್ಣನನ್ನೆ ಬರ್ಬರವಾಗಿ ತಂಗಿಯೊಬ್ಬಳು ಕೊಲೆ ಮಾಡಿದ ಘಟನೆ ಛತ್ತೀಸ್ ಘಡ ರಾಜ್ಯದಲ್ಲಿ ನಡೆದಿದೆ. ಸದ್ಯ ಬಾಲಕಿಯನ್ನು ಪೊಲೀಸರು ವಶಕ್ಕೆ ಪಡೆದು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ. ಕಳೆದ ಮೇ.3 ರಂದು ಛತ್ತೀಸ್ ಘಡದ ಖೈರಾಘರ್‍ ಚುಯಿಖಾದನ್ ಗಂಡೈ ಎಂಬಲ್ಲಿ ಈ ಘಟನೆ ನಡೆದಿದೆ. 14 […] - [3years Girl record: ಒಂದು ಗಂಟೆ ಕಾಲ ನೀರಿನಲ್ಲಿ ಶವಾಸನ ಮಾಡಿ ದಾಖಲೆ ಬರೆದ 3 ವರ್ಷದ ಬಾಲಕಿ.....!](https://ismkannadanews.com/a-3-year-old-girl-who-breathed-in-water-for-an-hour/): ಚಿಕ್ಕಬಳ್ಳಾಪುರದ ಚಿಂತಾಮಣಿ ನಗರದ ಕೇಶವ ಹಾಗೂ ಅನುಷಾ ದಂಪತಿ ವಿಶೇಷ ಬೇಸಿಗೆ ಶಿಬಿರ ಆಯೋಜನೆ ಮಾಡಿದ್ದು ಈ ಶಿಬಿರದಲ್ಲಿ ಪಾಲ್ಗೊಂಡ ಮೂರು ವರ್ಷದ ಬಾಲಕಿ ಖರಾಯಿನ್ ಸುಮಾರು ಒಂದು ಗಂಟೆ ಕಾಲ ನೀರಿನಲ್ಲಿ ಶವಾಸನ ಮಾಡಿ ಸಾಧನೆ ಮಾಡಿದ್ದಾಳೆ. ಸಾಮಾನ್ಯವಾಗಿ ಒಂದು ಗಂಟೆಯ ಸಮಯ ನೀರಿನಲ್ಲಿ ಈಜುವುದೇ ತುಂಬಾ ಕಷ್ಟ ಅಂತಹುದರಲ್ಲಿ 3 ವರ್ಷದ ಬಾಲಕಿ ಕೇವಲ 10 ದಿನಗಳಲ್ಲಿ ಈಜುವುದನ್ನು ಕಲಿತು 1 ಗಂಟೆಯ ಸಮಯ ನೀರಿನಲ್ಲಿ ತೇಲುವಂತಹ ಶವಾಸನ ಮಾಡಿ ಸಾಹಸ ಪ್ರದರ್ಶನ ಮಾಡಿದ್ದಾಳೆ. […] - [ನೀರಿಗಾಗಿ ಗ್ರಾ.ಪಂ. ಗೆ ಬೀಗ ಜಡಿದು ಪ್ರತಿಭಟನೆ ಮಾಡಿದ ಗ್ರಾಮಸ್ಥರು....!](https://ismkannadanews.com/villagers-protest-in-front-of-grama-panchayath-for-water/): ಗುಡಿಬಂಡೆ: ಸುಮಾರು 15 ದಿನಗಳಿಂದ ನೀರಿಗೆ ಸಮಸ್ಯೆಯಾಗಿದ್ದರು, ಗ್ರಾ.ಪಂ. ಅಧಿಕಾರಿಗಳು ಗಮನಹರಿಸದೇ ನಿರ್ಲಕ್ಷ್ಯ ತೋರುತ್ತಿದ್ದಾರೆ, ಸಮಸ್ಯೆ ಬಗ್ಗೆ ತಾ.ಪಂ. ಇ.ಒ ಗೆ ಕರೆ ಮಾಡಿ ಹೇಳಿದರೇ ಟೈಂ ಪಾಸ್ ಮಾಡೋಕೆ ಪೋನ್ ಮಾಡ್ತೀರಾ ಎಂದು ಉಡಾಫೆ ಉತ್ತರ ಕೊಡುತ್ತಾರೆ ಎಂದು ಆರೋಪಿಸಿ ತಾಲೂಕಿನ ಹಂಪಸಂದ್ರ ಗ್ರಾ.ಪಂ. ವ್ಯಾಪ್ತಿಯ ಕೊಂಡರೆಡ್ಡಿಹಳ್ಳಿ ಗ್ರಾಮಸ್ಥರು ಗ್ರಾ.ಪಂ. ಕಚೇರಿಗೆ ಬೀಗ ಜಡಿದು ಪ್ರತಿಭಟನೆ ಮಾಡಿದ ಘಟನೆ ನಡೆದಿದೆ. ತಾಲೂಕಿನಾದ್ಯಂತ ಬರಗಾಲ ಆವರಿಸಿದ್ದು, ನೀರಿಗಾಗಿ ಪರಿತಪಿಸುವಂತಾಗಿದೆ. ಜನ ಜಾನುವಾರುಗಳು ನೀರಿಲ್ಲದೇ ಪರದಾಡುವಂತಾಗಿದೆ. ಕುಡಿಯುವ ನೀರು […] - [ಹೊಂಡಾ ಆಕ್ಟೀವ್ ದಲ್ಲಿ ಅಡಗಿದ್ದ ನಾಗರಹಾವನ್ನು ರಕ್ಷಣೆ ಮಾಡಿದ ಉರಗ ತಜ್ಞ ದಿಲೀಪ್...!](https://ismkannadanews.com/rescued-the-cobra-hidden-in-the-honda-active/): ತುಮಕೂರಿನ ಹೊರವಲಯದ ಹೊನ್ನುಡಿಕೆ ಹ್ಯಾಂಡ್ ಪೋಸ್ಟ್ ನಲ್ಲಿ ನಿವಾಸಿಯೊಬ್ಬರ ಮನೆಯ ಕಾಂಪೌಂಡ್ ನಲ್ಲಿ ನಿಲ್ಲಿಸಿರುವ ಹೊಂಡಾ ಆಕ್ಟಿವಾ ವಾಹನದಲ್ಲಿ ಸೇರಿಕೊಂಡಿದ್ದ ನಾಗರಹಾವನ್ನು ರಕ್ಷಣೆ ಮಾಡಲಾಗಿದೆ. ತುಮಕೂರಿನ ಹೊರವಲಯದ ಹೊನ್ನುಡಿಕೆ ಹ್ಯಾಂಡ್ ಪೋಸ್ಟ್ ನಿವಾಸಿ ಮಾಯ ರಂಗಯ್ಯ ರವರ ಮನೆಯ ಕಾಂಪೌಂಡ್ ಒಳಗೆ ನಿಲ್ಲಿಸಿದ ಆಕ್ಟಿವಾ ವಾಹನದಲ್ಲಿ ನಾಗರಹಾವೊಂದು ಸೇರಿಕೊಂಡಿತ್ತು. ಹಾವನ್ನು ಕಂಡ ರಂಗಯ್ಯ ಭಯಭೀತರಾಗಿದ್ದರು. ಬಳಿಕ ವನ್ಯ ಜೀವಿ ಹಾಗೂ ಉರಗ ರಕ್ಷಣಾ ಸಂಸ್ಥೆಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದರು. ಸ್ಥಳಕ್ಕೆ ಬಂದ ಉರಗ ತಜ್ಞ ದಿಲೀಪ್ […] - [ಪೆನ್ ಡ್ರೈವ್ ಕೇಸ್, ಇಂದು ಪ್ರಜ್ವಲ್ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುವ ಸಾಧ್ಯತೆ….!](https://ismkannadanews.com/prajwal-revanna-will-come-mangalore-airport/): ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ಕೋಲಾಹಲ ಸೃಷ್ಟಿಸಿರುವಂತಹ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣವನ್ನು ಎಸ್.ಐ.ಟಿ ತನಿಖೆ ಚುರುಕುಗೊಳಿಸಿದೆ. ನಿನ್ನೆಯಷ್ಟೆ ಮಾಜಿ ಸಚಿವ ಹೆಚ್.ಡಿ.ರೇವಣ್ಣ ರವರನ್ನು ಎಸ್.ಐ.ಟಿ. ಅಧಿಕಾರಿಗಳು ಬಂಧನ ಮಾಡಿದ್ದರು. ಈಗಾಗಲೇ ವಿದೇಶಗಳಲ್ಲಿರುವ ಪ್ರಜ್ವಲ್ ನನ್ನು ಸಹ ಬಂಧನ ಮಾಡಲು ಎಸ್.ಐ.ಟಿ ತಯಾರಿ ನಡೆಸುತ್ತಿದೆ. ಪ್ರಜ್ವಲ್ ಬಂಧನಕ್ಕೆ ಲುಕ್ ಔಟ್ ನೋಟಿಸ್ ಸಹ ಜಾರಿ ಮಾಡಲಾಗಿದ್ದು, ಇಂದು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಜ್ವಲ್ ಆಗಮಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ವಿಮಾನ ನಿಲ್ದಾಣದ ಇಮಿಗ್ರೇಷನ್ ಬಳಿಯೇ […] - [ಸುಡು ಬಿಸಿಲಿಗೆ ಕೊಂಚ ರಿಲೀಫ್, ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಇಂದು ಮಳೆ ಸಾಧ್ಯತೆ…!](https://ismkannadanews.com/rain-alert-in-karnataka-by-imd/): ರಾಜ್ಯದಲ್ಲಿ ಕೆಲವು ದಿನಗಳಿಂದ ಬಿಸಿಲಿನ ತಾಪಕ್ಕೆ ಜನಜೀವನ ತತ್ತರಿಸಿಹೋಗಿದ್ದರು. ಎ.ಸಿ, ಕೂಲರ್‍, ಫ್ಯಾನ್ ಗಳಿಗೆ ತುಂಬಾನೆ ಬೇಡಿಕೆ ಸಹ ಇತ್ತು. ಇದೀಗ ಬಿಸಿಲಿನ ತಾಪಕ್ಕೆ ತತ್ತರಿಸಿದ್ದ ಜನರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಇಂದು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬೀದರ್‍, ಗದಗ, ಕಲಬುರಗಿ, ರಾಯಚೂರು, ಕೊಪ್ಪಳ, ವಿಜಯಪುರ, ಬೆಂಗಳೂರು ಗ್ರಾಮಾಂತರ, ಯಾದಗಿರಿ, ಬೆಂಗಳೂರು ನಗರ, […] - [ಅಪರಹರಣ ಪ್ರಕರಣದಲ್ಲಿ ಅರೆಸ್ಟ್ ಆದ ಹೆಚ್.ಡಿ.ರೇವಣ್ಣ, ಸಿಎಂ ರಿಯಾಕ್ಷನ್ ಹೀಗಿತ್ತು….!](https://ismkannadanews.com/sit-arrest-jds-hd-revanna-in-the-case-of-kidnap-case/): ಮೈಸೂರಿನ ಕೆ.ಆರ್‍.ನಗರ ಠಾಣೆಯಲ್ಲಿ ದಾಖಲಾದ ಕಿಡ್ನಾಪ್ ಹಾಗೂ ದೌರ್ಜನ್ಯ ಪ್ರಕರಣದಡಿ ಮಾಜಿ ಸಚಿವ ರೇವಣ್ಣರವರನ್ನು ಎಸ್.ಐ.ಟಿ ವಶಕ್ಕೆ ಪಡೆದಿದೆ. ಬೆಂಗಳೂರಿನ ಪದ್ಮನಾಭನಗರದಲ್ಲಿರುವ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ನಿವಾಸದಿಂದ ರೇವಣ್ಣರನ್ನು ವಿಶೇಷ ತನಿಖಾ ದಳದ ಅಧಿಕಾರಿಗಳು ಶನಿವಾರ ಸಂಜೆ ವಶಕ್ಕೆ ಪಡೆದು ಬಂಧನ ಮಾಡಿದ್ದಾರೆ. ಎಸ್.ಐ.ಟಿ ಅಧಿಕಾರಿಗಳು ರೇವಣ್ಣರವನ್ನು ನೇರವಾಗಿ ಕಾರ್ಲಟನ್ ಭವನದಲ್ಲಿರುವ ಕಚೇರಿಗೆ ಕರೆದುಕೊಂಡು ಹೋಗಿದ್ದಾರೆ ಎಂದು ತಿಳಿದುಬಂದಿದೆ. ಹೆಚ್.ಡಿ. ರೇವಣ್ಣ ವಿರುದ್ದ ಮೈಸೂರು ಜಿಲ್ಲೆ ಕೆ.ಆರ್‍. ನಗರ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆ ಮಗ ದೂರು ದಾಖಲಿಸಿದ್ದರು. […] - [ಮೈಸೂರಿನ ಕೆ.ಆರ್. ನಗರದ ಸಂತ್ರಸ್ತೆಯ ರಕ್ಷಣೆ, ರೇವಣ್ಣ ಕಿಡ್ನಾಪ್ ಮಾಡಿದ್ದಾರೆ ಎನ್ನಲಾದ ಸಂತ್ರಸ್ತೆ….!](https://ismkannadanews.com/kidnap-allegation-against-revanna-victim-woman-rescued-by-sit-team/): ಸದ್ಯ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಈ ಪ್ರಕರಣ ದಿನೇ ದಿನೇ ಮತಷ್ಟು ಗಂಭೀರವಾಗುತ್ತಿದೆ. ಈ ಹಾದಿಯಲ್ಲೇ ಮೈಸೂರಿನ ಕೆ.ಆರ್‍ ನಗರದ ಸಂತ್ರಸ್ತೆಯನ್ನು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಕಿಡ್ನಾಪ್ ಮಾಡಿದ್ದಾರೆ ಎಂಬ ಸುದ್ದಿ ಜೋರಾಗಿ ಕೇಳಿಬಂದಿದ್ದು, ಇದೀಗ ಆ ಯುವತಿಯನ್ನು ಎಸ್.ಐ.ಟಿ ತಂಡ ರಕ್ಷಣೆ ಮಾಡಿ ಬೆಂಗಳೂರಿಗೆ ಕರೆತರುತ್ತಿದೆ ಎಂದು ತಿಳಿದುಬಂದಿದೆ. ರೇವಣ್ಣ ವಿರುದ್ದ ಮೈಸೂರು ಜಿಲ್ಲೆ ಕೆ.ಆರ್‍. ನಗರ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆ ಮಗ ದೂರು ದಾಖಲಿಸಿದ್ದರು. ರೇವಣ್ಣ […] - [ಪಾಕಿಸ್ತಾನ್ ಜಿಂದಾಬಾದ್ ಎಂದು ಯಾರಾದರೂ ಕೂಗಿದರೇ ಹೇಳಿ, ನಾವೇ ಗುಂಡಿಕ್ಕಿ ಸಾಯಿಸುತ್ತೇವೆ ಎಂದ ಸಚಿವ ಜಮೀರ್ ಅಹಮದ್….!](https://ismkannadanews.com/congress-leader-zameer-ahmed-firing-speech-at-koppal/): ಯಾರಾದರೂ ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದರೇ ನಮಗೆ ತಿಳಿಸಿ ನಾವೇ ಅವರನ್ನು ಗುಂಡಿಕ್ಕಿ ಸಾಯಿಸುತ್ತೇವೆ ಎಂದು ಕೊಪ್ಪಳದಲ್ಲಿ ಇತ್ತೀಚಿಗೆ ನಡೆದ ಚುನಾವಣಾ ಪ್ರಚಾರದಲ್ಲಿ ಸಚಿವ ಜಮೀರ್‍ ಅಹಮದ್ ನುಡಿದಿದ್ದಾರೆ. ಪಾಕ್ ಜಿಂದಾಬಾದ್ ಎಂದರೇ ಸರ್ಕಾರಕ್ಕೆ ತಿಳಿಸಿ ಅವರನ್ನು ಗಲ್ಲಿಗೇರಿಸೊಲ್ಲ, ಬದಲಿಗೆ ನಾವೇ ಡಿಶುಂ ಡಿಶುಂ ಎಂದು ಗುಂಡಿಕ್ಕಿ ಹೊಡೆಯುತ್ತೇವೆ ಎಂದು ಮಾತನಾಡಿದ್ದಾರೆ. ಇದೀಗ ಜಮೀರ್‍ ಹೇಳಿಕೆ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಕಳೆದ ಫೆ.27 ರಂದು ರಾಜ್ಯ ಸಭಾ ಚುನಾವಣೆಯಲ್ಲಿ ಜಯಗಳಿಸಿದ ಸಮಯದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ […] - [Amit Shah : ಜೂ.4 ಮದ್ಯಾಹ್ನದೊಳಗೆ ಎನ್.ಡಿ.ಎ 400 ಸ್ಥಾನಗಳ ಗಡಿ ದಾಟಿರುತ್ತೆ ಎಂದು ಭವಿಷ್ಯ ನುಡಿದ ಅಮಿತ್ ಶಾ……!](https://ismkannadanews.com/amit-shah-predicted-that-nda-will-cross-the-400-seat/): Amit Shah -ಸದ್ಯ ಲೋಕಸಭಾ ಚುನಾವಣೆ ದೇಶದಾದ್ಯಂತ ಭರದಿಂದ ಸಾಗುತ್ತಿದೆ. ದೇಶದ ಎಲ್ಲಾ ಭಾಗಗಳಲ್ಲಿ ಚುನಾವಣೆ ಮುಗಿದ ಬಳಿಕ ಜೂನ್ 4 ರಂದು ಆಡಳಿತರೂಢ ಎನ್.ಡಿ.ಎ ಒಕ್ಕೂಟ 12.30 ವೇಳೆಗೆ 400 ಸ್ಥಾನಗಳ ಗಡಿಯನ್ನು ದಾಟುತ್ತದೆ ಎಂದು ಗೃಹ ಸಚಿವ ಅಮಿತಾ ಭವಿಷ್ಯ ನುಡಿದಿದ್ದಾರೆ. ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಈ ಬಾರಿ 400 ಸ್ಥಾನಗಳಲ್ಲಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಬಿಜೆಪಿಯು 2019 […] - [ಯಾವುದೇ ದೇಶದಲ್ಲಿದ್ದರೂ ಪ್ರಜ್ವಲ್ ರೇವಣ್ಣನನ್ನು ಹುಡುಕಿ ಹಿಡಿದು ತರ್ತೀವಿ ಎಂದ ಸಿಎಂ ಸಿದ್ದು……!](https://ismkannadanews.com/cm-siddhu-said-that-prajwal-revanna-should-be-found-and-arrested-in-any-country/): ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣ ಸದ್ಯ ರಾಜ್ಯ ಹಾಗೂ ರಾಷ್ಟ್ರದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಸದ್ಯ ಪ್ರಜ್ವಲ್ ರೇವಣ್ಣ ವಿದೇಶದಲ್ಲಿದ್ದಾರೆ. ಈ ಕುರಿತು ಸಿಎಂ ಸಿದ್ದರಾಮಯ್ಯ ಮಾತನಾಡಿದ್ದು, ಪ್ರಜ್ವಲ್ ಯಾವುದೇ ದೇಶದಲ್ಲಿದ್ದರೂ ಎಸ್ಕೇಪ್ ಆಗಲು ಬಿಡೊಲ್ಲ, ಆತ ಎಲ್ಲಿದ್ದರೂ ಹಿಡಿದು ತರ್ತಿವಿ ಎಂದು ಗುಡುಗಿದ್ದಾರೆ. ಬಾಗಲಕೋಟೆಯಲ್ಲಿ ಮಾದ್ಯಮಗಳೋಂದಿಗೆ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ಜರ್ಮನಿಯಿಂದ ದುಬೈಗೆ ಪ್ರಯಾಣ ಬೆಳೆಸಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸುತ್ತಾ ಗುಡುಗಿದ್ದಾರೆ. ಮಾದ್ಯಮಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಪ್ರಜ್ವಲ್ ರೇವಣ್ಣ ಎಲ್ಲಿಗಾದರೂ ಎಸ್ಕೇಪ್ ಆಗಲಿ, […] - [ಪತಿ ಸಾಲದ EMI ಕಟ್ಟಿಲ್ಲ ಅಂತಾ ಪತ್ನಿಯನ್ನು ಒತ್ತೆ ಇರಿಸಿಕೊಂಡ ಬ್ಯಾಂಕ್…..!](https://ismkannadanews.com/idfc-bank-holds-wife-as-hostage-for-non-repayment-of-emi-at-tamilnadu-selam/): ಹಿಂದಿನ ಕಾಲದಲ್ಲಿ ಜಮೀನುದಾರರು ಸಾಲ ಕೊಟ್ಟು, ಸಾಲ ಪಡೆದವರು ಸಾಲ ತೀರಿಸದೇ ಇದ್ದ ಪಕ್ಷದಲ್ಲಿ ಅವರ ಮನೆಯಲ್ಲಿದ್ದವರು ಜಮೀನುದಾರರ ಮನೆಯಲ್ಲಿ ಜೀತಕ್ಕೆ ಇಟ್ಟುಕೊಳ್ಳುತ್ತಿದ್ದಂತಹ ವಿಚಾರಗಳನ್ನು ತಿಳಿದಿರುತ್ತೇವೆ. ಹುಡುಗರು, ಹುಡುಗಿಯರು ಹೀಗೆ ಮಕ್ಕಳನ್ನು ಸಹ ಒತ್ತೆಯಾಳುಗಳಾಗಿ ಇಟ್ಟುಕೊಳ್ಳುತ್ತಿದ್ದರು. ಆದರೆ ಇಂದಿನ ಕಾಲದಲ್ಲೂ ಸಹ ಅಂತಹುದೇ ಘಟನೆಯೊಂದು ತಮಿಳುನಾಡಿನಲ್ಲಿ ನಡೆದಿದೆ. ಆದರೆ ಇಲ್ಲಿ ಖಾಸಗಿ ಬ್ಯಾಂಕ್ ಸಾಲ ಪಡೆದವನ ಹೆಂಡತಿಯನ್ನು ಒತ್ತೆಯಾಗಿ ಇರಿಸಿಕೊಂಡ ಘಟನೆ ನಡೆದಿದೆ. ಈಗಾಗಲೇ ಸಂಜೆ 6 ಗಂಟೆಯ ಬಳಿಕ ಸಾಲದ ಹಣ ಮರುಪಾವತಿ ಮಾಡುವಂತೆ ಹಣಕಾಸು […] - [ಪೆಟ್ರೋಲ್ ಬಂಕ್ ನಲ್ಲಿ ಪ್ಯಾಂಟ್ ಬಿಚ್ಚಿ ಖಾಸಗಿ ಅಂಗ ತೋರಿಸಲು ಮುಂದಾದ ಯುವತಿ, ವೈರಲ್ ಆದ ವಿಡಿಯೋ…..!](https://ismkannadanews.com/woman-gets-off-scooter-strips-in-front-of-petrol-pump-staff-video-goes-viral/): ಇತ್ತೀಚಿಗೆ ಸೋಷಿಯಲ್ ಮಿಡಿಯಾದ ಪುಣ್ಯ ಎಂಬಂತೆ ವಿಶ್ವದ ಮೂಲೆ ಮೂಲೆಯಲ್ಲಿ ನಡೆಯುವಂತಹ ಕೆಲವೊಂದು ಘಟನೆಗಳು ಬೇಗ ತಿಳಿಯುತ್ತಿರುತ್ತದೆ. ಅದರಲ್ಲೂ ಕೆಲವು ವಿಡಿಯೋಗಳು ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿರುತ್ತದೆ. ಇದೀಗ ಪೆಟ್ರೋಲ್ ಬಂಕ್ ನಲ್ಲಿ ಯುವತಿ ತನ್ನ ಧರಿಸಿದ ಪ್ಯಾಂಟ್ ಬಿಚ್ಚಿ ತನ್ನ ಖಾಸಗಿ ಅಂಗವನ್ನು ತೋರಿಸಲು ಮುಂದಾದ ವಿಚಿತ್ರ ಘಟನೆಯೊಂದು ನಡೆದಿದ್ದು, ಆ ಯುವತಿಯ ನಡೆಗೆ ಭಾರಿ ವಿರೋಧ ಸಹ ವ್ಯಕ್ತವಾಗಿದೆ. ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ ಎನ್ನಲಾಗಿದೆ. ಸದ್ಯ ವೈರಲ್ ಆಗುತ್ತಿರುವ […] - [ಡ್ರೈ ಐಸ್ ತುಂಬಾ ಡೇಂಜರ್, ಡ್ರೈ ಐಸ್ ತಿಂದ ಮೂರು ವರ್ಷದ ಮಗು ಸಾವು….!](https://ismkannadanews.com/3-year-old-boy-dies-after-having-dry-ice-at-chhattisgarh/): ಡ್ರೈ ಐಸ್ ತಿಂದ ಮೂರು ವರ್ಷದ ಮಗು ಸಾವನ್ನಪ್ಪಿರುವ ಘಟನೆ ಛತ್ತೀಸ್ ಗಢದ ರಾಜನಂದಗಾಂವ್ ಜಿಲ್ಲೆಯಲ್ಲಿ ನಡೆದಿದೆ. ಆಕಸ್ಮಿಕವಾಗಿ ಡ್ರೈ ಐಸ್ ತಿಂಬ ಬಾಲಕ ಮೃತಪಟ್ಟಿದ್ದಾನೆ. ರಾಜೇಂದಾಂಗ್ ಪ್ರದೇಶದಲ್ಲಿ ಕುಶಾಂತ್ ಸಾಹು ಎಂಬ ವ್ಯಕ್ತ ತಮ್ಮ ಮೂರು ವರ್ಷದ ಮಗು ಹಾಗೂ ಕುಟುಂಬದೊಂದಿಗೆ ಮದುವೆ ಕಾರ್ಯಕ್ರಮಕ್ಕೆ ಹೋಗಿದ್ದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ. ಕುಶಾಂತ್ ಸಾಹು ಎಂಬಾತನ ತನ್ನ ಕುಟುಂಬದೊಂದಿಗೆ ರಾಜೆಂದಾಂಗ್ ವ್ಯಾಪ್ತಿಯಲ್ಲಿ ನಡೆದ ಮದುವೆ ಕಾರ್ಯಕ್ರಮಕ್ಕೆ ಹೋಗಿದ್ದರು. ಈ ಮದುವೆ ಸಮಾರಂಭದಲ್ಲಿ ಈವೆಂಟ್ ಮ್ಯಾನೇಜ್ ಮೆಂಟ್ […] - [40ರ ವಯಸ್ಸಿನಲ್ಲಿ ಮದುವೆಯಾಗಲಿದ್ದಾರಂತೆ ಟಾಲಿವುಡ್ ನಟಿ ಸದಾ, ವರ ಯಾರು ಗೊತ್ತಾ?](https://ismkannadanews.com/actress-sadha-marriage-rumor-goes-viral-in-film-industry/): ಬಹುಬೇಡಿಕೆ ನಟಿಯಾಗಿದ್ದ ಸದಾ ತೆಲುಗಿನ ಖ್ಯಾತ ನಿರ್ದೇಶಕ ತೇಜ ನಿರ್ದೇಶನದಲ್ಲಿ ಮೂಡಿಬಂದ ಜಯಂ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಕಳೆದ 2002 ರಲ್ಲಿ ತೆರೆಕಂಡ ಈ ಸಿನೆಮಾ ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಮಟ್ಟದ ಸಕ್ಸಸ್ ಕಂಡಿತ್ತು. ಬಳಿಕ ಅನೇಕ ಸಿನೆಮಾಗಳಲ್ಲಿ ನಟಿಸಿದಂತಹ ಸದಾ ಇದೀಗ ಕಿರುತೆರೆಯಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಜೊತೆಗೆ ಸೋಷಿಯಲ್ ಮಿಡಿಯಾದಲ್ಲಿ ಸದಾ ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ. ಸದ್ಯ ಸದಾ ಮದುವೆಯ ಬಗ್ಗೆ ಸುದ್ದಿಯೊಂದು ಸೋಷಿಯಲ್ […] - [ಹೆಚ್ಚಾದ ಬಿಸಿಲಿನ ತಾಪ, ಟ್ರಾಫಿಕ್ ಸಿಗ್ನಲ್ ಬಳಿ ಗ್ರೀನ್ ನೆಟ್, ಅಬ್ಬಾ ಎಂತಾ ಐಡಿಯಾ ಸರ್ ಎಂದ ವಾಹನ ಸವಾರರು….!](https://ismkannadanews.com/green-roof-at-traffic-signals-in-puducherry/): ಸದ್ಯ ಭಾರತ ದೇಶದಾದ್ಯಂತ ಬಿಸಿಲಿನ ತಾಪಕ್ಕೆ ಜನರು ತತ್ತರಿಸಿ ಹೋಗುತ್ತಿದ್ದಾರೆ. ಕೆಲವೊಂದು ಕಡೆ ಬಿಸಿಲಿನ ತಾಪ ತಾಳಲಾರದೆ ಮೃತಪಟ್ಟ ಘಟನೆಗಳು ಸಹ ನಡೆದಿದೆ. ಬೆಳಗ್ಗೆ 9 ರಿಂದಲೇ ಬಿಸಿಲಿನ ಕಾಟ ಶುರುವಾಗುತ್ತಿದೆ. ಫ್ಯಾನ್ ಗಳು, ಕೂಲರ್‍ ಗಳೂ ಸಹ ಈ ಬಿಸಿಲಿನ ಸಖೆಯಿಂದ ಪಾರು ಮಾಡಲು ಆಗುತ್ತಿಲ್ಲ ಎಂದೇ ಹೇಳಬಹುದು. ಬಿಸಿಲಿನ ಕಾರಣದಿಂದ ಜನರು ಹೊರಗೆ ಬರಲಾಗದೇ, ಮನೆಯಲ್ಲಿ ಇರಲಾಗದೆ ಪರಿತಪಿಸುತ್ತಿದ್ದಾರೆ. ಇದೀಗ ಪಾಂಡಿಚೆರಿಯಲ್ಲಿ ವಾಹನ ಸವಾರರಿಗಾಗಿ ಹೊಸ ಐಡಿಯಾ ಮಾಡಿದ್ದು, ಅಧಿಕಾರಿಗಳು ಮಾಡಿದ ಈ ಪ್ಲಾನ್ […] - [ಅಮಾನವೀಯ ಘಟನೆ: ತಮ್ಮ ಮಗಳನ್ನು ಕರೆದೊಯ್ದ ಎಂದು ತಾಯಿಯನ್ನು ಕಂಬಕ್ಕೆ ಕಟ್ಟಿ ಥಳಿತ!](https://ismkannadanews.com/love-case-inhuman-incident-in-haveri-district-aremallapura-village/): ತಾವು ಒಬ್ಬರನ್ನೊಬ್ಬರು ಪ್ರೀತಿಸಿಕೊಂಡು, ಮನೆಯಲ್ಲಿ ಅವರ ಪ್ರೀತಿಯನ್ನು ಒಪ್ಪದ ಕಾರಣ ಯುವಕ ಯುವತಿಯನ್ನು ಕರೆದುಕೊಂಡು ಹೋಗಿದ್ದಾನೆ. ಈ ಕಾರಣದಿಂದ ಸಿಟ್ಟಿಗೆದ್ದ ಯುವತಿಯ ಕಡೆಯವರು ಯುವಕನ ತಾಯಿಯನ್ನು ಕಂಬಕ್ಕೆ ಕಟ್ಟಿಹಾಕಿ ಹಿಗ್ಗಾಮುಗ್ಗಾ ಥಳಿಸಿದ ಘಟನೆಯೊಂದು ಹಾವೇರಿ ಜಿಲ್ಲೆಯಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ. ಮಕ್ಕಳು ಮಾಡುವ ತಪ್ಪಿಗೆ ಕೆಲವೊಮ್ಮೆ ಹೆತ್ತವರು ಶಿಕ್ಷೆ ಅನುಭವಿಸುವಂತಹ ಘಟನೆಗಳ ಬಗ್ಗೆ ಕೇಳಿದ್ದೇವೆ. ಇತ್ತೀಚಿಗೆ ಪ್ರೀತಿಸಿ ಓಡಿಹೋದ ಮಕ್ಕಳ ಕಾರಣದಿಂದ ಅವರ ಪೋಷಕರು ಶಿಕ್ಷೆ ಅನುಭವಿಸಿದಂತಹ ಘಟನೆಗಳು ಕರ್ನಾಟಕದಲ್ಲಿ ನಡೆದಿದೆ. ಅಂತಹುದೇ ಘಟನೆಯೊಂದು ಇದೀಗ […] - [ಗೋಮಾಳ ಜಮೀನು ಕಬಳಿಕೆಯನ್ನು ನಿಯಂತ್ರಿಸಲು ಗ್ರಾಮಸ್ಥರ ಆಗ್ರಹ, ಧರಣಿ ಮಾಡುವ ಎಚ್ಚರಿಕೆ...!](https://ismkannadanews.com/rti-karyakartara-vedike-give-request-for-saving-gomala-land/): ಗುಡಿಬಂಡೆ: ತಾಲೂಕಿನ ಸೋಮೇನಹಳ್ಳಿ ಹೋಬಳಿಯ ಜಂಬಿಗೇಮರದಹಳ್ಳಿ ಗ್ರಾಮದ ಬಳಿಯಿರುವ ಸರ್ಕಾರದ ಗೋಮಾಳ ಜಮೀನನ್ನು ಕೆಲ ಭೂಗಳ್ಳರು ಕಬಳಿಸಲು ಪ್ರಯತ್ನಿಸುತ್ತಿದ್ದು, ಈ ಬಗ್ಗೆ ತಾಲೂಕು ಆಡಳಿತ ಕ್ರಮ ವಹಿಸದೇ ಇದ್ದರೇ ಮುಂದಿನ ದಿನಗಳಲ್ಲಿ ಅಹೋರಾತ್ರಿ ಧರಣಿ ನಡೆಸುವುದಾಗಿ ರಾಜ್ಯ ಮಾಹಿತಿ ಹಕ್ಕು ಹಾಗೂ ಸಾಮಾಜಿಕ ಕಾರ್ಯಕರ್ತ ವೇದಿಕೆಯ ವತಿಯಿಂದ ತಹಸೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿದರು. ತಾಲೂಕಿನ ಸೋಮೇನಹಳ್ಳಿ ಹೋಬಳಿ ವ್ಯಾಪ್ತಿಯ ಜಂಬಿಗೇಮರದಹಳ್ಳಿ ಗ್ರಾಮದ ಸ.ನಂ. 130ರಲ್ಲಿ ಸುಮಾರು 98 ಎಕರೆ 37 ಗುಂಟೆ ಜಮೀನಿನ ಪೈಕಿ ಮಂಜೂರಾಗಿರುವ ಜಮೀನು […] - [7 ವರ್ಷದ ಮಗುವಿಗೆ ಕಚ್ಚಿದ ಸಾಕು ನಾಯಿಯನ್ನು ಕೊಂದು ತಿಂದ ಭೂಪ…..!](https://ismkannadanews.com/man-kills-eats-own-pet-dog-after-it-bit-his-7-year-old-boy-in-thailand/): ತಮ್ಮ 7 ವರ್ಷದ ಮಗುವಿಗೆ ಸಾಕು ನಾಯಿ ಕಚ್ಚಿದ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ವ್ಯಕ್ತಿಯೋರ್ವ ಆ ನಾಯಿಯನ್ನು ಕೊಂದು ತಿಂದ ವಿಚಿತ್ರ ಘಟನೆಯೊಂದು ನಡೆದಿದೆ. ಈ ವಿಚಿತ್ರ ಘಟನೆ ಥಾಯ್ ಲ್ಯಾಂಡ್ ನಲ್ಲಿ ನಡೆದಿದ್ದು, ಆರೋಪಿಯನ್ನು ಸಾಂಗ್ ವುಟ್ ಚುಥಾಂಗ್ (42) ವರ್ಷ ಎಂದು ಗುರ್ತಿಸಲಾಗಿದೆ. ಈ ಘಟನೆಯ ಸಂಪೂರ್ಣ ದೃಶ್ಯ ಸಹ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಥಾಯ್ ಲ್ಯಾಂಡ್ ನ ಚಿಯಾಂಗ್ ಮಾಯ್ ನಲ್ಲಿ ನಾಯಿಯನ್ನು ಕೊಂದು ತಿಂದ ವಿಚಿತ್ರ ಘಟನೆಯೊಂದು ನಡೆದಿದೆ. ಸಾಂಗ್ ವುಟ್ ಚುಥಾಂಗ್ ಎಂಬ […] - [ಮಾಸ್ ರೇಪಿಸ್ಟ್ ಪರ ಪ್ರಧಾನಿ ಮೋದಿ ಮತಯಾಚಿಸಿರುವುದು ವಿಶ್ವಕ್ಕೆ ಗೊತ್ತಾಗಿದೆ ಎಂದ ರಾಹುಲ್ ಗಾಂಧಿ…..!](https://ismkannadanews.com/aicc-leader-rahul-gandhi-fires-on-prajwal-revanna-pendrive-case/): ಸದ್ಯ ಕಾಂಗ್ರೇಸ್ ನಾಯಕರಿಗೆ ಪ್ರಜ್ವಲ್ ರೇವಣ್ಣ ರವರ ಪೆನ್ ಡ್ರೈನ್ ಪ್ರಕರಣದ ದೊಡ್ಡ ಅಸ್ತ್ರವಾಗಿದೆ ಎನ್ನಬಹುದಾಗಿದೆ. ಇದೀಗ ರಾಹುಲ್ ಗಾಂಧಿ ರವರು ಸಹ ಮಾಸ್ ರೇಪಿಸ್ಟ್ ಪರ ಪ್ರಧಾನಿ ಮೋದಿ ಮತಯಾಚನೆ ಮಾಡಿರುವುದು ಇಡೀ ವಿಶ್ವಕ್ಕೆ ಗೊತ್ತಾಗಿದೆ ಎಂದು ಶಿವಮೊಗ್ಗದಲ್ಲಿ ನಡೆದ ಪ್ರಚಾರ ಕಾರ್ಯಕ್ರಮದಲ್ಲಿ ಕಿಡಿಕಾರಿದ್ದಾರೆ. ಕರ್ನಾಟಕದ ಶಿವಮೊಗ್ಗದ ಫ್ರೀಡಂ ಪಾರ್ಕ್‌ನಲ್ಲಿ ಕಾಂಗ್ರೇಸ್ ಅಭ್ಯರ್ಥಿ ಪರ ರಾಹುಲ್ ಗಾಂಧಿ ಪ್ರಚಾರ ನಡೆಸಿದ್ದಾರೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದಿಮದ ಗೀತಾ ಶಿವರಾಜ್ ಕುಮಾರ್‍ ಸ್ಪರ್ಧೆ ಮಾಡಿದ್ದಾರೆ. ಅವರಿಗೆ ಬೆಂಬಲ ನೀಡುತ್ತಾ […] - [ಇನ್ಸ್ಟಾಗ್ರಾಂ ಮಾಯೆ, ಯುವತಿಯೆಂದು 45ರ ಆಂಟಿಯೊಂದಿಗೆ ಚಾಟ್ ಮಾಡಿದ 20 ಯುವಕ, ಮುಂದೆ ಆಗಿದ್ದಾದ್ರೂ ಏನು?](https://ismkannadanews.com/instagram-love-45-year-old-married-woman-beaten-by-20-year-old-boy-in-khanpur/): ಸದ್ಯ ಸೋಷಿಯಲ್ ಮಿಡಿಯಾ ಜಮಾನ ಎಂದೇ ಹೇಳಬಹುದು. ಸೋಷಿಯಲ್ ಮಿಡಿಯಾ ಬಳಸದೇ ಇರುವಂತಹವರು ಇರೋದು ತುಂಬಾನೆ ವಿರಳ ಎಂದೇ ಹೇಳಬಹುದಾಗಿದೆ. ಅಂತರ್ಜಾಲದ ಮೂಲಕ ಅನೇಕರಿಗೆ ಪ್ರೀತಿ ಹುಟ್ಟಿ ಮದುವೆಯಾಗಿದ್ದ ಉದಾಹರಣೆಗಳೂ ಇದೆ. ಗಡಿಯಾಚೆಗಿನ ಪ್ರೀತಿ ಸಹ ಸೋಷಿಯಲ್ ಮಿಡಿಯಾ ಮೂಲಕ ಹುಟ್ಟಿದೆ. ಇದೀಗ ಇನ್ಸ್ಟಾಗ್ರಾಂ ಸೋಷಿಯಲ್ ಮಿಡಿಯಾ ಖಾತೆಯ ಮೂಲಕ ಯುವತಿಯೆಂದು 45ರ ಆಂಟಿಯೊಂದಿಗೆ ಚಾಟ್ ಮಾಡಿ ಪ್ರೀತಿಸಿದ್ದಾನೆ 20 ರ ಯುವಕ. ಈ ಆನ್ ಲೈನ್ ಪ್ರೀತಿ ಕೊನೆಗೆ ಏನಾಯ್ತು ಎಂಬ ವಿಚಾರಕ್ಕೆ ಬಂದರೇ, ಉತ್ತರ […] - [Kodagu: ಕೊಡಗಿನಲ್ಲಿ ನಿರ್ಮಾಣವಾದ ಕರ್ನಾಟಕದ ಮೊದಲ ಅತೀ ಎತ್ತರದ ಗಾಜಿನ ಸೇತುವೆ, ಪ್ರವಾಸೋದ್ಯಮಕ್ಕೆ ಮತ್ತೊಂದು ಗರಿ….!](https://ismkannadanews.com/kodagu-glass-skywalk-bridge-a-first-in-karnataka-welcomes-tourists/): ಕರ್ನಾಟಕ ರಾಜ್ಯ ಕೊಡಗು ವ್ಯಾಪ್ತಿಯ ಪ್ರವಾಸೋದ್ಯಮ ಈಗಾಗಲೇ ಅಸಂಖ್ಯಾತ ಪ್ರವಾಸಿಗರನ್ನು ತನ್ನತ್ತ ಸೆಳೆದುಕೊಳ್ಳುತ್ತಿದೆ. ಇದೀಗ ಮತಷ್ಟು ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಮತ್ತೊಂದು ಪ್ರಯತ್ನವನ್ನು ಮಾಡಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಮತ್ತೊಂದು ಅತೀ ಉದ್ದದ ಗಾಜಿನ ಸೇತುವೆ ಸಿದ್ದಗೊಂಡಿದ್ದು, ಈ ಸೇತುವೆ ಕರ್ನಾಟಕದ ಮೊದಲ ಅತಿ ಉದ್ದ ಹಾಗೂ ಎತ್ತರದ ಗ್ಲಾಸ್ ಬ್ರಿಡ್ಜ್ ಇದಾಗಿದೆ. ಮಡಿಕೇರಿ ತಾಲೂಕಿನ ಕೆ.ನಿಡುಗಣೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಬ್ಬಿಫಾಲ್ಸ್ ಜಂಕ್ಷನ್ ಬಳಿ ಈ ಗಾಜಿನ ಸೇತುವೆಯನ್ನು ನಿರ್ಮಾಣ ಮಾಡಲಾಗಿದೆ. ಕರ್ನಾಟಕದ ಕೊಡಗು ವ್ಯಾಪ್ತಿಯ ಪ್ರಾಕೃತಿಕ […] - [ಕರ್ನಾಟಕದಲ್ಲಿ ಕುಡಿಯೋಕೆ ನೀರಿಲ್ಲ, ಆದರೂ ಕಾವೇರಿ ನೀರು ಕೇಳಿದ ತಮಿಳುನಾಡಿಗೆ ಭಾರಿ ಮುಖಭಂಗ…..!](https://ismkannadanews.com/karnataka-despite-drought-also-tamilnadu-request-cauvery-water-cwrc-reject-application/): ಕರ್ನಾಟಕದಲ್ಲಿ ತೀವ್ರ ಬರಗಾಲ ತಾಂಡವವಾಡುತ್ತಿದೆ. ಜನ ಜಾನುವಾರುಗಳು ನೀರಿಲ್ಲದೇ ಪರದಾಡುತ್ತಿದ್ದಾರೆ. ಕುಡಿಯುವ ನೀರಿಗೂ ಪರದಾಡುವಂತಹ ದುಸ್ಥಿತಿ ಬಂದಿದೆ. ಇಂತಹ ಕಷ್ಟಕರ ಸಮಯದಲ್ಲಿ ತಮಿಳುನಾಡು ಏಪ್ರಿಲ್ ಹಾಗೂ ಮೇ ಮಾಹೆಯ ಪಾಲಿನ ಕಾವೇರಿ ನೀರನ್ನು ಬಿಡುವಂತೆ ಅರ್ಜಿ ಸಲ್ಲಿಸಿದ್ದು, ಕಾವೇರಿ ನೀರು ನಿಯಂತ್ರಣ ಸಮಿತಿ ತಮಿಳುನಾಡು ಸರ್ಕಾರಕ್ಕೆ ಮಂಗಳಾರತಿ ಮಾಡಿದೆ. ನೀರು ಬಿಡುವಂತೆ ಸಲ್ಲಿಸಿದ ತಮಿಳುನಾಡಿನ ಅರ್ಜಿಯನ್ನು CWRC ತಿರಸ್ಕರಿಸಿದೆ ಎಂದು ತಿಳಿದುಬಂದಿದೆ. ಕಾವೇರಿ ನದಿ ನೀರು ಹಂಚಿಕೆಯ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹಾಗೂ ತಮಿಳುನಾಡು ನಡುವೆ ಆಗಾಗ […] - [ಕಾರ್ಮಿಕ ದಿನಾಚರಣೆ ಅಂಗವಾಗಿ ಹತ್ತು ಟ್ರಾಕ್ಟರ್ ಗಳನ್ನು ವಿತರಣೆ ಮಾಡಿದ ನಟ ರಾಘವ ಲಾರೆನ್ಸ್, ವೈರಲ್ ಆದ ವಿಡಿಯೋ……!](https://ismkannadanews.com/kollywood-actor-raghava-lawrence-gifted-10-tractors-to-farmers-on-labours-day/): ಕಾಲಿವುಡ್ ಸ್ಟಾರ್‍ ನಟ, ನಿರ್ಮಾಪಕ, ನಿರ್ದೇಶಕ, ಕೊರಿಯೋಗ್ರಾಫರ್‍ ರಾಘವ ಲಾರೆನ್ಸ್ ಬಗ್ಗೆ ಹೆಚ್ಚಿನ ಪರಿಚಯದ ಅಗತ್ಯವಿಲ್ಲ. ಮಲ್ಟಿ ಟ್ಯಾಲೆಂಟೆಡ್ ಕಲಾವಿದನಾಗಿ ಸಿನೆಮಾಗಳಲ್ಲಿ ಮಾತ್ರವಲ್ಲದೇ ಸಮಾಜ ಸೇವೆಯ ಮೂಲಕ ಫೇಂ ಪಡೆದುಕೊಂಡಿದ್ದಾರೆ. ಸ್ವಯಂ ಕೃಷಿಯಿಂದ ಈ ಮಟ್ಟಕ್ಕೆ ಬೆಳೆದ ರಾಘವ ಲಾರೆನ್ಸ್ ಬಡವರು, ನಿರ್ಗತಿಕರಿಗಾಗಿ ವಿವಿಧ ರೀತಿಯ ಸಹಾಯ ಮಾಡುತ್ತಿರುತ್ತಾರೆ. ಅವರನ್ನು ಸಿನೆಮಾಗಳಿಗಿಂತ ಅವರು ಮಾಡುವ ಸಮಾಜ ಸೇವೆಯ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ ಎಂದರೇ ತಪ್ಪಾಗಲಾರದು. ಇದೀಗ ಅವರು ಕಾರ್ಮಿಕರ ದಿನಾಚರಣೆ ಅಂಗವಾಗಿ ಮಾಡಿದ ಕೆಲಸಕ್ಕೆ […] - [ಸೂಪರ್ ಸ್ಟಾರ್ ರಜನಿಕಾಂತ್ ಬಯೋಪಿಕ್ ಗೆ ಬಂಡವಾಳ ಹೂಡಲಿದ್ದಾರಂತೆ ಬಾಲಿವುಡ್ ನಿರ್ಮಾಪಕ….!](https://ismkannadanews.com/super-star-rajinikanth-biopic-will-produce-bollywood-producer/): ದೇಶದ ಸಿನಿರಂಗದಲ್ಲಿ ಸೂಪರ್‍ ಸ್ಟಾರ್‍ ಆಗಿ ಸಾಗುತ್ತಿರುವ ನಟ ರಜನಿಕಾಂತ್ ಬಸ್ ಕಂಡಕ್ಟರ್‍ ಆಗಿದ್ದು ಹಂತ ಹಂತವಾಗಿ ಕಠಿಣ ಪರಿಶ್ರಮದಿಂದ ಇದೀಗ ಸ್ಟಾರ್‍ ನಟರಾಗಿದ್ದಾರೆ. ಮರಾಠಿ ಕುಟುಂಬದಲ್ಲಿ ಜನಿಸಿದ ಈತ ಬೆಂಗಳೂರಿನ ಬಿಟಿಎಸ್ ಬಸ್ ಕಂಡಕ್ಟರ್‍ ಆಗಿ ಕೆಲಸ ಪ್ರಾರಂಭಿಸಿ ಇದೀಗ ಸಿನಿರಂಗದಲ್ಲಿ ಮೇರು ನಟನಾಗಿ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಪಡೆದುಕೊಂಡು ವಯಸ್ಸಾದರೂ ಸಹ ಅನೇಕ ಸಿನೆಮಾಗಳ ಮೂಲಕ ರಂಜಿಸುತ್ತಿದ್ದಾರೆ. ಇದೀಗ ಅವರ ಬಯೋಪಿಕ್ ಬಗ್ಗೆ ಸುದ್ದಿಯೊಂದು ಕೇಳಿಬರುತ್ತಿದ್ದು, ಅಭಿಮಾನಿಗಳು ಪುಲ್ ಖುಷಿಯಾಗಿದ್ದಾರೆ. ಸೂಪರ್‍ ಸ್ಟಾರ್‍ […] - [ಮತದಾನ ಮಾಡಿ, ಉಂಗುರ, ಟಿವಿ, ಫ್ರಿಜ್ಡ್, ಸ್ಕೂಟರ್ ಗೆಲ್ಲಿರಿ, ಬಂಪರ್ ಆಫರ್ ಕೊಟ್ಟ ಆಯೋಗ…!](https://ismkannadanews.com/vote-and-win-prize-lucky-dip-annouced-in-bhopal/): ದೇಶದಾದ್ಯಂತ ಚುನಾವಣಾ ಕಾವು ಜೋರಾಗಿದ್ದು, ಮತದಾರರನ್ನು ಸೆಳೆಯಲು ರಾಜಕೀಯ ಪಕ್ಷಗಳು ತಮ್ಮದೇ ಆದ ಭರವಸೆಗಳನ್ನು ನೀಡುವ ಕೆಲಸ ಮಾಡುತ್ತಿದ್ದಾರೆ. ಮತದಾನದ ಮಹತ್ವ, ಮತದಾನ ಮಾಡುವಂತೆ ಚುನಾವಣಾ ಆಯೋಗ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಇದೀಗ ಮತದಾನದ ಶೇಕಡಾವಾರು ಪ್ರಮಾಣ ಏರಿಕೆ ಮಾಡಲು ವಿಶೇಷ ಲಕ್ಕಿ ಡ್ರಾ ಒಂದನ್ನು ಆಯೋಗ ಜಾರಿ ಮಾಡಿದೆ. ಈ ಡ್ರಾ ನಲ್ಲಿ ಆಯ್ಕೆಯಾದವರಿಗೆ ಭರ್ಜರಿ ಆಫರ್‍ ಕೊಟ್ಟಿದೆ. ಅಷ್ಟಕ್ಕೂ ಆಫರ್‍ ಏನು ಎಂಬ ವಿಚಾರಕ್ಕೆ ಬಂದರೇ, ಮಧ್ಯಪ್ರದೇಶದ ಭೂಪಾಲ್ ನಲ್ಲಿ ಮತದಾನದ ಶೇಕಡಾವಾರು ಪ್ರಮಾಣವನ್ನು […] - [ಚುನಾವಣಾ ಪ್ರಚಾರದಲ್ಲಿ ವಿವಾದಾತ್ಮಕ ಹೇಳಿಕೆ ಕೊಟ್ಟ ಮಲ್ಲಿಕಾರ್ಜುನ ಖರ್ಗೆ, ಶಿವ ಹಾಗೂ ರಾಮನ ಚುನಾವಣೆ ಎಂದ ಖರ್ಗೆ..!](https://ismkannadanews.com/aicc-president-mallikarjun-kharge-controversy-comments-in-chhattisgarh-election-campaign/): ಸದ್ಯ ಲೋಕಸಭಾ ಚುನಾವಣೆಯ ಕಾವು ಬಿಸಿಲಿನ ತಾಪಕ್ಕಿಂತ ಜೋರಾಗಿದೆ ಎನ್ನಬಹುದು. ಚುನಾವಣಾ ಪ್ರಚಾರದ ನಿಮಿತ್ತ ಕಾಂಗ್ರೇಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದು, ಭಾರಿ ಚರ್ಚೆಗೆ ಕಾರಣವಾಗಿದೆ. ಛತ್ತೀಸ್ ಗಢದ ಚುನಾವಣಾ ಪ್ರಚಾರದಲ್ಲಿ ಮಲ್ಲಿಕಾರ್ಜುನ ಖರ್ಗೆ ಶಿವ ವರ್ಸಸ್ ರಾಮನ ಚುನಾವಣೆ ಎಂಬ ಅರ್ಥದಲ್ಲಿ ಹೇಳಿಕೆ ನೀಡಿದ್ದು, ಅವು ರಾಜಕೀಯ ಅಂಗಳದಲ್ಲಿ ಚರ್ಚೆಗೆ ಕಾರಣವಾಗಿದೆ ಎನ್ನಲಾಗುತ್ತಿದೆ. ಲೋಕಸಭಾ ಚುನಾವಣೆಯ ನಿಮಿತ್ತ ಛತ್ತೀಸ್ ಘಢದಲ್ಲಿ ಕಾಂಗ್ರೇಸ್ ಅಭ್ಯರ್ಥಿ ಶಿವಕುಮಾರ್‍ ದಹರಿಯಾ ರವರನ್ನು ಬೆಂಬಲಿಸಿ ಕಾಂಗ್ರೇಸ್ ಅಧ್ಯಕ್ಷ ಮಲ್ಲಿಕಾರ್ಜುನ […] - [ನನ್ನ ದೇಹದಲ್ಲಿ ಬದಲಾವಣೆಯಾಗುತ್ತದೆ, ಆಕ್ಸಿಜೆನ್ ಇಡಬೇಕಾಗದ ಪರಿಸ್ಥಿತಿ, ಹೆಲ್ತ್ ಬಗ್ಗೆ ಅಪ್ಡೇಟ್ ನೀಡಿದ ನಟಿ ಅನಸೂಯ….!](https://ismkannadanews.com/actress-anasuya-comments-about-her-health-comments-goes-viral/): ತೆಲುಗು ನಟಿ ಅನಸೂಯ ಭಾರದ್ವಾಜ್ ಬಗ್ಗೆ ಹೆಚ್ಚಿನ ಪರಿಚಯದ ಅವಶ್ಯಕತೆಯಿಲ್ಲ. ಕಿರುತೆರೆಯಿಂದ ದೂರವಾಗಿ ಆಕೆ ಇದೀಗ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದು, ವರ್ಷಕ್ಕೆ ಐದಾರು ಸಿನೆಮಾಗಳಲ್ಲಿ ನಟಿಸುತ್ತಾ ಬ್ಯುಸಿಯಾಗಿ ಕೆರಿಯರ್‍ ಸಾಗಿಸುತ್ತಿದ್ದಾರೆ. ಬಹುತೇಕ ಎಲ್ಲಾ ಸಿನೆಮಾಗಳಲ್ಲೂ ಆಕೆ ವಿಭಿನ್ನ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಸದಾ ಸೋಷಿಯಲ್ ಮಿಡಿಯಾದಲ್ಲಿ ಬ್ಯುಸಿಯಾಗಿರುವ ಈಕೆ ಆಗಾಗ ಕೆಲವೊಂದು ಪೋಸ್ಟ್ ಗಳ ಮೂಲಕ ಸುದ್ದಿಯಾಗುತ್ತಿರುತ್ತಾರೆ. ಇದೀಗ ಆಕೆ ತನ್ನ ಹೆಲ್ತ್ ಬಗ್ಗೆ ಕೆಲವೊಂದು ಹೇಳಿಕೆಗಳನ್ನು ನೀಡಿದ್ದು, ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ. ತೆಲುಗಿನ ಜಬರ್ದಸ್ತ್ ಶೋ ಮೂಲಕ […] - [ಬಾಹುಬಲಿ ಸಿನೆಮಾ ಪ್ರೇಮಿಗಳಿಗೆ ಗುಡ್ ನ್ಯೂಸ್, ಬಾಹುಬಲಿ ಕ್ರೌನ್ ಆಫ್ ಬ್ಲಡ್ ಸೀರಿಸ್ ಘೋಷಣೆ ಮಾಡಿದ ರಾಜಮೌಳಿ…..!](https://ismkannadanews.com/ss-rajamouli-announced-baahubali-crown-of-blood-series/): ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ದಾಖಲೆಗಳನ್ನು ಸೃಷ್ಟಿಸಿದ ಬಾಹುಬಲಿ ಸಿನೆಮಾ ಇಂದಿಗೂ ಸಹ ತುಂಬಾನೆ ಕ್ರೇಜ್ ಹೊಂದಿದೆ. ಬಾಹುಬಲಿ ಹಾಗೂ ಬಾಹುಬಲಿ-2 ಸಿನೆಮಾ ಬಾಕ್ಸ್ ಆಫೀಸ್ ಧೂಳಿಪಟ ಮಾಡಿತ್ತು. ಕೋಟ್ಯಂತರ ಕಲೆಕ್ಷನ್ ಮಾಡಿ ದೇಶದ ಅನೇಕ ಸಿನೆಮಾಗಳ ರೆಕಾರ್ಡ್ ಗಳನ್ನು ಬ್ರೇಕ್ ಮಾಡಿತ್ತು. ಇಂದಿಗೂ ಸಹ ಬಾಹುಬಲಿ ಸಿನೆಮಾದ ಕೆಲ ರೆಕಾರ್ಡ್‌ಗಳನ್ನು ಬ್ರೇಕ್ ಮಾಡಲು ಸಾಧ್ಯವಾಗಲಿಲ್ಲ ಎಂದೇ ಹೇಳಬಹುದು. ಇದೀಗ ಬಾಹುಬಲಿ ಸಿನೆಮಾ ಪ್ರೇಮಿಗಳಿಗೆ ಮತ್ತೊಂದು ಗುಡ್ ನ್ಯೂಸ್ ದೊರೆತಿದೆ. ಖ್ಯಾತ ನಿರ್ದೇಶಕ ಎಸ್.ಎಸ್.ರಾಜಮೌಳಿ ಈ ಕುರಿತು […] - [ಗುಡಿಬಂಡೆಯಲ್ಲಿ ಸಸಿ ನೆಡುವ ಮೂಲಕ ಕಾರ್ಮಿಕ ದಿನಾಚರಣೆ ಆಚರಿಸಿದ ಪರಿಸರವಾದಿಗಳು](https://ismkannadanews.com/tree-plantation-on-occassion-of-labour-day-in-gudibande/): ಗುಡಿಬಂಡೆ: ಪರಿಸರ ವೇದಿಕೆ ಹಾಗೂ ಆಟೋ ಹಾಗೂ ಟೆಂಪೋ ಚಾಲಕರ ವತಿಯಿಂದ ಗುಡಿಬಂಡೆ ಪೋಸ್ಟ್ ಆಫೀಸ್ ಆವರಣದಲ್ಲಿ ಗಿಡ ನೆ ಟ್ಟು ಕಾರ್ಮಿಕ ದಿನಾಚರಣೆಯನ್ನು ಆಚರಣೆ ಮಾಡಲಾಯಿತು. ಈ ವೇಳೆ ಸರ್ಕಾರಿ ಆಸ್ಪತ್ರೆಯ ವೈದ್ಯ ಡಾ.ನರಸಿಂಹಮೂರ್ತಿ ಗಿಡ ನೆಟ್ಟು ಉದ್ಘಾಟನೆ ಮಾಡಿ ಹಾಗೂ ಮಾತನಾಡಿ, ಕಾರ್ಮಿಕ ದಿನಾಚರಣೆಯನ್ನು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ ರೈತರು. ಟೆಂಪೋ,ಆಟೋ ಚಾಲಕರು ಹಾಗೂ ಕಾರ್ಖಾನೆಯಲ್ಲಿ ಕೆಲಸ ಮಾಡುವ ಕಾರ್ಮಿಕರ ಸೇವೆ ಅ ಪಾರವಾದುದು ಕಾರ್ಮಿಕರು ಇಲ್ಲದೆ ದೇಶ ಅಭಿವೃದ್ಧಿ ಪಡೆಯಲು ಸಾಧ್ಯವಿಲ್ಲ ಆದ್ದರಿಂದ ಪ್ರತಿಯೊಬ್ಬರೂ […] - [ಚುನಾವಣೆ ಹಿನ್ನೆಲೆ, ಆಂಧ್ರದಲ್ಲಿ ಎನ್.ಡಿ.ಎ ಭರ್ಜರಿ ಪ್ರಣಾಳಿಕೆ ಘೋಷಣೆ, ಫ್ರೀ,ಫ್ರೀ,ಫ್ರೀ….!](https://ismkannadanews.com/andhra-nda-announced-their-election-manifesto/): ಆಂಧ್ರಪ್ರದೇಶದಲ್ಲಿ ಲೋಕಸಭಾ ಹಾಗೂ ವಿಧಾನಸಸಭಾ ಚುನಾವಣೆ ಏಕಕಾಲಕ್ಕೆ ನಡೆಯಲಿದ್ದು, ಕೆಲವೇ ದಿನಗಳಲ್ಲಿ ಚುನಾವಣೆಯ ನಿಮಿತ್ತ ಮತದಾನ ನಡೆಯಲಿದೆ. ಈ ನಡುವೆ ಎನ್.ಡಿ.ಎ ಜೊತೆ ಮೈತ್ರಿ ಮಾಡಿಕೊಂಡಿರುವ ಟಿಡಿಪಿ ಹಾಗೂ ಜನಸೇನಾ ಪಕ್ಷಗಳು ಜಂಟಿಯಾಗಿ ಪ್ರಣಾಳಿಕೆ ಬಿಡುಗಡೆ ಮಾಡಲಾಗಿದೆ. ಟಿಡಿಪಿ ಪಕ್ಷದ ಚಂದ್ರಬಾಬು ನಾಯ್ಡು ಹಾಗೂ ಜನಸೇನಾ ಪಕ್ಷದ ಪವನ್ ಕಲ್ಯಾಣ್ ರವರು ಮೈತ್ರಿ ಮಾಡಿಕೊಂಡಿದ್ದು, ಇದೀಗ ಪ್ರಣಾಳಿಕೆ ಬಿಡುಗಡೆ ಮಾಡಲಾಗಿದೆ. ಅನೇಕ ಉಚಿತ ಘೋಷಣೆಗಳನ್ನು ಘೋಷಣೆ ಮಾಡಲಾಗಿದೆ. ಚುನಾವಣೆ ಘೋಷಣೆಗೂ ಮುನ್ನವೇ ಆಂಧ್ರದಲ್ಲಿ ಮಾಜಿ ಸಿಎಂ ಚಂದ್ರಬಾಬು […] - [ದೇಶದ ಹಲವು ಕಡೆ ಬಾಂಬ್ ಸ್ಟೋಟಿಸುವುದಾಗಿ ಬೆದರಿಕೆ ಸಂದೇಶ ರವಾನೆ…!](https://ismkannadanews.com/bomb-threat-in-rajabhavan-and-school-dwarka-campus-and-some-other-place/): ದೇಶದ ಹಲವು ಕಡೆ ಬಾಂಬ್ ಸ್ಟೋಟಿಸಿ ವಿಧ್ವಂಸ ಸೃಷ್ಟಿಸುವುದಾಗಿ ಬೆದರಿಕೆ ಸಂದೇಶವನ್ನು ಕಿಡಿಗೇಡಿಗಳು ಕಳುಹಿಸಿದ್ದಾರೆ ಎನ್ನಲಾಗಿದೆ. ಪಶ್ಚಿಮ ಬಂಗಾಳದ ರಾಜಭವನ, ಅಂಡಮಾನ್ ನಿಕೋಬರ್‍ ದ್ವೀಪಗಳಲ್ಲಿನ ಸೆಲ್ಯುಲಾರ್‍ ಜೈಲ್, ಬಿಹಾರ ರಾಜಭವನ ಸೇರಿದಂತೆ ದೇಶದ ಹಲವು ಕಡೆ ಬಾಂಬ್ ಸ್ಟೋಟಿಸುವುದಾಗಿ ಬೆದರಿಕೆ ಸಂದೇಶ ಇಮೇಲ್ ಮೂಲಕ ರವಾನಿಸಲಾಗಿದೆ ಎಂದು ತಿಳಿದುಬಂದಿದೆ. ನಾವು ಟೆರರೂಸರ್ಸ್ ಎಂಬ ಭಯೋತ್ಪಾದಕ ಗುಂಪಿಗೆ ಸೇರಿದವರು. ನಿಮ್ಮ ಕಟ್ಟದ ಒಳಗೆ ಸ್ಟೋಟಕ ಸಾಧನಗಳನ್ನು ಇಟ್ಟಿದ್ದೇವೆ. ಅನೇಕ ಮಂದಿ ಸಾಯುತ್ತಾರೆ. ರಕ್ತದ ಹೋಕಳಿ ಹರಿಯಲಿದೆ ಎಂದು ಬೆದರಿಕೆ […] - [ಲಂಚ ಸ್ವೀಕರಿಸುವಾಗ ಲೋಕಾಯುಕ್ತರ ಬಲೆಗೆ ಬಿದ್ದ ಶಿಡ್ಲಘಟ್ಟ ತಾಲೂಕು ಪಂಚಾಯತಿ ಇಓ ಮುನಿರಾಜು](https://ismkannadanews.com/shidlaghatta-eo-muniraju-fell-into-lokayuktas-trap-while-accepting-bribe/): ಚಿಕ್ಕಬಳ್ಳಾಪುರ: ಜಿಲ್ಲೆಯ ಶಿಡ್ಲಘಟ್ಟ ತಾಲೂಕು ಪಂಚಾಯತಿ ಇ.ಒ. ಮುನಿರಾಜು ಭೂ ಪರಿವರ್ತಿತ ಜಮೀನಿನಗೆ ಪ್ಲಾನ್ ಮಾಡಿಕೊಡಲು ವ್ಯಕ್ತಿಯೊಬ್ಬರಿಂದ ಲಂಚ ಪಡೆಯುತ್ತಿದ್ದ ಸಮಯದಲ್ಲಿ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಅಧಿಕಾರಿಗಳಿಗೆ ಸಿಕ್ಕಿಬಿದ್ದಾರೆ. ಶಿಡ್ಲಘಟ್ಟ ತಾಲೂಕು ವ್ಯಾಪ್ತಿ ಜಂಗಮಕೋಟೆ ಹೋಬಳಿಯ ಘಟ್ಟಮಾರನಹಳ್ಳಿ ಗ್ರಾಮದ 39 ಗುಂಟೆ ಭೂಪರಿವರ್ತಿತ ಜಮೀನಿಗೆ ಪ್ಲಾನ್ ಮಾಡಿಕೊಡಲು ನಂಜೇಗೌಡ ಎಂಬುವವರಿಂದ ಎರಡು ಲಕ್ಷಕ್ಕೆ ಇ.ಒ. ಮುನಿರಾಜು ಬೇಡಿಕೆಯಿಟ್ಟಿದ್ದರು ಎನ್ನಲಾಗಿದೆ. ಈ ಬೇಡಿಕೆಯಂತೆ ನಂಜೇಗೌಡ ಒಂದೂವರೆ ಲಕ್ಷ ಹಣ ನೀಡಲು ಒಪ್ಪಿಕೊಂಡಿದ್ದರಂತೆ. ಈ ಹಣವನ್ನು ಮುನಿರಾಜು ರವರ […] - [ನೀರು ಸಮಸ್ಯೆ ಪೂರೈಸುವಲ್ಲಿ ಅಧಿಕಾರಿಗಳು ವಿಫಲ, ಗ್ರಾ.ಪಂ ಮುಂಭಾಗ ಪ್ರತಿಭಟನೆ](https://ismkannadanews.com/protest-for-water-in-gantamvarapalli-gp-bagepalli/): ಚಿಕ್ಕಬಳ್ಳಾಪುರ: ಕುಡಿಯುವ ನೀರು ಪೂರೈಸುವಲ್ಲಿ ಗ್ರಾ.ಪಂ ಅಧಿಕಾರಿಗಳು ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಆರೋಪಿಸಿ ಬಾಗೇಪಲ್ಲಿ ತಾಲೂಕಿನ ಘಂಟಂವಾರಪಲ್ಲಿ ಗ್ರಾ.ಪಂ ವ್ಯಾಪ್ತಿಯ ಪಾತಬಾಗೇಪಲ್ಲಿ ಗ್ರಾಮದ  ಗ್ರಾಮಸ್ಥರು ಹಾಗೂ ಮಹಿಳೆಯರು ಖಾಲಿ ಕೊಡೆಗಳನ್ನು ಹಿಡಿದು ಘಂಟಂವಾರಪಲ್ಲಿ ಗ್ರಾ.ಪಂ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಪಾತಬಾಗೇಪಲ್ಲಿ ಗ್ರಾಮಸ್ಥರು ಮಾತನಾಡಿ, ಕಳೆದ 20 ದಿನಗಳಿಂದ ಗ್ರಾ.ಪಂವತಿಯಿಂದ ಕುಡಿಯುವ ನೀರು ಪೂರೈಕೆ ಮಾಡಿಲ್ಲ ಇದರಿಂದ ಗ್ರಾಮದಲ್ಲಿ ಕುಡಿಯುವ ನೀರು ಇಲ್ಲದೆ  ಗ್ರಾಮಸ್ಥರು ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ಗ್ರಾಮದಲ್ಲಿನ ಕುಡಿಯುವ ನೀರಿನ  ಸಮಸ್ಯೆ […] - [ನೀರಿಗಾಗಿ ಪರದಾಟ, ಮೇವಿಗೂ ಬರ, ರಾಜ್ಯದ ಹಲವು ಕಡೆ ಬರದಿಂದ ಹೈನುಗಾರರ ಪರದಾಟ….!](https://ismkannadanews.com/water-crisis-fodder-drought-drought-in-many-parts-of-the-state/): ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಬಿಸಿಲಿನ ಝಳ ಮುಂದುವರಿದಿದ್ದು ಹೈನುಗಾರಿಕೆಯನ್ನು ನಚ್ಚಿಕೊಂಡಿರುವವರು ಜಾನುವಾರುಗಳಿಗೆ ನೀರು ಹಾಗೂ ಮೇವಿಗೆ ಪರದಾಡುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮಕ್ಕೆ ಮುಂದಗದೇ ಮೌನ ವಹಿಸಿದ್ದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಹೌದು ಕಳೆದೆರಡು ಮೂರು ವರ್ಷಗಳಿಂದ ಮಳೆ ಅಭಾವದಿಂದ ಬಯಲು ಪ್ರದೇಶದಲ್ಲಿ ಹಸಿರು ಮಾಯವಾಗಿದೆ. ಗಿಡಮರ ಹುಲ್ಲು ಒಣಗಿ ಗುಡ್ಡಗಾಡು ಪ್ರದೇಶ ಭಣಗುಡುತ್ತಿದೆ. ಬೆಟ್ಟಗಳಲ್ಲಿ ನೀರು ಆಹಾರ ನೆರಳಿನ ಆಶ್ರಯಕ್ಕಾಗಿ ಜಾನುವಾರು ಪರದಾಡುತ್ತಿವೆ. ಇದರ ನಡುವೆ ಜಾನುವಾರುಗಳ ಬಾಯಾರಿಕೆಗೆಂದು ನಿರ್ಮಿಸಿರುವ ತೊಟ್ಟಿಗಳು ನಿರ್ವಹಣೆ ಕೊರತೆಯಿಂದ […] - [ನನ್ನ ಪತಿಯನ್ನು ನಾನು ಇಷ್ಟಪಟ್ಟಿಲ್ಲ ಎಂದು ಮದುವೆಯಾದ ತಿಂಗಳಿಗೆ ಶಾಕಿಂಗ್ ಕಾಮೆಂಟ್ ಮಾಡಿದ ಬರೆಲಕ್ಕ ಶಿರೀಷಾ….!](https://ismkannadanews.com/social-media-star-barrelakka-sirisha-shocking-comments-on-her-husband/): ಸೋಷಿಯಲ್ ಮಿಡಿಯಾದಲ್ಲಿ ಸ್ಟಾರ್‍ ಆದ ಶಿರಿಷಾ ಬರೆಲೆಕ್ಕಾ ಎಂದೇ ಫೇಮಸ್ ಆದರು. ಇತ್ತೀಚಿಗಷ್ಟೆ ಕರ್ನೂಲ್ ಜಿಲ್ಲೆಯ ಪೆದ್ದಕೊತ್ತಪಲ್ಲಿ ಮಂಡಲದ ವ್ಯಾಪ್ತಿಯಲ್ಲಿ ಪಿ.ಎಂ.ಆರ್‍. ಗಾರ್ಡನ್ ನಲ್ಲಿ ಬರೆಲೆಕ್ಕಾ ಶಿರಿಷಾ ಮದುವೆ ಅದ್ದೂರಿಯಾಗಿ ನಡೆದಿತ್ತು. ತಮ್ಮ ಹತ್ತಿರದ ಸಂಬಂಧಿ ವೆಂಕಟೇಶ್ ಎಂಬಾತನೊಂದಿಗೆ ಆಕೆ ಸಪ್ತಪದಿ ತುಳಿದಿದ್ದಾರೆ. ಈ ಪೊಟೋಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗಿತ್ತು. ಮದುವೆಯಾದ ಒಂದು ತಿಂಗಳಲ್ಲೇ ಆಕೆ ಪತಿಯ ಬಗ್ಗೆ ಸಂಚಲನಾತ್ಮಕ ಹೇಳಿಕೆಗಳನ್ನು ನೀಡಿದ್ದು, ಅವರು ಸೋಷಿಯಲ್ ಮಿಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ. ಸೋಷಿಯಲ್ ಮಿಡಿಯಾ […] - [ಮದುವೆ ಮನೆಯಲ್ಲಿ ಶೋಕಸಾಗರ, ಅಕ್ಕನ ಮದುವೆಯಲ್ಲಿ ನೃತ್ಯ ಮಾಡುತ್ತಾ ಮೃತಪಟ್ಟ ತಂಗಿ, ವಿಡಿಯೋ ವೈರಲ್….!](https://ismkannadanews.com/teen-girl-collapses-and-dies-while-dancing-at-sisters-wedding-in-up/): ಇತ್ತೀಚಿಗೆ ಹೃದಯಾಘಾತ ಯಾರಿಗೆ ಯಾವ ಸಮಯದಲ್ಲಿ ಸಂಭವಿಸುತ್ತದೆ ಎಂಬುದನ್ನು ಹೇಳುವುದು ತುಂಬಾ ಕಷ್ಟ ಎನ್ನಬಹುದು. ಮಕ್ಕಳು, ಯುವಕರು, ವೃದ್ದರು ಎಂಬ ವ್ಯತ್ಯಾಸವಿಲ್ಲದೇ ಎಲ್ಲಾ ವಯಸ್ಸಿನವರೂ ಹೃದಯಾಘಾತದಿಂದ ಮೃತಪಡುತ್ತಿದ್ದಾರೆ. ಅಂತಹುದೇ ಘಟನೆಯೊಂದು ಉತ್ತರಪ್ರದೇಶದ ಮೀರತ್ ನಲ್ಲಿ ನಡೆದಿದೆ. ಮೃತ ದುರ್ದೈವಿಯನ್ನು ರಿಮ್ಯಾ ಎಂದು ಗುರ್ತಿಸಲಾಗಿದ್ದು, ತಮ್ಮ ಅಕ್ಕನ ಮದುವೆಯ ಸಂತೊಷದಲ್ಲಿ ಖುಷಿಯಾಗಿ ನೃತ್ಯ ಮಾಡುತ್ತಾ ಮೃತಪಟ್ಟಿದ್ದಾಳೆ. ಇತ್ತೀಚಿಗೆ ಚಿಕ್ಕವರು ದೊಡ್ಡವರು ಎಂಬ ಬೇದಭಾವವಿಲ್ಲದೇ ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ. ಆಟವಾಡುತ್ತಾ, ಸಂತೋಷದಿಂದ ನೃತ್ಯ ಮಾಡುತ್ತಾ ಅನೇಕರು ಸ್ಥಳದಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ. […] - [ಬಾಲಿವುಡ್ ಸ್ಟಾರ್ ಗಳ ಜೊತೆಗೆ ಡಿನ್ನರ್ ಪಾರ್ಟಿಯಲ್ಲಿ ಭಾಗಿಯಾದ ಜೂನಿಯರ್ ಎನ್.ಟಿ.ಆರ್, ವೈರಲ್ ಆದ ವಿಡಿಯೋ….!](https://ismkannadanews.com/jr-ntr-with-bollywood-celebrities-dinner-party/): RRR ಸಿನೆಮಾದ ಮೂಲಕ ಗ್ಲೋಬಲ್ ಸ್ಟಾರ್‍ ಆದ ಜೂನಿಯರ್‍ ಎನ್.ಟಿ.ಆರ್‍ ವಿಶ್ವದಾದ್ಯಂತ ಭಾರಿ ಕ್ರೇಜ್ ಪಡೆದುಕೊಂಡಿದ್ದಾರೆ. ಸದ್ಯ ಅವರು ಬಾಲಿವುಡ್ ನ ಬಹುನಿರೀಕ್ಷಿತ ವಾರ್‍-2 ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದು, ಈ ಸಿನೆಮಾದ ಶೂಟಿಂಗ್ ನಲ್ಲಿ ಸಹ ಭಾಗಿಯಾಗಿದ್ದಾರೆ. ಸದ್ಯ ಶೂಟಿಂಗ್ ನಿಮಿತ್ತ ಅವರು ಮುಂಬೈನಲ್ಲಿದ್ದು, ಈ ನಡುವೆ ಅವರು ಬಾಲಿವುಡ್ ದೊಡ್ಡ ಸೆಲೆಬ್ರೆಟಿಗಳ ಜೊತೆ ಡಿನ್ನರ್‍ ನಲ್ಲಿ ಭಾಗಿಯಾಗಿದ್ದು, ಈ ಸಂಬಂಧ ಪೊಟೋಗಳು, ವಿಡಿಯೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಜೊತೆಗೆ ವಿವಿಧ ರೀತಿಯ ಕಾಮೆಂಟ್ ಗಳು […] - [ರಾಮಾಯಣದಲ್ಲಿ ಸೀತೆಯ ಪಾತ್ರದಲ್ಲಿ ನ್ಯಾಚುರಲ್ ಬ್ಯೂಟಿ ಸಾಯಿಪಲ್ಲವಿ, ಬಾಯ್ ಕಟ್ ಸಾಯಿಪಲ್ಲವಿ ಎಂದ ನೆಟ್ಟಿಗರು, ಯಾಕೆ ಗೊತ್ತಾ?](https://ismkannadanews.com/actress-sai-pallavi-in-ramayana-netizens-say-they-cant-watch-the-movie/): ಬಾಲಿವುಡ್ ನಲ್ಲಿ ಭಾರಿ ನಿರೀಕ್ಷೆ ಹುಟ್ಟಿಸಿರುವ ರಾಮಾಯಣ ಸಿನೆಮಾದ ಶೂಟಿಂಗ್ ಈಗಾಗಲೇ ಶುರುವಾಗಿದೆ. ಈ ಸಿನೆಮಾದಲ್ಲಿ ರಣಬೀರ್‍ ಕಪೂರ್‍ ರಾಮನ ಪಾತ್ರದಲ್ಲಿ ಹಾಗೂ ಸಾಯಿಪಲ್ಲವಿ ಸೀತೆಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಬಾಲಿವುಡ್ ಖ್ಯಾತ ನಿರ್ದೇಶಕ ನಿತೇಶ್ ತಿವಾರಿ ನಿರ್ದೇಶನದಲ್ಲಿ ಈ ಸಿನೆಮಾ ಸೆಟ್ಟೇರಿದ್ದು, ಶೂಟಿಂಗ್ ಭರದಿಂದ ಸಾಗುತ್ತಿದೆ. ಇದೀಗ ಸಾಯಿಪಲ್ಲವಿಯ ಈ ಸಿನೆಮಾದಲ್ಲಿ ನಟಿಸುತ್ತಿರುವ ಕಾರಣದಿಂದ ಆಕೆಯ ವಿರುದ್ದ ಸೋಷಿಯಲ್ ಮಿಡಿಯಾದಲ್ಲಿ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಬಾಲಿವುಡ್ ನ ಖ್ಯಾತ ನಿರ್ದೇಶಕ ನಿತೇಶ್ ತಿವಾರಿ ಈ ಸಿನೆಮಾವನ್ನು ಭಾರಿ […] - [ಪ್ರಜ್ವಲ್ ಪೆನ್ ಡ್ರೈವ್ ಪ್ರಕರಣದಲ್ಲಿ ಕುಟುಂಬದ ಹೆಸರು ತರೋದು ಏಕೆ ಎಂದ ಹೆಚ್.ಡಿ.ಕೆ….!](https://ismkannadanews.com/hd-kumaraswamy-fires-on-prajwal-revana-case/): ಸದ್ಯ ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸುತ್ತಿರುವ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್,ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಯಾರೇ ತಪ್ಪು ಮಾಡಿದರೂ ಶಿಕ್ಷೆ ಅನುಭವಿಸಬೇಕು. ಈ ಮಧ್ಯೆ ಕುಟುಂಬದ ಹೆಸರು ತರೋದು ಏಕೆ ಎಂದು ಹೆಚ್,ಡಿ.ಕೆ. ಕಿಡಿಕಾರಿದ್ದಾರೆ. ರಾಜ್ಯದಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಪೆನ್ ಡ್ರೈವ್ ಪ್ರಕರಣ ಭಾರಿ ಸದ್ದು ಮಾಡುತ್ತಿದ್ದು, ಕಾಂಗ್ರೇಸ್ ಪಕ್ಷಕ್ಕೆ ಚುನಾವಣಾ ಸಮಯದಲ್ಲಿ ಒಳ್ಳೆಯ ಅಸ್ತ್ರ ಸಿಕ್ಕಂತಾಗಿದೆ. ಈ ಕುರಿತು ಪರ ಹಾಗೂ ವಿರೋಧ ಚರ್ಚೆಗಳೂ ಸಹ ಜೋರಾಗಿದೆ. […] - [ರಾಜ್ಯ ಮಟ್ಟದ ಪ್ರವಾಸೋದ್ಯಮದತ್ತ ಗುಡಿಬಂಡೆ, ಚಲನಚಿತ್ರೊದ್ಯಮವೇ ಚಿತ್ರೀಕರಣಕ್ಕಾಗಿ ಇಲ್ಲಿದೆ ಐತಿಹಾಸಿಕ ಪ್ರಾಕೃತಿಕ ತಾಣಗಳು](https://ismkannadanews.com/most-visitable-beautiful-locations-in-gudibanda-taluk-of-chikkaballapur-district/): ಚಿಕ್ಕಬಳ್ಳಾಪುರ: ಜಿಲ್ಲೆಯ ಗುಡಿಬಂಡೆ ತಾಲ್ಲೂಕು ಚಿಕ್ಕ ತಾಲ್ಲೂಕಾದರೂ ಐತಿಹಾಸಿಕ, ಸಾಂಸ್ಕೃತಿಕ, ಪ್ರವಾಸೋದ್ಯಮಕ್ಕೆ ಗುಡಿಬಂಡೆ ಹೆಸರುವಾಸಿಯಾಗಿದೆ. ಈಗಾಗಲೇ ಹಲವು ಚಲನಚಿತ್ರಗಳು, ಧಾರವಾಹಿಗಳು ಈ ಭಾಗದಲ್ಲಿಯೇ ಚಿತ್ರೀಕರಣಗೊಂಡಿದ್ದು, ಶೂಟಿಂಗ್ ನಡೆಸಲು ಉತ್ತಮವಾದ ಸ್ಥಳಗಳಿವೆ. ಚಿಕ್ಕಬಳ್ಳಾಪುರ ಗುಡಿಬಂಡೆ ತಾಲ್ಲೂಕಿನ ಸುತ್ತಮುತ್ತಲಿನಲ್ಲಿ ಅನೇಕ ಪ್ರೇಕ್ಷಣೀಯ ಸ್ಥಳಗಳಿವೆ. ಐತಿಹಾಸಿಕ ಹಿನ್ನೆಲೆಯುಳ್ಳ 7 ಸುತ್ತಿನ ಕೋಟೆಯಿಂದ ಆವೃತವಾಗಿರುವ ಸುರಸದ್ಮಗಿರಿ ಬೆಟ್ಟ. ಹಿಂದಿನ ಕಾಲದಲ್ಲಿಯೇ ಭಾರತ ಭೂಪಟವನ್ನು ಹೋಲುವಂತೆ ನಿರ್ಮಿಸಿರುವ ಅಮಾನಿ ಬೈರಸಾಗರ ಕೆರೆ, ಅತ್ಯಂತ ಪುರಾತನ ಜೈನ ಬಸದಿಗಳು, ಪಟ್ಟಣಕ್ಕೆ ಸಮೀಪದಲ್ಲಿಯೇ ನವಿಲು ಜಿಂಕೆಗಳ ವನ […] - [ಕಳಪೆ ಟೊಮೋಟಾ ನಾರು ವಿತರಣೆ, ನರ್ಸರಿ ಮಾಲೀಕರ ಮೇಲೆ ಕ್ರಮಕ್ಕೆ ರೈತರ ಆಗ್ರಹ](https://ismkannadanews.com/poor-tomato-fiber-distribution-demand-action-against-nursery-owners/): ಗುಡಿಬಂಡೆ: ಬರಗಾಲದಿಂದ ಸಂಕಷ್ಟದಲ್ಲಿರುವ ರೈತರಿಗೆ ಬಾಗೇಪಲ್ಲಿ ಹೊರವಲಯದ ಸುಂಕಲಮ್ಮ ದೇವಾಲಯದ ಬಳಿಯಿರುವ ನರ್ಸರಿಯಲ್ಲಿ ಕಳಪೆ ಟೊಮೋಟಾ ನಾರು ವಿತರಣೆ ಮಾಡಲಾಗುತ್ತಿದೆ. ಅವರ ವಿರುದ್ದ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಕಾನೂನಿನಂತೆ ಕ್ರಮ ತೆಗೆದುಕೊಳ್ಳಬೇಕೆಂದು ರೈತರು ಆಗ್ರಹಿಸಿದ್ದಾರೆ. ಪಟ್ಟಣದ ತೋಟಗಾರಿಕೆ ಇಲಾಖೆಯ ಮುಂದೆ ರೈತರು ಕಳಪೆ ಟೊಮೋಟಾ ಸಸಿಗಳಿಂದ ಬೆಳೆದ ಕಳಪೆ ಫಸಲನ್ನು ತಂದು ಹಾಕಿ ಆಕ್ರೋಷ ವ್ಯಕ್ತಪಡಿಸಿದರು. ಈ ವೇಳೆ ನಷ್ಟಹೋದ ರೈತ ಆದಿನಾರಾಯಣರೆಡ್ಡಿ ಮಾತನಾಡಿ, ಕೃಷಿಯಲ್ಲೇ ನಾವು ಜೀವನ ಸಾಗಿಸುತ್ತಿದ್ದೇವೆ. ಬರಗಾಲದಿಂದ ತುಂಬಾ ಸಂಕಷ್ಟದಲ್ಲಿ ಸಿಲುಕಿದ್ದೇವೆ. ಇರುವಂತಹ […] - [ಕೋವ್ಯಾಕ್ಸಿನ್ ಪಡೆದ ಶೇ.30 ಮಂದಿಯಲ್ಲಿ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ: ಕಳವಳಕಾರಿ ಸಂಗತಿ ಬಯಲು…!](https://ismkannadanews.com/over-30-percent-covaxin-takers-suffered-from-health-issues-after-1-year/): ಇಡೀ ವಿಶ್ವವನ್ನೇ ಸುಮಾರು ತಿಂಗಳುಗಳ ಕಾಲ ಅಲ್ಲಕಲ್ಲೋಲ ಮಾಡಿದಂತಹ ಮಹಮಾರಿ ಕರೋನಾ ವೈರಸ್ ಎಂದರೇ ಈಗಲೂ ಸಹ ಅನೇಕರು ಒಮ್ಮೆಲೆ ಶಾಕ್ ಆಗುತ್ತಾರೆ. ಈ ವ್ಯಾಧಿ ಬಡವರು ಶ್ರೀಮಂತರು ಎನ್ನದೇ ಎಲ್ಲರನ್ನೂ ನಡುಗಿಸಿತ್ತು. ಕೆಲವು ದಿನಗಳ ಹಿಂದೆಯಷ್ಟೆ ಬ್ರಿಟನ್ ಮೂಲದ ಆಸ್ಟ್ರಾಜೆನೆಕಾ ಕಂಪನಿ ತಯಾರಿಸಿದ್ದ ಹಾಗೂ ಭಾರತದಲ್ಲಿ ಸೀರಂ ಇನ್ಸ್ಟಿಟ್ಯೂಟ್ ಮಾರಾಟ ಮಾಡಿದ್ದಂತಹ ಕೋವಿಶೀಲ್ಡ್ ಲಸಿಕೆಯಲ್ಲಿ ಕೆಲವೊಂದು ಅಪರೂಪದ ಅಡ್ಡಪರಿಣಾಮ ಇರುವುದನ್ನು ಸ್ವತಃ ಕಂಪನಿಯೇ ಒಪ್ಪಿಕೊಡಿತ್ತು. ಇದೀಗ ಸ್ವದೇಶಿ ಕೋವಿಡ್ ಲಸಿಕೆ ಎನ್ನಲಾದ ಕೋವ್ಯಾಕ್ಸಿನ್ ಲಸಿಕೆ ಪಡೆದವರಲ್ಲಿ […] - [ಕುತೂಹಲ ಮೂಡಿಸಿದ ಬಾಹುಬಲಿ ಪ್ರಭಾಸ್ ಪೋಸ್ಟ್, ಜೀವನಕ್ಕೆ ಹೊಸಬರು ಬರಲಿದ್ದಾರೆ ಎಂದ ಡಾರ್ಲಿಂಗ್….!](https://ismkannadanews.com/star-actor-prabhas-marriage-news-viral-after-his-new-insta-post/): ತೆಲುಗು ಸಿನಿರಂಗದಲ್ಲಿ ಮೋಸ್ಟ್ ಎಲಿಜಿಬಲ್ ಬ್ಯಾಚಿಲರ್‍ ಎಂದರೇ ಅದು ಪ್ಯಾನ್ ಇಂಡಿಯಾ ಸ್ಟಾರ್‍ ಡಾರ್ಲಿಂಗ್ ಪ್ರಭಾಸ್ ಎಂದೇ ಕರೆಯಲಾಗುತ್ತದೆ. ನಟ ಪ್ರಭಾಸ್ ರವರಿಗೆ 44 ವರ್ಷ ವಯಸ್ಸಾದರೂ ಸಹ ಇನ್ನೂ ಅವರು ಮದುವೆಯಾಗಿಲ್ಲ. ಅವರ ಮದುವೆಯ ಬಗ್ಗೆ ಅನೇಕ ರೂಮರ್‍ ಗಳು ಕೇಳಿಬರುತ್ತಲೇ ಇರುತ್ತದೆ. ಇದೀಗ ಪ್ರಭಾಸ್ ತಮ್ಮ ಇನ್ಸ್ಟಾ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ಈ ಪೋಸ್ಟ್ ನೋಡಿದರೇ ಅವರು ಮದುವೆಗೆ ಸಿದ್ದವಾಗಿದ್ದಾರಾ ಎಂಬ ಅನುಮಾನ ಮೂಡುವಂತೆ ಮಾಡಿದ್ದಾರೆ. ಸ್ಟಾರ್‍ ನಟ ಪ್ರಭಾಸ್ ಮದುವೆಗೆ ಸಂಬಂಧಿಸಿದಂತೆ […] - [ಸೇವಾ ಪಾವಿತ್ರತೆಯನ್ನು ಕಾಪಾಡಿ: ನ್ಯಾಯಾಧೀಶೆ ಲಾವಣ್ಯ](https://ismkannadanews.com/bagepalli-court-senior-judge-sendoff-programme/): ಬಾಗೇಪಲ್ಲಿ:  ಕಾನೂನು ವ್ಯವಸ್ಥೆಯಲ್ಲಿ ನ್ಯಾಯಾಧೀಶರ ಸೇವೆ ಅತ್ಯಂತ ಪವಿತ್ರ ಹೊಂದಿರುವ ಸೇವೆಯಾಗಿದ್ದು ಈ ಸೇವೆಯ ಪವಿತ್ರೆಯನ್ನು ಕಾಪಾಡಿಕೊಳ್ಳುವುದರ ಜೊತೆಗೆ ಕಾನೂನು ಚೌಕಟ್ಟಿನಲ್ಲಿ ನಮ್ಮ ಗುರಿಯನ್ನು ತಲುಪಬೇಕಾಗುತ್ತೆ ಎಂದು ಹಿರಿಯ ನ್ಯಾಯಾಧೀಶೆ ಲಾವಣ್ಯ ರವರು ಅಭಿಪ್ರಾಯ ವ್ಯಕ್ತಪಡಿಸಿದರು. ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ತಾಲೂಕು ವಕೀಲರ ಸಂಘದವತಿಯಿಂದ  ಹಮ್ಮಿಕೊಳ್ಳಲಾಗಿದ್ದ  ಬಿಳ್ಕೋಡುಗೆ ಸಮಾರಂಭದಲ್ಲಿ  ಬಾಗೇಪಲ್ಲಿ ಜೆಎಂಎಫ್‍ಸಿ ನ್ಯಾಯಾಲಯದಿಂದ ವರ್ಗಾವಣೆಗೊಂಡಿರುವ  ಹಿರಿಯ ನ್ಯಾಯಾಧೀಶೆ ಲಾವಣ್ಯ ರವರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಅವರು ಸಾರ್ವಜನಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಸರ್ಕಾರದ […] - [ಅಯೋಧ್ಯೆಯ ಬಾಲರಾಮನನ್ನು ದರ್ಶನ ಮಾಡಲು 1800 ಕಿ.ಮೀ ಗಳನ್ನು ಸೈಕಲ್ ಮೂಲಕ ಪ್ರಯಾಣಿಸಲಿರುವ ಯುವಕ…!](https://ismkannadanews.com/a-young-man-will-travel-1800-km-by-cycle-to-visit-ayodhya/): ದೇಶದ ಕೋಟ್ಯಂತರ ಹಿಂದೂಗಳ ಕನಸಾಗಿದ್ದ ಅಯೋಧ್ಯೆ ಶ್ರೀರಾಮ ದೇವಾಲಯ ಜ.22 ರಂದು ಲೋಕಾರ್ಪಣೆ ಗೊಂಡು ಬಾಲ ರಾಮನ ಪ್ರಾಣ ಪ್ರತಿಷ್ಟಾಪನೆಯಾಗಿದೆ. ಅಯೋಧ್ಯೆಯಲ್ಲಿ ಮತ್ತೆ ರಾಮನ ದರ್ಬಾರ್‍ ಶುರುವಾಗಲಿದೆ. ಈಗಾಗಲೇ ಪ್ರತಿನಿತ್ಯ ಲಕ್ಷಾಂತರ ಮಂದಿ ಬಾಲರಾಮನ ದರ್ಶನ ಪಡೆದುಕೊಳ್ಳುತ್ತಿದ್ದಾರೆ. ಇದೀಗ 22 ವರ್ಷದ ಯುವಕನೋರ್ವ  ಸೈಕಲ್ ಮೂಲಕ ರಾಮನ ದರ್ಶನ ಪಡೆಯಲು ಅಯೋಧ್ಯೆಗೆ ಪಯಣ ಬೆಳೆಸಿದ್ದಾನೆ. ಈ ಕುರಿತು ಒಂದು ವರದಿ ಇಲ್ಲಿದ ನೋಡಿ. ಸುಮಾರು 500 ವರ್ಷಗಳ ಬಳಿಕ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಗೊಂಡು, ಬಾಲ ರಾಮನ ಪ್ರಾಣ […] - [ಪ್ರಧಾನಿ ಮೋದಿ ಸಾಧನೆಯನ್ನುಕೊಂಡಾಡಿದ ರಶ್ಮಿಕಾ ಮಂದಣ್ಣ, ನಟಿಗೆ ಟಾಂಗ್ ಕೊಟ್ಟ ಚೇತನ್ ಅಹಿಂಸಾ….!](https://ismkannadanews.com/actor-chethan-ahimsa-fires-on-rashmika-mandanna-statement-on-modi-development/): ಲೋಕಸಭಾ ಚುನಾವಣೆ 2024ರ ಸಮಯದಲ್ಲಿ ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ (Rashmika Mandanna) ನರೇಂದ್ರ ಮೋದಿಯವರ (Narendra Modi) ಸಾಧನೆಯನ್ನು ಕೊಂಡಾಡಿದ್ದಾರೆ. ಕಳೆದ 10 ವರ್ಷಗಳಲ್ಲಿ ಭಾರತ ತುಂಬಾ ಅದ್ಬುತವಾದ ಅಭಿವೃದ್ದಿಯನ್ನು ಸಾಧಿಸಿದೆ ಎಂದು ಹಾಡಿಹೊಗಳಿದ್ದರು. ನಟಿಯ ಈ ಹೇಳಿಕೆಗೆ ನಟ ಚೇತನ್ ಅಹಿಂಸಾ (Actor Chethan Ahimsa)  ಟಾಂಗ್ ಕೊಟ್ಟಿದ್ದಾರೆ. ರಶ್ಮಿಕಾ ಮಂದಣ್ಣ ಹೇಳಿಕೆ ನೀಡಿರುವ ಸ್ಕ್ರೀನ್ ಶಾಟ್ ತಮ್ಮ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಹಂಚಿಕೊಂಡು ಟಾಂಗ್ ಕೊಟ್ಟಿದ್ದಾರೆ. ನಟ ಚೇತನ್ ಅಹಿಂಸಾ ಕೆಲವೊಂದು ವಿಚಾರಗಳು, […] - [CAA ಕಾಯ್ದೆ ಹಿಂಪಡೆಯುವಂತಹ ಇನ್ನೂ ದೇಶದಲ್ಲಿ ಹುಟ್ಟಿಲ್ಲ ಎಂದ ಪ್ರಧಾನಿ ಮೋದಿ….!](https://ismkannadanews.com/pm-narendra-modi-comments-about-caa-act/): ಲೋಕಸಭಾ ಚುನಾವಣೆಗೂ ಮುಂಚೆಯಿಂದಲೇ ಪೌರತ್ವ ತಿದ್ದುಪಡಿ ಕಾಯ್ದೆ (CAA) ದೇಶದಾದ್ಯಂತ ಭಾರಿ ಸದ್ದು ಮಾಡಿತ್ತು. ಸದ್ಯ ಲೋಕಸಭಾ ಚುನಾವಣೆ ಹಂತ ಹಂತವಾಗಿ ನಡೆಯುತ್ತಿದ್ದು, ಈ ಬಾರಿ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದರೇ CAA Act(ಪೌರತ್ವ ತಿದ್ದುಪಡಿ ಕಾಯ್ದೆ) ರದ್ದು ಮಾಡುವುದಾಗಿ ಕಾಂಗ್ರೇಸ್ ಹಾಗೂ ಸಮಾಜವಾದಿ ಪಕ್ಷಗಳು ಹೇಳುತ್ತಿವೆ. ಆದರೆ ಅದನ್ನು ವಾಪಸ್ಸು ಪಡೆಯುವಂತಹ ಮಗ ಈ ದೇಶದಲ್ಲಿ ಹುಟ್ಟಿದ್ದಾನೇಯೇ ಎಂದು ಪ್ರಧಾನಿ ಮೋದಿ ಗುಡುಗಿದ್ದಾರೆ. ಉತ್ತರ ಪ್ರದೇಶ ಲಾಲ್ ಗಂಜ್ ವ್ಯಾಪ್ತಿಯಲ್ಲಿ ಲೋಕಸಭಾ ಚುನಾವಣೆ ನಿಮಿತ್ತ ಪ್ರಚಾರದಲ್ಲಿ ಮಾತನಾಡಿದ […] - [ಮಹಾತ್ಮ ಗಾಂಧಿ ಆದರ್ಶಗಳನ್ನೇ ಕಾಂಗ್ರೇಸ್ ಅನುಸರಿಸುತ್ತದೆ ಎಂದ ಪ್ರಿಯಾಂಕಾ ಗಾಂಧಿ…!](https://ismkannadanews.com/priyanka-gandhi-said-that-congress-follows-the-ideals-of-mahatma-gandhi/): ರಾಷ್ಟ್ರಪಿತ ಮಹಾತ್ಮ ಗಾಂಧಿಯವರು ಸಾಯುವುದಕ್ಕೂ ಮುನ್ನಾ “ಹೇ ರಾಮ್” ಎಂದು ಘೊಷಣೆ ಕೂಗಿದ್ದರು. ಅವರ ಆದರ್ಶಗಳನ್ನೇ ಕಾಂಗ್ರೇಸ್ ಅನುಸರಿಸುತ್ತದೆ ಎಂದು ಕಾಂಗ್ರೇಸ್ ನಾಯಕಿ ಪ್ರಿಯಾಂಕಾ ಗಾಂಧಿ ನುಡಿದಿದ್ದಾರೆ. ಅಯೋಧ್ಯೆಯಲ್ಲಿ ರಾಮಮಂದಿರದ ಉದ್ಘಾಟನೆಯ ಕಾರ್ಯಕ್ರಮವನ್ನು ಕಾಂಗ್ರೇಸ್ ತಿರಸ್ಕರಿಸಿದ ಕಾರಣ ಮೋದಿಯವರು ಕಾಂಗ್ರೇಸ್ ಪಕ್ಷವನ್ನು ಧರ್ಮ ವಿರೋಧಿ ಎಂದು ಆರೋಪಿಸುತ್ತಿದ್ದಾರೆ ಎಂದು ಅಸಮಧಾನವನ್ನು ಹೊರಹಾಕಿದ್ದಾರೆ. ಲೋಕಸಭಾ ಚುನಾವಣೆ 2024ರ ನಿಮಿತ್ತ ರಾಯ್ ಬರೇಲಿ ಕ್ಷೇತ್ರದ ಚೌಡಾ ಮಿಲ್ ವೃತ್ತದಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು., ಗಾಂಧಿಯವರು ಸಾಯುವ ಮುನ್ನಾ […] - [ಕಮಲ್ ಹಾಸನ್ ರನ್ನು ಟ್ರಾನ್ಸ್ ಜೆಂಡರ್ ಎಂದ ಸುಚಿತ್ರಾ, ವೈರಲ್ ಆದ ಕಾಮೆಂಟ್ಸ್….!](https://ismkannadanews.com/singer-suchitra-shocking-comments-about-star-actor-kamal-hassan/): ಸುಮಾರು ವರ್ಷಗಳ ಹಿಂದೆ ಕಾಲಿವುಡ್ ಅಂಗಳದಲ್ಲಿ ಸುಚಿ ಲೀಕ್ಸ್ ಎಂಬುದು ಭಾರಿ ಸದ್ದು ಮಾಡಿತ್ತು. ಕಾಲಿವುಡ್ ನಲ್ಲಿರುವ ಕೆಲವೊಂದು ಶಾಕಿಂಗ್ ವಿಚಾರಗಳನ್ನು ಹೊರಹಾಕಿದರು. ಧನುಷ್, ಅನಿರುದ್ ರವಿಚಂದರ್‍, ಆಂಡ್ರಿಯಾ ಸೇರಿದಂತೆ ಅನೇಕರ ವಿರುದ್ದ ಆಕೆ ಕೆಲವೊಂದು ಕಾಮೆಂಟ್ ಗಳನ್ನು ಮಾಡಿದ್ದರು, ಕೆಲವೊಂದು ಪೊಟೋಗಳೂ ಸಹ ಲೀಕ್ ಆಗಿತ್ತು. ಆ ಸಮಯದಲ್ಲಿ ಸುಚಿ ಲೀಕ್ಸ್ ತುಂಬಾನೆ ಸದ್ದು ಮಾಡಿತ್ತು. ಇದೀಗ ಮತ್ತೊಮ್ಮೆ ಖ್ಯಾತ ಸಿಂಗರ್‍ ಸುಚಿತ್ರ ಸಂಚಲನಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ಸುದ್ದಿಯಾಗಿದ್ದಾರೆ. ನಟ ಕಮಲ್ ಹಾಸನ್ ರನ್ನು […] - [ಮಕ್ಕಳಲ್ಲಿನ ಪ್ರತಿಭೆಯ ಅನಾವರಣಕ್ಕೆ ಬೇಸಿಗೆ ಶಿಬಿರಗಳು ಸಹಕಾರಿ: ಪರಿಮಳ](https://ismkannadanews.com/summer-camps-are-helpful-for-unearthing-the-talent-in-children/): ಗುಡಿಬಂಡೆ: ಮಕ್ಕಳಲ್ಲಿ ಅಡಗಿರುವಂತಹ ಪ್ರತಿಭೆಯನ್ನು ಹೊರತೆಗೆಯುವುದರ ಜೊತೆಗೆ ಅವರ ಮುಂದಿನ ಜೀವನಕ್ಕೆ ಬೇಸಿಗೆ ಶಿಬಿರಗಳು ಅತ್ಯಂತ ಅನುಕೂಲಕರವಾಗಿದ್ದು, ಮಕ್ಕಳು ಅಂತಹ ಶಿಬಿರಗಳಲ್ಲಿ ಭಾಗವಹಿಸಬೇಕೆಂದು ನ್ಯೂ ವಿಷನ್ ಇಂಗ್ಲೀಷ್ ಶಾಲೆಯ ಮುಖ್ಯಸ್ಥೆ ಡಿ.ಎಲ್.ಪರಿಮಳ ಅಭಿಪ್ರಾಯಪಟ್ಟರು. ಪಟ್ಟಣದ ನ್ಯೂ ವಿಷನ್ ಶಾಲೆಯಲ್ಲಿ ಬೆಂಗಳೂರಿನ ಸ್ಟ್ರಿಂಗ್ ಸಾಫ್ಟ್ ಲ್ಯಾಬ್ಸ್ ವತಿಯಿಂದ ಸ್ಮೈಲ್ ಚೈತ್ರದ ಚಿಟ್ಟೆಗಳು ಎಂಬ ಬೇಸಿಗೆ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವರ್ಷ ಪೂರ್ತಿ ಮಕ್ಕಳು ಶಾಲೆಯಲ್ಲಿ ಪಠ್ಯದ ಚಟುವಟಿಕೆಗಳಲ್ಲಿ ನಿರತರರಾಗಿರುತ್ತಾರೆ. ಪರೀಕ್ಷೆಯ ಬಳಿಕ ಎರಡು ತಿಂಗಳ ರಜೆಯಲ್ಲಿ […] - [ಸೊಳ್ಳೆ ಬ್ಯಾಟ್ ನಲ್ಲಿ ಮಹಿಳೆ ಮಾಡಿದ್ದಾದರೂ ಏನು ಗೊತ್ತಾ? ಸೊಳ್ಳೆ ಬ್ಯಾಟ್ ಹೀಗೂ ಯೂಸ್ ಮಾಡಬಹುದಾ?](https://ismkannadanews.com/women-is-bread-toast-making-by-mosquito-killer-bat/): ಸೋಷಿಯಲ್ ಮಿಡಿಯಾ ಬಳಕೆ ಹೆಚ್ಚಾಗುತ್ತಿದ್ದಂತೆ ಫೇಮಸ್ ಆಗಲು ನಾನಾ ರೀತಿಯಲ್ಲಿ ಟ್ರೈ ಮಾಡುತ್ತಿರುತ್ತಾರೆ. ರಸ್ತೆಯಲ್ಲಿಯೇ ಕೆಲವರು ವಿಚಿತ್ರವಾದ ರೀಲ್ಸ್ ಮಾಡುವ ಮೂಲಕ ಸುದ್ದಿಯಾಗುತ್ತಿರುತ್ತಾರೆ. ಅದರಲ್ಲೂ ಕೆಲವರಂತೂ ವಿಚಿತ್ರವಾದ ರೀಲ್ಸ್ ಮಾಡುತ್ತಿರುವ ವೈರಲ್ ಆಗೋಕೆ ಪ್ರಯತ್ನಗಳನ್ನು ಮಾಡುತ್ತಿರುತ್ತಾರೆ. ಇಲ್ಲೋರ್ವ ಮಹಿಳೆ ಸೊಳ್ಳೆ ಸಾಯಿಸುವ ಬ್ಯಾಟ್ ಬಳಸಿಕೊಂಡು ರೀಲ್ಸ್ ಮಾಡಿದ್ದು, ಆಕೆಯ ರೀಲ್ಸ್ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ. ಈ ವಿಡಿಯೋ ಮೂಲಕ ಆಕೆ ಸೊಳ್ಳೆ ಬ್ಯಾಟ್ ಹೀಗೂ ಬಳಸಬಹುದಾ ಎಂಬ ಪ್ರಶ್ನೆ ಹುಟ್ಟುವಂತೆ ಮಾಡಿದ್ದಾರೆ. ಚಿತ್ರ ವಿಚಿತ್ರ […] - [ನವಜಾತ ಶಿಶುವನ್ನು ಚರಂಡಿಗೆ ಎಸೆದು ಎಸ್ಕೇಪ್ ಆದ ಪಾಪಿ ತಾಯಿ…..!](https://ismkannadanews.com/newborn-baby-thrown-into-drainage-by-mother-in-vijayapura/): ಇಂದಿನ ಕಾಲದಲ್ಲಿ ಮಕ್ಕಳಿಲ್ಲವೆಂದು ಅನೇಕರು ಪರಿತಪಿಸುತ್ತಿರುತ್ತಾರೆ. ಅದರಲ್ಲಿ ಕೆಲವರು ಮಕ್ಕಳಾಗಲಿಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡ ಘಟನೆಗಳೂ ಸಹ ನಡೆದಿದೆ. ಆದರೆ ಇಲ್ಲೋಬ್ಬಳು ಪಾಪಿ ತಾಯಿ ಮೃತ ನವಜಾತ ಗಂಡು ಶಿಶುವನ್ನು ಚರಂಡಿಗೆ ಎಸೆದು ಪರಾರಿಯಾಗಿದ್ದಾಳೆ. ಈ ಹೃದಯವಿದ್ರಾವಕ ಘಟನೆ ವಿಜಯಪುರ ಜಿಲ್ಲೆಉ ಮುದ್ದೇಬಿಹಾಳ ತಾಲೂಕಿನ ವ್ಯಾಪ್ತಿಯಲ್ಲಿ ನಡೆದಿದೆ. ಪ್ರತಿಯೊಬ್ಬ ಮಹಿಳೆಗೂ ತಾಯಿಯಾಗುವುದು ಒಂದು ದೊಡ್ಡ ಅದೃಷ್ಟ ಹಾಗೂ ಸಾರ್ಥಕತೆ ಎಂದೇ ಕರೆಯಲಾಗುತ್ತದೆ. ಆದರೆ ಅನೇಕ ಮಹಿಳೆಯರು ವಿವಿಧ ಕಾರಣಗಳಿಂದ ಮಕ್ಕಳನ್ನು ಪಡೆಯಲು ವಂಚಿತರಾಗಿರುತ್ತಾರೆ. ಅದಕ್ಕಾಗಿ ಕೆಲವರು ಲಕ್ಷಾಂತರ […] - [ಪತ್ನಿ ಜೊತೆಗೆ ಓಡಿ ಹೋಗಿದ್ದ ಯುವಕನನ್ನು ಹಿಡಿದ ಪತಿ ಮಾಡಿದ್ದಾದರೂ ಏನು ಗೊತ್ತಾ?](https://ismkannadanews.com/budaun-man-eloping-with-married-woman-given-inhuman-treatment-her-husband/): ಇತ್ತೀಚಿಗೆ ಹೆಚ್ಚಾಗಿ ವಿವಾಹೇತರ ಸಂಬಂಧಗಳ ಕಾರಣದಿಂದ ಹಲವು ರೀತಿಯ ಅವಾಂತರಗಳು ನಡೆದಿರುವ ಬಗ್ಗೆ ಕೇಳಿದ್ದೇವೆ. ಅಕ್ರಮ ಸಂಬಂಧಗಳ ಕಾರಣದಿಂದ ಕೆಲವೊಂದು ಕಡೆ ಹಲ್ಲೆಗಳು, ಕೊಲೆಗಳೂ ಸಹ ನಡೆದಿದೆ. ಆದರೆ ಇಲ್ಲಿ ಬೇರೆಯದ್ದೆ ರೀತಿಯ ಘಟನೆ ನಡೆದಿದೆ. ತನ್ನ ಹೆಂಡತಿಯ ಜೋತೆ ಓಡಿ ಹೋದ ಯುವಕನನ್ನು ಹಿಡಿದ ಪತಿ ಮಾಡಿದ್ದಾದರೂ ಏನು ಎಂಬ ವಿಚಾರ ತಿಳಿಯಲು ಈ ಸುದ್ದಿ ಓದಿ…. ಅಂದಹಾಗೆ ಈ ಘಟನೆ ಉತ್ತರಪ್ರದೇಶದ ಬದ್ನೌನ್ ಎಂಬಲ್ಲಿ ನಡೆದಿದೆ. ಓರ್ವ ವ್ಯಕ್ತಿಯ ಹೆಂಡತಿಯೊಂದಿಗೆ ಯುವಕನ ನೋರ್ವ ಓಡಿಹೋಗಿದ್ದಾನೆ. […] - [ಅಪರೂಪದ ಘಟನೆ: ಮೊದಲ ಮಗುವಿಗೆ ಜನ್ಮ ಕೊಟ್ಟ ತಾಯಿ, 22 ದಿನಗಳ ನಂತರ 2 ನೇ ಮಗುವಿಗೆ ಜನ್ಮ ನೀಡಿದ ತಾಯಿ.…..!](https://ismkannadanews.com/mom-gives-birth-to-twins-22-days-apart-stunning-doctors-in-england/): ಜಗತ್ತಿನಲ್ಲಿ ಆಗಾಗ ಕೆಲವೊಂದು ಅಪರೂಪದ ಘಟನೆಗಳು ನಡೆಯುತ್ತಿರುತ್ತದೆ. ಸಾಮಾನ್ಯವಾಗಿ ಗರ್ಭಿಣಿಯರು ಒಂದೇ ಬಾರಿ ಮಗುವಿಗೆ ಜನ್ಮ ನೀಡುತ್ತಾರೆ, ಅವಳಿ, ತ್ರಿವಳಿ ಹಾಗೂ ಕೆಲವೊಂದು ಕಡೆ ಐದು ಮಕ್ಕಳಿಗೆ ಜನ್ಮ ನೀಡಿದಂತಹ ಸುದ್ದಿಯನ್ನು ಕೇಳಿರುತ್ತೇವೆ. ಆದರೆ ಇದೀಗ ಇಂಗ್ಲೇಡ್  ನಲ್ಲಿ ಅಪರೂಪದ ಘಟನೆಯೊಂದು ನಡೆದಿದೆ. ಒಂದು ಮಗುವಿಗೆ ಜನ್ಮ ನೀಡಿದ 22 ದಿನಗಳ ಬಳಿಕ ಮತ್ತೊಂದು ಮಗುವಿಗೆ ಜನ್ಮ ನೀಡಿದ ಘಟನೆ ನಡೆದಿದ್ದು, ಇದೀಗ ಈ ಸುದ್ದಿ ಚರ್ಚನೀಯವಾದ ವಿಚಾರವಾಗಿದೆ. ಇಂಗ್ಲೇಡ್ ನ ನಿವಾಸಿಯಾದ ಕೈಲಿ ಡಾಯ್ಲ್ ಎಂಬ […] - [ಪ್ರಜ್ವಲ್ ರೇವಣ್ಣ ಪ್ರಕರಣ: ಪ್ರೀತಂ ಗೌಡ ಆಪ್ತರ ಮನೆಯಲ್ಲಿ 10 ಪೆನ್ ಡ್ರೈವ್ ಗಳು, ಹಾರ್ಡ್ ಡಿಸ್ಕ್ ಪತ್ತೆ ಹಚ್ಚಿದ ಎಸ್.ಐ.ಟಿ…!](https://ismkannadanews.com/pen-drive-and-in-preetham-gowda-followers-home/): ದೇಶದ ರಾಜಕೀಯ ವಲಯದಲ್ಲಿ ಭಾರಿ ಕೋಲಾಹಲ ಸೃಷ್ಟಿಸಿದಂತಹ ಸಂಸದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನ ಸೇರಿದಂತೆ ಹಲವು ಕಡೆ SIT ತನಿಖೆ ನಡೆಸುತ್ತಿದ್ದು, ಈ ಹಾದಿಯಲ್ಲೇ ಬಿಜೆಪಿ ನಾಯಕ ಪ್ರೀತಂ ಗೌಡ ಆಪ್ತರ ಮನೆಯಲ್ಲಿ 10 ಪೆನ್ ಡ್ರೈವ್ ಗಳು, ಹಾರ್ಡ್ ಡಿಸ್ಕ್ ಪತ್ತೆಯಾಗಿದೆ. ಈಗಾಗಲೇ ಎಸ್.ಐ.ಟಿ ಪ್ರೀತಂ ಗೌಡ ಆಪ್ತರು ಸೇರಿದಂತೆ ಪ್ರಕರಣದ ಸಂಬಂಧ ಬಂಧನವಾಗಿರುವಂತಹ ಮನೆಗಳಲ್ಲಿ ಎಸ್.ಐ.ಟಿ ದಾಳಿ ನಡೆಸಿದೆ. ಹಾಸನದ ಹಲವು ಕಡೆ ಎಸ್.ಐ.ಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. […] - [ಪಾಕಿಸ್ತಾನದಲ್ಲಿ ಆದರೇ ನಿನ್ನ ಟಚ್ ಮಾಡೋಕೆ ಕಿಡ್ನಾಪ್ ಮಾಡಬಹುದಿತ್ತು ಎಂದ ಉಬರ್ ಕ್ಯಾಬ್ ಡ್ರೈವರ್, ಶಾಕ್ ಆದ ಮಹಿಳೆ….!](https://ismkannadanews.com/uber-driver-makes-shocking-confession-to-woman-passenger-in-canada-video-goes-viral/): ಇತ್ತೀಚಿಗೆ ಕ್ಯಾಬ್ ಗಳಲ್ಲಿ ಮಹಿಳೆಯರು ಲೈಂಗಿಕ ಕಿರುಕುಳ ಅನುಭವಿಸಿದಂತಹ ಘಟನೆಗಳು ತುಂಬಾನೆ ನಡೆದಿದೆ. ಚಾಲಕರು ಮಹಿಳಾ ಪ್ರಯಾಣಿಕರೊಂದಿಗೆ ಅಸಭ್ಯವಾಗಿ ಮಾತನಾಡುವುದು, ಅವರ ಮುಂದೆ ಹಸ್ತಮೈಥುನ ಮಾಡಿಕೊಳ್ಳುವುದು, ಅಶ್ಲೀಲವಾಗಿ ಮಾತನಾಡುವುದು ಮಾಡಿದ್ದು, ಈ ಬಗ್ಗೆ ಮಹಿಳೆಯರು ದೂರು ನೀಡಿರುವಂತಹ ಘಟನೆಗಳು ತುಂಬಾನೆ ನಡೆದಿದೆ. ಅಂತಹುದೇ ಘಟನೆಯೊಂದು ಕೆನಡಾದಲ್ಲಿ ನಡೆದಿದ್ದು, ಕ್ಯಾಬ್ ಚಾಲಕನ ಮಾತು ಕೇಳಿ ಮಹಿಳೆ ಶಾಕ್ ಆಗಿದ್ದಾರೆ. ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ಘಟನೆ ಕೆನಡಾದ ಟೊರೊಂಟೋದಲ್ಲಿ ನಡೆದಿದೆ […] - [ಪ್ರೀತಿಸಿ ನೂರು ವರ್ಷ ಬದುಕಿ ಬಾಳಬೇಕೆಂದುಕೊಂಡ ನವ ಜೋಡಿ ನೇಣಿಗೆ ಶರಣು….!](https://ismkannadanews.com/newly-married-couple-committed-suicide-in-vijayapura/): ಸಮಾಜದಲ್ಲಿ ಪ್ರೀತಿಸಿ ತಮ್ಮ ಪ್ರೀತಿಯನ್ನು ಗೆಲ್ಲಿಸುವ ನಿಟ್ಟಿನಲ್ಲಿ ಮದುವೆಯಾಗುವ ಅನೇಕ ಜೋಡಿಗಳನ್ನು ನೋಡಿದ್ದೇವೆ. ಅದೇ ರೀತಿ ಪ್ರೀತಿಗೆ ಪೋಷಕರು ಒಪ್ಪಲಿಲ್ಲ ಎಂಬ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡ ಜೋಡಿಗಳ ಬಗ್ಗೆ ಸಹ ಕೇಳಿದ್ದೇವೆ. ಆದರೆ ಇಲ್ಲೊಂದು ಜೋಡಿ ಪ್ರೀತಿಸಿ ಮದುವೆ ಸಹ ಆಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆ ವಿಜಯಪುರ ನಗರದ ಹೊರವಲಯದ ಶ್ರೀ ಸಿದ್ದೇಶ್ವರ ಬಡಾವಣೆಯಲ್ಲಿ ನಡೆದಿದೆ. ಮೃತ ದುರ್ದೈವಿಗಳನ್ನು ಮನೋಜ್ ಕುಮಾರ್ ಪೋಳ (30), ರಾಖಿ (23) ನೇಣಿಗೆ ಶರಣಾದ ದಂಪತಿಯಾಗಿದ್ದಾರೆ. ನಾಲ್ಕು ತಿಂಗಳ ಹಿಂದೆಯಷ್ಟೆ […] - [ಅದ್ದೂರಿಯಾಗಿ ನಡೆದ ಗುಡಿಬಂಡೆ ಏಡುಗರ ಅಕ್ಕಮ್ಮ ಕಾಯುಟ್ಲು ಪರುಷೆ](https://ismkannadanews.com/grandly-celebration-of-yedugara-akkamma-jathre/): ಗುಡಿಬಂಡೆ: ಪಟ್ಟಣದ ಹೊರವಲಯದ ಐತಿಹಾಸಿಕ ಹಿನ್ನೆಲೆಯ ಏಡುಗರ ಅಕ್ಕಮ್ಮ ದೇವತೆಗೆ ಪ್ರತಿ ವರ್ಷದಂತೆ ಈ ವರ್ಷವೂ ಎರಡು ದಿನಗಳ ಗ್ರಾಮ ದೇವತೆ ಜಾತ್ರೆಯ ಅಂಗವಾಗಿ ಬುಧವಾರ ಕಾಯಿ ಉಟ್ಲು ಪರುಷೆ ಅದ್ದೂರಿಯಾಗಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಗುಡಿಬಂಡೆ ಸೇರಿದಂತೆ ವಿವಿಧ ಕಡೆಯಿಂದ ನೂರಾರು ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು. ಗುಡಿಬಂಡೆಯ ಏಳು ಗ್ರಾಮ ದೇವತೆಗಳ ಪೈಕಿ ಹಿರಿಯಳಾದ ಏಡುಗರ ಅಕ್ಕಮ್ಮ ದೇವತೆಗೆ  ಮಂಗಳವಾರ ಮತ್ತು ಬುಧವಾರ ಎರಡು ದಿನಗಳ ಗ್ರಾಮ ದೇವತೆ ಜಾತ್ರೆಯ ಅಂಗವಾಗಿ ಮಂಗಳವಾರ ನೂರಾರು ಸಂಖ್ಯೆಯಲ್ಲಿ […] - [ಮಂಡ್ಯದಲ್ಲಿ ಸಂಭ್ರಮದಿಂದ ನಟಿ ಸನ್ನಿ ಲಿಯೋನ್ ಹುಟ್ಟುಹಬ್ಬದ ಆಚರಣೆ, ವೈರಲ್ ಆದ ವಿಡಿಯೋ ಪೊಟೋಸ್….!](https://ismkannadanews.com/star-actress-sunny-leone-birthday-celebration-in-mandya/): ನೀಲಿ ಚಿತ್ರಗಳ ಮೂಲಕ ಸುದ್ದಿಯಾಗಿದ್ದ ನಟಿ ಸನ್ನಿ ಲಿಯೋನ್ ಸದ್ಯ ಸೌತ್ ಅಂತ್ ನಾರ್ತ್ ನಲ್ಲಿ ಸಿನೆಮಾಗಳನ್ನು ಮಾಡುತ್ತಾ ಬ್ಯುಸಿಯಾಗಿದ್ದಾರೆ. ನೀಲಿ ಚಿತ್ರಗಳಿಂದ ದೂರವಾಗಿ ಆಕೆ ಬಾಲಿವುಡ್ ಸಿನೆಮಾಗಳ ಜೊತೆಗೆ ಸೌತ್ ನಲ್ಲೂ ಸಿನೆಮಾಗಳನ್ನು ಮಾಡುತ್ತಾ ಕೆರಿಯರ್‍ ಸಾಗಿಸುತ್ತಿದ್ದಾರೆ. ಜೊತೆಗೆ ಆಕೆ ಅನೇಕ ಸಾಮಾಜಿಕ ಸೇವೆಗಳನ್ನು ಮಾಡುವ ಮೂಲಕವೂ ಮೆಚ್ಚುಗೆ ಪಡೆದುಕೊಂಡಿದ್ದಾರೆ. ಇದೀಗ ಕರ್ನಾಟಕದ ಮಂಡ್ಯದಲ್ಲಿ ಸನ್ನಿ ಬಾಯ್ಸ್ ಎಂಬ ಗುಂಪು ಆಕೆಯ ಹುಟ್ಟುಹಬ್ಬವನ್ನು ಆಚರಿಸಿದ್ದು, ಈ ಪೊಟೋಗಳು ಹಾಗೂ ವಿಡಿಯೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. […] - [POK ಭಾರತಕ್ಕೆ ಸೇರಿದ್ದು, ಅದನ್ನು ವಶಕ್ಕೆ ಪಡೆಯುತ್ತೇವೆ ಎಂದ ಗೃಹ ಸಚಿವ ಅಮಿತ್ ಶಾ….!](https://ismkannadanews.com/home-minister-amit-shah-said-that-pok-belongs-to-india-and-we-will-get-it-under-control/): ಭಾರತಕ್ಕೆ ಸೇರಿರುವ POK ಯನ್ನು ಮತ್ತೆ ಭಾರತದ ವಶಕ್ಕೆ ಪಡೆದೇ ಪಡೆಯುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಸದ್ಯ ದೇಶದಲ್ಲಿ ಲೋಕಸಭಾ ಚುನಾವಣೆಯ ಕಾವು ಜೋರಾಗಿದ್ದು, ಈ ನಡುವೆ ಬುಧವಾರ ಪಶ್ಚಿಮ ಬಂಗಾಳದ ಸೆರಾಂಪೋರ್‍ ನಲ್ಲಿ ನಡೆದ ಚುನಾವಣಾ ರಾಲಿಯಲ್ಲಿ ಪಾಕ್ ಆಕ್ರಮಿತ ಕಾಶ್ಮೀರದ ಮೇಲೆ ಭಾರತದ ಸಾರ್ವಭೌಮತ್ವದ ಬಗ್ಗೆ ಮಾತನಾಡಿದ್ದಾರೆ. ಈ ಹಿಂದೆ ಜಮ್ಮು ಹಾಗು ಕಾಶ್ಮೀರದಲ್ಲಿದ್ದ ಕಾನೂನು ಸುವ್ಯವಸ್ಥೆಯ ಬಗ್ಗೆ ಸಹ ಪ್ರತಿಪಕ್ಷಗಳ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಲೋಕಸಭಾ ಚುನಾವಣೆಯ […] - [ಬಾಯ್ ಫ್ರೆಂಡ್ ಗೆ ಟಾಟಾ ಏಸ್ ವಾಹನ ಕೊಡಿಸಲು ಮಹಿಳೆಯನ್ನು ಮರ್ಡರ್ ಮಾಡಿ ರೀಲ್ಸ್ ರಾಣಿ….!](https://ismkannadanews.com/woman-murdered-in-kengeri-female-reels-star-monica-arrested/): ಕೆಲವು ದಿನಗಳ ಹಿಂದೆಯಷ್ಟೆ ಸಿಲಿಕಾನ್ ಸಿಟಿ ಬೆಂಗಳೂರಿನ ಕೆಂಗೇರಿ ಠಾಣಾ ವ್ಯಾಪ್ತಿಯ ಒಂಟಿ ಮಹಿಳೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಬಿಗ್ ಟ್ವಿಸ್ಟ್ ಒಂದು ಸಿಕ್ಕಿದೆ. ಬಾಡಿಗೆ ಮನೆಯಲ್ಲಿದ್ದ ಯುವತಿಯೊಬ್ಬಳು ತನ್ನ ಬಾಯ್ ಫ್ರೆಂಡ್ ಗೆ ಟಾಟಾ ಏಸ್ ವಾಹನ ಕೊಡಿಸಲು ಈ ಕೊಲೆ ಮಾಡಿರುವುದಾಗಿ ತಿಳಿದುಬಂದಿದೆ. ಕೊಲೆಯಾದ ಮಹಿಳೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕದಿಯುವ ಸಲುವಾಗಿ ಮಹಿಳೆಯನ್ನು ರೀಲ್ಸ್ ರಾಣಿ ಕೊಲೆ ಮಾಡಿದ್ದಾಳೆ ಎಂಬ ವಿಚಾರ ಬೆಳಕಿಗೆ ಬಂದಿದೆ. ಕಳೆದ ಮೇ.10 ರಂದು ಬೆಂಗಳೂರಿನ ಕೆಂಗೇರಿ […] - [ಪ್ರಜ್ವಲ್ ಪ್ರಕರಣದಲ್ಲಿ ನನ್ನ ಪಾತ್ರವಿಲ್ಲ, ನನಗೆ ಸಂಬಂಧವೂ ಇಲ್ಲ ಎಂದ ಡಿಸಿಎಂ ಡಿ.ಕೆ.ಶಿವಕುಮಾರ್…..!](https://ismkannadanews.com/dcm-dk-shivakumar-reacts-prajwal-revanna-pen-drive-case/): ರಾಷ್ಟ್ರ ಹಾಗೂ ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷಷ್ಟಿಸಿದಂತಹ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್‍ ಪಾತ್ರವಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಡಿಕೆಶಿ ರಿಯಾಕ್ಟ್ ಆಗಿದ್ದಾರೆ. ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣದಲ್ಲಿ ನನ್ನ ಪಾತ್ರವಿಲ್ಲ. ಆ ಪ್ರಕರಣದಲ್ಲಿ ನನಗೆ ಸಂಬಂಧವಿಲ್ಲ. ದೇವೇಗೌಡರ ಕುಟುಂಬಕ್ಕೆ ನಾನು ಕೆಟ್ಟದ್ದು ಬಯಸೊಲ್ಲ ಎಂದು ಡಿ.ಕೆ.ಶಿವಕುಮಾರ್‍ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ರವರ ಆರೋಪಗಳಿಗೆ ಡಿಸಿಎಂ ಶಿವಕುಮಾರ್‍ ಪ್ರತಿಕ್ರಿಯೆ ನೀಡಿದ್ದಾರೆ. […] - [ಪಡಿತರ ವಿತರಕರ ಕ್ಷೇಮಾಭಿವೃದ್ದಿ ಸಂಘದ ಅಶ್ವತ್ಥಪ್ಪ ರವರಿಗೆ ಶ್ರದ್ದಾಂಜಲಿ](https://ismkannadanews.com/tribute-to-ashwathappa-of-ration-distributors-welfare-association/): ಗುಡಿಬಂಡೆ: ತಾಲೂಕಿನ ಚಿಕ್ಕಕುರುಬರಹಳ್ಳಿ ವ್ಯವಸಾಯ ಸೇವಾ ಸಹಕಾರ ಸಂಘದ ಕಾರ್ಯದರ್ಶಿಯಾಗಿದ್ದ ಸಿ.ಎನ್.ಅಶ್ವತ್ಥಪ್ಪ ರವರು ಅನಾರೋಗ್ಯದ ಹಿನ್ನೆಲೆಯಲ್ಲಿ ಕೆಲವು ದಿನಗಳ ಹಿಂದೆಯಷ್ಟೆ ಮೃತಪಟ್ಟಿದ್ದು, ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ತಾಲೂಕು ಪಡಿತರ ವಿತರಕರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ಶ್ರದ್ದಾಂಜಲಿ ಸಭೆಯನ್ನು ಆಯೋಜಿಸಲಾಗಿತ್ತು. ಈ ವೇಳೆ ಪಡಿತರ ವಿತರಕರ ಕ್ಷೇಮಾಭಿವೃದ್ದಿ ಸಂಘದ ಜಿಲ್ಲಾಧ್ಯಕ್ಷ ಹೆಚ್.ಪಿ.ರಾಮನಾಥ್ ಮಾತನಾಡಿ ದಿವಂಗತ ಅಶ್ವತ್ಥಪ್ಪ ರವರು ತಮ್ಮ ಅವಧಿಯಲ್ಲಿ ಸಂಘಕ್ಕಾಗಿ ತುಂಬಾನೆ ಸೇವೆ ಸಲ್ಲಿಸಿದ್ದಾರೆ. ಸಂಘದ ಜಿಲ್ಲಾ ನಿರ್ದೇಶಕರಾಗಿ ಅಪಾರ ಸೇವೆ ಸಲ್ಲಿಸಿದ್ದಾರೆ. ಅವರ […] - [ಕುರ್ ಕುರೇ ಗಾಗಿ ವಿಚ್ಚೇದನ ನೀಡಲು ಮುಂದಾದ ಪತ್ನಿ, ಎಂತಾ ವಿಚಿತ್ರ ಘಟನೆ ನೋಡಿ….!](https://ismkannadanews.com/woman-fights-husband-over-a-packet-of-kurkure-seeks-divorce-in-uttarpradesh/): ಆಧುನಿಕ ಸಮಾಜದಲ್ಲಿ ಮದುವೆ ಎಷ್ಟು ಬೇಗ ಆಗುತ್ತಿರುತ್ತವೆಯೋ ಅದೇ ರೀತಿ ವಿಚ್ಚೇದನಗಳೂ ಸಹ ನಡೆಯುತ್ತಿರುತ್ತವೆ. ಹಣ, ಆಸ್ತಿ ಸೇರಿದಂತೆ ಕೆಲವೊಂದು ಪ್ರಮುಖ ಕಾರಣಗಳಿಂದಾಗಿ ವಿಚ್ಚೇದನ ಪಡೆದುಕೊಳ್ಳುವಂತಹ ಘಟನೆಗಳ ಬಗ್ಗೆ ಕೇಳಿರುತ್ತೇವೆ. ಆದರೆ ಇಲ್ಲೊಂದು ವಿಚಿತ್ರ ಘಟನೆಯೊಂದು ನಡೆದಿದೆ. ಮಹಿಳೆಯೊಬ್ಬರು ತನ್ನ ಪತಿ ಕುರ್‍ ಕುರೇ ಪ್ಯಾಕೆಟ್ ತಂದಿಲ್ಲ ಅಂತ ಗಂಡನನ್ನು ಬಿಡಲು ಮುಂದಾಗಿದ್ದಾಳೆ. ಈ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ ಎನ್ನಲಾಗಿದೆ. ಕುರ್‍ ಕುರೇ ಪ್ಯಾಕೆಟ್ ಗಾಗಿ ಗಂಡನನ್ನು ಬಿಡಲು ಮುಂದಾದ ಪತ್ನಿ ಎಂದ ಕೂಡಲೇ ಎಲ್ಲರೂ […] - [ಗುಡುಗು-ಮಿಂಚು ಸಹಿತ ಭಾರಿ ಮಳೆಯಾಗುವ ಮುನ್ಸೂಚನೆ ಕೊಟ್ಟ IMD….!](https://ismkannadanews.com/imd-rain-forecast-heavy-rain-in-some-places-in-india/): ದೇಶದಾದ್ಯಂತ ಈಗಾಗಲೇ ಅನೇಕ ಕಡೆ ಮಳೆಯಾಗುತ್ತಿದೆ. ಕೆಲವೊಂದು ಕಡೆ ಮಳೆಯ ಅವಾಂತರ ಸಹ ಸೃಷ್ಟಿಯಾಗಿದೆ. ಮುಂಬೈನಲ್ಲಿ ಸಹ ಭಾರಿ ಮಳೆಯಿಂದಾಗಿ ಸಾವು ನೋವುಗಳು ಕಂಡು ಬಂದಿದೆ. ಇದೀಗ ಹವಾಮಾನ ಇಲಾಖೆ ಮಾಹಿತಿಯಂತೆ ದಕ್ಷಿಣ ಭಾರತದ ಕೆಲವು ರಾಜ್ಯಗಳಲ್ಲಿ ಇಂದು (ಮೇ.15) ಬುಧವಾರ ಭಾರಿ ಮಳೆಯಾಗುವ ಸೂಚನೆ ನೀಡಿದೆ. ಕೇರಳ, ಕರ್ನಾಟಕ, ತಮಿಳುನಾಡು ಹಾಗೂ ಆಂಧ್ರಪ್ರದೇಶ ಕೆಲವೊಂದು ಕಡೆ ಲಘುವಾದ ಮಳೆಯಾಗಬಹುದು ಎಂದು IMD ಮುನ್ಸೂಚನೆ ನೀಡಿದೆ. IMD ನೀಡಿದ ಮುನ್ಸೂಚನೆಯಂತೆ ಸಿಕ್ಕಿಂ, ಅರುಣಾಚಲ ಪ್ರದೇಶ, ಲಕ್ಷದ್ವೀಪ ಹಾಗೂ […] - [ಜೈಲಿನಿಂದ ಬಂದ ಬಳಿಕ ಹೆಚ್.ಡಿ ರೇವಣ್ಣ ಫಸ್ಟ್ ರಿಯಾಕ್ಷನ್: ನನಗೆ ದೇವರ ಮೇಲೆ ನಂಬಿಕೆಯಿದೆ, ಆಪಾದನೆಯಿಂದ ಹೊರಬರ್ತಿನಿ ಎಂದ ರೇವಣ್ಣ….!](https://ismkannadanews.com/hd-revannas-first-reaction-after-coming-out-of-jail/): ಮೈಸೂರಿನ ಸಂತ್ರಸ್ತೆ ಮಹಿಳೆಯನ್ನು ಅಪಹರಣ ಮಾಡಿದ ಆರೋಪದ ಮೇರೆಗೆ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಹೆಚ್.ಡಿ.ರೇವಣ್ಣ ಷರತ್ತು ಬದ್ದ ಜಾಮೀನು ಮೇರೆಗೆ ಬಿಡುಗಡೆಯಾಗಿದ್ದು, ತಾತ್ಕಲಿಕವಾಗಿ ಅವರಿಗೆ ರಿಲೀಫ್ ಸಿಕ್ಕಿದೆ ಎನ್ನಲಾಗಿದೆ. ಜೈಲಿನಿಂದ ಬಂದ ಕೂಡಲೇ ಅವರು ಬೆಂಗಳೂರಿನ ಪದ್ಮನಾಭನಗರದಲ್ಲಿರುವ ದೇವೆಗೌಡರ ಮನೆಗೆ ತೆರಳಿ ತಂದೆ ತಾಯಿ ಆರ್ಶಿವಾದ ಪಡೆದು ಬಳಿಕ ದೇವಾಲಯಗಳಿಗೆ ಭೇಟಿ ನೀಡಿದರು. ಜೈಲಿನಿಂದ ಹೊರಬಂದ ಬಳಿಕ ಮೊದಲ ಬಾರಿಗೆ ಮಾದ್ಯಮಗಳೊಂದಿಗೆ ಮಾತನಾಡಿದ್ದಾರೆ. ಮಾಜಿ ಸಚಿವ ಹೆಚ್.ಡಿ.ರೇವಣ್ಣ ಜೈಲಿನಿಂದ […] - [ಪ್ರಧಾನಿ ಮೋದಿ ಬಳಿ ಕಾರೂ ಇಲ್ಲ, ಮನೆಯೂ ಇಲ್ಲ, ಒಟ್ಟು ಆಸ್ತಿ ಮೂರು ಕೋಟಿ ರೂಪಾಯಿ ಘೋಷಣೆ….!](https://ismkannadanews.com/pm-modi-declares-assets-worth-rs-3-02-crore-owns-no-house-or-car/): ಲೋಕಸಭಾ ಚುನಾವಣೆ 2024 ಹಂತ ಹಂತಗಳಲ್ಲಿ ನಡೆಯುತ್ತಿದ್ದು, ಸದ್ಯ ದೇಶದಲ್ಲಿ ನಾಲ್ಕನೇ ಹಂತದ ಚುನಾವಣೆ ಮುಗಿದಿದೆ. ಸದ್ಯ ಪ್ರಧಾನಿ ನರೇಂದ್ರ ಮೋದಿಯವರು ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಸ್ಫರ್ಧೆ ಮಾಡುತ್ತಿದ್ದು, ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಚುನಾವಣೆ ಸಂಬಂಧ ಮೋದಿಯವರು ಸಲ್ಲಿಸಿದ ಅಫಿಡವಿಟ್ ನಲ್ಲಿ ತಮ್ಮ ಆಸ್ತಿ ಸೇರಿದಂತೆ ಇತರ ವಿವರಗಳನ್ನು ನಮೂದಿಸಿದ್ದು, ಅದರಂತೆ ಪ್ರಧಾನಿ ಮೋದಿ ಹೆಸರಲ್ಲಿ ಮನೆ ಅಥವಾ ಕಾರು ಇಲ್ಲ ಎಂದು ತಿಳಿಸಿದ್ದಾರೆ. ಅವರ ಬಳಿ ಒಟ್ಟು 3.02 ಕೋಟಿ ಮೌಲ್ಯದ ಆಸ್ತಿಯನ್ನು ಘೋಷಣೆ ಮಾಡಿದ್ದಾರೆ. […] - [ಗುಡಿಬಂಡೆಯಲ್ಲಿ ಅರ್ಥಪೂರ್ಣವಾಗಿ ಕಸಾಪ ಸಂಸ್ಥಾಪನಾ ದಿನಾಚರಣೆ](https://ismkannadanews.com/celebration-of-110th-foundation-day-of-sahitya-parishad-in-gudibande/): ಗುಡಿಬಂಡೆ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸಾಹಿತ್ಯ ಪರಿಷತ್ ನ 110 ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಂದ ಕವಿಗೋಷ್ಟಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ  ಕನ್ನಡ ಕವಿಗಳು ಹಾಗೂ ವಿದ್ಯಾರ್ಥಿಗಳು ಕನ್ನಡ ಕವನಗಳನ್ನು ವಾಚಿಸಿದರು. ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದುಕೊಂಡಂತಹ ಮಾಚಹಳ್ಳಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ದೀಪ ರವರಿಗೆ ಕಸಾಪ ವತಿಯಿಂದ ಆತ್ಮೀಯವಾಗಿ ಸನ್ಮಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿ ಕಸಾಪ ನಿಕಟಪೂರ್ವ […] - [ದಲಿತರನ್ನು ಆರ್ಥಿಕವಾಗಿ ದಿವಾಳಿ ಮಾಡುವ ಸರ್ಕಾರದ ನೀತಿಗಳ ವಿರುದ್ದ ಪ್ರತಿಭಟನೆ](https://ismkannadanews.com/a-protest-against-government-policies-in-bagepalli/): ಬಾಗೇಪಲ್ಲಿ: ದಲಿತರನ್ನು ಆರ್ಥಿಕವಾಗಿ ದಿವಾಳಿ ಮಾಡುವಂತಹ ನೀತಿಗಳನ್ನು ಜಾರಿಗೆ ತರುತ್ತಿರುವ ಸರ್ಕಾರದ ಕ್ರಮಗಳನ್ನು ಖಂಡಿಸಿ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ದಲಿತ ಹಕ್ಕುಗಳ ಸಮಿತಿ ಕಾರ್ಯಕರ್ತರು  ಸೋಮವಾರ ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಪಟ್ಟಣದ ಸುಂದರ್ಯ ಭವನದಿಂದ ಮುಖ್ಯ ರಸ್ತೆಯಲ್ಲಿ ಮೆರವಣಿಗೆಯಲ್ಲಿ ಬಂದ ದಲಿತ ಹಕ್ಕುಗಳ ಸಮಿತಿಯ ಕಾರ್ಯಕರ್ತರು ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ದಲಿತ ಹಕ್ಕುಗಳ  ರಾಜ್ಯ ಸಂಚಾಲಕ ಬಿಳ್ಳೂರು ನಾಗರಾಜ್ ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿ  ದೇಶದಲ್ಲಿ ದಲಿತರ […] - [ಪ್ರತಿಭಟನೆಯ ಬೆನ್ನಲ್ಲೆ ಪಿಒಕೆ ಅಭಿವೃದ್ದಿಗೆ 2300 ಕೋಟಿ ಪ್ಯಾಕೇಜ್ ಘೋಷಣೆ ಮಾಡಿದ ಪಾಕ್ ಪ್ರಧಾನಿ ಶಹಬಾಜ್ ಷರೀಫ್….!](https://ismkannadanews.com/pak-pm-shahbaz-sharif-baffled-by-4day-strike-gave-a-package-of-rs-23-billion-to-pok/): ಕೆಲವು ದಿನಗಳಿಂದ ಪಾಕ್ ಆಕ್ರಮಿತ ಕಾಶ್ಮೀರ(POK) ನಲ್ಲಿ ಬೆಲೆ ಏರಿಕೆ ಸೇರಿದಂತೆ ವಿವಿಧ ಸವಲತ್ತುಗಳು ಸಿಗದ ಕಾರಣ ದೊಡ್ಡ ಮಟ್ಟದಲ್ಲೇ ಸರ್ಕಾರದ ವಿರುದ್ದ ಆಕ್ರೋಷ ಹೊರಹಾಕುತ್ತಾ ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆಯನ್ನು ಹತ್ತಿಕ್ಕಲು ಅಲ್ಲಿನ ಸರ್ಕಾರ ಸಹ ಹರಸಾಹಸ ಪಟ್ಟಿತ್ತು. ಆದರೂ ಸಹ ಪ್ರತಿಭಟನಾಕಾರರು ಮಣಿಯದೇ ಪ್ರತಿಭಟನೆಯನ್ನು ಮುಂದುವರೆಸಿದ್ದರು. ಇದೀಗ ಪ್ರತಿಭಟನಾಕಾರರ ಹೋರಾಟಕ್ಕೆಮಣಿದ ಪಾಕ್ ಸರ್ಕಾರ ಪಿಒಕೆ ಜನರ ಬೇಡಿಕೆಗಳನ್ನು ಈಡೇರಿಸಲು 2300 ಕೋಟಿ ಪ್ಯಾಕೇಜ್ ಅನ್ನು ಅಲ್ಲಿನ ಪ್ರಧಾನಿ ಶಹಬಾಜ್ ಷರೀಫ್ ಘೋಷಣೆ ಮಾಡಿದ್ದಾರೆ ಎನ್ನಲಾಗಿದೆ. ಪಾಕಿಸ್ತಾನದಲ್ಲಿ […] - [ಇಬ್ಬರೊಂದಿಗೆ ರೊಮ್ಯಾನ್ಸ್ ಮಾಡುತ್ತಾ ಸಿಕ್ಕಿಬಿದ್ದ ಪತ್ನಿ, ಪತಿ ಮಾಡಿದ್ದಾದರೂ ಏನು ಗೊತ್ತಾ?](https://ismkannadanews.com/uttar-pradesh-doctor-found-his-wife-with-2-men-in-hotel-room-video-viral/): ಸಮಾಜದಲ್ಲಿ ಅಕ್ರಮ ಸಂಬಂಧಗಳ ಕಾರಣದಿಂದ ಅನೇಕ ಸಂಸಾರಗಳು ನಾಶವಾಗಿದೆ, ಕೆಲವೊಂದು ಪ್ರಕರಣಗಳಲ್ಲಿ ಕೊಲೆಗಳು ನಡೆದಂತಹ ಸನ್ನಿವೇಶಗಳೂ ಸಹ ನಡೆದಿದೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ಇಬ್ಬರೊಂದಿಗೆ ರೂಂ ನಲ್ಲಿ ರೊಮ್ಯಾನ್ಸ್ ಮಾಡುತ್ತಾ ಮಹಿಳೆಯೊಬ್ಬಳು ಸಿಕ್ಕಿಬಿದ್ದಿದ್ದಾಳೆ. ಅದನ್ನು ನೋಡಿ ಪತಿ ಮೂವರಿಗೂ ಸರಿಯಾಗಿಯೇ ಗೂಸ ಕೊಟ್ಟಿದ್ದಾನೆ. ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಈ ಘಟನೆ ಉತ್ತರಪ್ರದೇಶದ ಕಸಗಂಜ್ ಎಂಬ ಪ್ರದೇಶದಲ್ಲಿ ನಡೆದಿದೆ ಎನ್ನಲಾಗಿದೆ. ಪತಿ ಹಾಗೂ ಪತ್ನಿ ಇಬ್ಬರೂ ವೈದ್ಯರಾಗಿದ್ದು, ಕುಟುಂಬ […] - [ಚುನಾವಣೆಯ ಬಳಿಕ ಸೋಷಿಯಲ್ ಮಿಡಿಯಾದಿಂದ ದೂರವಿರುತ್ತೇನೆ ಎಂದು ಬೇಸರ ವ್ಯಕ್ತಪಡಿಸಿದ ಸೋಷಿಯಲ್ ಮಿಡಿಯಾ ಸ್ಟಾರ್ ಬರೆಲಕ್ಕ….!](https://ismkannadanews.com/social-media-star-barrelakka-emotional-video-posted-regarding-bad-trolls/): ಸೋಷಿಯಲ್ ಮಿಡಿಯಾದಲ್ಲಿ ಯಾರು ಯಾವಾಗ ಸ್ಟಾರ್‍ ಆಗುತ್ತಾರೆ ಎಂಬುದು ಹೇಳೋದು ತುಂಬಾನೆ ಕಷ್ಟ ಎನ್ನಬಹುದು. ಕಡಿಮೆ ಸಮಯದಲ್ಲೇ ಸೋಷಿಯಲ್ ಮಿಡಿಯಾ ಮೂಲಕ ಫೇಂ ಪಡೆದುಕೊಂಡಂತಹವರ ಸಾಲಿನಲ್ಲಿ ತೆಲಂಗಾಣ ಮೂಲದ ಬರೆಲಕ್ಕಾ ಅಲಿಯಾಸ್ ಶಿರೀಷಾ ಸಹ ಒಬ್ಬರು ಎನ್ನಬಹುದು. ಕಳೆದೆರಡು ತಿಂಗಳ ಹಿಂದೆಯಷ್ಟೆ ಆಕೆ ಮದುವೆಯಾಗಿದ್ದರು. ಇದೀಗ ಆಕೆ ಚುನಾವಣೆ ಮುಗಿದ ಕೂಡಲೇ ಸೋಷಿಯಲ್ ಮಿಡಿಯಾದಿಂದ ದೂರವುಳಿಯುವುದಾಗಿ ಹೇಳಿದ್ದಾರೆ. ಅಷ್ಟಕ್ಕೂ ಆಕೆಯ ಈ ನಿರ್ಧಾರಕ್ಕೆ ಕಾರಣವಾದರೂ ಏನು ಎಂಬ ವಿಚಾರಕ್ಕೆ ಬಂದರೇ, ಇಂದಿನ ಕಾಲ ಸೋಷಿಯಲ್ ಮಿಡಿಯಾ ಕಾಲ […] - [ರಾಯ್ ಬರೇಲಿಯಲ್ಲಿ ರಾಹುಲ್ ಗಾಂಧಿಗೆ ಮದುವೆಯ ಬಗ್ಗೆ ಪ್ರಶ್ನೆ, ನಗುತ್ತಾ ಉತ್ತರಿಸಿದ ರಾಗಾ…..!](https://ismkannadanews.com/rahul-gandhi-reaction-marriage-question-from-people-in-raebareli/): ಕಾಂಗ್ರೇಸ್ ಯುವ ನಾಯಕ ರಾಹುಲ್ ಗಾಂಧಿಯವರು ಮದುವೆಯ ವಯಸ್ಸು ದಾಟಿ ವರ್ಷಗಳು ಕಳೆಯುತ್ತಿದ್ದರೂ ಮದುವೆಯಾಗಿಲ್ಲ. ಅವರ ಮದುವೆಯ ಬಗ್ಗೆ ಈಗಾಗಲೇ ಅನೇಕ ಸುದ್ದಿಗಳು ಕೇಳಿಬಂದಿದೆ. ಇದೀಗ ಲೋಕಸಭಾ ಚುನಾವಣೆಯ ಬ್ಯುಸಿಯ ನಡುವೆ ರಾಹುಲ್ ಗಾಂಧಿಗೆ ಮದುವೆಯ ಬಗ್ಗೆ ಪ್ರಶ್ನೆಯೊಂದು ಎದುರಾಗಿದ್ದು, ಅದಕ್ಕೆ ನಗುತ್ತಲೇ ಉತ್ತರಿಸಿದ್ದಾರೆ ರಾಹುಲ್ ಗಾಂಧಿ. ಸದ್ಯ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಲೋಕಸಭಾ ಚುನಾವಣೆ 2024 ನಿಮಿತ್ತ ಕಾಂಗ್ರೇಸ್ ನಾಯಕ ರಾಹುಲ್ ಗಾಂಧಿ ದೇಶದಾದ್ಯಂತ ಮಿಂಚಿನ ಪ್ರಚಾರ ನಡೆಸುತ್ತಿದ್ದಾರೆ. ಅವರು ಈ […] - [ತಾನು ಮದುವೆಯಾಗುವ ಹುಡುಗನಿಗೆ ಆ ಲಕ್ಷಣ ಇದ್ದರೇ ಸಾಕು ಬೇರೆ ಏನು ಬೇಡ ಎಂದ ನಟಿ ಕೃತಿ ಸನನ್….!](https://ismkannadanews.com/bollywood-actress-kriti-sanon-comments-about-marriage-comments-goes-viral/): ಬಾಲಿವುಡ್ (Bollywood) ಹಾಟ್ ಅಂಡ್ ಯಂಗ್ ಬ್ಯೂಟಿ ಕೃತಿ ಸನನ್ (kriti sanon) ತೆಲುಗು ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರೂ ಸಹ ಆಕೆ ಬಾಲಿವುಡ್ ನಲ್ಲಿ ಪುಲ್ ಫೇಂ ಪಡೆದುಕೊಂಡರು. ತೆಲುಗಿನಲ್ಲಿ ಸಕ್ಸಸ್ ಕಾಣದ ಕೃತಿಗೆ ಬಾಲಿವುಡ್ ನಲ್ಲಿ ಸಾಲು ಸಾಲು ಸಕ್ಸಸ್ ಬಂದವು. ಇದೀಗ ಆಕೆ ಬಾಲಿವುಡ್ ನಲ್ಲಿ ಕ್ರೇಜಿ ಹಿರೋಯಿನ್ ಗಳ ಪಟ್ಟಿಯಲ್ಲಿ ಸೇರಿಕೊಂಡಿದ್ದಾರೆ. ಸಿನೆಮಾಗಳಲ್ಲಿ ಬ್ಯುಸಿಯಾಗಿರುವ ನಟಿ ಕೃತಿ ಸನನ್ ಇದೀಗ ಮದುವೆಯ ಬಗ್ಗೆ ಕೆಲವೊಂದು ಕಾಮೆಂಟ್ ಗಳನ್ನು ಮಾಡಿದ್ದು, ಆ […] - [ಮತದಾರನ ಮೇಲೆ ವೈ.ಎಸ್.ಆರ್ ಕಾಂಗ್ರೇಸ್ ಶಾಸಕ ದರ್ಪ, ಮತಗಟ್ಟೆಯಲ್ಲಿ ಮತದಾರನ ಕೆನ್ನೆಗೆ ಬಾರಿದ ಶಾಸಕ ಶಿವಕುಮಾರ್….!](https://ismkannadanews.com/ap-assembly-election-candidate-ysrcp-mla-sivakumar-attacks-voter-in-guntur/): ಮೇ.13 ರಂದು ಆಂಧ್ರಪ್ರದೇಶದಲ್ಲಿ ಲೋಕಸಭಾ ಹಾಗೂ ವಿಧಾನಸಭಾ ಚುನಾವಣೆ ನಡೆದಿದ್ದು, ಮತಗಟ್ಟೆಯಲ್ಲಿ ವೈ.ಎಸ್.ಆರ್‍. ಕಾಂಗ್ರೇಸ್ ಶಾಸಕ ಎ.ಶಿವಕುಮಾರ್‍ ಮತಗಟ್ಟೆಯಲ್ಲಿ ಮತದಾರರೊಬ್ಬರಿಗೆ ಕಪಾಳಕ್ಕೆ ಬಾರಿಸಿದ್ದು, ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ. ಶಾಸಕ ಮತದಾರರನಿಗೆ ಕೆನ್ನೆಗೆ ಬಾರಿಸಿದ ಬಳಿಕ ಆ ವ್ಯಕ್ತಿ ಶಾಸಕನ ಕೆನ್ನೆಗೂ ಬಾರಿಸಿದ ಘಟನೆ ನಡೆದಿದೆ. ಸಾಮಾನ್ಯವಾಗಿ ಚುನಾವಣೆ ಎಂದ ಕೂಡಲೇ ಎಲ್ಲಾ ಕಡೆ ಶಾಂತಿಯುವವಾಗಿ ಚುನಾವಣೆ ನಡೆಯೊಲ್ಲ. ಕೆಲವೊಂದು ಕಡೆ ಘರ್ಷಣೆಗಳೂ ಸಹ ನಡೆಯುತ್ತಿರುತ್ತದೆ. ಸದ್ಯ ಆಂಧ್ರಪ್ರದೇಶದಲ್ಲಿ ಲೋಕಸಭಾ ಹಾಗೂ ವಿಧಾನಸಭಾ […] - [ಮಾಜಿ ಸಚಿವ ಹೆಚ್.ಡಿ.ರೇವಣ್ಣರವರಿಗೆ ಷರತ್ತು ಬದ್ದ ಜಾಮೀನು ಮಂಜೂರು, ನಾಳೆ ಜೈಲಿನಿಂದ ಬಿಡುಗಡೆ….!](https://ismkannadanews.com/kidnap-case-the-special-courts-grants-bail-to-hd-revanna/): ಮಹಿಳೆಯೊಬ್ಬರ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿಗೆ ಹೋಗಿದ್ದ ಮಾಜಿ ಸಚಿವ ಜೆಡಿಎಸ್ ಶಾಸಕ ಹೆಚ್.ಡಿ.ರೇವಣ್ಣ ರವರಿಗೆ ಕೋರ್ಟ್ ಷರತ್ತುಬದ್ದ ಜಾಮೀನು ನೀಡಿದೆ. ಮೇ.13 ರಂದು ಹೆಚ್.ಡಿ.ರೇವಣ್ಣ ಜೈಲಿನಲ್ಲಿದ್ದು, ಜಾಮೀನು ಪಡೆಯಲು ಅರ್ಜಿ ಸಲ್ಲಿಸಿದ್ದು, ಈ ಕುರಿತು ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ರೇವಣ್ಣ ರವರಿಗೆ ಷರತ್ತುಬದ್ದ ಜಾಮೀನು ನೀಡಿ ಆದೇಶ ಹೊರಡಿಸಿದ್ದು, ನಾಳೆ (ಮೇ.14)ರಂದು ಜೈಲಿನಿಂದ ಬಿಡುಗಡೆಯಾಗಲಿದ್ದಾರೆ. ಅಪರಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು (ಮೇ.13) ಬೆಳಗಿನಿಂದ ಸಂಜೆಯವರೆಗೂ ಸುಧೀರ್ಘ ವಿಚಾರಣೆ ನಡೆಸಲಾಗಿತ್ತು. ಈ ಸಮಯದಲ್ಲಿ ಎಸ್.ಐ.ಟಿ […] - [ಸರ್ಕಾರ ಆಪರೇಷನ್ ಮಾಡೋಕೆ ಬಿಡೊಲ್ಲ ಎಂದ ಸಿಎಂ ಸಿದ್ದರಾಮಯ್ಯ, ಆಪರೇಷನ್ ವಿಚಾರಕ್ಕೆ ಫೈರ್ ಆದ ಸಿಎಂ ಸಿದ್ದು……!](https://ismkannadanews.com/karnataka-cm-siddaramaiah-statement-about-ekanath-sindhe-operation-statement/): ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯ ಬಳಿಕ ಕಾಂಗ್ರೇಸ್ ಸರ್ಕಾರ ಬೀಳಲಿದೆ ಎಂಬ ಹೇಳಿಕೆಗಳು ಕೇಳಿಬರುತ್ತಲೇ ಇದೆ. ಇದೀಗ ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ರವರು ಆಪರೇಷನ್ ಕುರಿತಂತೆ ಸುಳಿವು ನೀಡಿದ್ದು, ಈ ಕುರಿತು ಕರ್ನಾಟಕ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ರಾಜ್ಯದಲ್ಲಿ ಆಪರೇಷನ್ ಮಾಡೋಕೆ ಬಿಡುವ ಪ್ರಶ್ನೆಯೇ ಇಲ್ಲ ಎಂದು ಸಿಎಂ ಸಿದ್ದು ಕೌಂಟರ್‍ ಕೊಟ್ಟಿದ್ದಾರೆ. ಮಹಾರಾಷ್ಟ್ರ ಮುಖ್ಯಮಂತ್ರಿ (Ekanath Shinde) ಕಾರ್ಯಕ್ರಮವೊಂದರಲ್ಲಿ ಕರ್ನಾಟಕ ಸರ್ಕಾರ ಪತನದ ಬಗ್ಗೆ ಮಾತನಾಡಿದ್ದಾರೆ. ಕರ್ನಾಟಕ ಸರ್ಕಾರ ಪತನ ಮಾಡೋಕೆ ತೆರೆಮೆರೆಯಲ್ಲಿ ಪ್ರಯತ್ನಗಳು […] - [ಮುಸ್ಲಿಂ ಮಹಿಳೆಯರ ಬುರ್ಖಾ ತೆಗೆಸಿ ಗುರುತಿನ ಚೀಟಿ ಪರಿಶೀಲನೆ ಮಾಡಿದ ಬಿಜೆಪಿ ಅಭ್ಯರ್ಥಿ ಮಾಧವಿ ಲತಾ……!](https://ismkannadanews.com/bjp-candiate-madhavi-latha-checks-identity-muslim-women-lift-burqa-video-goes-viral/): ಲೋಕಸಭಾ ಚುನಾವಣೆ 2024 ರ ನಿಮಿತ್ತ ಮೇ.13 ರಂದು ಮತದಾನ ನಡೆದಿದೆ. ಈ ಬಾರಿ ಹೈದರಾಬಾದ್ ಲೋಕಸಭಾ ಕ್ಷೇತ್ರ ಹೈ ವೋಲ್ಟೇಜ್ ಕದನವಾಗಿದೆ ಎಂದು ಹೇಳಬಹುದಾಗಿದೆ. AIMIM ಪಕ್ಷದಿಂದ ಅಸಾದುದ್ದೀನ್ ಓವೈಸಿ ಹೈದರಾಬಾದ್ ನಿಂದ ಕಣಕ್ಕಿಳಿದಿದ್ದಾರೆ. ಅವರ ವಿರುದ್ದವಾಗಿ ಬಿಜೆಪಿಯಿಂದ ಕೆ.ಮಾಧವಿ ಲತಾ ಸ್ಪರ್ಧೆ ಮಾಡಿದ್ದಾರೆ. ಇದೀಗ ಅಭ್ಯರ್ಥಿ ಮಾದವಿ ಲತಾ ಮತಗಟ್ಟೆಯೊಂದರಲ್ಲಿ ಬುರ್ಖಾ ಧರಿಸಿದ ಮುಸ್ಲೀಂ ಮಹಿಳೆಯರ ನಿಖಾಬ್ ತೆಗೆಯುವಂತೆ ಹೇಳಿ ಗುರುತಿನ ಚೀಟಿಗಳನ್ನು ಪರಿಶೀಲನೆ ಮಾಡಿದ್ದು ವಿವಾದವಾಗಿದ್ದು. ಆಕೆಯ ವಿರುದ್ದ ದೂರು ಸಹ ನೀಡಲಾಗಿದೆ. […] - [ವಿದ್ಯಾರ್ಥಿಗಳ ಮೇಲೆ 4 ವರ್ಷಗಳಿಂದ ಲೈಂಗಿಕ ದೌರ್ಜನ್ಯವೆಸಗಿದ ಮೌಲ್ವಿ, ಮಕ್ಕಳು ಮಾಡಿದ್ದೇನು ಗೊತ್ತಾ?](https://ismkannadanews.com/sexual-harassment-maulvi-killed-by-madrasa-students/): ಪ್ರತಿನಿತ್ಯ ಒಂದಲ್ಲ ಒಂದು ಲೈಂಗಿಕ ದೌರ್ಜನ್ಯದ ಪ್ರಕರಣಗಳನ್ನು ಕೇಳುತ್ತಲೇ ಇರುತ್ತೇವೆ. ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಕಠಿಣ ಕಾನೂನಿದ್ದರೂ ಸಹ ದೌರ್ಜನ್ಯಗಳು ಮಾತ್ರ ನಿಲ್ಲುತ್ತಿಲ್ಲ ಎಂಬುದು ಬೇಸರದ ಸಂಗತಿ ಎನ್ನಬಹುದು. ಇದೀಗ ಮಸೀದಿಯ ಮೌಲ್ವಿಯೊಬ್ಬರು ಮಕ್ಕಳ ಮೇಲೆ ನಿರಂತರವಾಗಿ ನಾಲ್ಕು ವರ್ಷಗಳಿಂದ ಲೈಂಗಿಕ ದೌರ್ಜನ್ಯವೆಸಗುತ್ತಿದ್ದರಂತೆ. ಇದರಿಂದ ಬೇಸತ್ತ ಮಕ್ಕಳು ಮೌಲ್ವಿಗೆ ಸರಿಯಾದ ಪಾಠವನ್ನೇ ಕಲಿಸಿದ್ದಾರೆ. ಅಷ್ಟಕ್ಕೂ ಮಕ್ಕಳು ಮಾಡಿದ್ದಾದರೂ ಏನು ಎಂಬ ವಿಚಾರಕ್ಕೆ ಬಂದರೇ, ರಾಜಸ್ಥಾನದ ಅಜ್ಮೀರದ ಮೊಹಮದಿ ಮದೀನಾ ಮಸೀದಿಯ ಮೌಲ್ವಿ ಮೊಹಮದ್ ತಾಹಿರ್‍ ಎಂಬಾತ ಕಳೆದ […] - [ಮಣಿಶಂಕರ್ ಗೆ ತಿರುಗೇಟು ಕೊಟ್ಟ ಯೋಗಿ, ನಾವು ಅಣುಬಾಂಬ್ ಅನ್ನು ಫ್ರಿಡ್ಜ್ ನಲ್ಲಿಡಲು ತಯಾರಿಸಿಲ್ಲ ಎಂದ ಯೋಗಿ ಆದಿತ್ಯನಾಥ್….!](https://ismkannadanews.com/up-cm-yogi-counter-to-manishankar-iyer-nuclear-bomb-statement/): ಲೋಕಸಭಾ ಚುನಾವಣೆಯ ನಿಮಿತ್ತ ಕೆಲ ನಾಯಕರ ನೀಡುವಂತಹ ಹೇಳಿಕೆಗಳು ವಿವಾದಗಳಿಗೆ, ಚರ್ಚೆಗಳಿಗೆ ಗುರಿಯಾಗತ್ತಿದೆ. ಕಳೆದೆರಡು ದಿನಗಳ ಹಿಂದೆಯಷ್ಟೆ ಕಾಂಗ್ರೇಸ್ ಹಿರಿಯ ನಾಯಕ ಮಣಿಶಂಕರ್‍ ಅಯ್ಯರ್‍ ಕೇಂದ್ರ ಬಿಜೆಪಿ ಸರ್ಕಾರ ಹಾಗೂ ಪ್ರಧಾನಿ ಮೋದಿ ಬಗ್ಗೆ ನೀಡಿದ ಹೇಳಿಕೆ ಭಾರಿ ಟೀಕೆಗೆ ಗುರಿಯಾಗಿತ್ತು ಜೊತೆಗೆ ವಿವಾದಕ್ಕೆ ಸಹ ಕಾರಣವಾಗಿತ್ತು. ಪಾಕಿಸ್ತಾನವನ್ನು ಭಾರತ ಗೌರವಯುತವಾಗಿ ಕಾಣದೇ ಇದ್ದರೇ ಅವರು ಅಣುಬಾಂಬ್ ಹಾಕಿಬಿಡುತ್ತಾರೆ ಎಂದು ಹೇಳಿಕೆ ನೀಡಿದ್ದು, ಈ ಹೇಳಿಕೆಗೆ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ತಿರುಗೇಟು ನೀಡಿದ್ದಾರೆ. ಈ […] - [ಕುಮಾರಸ್ವಾಮಿ ಸಹ ಬಂಧನವಾಗೋ ಸಮಯ ಹತ್ತಿರವಿದೆ ಎಂದ ಕೈ ಶಾಸಕ, ಅವರೇನೂ ಸಾಚಾನಾ ಎಂದ ಶಾಸಕ….!](https://ismkannadanews.com/congress-mla-kadalur-uday-shocking-comments-about-hd-kumaraswamy/): ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿರುವ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣ ಕ್ಕೆ ಸಂಬಂಧಿಸಿದಂತೆ ರಾಜಕೀಯ ನಾಯಕರುಗಳು ಅವರದ್ದೆ ಆದ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ. ಇದೀಗ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿಯವರೂ ಸಹ ಶೀಘ್ರದಲ್ಲೇ ಬಂಧನವಾಗಲಿದ್ದಾರೆ. ಅವರೇನೂ ಸಾಚಾನಾ ಎಂದು ಆರೋಪ ಮಾಡಿದ್ದಾರೆ. ಹೀಗಂತ ಹೇಳಿದ್ದು ಮದ್ದೂರು ಕಾಂಗ್ರೇಸ್ ಶಾಸಕ ಕದಲೂರು ಉದಯ್ ಹೊಸ ಬಾಂಬ್ ಸಿಡಿಸಿದ್ದಾರೆ. ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ ಕಾಂಗ್ರೇಸ್ ಹಾಗೂ ಜೆಡಿಎಸ್ ನಾಯಕರು […] - [ಮೇ.15 ರವರೆಗೆ ರಾಜ್ಯದಾದ್ಯಂತ ಬಿರುಗಾಳಿ ಸಹಿತ ಭಾರಿ ಮಳೆ, ಎಲ್ಲೋ ಅಲರ್ಟ್ ಘೋಷಣೆ….!](https://ismkannadanews.com/heavy-rain-up-to-may-15th-in-karnataka/): ಕರ್ನಾಟಕ ರಾಜ್ಯದಾದ್ಯಂತ ಮೇ.15 ರವರೆಗೆ ಬಿರುಗಾಳಿ ಸಹಿತಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದು, ರಾಜ್ಯದ ಹಲವು ಕಡೆ ಎಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಕಡೆ ಸಂಜೆಯಾಗುತ್ತಿದ್ದಂತೆ ಮಳೆಯಾಗುತ್ತಿದೆ. ಕೆಲವು ಕಡೆ ಮದ್ಯಾಹ್ನದಿಂದಲೇ ಮಳೆ ಶುರುವಾಗುತ್ತಿದೆ. ಬೆಂಗಳೂರಿನಲ್ಲಿ ಭಾರಿ ಮಳೆಯಿಂದ ಜನ ಜೀವನ ಅಸ್ತವ್ಯಸ್ತವಾಗಿದೆ. ಹಲವು ಕಡೆ ಟ್ರಾಫಿಕ್ ಜಾಮ್ ಸಹ ಆಗುತ್ತಿದೆ. ಕರ್ನಾಟಕದಲ್ಲಿ ಮುಂಗಾರು ಆರಂಭವಾಗಿದ್ದು, ಮೇ.15 ರವರೆಗೂ ಉತ್ತರ ಒಳನಾಡು ಹಾಗೂ ದಕ್ಷಿಣ […] - [ಕುಮಾರಸ್ವಾಮಿ ಸರ್ಕಾರ ಉರುಳಿಸುವ ಕುರಿತು ಹಗಲು ಕನಸು ಕಾಣುತ್ತಿದ್ದಾರೆ ಎಂದು ಸಚಿವ ಎಂ.ಬಿ.ಪಾಟೀಲ್…..!](https://ismkannadanews.com/minister-mb-patil-counter-to-hd-kumaraswamy-statement/): ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ ಮುಗಿದ ಬಳಿಕ ರಾಜ್ಯ ಕಾಂಗ್ರೇಸ್ ಸರ್ಕಾರ ಉರುಳಿ ಬೀಳಲಿದೆ ಎಂದು ಕೆಲವು ನಾಯಕರು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ಕುರಿತು ಹಲವು ಬಾರಿ ಮಾಜಿ ಸಿಎಂ ಕುಮಾರಸ್ವಾಮಿಯವರೂ ಸಹ ಸರ್ಕಾರ ಉರುಳಿ ಬೀಳುವ ಬಗ್ಗೆ ಹೇಳಿಕೆ ನೀಡಿದ್ದಾರೆ. ಇದೀಗ ಕುಮಾರಸ್ವಾಮಿಯವರ ಈ ಹೇಳಿಕೆಗೆ ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಲೇವಡಿ ಮಾಡಿದ್ದಾರೆ. ಲೋಕಸಭಾ ಚುನಾವಣೆಯ ಬಳಿಕ ರಾಜ್ಯ ಸರ್ಕಾರ ಉರುಳಿ ಬೀಳಲಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ ನೀಡಿದ್ದು, ಈ […] - [POKನಲ್ಲಿ ಬುಗಿಲೆದ್ದ ಘರ್ಷಣೆ, ಪೊಲೀಸ್ ಅಧಿಕಾರಿ ಸಾವು, ಅನೇಕ ಮಂದಿಗೆ ಗಾಯ…..!](https://ismkannadanews.com/pok-residents-protests-against-pakistan-government/): ಪಾಕಿಸ್ತಾನದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಸೇರಿದಂತೆ ಹಲವು ಸಮಸ್ಯೆಗಳ ವಿರುದ್ದ ಸ್ಥಳೀಯರು ತಿರುಗಿ ಬಿದಿದ್ದಾರೆ. ಪಾಕಿಸ್ತಾನದ ಸ್ಥಳೀಯರು ಪಾಕಿಸ್ತಾನದ ಸೇನೆ ಹಾಗೂ ಪೊಲೀಸರ ವಿರುದ್ದ ದೊಡ್ಡ ಮಟ್ಟದಲ್ಲೇ ಹೋರಾ ನಡೆಸಿದ್ದಾರೆ. ಶನಿವಾರ ನಡೆದ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಹಿಂಸಾಚಾರ ಭುಗಿಲೆದ್ದಿದ್ದು, ಓರ್ವ ಪೊಲೀಸ್ ಅಧಿಕಾರಿ ಸಾವನ್ನಪ್ಪಿದ್ದಾರೆ. ಗಲಬೆಯಲ್ಲಿ 90 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಪಾಕಿಸ್ತಾನದ ಮುಜಾಫರಾಬಾದ್ ಸೇರಿದಂತೆ ಹಲವು ಕಡೆ ಪ್ರತಿಭಟನಾಕಾರರು ಆಜಾಧಿ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟಿಸಿದ್ದಾರೆ. ಪೊಲೀಸರು ಹಾಗೂ ಭದ್ರತಾ […] - [ಗ್ಲೋಬಲ್ ಸ್ಟಾರ್ ರಾಮ್ ಚರಣ್ ನೋಡಲು ನೂಕು ನುಗ್ಗಲು, ಚರಣ್ ಶರ್ಟ್ ಹರಿದ ಅಭಿಮಾನಿಗಳು, ವೈರಲ್ ಆದ ವಿಡಿಯೋ….!](https://ismkannadanews.com/global-star-ram-charan-election-campaigning-fans-pull-his-shirt/): ಸಿನಿರಂಗದ ಸೆಲಬ್ರೆಟಿಗಳಿಗೆ ಅಪಾರ ಸಂಖ್ಯೆ ಅಭಿಮಾನಿಗಳು ಇರುತ್ತಾರೆ. ಸಾರ್ವಜನಿಕ ಪ್ರದೇಶದಲ್ಲಿ ಸೆಲೆಬ್ರೆಟಿಗಳು ಕಾಣಿಸಿಕೊಂಡರೇ ಸಾಕು ಅವರೊಂದಿಗೆ ಪೊಟೋಗಳನ್ನು ತೆಗೆದುಕೊಳ್ಳುವುದು, ಅವರನ್ನು ಭೇಟಿ ಯಾಗಲು ಮುಗಿಬೀಳುವಂತಹ ಘಟನೆಗಳು ನಡೆಯುತ್ತಿರುತ್ತವೆ. ಈ ಹಾದಿಯಲ್ಲೇ ಗ್ಲೋಬಲ್ ಸ್ಟಾರ್‍ ರಾಮ್ ಚರಣ್ ರವರನ್ನು ನೋಡಲು ಅಭಿಮಾನಿಗಳು ಜಮಾಯಿಸಿದ್ದರು. ಈ ಸಮಯದಲ್ಲಿ ರಾಮ್ ಚರಣ್ ತುಂಬಾನೆ ಸಮಸ್ಯೆ ಅನುಭವಿಸಿದ್ದಾರೆ. ಕೆಲ ಅಭಿಮಾನಿಗಳು ಚರಣ್ ಶರ್ಟ್ ಸಹ ಹರಿದಿದ್ದಾರೆ. ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ. RRR ಸಿನೆಮಾದ ಮೂಲಕ […] - [ಟ್ರೆಂಡಿ ವೇರ್ ನಲ್ಲಿ ಮಾದಕ ನೋಟ ಬೀರಿದ ತುಪ್ಪದ ಹುಡುಗಿ ರಾಗಿಣಿ, ನಟಿಯ ಬೋಲ್ಡ್ ನೆಸ್ ಗೆ ಫಿದಾ ಆದ ಫ್ಯಾನ್ಸ್…..!](https://ismkannadanews.com/kannada-actress-ragini-dwivedi-latest-bold-pics-goes-viral/): egಕನ್ನಡ ಸಿನಿರಂಗದ ಹಾಟ್ ನಟಿಯರ ಪೈಕಿ ರಾಗಿಣಿ ದ್ವಿವೇದಿ (Ragini Dwivedi) ಮೊದಲ ಸ್ಥಾನದಲ್ಲಿರುತ್ತಾರೆ. ಆಕೆಯ ಸುಂದರವಾದ ದೇಹದ ಮೈಮಾಟದಿಂದ ಅನೇಕರನ್ನು ಆಕರ್ಷಣೆ ಮಾಡಿದ್ದಾರೆ. ತುಪ್ಪದ ಬೆಡಗಿ ಎಂತಲೇ ಫೇಮಸ್ ಆದ ಈಕೆ ಸೋಷಿಯಲ್ ಮಿಡಿಯಾದಲ್ಲಿ ಆಗಾಗ ಹಾಟ್ ಪೊಟೋಗಳ ಮೂಲಕ ಸಂಚಲನ ಮೂಡಿಸುತ್ತಿರುತ್ತಾರೆ. ಇದೀಗ ಆಕೆ ಜೀನ್ಸ್ ಅಂಡ್ ಟಾಪ್ ಧರಿಸಿ ಮಾಡ್ರನ್ ಲುಕ್ಸ್ ಕೊಟ್ಟಿದ್ದಾರೆ. ಆಕೆಯ ಈ ಪೊಟೋಗಳು ಇಂಟರ್‍ ನೆಟ್ ನಲ್ಲಿ ಭಾರಿ ವೈರಲ್ ಆಗುತ್ತಿದ್ದು, ಆಕೆಯ ದೇಹದ ಮೈಮಾಟಕ್ಕೆ ಅಭಿಮಾನಿಗಳು ಫಿದಾ […] - [ಬ್ಲಾಕ್ ಕಲರ್ ಬಿಕಿನಿಯಲ್ಲಿ ಕಾಣಿಸಿಕೊಂಡಬಿಗ್ ಬಾಸ್ ಬ್ಯೂಟಿ ನಮ್ರತಾ ಗೌಡ, ವೈರಲ್ ಆದ ಬೋಲ್ಡ್ ಲುಕ್ಸ್…..!](https://ismkannadanews.com/biggboss-beauty-namratha-gowda-latest-bikini-pics-goes-viral/): ಕಿರುತೆರೆಯಲ್ಲಿ ಪ್ರಸಾರವಾದ ನಾಗಿನಿ ಸೀರಿಯಲ್ ಮೂಲಕ ಫೇಂ ಪಡೆದುಕೊಂಡ ನಟಿ ನಮ್ರತಾ ಗೌಡ ಬಿಗ್ ಬಾಸ್ ಸೀಸನ್ 10 ರಲ್ಲೂ ಭಾಗಿಯಾಗಿದ್ದರು. ಬಿಗ್ ಬಾಸ್ ಮನೆಗೆ ಹೋಗಿ ಬಂದ ಬಳಿಕ ಆಕೆ ಮತಷ್ಟು ಪಾಪ್ಯುಲರ್‍ ಆದರು. ಬಿಗ್ ಬಾಸ್ ಮನೆಯಿಂದ ಹೊರಬಂದ ಬಳಿಕ ನಮ್ರತಾ ಗೌಡ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಬ್ಯುಸಿಯಾಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಭಾರಿ ಸದ್ದು ಮಾಡುತ್ತಿದ್ದಾರೆ. ಇದೀಗ ಆಕೆ ಕಡಲ ತೀರದಲ್ಲಿ ಬ್ಲಾಕ್ ಕಲರ್‍ ಬಿಕಿನಿಯಲ್ಲಿ ಕಾಣಿಸಿಕೊಂಡು ಅಭಿಮಾನಿಗಳ ಮೈಂಡ್ […] - [5 ಗಂಟೆಯ ಸರ್ಜರಿಗೆ 10 ಲಕ್ಷ ಖರ್ಚು ಮಾಡಿದೆ, ಯಾವಾಗ ಹೆಣ್ಣಾಗ್ತಿನೋ ಎಂದು ಅನ್ನಿಸಿತ್ತು ಎಂದ ಬಿಗ್ ಬಾಸ್ ಫೇಂ ನೀತು ವನಜಾಕ್ಷಿ…..!](https://ismkannadanews.com/bigg-boss-fame-neethu-vanajakshi-comments-about-her-past/): ಕನ್ನಡದ ಬಿಗ್ ಬಾಸ್ ಸೀಸನ್ 10 ರ ಮೂಲಕ ಫೇಂ ಪಡೆದುಕೊಂಡ ನೀತು ವನಜಾಕ್ಷಿ ತುಂಬಾನೆ ಖ್ಯಾತಿ ಪಡೆದುಕೊಂಡಿದ್ದಾರೆ. ಬಿಗ್ ಬಾಸ್ ಮನೆಗೆ ಹೋಗಿಬಂದ ಬಳಿಕ ಆಕೆ ತುಂಬಾನೆ ಪಾಪ್ಯುಲರ್‍ ಆಗಿದ್ದಾರೆ. ಇದೀಗ ಆಕೆ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದು, ತಮ್ಮ ಜೀವನದಲ್ಲಿ ನಡೆದಂತಹ ಕೆಲವೊಂದು ಖಾಸಗಿ ವಿಚಾರಗಳ ಬಗ್ಗೆ ಮಾತನಾಡಿದ್ದು, ಆಕೆಯ ಕಾಮೆಂಟ್ ಗಳು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿವೆ. ಇನ್ನೂ ಸಂದರ್ಶನದಲ್ಲಿ ಮಾತನಾಡಿದ ನೀತು ವನಜಾಕ್ಷಿ, ನನ್ನದು ಮೂಲತಃ ಗದಗ, ಮೂಲ ಹೆಸರು ಮಂಜುನಾಥ್. ನಾನು […] - [ವಿಕೇಂಡ್ ಎಂಜಾಯ್ ಮಾಡಲು ಬಂದು ಕೆರೆಯಲ್ಲಿ ಮುಳುಗಿ ಬೆಂಗಳೂರು ವ್ಯಕ್ತಿ ಸಾವು....!](https://ismkannadanews.com/bangalore-man-drowned-in-vatadahosahalli-lake-and-died/): ವೀಕೆಂಡ್ ಎಂಜಾಯ್ ಮಾಡಲು ಸ್ನೇಹಿತರೊಂದಿಗೆ ಬಂದ ವ್ಯಕ್ತಿಯೊಬ್ಬ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಚಿಕ್ಕಬಳ್ಳಾಪುರದ ಗೌರಿಬಿದನೂರು ತಾಲ್ಲೂಕಿನ ವಾಟದಹೊಸಹಳ್ಳಿ ಕೆರೆಯಲ್ಲಿ ಈಜಲು ಹೋಗಿ ಬೆಂಗಳೂರಿನ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಬೆಂಗಳೂರಿನ ಇಂದಿರಾ ನಗರದ ನಿವಾಸಿ ವಿನಯ್ ರಮೇಶ್ (42) ಮೃತ ದುರ್ದೈವಿ. ವೀಕೆಂಡ್ ರಜೆ ಕಳೆಯಲು ಬೆಂಗಳೂರಿನಿಂದ ಸ್ನೇಹಿತರ ಜೊತೆಗೆ ಚಿಕ್ಕಬಳ್ಳಾಪುರದ ಗೌರಿಬಿದನೂರು ತಾಲ್ಲೂಕಿನ ವಾಟದಹೊಸಹಳ್ಳಿ ಕೆರೆಯ ಪ್ರಾಕೃತಿಕ ಸೊಬಗನ್ನು ಸವಿಯಲು ಬಂದಿದ್ದಾರೆ. ಪ್ರತಿ ವಾರಾಂತ್ಯದಲ್ಲಿ ಈ ಭಾಗಕ್ಕೆ ನೂರಾರು ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿರುತ್ತಾರೆ. […] - [ಮೂರನೇ ಬಾರಿಯೂ ಮೋದಿ ಪ್ರಧಾನಿಯಾಗೋದು ಪಕ್ಕಾ ಎಂದ ರಕ್ಷಣಾ ಸಚಿವ ರಾಜನಾಥ್ ಸಿಂಗ್…..!](https://ismkannadanews.com/bjp-minister-rajnath-singh-counter-to-delhi-cm-kejriwal-statement/): ಲೋಕಸಭಾ ಚುನಾವಣೆ 2024 ನಿಮಿತ್ತ ವಿವಿಧ ರಾಜಕೀಯ ಪಕ್ಷಗಳು ಆರೋಪ ಪ್ರತ್ಯಾರೋಪಗಳು ಭಾರಿ ಸದ್ದು ಮಾಡುತ್ತಿವೆ. ಅಕ್ರಮ ಮಧ್ಯ ಹಗರಣ ನೀತಿ ಪ್ರಕರಣದಲ್ಲಿ ಜೈಲುಪಾಲಾಗಿದ್ದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್  ಜಾಮೀನಿನ ಮೇರೆಗೆ ತಿಹಾರ್‍ ಜೈಲಿನಿಂದ ಹೊರಬಂದಿದ್ದಾರೆ. ಜೈಲಿನಿಂದ ಹೊರಬಂದ ಬಳಿಕ ಕೇಜ್ರಿವಾಲ್ ಬಿಜೆಪಿ (BJP) ಹಾಗೂ ಮೋದಿ ವಿರುದ್ದ ಕಿಡಿಕಾರಿದ್ದು, ಈ ಬಾರಿ ನರೇಂದ್ರ ಮೋದಿ ಪಿಎಂ ಆಗೊಲ್ಲ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh)ಕೌಂಟರ್‍ ಕೊಟ್ಟಿದ್ದು, […] - [ನಗ್ನವಾಗಿ ಮನೆಯ ಕಳ್ಳತನಕ್ಕೆ ಮುಂದಾದ ಎರಡು ಮಕ್ಕಳ ತಾಯಿ, ಪೊಲೀಸರಿಗೆ ಬೆತ್ತಲೆಯಾಗಿಯೇ ಸಿಕ್ಕಿಬಿದ್ಳು….!](https://ismkannadanews.com/mother-of-2-children-was-caught-by-the-police-for-stealing-a-house-without-wearing-at-dress-in-america/): ಕಳ್ಳತನ ಮಾಡುವ ನಿಟ್ಟಿನಲ್ಲಿ ಕಳ್ಳರು ವಿವಿಧ ರೀತಿಯಲ್ಲಿ ಪ್ರಯತ್ನಗಳನ್ನು ಮಾಡುತ್ತಾರೆ. ಒಂದು ವೇಳೆ ಸಿಕ್ಕಿಬಿದ್ದರೇ ಸುಲಭವಾಗಿ ತಪ್ಪಿಸಿಕೊಳ್ಳುವ ನಿಟ್ಟಿನಲ್ಲಿ ಯೋಜನೆಗಳನ್ನು ಸಹ ರೂಪಿಸಿಕೊಳ್ಳುತ್ತಾರೆ. ಅದರಲ್ಲೂ ಕೆಲವರು ಯಾರಿಗೂ ಸಿಗದಂತೆ ಮೈಗೆ ಎಣ್ಣೆ ಹಚ್ಚಿಕೊಂಡು ಹೋಗಿರುತ್ತಾರೆ. ಇಂತಹವರ ಬಗ್ಗೆ ಕೇಳಿರುತ್ತೇವೆ. ಆದರೆ ಇಲ್ಲೊಬ್ಬ ಮಹಿಳೆ ಕಳ್ಳತನ ಮಾಡಲು ಸಂಪೂರ್ಣವಾಗಿ ಬೆತ್ತಲೆಯಾಗಿ ಹೋಗಿದ್ದಾಳೆ. ಜೊತೆಗೆ ಬೆತ್ತಲೆಯಾಗಿಯೇ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾಳೆ. ಈ ಘಟನೆ ಅಮೆರಿಕಾದಲ್ಲಿ ನಡೆದಿದೆ ಎನ್ನಲಾಗಿದೆ. ಅಮೆರಿಕಾದ ಪ್ಲೋರಿಡಾದಲ್ಲಿ ಮಹಿಳೆಯೊಬ್ಬಳು ಕಳ್ಳತನ ಮಾಡುವ ನಿಟ್ಟಿನಲ್ಲಿ ಬೆತ್ತಲೆಯಾಗಿದ್ದಾಳೆ. ಪಕ್ಕದ ಮನೆಗೆ ಬೆತ್ತಲಾಗಿ […] - [ಇಳಿವಯಸ್ಸಿನಲ್ಲಿ ಮದುವೆಯಾದ 80-65 ಜೋಡಿ, 80 ವರ್ಷದ ವ್ಯಕ್ತಿಯನ್ನು ಮದುವೆಯಾದ 65 ವಯಸ್ಸಿನ ಮಹಿಳೆ…..!](https://ismkannadanews.com/80-years-old-man-married-%e0%b3%ac%e0%b3%ab-years-lady/): ಇತ್ತೀಚಿಗೆ ಇಳಿ ವಯಸ್ಸಿನಲ್ಲೂ ಕೆಲವರು ಮದುವೆಯಾಗುತ್ತಿರುತ್ತಾರೆ. ಈ ಹಾದಿಯಲ್ಲೇ  ಚಿಂಚೋಳಿ ಯಲ್ಲಿ ವಿಶಿಷ್ಟವಾದ ಮದುವೆಯೊಂದು ನಡೆದಿದೆ. 80 ವರ್ಷದ ವೃದ್ದನೋರ್ವ 65 ವರ್ಷದ ವೃದ್ದೆಯನ್ನು ಮದುವೆಯಾಗಿದ್ದಾರೆ. ಈ ಮದುವೆ ತುಂಬಾ ಅದ್ದೂರಿಯಾಗಿ ನೆರವೇರಿದ್ದು, ವೃದ್ದನ ಮಕ್ಕಳು ಹಾಗೂ ಸಂಬಂಧಿಕರು ಹಾಗೂ ಮಕ್ಕಳು ಹಾಗೂ ಮೊಮ್ಮಕ್ಕಳು ಸೇರಿ ಅದೂರಿಯಾಗಿ ಮದುವೆ ಮಾಡಿದ್ದಾರೆ. ಇದೀಗ ಮದುವೆಯ ಸುದ್ದಿ ಎಲ್ಲಾ ಕಡೆ ಭಾರಿ ಸದ್ದು ಮಾಡುತ್ತಿದೆ. ಅಂಜನಗಾಂವ ಸುರ್ಜಿ ತಾಲೂಕಿನ ಚಿಂಚೋಳಿ ರಹಿಮಾಪುರದ 80 ವರ್ಷದ ವಿಠ್ಠಲ ಖಂಡ್ರೆ ರವರ ಪತ್ನಿ […] - [ವ್ಯಾಪಾರಿಯ ಮೇಲೆ ಹಲ್ಲೆ: ವ್ಯಾಪಾರಿಯನ್ನು ವಿವಸ್ತ್ರಗೊಳಿಸಿ ಮರ್ಮಾಂಗಕ್ಕೆ ಶಾಕ್ ಕೊಟ್ಟ ಕಿರುಕುಳ…..!](https://ismkannadanews.com/harassment-by-giving-electric-shock-to-secodn-hand-car-seller-private-part-in-kalaburagi/): ಹಣಕ್ಕಾಗಿ ಬೇಡಿಕೆಯಿಟ್ಟ ಕಿರಾತಕರು ಸೆಕೆಂಡ್ ಹ್ಯಾಂಡ್ ಕಾರು ವ್ಯಾಪಾರ ಮಾಡುವಂತಹ ವ್ಯಕ್ತಿಯ ಮೇಲೆ ಹಲ್ಲೆ ಮಾಡಿದ್ದಾರೆ. ವ್ಯಾಪಾರಿಯನ್ನು ಬೆತ್ತಲೆ ಮಾಡಿ ಮರ್ಮಾಂಗಕ್ಕೆ ವಿದ್ಯುತ್ ಶಾಕ್ ನೀಡಿ ಚಿತ್ರಹಿಂಸೆ ನೀಡಿದ ಆರೋಪ ಕೇಳಿಬಂದಿದೆ. ಈ ಘಟನೆ ಕಲಬುರಗಿಯಲ್ಲಿ ನಡೆದಿದ್ದು, ಅರ್ಜುನ್ ಮಡಿವಾಳ ಎಂಬಾತ ಹಲ್ಲೆಗೊಳಗಾದ ವ್ಯಾಪಾರಿ ಎನ್ನಲಾಗಿದೆ. ನಗರದ ಹಾಗರಗಾ ಕ್ರಾಸ್ ಬಳಿಯಿರುವ ಮನೆಯಲ್ಲಿ ಕೂಡಿ ಹಾಕಿ ಹಲ್ಲೆ ನಡೆಸಲಾಗಿದೆ ಎಂದು ಹೇಳಲಾಗಿದೆ. ಅರ್ಜುನ್ ಮಡಿವಾಳ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ದೇವನೂರ ಗ್ರಾಮದ ನಿವಾಸಿಯಾಗಿದ್ದು, ಸೆಕೆಂಡ್ ಹ್ಯಾಂಡ್ […] - [ಡೆತ್ ನೋಟ್ ಬರೆದು ಆತ್ಮಹತ್ಯೆಗೆ ಶರಣಾದ ಕೆ.ಎ.ಎಸ್ ಅಧಿಕಾರಿ ಪತ್ನಿ, ನೇಣಿಗೆ ಶರಣಾದ ಹೈಕೋರ್ಟ್ ವಕೀಲೆ……!](https://ismkannadanews.com/kas-official-wife-high-court-advocate-chaitra-committed-suicide-in-bengaluru/): ಹೈಕೋರ್ಟ್ ವಕೀಲೆ ಹಾಗೂ ಕೆ.ಎಸ್.ಎಸ್ ಅಧಿಕಾರಿ ಪತ್ನಿ ಚೈತ್ರಾ ಎಂಬುವವರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಸಂಜಯ್ ನಗರ ಬಳಿಯಿರುವ ಅಣ್ಣಯ್ಯ ಲೇಔಟ್ ನಲ್ಲಿ ನಡೆದಿದೆ. ಕೆಐಎಡಿಬಿನಲ್ಲಿ ಸಹಾಯಕ ಆಯುಕ್ತರಾಗಿ ಕೆಲಸ ಮಾಡುತ್ತಿರುವ ಶಿವಕುಮಾರ್‍ ರವರ ಪತ್ನಿಯೇ ಮೃತ ಚೈತ್ರಾ ಎನ್ನಲಾಗಿದೆ. ಮೃತ ದುರ್ದೈವಿ ಸಂಜಯ್ ನಗರದ ಬಳಿಯಿರುವ ಅಣ್ಣಯ್ಯ ಲೇಔಟ್ ನಲ್ಲಿ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ಚೈತ್ರಾ ತಮ್ಮ ಸ್ವಂತ ಮನೆಯಲ್ಲಿಯೇ ನೇಣು ಬಿಗಿದುಕೊಂಡಿದ್ದಾಳೆ. ಕುಟುಂಬಸ್ಥರು ನೋಡಿದಾಗ […] - [ಧೈರ್ಯ ಇದ್ದರೇ ಈ ವಿಡಿಯೋ ವೈರಲ್ ಮಾಡಿ ನೋಡೋಣ ಎಂದ ಸೀರಿಯಲ್ ನಟಿ ಜ್ಯೋತಿ ರಾಯ್, ವಿಡಿಯೋದಲ್ಲಿ ಏನಿದೆ ಗೊತ್ತಾ?](https://ismkannadanews.com/actress-jyothi-rai-finacial-help-to-shri-padmashri-kinnera-mogalayya-video-goes-viral/): ಸೌತ್ ಸಿನಿರಂಗದ ಕಿರುತೆರೆ ನಟಿ ಜ್ಯೋತಿ ರಾಯ್ ಇತ್ತೀಚಿಗೆ ಭಾರಿ ಸುದ್ದಿಯಾಗುತ್ತಿದ್ದಾರೆ. ಸಿನೆಮಾಗಳು, ಕಿರುತೆರೆ ಸೀರಿಯಲ್ ಗಳ ಜೊತೆಗೆ ಆಕೆ ವೈಯುಕ್ತಿಕ ವಿಚಾರಗಳಿಂದಲೂ ಸುದ್ದಿಯಾದರು. ಕೆಲವು ದಿನಗಳ ಹಿಂದೆಯಷ್ಟೆ ನಟಿ ಜ್ಯೋತಿ ರಾಯ್ ರವರದ್ದು ಎನ್ನಲಾದ ಫೇಕ್ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸದ್ದು ಮಾಡಿತ್ತು. ಈ ವಿಡಿಯೋಗೆ ಆಕೆ ಆಕ್ರೋಷ ಹೊರಹಾಕಿ ದೂರು ಸಹ ನೀಡಿದ್ದರು. ಇದೀಗ ವಿಡಿಯೋ ಒಂದನ್ನು ಆಕೆ ಹಂಚಿಕೊಂಡು ನಿಮಗೆ ಧೈರ್ಯವಿದ್ದರೇ ಈ ವಿಡಿಯೋ ವೈರಲ್ ಮಾಡಿ ನೋಡೋಣ ಎಂದು […] - [ಕಾರಿನ ಪಾರ್ಕಿಂಗ್ ನಲ್ಲೆ ಮಹಿಳೆಯ ಮೇಲೆ ಅತ್ಯಾಚಾರ, ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ, ವೈರಲ್ ಆದ ವಿಡಿಯೋ….!](https://ismkannadanews.com/new-york-woman-strangled-sexually-assaulted-bronx-street-video-viral/): ನಾಗರೀಕ ಸಮಾಜದಲ್ಲಿ ಆಗಾಗ ಅತ್ಯಾಚಾರಗಳಂತಹ ಪ್ರಕರಣಗಳು ನಡೆಯುತ್ತಲೇ ಇರುತ್ತದೆ. ಅತ್ಯಾಚಾರಿಗಳಿಗೆ ಕಠಿಣ ಕಾನೂನು ಜಾರಿಯಲ್ಲಿದ್ದರೂ ಕೆಲವರು ಮೃಗಗಳಂತೆ ಮಹಿಳೆಯರ ಮೇಲೆ ದೌರ್ಜನ್ಯವನ್ನು ಎಸಗುತ್ತಿರುತ್ತಾರೆ. ಇದೀಗ ಮಹಿಳೆಯೊಬ್ಬರನ್ನು ಹಿಂಬದಿಯಿಂದ ಬೆಲ್ಟ್ ಅನ್ನು ಕತ್ತಿಗೆ ಹಾಕಿ ಎಳೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದಾನೆ. ಈ ವಿಡಿಯೋ ಅಲ್ಲಿನ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು, ಅತ್ಯಾಚಾರಿಯ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಇನ್ನೂ ಈ ಘಟನೆ ನ್ಯೂಯಾರ್ಕ್ ನಗರದಲ್ಲಿ ನಡೆದಿದೆ ಎನ್ನಲಾಗಿದೆ. ನ್ಯೂಯಾರ್ಕ್ ನಗರದ ಕಾರು ಪಾರ್ಕಿಂಗ್ ಪಕ್ಕದಲ್ಲಿರುವ ಪುಟಾಪಾಥ್ ಮೇಲೆ 45 ವರ್ಷದ ಮಹಿಳೆಯೊಬ್ಬರು […] - [ವೈ.ಎಸ್.ಆರ್ ಅಭ್ಯರ್ಥಿಯ ಪರ ಪ್ರಚಾರ ನಡೆಸಿದ ಅಲ್ಲು ಅರ್ಜುನ್, ಟ್ರೆಂಡಿಂಗ್ ಆದ ವಿಡಿಯೋ, ಪೊಟೋಸ್…..!](https://ismkannadanews.com/icon-star-allu-arjun-and-snehareddy-visit-to-nandyal-ysrcp-candidates-house/): ಸದ್ಯ ಆಂಧ್ರಪ್ರದೇಶದಲ್ಲಿ ಸಾರ್ವತ್ರಿಕ ಚುನಾವಣೆ ಕಾವು ಬಿಸಿಲಿನ ತಾಪಕ್ಕಿಂತ ಜೋರಾಗಿಯೇ ಇದೆ ಎನ್ನಬಹುದಾಗಿದೆ. ವೈ.ಎಸ್.ಆರ್‍.ಪಿ ಹಾಗೂ ಟಿಡಿಪಿ, ಜನಸೇನಾ ಪಕ್ಷಗಳು ಎನ್.ಡಿ.ಎ ಮೈತ್ರಿಕೂಟ ಸೇರಿಕೊಂಡಿದ್ದು, ಎರಡೂ ಬಣಗಳೂ ಭಾರಿ ಪೈಪೋಟಿ ಮಾಡುತ್ತಿವೆ. ಆರೋಪ ಪ್ರತ್ಯಾರೋಪಗಳ ಸುರಿಮಳೆಯಾಗುತ್ತಿದೆ. ಕೆಲವು ದಿನಗಳ ಹಿಂದೆಯಷ್ಟೆ ಅಲ್ಲು ಅರ್ಜುನ್ ರವರು ಜನಸೇನಾ ಪಕ್ಷದ ಅಭ್ಯರ್ಥಿ ನಟ ಪವನ್ ಕಲ್ಯಾಣ್ ರವರಿಗೆ ಬೆಂಬಲ ಸೂಚಿಸಿ ಟ್ವೀಟ್ ಮಾಡಿದ್ದರು. ಇದೀಗ ಅವರು ಆಂಧ್ರಪ್ರದೇಶದ ನಂದ್ಯಾಲದಲ್ಲಿ ವೈ.ಸಿ.ಪಿ ಪಕ್ಷದ ಅಭ್ಯರ್ಥಿಯ ಪರ ಪ್ರಚಾರ ನಡೆಸಿದ್ದಾರೆ. ಈ ಪೊಟೋಗಳು […] - [ಇಬ್ಬರು ಪತ್ನಿಯರಿರುವ ಪುರುಷನಿಗೆ 2 ಲಕ್ಷ ಗ್ರಾರಂಟಿ ಘೋಷಣೆ ಮಾಡಿದ ಕಾಂಗ್ರೇಸ್ ಅಭ್ಯರ್ಥಿ…!](https://ismkannadanews.com/men-with-2-wives-will-get-double-said-by-congress-leader-kantilal-bhuria/): ಈಗಾಗಲೇ ದೇಶದಾದ್ಯಂತ ಲೋಕಸಭಾ ಚುನಾವಣೆ ಸದ್ದು ಜೋರಾಗಿದೆ. ತಮ್ಮ ಪಕ್ಷಗಳು ಕೇಂದ್ರದಲ್ಲಿ ಅಧಿಕಾರಕ್ಕೇರಲು ನಾನಾ ಕಸರತ್ತುಗಳನ್ನು ಮಾಡುತ್ತಿದ್ದಾರೆ. ಜೊತೆಗೆ ಪಕ್ಷಗಳು ಅನೇಕ ಭರವಸೆಗಳನ್ನು ನೀಡುತ್ತಿದೆ. ಬಿಜೆಪಿ ಹಾಗೂ ಕಾಂಗ್ರೇಸ್ ಪಕ್ಷಗಳು ಅನೇಕ ಗ್ಯಾರಂಟಿಗಳನ್ನು ಘೋಷಣೆ ಮಾಡಿದೆ. ಇದೀಗ ಕಾಂಗ್ರೇಸ್ ಅಭ್ಯರ್ಥಿಯೊಬ್ಬರು ಬಂಪರ್‍ ಗ್ಯಾರಂಟಿಯನ್ನು ಘೋಷಣೆ ಮಾಡಿದ್ದಾರೆ. ಕಾಂಗ್ರೇಸ್ ಪಕ್ಷ ಅಧಿಕಾರಕ್ಕೆ ಬಂದರೇ ಇಬ್ಬರು ಪತ್ನಿಯರಿರುವ ಪುರುಷರಿಗೆ 2 ಲಕ್ಷ ಸಿಗಲಿದೆ ಎಂದು ಭೂಪಾಲ್ ನ ಕಾಂಗ್ರೇಸ್ ಅಭ್ಯರ್ಥಿ ಕಾಂತಿಲಾಲ್ ಭುರಿಯಾ ಎಂಬುವವರು ತಿಳಿಸಿದ್ದಾರೆ. ಕಾಂಗ್ರೇಸ್ ಪಕ್ಷ ಕೇಂದ್ರದಲ್ಲಿ […] - [ಕೋರ್ಟ್ ಆದೇಶ ಪ್ರತಿ ಕೇಳಿದರೇ ಪಬ್ಲಿಕ್ ಪ್ರಾಸಿಕ್ಯೂಟರ್ ಕಕ್ಷಿದಾರಳನ್ನು ಮಂಚಕ್ಕೆ ಕರೆದನಂತೆ, ಮುಂದೆ ಏನಾಯ್ತು ಗೊತ್ತಾ?](https://ismkannadanews.com/public-prosecutor-harassment-to-lady-in-bangalore/): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನ್ಯಾಯ ಕೊಡಿಸುವ ಕೆಲಸ ಮಾಡಬೇಕಾದ ಪಬ್ಲಿಕ್ ಪ್ರಾಸಿಕ್ಯೂಟರ್‍ ನೆರವು ಕೇಳಿದ ಕಕ್ಷಿದಾರ ಮಹಿಳೆಯನ್ನೇ ಮಂಚಕ್ಕೆ ಕರೆದಿರುವ ಘಟನೆಯೊಂದು ನಡೆದಿದೆ. ಬೆಂಗಳೂರಿನ ನ್ಯಾಯಾಲಯದಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್‍ ಆಗಿರುವ ವ್ಯಕ್ತಿ ನ್ಯಾಯ ಕೊಡಿಸುವಂತೆ ನೆರವು ಕೇಳಿದ ಕಕ್ಷಿದಾರ ಮಹಿಳೆಯನ್ನು ಮಂಚಕ್ಕೆ ಕರೆದಿದ್ದಾನೆ. ಬಳಿಕ ಆಗಿದ್ದು ಸಿನೆಮಾ ಶೈಲಿಯ ಕಥೆ ಎನ್ನಬಹುದಾಗಿದೆ. ಸರ್ಕಾರದಿಂದ ನೇಮಕ ಮಾಡಲಾದ ಪಬ್ಲಿಕ್ ಪ್ರಾಸಿಕ್ಯೂಟರ್‍ ಒಬ್ಬರು ಕಕ್ಷಿದಾರ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂಬ ಆರೋಪ ಕೇಳಿಬಂದಿದ್ದು, ಆರೋಪಿಯನ್ನು ಬೆಂಗಳೂರಿನ ಪಬ್ಲಿಕ್ ಪ್ರಾಸಿಕ್ಯೂಟರ್‍ […] - [SSLC ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಆತ್ಮೀಯ ಸನ್ಮಾನ](https://ismkannadanews.com/honor-to-who-got-highest-marks-in-sslc-exam-in-gudibande/): ಗುಡಿಬಂಡೆ: ತಾಲೂಕಿನ ಮಾಚಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳನ್ನು ಶಾಲಾ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು. ವಿದ್ಯಾರ್ಥಿಗಳ ಮನೆಗಳಿಗೆ ತೆರಳಿ ಅವರು ಮುಂದಿನ ಶಿಕ್ಷಣಕ್ಕೆ ಮಾರ್ಗದರ್ಶನ ನೀಡುವ ಮೂಲಕ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅಭಿನಂಧಿಸಲಾಯಿತು. ವಿದ್ಯಾರ್ಥಿನಿ ದೀಪ:  ಗುಡಿಬಂಡೆ ತಾಲ್ಲೂಕು ಲಕ್ಕೇನಹಳ್ಳಿ ಗ್ರಾಮದ ವಾಸಿಯಾದ ಶ್ರೀರಾಮಕೃಷ್ಣಪ್ಪ L A (ಆಟೋ ಚಾಲಕ) ಮತ್ತು ಶ್ರೀಮತಿ ವೆಂಕಟ ಲಕ್ಷ್ಮಮ್ಮ ದಂಪತಿಗಳ ಮಗಳಾದ ದೀಪ 593 ಅಂಕಗಳನ್ನು ಪಡೆದು ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಪ್ರಥಮ […] - [ಬಸವಣ್ಣನವರ ತತ್ವಗಳನ್ನು ಇಂದಿಗೂ ಪ್ರಸ್ತುತವಾಗಿದೆ: ಪಿ.ಎಲ್.ಡಿ. ಬ್ಯಾಂಕ್ ಉಪಾಧ್ಯಕ್ಷ ಪ್ರಕಾಶ್](https://ismkannadanews.com/basavanna-jayanthi-and-tree-plantation-program-in-gudibande/): ಗುಡಿಬಂಡೆ: 12ನೇ ಶತಮಾನದಲ್ಲಿದ್ದಂತಹ ಮೂಡನಂಬಿಕೆ ಸೇರಿದಂತೆ ಅನೇಕ ಅನಿಷ್ಟಪದ್ದತಿಗಳನ್ನು ನಿರ್ಮೂಲನೆ ಮಾಡಲು ಹಾಗೂ ಸಮಾನತೆಯ ಸಂದೇಶವನ್ನು ಸಾರಿದಂತಹ ವಿಶ್ವಗುರು ಬಸವಣ್ಣನವರ ತತ್ವಗಳು ಹಾಗೂ ವಿಚಾರಧಾರೆಗಳು ಇಂದಿಗೂ ಪ್ರಸ್ತುತವಾಗಿದೆ ಎಂದು ಪಿ.ಎಲ್.ಡಿ. ಬ್ಯಾಂಕ್ ಉಪಾಧ್ಯಕ್ಷ ಪ್ರಕಾಶ್ ತಿಳಿಸಿದರು. ಪಟ್ಟಣದ ಮುಖ್ಯರಸ್ತೆಯಲ್ಲಿ ಸಸಿ ನೆಡುವ ಮೂಲಕ ಬಸವಣ್ಣನವರ ಜಯಂತಿಯನ್ನು ಆಚರಿಸಿ ಮಾತನಾಡಿದ ಅವರು, ಸಮಾಜದಲ್ಲಿ ಸಮಾನತೆ, ಸಹಬಾಳ್ವೆಯ ತತ್ವಗಳನ್ನು ಬಿತ್ತಿದ ಬಸವಣ್ಣನವರ ಚಿಂತನೆಗಳು ಕೇವಲ ಒಂದು ಸಮುದಾಯಕ್ಕೆ ಮಾತ್ರ ಸೀಮಿತವಲ್ಲ. ಜಗತ್ತಿನ ಒಳಿತಿಗಾಗಿ ಶ್ರಮಿಸಿದ ಅವರ ವಿಚಾರಗಳಿಗೆ ಜಾತಿಯ ಲೇಪ […] - [ಅಶ್ಲೀಲ ವಿಡಿಯೋ ಹಂಚಿಕೊಂಡ ಯುವಕ ಬಂಧನ, ವಿಡಿಯೋ ಶೇರ್ ಮಾಡೋಕೂ ಮುನ್ನ ಎಚ್ಚರ?](https://ismkannadanews.com/obscene-video-shared-prajwal-was-arrested-in-chikkamagaluru/): ರಾಜ್ಯದಲ್ಲಿ ಭಾರಿ ಸಂಚಲನ ಸೃಷ್ಟಿಸಿರುವಂತಹ ಹಾಸನ ಸಂಸದ ಪ್ರಜ್ವಲ್ ರೇವಣ್ಣರವರದ್ದು ಎನ್ನಲಾದ ಅಶ್ಲೀಲ ವಿಡಿಯೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಶೇರ್‍ ಮಾಡಿದವರ ಮೇಲೆ ಎಸ್.ಐ.ಟಿ. ಹದ್ದಿನ ಕಣ್ಣಿಡಲಾಗಿದೆ. ಇದೀಗ ಚಿಕ್ಕಮಗಳೂರಿನಲ್ಲಿ ಸೋಷಿಯಲ್ ಮಿಡಿಯಾದಲ್ಲಿ ಅಶ್ಲೀಲ ವಿಡಿಯೋಗಳನ್ನು ಹಂಚಿಕೊಂಡ ಹಿನ್ನೆಲೆಯಲ್ಲಿ ಆತನನ್ನು ಪೊಲೀಸರು ಬಂಧನ ಮಾಡಿ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದಾರೆ ಎನ್ನಲಾಗಿದೆ. ಅಶ್ಲೀಲ ವಿಡಿಯೋ ನೋಡುವುದಕ್ಕಾಗಲಿ ಅಥವಾ ಹಂಚಿಕೆ ಮಾಡುವುದಕ್ಕಾಗಲಿ ಈ ಹಿಂದೆ ಕಾನೂನಿನಲ್ಲಿ ಹೆಚ್ಚಿನ ನಿರ್ಬಂಧಗಳಿರಲಿಲ್ಲ. ಆದರೆ ಬೇರೆಯವರ ಮಾನಹಾನಿ ಮಾಡುವುದಕ್ಕೆ ಅವಕಾಶವಿರಲಿಲ್ಲ. ಆದರೆ ಪ್ರಜ್ವಲ್ ರೇವಣ್ಣ […] - [ಎಸ್.ಎಸ್.ಎಲ್.ಸಿ ವಿದ್ಯಾರ್ಥಿನಿಯ ರುಂಡ ಕತ್ತರಿಸಿದ್ದ ಆರೋಪಿ ಸೂಸೈಡ್, ನೇಣಿಗೆ ಶರಣಾದ ಕೊಲೆಗಾರ…..!](https://ismkannadanews.com/sslc-student-murdered-man-also-committed-suicide-in-kodagu/): ಕರ್ನಾಟಕ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಕೊಡಗಿನ ಸೋಮವಾರಪೇಟೆಯ 10ನೇ ತರಗತಿ ವಿದ್ಯಾರ್ಥಿನಿ ಹತ್ಯೆ ಪ್ರಕರಣ ಭಾರಿ ಸದ್ದು ಮಾಡಿದೆ. ಮುಟ್ಟು ಗ್ರಾಮದಲ್ಲಿ 15 ವರ್ಷದ ವಿದ್ಯಾರ್ಥಿನಿಯ ರುಂಡ ಕತ್ತರಿಸಿ, ಬರ್ಬರವಾಗಿ ಕೊಲೆ ಮಾಡಿ ಬಳಿಕ ರುಂಡದ ಜೊತೆ ಆರೋಪಿ ಎಸ್ಕೇಪ್ ಆಗಿದ್ದ. ಆರೋಪಿಯನ್ನು 32 ವರ್ಷದ ಓಂಕಾರಪ್ಪ ಅಲಿಯಾಸ್ ಪ್ರಕಾಶ್ ಎಂದು ಗುರ್ತಿಸಲಾಗಿತ್ತು. ಇದೀಗ ಆರೋಪಿ ಓಂಕಾರಪ್ಪ ಸಹ ತಮ್ಮ ಗ್ರಾಮ ಹಮ್ಮಿಯಾಲದಲ್ಲಿ ಆತ್ನಹತ್ಯೆಗೆ ಶರಣಾಗಿದ್ದಾನೆ. ಆತನ ಮನೆಯ ಬಳಿ ನೇಣಿಗೆ ಶರಣಾಗಿದ್ದಾನೆ. ಕೊಡುಗು ಜಿಲ್ಲೆಯ ಸೋಮವಾರಪೇಟೆಯ […] - [ಒಳಗೆ ಸೇರಿದರೇ ಗುಂಡು ಹುಡುಗಿ ಆಗುವಳು ಗಂಡು, ಎಣ್ಣೆ ಏಟಿನಲ್ಲಿ ನಡು ರಸ್ತೆಯಲ್ಲಿ ಯುವತಿಯ ರಂಪಾಟ, ಬಟ್ಟೆ ಬಿಚ್ಚಿ ಹೈಡ್ರಾಮಾ?](https://ismkannadanews.com/drunk-woman-strips-dances-clashes-with-police-in-ups-kanpur-video-goes-viral/): ನಂಜುಂಡಿ ಕಲ್ಯಾಣ ಎಂಬ ಸಿನೆಮಾದಲ್ಲಿ ನಟಿ ಮಾಲಾಶ್ರೀ ರವರು ಒಳಗೆ ಸೇರಿದರೇ ಗುಂಡು ಎಂಬ ಹಾಡಿಗೆ ಮದ್ಯ ಸೇವನೆ ಮಾಡಿದವರಂತೆ ನಟಿಸಿದ್ದಾರೆ. ಈ ಹಾಡು ತುಂಬಾನೆ ಫೇಮಸ್ ಆಗಿದೆ. ಇಂದಿಗೂ ಸಹ ಈ ಹಾಡು ಕೇಳಿಬರುತ್ತಲೇ ಇದೆ. ಇದೀಗ ರಿಯಲ್ ಲೈಫ್ ನಲ್ಲಿ ಕುಡಿದ ಓರ್ವ ಮಹಿಳೆ ರಂಪಾಟ ಮಾಡಿದ್ದಾಳೆ. ಕುಡಿದ ನಶೆಯಲ್ಲಿ ಯುವತಿಯೊಬ್ಬಳು ರಂಪಾಟ ಮಾಡಿದ್ದು, ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ. ಉತ್ತರ ಪ್ರದೇಶದ ಕಾನ್ಪುರದ ಗುಮ್ನಿ ರಸ್ತೆಯಲ್ಲಿ […] - [ಮಳೆಯ ಮುನ್ಸೂಚನೆಯ ಬಗ್ಗೆ ಅಪ್ಡೇಟ್ ಕೊಡುತ್ತಾ ಈ ಆ್ಯಪ್, ಗುಡುಗು ಮಿಂಚಿನ ಅಪ್ಡೇಟ್ ಸುಲಭವಾಗಿ ನಿಮ್ಮ ಅಂಗೈನಲ್ಲೇ ಪಡೆಯಿರಿ..!](https://ismkannadanews.com/meghdoot-app-will-give-weather-updates/): ದೇಶದ ಅನೇಕ ಪ್ರದೇಶಗಳಲ್ಲಿ ಮಳೆಯ ಅಭಾವದಿಂದ ತೀವ್ರ ಬರಗಾಲ ಉಂಟಾಗಿತ್ತು. ಜತೆಗೆ ಕಳೆದೆರಡು ತಿಂಗಳಿಂದ ಬಿಸಿಲಿನ ತಾಪಕ್ಕೆ ಜನ ಜೀವನ ತತ್ತರಿಸಿ ಹೋಗಿತ್ತು. ಸದ್ಯ ರಾಜ್ಯದಲ್ಲಿ ಮಾನ್ಸೂನ್ ಆರಂಭವಾಗಿದ್ದು, ರಾಜ್ಯದ ಅಲ್ಲಿಲ್ಲಿ ಭಾರಿ ಮಳೆಯಾಗುತ್ತಿದೆ. ಕೆಲವು ಜಿಲ್ಲೆಗಳಿಗೆ ಎಲ್ಲೋ ಅಲರ್ಟ್ ಸಹ ಘೋಷಣೆ ಮಾಡಲಾಗಿದೆ. ಇನ್ನೂ ಮಳೆ, ಗುಡುಗು, ಮಿಂಚು ಗಳ ಬಗ್ಗೆ ಜನಸಾಮಾನ್ಯರೂ ಸಹ ತಿಳಿದುಕೊಳ್ಳಬಹುದು. ಜನರು ಯಾವ ರೀತಿ ಮಳೆಯ ಅಪ್ಡೇಟ್ ಪಡೆಯಬಹುದು ಎಂಬುದನ್ನು ಮೈಸೂರಿನ ಕೃಷಿ ಹವಾಮಾನ ಕ್ಷೇತ್ರದ ಸಹ ಸಂಶೋಧಕ ಡಾ.ಸುಮಂತ್ […] - [ಫೇಕ್ ವಿಡಿಯೋ ಕುರಿತು ಫೈರ್ ಆದ ನಟಿ ಜ್ಯೋತಿ ರಾಯ್, ಫೇಕ್ ವಿಡಿಯೋ ಹರಿಬಿಟ್ಟವರ ವಿರುದ್ದ ಕ್ರಮಕ್ಕೆ ಆಗ್ರಹ….!](https://ismkannadanews.com/actress-jyothi-rai-fires-on-fake-video/): ಕಳೆದೆರಡು ದಿನಗಳ ಹಿಂದೆಯಿಂದ ಸೌತ್ ಸಿನಿರಂಗದ ಕಿರುತೆರೆ ನಟಿ ಜ್ಯೋತಿ ರಾಯ್ ರವರದ್ದು ಎನ್ನಲಾದ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಭಾರಿ ಸದ್ದು ಮಾಡಿತ್ತು. ಕಿರುತೆರೆ ನಟಿ ಜ್ಯೋತಿ ರಾಯ್ ರವರಂತೆ ಕಾಣುವ ಮಹಿಳೆ  ಓರ್ವ ವ್ಯಕ್ತಿಯೊಂದಿಗೆ ಇರುವಂತಹ ಖಾಸಗಿ ಕ್ಷಣಗಳ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗಿತ್ತು. ಈ ಅಶ್ಲೀಲ ವಿಡಿಯೋ ಹಾಗೂ ಪೊಟೋಗಳ ಬಗ್ಗೆ ನಟಿ ಜ್ಯೋತಿ ರಾಯ್ ರಿಯಾಕ್ಟ್ ಆಗಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ಅಸಮಾಧಾನ ಹೊರಹಾಕಿದ್ದಾರೆ. ಕನ್ನಡ […] - [ನೀವು ಆಯ್ಕೆ ಮಾಡಿಕೊಂಡ ಮಾರ್ಗ ನಮಗೆ ತುಂಬಾ ಗರ್ವಕಾರಣ ಎಂದು ಪವನ್ ಕಲ್ಯಾಣ್ ರವರಿಗೆ ಬೆಂಬಲ ಸೂಚಿಸಿದ ಬನ್ನಿ….!](https://ismkannadanews.com/icon-star-allu-arjun-announced-support-to-jansena-pawan-kalyan/): ಸದ್ಯ ಆಂಧ್ರಪ್ರದೇಶದಲ್ಲಿ ಚುನಾವಣೆಯ ಕಾವು ಜೋರಾಗಿದೆ. ಎನ್.ಡಿ.ಎ ಮೈತ್ರಿ ಕೂಟ ಮಾಡಿಕೊಂಡ ಟಿಡಿಪಿ ಹಾಗೂ ಜನಸೇನಾ ಪಕ್ಷ ಈ ಬಾರಿ ಅಧಿಕಾರ ಗದ್ದುಗೆ ಏರಲು ಭಾರಿ ಕಸರತ್ತುಗಳನ್ನು ನಡೆಸುತ್ತಿದೆ. ಇನ್ನೂ ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಪಿಠಾಪುರಂ ಎಂಬ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದಾರೆ. ಅವರಿಗೆ ಸಿನಿರಂಗ ಸೇರಿದಂತೆ ಕುಟುಂಬದ ಕಡೆಯಿಂದಲೂ ಬೆಂಬಲ ಸಿಗುತ್ತಿದೆ. ಕೆಲವರು ಪವನ್ ಕಲ್ಯಾಣ್ ರವರಿಗೆ ಅನುಕೂಲವಾಗುವಂತೆ ಸೋಷಿಯಲ್ ಮಿಡಿಯಾ ಮೂಲಕ ಬೆಂಬಲ ಸೂಚಿಸುತ್ತಿದ್ದರೇ, ಮತ್ತೆ ಕೆಲವರು ನೇರವಾಗಿ ಅವರ ಪರ ಪ್ರಚಾರ ನಡೆಸುತ್ತಾರೆ. […] - [ಪ್ರಧಾನಿ ಆರ್ಥಿಕ ಸಲಹಾ ಮಂಡಳಿ ವರದಿ ಪ್ರಕಟ: ಹಿಂದೂ ಜನಸಂಖ್ಯೆ ಕುಸಿತಮ ಮುಸ್ಲಿಂ ಜನಸಂಖ್ಯೆ ಹೆಚ್ಚಳ?](https://ismkannadanews.com/muslim-population-raised-hindu-population-down-report-by-eac-pm/): ಪ್ರಧಾನಮಂತ್ರಿಯ ಆರ್ಥಿಕ ಸಲಹಾ ಮಂಡಳಿ ವರದಿಯಂತೆ ಭಾರತದಲ್ಲಿ 1950 ಮತ್ತು 2015ರ ನಡುವಿನ ಅವಧಿಯಲ್ಲಿ ಹಿಂದೂ ಜನಸಂಖ್ಯೆ ಶೇ.7.82 ಕಡಿಮೆಯಾಗಿದೆ. ಆದರೆ ಮುಸ್ಲಿಂರ ಸಂಖ್ಯೆ ಮಾತ್ರ ಶೇ.43.15 ಹೆಚ್ಚಾಗಿದೆ ಎಂಬ ವರದಿಯೊಂದರಲ್ಲಿ ತಿಳಿಸಿದೆ. ಕ್ರಾಸ್ ಕಂಟ್ರಿ ಅನಾಲಿಸಿಸ್ ಎಂಬ ಶೀರ್ಷಿಕೆಯ ಪತ್ರಿಕಾ ವರದಿಯಲ್ಲಿ ಮಾಹಿತಿ ನೀಡಲಾಗಿದೆ ಎಂದು ತಿಳಿದುಬಂದಿದೆ. ಭಾರತದಲ್ಲಿ ಹಿಂದೂಗಳ ಜನಸಂಖ್ಯೆ ಇಳಿಮುಖ ಕಂಡಿದ್ದು, ಅಲ್ಪಸಂಖ್ಯಾತರ ಜನಸಂಖ್ಯೆಯಲ್ಲಿ ಏರಿಕೆ ಕಂಡಿದೆ ಎಂದು ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಮಂಡಳಿ (EAC-PM) ನೀಡಿದ ವರದಿಯಲ್ಲಿ ಬಹಿರಂಗವಾಗಿದೆ. ದೇಶದಲ್ಲಿ […] - [ಚಿಕ್ಕಬಳ್ಳಾಪುರದ ಗುಡಿಬಂಡೆಯಲ್ಲಿ 59.24 ರಷ್ಟು ಎಸ್.ಎಸ್.ಎಲ್.ಸಿ ಫಲಿತಾಂಶ](https://ismkannadanews.com/sslc-results-announced-gudibande-got-59-percentage/): ಗುಡಿಬಂಡೆ: 2023-24ನೇ ಸಾಲಿನ ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟಗೊಂಡಿದ್ದು, ಶೇ.59.24 ರಷ್ಟು ಫಲಿತಾಂಶ ಪಡೆದುಕೊಂಡಿದೆ. ಕಳೆದ ವರ್ಷ ಶೇ.99.53 ರಷ್ಟು ಫಲಿತಾಂಶ ಪಡೆದುಕೊಂಡಿತ್ತು. ಈ ಬಾರಿ ಒಟ್ಟು 709 ಮಂದಿ ಪರೀಕ್ಷೆಯನ್ನು ಬರೆದಿದ್ದು, 420 ಮಂದಿ ಉತ್ತೀರ್ಣರಾಗಿದ್ದಾರೆ. ಮಾಚಹಳ್ಳಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ದೀಪ 593 ಅಂಕಗಳನ್ನು ಪಡೆದುಕೊಂಡು ತಾಲೂಕಿನ ಟಾಪರ್‍ ಆಗಿದ್ದಾರೆ. ತಾಲೂಕಿನ 12 ಸರ್ಕಾರಿ, 2 ವಸತಿ ಶಾಲೆ ಹಾಗೂ ಒಂದು ಅನುದಾನಿತ ಪ್ರೌಢಶಾಲೆ ಸೇರಿ ಒಟ್ಟು 15 ಶಾಲೆಗಳಿದ್ದು, ಒಟ್ಟು 709 ವಿದ್ಯಾರ್ಥಿಗಳು ಪರೀಕ್ಷೆಗೆ […] - [SSLC ಫಲಿತಾಂಶ ಪ್ರಕಟ, ಪಾಸ್ ಆಗಿದ್ದರೂ ಫೇಲ್ ಆಗಿದ್ದೇನೆಂದು ವಿದ್ಯಾರ್ಥಿನಿ ಆತ್ಮಹತ್ಯೆ, ಫೇಲ್ ಆಗಿದ್ದಕ್ಕೆ ನೇಣಿಗೆ ಶರಣಾದ ವಿದ್ಯಾರ್ಥಿ…!](https://ismkannadanews.com/mandya-sslc-student-hangs-after-results/): 2023-24 ನೇ ಶೈಕ್ಷಣಿಕ ವರ್ಷದ ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟವಾಗಿದ್ದು, ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದಕ್ಕಾಗಿ ವಿದ್ಯಾರ್ಥಿ ಒಬ್ಬರು ನೇಣಿಗೆ ಶರಣಾಗಿದ್ದಾರೆ, ಮತ್ತೋರ್ವ ವಿದ್ಯಾರ್ಥಿನಿ ಪಾಸ್ ಆಗಿದ್ದರೂ ಫೇಲ್ ಆಗಿದ್ದೇನೆ ಎಂದು ಭಾವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. 10ನೇ ತರಗತಿ ಪರೀಕ್ಷೆಯಲ್ಲಿ ವಿದ್ಯಾರ್ಥಿನಿ ಪಾಸ್ ಆಗಿದ್ದರೂ ತಾನು ಫೇಲ್ ಆಗಿದ್ದೇನೆಂದು ಭಾವಿಸಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಹುಲಿಗೆರೆಪುರ ಗ್ರಾಮದಲ್ಲಿ ನಡೆದಿದೆ. ಮೃತ ದುರ್ದೈವಿಯನ್ನು ಹುಲಿಗೆಪುರ ಗ್ರಾಮದ  ಅಮೃತಾ (16) ಎಂದು ಗುರ್ತಿಸಲಾಗಿದೆ. ಮೃತ ಅಮೃತಾ ನಗರಕೆರೆ […] - [ಬಿಳಿ ಕೂದಲನ್ನು ಕಪ್ಪಾಗಿಸಲು ಸಹಾಯ ಮಾಡುವ ಕೆಲವು ನೈಸರ್ಗಿಕ ವಿಧಾನಗಳು ಇಲ್ಲಿವೆಃ](https://ismkannadanews.com/natural-tips-white-hair-to-black-hair/): ಇತ್ತೀಚಿಗೆ ವಿಟಮಿನ್ ಗಳ ಕೊರತೆಯಿಂದ ಹುಟ್ಟಿದ ಮಕ್ಕಳಿಗೆ ಬಿಳಿಕೂದಲು ಬರುತ್ತದೆ. ಈ ಬಿಳಿಕೂದಲನ್ನು ಕಪ್ಪಾಗಿಸಲು ಅನೇಕರು ಹೇರ್‍ ಕಲರ್‍ ಗಳನ್ನು ಬಳಸುತ್ತಿರುತ್ತಾರೆ. ಕೆಲವೊಂದು ಹೇರ್‍ ಕಲರ್‍ ಗಳಿಂದ ಸೈಡ್ ಎಫೆಕ್ಟ್ ಸಹ ತುಂಬಾನೆ ಇದೆ ಎನ್ನಲಾಗಿದೆ. ಆದರೆ ನೈಸರ್ಗಿಕವಾಗಿ ದೊರೆಯುವಂತ ಕೆಲವೊಂದು ವಸ್ತುಗಳಿಂದ ಬಿಳಿ ಕೂದಲನ್ನು ಕಪ್ಪು ಮಾಡಿಕೊಳ್ಳಬಹುದಾಗಿದೆ. ನೀವು ಒಮ್ಮೆ ಇದನ್ನು ಟ್ರೈ ಮಾಡಬಹುದು. ನೆಲ್ಲಿಕಾಯಿಃ ಇವು ಕೂದಲಿನ ಬೆಳವಣಿಗೆಗೆ ಮತ್ತು ಆರೋಗ್ಯಕ್ಕೆ ಬಹಳ ಒಳ್ಳೆಯದು. ಒಂದು ನೆಲ್ಲಿಕಾಯಿಯನ್ನು ಜಜ್ಜಿ, ಅದರ ರಸವನ್ನು ತೆಗೆಯಿರಿ. ಈ […] - [ಗಡಿ ಪ್ರದೇಶದಲ್ಲಿದ್ದರೂ ಕನ್ನಡ ಭಾಷೆಗೆ ಯಾವುದೇ ಧಕ್ಕೆಯಾಗದಂತೆ ಭಾಷೆಯನ್ನು ಬೆಳೆಸುವುದು ಕನ್ನಡಿಗರ ಕರ್ತವ್ಯ](https://ismkannadanews.com/it-is-the-duty-of-the-kannadigas-to-develop-the-language-without-harming-the-kannada-language-even-in-the-border-region/): ಬಾಗೇಪಲ್ಲಿ: ಗಡಿ ಪ್ರದೇಶದಲ್ಲಿದ್ದರೂ ಕನ್ನಡ ಭಾಷೆಗೆ ಯಾವುದೇ ರೀತಿಯ ಧಕ್ಕೆ ಉಂಟಾಗದ ರೀತಿಯಲ್ಲಿ ಕನ್ನಡ ಭಾಷೆಯನ್ನು ಪ್ರೀತಿಸಿ, ಉಳಿಸಿ ಬೆಳಸಬೇಕಾಗಿರುವುದು ಪ್ರತಿಯೊಬ್ಬ ಕನ್ನಡಿಗರ  ಕರ್ತವ್ಯ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೋ. ವೈ.ನಾರಾಯಣ ತಿಳಿಸಿದರು. ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ  ಐಸಿಎಕ್ಯೂ ಕೋಶ ಮತ್ತು ಕನ್ನಡ ವಿಭಾಗದ ಸಹಕಾರದೊಂದಿಗೆ  ಹಮ್ಮಿಕೊಳ್ಳಲಾಗಿದ್ದ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷೆವಹಿಸಿ ಮಾತನಾಡಿದ ಅವರು ಗಡಿ ಪ್ರದೇಶದಲ್ಲಿ ಭಾಷಾ ಸಂಘರ್ಷದ ಬದಲಿಗೆ […] - [SSLC ಫಲಿತಾಂಶ ಪ್ರಕಟ: ರಾಜ್ಯಕ್ಕೆ ರೈತನ ಮಗಳು ಫಸ್ಟ್](https://ismkannadanews.com/karnataka-sslc-results-announced-ankita-basappa-got-first-rank/): ಕರ್ನಾಟಕದ ಎಸ್.ಎಸ್.ಎಲ್.ಸಿ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಉಡುಪಿ ಜಿಲ್ಲೆ ಪಡೆದುಕೊಂಡಿದ್ದು ಯಾದಗಿರಿ ಕೊನೆಯ ಸ್ಥಾನ ಪಡೆದುಕೊಂಡಿದೆ. ಬಾಗಲಕೋಟೆ ಜಿಲ್ಲೆಯ ರೈತ ಕುಟುಂಬದ ಅಂಕಿತಾ ಬಸಪ್ಪ ಎಂಬ ವಿದ್ಯಾರ್ಥಿ ರಾಜ್ಯಕ್ಕೆ ಟಾಪರ್ ಆಗಿದ್ದಾರೆ. ಬಾಗಲಕೋಟೆಯ ಮಧೋಳ ತಾಲ್ಲೂಕಿನ ಮೆಳ್ಳಿಗೇರಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿ ಅಂಕಿತಾ ಬಸಪ್ಪ 625 ಅಂಕಗಳಿಗೆ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. 2023-24 ನೇ ಸಾಲಿನ SSLC ಪರೀಕ್ಷೆ ಫಲಿತಾಂಶ ಪ್ರಕಟವಾಗಿದೆ. ಒಟ್ಟು 8,59,967 […] - [ಆಂಧ್ರದಲ್ಲಿ ಈ ಬಾರಿ ಅಧಿಕಾರ ಯಾರದ್ದು ಎಂದು ಭವಿಷ್ಯ ನುಡಿದ ಖ್ಯಾತ ಜ್ಯೋತಿಷಿ, ಆತ ಹೇಳಿದ್ದು ಏನು?](https://ismkannadanews.com/astrologer-venu-swamy-shocking-predictions-ap-election-results/): ಆಂಧ್ರಪ್ರದೇಶದಲ್ಲಿ ಭಾರಿ ಖ್ಯಾತಿ ಗಳಿಸಿರುವ ಜ್ಯೋತಿಷಿ ವೇಣು ಸ್ವಾಮಿ ದೊಡ್ಡ ದೊಡ್ಡ ಸೆಲೆಬ್ರೆಟಿಗಳ ಜ್ಯೋತಿಷ್ಯ ನುಡಿದು ಸುದ್ದಿಯಾಗುತ್ತಿರುತ್ತಾರೆ. ಅದರಲ್ಲೂ ಸಿನಿರಂಗದ ಅನೇಕ ನಟ-ನಟಿಯರ ಬಗ್ಗೆ ಜ್ಯೋತಿಷ್ಯ ನುಡಿದು ಸುದ್ದಿಯಾಗಿದ್ದಾರೆ. ಇದೀಗ ಇದೇ ವೇಣು ಸ್ವಾಮಿ ಈ ಭಾರಿ ಆಂಧ್ರ ಪ್ರದೇಶದಲ್ಲಿ ಅಧಿಕಾರ ಹಿಡಿಯುವುದು ಯಾರು, ಎನ್.ಡಿ.ಎ ಒಕ್ಕೂಟ ಏನಾಗುತ್ತದೆ, ನಟ ಪವನ್ ಕಲ್ಯಾಣ್ ರವರು ಏನಾಗುತ್ತಾರೆ ಎಂಬೆಲ್ಲಾ ವಿಚಾರಗಳನ್ನು ತಿಳಿಸಿದ್ದಾರೆ ಎಂದು ತಿಳಿದುಬಂದಿದೆ. ಆಂಧ್ರಪ್ರದೇಶದಲ್ಲಿ ಲೋಕಸಭಾ ಹಾಗೂ ವಿಧಾನಸಭಾ ಚುನಾವಣೆ ಅಬ್ಬರ ಜೋರಾಗಿದೆ. ಈ ಭಾರಿ ವೈ.ಎಸ್.ಆರ್‍. […] - [ಲವ್ ಮ್ಯಾರೇಜ್: ಅನ್ಯಕೋಮಿನ ಯುವತಿಯೊಂದಿಗೆ ಮದುವೆಯಾದ ಯುವಕ, ಹಿಂದೂ ಕಾರ್ಯಕರ್ತರು-ಪೊಲೀಸರ ನಡುವೆ ಘರ್ಷಣೆ..!](https://ismkannadanews.com/love-marriage-clash-between-police-and-hindu-workers-in-bagalkot/): ಪ್ರೀತಿಗೆ ಜಾತಿ, ಹಣ ಎಂಬ ಯಾವುದೇ ಬೇಧಭಾವವಿಲ್ಲ. ಈ ಹಿನ್ನೆಲೆಯಲ್ಲಿ ಆಗಾಗ ಸಮಾಜದಲ್ಲಿ ಬೇರೆ ಬೇರೆ ಕೋಮುಗಳ ನಡುವೆ ಪ್ರೀತಿ ಹುಟ್ಟಿ ಮದುವೆಯಾಗುತ್ತಾರೆ. ಕೆಲವೊಂದು ಮದುವೆಗಳು ಸುಖ್ಯಾಂತ ಕಂಡರೇ ಕೆಲವು ದುರಂತ ಸಹ ಕಂಡಿದೆ. ಇದೀಗ ಬಾಗಲಕೋಟೆಯಲ್ಲಿ ಅನ್ಯಕೋಮಿನ ಯುವಕ-ಯುವತಿ ಮದುವೆಯಾಗಿದೆ. ಈ ಮದುವೆ ಹಿಂದೂಪರ ಸಂಘಟನೆ ಹಾಗೂ ಪೊಲೀಸರ ನಡುವೆ ಸಂಘರ್ಷಕ್ಕೆ ಕಾರಣವಾಗಿದೆ. ಬಾಗಲಕೋಟೆಯ ನವನಗರದ ನಗರಸಭೆ ಎದುರು ಈ ಘಟನೆ ನಡೆದಿದೆ ಎನ್ನಲಾಗಿದೆ. ಬಾದಾಮಿ ಮೂಲದ ಯುವಕ-ಯುವತಿ ದೇವಸ್ಥಾನದಲ್ಲಿ ಮದುವೆಯಾಗಿದ್ದರು. ಈ ಜೋಡಿ ಪ್ರೀತಿಸಿ […] - [ಕೇಂದ್ರ ಸರ್ಕಾರದ ಉದ್ಯೋಗ ಬಯಸುವವರಿಗೆ ಗುಡ್ ನ್ಯೂಸ್, ರೈಲ್ವೆ ಇಲಾಖೆಯಲ್ಲಿವೆ 4660 ಹುದ್ದೆಗಳು….!](https://ismkannadanews.com/rrb-invites-applications-for-4660-si-constable-posts/): ಅನೇಕ ವಿದ್ಯಾವಂತರು ಕೇಂದ್ರ ಸರ್ಕಾರಿ ಹುದ್ದೆಗಳನ್ನು ಪಡೆಯುವ ನಿರೀಕ್ಷೆಯಲ್ಲಿರುತ್ತಾರೆ. ಅಂತಹವರಿಗೆ ಇಲ್ಲೊಂದು ಗುಡ್ ನ್ಯೂಸ್ ಇದೆ. ಭಾರತೀಯ ರೈಲ್ವೆ ಇಲಾಖೆಯಲ್ಲಿ ಬರೊಬ್ಬರಿ 4660 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನ ಮಾಡಿದೆ. ನೇಮಕಾತಿ ಅಧಿಸೂಚನೆ ಪ್ರಕಟಿಸಿದ್ದು, ಅರ್ಜಿ ಸಲ್ಲಿಕೆ ಸೇರಿದಂತೆ ವಿವರಿಗಳಿಗಾಗಿ ಮುಂದೆ ಓದಿ. ಭಾರತೀಯ ರೈಲ್ವೆ ಇಲಾಖೆ ವ್ಯಾಪ್ತಿಯ ರೈಲ್ವೆ ರಕ್ಷಣಾ ಪಡೆಯಲ್ಲಿ ಒಟ್ಟು 4660 ಹುದ್ದೆಗಳು ಖಾಲಿಯಿವೆ. ಸಬ್ ಇನ್ಸ್ ಪೆಕ್ಟರ್‍ 452 ಹಾಗೂ ಕಾನಿಸ್ಟೇಬಲ್ 4208 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ. ಈಗಾಗಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, […] - [ಪೂರ್ವ ಭಾರತದ ಜನರು ಚೀನಿಯರಂತೆ, ದಕ್ಷಿಣದವರು ಆಫ್ರಿಕನ್ನರಂತೆ ಕಾಣುತ್ತಾರೆ ಎಂದ ಸ್ಯಾಮ್ ಪಿತ್ರೋಡಾ…..!](https://ismkannadanews.com/congress-leader-sam-pitroda-again-says-controversy-comments/): ಕೆಲವು ದಿನಗಳ ಹಿಂದೆಯಷ್ಟೆ ಸಂಪತ್ತಿನ ಮರು ಹಂಚಿಕೆಯ ಬಗ್ಗೆ ವಿವಾದಿತ ಹೇಳಿಕೆ ನೀಡಿದಂತಹ ಸಾಗರೋತ್ತರ ಕಾಂಗ್ರೇಸ್ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಇದೀಗ ಮತ್ತೊಂದು ಹೇಳಿಕೆ ನೀಡಿದ ಸುದ್ದಿಯಾಗಿದ್ದಾರೆ. ಸಂಪತ್ತಿನ ಮರು ಹಂಚಿಕೆ ಕುರಿತಂತೆ ಹೇಳಿಕೆ ನೀಡಿ ಲೋಕಸಭಾ ಚುನಾವಣೆಯ ಸಮಯದಲ್ಲಿ ಕಾಂಗ್ರೇಸ್ ಗೆ ಮುಜುಗರ ಉಂಟು ಮಾಡಿದಂತಹ ಪಿತ್ರೋಡಾ ಪೂರ್ವ ಭಾರತದ ಜನರು ಚೀನಿಯರಂತೆ, ದಕ್ಷಿಣ ಭಾರಯದ ಜನ ಆಫ್ರಿಕನ್ನರಂತೆ ಕಾಣಿಸುತ್ತಾರೆ ಎಂದು ಹೇಳಿದ್ದಾರೆ. ಇತ್ತೀಚಿಗೆ ಮಾಧ್ಯಮವೊಂದರ ಜೊತೆಗೆ ಮಾತನಾಡಿದಂತಹ ಪಿತ್ರೋಡಾ ಭಾರತದಂತಹ ದೇಶದಲ್ಲಿ ಮಾತ್ರ ಎಲ್ಲರನ್ನೂ […] - [ಕನ್ನಡದ ಕಿರುತೆರೆ ನಟಿ ಅಶ್ಲೀಲ ವಿಡಿಯೋ ವೈರಲ್, ಆಕೆ ಜೊತೆಗಿರುವ ವ್ಯಕ್ತಿ ಯಾರು ಎಂಬ ಪ್ರಶ್ನೆ ಉದ್ಬವ….!](https://ismkannadanews.com/south-tv-actress-jyoti-rai-obscene-video-has-gone-viral-on-social-media/): ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ಕೆಲವೊಂದು ಅಶ್ಲೀಲ ವಿಡಿಯೋಗಳು ತುಂಬಾನೆ ವೈರಲ್ ಆಗುತ್ತಿವೆ. ಈ ವಿಡಿಯೋಗಳು ನಿಜವಾದ ವಿಡಿಯೋಗಳೇ ಅಥವಾ ಮಾರ್ಫ್ ಮಾಡಿರುವಂತಹ ವಿಡಿಯೋಗಳೇ ಎಂಬುದನ್ನು ಪಕ್ಕಕ್ಕಿಟ್ಟರೇ ವಿಡಿಯೋಗಳು ಮಾತ್ರ ಚರ್ಚೆಗೆ ಕಾರಣವಾಗುತ್ತಿವೆ. ಇದೀಗ ಕನ್ನಡ ಮೂಲದ ಸ್ಟಾರ್‍ ಕಿರುತೆರೆ ನಟಿಯೊಬ್ಬರದ್ದು ಎನ್ನಲಾದ ಅಶ್ಲೀಲ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ. ಈ ವಿಡಿಯೋ ಮಾರ್ಫ್ ಮಾಡಿರುವ ವಿಡಿಯೋ ಎನ್ನಲಾಗಿದ್ದು, ಈ ಕುರಿತು ಸ್ಪಷ್ಟನೆ ಸಿಗಬೇಕಿದೆ. ಜೊತೆಗೆ ಆಕೆಯೊಂದಿಗೆ ಇರುವ ವ್ಯಕ್ತಿ ಯಾರು ಎಂಬ ಪ್ರಶ್ನೆ […] - [ಬಡ ಆಟೋ ಚಾಲಕಿಯರ ಸಾಲ ತೀರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದ ನಟ ರಾಘವ ಲಾರೆನ್ಸ್…..!](https://ismkannadanews.com/actor-raghava-lawrence-help-to-lady-auto-drivers/): ಯಾವುದೇ ಬ್ಯಾಕ್ ಗ್ರೌಂಡ್ ಇಲ್ಲದೇ ಸಿನಿರಂಗದಲ್ಲಿ ಕಷ್ಟಪಟ್ಟು ಸಾಧನೆ ಮಾಡಿದ ನಟ ಕಂ ನಿರ್ದೇಶಕ ರಾಘವ ಲಾರೆನ್ಸ್ ಸಿನೆಮಾಗಳ ಜೊತೆಗೆ ಸಮಾಜ ಸೇವೆ ಮಾಡುತ್ತಾ ಖ್ಯಾತಿ ಗಳಿಸಿದ್ದಾರೆ. ಬಡ ಕುಟುಂಬದಿಂದ ಬಂದಂತಹ ರಾಘವ ಲಾರೆನ್ಸ್ ಸ್ವಂತ ಪ್ರತಿಭೆಯಿಂದಲೇ ಖ್ಯಾತಿ ಪಡೆದುಕೊಂಡು ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಪಡೆದುಕೊಂಡಿದ್ದಾರೆ. ಇನ್ನೂ ಸಿನೆಮಾಗಳ ಮೂಲಕ ತಾನು ಸಂಪಾದನೆ ಮಾಡಿದ ಹಣದಲ್ಲಿ ಸಮಾಜ ಸೇವೆ ಮಾಡುವ ಮೂಲಕ ಅನೇಕರಿಗೆ ಮಾದರಿಯಾಗಿದ್ದಾರೆ. ಇದೀಗ ತಮಿಳುನಾಡಿನ ಕೆಲ ಆಟೋ ಚಾಲಕಿಯರ ಸಾಲವನ್ನು ತೀರಿಸಿ ಮಾನವೀಯತೆ […] - [ನಾಳೆ 10ನೇ ತರಗತಿ ಫಲಿತಾಂಶ ಬಿಡುಗಡೆ, ನಿಮ್ಮ ಫಲಿತಾಂಶ ಈ ವೆಬ್ ಸೈಟ್ ನಲ್ಲಿ ಚೆಕ್ ಮಾಡಿಕೊಳ್ಳಿ….!](https://ismkannadanews.com/karnataka-10th-class-result-release-tomorrow/): ಪ್ರತಿಯೊಬ್ಬ ವಿದ್ಯಾರ್ಥಿಗೆ ಪ್ರಮುಖ ಘಟ್ಟವಾದ ಎಸ್.ಎಸ್.ಎಲ್.ಸಿ ಪರೀಕ್ಷೆಯ ಫಲಿತಾಂಶ ನಾಳೆ ಅಂದರೇ ಮೇ.09 ರಂದು ಬಿಡುಗಡೆಯಾಗಲಿದೆ. ಕಳೆದ ಮಾರ್ಚ್ ಮಾಹೆಯಲ್ಲಿ ಆರಂಭವಾದ ಎಸ್.ಎಸ್.ಎಲ್.ಸಿ ಪರೀಕ್ಷೆ ಏಪ್ರಿಲ್ ಮಾಹೆಯಲ್ಲಿ ಮುಕ್ತಾಯವಾಗಿತ್ತು. ಏಪ್ರಿಲ್ 15 ರಂದು ಮೌಲ್ಯಮಾಪನ ಆರಂಭವಾಗಿತ್ತು. ಮೇ.9 ರಂದು ಫಲಿತಾಂಶ ಪ್ರಕಟವಾಗಲಿದೆ. ವಿದ್ಯಾರ್ಥಿಗಳೊಂದಿಗೆ ಪೋಷಕರು ಸಹ ಬಹು ನಿರೀಕ್ಷೆಯಿಂದ ಕಾಯುತ್ತಿರುವ SSLC ಪರೀಕ್ಷೆ ಫಲಿತಾಂಶ ಮೇ.9 ರಂದು ಬಿಡುಗಡೆಯಾಗಲಿದೆ. ಬೆಳಿಗ್ಗೆ 10.30 ಗಂಟೆಯ ಬಳಿಕ ವಿದ್ಯಾರ್ಥಿಗಳು ಆನ್ ಲೈನ್ ಮೂಲಕ ಫಲಿತಾಂಶ ಪರೀಕ್ಷೆ ಮಾಡಿಕೊಳ್ಳಬಹುದಾಗಿದೆ. ಮಾರ್ಚ್-25 ರಂದು […] - [ಕುಟುಂಬದ ಇತರ ಪುರುಷರೊಂದಿಗೆ ಹಾಸಿಗೆ ಹಂಚಿಕೊಳ್ಳುವಂತೆ ಪತ್ನಿಗೆ ಕಿರುಕುಳ, ಪ್ರಕರಣ ದಾಖಲಾಗುತ್ತಿದ್ದಂತೆ ಪರಾರಿಯಾದ ಪತಿ…..!](https://ismkannadanews.com/husband-forces-wife-to-have-to-sleep-with-family-members-in-rajasthan/): ಸಮಾಜದಲ್ಲಿ ಕೆಲ ಮಹಿಳೆಯರು ವಿವಿಧ ರೀತಿಯಲ್ಲಿ ಕಿರುಕುಳಕ್ಕೆ ಒಳಗಾಗುತ್ತಿರುತ್ತಾರೆ. ಮಹಿಳೆಯರ ಮೇಲೆ ನಡೆಯುವಂತಹ ದೌರ್ಜನ್ಯಗಳನ್ನು ತಡೆಯುವ ನಿಟ್ಟಿನಲ್ಲಿ ಕಠಿಣ ಕಾನೂನು ಇದ್ದರೂ ಸಹ ದೌರ್ಜನ್ಯಗಳು, ಹಲ್ಲೆಗಳು ನಿಲ್ಲುತ್ತಿಲ್ಲ. ಅಂತಹುದೇ ಮನುಕುಲ ತಲೆತಗ್ಗಿಸುವಂತಹ ಘಟನೆಯೊಂದು ರಾಜಸ್ತಾನದಲ್ಲಿ ನಡೆದಿದೆ. ರಾಜಸ್ತಾನದ ಸಂದ್ವಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ತನ್ನ ಪತಿ ಕುಟುಂಬದಲ್ಲಿರುವ ಇತರೆ ಪುರುಷರೊಂದಿಗೆ ಲೈಂಗಿಕ ಕ್ರಿಯೆ ನಡೆಸುವಮತೆ ಪತ್ನಿಗೆ ಕಿರುಕುಳ ನೀಡುತ್ತಿದ್ದ ಆರೋಪದ ಮೇರೆಗೆ ಮಹಿಳೆಯೊಬ್ಬರು ಪತಿ, ಮಾವ ಹಾಗೂ ಸೋದರ ಮಾವ ಸೇರಿದಂತೆ 8 […] - [ನನ್ನ ಹಾಗೂ ಪ್ರಜ್ವಲ್ ಪ್ರಕರಣದಲ್ಲಿ ಎಸ್.ಐ.ಟಿ ಮೇಲೆ ವಿಶ್ವಾಸವಿಲ್ಲ ಎಂದ ಮಾಜಿ ಸಚಿವ ರಮೇಶ್ ಜಾರಕಿಹೊಳಿ…..!](https://ismkannadanews.com/ramesh-jarkiholi-comments-about-sit/): ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ. ಸದ್ಯ ಈ ಪ್ರಕರಣದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್‍ ರವರು ಭಾಗಿಯಾಗಿದ್ದಾರೆ ಎಂಬ ಆಡಿಯೋ ಭಾರಿ ಸದ್ದು ಮಾಡುತ್ತಿದೆ. ಇದೀಗ ಮಾಜಿ ಸಚಿವ ರಮೇಶ್ ಜಾರಕಿಹೊಳಿ ನನ್ನ ಕೇಸ್ ನಲ್ಲಿ ಡಿಕೆಶಿ ನೇರವಾಗಿ ಭಾಗಿಯಾದ ಬಗ್ಗೆ ನನ್ನ ಬಳಿ ಸಾಕ್ಷಿಗಳಿವೆ ಎಂದು ಹೇಳಿದ್ದಾರೆ. ಮಾಜಿ ಸಚಿವ ರಮೇಶ್ ಜಾರಕಿಹೊಳಿ ರವರು ಗೋಕಾಕ ನಗರದಲ್ಲಿ ಮಾಧ್ಯಮಗಳೊಂದಿಗೆ ಈ ಕುರಿತು ಮಾತನಾಡಿದರು. ಪ್ರಜ್ವಲ್ ಪ್ರಕರಣದಲ್ಲಿ ಡಿ.ಕೆ.ಶಿವಕುಮಾರ್‍ […] - [ಬಾಗೇಪಲ್ಲಿಯಲ್ಲಿ ಶಾಸಕ ಸುಬ್ಬಾರೆಡ್ಡಿ ರವರ 59ನೇ ಹುಟ್ಟುಹಬ್ಬ ಆಚರಣೆ....!](https://ismkannadanews.com/congress-mla-subbareddy-birthday-celebration-in-bagepalli/): ಬಾಗೇಪಲ್ಲಿ: ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ರವರ ಜನ್ಮದಿನದ ಅಂಗವಾಗಿ ಶಾಸಕರ ಅಭಿಮಾನಿಗಳು ಹಾಗೂ ಪಕ್ಷದ ಮುಖಂಡರು ಕಾರ್ಯಕರ್ತರು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿನ ಹೊರರೋಗಿಗಳಿಗೆ ಹಣ್ಣು ಹಂಪಲು ವಿತರಿಸಿ, ಬಯಲಾಂಜನೇಯ ಸ್ವಾಮಿ ದೇವಾಲಯ ಹಾಗೂ ದರ್ಗಾದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪಟಾಕಿಗಳನ್ನು ಸಿಡಿಸಿ ಸಹಿ ಹಂಚುವ ಮೂಲಕ ಬಾಗೇಪಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ರವರ 59 ನೇ ಹುಟ್ಟು ಹಬ್ಬವನ್ನು ಆಚರಣೆ ಮಾಡಿದರು. ಶಾಸಕ ಎನ್.ಸುಬ್ಬಾರೆಡ್ಡಿ ರವರ ಹುಟ್ಟು ಹಬ್ಬದ ಅಂಗವಾಗಿ ಶಾಸಕರ ಬೆಂಬಲಿಗರು, ಅಭಿಮಾನಿಗಳು, ಪಕ್ಷದ ಮುಖಂಡರು ಸೇರಿದಂತೆ ಕಾರ್ಯಕರ್ತರು […] - [ಶಾಸಕ ಸುಬ್ಬಾರೆಡ್ಡಿಯವರ ಹುಟ್ಟುಹಬ್ಬದ ಅಂಗವಾಗಿ ಹಣ್ಣು ಹಂಪಲು ವಿತರಣೆ](https://ismkannadanews.com/congress-mla-sn-subbareddy-birthday-celebration-in-gudibande/): ಗುಡಿಬಂಡೆ: ಕ್ಷೇತ್ರದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿಯವರ ಹುಟ್ಟುಹಬ್ಬದ ನಿಮಿತ್ತ ಗುಡಿಬಂಡೆ ಸಾರ್ವಜನಿಕ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡುವ ಮೂಲಕ ಹಾಗೂ ತಾಲುಕಿನ ಬೀಚಗಾನಹಳ್ಳಿ ಕ್ರಾಸ್ ಬಳಿ ಅನ್ನಸಂತರ್ಪಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಆದಿರೆಡ್ಡಿ ಮಾತನಾಡಿ, ಕ್ಷೇತ್ರದಲ್ಲಿ ಅನೇಕ ವರ್ಷಗಳಿಂದ ಸಮಾಜ ಸೇವೆ ಮಾಡುತ್ತಾ, ಬಳಿಕ ಜನರ ಸೇವೆಗಾಗಿ ರಾಜಕೀಯಕ್ಕೆ ಬಂದ ಸುಬ್ಬಾರೆಡ್ಡಿಯವರು ಸರಳ ಹಾಗೂ ಸಜ್ಜನರು. ಮೂರು ಭಾರಿ ಸತತವಾಗಿ ಅವರು ಶಾಸಕರಾಗಿ ಹ್ಯಾಟ್ರಿಕ್ ಹೊಡೆದಿದ್ದಾರೆ. ಕ್ಷೇತ್ರಕ್ಕೆ ಅವರ ಸೇವೆ […] - [ತಮಿಳುನಾಡು ಯುವಕನ್ನು ಪ್ರೀತಿಸಿ ಮದುವೆಯಾಗಲು ಪೋಲೆಂಡ್ ನಿಂದ ಬಂದ ಯುವತಿ, ಹಿಂದೂ ಸಂಪ್ರದಾಯದಂತೆ ಹಸಮನೆ ಏರಿದ ಜೋಡಿ…..!](https://ismkannadanews.com/polish-girl-marries-tamil-boy-as-per-indian-culture-in-tamilnadu/): ಉನ್ನತ ವ್ಯಾಸಂಗಕ್ಕಾಗಿ ತಮಿಳುನಾಡಿನಿಂದ ಪೋಲೆಂಡ್ ಗೆ ಹೋಗಿದ್ದ ಯುವಕ ಅಲ್ಲಿನ ಯುವತಿಯೊಂದಿಗೆ ಪ್ರೇಮ ಪಯಣ ಸಾಗಿಸಿದ್ದಾನೆ. ಸುಮಾರು ಮೂರು ವರ್ಷಗಳಿಂದ ಪೋಲೆಂಡ್ ಯುವತಿಯನ್ನು ಪ್ರೀತಿಸುತ್ತಿದ್ದ ಯುವಕ ಹಿಂದೂ ಸಂಪ್ರದಾಯದಂತೆ ಆಕೆಯೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾನೆ. ಈ ಜೋಡಿಯ ವಿವಾಹ ಹಿಂದೂ ಸಂಪ್ರದಾಯದಂತೆ ತಮಿಳುನಾಡಿನಲ್ಲಿ ನಡೆದಿದ್ದು, ಈ ವಿವಾಹ ನೋಡಲು ಸುತ್ತಮುತ್ತಲ ಗ್ರಾಮಗಳ ಜನರು ಭಾರಿ ಸಂಖ್ಯೆಯಲ್ಲಿ ಜಮಾಯಿಸಿದ್ದರು ಎನ್ನಲಾಗಿದೆ. ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಕುರಿಯಾನಪಲ್ಲಿ ಎಂಬ ಗ್ರಾಮದ ರಮಶಾನ್ (33) ಎಂಬ ಯುವಕ ಉನ್ನತ್ತ ವ್ಯಾಸಂಗಕ್ಕಾಗಿ ಕೆಲವು […] - [ವರ್ಕೌಟ್ ಮಾಡುತ್ತಾ ಕಾಣಿಸಿಕೊಂಡ ಮಳೆ ಹುಡುಗಿ ಪೂಜಾ ಗಾಂಧಿ, ವೈರಲ್ ಆದ ವಿಡಿಯೋ…..!](https://ismkannadanews.com/kannada-actress-pooja-gandhi-workout-in-gym-video-goes-viral/): ಚಂದನವನದಲ್ಲಿ ಮೊದಲನೇ ಸಿನೆಮಾದ ಮೂಲಕ ಕ್ರೇಜ್ ಪಡೆದುಕೊಂಡ ನಟಿಯರಲ್ಲಿ ಪೂಜಾ ಗಾಂಧಿ ಸಹ ಒಬ್ಬರಾಗಿದ್ದಾರೆ. ಮುಂಗಾರು ಮಳೆ ಸಿನೆಮಾದ ಮೂಲಕ ಖ್ಯಾತಿ ಪಡೆದುಕೊಂಡ ಈಕೆಯನ್ನು ಮಳೆ ಹುಡುಗಿ ಎಂತಲೇ ಕರೆಯಲು ಶುರು ಮಾಡಿದರು. ಕೆಲವು ದಿನಗಳ ಹಿಂದೆಯಷ್ಟೆ ಆಕೆ ತನ್ನ ಪ್ರಿಯಕರ ವಿಜಯ್ ಘೋರ್ಪಡೆ ಎಂಬ ಉದ್ಯಮಿಯನ್ನು ಕುವೆಂಪು ರವರ ಮಂತ್ರ ಮಾಂಗಲ್ಯದ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸದ್ಯ ವೈವಾಹಿಕ ಜೀವನದಲ್ಲಿ ಬ್ಯುಸಿಯಾಗಿರುವಂತಹ ನಟಿ ಪೂಜಾ ಗಾಂಧಿ ಸದ್ಯ ವರ್ಕೌಟ್ ಮಾಡುತ್ತಾ ಕಾಣಿಸಿಕೊಂಡಿದ್ದಾರೆ. ಇಲ್ಲಿಯವರೆಗೂ ಪೂಜಾ […] - [ಭಾರಿ ಮಳೆ ಸಾಧ್ಯತೆ ಹಿನ್ನೆಲೆ, ಕರ್ನಾಟಕದ ಜಿಲ್ಲಾಧಿಕಾರಿಗಳು, ಅಧಿಕಾರಿಗಳಿಗೆ ಸನ್ನದ್ಧರಾಗಿರಲು ಸೂಚನೆ…!](https://ismkannadanews.com/heavy-rain-alert-revenue-department-gave-some-instructions/): ಕರ್ನಾಟಕ ರಾಜ್ಯದ ಕೆಲವೊಂದು ಭಾಗಗಳಲ್ಲಿ ಕೆಲವು ದಿನಗಳಿಂದ ಮಳೆಯಾಗುತ್ತಿದ್ದು, ಇದು ಮುಂಗಾರು ಆರಂಭದ ಸುಳಿವು ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಭಾರಿ ಮಳೆ ಹಾಗೂ ಮಳೆ ಸಂಬಂಧಿತ ಹಾನಿಯುಂಟಾಗುವ ಸಾಧ್ಯತೆಯಿದ್ದು, ಹವಾಮಾನ ಇಲಾಖೆ ಮಾಹಿತಿಯ ಮೇರೆಗೆ ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿಗಳು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಕಂದಾಯ ಇಲಾಖೆ ಪತ್ರ ಬರೆದಿದೆ ಎಂದು ತಿಳಿದುಬಂದಿದೆ. ಕರ್ನಾಟಕದಲ್ಲಿ ಮುಂದೆ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ತಗ್ಗು ಪ್ರದೇಶಗಳನ್ನು ಗುರುತಿಸಲು ಸಂಬಂಧಿಸಿದ ಇಲಾಖೆಗಳೊಂದಿಗೆ ಸಮನ್ವಯ ಸಭೆಗಳನ್ನು ನಡೆಸಲು, […] - [ಪತಿಗೆ ಸಿಗರೇಟ್ ನಿಂದ ಸುಟ್ಟು ಚಿತ್ರಹಿಂಸೆ ಕೊಟ್ಟ ಪತ್ನಿ, ಗಂಡನ ಮರ್ಮಾಂಗವನ್ನು ಸಿಗರೇಟ್ ನಿಂದ ಸುಟ್ಟ ಹೆಂಡ್ತಿ….!](https://ismkannadanews.com/wife-tortures-husband-with-cigarette-burns-in-uttar-pradesh/): ಗಂಡ ಹೆಂಡತಿ ನಡುವೆ ನಡೆದ ಗಲಾಟೆಗಳಂತಹ ಅನೇಕ ಪ್ರಕರಣಗಳಲ್ಲಿ ಪತಿ ತನ್ನ ಪತ್ನಿಗೆ ಚಿತ್ರಹಿಂಸೆ ನೀಡಿದಂತಹ ಸುದ್ದಿಗಳ ಬಗ್ಗೆ ಕೇಳಿರುತ್ತೇವೆ. ಸಿಗರೇಟ್ ಗಳಿಂದ ಪತ್ನಿಗೆ ಸುಟ್ಟಂತಹ ಘಟನೆಗಳ ಬಗ್ಗೆ ಸಹ ಕೇಳಿದ್ದೇವೆ. ಆದರೆ ಇಲ್ಲೊಂದು ಪ್ರಕರಣ ಅಂತಹ ಸುದ್ದಿಗಳಿಗೆ ತದ್ವಿರುದ್ದವಾಗಿದೆ.  ಪತ್ನಿಯೊಬ್ಬಳು ತನ್ನ ಪತಿಗೆ ತುಂಬಾ ಚಿತ್ರಹಿಂಸೆ ಕೊಟ್ಟಿರುವ ಆಘಾತಕಾರಿ ಘಟನೆಯೊಂದು ನಡೆದಿದೆ. ಉತ್ತರಪ್ರದೇಶದ ಸಿಯೋಹರಾ ಜಿಲ್ಲೆಯಲ್ಲಿ ಈ ಪ್ರಕರಣವೊಂದು ನಡೆದಿದೆ. ಕೌಟುಂಬಿಕ ಕಲಹದಿಂದ ಪತ್ನಿ ತನ್ನ ಪತಿಯ ಮೇಲೆ ಈ ರೀತಿಯ ಕೃತ್ಯ ಎಸಗಿದ್ದಾಳೆ. ಪತಿಯ […] - [ಏಕ ಕಾಲದಲ್ಲಿ ಐದು ಹೆಣ್ಣು ಮಕ್ಕಳಿಗೆ ಜನ್ಮ ಕೊಟ್ಟ ಮಹಾತಾಯಿ, ವೈದ್ಯ ಲೋಕದ ಅಚ್ಚರಿ….!](https://ismkannadanews.com/woman-gives-birth-to-5-healthy-babies-by-normal-delivery-in-kishanganj-bihar/): ಸಾಮಾನ್ಯವಾಗಿ ಗರ್ಭಿಣಿಯರು ಅವಳಿ ಮಕ್ಕಳಿಗೆ ಜನ್ಮ ನೀಡಿರುವ ಬಗ್ಗೆ ಕೇಳಿರುತ್ತೇವೆ. ಇದು ಇತ್ತೀಚಿಗೆ ಅನೆಕ ಕಡೆ ನಡೆಯುತ್ತಿರುತ್ತದೆ. ಕೆಲವೊಂದು ಅಪರೂಪದ ಘಟನೆ ಎಂಬಂತೆ ಕೆಲವೊಂದು ಕಡೆ ತ್ರಿವಳಿ ಮಕ್ಕಳಿಗೂ ಜನ್ಮ ನೀಡಿರುವ ಬಗ್ಗೆ ಸಹ ಸುದ್ದಿ ಕೇಳಿರುತ್ತೇವೆ. ಇದೀಗ ಗರ್ಭಿಣಿಯೊಬ್ಬರು ಅವಳಿ ಅಲ್ಲ, ತ್ರಿವಳಿ ಅಲ್ಲ ಬರೋಬ್ಬರಿ ಐದು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಅಂತಹದೊಂದು ಅಚ್ಚರಿಯ ಘಟನೆ ನಡೆದಿದ್ದು, ವೈದ್ಯ ಲೋಕದ ಅಚ್ಚರಿ ಎಂದೇ ಕರೆಲಾಗುತ್ತಿದೆ. ಬಿಹಾರದ ಕಿಶನ್ ಗಂಜ್ ಜಿಲ್ಲೆಯಲ್ಲಿ ಈ ಅಪರೂಪದ ಘಟನೆ ನಡೆದಿದೆ. […] - [POK ಭಾರತಕ್ಕೆ ಸೇರಿಸುತ್ತೇವೆ ಎಂದ ಬಿಜೆಪಿ, ಪಾಕಿಸ್ತಾನ ಕೈಗೆ ಬಳೆತೊಟ್ಟು ಕುಳಿತಿಲ್ಲ, ಅಣುಬಾಂಬ್ ಹಾಕುತ್ತಾರೆ ಎಂದ ಫಾರೂಕ್ ಅಬ್ದುಲ್ಲಾ…!](https://ismkannadanews.com/pakistan-not-wearing-bangles-farooq-abdullah-s-controversial-comment-goes-viral/): ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶೀಘ್ರದಲ್ಲೇ ಪಾಕ್ ಆಕ್ರಮಿತ ಕಾಶ್ಮೀರವನ್ನು (POK) ಭಾರತದೊಂದಿಗೆ ವಿಲೀನ ಮಾಡುತ್ತೇವೆ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ಜಮ್ಮು-ಕಾಶ್ಮೀರದ ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ರಿಯಾಕ್ಟ್ ಆಗಿದ್ದಾರೆ. ಬಲವಂತವಾಗಿ ಪಿಒಕೆ ವಶಪಡಿಸಿಕೊಳ್ಳೋಕೆ ಹೋದರೇ ಪಾಕಿಸ್ತಾನ ಪ್ರತೀಕಾರ ತೀರಿಸಿಕೊಳ್ಳಲು ಅಣುಬಾಂಬ್ ಹಾಕುತ್ತೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇತ್ತೀಚಿಗಷ್ಟೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪಾಕ್ ಆಕ್ರಮಿತ  ಕಾಶ್ಮೀರವನ್ನು ಭಾರತದೊಂದಿಗೆ ವಿಲೀನ ಗೊಳಿಸಲಾಗುತ್ತದೆ ಎಂದು ಹೇಳಿಕೆ ಕೊಟ್ಟಿದ್ದರು. ಈ […] - [ಮರದ ನೆರಳನ್ನು ದುಡ್ಡು ಕೊಟ್ಟು ಖರೀದಿಸುವ ಕಾಲ ಬರಬಹುದು: ಗುಂಪು ಮರದ ಆನಂದ್](https://ismkannadanews.com/everyone-must-save-trees-said-by-gumpu-marada-anand/): ಗುಡಿಬಂಡೆ: ಮನುಷ್ಯನ ದುರಾಸೆಯ ಕಾರಣದಿಂದ ದಿನೇ ದಿನೇ ಪರಿಸರ ನಾಶವಾಗುತ್ತಿದೆ. ಪರಿಸರ ನಾಶದಿಂದ ಪ್ರಾಕೃತಿಕ ಅಸಮತೋಲನ ಉಂಟಾಗಿ ಜೀವರಾಶಿಗಳು ಸಂಕಷ್ಟ ಎದುರಿಸುತ್ತಿವೆ. ಮರಗಳನ್ನು ನಾವು ಬೆಳೆಸದೇ ಇದ್ದರೇ ಮುಂದಿನ ದಿನಗಳಲ್ಲಿ ಮರದ ನೆರಳನ್ನು ನಾವು ದುಡ್ಡು ಕೊಟ್ಟು ಖರೀದಿಸುವ ಕಾಲ ಬರಬಹುದು ಎಂದು ರಾಜ್ಯ ಪ್ರಶಸ್ತಿ ವಿಜೇತ ಗುಂಪು ಮರದ ಆನಂದ್ ತಿಳಿಸಿದರು. ಪಟ್ಟಣದ ರಸ್ತೆ ಬದಿಯಲ್ಲಿ, ವಿಭಜಕಗಳಲ್ಲಿ ನೆಟ್ಟಂತಹ ಗಿಡಗಳಿಗೆ ಸಾರ್ವಜನಿಕರು ಸ್ವಯಂ ಪ್ರೇರಿತವಾಗಿ ನೀರು ಹಾಕುತ್ತಿದ್ದು, ಈ ಸಮಯದಲ್ಲಿ ಸಾರ್ವಜನಿಕ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ […] - [ವರನ ಸ್ನೇಹಿತರಿಗೆ ಊಟದಲ್ಲಿ ಸ್ವೀಟ್ ಸಿಗಲಿಲ್ಲ ಎಂಬ ಕಾರಣಕ್ಕೆ ಮುರಿದುಬಿದ್ದ ಮದುವೆ, ಪೊಲೀಸ್ ಠಾಣೆ ಮೆಟ್ಟೆಲೇರಿದ ವಧು ಕುಟುಂಬ….!](https://ismkannadanews.com/marriage-is-canceled-because-the-grooms-friends-did-not-get-sweets-in-kodagu/): ವರದಕ್ಷಿಣೆ ಸೇರಿದಂತೆ ವಿವಿಧ ಕಾರಣಗಳಿಂದ ಮದುವೆ ಮಂಟಪದಲ್ಲೇ ಅನೇಕ ಮದುವೆಗಳು ಮುರಿದುಬಿದ್ದಿರುವಂತಹ ಅನೇಕ ಘಟನೆಗಳ ಬಗ್ಗೆ ಕೇಳಿರುತ್ತೇವೆ, ಸುದ್ದಿ ಕೇಳಿರುತ್ತೇವೆ. ಇದೀಗ ಸ್ವೀಟ್ ಕಾರಣದಿಂದ ಮದುವೆಯೊಂದು ಮುರಿದು ಬಿದ್ದಿದೆ. ವರನ ಸ್ನೇಹಿತರಿಗೆ ಊಟದಲ್ಲಿ ಸ್ವೀಟ್ ಸಿಗಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಕಲ್ಯಾಣ ಮಂಟಪದಲ್ಲೇ ಮದುವೆ ಮುರಿದುಬಿದಿದ್ದು, ವಧು ಕುಟುಂಬಸ್ಥರು ಪೊಲೀಸ್ ಠಾಣೆ ಮೆಟ್ಟಿಲೇರಿದ ವಿಚಿತ್ರ ಘಟನೆ ನಡೆದಿದೆ. ಕರ್ನಾಟಕದ ಕೊಡಗು ಜಿಲ್ಲೆಯ ಸೋಮವಾರಪೇಟೆಯಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ಹಾನಗಲ್ ಯುವತಿ ಹಾಗೂ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ […] - [ಆಸ್ತಿಗಾಗಿ ಗಂಡನನ್ನು ಸರಪಳಿಯಿಂದ ಕಟ್ಟಿಹಾಕಿ ಚಿತ್ರಹಿಂಸೆ ನೀಡಿದ ಪತ್ನಿ, ವೈರಲ್ ಆದ ವಿಡಿಯೋ…..!](https://ismkannadanews.com/shocking-video-telangana-women-tortures-her-husband-for-property-in-ghatkesar-at-telangana-state/): ಅನಾದಿ ಕಾಲದಿಂದಲೂ ಆಸ್ತಿಗಾಗಿ ಅಪ್ಪ-ಮಕ್ಕಳು, ದಾಯದಿಗಳ ನಡುವೆ ಜಗಳಗಳು, ಹಲ್ಲೆಗಳು, ಕೊಲೆಗಳು ನಡೆದಿರುವ ಸುದ್ದಿಗಳನ್ನು ಕೇಳಿರುತ್ತೇವೆ. ಆಸ್ತಿ, ವರದಕ್ಷಿಣಿಗಾಗಿ ಗಂಡ ಹೆಂಡತಿಗೆ ಚಿತ್ರಹಿಂಸೆ ನೀಡಿದ ಸುದ್ದಿಗಳನ್ನೂ ಸಹ ಕೇಳಿರುತ್ತೇವೆ. ಆದರೆ ಇಲ್ಲೊಂದು ಅದಕ್ಕೆ ತದ್ವಿರುದ್ದವಾದ ಘಟನೆಯೊಂದು ನಡೆದಿದೆ. ಗಂಡ ಹೆಂಡತಿಗೆ ಶಿಕ್ಷೆ ಕೊಡುವ ಬದಲಿಗೆ ಹೆಂಡತಿಯೇ ಗಂಡನಿಗೆ ನಾನಾ ರೀತಿಯಲ್ಲಿ ಶಿಕ್ಷೆ ಕೊಟ್ಟಿದ್ದಾರೆ. ಆಸ್ತಿಗಾಗಿ ಗಂಡನನ್ನು ಸರಪಳಿಯಿಂದ ಕಟ್ಟಿಹಾಕಿ ಹಿಂಸೆ ಮಾಡಿದ ಘಟನೆ ನಡೆದಿದ್ದು, ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. […] - [ಟ್ರಾವೆಲ್ ಬ್ಯಾಗ್ ನಲ್ಲಿ ಗಾಂಜಾ ಸಾಗಾಟ ಮಾಡುತ್ತಿರುವ ಇಬ್ಬರ ಬಂಧನ…..!](https://ismkannadanews.com/arrest-of-two-people-who-were-transporting-ganja-in-travel-bag/): ಟ್ಯಾವೆಲ್ ಬ್ಯಾಗ್ ನಲ್ಲಿ ಕಾನೂನು ಬಾಹಿರವಾಗಿ ಮಾಡುತ್ತಿರುವ ಇಬ್ಬರ ಆರೋಪಿಗಳನ್ನು ಗಾಂಜಾ ಸಮೇತ ಬಂಧನ ಮಾಡಿರುವ ಘಟನೆ ನಡೆದಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪೊಲೀಸರು ಗಾಂಜಾ ಸಾಗಾಟ ಮಾಡುತ್ತಿರುವ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಆರೋಪಿಗಳ ವಿರುದ್ದ ಕಾನೂನು ರೀತ್ಯ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಳೆದ ಭಾನುವಾರ ಮದ್ಯಾಹ್ನ 12 ಗಂಟೆ ಸಮಯದಲ್ಲಿ ಬಾಗೇಪಲ್ಲಿ ಪೊಲೀಸರು ಪಟ್ಟಣದ ಸಮೀಪದ ರಾಷ್ಟ್ರೀಯ ಹೆದ್ದಾರಿ 44 ಟೋಲ್ ಫ್ಲಾಜಾ ಬಳಿ ರಾತ್ರಿ ಗಸ್ತಿನಲ್ಲಿದ್ದಾಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಆರ್‍.ಟಿ.ಓ ಕಚೇರಿ ಕಡೆಯಿಂದ ಟ್ರಾವೆಲ್ ಬ್ಯಾಗ್ […] - [ಬೆಂಗಳೂರಿನ ಮೆಟ್ರೋದಲ್ಲಿ ಚುಂಬಿಸಿಕೊಂಡ ಪ್ರೇಮಿಗಳು? ಜೋಡಿಯ ವರ್ತನೆಯ ವಿರುದ್ದ ತೀವ್ರ ಆಕ್ರೋಷ…..!](https://ismkannadanews.com/lovers-misbehaving-in-bengaluru-namma-metro-video-goes-viral/): ಸಾರ್ವಜನಿಕ ಪ್ರದೇಶಗಳಲ್ಲಿ ಕೆಲವೊಮ್ಮೆ ಪ್ರೇಮಿಗಳು ಮಾಡುವ ಕೆಲಸದಿಂದಾಗಿ ಇತರರಿಗೆ ಇರಿಸು ಮುರಿಸಾಗುತ್ತಿರುತ್ತದೆ. ಅದರಲ್ಲೂ ದೆಹಲಿಯ ಮೆಟ್ರೋದಲ್ಲಿ ಪ್ರೇಮಿಗಳ ಅಸಭ್ಯ ವರ್ತನೆಯ ವಿಡಿಯೋಗಳು, ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಹರಿದಾಡಿದೆ. ಇದೀಗ ಇದು ಬೆಂಗಳೂರಿನ ನಮ್ಮ ಮೆಟ್ರೋಗೂ ವ್ಯಾಪಿಸಿದೆ. ನಮ್ಮ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಪ್ರೇಮಿಗಳ ವರ್ತನೆಯ ಕಾರಣದಿಂದ ಇತರ ಪ್ರಯಾಣಿಕರಿಗೂ ಇರಿಸು ಮುರಿಸು ಉಂಟಾಗಿದೆ. ಅವರ ವರ್ತನೆಗೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಸೋಷಿಯಲ್ ಮಿಡಿಯಾದಲ್ಲಿ ದೇಶದ ರಾಜಧಾನಿ ದೆಹಲಿಯ ಮೆಟ್ರೋದಲ್ಲಿ ಕೆಲವರ ಅಸಭ್ಯ ವರ್ತನೆಯಂತ ವಿಡಿಯೋಗಳು ಸೋಷಿಯಲ್ […] - [ಕಾಲಿವುಡ್ ಸ್ಟಾರ್ ಕಾರ್ತಿ ಜೊತೆಗೆ ನಟಿಸಲಿದ್ದಾರಂತೆ ಕಿಸ್ ಬೆಡಗಿ ಶ್ರೀಲೀಲಾ, ವೈರಲ್ ಆದ ರೂಮರ್…..!](https://ismkannadanews.com/young-actress-sreeleela-will-act-in-kollywood-star-karthi-upcoming-movie/): ಸ್ಯಾಂಡಲ್ ವುಡ್ ನಟಿ ಶ್ರೀಲೀಲಾ ಕಡಿಮೆ ಸಮಯದಲ್ಲೇ ತೆಲುಗು ಸಿನಿರಂಗದಲ್ಲಿ ಸ್ಟಾರ್‍ ನಟಿಯಾಗಿ ಫೇಂ ಪಡೆದುಕೊಂಡರು. ದೊಡ್ಡ ದೊಡ್ಡ ಸ್ಟಾರ್‍ ಗಳ ಸಿನೆಮಾಗಳಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಂಡರು. ಪೆಳ್ಳಿ ಸಂದಡಿ ಎಂಬ ಸಿನೆಮಾದ ಮೂಲಕ ತೆಲುಗು ಸಿನಿರಂಗಕ್ಕೆ ಎಂಟ್ರಿ ಕೊಟ್ಟ ಈಕೆ ರವಿತೇಜ ರವರ ಧಮಾಕಾ ಸಿನೆಮಾದ ಮೂಲಕ ಕ್ರೇಜ್ ಪಡೆದುಕೊಂಡರು. ಬಳಿಕ ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಸದ್ದು ಮಾಡಿದ್ದರು. ಆದರೆ ಇತ್ತೀಚಿಗೆ ತೆರೆಕಂಡ ಆಕೆಯ ಸಿನೆಮಾಗಳು ಫ್ಲಾಪ್ ಆದವು. ಆದರೂ ಸಹ ಆಕೆಯ […] - [UNICEF India ರಾಯಭಾರಿಯಾದ ಸ್ಟಾರ್ ನಟಿ ಕರೀನಾ ಕಪೂರ್, ಸಂತಸ ವ್ಯಕ್ತಪಡಿಸಿದ ನಟಿ….!](https://ismkannadanews.com/bollywood-actress-kareena-kapoor-gets-appointed-as-unicef-india-national-ambassador/): ಬಾಲಿವುಡ್ ಸ್ಟಾರ್‍ ನಟಿ ಕರೀನಾ ಕಪೂರ್‍ ರವರಿಗೆ ದೊಡ್ಡ ಮಟ್ಟದಲ್ಲೇ ಅಭಿಮಾನಿ ಬಳಗವಿದೆ. ಬಾಲಿವುಡ್ ನಲ್ಲಿ ವಯಸ್ಸಾದರೂ ಸಹ ಸಿನೆಮಾಗಳಲ್ಲಿ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಿರುವ ನಟಿಯರಲ್ಲಿ ಕರೀನಾ ಕಪೂರ್‍ ಸಹ ಒಬ್ಬರಾಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನೆಮಾಗಳಲ್ಲಿ ನಟಿಸುತ್ತಾ ಕೆರಿಯರ್‍ ನಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಕರೀನಾ ಕಪೂರ್‍  UNICEF India ರಾಯಭಾರಿಯಾಗಿ ನೇಮಕಗೊಂಡಿದ್ದು, ಈ ಗೌರವದ ಬಗ್ಗೆ ನಟಿ ಕರೀನಾ ಕಪೂರ್‍ ಸಂತಸ ವ್ಯಕ್ತಪಡಿಸಿದ್ದಾರೆ. ಬಾಲಿವುಡ್ ಸೀನಿಯರ್‍ ನಟಿ ಕರೀನಾ ಕಪೂರ್‍ ಕಳೆದ 2014 ರಿಂದ ಯುನಿಸೆಫ್ ಜೊತೆ […] - [ಯುವತಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ವಿಡಿಯೋ ಹರಿಬಿಟ್ಟ ಅಪ್ರಾಪ್ತ ಬಾಲಕರು…..!](https://ismkannadanews.com/a-video-of-gang-rape-of-a-young-woman-was-leaked-by-minor-boys/): ನಾಗರೀಕ ಸಮಾಜದಲ್ಲಿ ಆಗಾಗ ಅತ್ಯಾಚಾರದಂತಹ ಪ್ರಕರಣಗಳು ನಡೆಯುತ್ತಲೇ ಇದೆ. ಅತ್ಯಾಚಾರ ಪ್ರಕರಣಗಳಿಗೆ ಕಠಿಣ ಶಿಕ್ಷೆಯಿದ್ದರೂ ಸಹ ಅತ್ಯಾಚಾರಗಳು, ದೌರ್ಜನ್ಯಗಳು ಮಾತ್ರ ನಿಲ್ಲುತ್ತಿಲ್ಲ. ಇದೀಗ ಜಾರ್ಖಂಡ್ ನಲ್ಲಿ ನಾಲ್ಕು ಮಂದಿ ಅಪ್ರಾಪ್ತ ಬಾಲಕರು ಯುವತಿಯೊಬ್ಬಳನ್ನು ಅತ್ಯಾಚಾರವೆಸಗಿ ಈ ಕೃತ್ಯವನ್ನು ವಿಡಿಯೋ ಮಾಡಿ ಸೋಷಿಯಲ್ ಮಿಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಈ ಆರೋಪದ ಮೇರೆಗೆ ನಾಲ್ಕು ಮಂದಿ ಅಪ್ರಾಪ್ತರನ್ನು ಪೊಲೀಸರು ಬಂಧನ ಮಾಡಿದ್ದಾರೆ. ಯುವತಿಯೊಬ್ಬಳ ಮೇಲೆ ನಾಲ್ವರು ಅಪ್ರಾಪ್ತ ಬಾಲಕರು ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಈ ಘಟನೆ ಕಳೆದ ಏ.21 ರಂದು ನಡೆದಿದ್ದು, ತಡವಾಗಿ […] - [ಪತಿಯ ಮೇಲಿನ ಕೋಪಕ್ಕೆ, ಮಲಗಿದ್ದ ಮಗುವನ್ನು ನಾಲೆಗೆ ಎಸೆದ ಪಾಪಿ ತಾಯಿ, ನಾಲೆಯಲ್ಲಿನ ಮೊಸಳೆಗೆ ಆಹಾರವಾದ ಮಗು…!](https://ismkannadanews.com/mother-thorne-her-baby-in-canal-in-dandeli/): ಪತಿ-ಪತ್ನಿ ಜಗಳ ಉಂಡು ಮಲಗುವ ತನಕ ಎಂದು ಹೇಳಲಾಗುತ್ತದೆ. ಆದರೆ ಕೆಲವೊಮ್ಮೆ ಆ ಜಗಳ ವಿಕೋಪಕ್ಕೆ ಸಹ ತಿರುಗುತ್ತಿರುತ್ತದೆ. ಇಲ್ಲೊಂದು ಘಟನೆಯನ್ನು ಕೇಳಿದರೇ ಕರಳು ಕಿತ್ತುಬರುವಂತಿದೆ. ಕುಡುಕನಾಗಿರುವ ಗಂಡ ಕುಡಿದು ಬಂದು ಜಗಳ ಮಾಡುತ್ತಿದ್ದ ಎಂದು ಬೇಸತ್ತು, ಮನೆಯಲ್ಲಿ ಮಲಗಿದ್ದ ಮಗವುನ್ನು ಎತ್ತಿಕೊಂಡು ಹೋಗಿ ನೀರಿನ ನಾಲೆಗೆ ಎಸೆದಿದ್ದಾಳೆ. ಇದನ್ನು ನೋಡಿದ ಗ್ರಾಮಸ್ಥರು ಓಡಿ ಹೋಗಿ ನಾಲೆ ಬಳಿ ಮಗುವನ್ನು ಹುಡುಕಿದರೇ ಆ ಮಗುವನ್ನು ಮೊಸಳೆ ತಿನ್ನುತ್ತಿರುವ ಮನಕಲಕುವ ದೃಶ್ಯ ಕಂಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ […] - [ಎಸ್.ಐ.ಟಿ ಅಧಿಕಾರಿಗಳ ಮುಂದೆ ನನ್ನ ರಾಜಕೀಯ ಭವಿಷ್ಯ ಹಾಳು ಮಾಡಬಿಟ್ರಿ ಎಂದು ಕಣ್ಣೀರಾಕಿದ ರೇವಣ್ಣ….!](https://ismkannadanews.com/jds-leader-hd-revanna-cried-in-front-of-sit/): ಕಿಡ್ನಾಪ್ ಕೇಸ್ ಒಂದರಲ್ಲಿ ಕಳೆದೆರಡು ದಿನಗಳ ಹಿಂದೆಯಷ್ಟೆ ಮಾಜಿ ಸಚಿವ ಹೆಚ್.ಡಿ.ರೇವಣ್ಣ ರನ್ನು ಬಂಧನ ಮಾಡಲಾಗಿತ್ತು. ಅಶ್ಲೀಲ ವಿಡಿಯೋದಲ್ಲಿ ಇದ್ದಾರೆ ಎನ್ನಲಾಗಿರುವ ಸಂತ್ರಸ್ತೆಯನ್ನು ಹೆಚ್.ಡಿ.ರೇವಣ್ಣ ಕಿಡ್ನಾಪ್ ಮಾಡಿದ್ದರು ಎಂದು ದೂರು ನೀಡಲಾಗಿತ್ತು. ದೂರಿನಂತೆ  ಎಸ್.ಐ.ಟಿ ಅಧಿಕಾರಿಗಳು ರೇವಣ್ಣರನ್ನು ಬಂಧನ ಮಾಡಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು. ನ್ಯಾಯಾಧೀಶರ ಬಳಿ ತೆರಳುವುದಕ್ಕೂ ಮುನ್ನಾ ರೇವಣ್ಣ ನನ್ನ ರಾಜಕೀಯ ಭವಿಷ್ಯ ಹಾಳು ಮಾಡಿಬಿಟ್ರಿ ಎಂದು ಎಸ್.ಐ.ಟಿ ಅಧಿಕಾರಿಗಳ ಮುಂದೆ ಕಣ್ಣೀರಿಟ್ಟಿದ್ದಾರೆ. ಎಸ್.ಐ.ಟಿ ಅಧಿಕಾರಿಗಳ ಮುಂದೆ ಕಣ್ಣೀರಾಕುತ್ತಾ ನನಗ್ಯಾಕೆ ಹೀಗೆ ಮಾಡುತ್ತಿದ್ದಿರಾ, ರಾಜಕೀಯ […] - [ಗುಡಿಬಂಡೆ ಸರ್ವಧರ್ಮ ಗಾಯತ್ರಿ ವಿಶ್ವಧ್ಯಾನ ಮಂದಿರ ನಿರ್ಮಾಣ ಕಾಮಗಾರಿ ವೀಕ್ಷಿಸಿದ ಶಾಸಕ ಸುಬ್ಬಾರೆಡ್ಡಿ 25 ಲಕ್ಷ ಕೊಡುಗೆ ಘೋಷಣೆ](https://ismkannadanews.com/efforts-to-provide-more-funding-to-sarva-dharma-dhyana-mandir-siad-by-mla-subbareddy/): ಗುಡಿಬಂಡೆ:  ಗಾಯತ್ರಿ ದೇಗುಲ ಸಮಿತಿ ಮೂಲಕ ಬೆಟ್ಟದ ತಪ್ಪಲಿನಲ್ಲಿ ಅಗಣಿತ ಭಕ್ತರ ನೆರವಿನಿಂದ ನಿರ್ಮಾಣಗೊಳ್ಳುತ್ತಿರುವ ಸರ್ವಧರ್ಮ ಸಮನ್ವಯ ಗಾಯತ್ರಿ ವಿಶ್ವಧ್ಯಾನ ಮಂದಿರ ನಿರ್ಮಾಣ ಕಾಮಗಾರಿ ವೀಕ್ಷಣೆಗೆ ಆಗಮಿಸಿದ್ದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಕಾಮಗಾರಿ ಸುಗಮವಾಗಿ ನೆರವೇರುತ್ತಿರುವ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು. ಈ ಮಹತ್ವದ ಸಾರ್ವಜನಿಕ ಯೋಜನೆ ಸಾಕಾರಗೊಳ್ಳಲು 25 ಲಕ್ಷ ರೂಗಳ ವೈಯಕ್ತಿಕ ನೆರವು ನೀಡುತ್ತಿರುವುದಾಗಿ ಘೋಷಿಸಿದರು. ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರ್ತಿಸಬಹುದಾದ ಸಾಮಾಜಿಕ ಕಳಕಳಿಯುಳ್ಳ ಯೋಜನೆಗಳನ್ನು ಗಾಯತ್ರಿ ದೇಗುಲ ಸಮಿತಿ ಸಾರ್ವಜನಿಕರ ದಾನಿಗಳ ಸಹಕಾರದೊಂದಿಗೆ ಅನುಷ್ಟಾನಗೊಳಿಸಲು […] - [ಪ್ರಜ್ವಲ್ ರೇವಣ್ಣ ದೇಶಕ್ಕೆ ಬರೋದಕ್ಕೂ ಮುಂಚೆ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಕೆ…!](https://ismkannadanews.com/prajwal-revanna-files-for-anticipatory-bail-two-days-before/): ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿದೇಶದಲ್ಲಿದ್ದಾರೆ ಎನ್ನಲಾಗಿದ್ದು, ಇದೀಗ ವಿದೇಶದಿಂದ ವಾಪಸ್ಸಾಗಿ ವಿಚಾರಣೆಗೆ ಹಾಜರಾಗುವುದಾಗಿ ಕಳೆದೆರಡು ದಿನಗಳ ಹಿಂದೆಯಷ್ಟೆ ವಿಡಿಯೋ ಮೂಲಕ ಮಾಹಿತಿ ನೀಡಿದ್ದರು. ಮೇ.31 ರಂದು ಎಸ್.ಐ.ಟಿ ಮುಂದೆ ಹಾಜರಾಗುತ್ತೇನೆ ಎಂದು ಪ್ರಜ್ವಲ್ ವಿಡಿಯೋ ದಲ್ಲಿ ತಿಳಿಸಿದ್ದರು. ಇದೀಗ ವಿದೇಶದಿಂದ ಬರುವುದಕ್ಕೂ ಮುಂಚೆಯೇ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ. ಸಂಸದ ಪ್ರಜ್ವಲ್ ರೇವಣ್ಣ ರವರದ್ದು ಎನ್ನಲಾದ ಪೆನ್ ಡ್ರೈವ್ ಪ್ರಕರಣ ತುಂಬಾನೆ ಸದ್ದು […] - [ನಟಿ ಹೇಮಾ ಗೆ ಮತ್ತೊಮ್ಮೆ ನೊಟೀಸ್ ನೀಡಿದ ಪೊಲೀಸರು, ಈ ಬಾರಿ ಬರದೇ ಇದ್ದರೇ ಕಠಿಣ ಕ್ರಮದ ಎಚ್ಚರಿಕೆ….!](https://ismkannadanews.com/bangalore-police-have-once-again-issued-a-notice-to-actress-hema/): ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ರೇವ್ ಪಾರ್ಟಿ ಪ್ರಕರಣದಲ್ಲಿ ಭಾಗಿಯಾದವರಿಗೆ ಈಗಾಗಲೇ ಬೆಂಗಳೂರು ಪೊಲೀಸರು ನೊಟೀಸ್ ನೀಡಿದ್ದರು. ಈ ನೊಟೀಸ್ ಪಡೆದು ಹಾಜರಾಗದವರಿಗೆ ಮತ್ತೊಮ್ಮೆ ಪೊಲೀಸರು ನೊಟೀಸ್ ಜಾರಿ ಮಾಡಿದ್ದಾರೆ. ಜೂನ್ 1 ರಂದು ವಿಚಾರಣೆಗೆ ಹಾಜರಾಗಲೇ ಬೇಕು ಎಂದು ನಟಿ ಹೇಮಾ ಸೇರಿದಂತೆ 8 ಮಂದಿಗೆ ನೋಟಿಸ್ ನೀಡಿದ್ದಾರೆ ಎಂದು ತಿಳಿದುಬಂದಿದೆ. ಈ ಬಾರಿ ನೊಟೀಸ್ ಗೆ ಉತ್ತರಿಸಲು ಬರದೇ ಇದ್ದರೇ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ನೊಟೀಸ್ ಮೂಲಕ ಎಚ್ಚರಿಕೆ ನೀಡಿದ್ದಾರೆ. ಸಿಲಿಕಾನ್ ಸಿಟಿ […] - [ಸುಧಾಕರ್ ಗೆ ಒಂದು ಮತ ಜಾಸ್ತಿ ಬಂದರೇ, ನನ್ನ ಶಾಸಕ ಸ್ಥಾನಕ್ಕೆ ರಾಜಿನಾಮೆ ಕೊಡ್ತೀನಿ ಎಂದ ಪ್ರದೀಪ್ ಈಶ್ವರ್…..!](https://ismkannadanews.com/cbpur-mla-pradeep-eshwar-says-if-one-vote-extra-to-sudhakar-i-will-be-resign/): ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ಹೈ ವೋಲ್ಟೇಜ್ ಕದನವಾಗಿ ಬದಲಾಗಿತ್ತು. ಈ ಚುನಾವಣೆಯಲ್ಲಿ ಮಾಜಿ ಸಚಿವ ಡಾ.ಕೆ.ಸುಧಾಕರ್‍ ರವರನ್ನು ಪ್ರದೀಪ್ ಈಶ್ವರ್‍ ಸೋಲಿಸಿದ್ದರು. ಚಿಕ್ಕಬಳ್ಳಾಪುರದಲ್ಲಿ ಅವರಿಬ್ಬರ ನಡುವೆ ಜೋರಾಗಿಯೇ ವಾಕ್ಸಮರ ನಡೆಯುತ್ತಿರುತ್ತದೆ. ಇದೀಗ ಸುಧಾಕರ್‍ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷಕ್ಕಿಂತ ಒಂದು ವೋಟ್ ಜಾಸ್ತಿ ಪಡೆದರೇ ನಾನು ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದ್ದಾರೆ. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಈ ಬಾರಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರವನ್ನು ಕಾಂಗ್ರೇಸ್ […] - [ಉತ್ತರ ಪತ್ರಿಕೆ ಕರೆಕ್ಷನ್ ಮಾಡುತ್ತಾ ರೀಲ್ಸ್ ಮಾಡಿದ ರೀಲ್ಸ್ ಪ್ರೇಮಿ ಶಿಕ್ಷಕಿ, ವೈರಲ್ ಆದ ವಿಡಿಯೋ….!](https://ismkannadanews.com/teacher-makes-instagram-reels-while-checking-ppu-exam-answer-sheets-in-bihar/): ಇಂದಿನ ಸೋಷಿಯಲ್ ಮಿಡಿಯಾ ಕಾಲದಲ್ಲಿ ಬಹುತೇಕರು ಅದಕ್ಕೆ ಅಡಿಕ್ಟ್ ಆಗಿದ್ದಾರೆ ಎಂದು ಹೇಳಬಹುದಾಗಿದೆ. ಸೋಷಿಯಲ್ ಮಿಡಿಯಾ ಅನೇಕರಿಗೆ ಬದುಕು ಕಟ್ಟಿಕೊಟ್ಟಿದೆ ಎಂದು ಹೇಳಬಹುದು. ಅನೇಕ ಪ್ರತಿಭೆಗಳನ್ನು ಹೊರಹಾಕಿದೆ ಎಂದೂ ಹೇಳಬಹುದು. ಜೊತೆಗೆ ಇದೇ ಸೋಷಿಯಲ್ ಮಿಡಿಯಾದಿಂದ ಅನೇಕ ಜೀವನಗಳು ಹಾಳಾಗಿದೆ ಎಂಬ ಸುದ್ದಿಗಳನ್ನು ಕೇಳಿದ್ದೇವೆ. ಇದೀಗ ರೀಲ್ಸ್ ಪ್ರೇಮಿ ಶಿಕ್ಷಕಿಯೊಬ್ಬಳು, ಪರೀಕ್ಷೆಯ ಉತ್ತರ ಪತ್ರಿಕೆಯನ್ನು ಕರೆಕ್ಷನ್ ಮಾಡುತ್ತಾ ರೀಲ್ಸ್ ಮಾಡಿದ್ದು, ಆಕೆಯ ಈ ವರ್ತನೆಗೆ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಪ್ರತಿಭೆಯ ಪ್ರದರ್ಶನಕ್ಕೆ ಸೋಷಿಯಲ್ ಮಿಡಿಯಾ ಉತ್ತಮ ವೇದಿಕೆ […] - [ಫಸ್ಟ್ ನೈಟ್ ನಲ್ಲಿ ವಧು ಮುಖ ನೋಡಿ ಶಾಕ್ ಆದ ವರ, ಡಿವೋರ್ಸ್ ಗಾಗಿ ಹಠ ಹಿಡಿದ ವರ…..!](https://ismkannadanews.com/husband-wants-divorce-after-seeing-wife-eyes/): ಅನೇಕ ಮದುವೆಗಳು ವರದಕ್ಷಿಣೆ ಕಾರಣದಿಂದ ಅಥವಾ ಚಿಕ್ಕ ಚಿಕ್ಕ ಕಾರಣಗಳಿಂದ ಮುರಿದು ಬೀಳುತ್ತಿರುತ್ತದೆ. ಮದುವೆಯಾದ ಒಂದು ತಿಂಗಳು, ಅಥವಾ ವರ್ಷಕ್ಕೆ ದಂಪತಿ ವಿಚ್ಚೇದನಕ್ಕೆ ಮುಂದಾಗುವುದನ್ನು ಕೇಳಿರುತ್ತೇವೆ. ಆದರೆ ಇಲ್ಲೊಂದು  ಘಟನೆ ನಡೆದಿದ್ದು, ಮದುವೆಯಾದ ಒಂದೇ ದಿನಕ್ಕೆ ಮುರಿದು ಬಿದಿದ್ದೆ. ಮದುವೆಯಾಗಿ ಬಳಿಕ ಫಸ್ಟ್ ನೈಟ್ ನಲ್ಲಿ ವಧು ಮುಖ ನೋಡಿ ಶಾಕ್ ಆಗಿದ್ದಾನೆ, ಬೆಳಿಗ್ಗೆ ಎದ್ದ ಕೂಡಲೇ ನನಗೆ ವಿಚಚೇದನ ಬೇಕು ಎಂದು ಪಟ್ಟು ಹಿಡಿದು ವಿಚ್ಚೇದನಕ್ಕೆ ಮುಂದಾಗಿದ್ದಾನೆ. ಹುಡುಗನೊಬ್ಬ ತಮ್ಮ ಯುವತಿಯೊಬ್ಬಳನ್ನು ನೋಡಿ ಮೆಚ್ಚಿದ್ದಾನೆ ಬಳಿಕ […] - [ಇಂಡಿ ಒಕ್ಕೂಟ ಗೆಲ್ಲಬೇಕು, ಮೋದಿ ಸೋಲಬೇಕು ಎಂದು ಪಾಕ್ ಮಾಜಿ ಸಚಿವ ಹೇಳಿಕೆ, ವಿಡಿಯೋ ವೈರಲ್….!](https://ismkannadanews.com/pakistani-politician-fawad-says-every-pakistani-wants-narendra-modi-lose-election/): ಶತ್ರು ರಾಷ್ಟ್ರ ಪಾಕಿಸ್ತಾನ ಸದ್ಯ ಭಾರತದಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆಯಲ್ಲಿ ಪದೇ ಪದೇ ಮೂಗು ತೂರಿಸುತ್ತಿದೆ. ಈ ಹಿಂದೆ ಪಾಕ್ ಸಚಿವರು ಕಾಂಗ್ರೇಸ್ ಹಾಗೂ ಆಪ್ ಪಕ್ಷವನ್ನು ಬೆಂಬಲಿಸುವಂತೆ ಹೇಳಿಕೆ ನೀಡಿದ್ದರು. ಇದೀಗ ಪಾಕಿಸ್ತಾನದ ಮಾಜಿ ಸಚಿವ ಫವಾದ್ ಚೌಧರಿ ಇಂಡಿ ಕೂಟವನ್ನು ಬೆಂಬಲಿಸಿದ್ದಾರೆ. ಜೊತೆಗೆ ಅದರ ಹಿಂದಿನ ಕಾರಣ ಏನು ಎಂಬುದನ್ನೂ ಸಹ ತಿಳಿಸಿದದ್ದಾರೆ. ಈ ಚುನಾವಣೆಯಲ್ಲಿ ಪ್ರಧಾನಿ ಮೋದಿ ಸೋಲಬೇಕು ಎಂದು ಪಾಕಿಸ್ತಾನ ಏಕೆ ಬಯಸುತ್ತದೆ ಎಂಬುದನ್ನು ವಿಡಿಯೋ ಮೂಲಕ ಹೊರಹಾಕಿದ್ದು, ಈ ವಿಡಿಯೋ […] - [ಭಾಷಣ ಮಾಡುತ್ತಾ ತಲೆ ಮೇಲೆ ನೀರು ಸುರಿದುಕೊಂಡ ರಾಹುಲ್ ಗಾಂಧಿ, ವೈರಲ್ ಆದ ವಿಡಿಯೋ…..!](https://ismkannadanews.com/rahul-gandhi-pours-water-over-his-head-at-election-rally-video-viral/): ದೇಶದಲ್ಲಿ ಹಲವು ಕಡೆ ಮಳೆಯಾಗುತ್ತಿದ್ದರೂ ಕೆಲವು ಕಡೆ ಬಿಸಿಲಿನ ತಾಪ ಹೆಚ್ಚಾಗಿದೆ. ಹೆಚ್ಚಿನ ತಾಪಮಾನದಿಂದ ಜನಸಾಮಾನ್ಯರು ಕಂಗಾಲಾಗಿದ್ದಾರೆ. ಲೋಕಸಭಾ ಚುನಾವಣೆ 2024 ಕದನ ಸಹ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಜನರ ಜೊತೆಗೆ ರಾಜಕೀಯ ನಾಯಕರು ಸಹ ಸಮಸ್ಯೆ ಎದುರಿಸುತ್ತಿದ್ದಾರೆ. ಕಾಂಗ್ರೇಸ್ ನಾಯಕ ರಾಹುಲ್ ಗಾಂಧಿ ಸಹ ಬಿಸಿಲಿನ ತಾಪ ಎದುರಿಸಿದ್ದಾರೆ. ಭಾಷಣದ ನಡುವೆಯೇ ರಾಹುಲ್ ಗಾಂಧಿ ತಲೆ ಮೇಲೆ ನೀರು ಸುರಿದುಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಕಾಂಗ್ರೇಸ್ ನಾಯಕ ರಾಹುಲ್ […] - [ಹೋಟೆಲ್ ಕಾರ್ಮಿಕರ ಮಕ್ಕಳಿಗೆ ಪ್ರೋತ್ಸಾಹ ಧನಕ್ಕೆ ಅರ್ಜಿ ಆಹ್ವಾನ, ಹೀಗೆ ಅರ್ಜಿ ಸಲ್ಲಿಸಿ….!](https://ismkannadanews.com/application-invited-for-incentive-fund-for-children-of-hotel-workers/): ಕರ್ನಾಟಕ ಹೋಟೆಲ್ ಕಾರ್ಮಿಕರ ಸಂಘದ ವತಿಯಿಂದ ನೊಂದಾಯಿತ ಹೋಟೆಲ್ ಕಾರ್ಮಿಕರ ಮಕ್ಕಳಿಗೆ 2023-24ನೇ ಸಾಲಿನ ಪ್ರೋತ್ಸಾಹ ಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಏನೆಲ್ಲಾ ಅರ್ಹತೆಯಿರಬೇಕು, ಯಾರು ಅರ್ಜಿ ಸಲ್ಲಿಸಬಹುದು, ಹೇಗೆ ಅರ್ಜಿ ಸಲ್ಲಿಸಬೇಕೆಂಬ ಮಾಹಿತಿಗಾಗಿ ಮುಂದೆ ಓದಿ.. ಎಲ್ಲಾ ಉದ್ಯಮಗಳಂತೆ ಹೋಟೆಲ್ ಉದ್ಯಮದಲ್ಲೂ ಸಹ ಅನೇಕರು ಬಡತನದಿಂದ ಬಳಲುತ್ತಿರುತ್ತಾರೆ. ಇಂದಿನ ದುಬಾರಿ ದುನಿಯಾದಲ್ಲಿ ಉನ್ನತ ಶಿಕ್ಷಣ ಅನ್ನುವುದು ಕಾರ್ಮಿಕ ವರ್ಗಕ್ಕೆ ಕನಸು ಎಂದೇ ಹೇಳಬಹುದಾಗಿದೆ. ಆದ್ದರಿಂದ ಕರ್ನಾಟಕ ಹೋಟೆಲ್ ಕಾರ್ಮಿಕರ ಸಂಘದ ವತಿಯಿಂದ ಹೋಟೆಲ್ […] - [ಶಾಲಾ ಶಿಕ್ಷನಿಂದ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ, 7ನೇ ತರಗತಿ ವಿದ್ಯಾರ್ಥಿನಿಯನ್ನು ಗರ್ಭಿಣಿ ಮಾಡಿದ ಕಾಮುಕ….!](https://ismkannadanews.com/government-school-headmaster-arrested-for-rape-on-7th-class-student-in-chikkaballapura/): ಅತ್ಯಾಚಾರ, ಲೈಂಗಿಕ ದೌರ್ಜನ್ಯಕ್ಕೆ ಕಠಿಣ ಕಾನೂನು ಇದ್ದರೂ, ಅದು ಕಾಮುಕರ ಕಣ್ಣಿಗೆ ಏನು ಅಲ್ಲ ಎಂಬಂತೆ ನೀಚ ಕೃತ್ಯಗಳಿಗೆ ಒಳಗಾಗುತ್ತಿರುತ್ತಾರೆ. ಗುರುವನ್ನು ಮೊದಲ ಸ್ಥಾನದಲ್ಲಿಡಲಾಗುತ್ತದೆ. ಆದರೆ ಅದೇ ಗುರು ಇದೀಗ ನೀಚ ಕೆಲಸ ಮಾಡಿ ಶಿಕ್ಷಕ ಎಂಬ ಪದಕ್ಕೆ ಕಳಂಕ ತಂದಿದ್ದಾನೆ. ಚಿಕ್ಕಬಳ್ಳಾಪುರದ ಶಿಕ್ಷಕನೋರ್ವ ಶಾಲೆಯಲ್ಲಿಯೇ 7ನೇ ತರಗತಿ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರವೆಸಗಿದ್ದು, ಆಕೆ ಇದೀಗ ಮೂರು ತಿಂಗಳ ಗರ್ಭಿಣಿಯಾಗಿರುವ ಆಘಾತಕಾರಿ ಘಟನೆಯೊಂದು ನಡೆದಿದೆ. ಚಿಕ್ಕಬಳ್ಳಾಪುರದ ಶಿಡ್ಲಘಟ್ಟ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸರ್ಕಾರಿ […] - [ಭಜನೆ ಮಾಡುತ್ತಿದ್ದ ಮಹಿಳೆಯರ ಮುಂದೆ ಅರೆನಗ್ನವಾಗಿ ಕುಳಿತ ಸಬ್ ಇನ್ಸ್ ಪೆಕ್ಟರ್, ವೈರಲ್ ಆದ ವಿಡಿಯೋ….!](https://ismkannadanews.com/cop-sits-half-naked-outside-police-station-in-unnao-video-goes-viral/): ಅನೇಕ ಮಹಿಳೆಯರು ಭಜನೆ ಮಾಡುತ್ತಾ ಕುಳಿತಿದ್ದ ಸಮಯದಲ್ಲಿ ಓರ್ವ ವ್ಯಕ್ತಿ ಅರೆನಗ್ನವಾಗಿ ಕುಳಿತುಕೊಂಡಿರುವ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ. ಪೊಲೀಸ್ ಪೇದೆಯೋರ್ವ ಭಜನೆ ಮಾಡುತ್ತಿದ್ದ ಮಹಿಳೆಯರ ಮುಂದೆ ಕೇವಲ ಅಂಡರ್‍ ವೇರ್‍ ಧರಿಸಿ ಕುಳಿತುಕೊಂಡಿದ್ದಾನೆ. ಆತನ ವಿರುದ್ದ ಇದೀಗ ಶಿಸ್ತು ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಉತ್ತರ ಪ್ರದೇಶದ ಉನ್ನಾವೋ ಜಿಲ್ಲೆಯ ಅಚಲ್ ಗಂಜ್ ನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಮಹಿಳೆಯರು ದೇವಾಲಯದ ಮುಂಭಾಗದಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡುತ್ತಿರುತ್ತಾರೆ. […] - [ಬಿಜೆಪಿ ಕೈಯಲ್ಲಿ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಸಾಧ್ಯವಾಗೊಲ್ಲ ಎಂದ ಸಿಎಂ ಸಿದ್ದರಾಮಯ್ಯ……!](https://ismkannadanews.com/cm-siddaramaiah-said-that-it-will-not-be-possible-to-make-india-a-hindu-nation-in-the-hands-of-bjp/): ಬಿಜೆಪಿ ಪಕ್ಷ ಪದೇ ಪದೇ ವಿಕಸಿತ ಭಾರತ ಎಂದು ಹೇಳುತ್ತಿರುತ್ತಾರೆ, ಆದರೆ ವಿಕಸಿತ ಭಾರತ ಅವರ ನೈಜ ವಿಚಾರ ಅಲ್ಲ ಎಂದು ಸಿಎಂ ಸಿದ್ದರಾಮಯ್ಯ ನುಡಿದಿದ್ದಾರೆ. ಭಾರತ ದೇಶವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಸಾಧ್ಯವಾಗಲ್ಲ ಎಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ಜವಹಾರಲಾಲ್ ನೆಹರೂ ರವರ ಪುಣ್ಯ ಸ್ಮರಣೆ ಕಾಯಕ್ರಮದಲ್ಲಿ ಮಾತನಾಡಿದ ಅವರು ಬಿಜೆಪಿ ಪಕ್ಷದ ವಿಕಸಿತ ಭಾರತದ ಹೇಳಿಕೆಯ ವಿರುದ್ದ ಕಿಡಿಕಾರಿದ್ದಾರೆ. ಸಿಎಂ ಸಿದ್ದರಾಮಯ್ಯ ಮಾತನಾಡುತ್ತಾ, ಬಿಜೆಪಿಯವರು ವಿಕಸಿತ ಭಾರತ ಎಂದು ಹೇಳುತ್ತಿರುತ್ತಾರೆ, ಅದರ ನೈಜ […] - [ರಾಜ್ಯ ಕಾಂಗ್ರೇಸ್ ಸರ್ಕಾರ ಪರಿಶಿಷ್ಟರ ಅನುದಾನ ಗ್ಯಾರಂಟಿಗಳಿಗೆ ಬಳಸಿಕೊಂಡಿದೆ: ಆರ್.ಅಶೋಕ್](https://ismkannadanews.com/the-state-congress-government-used-the-scheduled-grants-for-guarantees-said-r-ashok/): ರಾಜ್ಯ ಕಾಂಗ್ರೇಸ್ ಸರ್ಕಾರ ಒಂದು ವರ್ಷ ಆಡಳಿತ ಪೂರೈಸಿದೆ. ಈ ನಡುವೆ ವಿರೋಧ ಪಕ್ಷಗಳ ನಾಯಕರುಗಳು ಕಾಂಗ್ರೇಸ್ ಸರ್ಕಾರದ ಆಡಳಿತದ ಬಗ್ಗೆ ಟೀಕಾ ಪ್ರಹಾರ ನಡೆಸುತ್ತಿದ್ದಾರೆ. ರಾಜ್ಯ ಕಾಂಗ್ರೇಸ್ ಸರ್ಕಾರದ ಅಧಿಕಾರದಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದ 11 ಸಾವಿರ ಕೋಟಿ ಎಸ್.ಸಿ.ಪಿ/ಟಿ.ಎಸ್.ಪಿ ಅನುದಾನವನ್ನು ಗ್ಯಾರಂಟಿ ಹೆಸರಿನಲ್ಲಿ ಲಪಟಾಯಿಸಿದೆ ಎಂದು ವಿರೋಧ ಪಕ್ಷದ ನಾಯಕ ಆರ್‍.ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತು ತಮ್ಮ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಖಾಸಗಿ ಸುದ್ದಿವಾಹಿನಿ ಪ್ರಕಟಿಸಿದ ಸುದ್ದಿಯೊಂದನ್ನು ಟ್ಯಾಗ್ ಮಾಡಿ […] - [ಒಂದು ಮಿಸ್ಡ್ ಕಾಲ್ ಮೂಲಕ ನಿಮ್ಮ ಫಿ.ಎಸ್. ಖಾತೆ ಬ್ಯಾಲೆನ್ಸ್ ತಿಳಿದುಕೊಳ್ಳಬಹುದು, ನೀವು ತಿಳಿದುಕೊಳ್ಳಿ…..!](https://ismkannadanews.com/simple-methods-to-know-pf-balance/): ಅನೇಕ ಉದ್ಯೋಗಿಗಳ ಪ್ರತಿ ಮಾಹೆಯ ಸಂಬಂಳದಲ್ಲಿ ಕೊಂಚ ಹಣವನ್ನು ಪಿ.ಎಫ್. ಖಾತೆಯಲ್ಲಿ ಜಮೆ ಮಾಡಲಾಗುತ್ತದೆ. ಸರ್ಕಾರ ಪಿ.ಎಫ್. ಖಾತೆಗೆ ಸ್ಥಿರ ಬಡ್ಡಿಯನ್ನು ಕೊಡುತ್ತದೆ. ಈ ಎಲ್ಲವನ್ನೂ Employees Provident Fund Organization (EPFO) ನಿರ್ವಹಿಸುತ್ತದೆ. ನಿಮ್ಮ PF ಖಾತೆಯಲ್ಲಿ ಎಷ್ಟು ಬ್ಯಾಲೆನ್ಸ್ ಇದೆ ಎಂಬೆಲ್ಲಾ ವಿವರಗಳನ್ನು ನೀಡುತ್ತಿರುತ್ತದೆ. ಫಿ.ಎಫ್. ಖಾತೆದಾರರು ತಮ್ಮ ಖಾತೆಯಲ್ಲಿ ಎಷ್ಟು ಬ್ಯಾಲೆನ್ಸ್ ಇದೆ ಎಂಬುದನ್ನು ಸುಲಭವಾಗಿ ತಿಳಿಯುವ ವಿಧಾನವನ್ನು ಇಲ್ಲಿ ತಿಳಿಸಲಾಗಿದೆ. ಮಿಸ್ಡ್ ಕಾಲ್ ಮೂಲಕ ಬ್ಯಾಲೆನ್ಸ್ ತಿಳಿಯಿರಿ: ಪಿ.ಎಫ್, ಖಾತೆದಾರರು ನಿಮ್ಮ […] - [ಸಮರ್ಪಕ ಬೆಳೆ ಪರಿಹಾರ ವಿತರಿಸುವಂತೆ ಸಿಪಿಎಂ ಪ್ರತಿಭಟನೆ](https://ismkannadanews.com/cpm-protests-to-distribute-adequate-crop-compensation/): ಬಾಗೇಪಲ್ಲಿ: ರೈತರಿಗೆ ಸಮರ್ಪಕವಾಗಿ ಬೆಳೆ ಪರಿಹಾರ ವಿತರಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ  ಸಿಪಿಐ(ಎಂ) ಹಾಗೂ ಕರ್ನಾಟಕ ರಾಜ್ಯ ಪ್ರಾಂತ ರೈತ ಸಂಘದ ಕಾರ್ಯಕರ್ತರು ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಪ್ರತಿಭಟನಕಾರರನ್ನು ಉದ್ದೇಶಿಸಿ ಸಿಪಿಐ(ಎಂ) ಮುಖಂಡರು ಮಾತನಾಡಿ, ಮಳೆಯ ಅಭಾವದಿಂದ ರಾಜ್ಯದಲ್ಲಿ  ಜಾನುವಾರುಗಳಿಗೆ ನೀರು ಮತ್ತು ಮೇವಿನ ಸಮಸ್ಯೆ ಎದುರಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದ ಅವರು ಮಳೆ ಕೊರತೆಯಿಂದ ಸಂಕಷ್ಟದಲ್ಲಿರುವ ರೈತರಿಗೆ ಸಮರ್ಪಕವಾಗಿ ಬೆಳೆ ಪರಿಹಾರ ವಿತರಿಸಬೇಕು,  ಯಾವುದೇ ಕಾರಣಕ್ಕೂ ವಿದ್ಯುತ್ […] - [ಬಾಗೇಪಲ್ಲಿಯಲ್ಲಿ ಟಿಪ್ಪರ್ - ಬೈಕ್ ಅಪಘಾತ : ದ್ವಿಚಕ್ರ ವಾಹನ ಸವಾರ ಸಾವು](https://ismkannadanews.com/tipper-bike-accident-in-bagepalli-two-wheeler-rider-dies/): ಬಾಗೇಪಲ್ಲಿ: ಟಿಪ್ಪರ್‍ ಗೆ ದ್ವಿಚಕ್ರ ವಾಹನ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ತಾಲೂಕಿನ ಗೂಳೂರು ಗ್ರಾಮದ ಹೊರವಲಯದ ಪೆಟ್ರೋಲ್ ಬಂಕ್ ನಡೆದಿರುತ್ತೆ. ತಾಲೂಕಿನ ಗೂಳೂರು ಗ್ರಾ.ಪಂ ವ್ಯಾಪ್ತಿಯ ಕೊತ್ತೂರು ಗ್ರಾಮದ ಸುನಿಲ್(38) ಮೃತಪಟ್ಟಿರುವ ರ್ದುದೈವಿ ಎಂದು ಗುರ್ತಿಸಲಾಗಿದೆ. ಮೃತ ವ್ಯಕ್ತಿ ಗೂಳೂರು ಕಡೆಯಿಂದ ತಮ್ಮ ಸ್ವಗ್ರಾಮಕ್ಕೆ ತಡರಾತ್ರಿಯಲ್ಲಿ ತಮ್ಮ ಬೈಕ್‍ನಲ್ಲಿ ಹೋಗುತ್ತಿದ್ದ ವೇಳೆ  ಗೂಳೂರು ಗ್ರಾಮದ ಹೊರವಲಯದ ಪೆಟ್ರೋಲ್ ಬಂಕ್ ಬಳಿ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಈ ಸಂಬಂಧ […] - [ರಾಜ್ಯದಲ್ಲಿ ಹದಗೆಟ್ಟ ಕಾನೂನು, ಅಭಿವೃದ್ದಿ ಕುಂಠಿತ ಎಂದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ….!](https://ismkannadanews.com/bjp-state-president-by-vijayendra-comments-about-congress-government/): ರಾಜ್ಯದಲ್ಲಿ ಅಭಿವೃದ್ದಿ ಕುಂಠಿತಗೊಂಡಿದೆ, ಕಾನೂನು ಸುವ್ಯವಸ್ಥೆ ಹದಗಟ್ಟಿದೆ. ಅವರು ಅಧಿಕಾರಕ್ಕೆ ಬಂದು ಒಂದು ವರ್ಷವಾಗಿದೆ. ಆಡಳಿತ ವೈಖರಿ ನೋಡಿದರೇ ಸರ್ಕಾರ ಸರಿಯಿದೆ ಎಂದು ಅನ್ನಿಸುತ್ತಿಲ್ಲ ಎಂದು ರಾಜ್ಯ ಕಾಂಗ್ರೇಸ್ ಸರ್ಕಾರದ ವಿರುದ್ದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಆಕ್ರೋಷ ಹೊರಹಾಕಿದ್ದಾರೆ.  ಸರ್ಕಾರ ಇಲ್ಲಿಯವರೆಗೂ ಯಾವುದೇ ಒಂದು ಕ್ಷೇತ್ರದಲ್ಲೂ ಅಭಿವೃದ್ದಿ ಕೆಲಸ ಆಗಿಲ್ಲ, ಒಂದೇ ಒಂದು ಗುದ್ದಲಿ ಪೂಜೆ ಸಹ ಆಗುತ್ತಿಲ್ಲ ಎಂದು ಕಿಡಿಕಾರಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೈರುತ್ಯ ಪದವೀಧರರ ಮತ್ತು ಶಿಕ್ಷಕರ ಚುನಾವನೆಯ ಪ್ರಯುಕ್ತ ಬಿಜೆಪಿಯಿಂದ ಮಂಗಳೂರಿನ […] - [ತನಗಿಂತ 6 ವರ್ಷ ಚಿಕ್ಕವನೊಂದಿಗೆ 3ನೇ ಮದುವೆಯಾದ 42 ವರ್ಷ ವಯಸ್ಸಿನ ಖ್ಯಾತ ನಟಿ…..!](https://ismkannadanews.com/mallu-actress-meera-vasudevan-3rd-marriage-photo-and-videos-goes-viral/): ಸಿನಿರಂಗದಲ್ಲಿ ಲವ್, ಬ್ರೇಕಪ್, ಮದುವೆ, ವಿಚ್ಚೇದನ ಕಾಮನ್ ಎಂಬಂತೆ ನಡೆಯುತ್ತಲೇ ಇರುತ್ತದೆ. ಇದಕ್ಕೆ ಅನೇಕ ಉದಾಹರಣೆಗಳೂ ಸಹ ಇದೆ. ಇದೀಗ ಮಾಲಿವುಡ್ ಸಿನಿರಂಗದ ಖ್ಯಾತ ನಟಿಯೊಬ್ಬರು ತನಗಿಂತ 6 ವರ್ಷ ಚಿಕ್ಕವನೊಂದಿಗೆ ಮೂರನೇ ಮದುವೆಯಾಗಿದ್ದು, ಅವರು ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿವೆ. ಅಷ್ಟಕ್ಕೂ ಆ ನಟಿ ಬೇರೆ ಯಾರೂ ಅಲ್ಲ ಮಾಲಿವುಡ್ ಸಿನಿರಂಗದ ಕಿರುತೆರೆ ಹಾಗೂ ಬೆಳ್ಳಿ ತೆರೆಯ ಖ್ಯಾತ ನಟಿ ಮೀರಾ ವಾಸುದೇವನ್. ಅವರ ಮದುವೆಯ ಪೊಟೋಗಳು ಇದೀಗ ಸಿನಿವಲಯದಲ್ಲಿ ಭಾರಿ ಸದ್ದು […] - [ನಾನು ಮೇ.31 ರಂದು ಬರುತ್ತೇನೆ ಎಂದು ವಿಡಿಯೋ ಹಂಚಿಕೊಂಡ ಪ್ರಜ್ವಲ್, ಪ್ರಜ್ವಲ್ ಬರ್ತಿರೋದು ನಮಗೂ ಸ್ವಲ್ಪ ಸಮಾಧಾನ ತಂದಿದೆ ಎಂದ ಹೆಚ್.ಡಿ.ಕೆ](https://ismkannadanews.com/%e0%b2%a8%e0%b2%be%e0%b2%a8%e0%b3%81-%e0%b2%ae%e0%b3%87-31-%e0%b2%b0%e0%b2%82%e0%b2%a6%e0%b3%81-%e0%b2%ac%e0%b2%b0%e0%b3%81%e0%b2%a4%e0%b3%8d%e0%b2%a4%e0%b3%87%e0%b2%a8%e0%b3%86-%e0%b2%8e%e0%b2%82/): ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯಾಗಿರುವ ಪ್ರಜ್ವಲ್ ರೇವಣ್ಣ ಸುಮಾರು ದಿನಗಳ ಬಳಿಕ ಪ್ರತ್ಯಕ್ಷರಾಗಿದ್ದಾರೆ. ಈ ಸಂಬಂಧ ವಿಡಿಯೋ ಮೂಲಕ ತಿಳಿಸಿರುವ ಅವರು ಮೇ.31 ರಂದು ನಾನು ರಾಜ್ಯಕ್ಕೆ ಬರುತ್ತೇನೆ ಎಂದು ತಿಳಿಸಿದ್ದಾರೆ. ವಿದೇಶದಿಂದ ವಿಡಿಯೋ ರಿಲೀಸ್ ಮಾಡಿ ಶುಕ್ರವಾರ ಬೆಳಗ್ಗೆ 10 ಗಂಟೆಗೆ ಎಸ್.ಐ.ಟಿ ಮುಂದೆ ಹಾಜರಾಗುತ್ತೇನೆ ಎಂದಿದ್ದಾರೆ. ಈ ಕುರಿತು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ರವರೂ ಸಹ ರಿಯಾಕ್ಟ್ ಆಗಿದ್ದು, ಪ್ರಜ್ವಲ್ ಬರುತ್ತಿರುವುದು ನಮಗೆ ಸಮಾಧಾನ ತಂದಿದೆ ಎಂದು ಹೇಳಿದ್ದಾರೆ. ಪ್ರಜ್ವಲ್ ರೇವಣ್ಣ […] - [ಅಪಹರಣ ಪ್ರಕರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ ಮೊದಲ ಬಾರಿಗೆ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಎಚ್.ಡಿ.ರೇವಣ್ಣ ಭೇಟಿ](https://ismkannadanews.com/former-minister-hd-revanna-visited-sri-kshetra-dharmastala/): ಅಪಹರಣ ಪ್ರಕರಣದಲ್ಲಿ ಬಂಧಿತರಾಗಿ ಜಾಮೀನು ಪಡೆದು ಬಿಡುಗಡೆಯಾದ ಬಳಿಕ ಮೊದಲ ಬಾರಿಗೆ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಶ್ರೀಮಂಜುನಾಥ ಸ್ವಾಮಿಯ ದರ್ಶನ‌ ಪಡೆದರು. ಆ ಬಳಿಕ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಗಡೆಯವರ ಭೇಟಿಯಾದ ರೇವಣ್ಣ ಅವರೊಂದಿಗೆ ಮಾತುಕತೆ ನಡೆಸಿದರು. ಬಂಧನದಿಂದ ಜಾಮೀನು ಬಳಿಕ ಅವರು ಇದೇ ಮೊದಲ ಬಾರಿಗೆ ಶ್ರೀಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ‌. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್.ಡಿ.ರೇವಣ್ಣ, ತಾನು ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿಯ ಭಕ್ತ. ಸದಾ ಸ್ವಾಮಿಯ ದರ್ಶನಕ್ಕೆ […] - [ಸಿನಿಮೀಯ ಸ್ಟೈಲ್ ನಲ್ಲಿ ಕಳ್ಳತನ, ವಿಡಿಯೋ ನೋಡಿದರೇ ಶಾಕ್ ಆಗದೇ ಇರೋಕೆ ಆಗೊಲ್ಲ…..!](https://ismkannadanews.com/3-men-on-bike-in-madhya-pradesh-steal-goods-from-moving-truck-in-filmy-style-video-goes-viral/): ಪ್ರಪಂಚದಲ್ಲಿ ಕಳ್ಳರು ವಿವಿಧ ರೀತಿಯ ಶೈಲಿಯಲ್ಲಿ ಕಳ್ಳತನ ಮಾಡುವುದನ್ನು ನಾವು ನೋಡಿರುತ್ತೇವೆ. ಕೆಲವೊಂದು ಕಳ್ಳತನದ ಪ್ರಕರಣಗಳ ಬಗ್ಗೆ ಕೇಳಿದರೇ ಬೆಚ್ಚಿ ಬೀಳಿಸುವಂತಹ ಅನೇಕವು ನಡೆದಿರುತ್ತದೆ. ಅಂತಹುದೇ ಘಟನೆಯೊಂದು ನಡೆದಿದೆ. ಚಲಿಸುತ್ತಿರುವ ಪುಲ್ ಲೋಡ್ ಹಾಕಿಕೊಂಡು ಹೋಗುತ್ತಿರುವ ಲಾರಿಯನ್ನೇರಿ ಕಳ್ಳತನ ಮಾಡಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ವಿಡಿಯೋ ನೋಡಿದರೇ ನಿಮಗೂ ಸಹ ಶಾಕ್ ಆಗಬಹುದು. ಪುಲ್ ಸ್ಪೀಡ್ ನಲ್ಲಿ ಚಲಿಸುತ್ತಿರುವ ವಾಹನದಲ್ಲಿ ಕಳ್ಳತನ ಮಾಡುವುದು, ಹೈ ಸೆಕ್ಯುರಿಟಿ, ಸಿಸಿಟಿವಿ ಇದ್ದರೂ ಬ್ಯಾಂಕ್ ಗಳನ್ನು […] - [ಹಣ ಡಬಲ್ ಮಾಡುವ ಆಸೆ ತೋರಿಸಿ 500 ಕ್ಕೂ ಹೆಚ್ಚು ಮಂದಿಗೆ 30 ಕೋಟಿ ವಂಚನೆ ಮಾಡಿದ ದಂಪತಿ….!](https://ismkannadanews.com/money-fraud-case-double-the-money-30-crores-fraud-in-kalaburagi/): ಹಣ ಅಂದರೇ ಯಾರಿಗೆ ತಾನೇ ಇಷ್ಟವಿರಲ್ಲ ಹೇಳಿ, ಅನೇಕರು ಸುಲಭವಾಗಿ ಹಣ ಸಂಪಾದನೆ ಮಾಡುವ ಆಸೆಯಿಂದ ಹಣ ಕಳೆದುಕೊಳ್ಳುತ್ತಿರುತ್ತಾರೆ. ಇದೀಗ ಷೇರು ಮಾರುಕಟ್ಟೆಯಲ್ಲಿ ಹಣ ದ್ವಿಗುಣ ಮಾಡುವುದಾಗಿ ನೂರಾರು ಮಂದಿಯನ್ನು ವಂಚನೆ ಮಾಡಿರುವ ಪ್ರಕರಣ ಕಲಬುರಗಿಯಲ್ಲಿ ನಡೆದಿದೆ. ಆರೋಪಿಗಳನ್ನು ಉತ್ಕರ್ಷ ಹಾಗೂ ಸಾವಿತ್ರಿ ಎಂದು ಗುರ್ತಿಸಲಾಗಿದೆ. ಕರ್ನಾಟಕದ ಕಲಬುರಗಿ ರೋಜಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ ಎನ್ನಲಾಗಿದೆ. ಉತ್ಕರ್ಷ ಹಾಗೂ ಸಾವಿತ್ರಿ ಎನ್ನುವವರು ಹಣ ದ್ವಿಗುಣ ಮಾಡುವುದಾಗಿ 30 ಕೋಟಿಗೂ ಅಧಿಕ ವಂಚನೆ ಮಾಡಿರುವ […] - [ಕಾಂಗ್ರೇಸ್ ಪಕ್ಷ ಹಿಂದಿನ ಮೈತ್ರಿ ಸರ್ಕಾರದಲ್ಲಿ ಕುಮಾರಸ್ವಾಮಿರವರ ಬೆನ್ನಿಗೆ ಚೂರಿ ಹಾಕಿತ್ತು ಎಂದ ಆರ್.ಅಶೋಕ್….!](https://ismkannadanews.com/bjp-leader-r-ashok-fires-on-congress/): ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದಂತೆ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳ ನಡುವೆ ಭಾರಿ ವಾಕ್ಸಮರ ನಡೆಯುತ್ತಿದೆ. ಈ ಕುರಿತು ವಿರೋಧ ಪಕ್ಷದ ನಾಯಕ ಆರ್‍.ಅಶೋಕ್ ರಾಜ್ಯ ಸರ್ಕಾರದ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ತುಂಬಾನೆ ಹದೆಗಟ್ಟು ಹೋಗಿದೆ. ಹೆಣ್ಣು ಮಕ್ಳಳು ಶಾಲೆಗೆ ಹೋದರೇ, ಮಹಿಳೆಯರು ಕೆಲಸಕ್ಕೆ ಹೋದರೇ ವಾಪಸ್ಸು ಬರುತ್ತಾರೆ ಎಂಬ ಗ್ಯಾರಂಟಿಯೇ ಇಲ್ಲ ಎಂದು ಆಕ್ರೋಷ ಹೊರಹಾಕಿದ್ದಾರೆ. ಬೆಂಗಳೂರಿನಲ್ಲಿ ಈ ಕುರಿತು ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ […] - [Aadhaar Card Update: ಆಧಾರ್ ಕಾರ್ಡ್ ನೀವು ಇನ್ನೂ ಅಪ್ಡೇಟ್ ಮಾಡಿಲ್ವಾ, ಕೂಡಲೇ ಹೀಗೆ ಮಾಡಿ….!](https://ismkannadanews.com/important-aadhar-card-update-information-to-peoples/): ಸದ್ಯ ಪ್ರತಿಯೊಬ್ಬರ ಜೀವನದಲ್ಲಿ ಆಧಾರ್‍ ಕಾರ್ಡ್ ಬಹುಮುಖ್ಯ ಪಾತ್ರವನ್ನು ವಹಿಸುತ್ತಿದ್ದೆ. ಆಧಾರ್‍ ಕಾರ್ಡ್ ಇಲ್ಲದೇ ಸರ್ಕಾರ ಯೋಜನೆಗಳು, ಸೌಲಭ್ಯಗಳನ್ನು ಪಡೆಯಲು ಆಗುವುದಿಲ್ಲ. ಜೊತೆಗೆ ಬ್ಯಾಂಕಿಂಗ್ ಕ್ಷೇತ್ರದಲ್ಲಂತೂ ತುಂಬಾನೆ ಪ್ರಾಮುಖ್ಯತೆ ಹೊಂದಿದೆ ಎಂದೇ ಹೇಳಬಹುದಾಗಿದೆ. ಇದೀಗ ಈ ಆಧಾರ್‍ ಕಾರ್ಡ್ ಅಪ್ಡೇಟ್ ಮಾಡಿಕೊಳ್ಳಬೇಕಿದೆ. ಅಂದರೇ ಕಳೆದ 10 ವರ್ಷಗಳಲ್ಲಿ ಎಲ್ಲೂ ನಿಮ್ಮ ಆಧಾರ್‍ ಕಾರ್ಡ್ ನವೀಕರಿಸದೇ ಇರುವಂತವರು ಅಪ್ಡೇಟ್ ಮಾಡಿಕೊಳ್ಳಬೇಕಿದೆ. ಮಾಡಿಕೊಳ್ಳದೇ ಇದ್ದರೇ ಏನಾಗುತ್ತದೆ ಎಂಬುದನ್ನು ತಿಳಿಯಲು ಮುಂದೆ ಓದಿ.. ಸಾಮಾನ್ಯವಾಗಿ ಕೆಲವರು ಸುಳ್ಳು ಸುದ್ದಿಗಳನ್ನು ಬೇಗನೇ ನಂಬಿ […] - [ದಿವಂಗತ ಜಿ.ವಿ.ಶ್ರೀರಾಮರೆಡ್ಡಿ ರವರ ಹುಟ್ಟುಹಬ್ಬದ ನಿಮಿತ್ತ ರಕ್ತದಾನ ಶಿಬಿರ](https://ismkannadanews.com/blood-donation-camp-on-the-occasion-of-the-birthday-of-late-gv-sri-ram-reddy/): ಬಾಗೇಪಲ್ಲಿ: ಮಾಜಿಶಾಸಕ ದಿವಂಗತ ಜಿ.ವಿ.ಶ್ರೀರಾಮರೆಡ್ಡಿ ರವರ 72 ನೇ ಹುಟ್ಟು ಹಬ್ಬದ ಪ್ರಯುಕ್ತ  ರೆಡ್ ಕ್ರಾಸ್ ಸಂಸ್ಥೆ ಮತ್ತು ಕರ್ನಾಟಕ ರಾಜ್ಯ ಕೂಲಿಕಾರರ ಸಂಘಟನೆಯ ಸಹಕಾರದೊಂದಿಗೆ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಏರ್ಪಡಿಸಲಾಗಿದ್ದ ರಕ್ತದಾನ ಶಿವಿರದಲ್ಲಿ ಜಿವಿಎಸ್ ರವರ ಅಭಿಮಾನಿಗಳು, ಬೆಂಬಲಿಗರು ಸ್ವಯಂಪ್ರೇರಿತವಾಗಿ ರಕ್ತ ದಾನ ಮಾಡುವ ಮೂಲಕ ಸರಳವಾಗಿ ಜಿವಿಎಸ್ ರವರ 72ನೇ ಹುಟ್ಟು ಹಬ್ಬವನ್ನು ಆಚರಿಸಿದರು. ಈ ಸಂದರ್ಭದಲ್ಲಿ ಸಿಪಿಐ(ಎಂ) ಮುಖಂಡ ಚೆನ್ನರಾಯಪ್ಪ ಮಾತನಾಡಿ,  ಮಾಜಿ ಶಾಸಕ ದಿವಂಗತ ಜಿ.ವಿ.ಶ್ರೀರಾಮರೆಡ್ಡಿ ರವರು ಬಾಗೇಪಲ್ಲಿ ವಿಧಾನ ಸಭಾ […] - [Karaga - ಬಾಗೇಪಲ್ಲಿಯಲ್ಲಿ ಅದ್ದೂರಿಯಾಗಿ ನಡೆದ ಗಂಗಮ್ಮ ದೇವಿಯ ಕರಗ ಮಹೋತ್ಸವ](https://ismkannadanews.com/gangamma-devi-karaga-mahostava-in-bagepalli/): Karaga – ಬಾಗೇಪಲ್ಲಿ:  ಪಟ್ಟಣದ  ಪ್ರಸಿದ್ದ  ಗ್ರಾಮದೇವತೆ ಗಂಗಮ್ಮದೇವಿಯ 35ನೇ ವರ್ಷದ  ಧರ್ಮರಾಯಸ್ವಾಮಿ ಹೂವಿನ ಕರಗ ಮಹೋತ್ಸವ  ಶನಿವಾರ  ಅತ್ಯಂತ ಅದ್ದೂರಿಯಾಗಿ, ವಿಜೃಂಭಣೆಯಿಂದ  ನಡೆಯಿತು. ಪಟ್ಟಣದ ಗಂಗಮ್ಮ ಕರಗ ಮಹೋತ್ಸದ ಹಿನ್ನಲೆಯಲ್ಲಿ  ಹೂವಿನ ಕರಗ ಹೊತ್ತ ಮೇಲೂರು  ವಹ್ನಿಕುಲ  ಧರ್ಮಶ್  ಮತ್ತು ಅವರ ತಂಡದ ವೀರಕುಮಾರರು ಗಂಗಮ್ಮ ದೇವಿಯ ದೇವಾಲಯದಲ್ಲಿ  ದೇವಿಗೆ ವಿಷೇಶ ಪೂಜೆಗಳನ್ನು ನೆರವೇರಿಸಿ, ದೇವಾಲಯದ ಪ್ರಾಂಗಣವನ್ನು ಮೂರು ಸಲ ಪ್ರದಕ್ಷಿಣೆ ಮಾಡಿ  ದೇವಾಲಯದಿಂದ  ಕರಗ ಹೊರಬರುತ್ತಿದ್ದಂತೆ ದೇವಾಲಯದ ಬಳಿ ನೆರೆದಿದ್ದ ಸಾವಿರಾರು ಭಕ್ತರು ಗೋವಿಂದ […] - [ಕಲ್ಯಾಣಿ ಉಳಿದರೆ ಅಂತರ್ಜಲ ಅಭಿವೃದ್ಧಿ, ಐತಿಹಾಸಿಕ ಕಲ್ಯಾಣಿಯನ್ನು ಸ್ವಚ್ಚಗೊಳಿಸಿದ ಯೂತ್ ಫಾರ್ ಸೇವಾ ಯುವಕರು](https://ismkannadanews.com/youth-for-seva-youth-cleaned-the-historical-kalyani-in-gudibande/): ಗುಡಿಬಂಡೆ: ಪರಿಸರ ನಾಶದಿಂದ ಹವಾಮಾನ ವೈಪರಿತ್ಯ ಉಂಟಾಗಿ ಮಳೆ ಇಲ್ಲದೆ ಬರಗಾಲದ ಛಾಯೆ ಆವರಿಸಿದ್ದರಿಂದ, ಅಂತರ್ಜಲ ಮಟ್ಟ ಕುಸಿಯುತ್ತಿದ್ದು, ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಹಿರಿಯರು ನಿರ್ಮಸಿರುವ ಕಲ್ಯಾಣಿಗಳಿಗೆ ಮರು ಜೀವ ಕೊಡುವ ಆಗಬೇಕೆಂದು ಯೂತ್ ಫಾರ್ ಸೇವಾ ತಂಡದ ಸದಸ್ಯ ಮನೋಜ್ ಅಭಿಪ್ರಾಯ ಪಟ್ಟರು. ಪಟ್ಟಣದ ಸಂತೆ ಮೈದಾನದ ಪಕ್ಕದಲ್ಲಿರುವ ಬೆಳಗಿರಿ ರಂಗನ ಬಾವಿಯಲ್ಲಿ ಗ್ರಾಮವಿಕಾಸ್, ಯೂತ್ ಫಾರ್ ಸೇವಾ ಸಂಸ್ಥೆಯ ಸದಸ್ಯರು ಹೂಳೆತ್ತುವ ಕೆಲಸವನ್ನು ಮಾಡಿದರು, ಈ ಸಂಧರ್ಬದಲ್ಲಿ ಮಾತನಾಡಿದ ಅವರು, ಬರಗಾಲದಿಂದ ಎಲ್ಲೆಲ್ಲೂ ಕುಡಿವ […] - [ನಿರುದ್ಯೋಗಿಗಳಿಗೆ ಗುಡ್ ನ್ಯೂಸ್, ನಿಮ್ಹಾನ್ಸ್ ನಲ್ಲಿದೆ ಹಲವು ಹುದ್ದೆಗಳು, ಮೇ.27 ರಂದು ನೇರ ಸಂದರ್ಶನ…..!](https://ismkannadanews.com/nimhans-recruitment-2024-vacancy-notification-for-4-posts/): ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆ (National Institute of Mental Health and Neuro Sciences- NIMHANS) ನಲ್ಲಿ ಖಾಲಿಯಿರುವ ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. NIMHANS ಬೆಂಗಳೂರಿನಲ್ಲಿ ಖಾಲಿಯಿರುವ ಪ್ರೋಗ್ರಾಂ ಮ್ಯಾನೇಜರ್‍, ಪ್ರಾಜೆಕ್ಟ್ ಅಸಿಸ್ಟೆಂಟ್ ಹುದ್ದೆಗಳಿಗೆ (ಒಟ್ಟು 4 ಹುದ್ದೆಗಳು) ನೇಮಕಾತಿ ನಡೆಯಲಿದೆ. ಮೇ.27 ರಂದು ಬೇಂಗಳೂರಿನಲ್ಲಿ ನೇರ ಸಂದರ್ಶನ ನಡೆಯಲಿದೆ. ಮೇ.27 ಬೆಳಿಗ್ಗೆ 10 ಗಂಟೆಗೆ ಸಂದರ್ಶನ ನಡೆಯಲಿದ್ದು, ಕೋಲಾರದಲ್ಲಿ ಕೆಲಸ ಮಾಡಲು ಬಯಸುವ ಅಭ್ಯರ್ಥಿಗಳು […] - [ರೇವ್ ಪಾರ್ಟಿ ಪ್ರಕರಣ: ನಟಿ ಹೇಮಾ ಬೆಂಬಲಕ್ಕೆ ನಿಂತ ಮಂಚು ವಿಷ್ಣು ಹಾಗೂ ಕಲಾವಿದರ ಸಂಘ….!](https://ismkannadanews.com/bangalore-rave-party-case-maa-president-manchu-vishnu-supports-actress-hema/): ಕೆಲವು ದಿನಗಳ ಹಿಂದೆಯಷ್ಟೆ ಸಿಲಿಕಾನ್ ಸಿಟಿ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಬಳಿಯ ಜಿ.ಆರ್‍.ಫಾರ್ಮ್ಸ್ ನಲ್ಲಿ ನಡೆದಂತಹ ರೇವ್ ಪಾರ್ಟಿ ಭಾರಿ ಸುದ್ದಿಯಾಗಿದೆ. ಈ ಪಾರ್ಟಿಯಲ್ಲಿ ಕೆಲ ನಟ-ನಟಿಯರು, ಮಾಡಲ್ ಗಳು, ರಾಜಕೀಯ ಮುಖಂಡರುಗಳು ಸೇರಿದಂತೆ ಅನೇಕರು ಭಾಗವಹಿಸಿದ್ದರು. ಪ್ರಮುಖವಾಗಿ ತೆಲುಗು ನಟಿ ಹೇಮಾ ಹೆಸರು ಈ ಪ್ರಕರಣದಲ್ಲಿ ತುಂಬಾನೆ ಕೇಳಿಬರುತ್ತಿದೆ. ಅಲ್ಲದೆ ರೇವ್ ಪಾರ್ಟಿಯ ಮೇಲೆ ದಾಳಿ ನಡೆಸಿದಾಗ ಅವರ ರಕ್ತದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಈ ವೇಳೆ ಆಕೆ ಮಾದಕ ವಸ್ತು ಸೇವಿಸಿದ್ದು ಖಾತ್ರಿಯಾಗಿತ್ತು. […] - [ಕಾಂಗ್ರೇಸ್ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ ಬಿಜೆಪಿ, ರಾಜ್ಯದಲ್ಲಿ ಇಂಟಲಿಜೆನ್ಸ್ ಇದೆಯೋ ಸತ್ತಿದೆಯೋ ಎಂದ ಆರ್.ಅಶೋಕ್….!](https://ismkannadanews.com/karnataka-bjp-leaders-fires-on-congress-government/): ರಾಜ್ಯದಲ್ಲಿ ನಡೆಯುತ್ತಿರುವ ಸಾಲು ಸಾಲು ಅಪರಾಧ ಪ್ರಕರಣಗಳ ವಿರುದ್ದ ವಿರೋಧ ಪಕ್ಷ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ. ಚನ್ನಗಿರಿ ಪೊಲೀಸ್ ಠಾಣೆ ಧ್ವಂಸ ಹಾಗೂ ಉಡುಪಿ ಗ್ಯಾಂಗ್ ವಾರ್‍ ಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಸರ್ಕಾರದ ವಿರುದ್ದ ಪ್ರತಿಪಕ್ಷ ನಾಯಕರುಗಳು ಟೀಕಾ ಪ್ರಹಾರ ನಡೆಸಿದ್ದಾರೆ. ವಿರೋಧ ಪಕ್ಷದ ನಾಯಕ ಆರ್‍.ಅಶೋಕ್, ಮಾಜಿ ಸಿಎಂ ಕುಮಾರಸ್ವಾಮಿ, ಮಾಜಿ ಸಚಿವರಾದ ಅಶ್ವಥ್ ನಾರಾಯಣ, ಪ್ರಹ್ಲಾದ ಜೋಷಿ, ಸುನೀಲ್ ಕುಮಾರ್‍ ರವರು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದೆಗಟ್ಟಿದೆ. ಸರ್ಕಾರವನ್ನು ವಜಾ ಮಾಡಬೇಕೆಂದು […] - [ಮಕ್ಕಳು ಧೈರ್ಯವಾಗಿ ತಮ್ಮ ಪ್ರತಿಭೆಯನ್ನು ಪ್ರದರ್ಶನ ಮಾಡಲು ಮುಂದಾಗಬೇಕು: ಮುನಿರಾಜು](https://ismkannadanews.com/children-should-boldly-come-forward-to-showcase-their-talents/): ಗುಡಿಬಂಡೆ: ಪ್ರತಿಯೊಬ್ಬ ಮಗುವಿನಲ್ಲೂ ಒಂದಲ್ಲೊಂದು ಪ್ರತಿಭೆಯಿರುತ್ತದೆ. ಆ ಪ್ರತಿಭೆಯನ್ನು ಪ್ರದರ್ಶಿಸಲು ಮಕ್ಕಳು ಧೈರ್ಯವಾಗಿ ಮುಂದಾಗಬೇಕು, ಜೊತೆಗೆ ಶಿಕ್ಷಕರು, ಪೋಷಕರೂ ಸಹ ಮಕ್ಕಳಿಗೆ ಪ್ರೋತ್ಸಾಹ ನೀಡಬೇಕು ಎಂದು ಗ್ರಾಮ ವಿಕಾಸ ಸಂಸ್ಥೆಯ ಜಿಲ್ಲಾ ಸಂಯೋಜಕ ಜಿ.ಆರ್‍.ಮುನಿರಾಜು ತಿಳಿಸಿದರು. ತಾಲೂಕಿನ ಎಲ್ಲೋಡು ಗ್ರಾಮದಲ್ಲಿ ಗ್ರಾಮ ವಿಕಾಸ ಸಂಸ್ಥೆ ವತಿಯಿಂದ ಎಲ್ಲೋಡು ವಿಕಾಸ ಕೇಂದ್ರದ ಕಲಿಕಾ ಕೇಂದ್ರದ ಮಕ್ಕಳ ಬಾಲಸಂಗಮ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮುನಿರಾಜು ಪ್ರತಿಯೊಂದು ಮಗುವಿನಲ್ಲೂ ಒಂದಲ್ಲ ಒಂದು ಪ್ರತಿಭೆ ಇರುತ್ತದೆ. ಆ ಪ್ರತಿಭೆ […] - [ಶ್ರೀ ಚರಣ್ ಸೌಹಾರ್ದ ಕೋ ಅಪರೇಟೀವ್ ಬ್ಯಾಂಕ್ ನ ಕೊಡಿಗೆಹಳ್ಳಿ ಶಾಖೆ ಮೇ 27 ರಂದು ಶುಭಾರಂಭ](https://ismkannadanews.com/shri-charan-souharda-co-operative-bank-kodigehalli-branch-inaugurated-on-27th-may/): ಸಹಕಾರಿ ರಂಗದಲ್ಲಿ ಮಹತ್ವದ ಹೆಗ್ಗುರುತುಗಳನ್ನು ಮೂಡಿಸುತ್ತಿರುವ ಶ್ರೀ ಚರಣ್ ಸೌಹಾರ್ದ ಕೋ ಆಪರೇಟೀವ್ ಬ್ಯಾಂಕ್ ನ 10 ನೇ  ಶಾಖೆ ಸಹಕಾರಿ ನಗರ ಸಮೀಪದ ಕೊಡಿಗೆ ಹಳ್ಳಿಯಲ್ಲಿ ಮೇ 27 ರಂದು ಕಾರ್ಯಾರಂಭ ಮಾಡಲಿದೆ ಎಂದು ಬ್ಯಾಂಕ್  ಸಂಸ್ಥಾಪಕ ಅಧ್ಯಕ್ಷ  ಬಿ.ವಿ. ದ್ವಾರಕಾನಾಥ್ ಹೇಳಿದ್ದಾರೆ. ಇದೇ 27 ರಂದು ರಾಜ್ಯ ಹೈಕೋರ್ಟ್ ನ ನಿವೃತ್ತ ಮುಖ್ಯ ನ್ಯಾಯಾಧೀಶರಾದ ಪಿ.ಎಸ್. ದಿನೇಶ್ ಕುಮಾರ್ ನೂತನ ಶಾಖೆಯನ್ನು ಶುಭಾರಂಭ ಮಾಡಲಿದ್ದಾರೆ. ಹಿರಿಯ ಪತ್ರಕರ್ತ, ಪಬ್ಲಿಕ್ ಟಿವಿ ಮುಖ್ಯಸ್ಥರಾದ ಹೆಚ್.ಆರ್. ರಂಗನಾಥ್ […] - [ನಿಮ್ಮ ಮಗ ವಿದೇಶಕ್ಕೆ ಹೋಗುವಾಗ ನಿಮ್ಮ ಅನುಮತಿ ಪಡೆದು ಹೋಗಿದ್ದರೇ ಎಂದು ಸಿಎಂ ಗೆ ಹೆಚ್.ಡಿ.ಕೆ ಪ್ರಶ್ನೆ…..!](https://ismkannadanews.com/hd-kumaraswamy-fires-on-cm-siddaramaiah-latest-statement/): ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಹಾಗೂ ಕಾಂಗ್ರೇಸ್ ನಡುವೆ ಪ್ರತಿನಿತ್ಯ ವಾಕ್ಸಮರ ನಡೆಯುತ್ತಲೇ ಇದೆ. ಇತ್ತೀಚಿಗಷ್ಟೆ ಮಾಜಿ ಪಿಎಂ ಹೆಚ್.ಡಿ.ದೇವೆಗೌಡ ರವರು ಪ್ರಜ್ವಲ್ ಎಲ್ಲಿದ್ದರೂ ಬೇಗ ಬರುವಂತೆ ಎಚ್ಚರಿಕೆಯ ಪತ್ರ ಬರೆದಿದ್ದರು. ಈ ಪತ್ರಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಪ್ರಜ್ವಲ್ ನನ್ನು ಬೇರೆ ದೇಶಕ್ಕೆ ಹೋಗಲು ಬಿಟ್ಟು ಈಗ ಪತ್ರ ಬರೆದರೇ ಏನು ಪ್ರಯೋಜನ ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಸಂಬಂಧಿಸಿದಂತೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ನಿಮ್ಮ ಮಗ […] - [ಧರ್ಮಸ್ಥಳ ಮಂಜುನಾಥನ ದರ್ಶನ ಪಡೆದ ಸಿಎಂ, ಡಿಸಿಎಂ, ಧರ್ಮಯುದ್ದ ಆರಂಭಿಸುವ ಮುನ್ನ ಮಂಜುನಾಥನ ದರ್ಶನ ಪಡೆದಿದ್ದೇನೆ ಎಂದ ಡಿಕೆಶಿ…..!](https://ismkannadanews.com/cm-siddaramaiah-and-dcm-dkshivakumar-visited-srikshetra-dharmastala/): ರಾಜ್ಯ ಕಾಂಗ್ರೇಸ್ ಸರ್ಕಾರ ಒಂದು ವರ್ಷ ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (D.K Shivakumar) ಇಂದು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ಕೊಟ್ಟು, ಮಂಜುನಾಥನ ದರ್ಶನ ಪಡೆದಿದ್ದಾರೆ.  ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸಾಥ್ ನೀಡಿದರು. ಮೈಸೂರಿನಿಂದ ವಿಶೇಷ ವಿಮಾನದ ಮೂಲಕ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ನಾಯಕರು ಬಳಿಕ ರಸ್ತೆ ಮಾರ್ಗದ ಮೂಲಕ ಮಂಜುನಾಥನ ಸನ್ನಿಧಿಗೆ ಆಗಮಿಸಿದ್ದಾರೆ. ಧರ್ಮಸ್ಥಳದ ಪ್ರವೇಶ ದ್ವಾರದಲ್ಲಿ ವಾದ್ಯ ಘೋಷಗಳ ಸಿಎಂ ಹಾಗೂ ಡಿಕೆಶಿಗೆ […] - [ಉಡುಪಿಯ ನಡು ರಸ್ತೆಯಲ್ಲಿ ನಡೆದ ಗ್ಯಾಂಗ್ ವಾರ್, ವಿಡಿಯೋ ನೋಡಿದ್ರೆ ನೀವು ಬೆಚ್ಚಿ ಬೀಳ್ತೀರಾ….!](https://ismkannadanews.com/gang-war-in-udupi-video-goes-viral/): ಶಿಕ್ಷಣ ನಗರಿ ಎಂದೇ ಕರೆಯಲಾಗುವ ಉಡುಪಿಯ ನಡು ರಸ್ತೆಯಲ್ಲೇ ಗ್ಯಾಂಗ್ ವಾರ್‍ ನಡೆದಿದೆ. ಈ ಗ್ಯಾಂಗ್ ವಾರ್‍ ನ ದೃಶ್ಯಗಳ ವಿಡಿಯೋ ಇದೀಗ ಭಾರಿ ಸಂಚಲನ ಸೃಷ್ಟಿಸಿದೆ. ಸಿನೆಮಾ ಮಾದರಿಯಲ್ಲಿ  ಈ ಗ್ಯಾಂಗ್ ವಾರ್‍ ನಡೆದಿದೆ. ನೆಮ್ಮದಿಯಿಂದ ಇದ್ದ ಉಡುಪಿಯ ಜನತೆ ಈ ವಿಡಿಯೋ ನೋಡಿ ಭಯಪಡುವಂತಾಗಿದೆ. ಉಡುಪಿಯನ್ನು ಶಿಕ್ಷಣ ನಗರಿ ಎಂತಲೂ ಕರೆಯಲಾಗುತ್ತಿದೆ. ಶಾಂತವಾಗಿರುವ ಈ ಪ್ರದೇಶದಲ್ಲಿ ಇದಿಗ ಕೆಲ ಪುಂಡ ಪೋಕರಿಗಳು ಬಾಲ ಬಿಚ್ಚುತ್ತಿದ್ದಾರೆ. ಉಡುಪಿ ನಗರದಲ್ಲಿ ಎರಡು ತಂಡಗಳ ನಡುವೆ ಗ್ಯಾಂಗ್ ವಾರ್‍ […] - [ತಾಯಿ ಸೋನಿಯಾ ಗಾಂಧಿ ಜೊತೆ ಮತ ಚಲಾಯಿಸಿ ರಾಹುಲ್ ಗಾಂಧಿ, ಸೆಲ್ಫಿ ವೈರಲ್….!](https://ismkannadanews.com/rahul-gandhi-voted-with-mother-sonia-gandhi/): ಲೋಕಸಭಾ ಚುನವಾಣೆ 2024ರ ಆರನೇ ಹಂತದ ಮತದಾನ ಮೇ.25 ರಂದು ನಡೆಯುತ್ತಿದ್ದು, ಬೆಳಗಿನಿಂದಲೇ ಮತದಾನ ನಡೆಯಿತ್ತಿದೆ. ತಮ್ಮ ಮತ ಚಲಾಯಿಸಲು ಕಾಂಗ್ರೇಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಸಂಸದ ರಾಹುಲ್ ಗಾಂಧಿ ಮತ ಚಲಾಯಿಸಿದ್ದಾರೆ. ಅವರೊಂದಿಗೆ ಪ್ರಿಯಾಂಕಾ ಗಾಂಧಿ ಸಹ ಮತದಾನ ಮಾಡಲು ಬಂದಿದ್ದಾರೆ. ಮತ ಚಲಾಯಿಸಿದ ಬಳಿಕ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ರವರು ಸೆಲ್ಫಿ ತೆಗೆದುಕೊಂಡಿದ್ದು, ಪೊಟೋ ವೈರಲ್ ಆಗಿದೆ. ಕಾಂಗ್ರೇಸ್ ಪಕ್ಷದ ಅಧಿನಾಯಕಿ ಸೋನಿಯಾಗಾಂಧಿ ಹಾಗೂ ಮಾಜಿ ಅಧ್ಯಕ್ಷ […] - [ಕುಡುಕರ ಕಷ್ಟಗಳು 111, ತಗೋಳಿ ಅದರ ಜೊತೆ ಬೇರೆದಿನ್ನೊಂದು, ಬೆಂಗಳೂರಿನಲ್ಲಿ 5 ದಿನ ಬಾರ್ ಬಂದ್ ಗುರು…..!](https://ismkannadanews.com/wine-stores-bund-5-days-in-bangalore/): ಸರ್ಕಾರದ ಬೊಕ್ಕಸಕ್ಕೆ ಹೆಚ್ಚು ತೆರಿಗೆ ಕೊಡುವುದು ಅಬಕಾರಿ ಇಲಾಖೆ ಎಂದೇ ಹೇಳಬಹುದಾಗಿದೆ. ಕಳೆದ ವಿಧಾನಸಭಾ ಅಧಿವೇಶನದ ಸಮಯದಲ್ಲಿ ಕುಡುಕುಕರ ಸಂಘದ ವತಿಯಿಂದ ಸರ್ಕಾರಕ್ಕೆ ಹಲವು ಬೇಡಿಕೆಗಳನ್ನು ಸಹ ಇಡಲಾಗಿತ್ತು. ಕೆಲವರು ಸಂಜೆ ಸಮಯದಲ್ಲಿ ಎಣ್ಣೆ ಕುಡಿಯಲು ಶುರು ಮಾಡಿದರೇ, ಮತ್ತೆ ಕೆಲವರೇ ಬೆಳಿಗಿನಿಂದಲೇ ಕುಡಿಯುವ ಅಭ್ಯಾಸವನ್ನು ಬೆಳೆಸಿಕೊಂಡಿರುತ್ತಾರೆ. ತಮ್ಮೆಲ್ಲಾ ನೋವುಗಳನ್ನು ಕುಡಿದು ಮರೆಯುವಂತಹ ಅನೇಕರು ಇರುತ್ತಾರೆ. ಇದೀಗ ಕುಡುಕರಿಗೆ ಶಾಕಿಂಗ್ ಸುದ್ದಿಯೊಂದು ಸಿಕ್ಕಿದ್ದು, 5 ದಿನಗಳ ಕಾಲ ಬಾರ್‍ ಬಂದ್ ಆಗಲಿದ್ದು, ಐದು ದಿನ ಕುಡುಕರಿಗೆ ಎಣ್ಣೆ […] - [ಹಿಂದಿ ಹಾಡಿಗೆ ವಿದ್ಯಾರ್ಥಿಯೊಂದಿಗೆ ನೃತ್ಯ ಮಾಡಿದ ಶಿಕ್ಷಕಿ, ವೈರಲ್ ಆದ ವಿಡಿಯೋ….!](https://ismkannadanews.com/emale-teacher-doing-couple-dance-to-tum-hi-ho-with-student-video-goes-viral/): ಇತ್ತೀಚಿಗೆ ಶಾಲಾ ವಾರ್ಷಿಕೋತ್ಸವ, ಸೆಂಡ್ ಆಫ್, ಫೇರ್‍ ವೆಲ್ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳೊಂದಿಗೆ ಶಿಕ್ಷಕಿಯರೂ ಸಹ ನೃತ್ಯ ಮಾಡುವುದು ಸಾಮಾನ್ಯವಾಗಿದೆ. ಫೇರ್‍ ವೆಲ್ ಕಾರ್ಯಕ್ರಮ ಎಂದ ಕೂಡಲೇ ಕೊಂಚ ಸಂಭ್ರಮ ಕೊಂಚ ಭಾವುಕ ಎರಡೂ ಇರುತ್ತದೆ. ಇದೀಗ ಫೇರ್‍ ವೆಲ್ ಕಾರ್ಯಕ್ರಮವೊಂದರಲ್ಲಿ ವಿದ್ಯಾರ್ಥಿಯೊಂದಿಗೆ ಶಿಕ್ಷಕಿಯೊಬ್ಬರು ನೃತ್ಯ ಮಾಡಿದ್ದು, ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ. ಹಿಂದಿ ಹಾಡೊದಂಕ್ಕೆ ವಿದ್ಯಾರ್ಥಿ ಹಾಗೂ ಶಿಕ್ಷಕಿ ಮಾಡಿದ ನೃತ್ಯ ಇದೀಗ ಭಾರಿ ಸದ್ದು ಮಾಡುತ್ತಿದೆ. ಶಾಲೆಯೊಂದರ ಬೀಳ್ಕೊಡುಗೆ ಕಾರ್ಯಕ್ರಮವೊಂದರಲ್ಲಿ ಶಿಕ್ಷಕಿ […] - [ಕೊಡೆ ಹಿಡಿದು ಬಸ್ ಚಾಲನೆ ಮಾಡಿದ ಕೆ.ಎಸ್.ಆರ್.ಟಿ.ಸಿ ಚಾಲಕ, ಸಾರಿಗೆ ಸಂಸ್ಥೆಯಿಂದ ಸ್ಪಷ್ಟನೆ….!](https://ismkannadanews.com/nwkrtc-driver-and-conductor-suspended-over-bus-drove-the-bus-with-an-umbrella/): ರಾಜ್ಯದ ಅನೇಕ ಕಡೆ ಗುಡುಗು ಸಹಿತ ಭಾರಿ ಮಳೆಯಾಗುತ್ತಿದೆ. ಕೆಲವೊಂದು ಕಡೆ ರಸ್ತೆಗಳಲ್ಲಿ ನೀರು ಹರಿದು, ಜನ ಜೀವನ ಅಸ್ತವ್ಯಸ್ತವಾದ ಘಟನೆಗಳು ಸಹ ನಡೆದಿದೆ. ನಿನ್ನೆ ಕೆ.ಎಸ್.ಆರ್‍.ಟಿ.ಸಿ ಬಸ್ ಚಾಲಕ (NWKRTC Driver) ಕೊಡೆಯನ್ನು ಹಿಡಿದು ಬಸ್ ಚಾಲನೆ ಮಾಡಿದ್ದರು. ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗಿದ್ದು, ಕೆಲವೊಂದು ವಿಮರ್ಶೆಗಳು ಕೇಳಿಬಂದಿತ್ತು. ಇದೀಗ ಈ ಘಟನೆಗೆ ಸಂಬಂಧಿಸಿದಂತೆ ಸಾರಿಗೆ ಸಂಸ್ಥೆ ಸ್ಪಷ್ಟನೆಯೊಂದನ್ನು ನೀಡಿದೆ. ಸಾರಿಗೆ ಸಂಸ್ಥೆ ನೀಡಿದ ಸ್ಪಷ್ಟನೆ ಏನು ಎಂಬ ವಿಚಾರಕ್ಕೆ ಬಂದರೇ, […] - [ಶಾಸಕರ ಸ್ವ ಗ್ರಾಮ ಪೆರೇಸಂದ್ರ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಿಲ್ಲದೆ ಹೆರಿಗೆಗೆ ಬಂದ ಗರ್ಭಿಣಿ ಹೊಟ್ಟೆಯಲ್ಲಿ ಮಗು ಸಾವು!](https://ismkannadanews.com/the-child-died-in-the-pregnant-womb-after-delivery-in-peresandra/): ಚಿಕ್ಕಬಳ್ಳಾಪುರ ಜಿಲ್ಲೆಯ ಪೆರೇಸಂದ್ರ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಿಲ್ಲದೆ ರೋಗಿಯೊಬ್ಬರು ಮೃತಪಟ್ಟಿರುವ ಘಟನೆ ಚಿಕ್ಕಬಳ್ಳಾಪುರ ಕ್ಷೇತ್ರ ಶಾಸಕ ಪ್ರದೀಪ್ ಈಶ್ವರ್ ಹಾಗೂ ಮಾಜಿ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ರವರ ಸ್ವ ಗ್ರಾಮದಲ್ಲಿ ನಡೆದಿದೆ. ಪೆರೇಸಂದ್ರ ಗ್ರಾಮದ ಗರ್ಭಿಣಿ ಮಹಿಳೆ ಹೆರಿಗೆಗೆ ಎಂದು ಪೆರೇಸಂದ್ರ 24×7 ಸರ್ಕಾರಿ ಆಸ್ಪತ್ರೆಗೆ ಬುಧವಾರ ಬೆಳಿಗ್ಗೆ 7 ಗಂಟೆಗೆ ದಾಖಲಾಗಿದ್ದಾರೆ. ಇಲ್ಲಿನ ಆಸ್ಪತ್ರೆಯ ಸಿಬ್ಬಂದಿ ನಾರ್ಮಲ್ ಆಗುತ್ತದೆ ಎಂದು ಮಧ್ಯಾಹ್ನ 12 ರ ವರೆಗೆ ಆಸ್ಪತ್ರೆಯಲ್ಲಿ ಇರಿಸಿಕೊಂಡು ಇದ್ದಾರೆ. ಪರಿಸ್ಥಿತಿ ಚಿಂತನಾ ಜನಕ […] - [ಮಕ್ಕಳಲ್ಲಿನ ಪ್ರತಿಭೆ ಗುರ್ತಿಸಿ, ಪ್ರೋತ್ಸಾಹ ನೀಡಿ: ಪ್ರೊ.ಡಿ.ಶಿವಣ್ಣ](https://ismkannadanews.com/recognize-talent-in-children-and-encourage-them-said-by-prof-d-shivanna/): ಬಾಗೇಪಲ್ಲಿ:  ಯಾವುದೇ  ಕ್ಷೇತ್ರದಲ್ಲಿರುವ  ಪ್ರತಿಭೆಗೆ ವಿಷೇಶವಾದಂತಹ ಪ್ರಾಮುಖ್ಯತೆ ನೀಡುವುದು ಪ್ತತಿಯೊಬ್ಬ ಕರ್ತವ್ಯವಾಗಿದೆ. ಪ್ರತಿಭೆಯನ್ನು ಗುರ್ತಿಸಿ, ಪ್ರೋತ್ಸಾಹಿಸಿ ಬೆಳೆಸಿದಾಗ ಮಾತ್ರ  ಯಾವುದೇ ದೇಶ ಅಭಿವೃದ್ದಿ ಹೊಂದಲು  ಸಾಧ್ಯವಾಗುತ್ತೆ ಎಂದು ಯಂಗ್ ಇಂಡಿಯಾ ಶಾಲೆಯ ಮುಖ್ಯಸ್ಥರಾದ ಪ್ರೊ.ಡಿ.ಶಿವಣ್ಣ ಅಭಿಪ್ರಾಯ ವ್ಯಕ್ತಪಡಿಸಿದರು. ಪಟ್ಟಣದ ಯಂಗ್ ಇಂಡಿಯಾ ಶಾಲೆಯ ಆವರಣದಲ್ಲಿ ನಡೆದ ಅಭಿನಂಧನೆ ಸಭೆಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯಮಟ್ಟದಲ್ಲಿ 6 ನೇ ರ್ಯಾಂಕ್ ಪಡೆದ ಲಕ್ಷ್ಮೀಲಿಶಾ ಮತ್ತು 7ನೇ ಪಡೆದ ಮನೋಜ್ ಕುಮಾರ್ ಅತ್ಯುತ್ತಮ ಸಾಧನೆ ಮಾಡಿದ ಶಾಲೆಯ ವಿದ್ಯಾರ್ಥಿಗಳನ್ನು ಅಭಿನಂಧಿಸಿ ಮಾತನಾಡಿದ […] - [ಚಲಿಸುತ್ತಿರುವ ಬೈನ್ ನಲ್ಲಿ ಕಿಸ್ ಮಾಡಿಕೊಂಡ ಪ್ರೇಮಿಗಳು, ವೈರಲ್ ಆದ ವಿಡಿಯೋ, ಕೊನೆಗೆ ಕ್ಷಮೆ ಕೇಳಿದ ಜೋಡಿ….!](https://ismkannadanews.com/lovers-on-bike-in-rajasthan-viral-video-shows-romance-on-moving-bike/): ಇತ್ತೀಚಿಗೆ ಸೋಷಿಯಲ್ ಮಿಡಿಯಾ ತುಂಬಾನೆ ಫಾಸ್ಟ್ ಇದೆ ಎಂದು ಹೇಳಲಾಗುತ್ತದೆ. ಪ್ರಪಂಚದ ಮೂಲೆ ಮೂಲೆಯಲ್ಲಿ ನಡೆಯುವಂತ ಘಟನೆಗಳು ನಾವು ಇಲ್ಲಿಂದಲೇ ನೋಡಬಹುದಾಗಿದೆ. ಅದರಲ್ಲೂ ಕೆಲವರಂತೂ ಪಾಪ್ಯುಲರ್‍ ಆಗುವ ನಿಟ್ಟಿನಲ್ಲೋ ಅಥವಾ ದುರಃಕಾರದ ಪರಮಾವಾಧಿಯೋ ತಿಳಿಯದು ಸಾರ್ವಜನಿಕ ಸ್ಥಳಗಳಲ್ಲಿ ಮಾಡಬಾರದ ಕೆಲಸಗಳನ್ನು ಮಾಡಿ ಸುದ್ದಿಯಾಗುತ್ತಿರುತ್ತಾರೆ. ಅದೇ ಮಾದರಿಯಲ್ಲಿ ಬೈಕ್ ನಲ್ಲಿ ಹೋಗುತ್ತಿರುವ ಪ್ರೇಮಿಗಳು ಪರಸ್ಪರ್‍ ಚುಂಬಿಸಿಕೊಂಡು ಬೈಕ್ ಚಲಾಯಿಸಿಕೊಂಡು ಹೋಗುತ್ತಿದ್ದು ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಕೊನೆಗೆ ಈ ಜೋಡಿ ಕ್ಷಮೆ ಕೇಳಿದ್ದಾರೆ. ಅಂದಹಾಗೆ ಈ […] - [ಬನಶಂಕರಿ ದೇವಿಗೆ ಶಾಕ್ ಆಗುವಂತ ಬೇಡಿಕೆ ಪತ್ರ ಬರೆದ ಹುಡುಗಿ, ವೈರಲ್ ಆದ ಪತ್ರ….!](https://ismkannadanews.com/devotes-different-types-of-requests-to-banashankari-devi/): ಬೆಂಗಳೂರಿನ ಪ್ರಸಿದ್ದ ಬನಶಂಕರಿ ದೇವಾಲಯ ತುಂಬಾನೆ ಪ್ರಾಮುಖ್ಯತೆ ಪಡೆದುಕೊಂಡಿದೆ. ಇದೀಗ ಈ ದೇವಸ್ಥಾನದ ಹುಂಡಿಯಲ್ಲಿ ಯುವತಿಯೊಬ್ಬಳು ತನ್ನ ಬೇಡಿಕೆಯನ್ನು ಪತ್ರದಲ್ಲಿ ಬರೆದು ಹಾಕಿದ್ದಾಳೆ. ಈ ಪತ್ರದಲ್ಲಿ ತಾನು ಮದುವೆಯಾಗುವ ಹುಡುಗ ಹೇಗಿರಬೇಕೆಂದು ಬರೆದಿದ್ದಾಳೆ. ನಾನು ಬಯಸಿದ ಹುಡುಗ ಗಂಡನಾಗಿ ಬರುವಂತೆ ಆಶಿರ್ವಾದ ಮಾಡುವಂತೆ ದೇವರಲ್ಲಿ ಬೇಡಿಕೆಯಿಟ್ಟು ಪತ್ರವನ್ನು ಹುಂಡಿಯಲ್ಲಿ ಹಾಕಿದ್ದಾಳೆ. ಬೆಂಗಳೂರಿನ ಬನಶಂಕರಿ ದೇವಾಸ್ತಾನದ ಹುಂಡಿಯಲ್ಲಿ ಯುವತಿ ತಾನು ಮದುವೆಯಾಗುವ ಹುಡುಗ ಹೇಗಿರಬೇಕು. ಜೊತೆಗೆ ತಾನು ಈ ಹಿಂದೆ ಪ್ರೀತಿ ಮಾಡುತ್ತಿದ್ದ ಹುಡುಗನ ಬಗ್ಗೆ ಸಹ ಬರೆದಿದ್ದಾಳೆ. […] - [ಬ್ರಾಂಡ್ ಬೆಂಗಳೂರು ಎಲ್ಲಿದೆ, ಅದು ಸತ್ತು ಹೋಗಿದೆಯಾ ಎಂದು ಪ್ರಶ್ನಿಸಿದ ವಿಪಕ್ಷ ನಾಯಕ ಆರ್.ಅಶೋಕ್…..!](https://ismkannadanews.com/opposition-leader-r-ashok-asked-where-is-brand-bangalore-and-is-it-dead/): ರಾಜ್ಯ ಕಾಂಗ್ರೇಸ್ ಸರ್ಕಾರ ಬೆಂಗಳೂರು ಅಭಿವೃದ್ದಿಗೆ ಒಂದು ನಯಾಪೈಸೆ ಸಹ ಅನುದಾನ ಬಿಡುಗಡೆ ಮಾಡಿಲ್ಲ. ಬ್ರಾಂಡ್ ಬೆಂಗಳೂರು ಇದೆಯೇ? ಅದು ಸತ್ತು ಹೊಗಿದೆಯಾ ಎಂದು ವಿಪಕ್ಷ ನಾಯಕ ಆರ್‍. ಅಶೋಕ್ ರಾಜ್ಯ ಸರ್ಕಾರದ ವಿರುದ್ದ ಗುಡುಗಿದ್ದಾರೆ. ಈ ಸಂಬಂಧ ಇದೇ ತಿಂಗಳ 28 ರಂದು ಫ್ರೀಡಂ ಪಾರ್ಕ್‌ನಲ್ಲಿ ಬಿಜೆಪಿ ವತಿಯಿಂದ ಬೃಹತ್ ಹೋರಾಟ ನಡೆಸಲಾಗುವುದು ಎಂದು ಆರ್‍.ಅಶೋಕ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೆಂಗಳೂರು ನಗರದ […] - [ಕೌಂಟಿಂಗ್ ದಿನ ನೀರು ಹತ್ತಿರ ಇಟ್ಟುಕೊಳ್ಳಿ ಎಂದ ಚುನಾವಣಾ ಚಾಣಾಕ್ಷ ಪ್ರಶಾಂತ್ ಕಿಶೋರ್….!](https://ismkannadanews.com/prashant-kishore-said-to-keep-water-close-on-the-counting-day/): ಲೋಕಸಭಾ ಚುನಾವಣೆ 2024 ರ ಫಲಿತಾಂಶ ಜೂ.4 ರಂದು ಪ್ರಕಟವಾಗಲಿದೆ. ಈಗಾಗಲೇ ಚುನಾವಣಾ ಪೂರ್ವ ಹಾಗೂ ಚುನಾವಣಾ ನಂತರದ ಸರ್ವೆಗಳಲ್ಲಿ ಬಿಜೆಪಿ ಪಕ್ಷ ಅತೀ ಹೆಚ್ಚು ಸ್ಥಾನಗಳನ್ನು ಗೆಲ್ಲುವುದಾಗಿ ಹೇಳಲಾಗಿದೆ. ಆದರೆ ಬಿಜೆಪಿ ಪಕ್ಷ ಹೆಚ್ಚು ಸ್ಥಾನಗಳನ್ನು ಗೆಲ್ಲುವುದಿಲ್ಲ ಎಂದು ವಿರೋಧ ಪಕ್ಷಗಳ ನಾಯಕರ ಮಾತಾಗಿದೆ. ಇದೀಗ ಚುನಾವಣಾ ಚಾಣಾಕ್ಷ ಪ್ರಶಾಂತ್ ಕಿಶೋರ್‍ ಜೂ.4 ರಂದು ನೀರು ನಿಮ್ಮ ಬಳಿಯೇ ಇಟ್ಟುಕೊಳ್ಳಿ ಎಂಬ ಸಂದೇಶವೊಂದನ್ನು ತಮ್ಮ ಎಕ್ಸ್ (ಟ್ವಿಟರ್‍) ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ರಾಜಕೀಯ ಚಾಣಾಕ್ಷ ಎಂದೇ ಕರೆಯಲಾಗುವ […] - [ವಾಹನ ಸವಾರರೇ ಎಚ್ಚರ, ನಕಲಿ ವಾಟ್ಸಾಪ್ ಮೆಸೇಜ್ ಕಳುಗಿಸಿ ದೋಚುತ್ತಾರೆ ಈ ನಕಲಿ ಟ್ರಾಫಿಕ್ ಪೊಲೀಸರು….!](https://ismkannadanews.com/bangalore-police-arrest-fake-traffic-police/): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವಾಹನ ದಟ್ಟಣೆ ಯಾವ ರೀತಿ ಇರುತ್ತದೆ ಎಂಬುದು ತಿಳಿದೇ ಇದೆ. ಪ್ರತಿನಿತ್ಯ ನೂರಾರು ಸಂಖ್ಯೆಯಲ್ಲಿ ವಾಹನ ಸವಾರರು ಟ್ರಾಫಿಕ್ ನಿಯಮಗಳನ್ನು ಉಲ್ಲಘನೆ ಮಾಡುತ್ತಿರುತ್ತಾರೆ. ಸಾರಿಗೆ ಇಲಾಖೆ ಸಹ ಟ್ರಾಫಿಕ್ ನಿಯಮಗಳನ್ನು ಜಾರಿ ಮಾಡಿದರೂ ಕಡಿವಾಣ ಹಾಕಲು ಕಷ್ಟವಾಗುತ್ತಿದೆ. ಇದೀಗ ವಾಹನ ಸವಾರರ ನಿರ್ಲಕ್ಷ್ಯವನ್ನು ಬಂಡವಾಳವನ್ನಾಗಿ ಮಾಡಿಕೊಂಡ ಕೆಲ ಖದೀಮರು ಟ್ರಾಫಿಕ್ ಪೊಲೀಸರ ಹೆಸರಿನಲ್ಲಿ ದಂಡ ವಸೂಲಿ ಮಾಡುತ್ತಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದ್ದ ಜಾಲವನ್ನು ಸೈಬರ್‍ ಕ್ರೈಂ ಪೊಲೀಸರು ಪತ್ತೆ […] - [ನಾನು ಬದುಕಿರುವವರೆಗೂ ಆದಿವಾಸಿಗಳು, ದಲಿತರ ಮೀಸಲಾತಿಯನ್ನು ಯಾರು ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದ ಮೋದಿ….!](https://ismkannadanews.com/narendra-modi-comments-about-reservation-in-haryana-rally/): ಕಳೆದೆರಡು ದಿನಗಳ ಹಿಂದೆಯಷ್ಟೆ ಕಲ್ಕತ್ತಾ ಹೈಕೋರ್ಟ್ 2010 ರ ಬಳಿಕ ಪಶ್ಚಿಮ ಬಂಗಾಳದಲ್ಲಿ ನೀಡಲಾದ ಎಲ್ಲಾ OBC ಪ್ರಮಾಣ ಪತ್ರಗಳನ್ನು ರದ್ದುಗೊಳಿಸಿ ಆದೇಶ ನೀಡಿತ್ತು. ಇದಾದ ಬಳಿಕ ಪಶ್ಚಿಮ ಬಂಗಾಳದ ಆಡಳಿತರೂಡ ಟಿಎಂಸಿ (TMC) ಪಕ್ಷದ ವಿರುದ್ದ ಪ್ರಧಾನಿ ನರೇಂದ್ರ ಮೋದಿ (Narendra Modi) ನಾನು ಬದುಕಿರುವವರೆಗೂ ದಲಿತರು ಹಾಗೂ ಬುಡಕಟ್ಟು ಜನಾಂಗದವರ ಮೀಸಲಾತಿಯನ್ನು ಕಸಿಯಲು ಯಾರಿಂದಲೂ ಸಾಧ್ಯವಿಲ್ಲ ಎಂದಿದ್ದಾರೆ. ಹರ್ಯಾಣದ ಭಿವಾನಿಯಲ್ಲಿ ಚುನಾವಣಾ ನಿಮಿತ್ತ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಟಿಎಂಸಿ ಪಕ್ಷ ರಾಜ್ಯದಲ್ಲಿ […] - [ಸ್ವಚ್ಚತೆಯಿಂದ ಸಾಂಕ್ರಾಮಿಕ ರೋಗಗಳು ಹರಡುವುದನ್ನು ತಡೆಯಬಹುದು ಎಂದ ಟಿ.ಹೆಚ್.ಒ ಡಾ.ವೆಂಕಟೇಶ್ ಮೂರ್ತಿ](https://ismkannadanews.com/cleanliness-can-prevent-the-spread-of-infectious-diseases/): ಶಿಡ್ಲಘಟ್ಟ : ಸ್ವಚ್ಛತೆ ಹಾಗೂ ನೈರ್ಮಲ್ಯ ಕಾಪಾಡುವುದರಿಂದ ಅಪಾಯಕಾರಿ ಡೆಂಗ್ಯೂ  ಹಾಗೂ ಚಿಕನ್ ಗುನ್ಯಾ ರೋಗ ಹರಡುವುದನ್ನು ತಡೆಯಬಹುದೆಂದು ತಾಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ತಿಳಿಸಿದರು. ನಗರದಲ್ಲಿ ನಗರಸಭೆಯ ಪೌರ ಕಾರ್ಮಿಕರಿಗೆ ಹಾಗೂ ಸಿಬ್ಬಂದಿಗೆ ಡೆಂಗ್ಯೂ ಹಾಗೂ ಚಿಕನ್ ಗುನ್ಯಾ ರೋಗ ತಡೆ ಕುರಿತು ಹಮ್ಮಿಕೊಂಡಿದ್ದ ಮುಂಜಾಗ್ರತ  ಕ್ರಮಗಳ ಬಗ್ಗೆ ಅರಿವು ಮೂಡಿಸಿದರು    ಸಾಮಾನ್ಯವಾಗಿ ಮಳೆ ನೀರು ನಿಲ್ಲುವ ಕಡೆ ಸೊಳ್ಳೆಗಳ ಕಾಟ ಹೆಚ್ಚಿರುತ್ತದೆ. ಇದನ್ನು ತಡೆಯಬೇಕೆಂದರು. ಡೆಂಗ್ಯೂ ನಿಯಂತ್ರಿಸಬೇಕಾದರೆ ಮೊದಲು ನಾವು ಸೊಳ್ಳೆಗಳ ಉತ್ಪತ್ತಿಗೆ ಕಡಿವಾಣ  […] - [ಕಾಲೇಜಿನ ಲವ್ ಸ್ಟೋರಿಯನ್ನು ರಿವೀಲ್ ಮಾಡಿದ ಸಿಎಂ ಸಿದ್ದು, ನನಗೂ ಅಂತರ್ಜಾತಿ ವಿವಾಹವಾಗುವ ಆಸೆಯಿತ್ತು ಎಂದ ಸಿಎಂ…!](https://ismkannadanews.com/cm-siddaramaiah-comments-about-intercast-marriages/): ಕರ್ನಾಟಕದ ಮೈಸೂರಿನಲ್ಲಿ ಜನಸ್ಪಂದನ ಹಾಗೂ ಮಾನವ ಮಂಟಪದ ವತಿಯಿಂದ ಆಯೋಜಿಸಿದ್ದ ಅಂತರ್ಜಾತಿ ವಿವಾಹಿತರ ನೊಂದಣಿ ವೇದಿಕೆ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ತಮ್ಮ ಕಾಲೇಜು ಸಮಯದಲ್ಲಿನ ಪ್ರೀತಿಯ ವಿಚಾರವನ್ನು ಹಂಚಿಕೊಂಡಿದ್ದಾರೆ. ನನಗೂ ಅಂತರ್ಜಾತಿ ವಿವಾಹವಾಗುವ ಆಸೆಯಿತ್ತು ಎಂದು ಹೇಳಿದ್ದಾರೆ. ಕಾನೂನು ಪದವಿ ಓದುವಾಗ ಬೇರೆ ಜಾತಿಯ ಸ್ನೇಹಿತೆಯೊಬ್ಬರನ್ನು ಮದುವೆಯಾಗಬೇಕು ಅಂದುಕೊಂಡಿದ್ದಾಗಿ ಸಿದ್ದರಾಮಯ್ಯ ಕಾರ್ಯಕ್ರಮದಲ್ಲಿ ಹೇಳಿದ್ದಾರೆ. ಮೈಸೂರಿನ ಜನಸ್ಪಂದನ ಹಾಗೂ ಮಾನವ ಮಂಟಪದ ವತಿಯಿಂದ ಆಯೋಜಿಸಿದ್ದ ಅಂತರ್ಜಾರಿ ವಿವಾಹಿತರ ನೊಂದಣಿ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಿಎಂ ಸಿದ್ದರಾಮಯ್ಯ ಕೆಲವೊಂದು ವಿಚಾರಗಳನ್ನು […] - [RCB ಗೆದ್ದರೇ ಬಿಕಿನಿ ಪೊಟೋ ಹಂಚಿಕೊಳ್ಳುವುದಾಗಿ ಹೇಳಿದ್ದ ಮಲ್ಲು ಬ್ಯೂಟಿ ಹನಿರೋಜ್, ಒಡೆದ ಹೃದಯ ಎಮೋಜಿ ಹಂಚಿಕೊಂಡ ನಟಿ…!](https://ismkannadanews.com/actress-honey-rose-post-broken-heart-emojee/): IPL 2024 ರ ಎಲಿಮಿನೇಟರ್‍-1 ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ (RR) ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (Royal Challengers Bengaluru) ನಡುವೆ ನಡೆದಿದ್ದು, ಈ ಪಂದ್ಯಾವಳಿಯಲ್ಲಿ RCB ಸೋತಿದೆ, ಈ ಪಂದ್ಯಕ್ಕೂ ಮುಂಚೆ RCB ಪಂದ್ಯ ಗೆದ್ದರೇ ಬಿಕಿನಿ ಪೊಟೋ ಪೋಸ್ಟ್ ಮಾಡುವುದಾಗಿ ಮಲಯಾಳಂ ಮೂಲದ ಹಾಟ್ ಬ್ಯೂಟಿ ಹನಿರೋಜ್ (Honey Rose)ಹೇಳಿದ್ದರು. ಇದೀಗ ಆಕೆ ಒಡೆದ ಹಾರ್ಟ್ ಎಮೋಜಿಗಳನ್ನು ಹಂಚಿಕೊಂಡಿದ್ದಾರೆ. ಆಕೆಯ ಪೋಸ್ಟ್ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ರಾಯಲ್ ಚಾಲೆಂಜರ್ಸ್ (RR) ರಾಯಲ್‌ […] - [ಅದ್ದೂರಿಯಾಗಿ ನಡೆದ ಬಾಗೇಪಲ್ಲಿ ಗಡದಿಂ ಬ್ರಹ್ಮರಥೋತ್ಸವ, ಸಾವಿರಾರು ಭಕ್ತರ ಭಾಗಿ….!](https://ismkannadanews.com/bagepalli-gadidam-bramharathostava/): ಬಾಗೇಪಲ್ಲಿ: ತಾಲೂಕಿನ ಪುರಾಣ ಪ್ರಸಿದ್ದ ಗಡದಿಂ ಶ್ರೀ ಲಕ್ಷ್ಮೀವೆಂಕಟೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವ ಸಹಸ್ರಾರಾರು ಭಕ್ತಾಧಿಗಳ ಸಮ್ಮುಖದಲ್ಲಿ ಗುರುವಾರ ಅತ್ಯಂತ ವಿಜೃಂಭಣೆಯಿಂದ ನೆರವೇರಿತು. ಈ ಬ್ರಹ್ಮರಥೋತ್ಸವ ಕಾರ್ಯಕ್ರಮಕ್ಕೆ ಬಾಗೇಪಲ್ಲಿ ಸೇರಿದಂತೆ ಸುತ್ತಮುತ್ತಲಿನ ಭಕ್ತರು ಸಾವಿರಾರು ಭಕ್ತರು ಭಾಗಿಯಾಗಿದ್ದರು. ಗಡದಿಂ ಶ್ರೀ ಲಕ್ಮೀವೆಂಕಟೇಶ್ವರ ಸ್ವಾಮಿ ದೇವಾಲಯದ ಪ್ರಧಾನ ಅರ್ಚಕ ಪ್ರಕಾಶ್ ರಾವ್ ನೇತೃತ್ವದಲ್ಲಿ ಹೋಮ ಪೂಜಾ ವಿಧಿವಿಧಾನಗಳನ್ನು ನಡೆಸಿಕೊಟ್ಟರು.  ರಥೋತ್ಸವದ ಹಿನ್ನಲೆಯಲ್ಲಿ ದೇವಸ್ಥಾನವನ್ನು ತಳಿರು ತೋರಣ ಹಾಗೂ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಬೆಳಗ್ಗೆಯಿಂದಲ್ಲೇ ಹೋಮ ಹವನ, ರಥಬಲಿ ಸೇರಿದಂತೆ […] - [ಪತಿ ಲೈಂಗಿಕ ಕ್ರಿಯೆ ನಡೆಸಿ ಎರಡು ವರ್ಷ ಆಯ್ತು ಎಂದು ಪತಿ ವಿರುದ್ದ ಧರಣಿ ಕುಳಿತ ಪೊಲೀಸ್ ಪತ್ನಿ….!](https://ismkannadanews.com/si-wife-protest-in-front-of-police-station-at-siddipet-dist-komuravell-station/): ತನ್ನ ಪತಿ ತನ್ನೊಂದಿಗೆ ಲೈಂಗಿಕ ಕ್ರಿಯೆ ನಡೆಸಿ ಎರಡು ವರ್ಷ ಆಗಿದೆ ಎಂದು ಮೇ.21ರ ರಾತ್ರಿಯಿಂದ ನ್ಯಾಯಕ್ಕಾಗಿ ಆಗ್ರಹಿಸಿ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದ ಘಟನೆ ತೆಲಂಗಾಣದಲ್ಲಿ ನಡೆದಿದೆ. ತೆಲಂಗಾಣದ ಸಿದ್ದಿಪೇಟೆ ಜಿಲ್ಲೆಯ ಕೊಮುರವಳ್ಳಿಯ ಪೊಲೀಸ್ ಠಾಣೆ ಎದುರು ಮಾನಸ ಎಂಬಾಕೆ ಪ್ರತಿಭಟನೆ ನಡೆಸುತ್ತಿದ್ದಾರೆ. ಇನ್ನೂ ಮಾನಸ ಪತಿ ನಾಗರಾಜು ಕೊಮುರವಳ್ಳಿಯ ಪೊಲೀಸ್ ಠಾಣೆಯಲ್ಲಿ ಎಸ್.ಐ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ತೆಲಂಗಾಣದ ಕರೀಂನಗರ ಜಿಲ್ಲೆಯ ನಾಗರಾಜು ಹಾಗೂ ಮಾನಸ ಕಳೆದ ಹತ್ತು ವರ್ಷಗಳ ಹಿಂದೆ ಮದುವೆಯಾಗಿದ್ದು, […] - [ವೈದ್ಯೆಗೆ ಕಿರುಕುಳ, ಅಧಿಕಾರಿಯನ್ನು ಬಂಧಿಸಲು ಆಸ್ಪತ್ರೆಯ ವಾರ್ಡ್ ಗೆ ಜೀಪ್ ಸಮೇತ ನುಗ್ಗಿದ ಪೊಲೀಸರು…..!](https://ismkannadanews.com/uttarakhand-police-jeep-entering-the-emergency-of-aiims-hospital-in-rishikesh/): ವೈದ್ಯೆಯೊಬ್ಬರಿಗೆ ಕಿರುಕುಳ ನೀಡಲಾಗುತ್ತಿದೆ ಎಂಬ ದೂರಿನ ಮೇರೆಗೆ ಕಿರುಕುಳ ನೀಡಿದ ಅಧಿಕಾರಿಯನ್ನು ಬಂಧಿಸಲು ಪೊಲೀಸ್ ಜೀಪ್ ಸಮೇತ ಆಸ್ಪತ್ರೆಗೆ ವಾರ್ಡ್‌ಗೆ ನುಗ್ಗಿರುವ ಘಟನೆಯೊಂದು ನಡೆದಿದ್ದು, ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಪೊಲೀಸ್ ಜೀಪ್ ಆಸ್ಪತ್ರೆಯ ತುರ್ತು ವಿಭಾಗಕ್ಕೆ ನುಗ್ಗುವುದನ್ನು ಕಾಣಬಹುದು ಜತೆಗೆ ಕೆಲವರು ಜೀಪ್ ಗೆ ದಾರಿ ಮಾಡಿಕೊಡಲು ರೋಗಿಗಳೊಂದಿಗೆ ಸ್ಟ್ರಚರ್‍ ಗಳನ್ನು ಸಹ ಪಕ್ಕಕ್ಕೆ ತಳ್ಳುತ್ತಿರುವುದನ್ನು ಕಾಣಬಹುದಾಗಿದೆ. ಈ ವಿಡಿಯೋ ಇದೀಗ ಭಾರಿ ವೈರಲ್ ಆಗುತ್ತಿದೆ. ಉತ್ತರಾಖಂಡದ […] - [ನನ್ನ ತಾಳ್ಮೆ ಪರೀಕ್ಷೆ ಮಾಡಬೇಡ, ಎಲ್ಲಿದ್ದರೂ ಕೂಡಲೇ ಸ್ವದೇಶಕ್ಕೆ ಬಾ ಎಂದು ಪ್ರಜ್ವಲ್ ಗೆ ಸೂಚನೆ ಕೊಟ್ಟ HD ದೇವೇಗೌಡ…!](https://ismkannadanews.com/h-d-devegowda-gave-warns-to-prajwal-revanna/): ರಾಷ್ಟ್ರದಾದ್ಯಂತ ಭಾರಿ ಸಂಚಲನ ಸೃಷ್ಟಿಸಿದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಕೇಸ್ ಗೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ಹೆಚ್.ಡಿ.ದೇವೆಗೌಡ ಪ್ರಜ್ವಲ್ ರೇವಣ್ಣಗೆ ಸೂಚನೆ ನೀಡಿದ್ದಾರೆ. ನೀನು ಎಲ್ಲಿಯೇ ಇದ್ದರೂ ಕೂಡಲೇ ಪೊಲೀಸರ ಮುಂದೆ ಶರಣಾಗಿ, ವಿಚಾರಣೆಯನ್ನು ಎದುರಿಸಬೇಕು, ಈ ಎಚ್ಚರಿಕೆಗೆ ತಲೆಬಾಗದೇ ಇದ್ದಲ್ಲಿ, ಮುಂದೆ ಅವನು ಮನೆಯವರ ಕಣ್ಣಲ್ಲಿ ಏಕಾಂಗಿಯಾಗುವುದರಲ್ಲಿ ಸಂದೇಹವಿಲ್ಲ, ನನ್ನ ಮೇಲೆ ಏನಾದರೂ ಗೌರವ ಇದ್ದರೇ ಅವನು ಬದುಕಿ ಬರಬೇಕು ಎಂದು ಸೂಚನೆ ನೀಡಿದ್ದಾರೆ. ಈ ಸಂಬಂಧ ಅವರು ಎಚ್ಚರಿಕೆ ಪತ್ರವೊಂದನ್ನು ಬರೆದಿದ್ದು ಸೋಷಿಯಲ್ […] - [Karaga - ಅದ್ದೂರಿಯಾಗಿ ನಡೆದ ಜಾಲಾರಿ ಸಪ್ಪಲಮ್ಮ ದೇವಿ ಕರಗ ಮಹೋತ್ಸವ](https://ismkannadanews.com/jalari-sappalamma-devi-karaga-mahotsava-in-gudibande/): Karaga – ಗುಡಿಬಂಡೆ: ಪಟ್ಟಣದ ಎರಡನೇ ವಾರ್ಡಿನ ಶ್ರೀ ಜಾಲಾರಿ ಸಪ್ಪಲಮ್ಮ ದೇವಿಯ ಧರ್ಮರಾಯ ಹೂವಿನ ಕರಗ ಮಹೋತ್ಸವ ಅದ್ದೂರಿಯಾಗಿ ನೆರವೇರಿತು. ಇಡೀ ರಾತ್ರಿ ಕರಗ ನರ್ತನ, ವಾದ್ಯಗೋಷ್ಟಿ ಕಾರ್ಯಕ್ರಮಗಳು ನಡೆದಿದ್ದು, ಅಪಾರ ಸಂಖ್ಯೆಯ ಜನತೆ ಭಾಗವಹಿಸಿದ್ದರು. ಕರಗ ಮಹೋತ್ಸವ ಇಡೀ ರಾತ್ರಿ ಹಬ್ಬದ ಸಡಗರ ಮೂಡುವಂತೆ ಮಾಡಿತ್ತು. ಜಾಲಾರಿ ಸಪ್ಪಲಮ್ಮ ದೇವಿಯ ಕರಗವನ್ನು ಆಂಧ್ರಪ್ರದೇಶದ ರಾಮ್ ಕುಪ್ಪಂನ ಬಾಲಾಜಿ ಅವರು ಕರಗವನ್ನು ಹೊತ್ತು ಪಟ್ಟಣದ ಪ್ರತೀ ಬೀದಿಯಲ್ಲೂ ಮೆರವಣಿಗೆ ಮೂಲಕ ಸಂಚರಿಸಿದರು. ಸೊಪ್ಪಿನ ಪೇಟೆಯ ಜಾಲಾರಿ […] - [ಪರಿಸರವಾದಿಗಳಿಂದ ಅರ್ಥಪೂರ್ಣವಾಗಿ ಬುದ್ದ ಪೌರ್ಣಿಮೆಯ ಆಚರಣೆ](https://ismkannadanews.com/celebrating-buddha-purnima-meaningfully-by-environmentalists/): ಗುಡಿಬಂಡೆ: ಪಟ್ಟಣದ ಮುಖ್ಯರಸ್ತೆಯಲ್ಲಿ ಪರಿಸರ ವೇದಿಕೆ ವತಿಯಿಂದ ಬುದ್ದ ಪೌರ್ಣಿಮೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಸಸಿ ನೆಡುವ ಮೂಲಕ ಬುದ್ದಪೌರ್ಣಿಮೆಯನ್ನು ಆಚರಿಸಿದ್ದು, ಬುದ್ದನ ಸಂದೇಶಗಳನ್ನು ಅನುಸರಿಸುವಂತೆ ಕಾರ್ಯಕ್ರಮದಲ್ಲಿ ನೆರೆದಿದ್ದ ಗಣ್ಯರು ಸಲಹೆ ನೀಡಿದರು. ಈ ವೇಳೆ ಜಿಲ್ಲಾ ಪರಿಸರ ವೇದಿಕೆ ಅಧ್ಯಕ್ಷ ಡಾ.ಗುಂಪು ಮರದ ಆನಂದ್  ಮಾತನಾಡಿ, ಬುದ್ದ ಪೂರ್ಣಮೆಯನ್ನು ಭಗವಾನ್ ಬುದ್ಧನ ಜನ್ಮ ಸತ್ಯದ ಜ್ಞಾನ ಮತ್ತು ಮಹಾ ಪರಿ ನಿರ್ವಾಣ ಎಂದು ಪರಿಗಣಿಸಲಾಗಿದೆ. ಬುದ್ಧನು ಬೋಧ ಗಯ್ಯಾದಲ್ಲಿನ ಬೋಧಿ ವೃಕ್ಷದ ಕೆಳಗೆ ಸತ್ಯದ ಜ್ಞಾನವನ್ನು ಪಡೆದನು […] - [ರಕ್ಷಿತ್ ಶೆಟ್ಟಿ ಆ ಸ್ಟಾರ್ ನಟಿಯನ್ನು ಮದುವೆಯಾಗಲಿದ್ದಾರಂತೆ, ಹೊಸದೊಂದು ಗಾಸಿಪ್, ಆ ನಟಿ ಯಾರು ಗೊತ್ತಾ?](https://ismkannadanews.com/kannada-star-actor-rakshith-shetty-marriage-rumor-goes-viral/): ಕನ್ನಡ ಸಿನಿರಂಗದ ಸ್ಟಾರ್‍ ನಟ ರಕ್ಷಿತ್ ಶೆಟ್ಟಿ ಸದ್ಯ ಸಾಲು ಸಾಲು ಸಿನೆಮಾಗಳ ಮೂಲಕ ಪುಲ್ ಬ್ಯುಸಿಯಾಗಿದ್ದಾರೆ.  ಅದರಲ್ಲೂ ಅವರ 777 ಚಾರ್ಲಿ ಸಿನೆಮಾ ಸೈಮಾ ಅವಾರ್ಡ್ ಹಾಗೂ 69ನೇ ರಾಷ್ಟ್ರೀಯ ಸಿನೆಮಾ ಅವಾರ್ಡ್ ಸಹ ಪಡೆದುಕೊಂಡಿದೆ. ಕೊನೆಯದಾಗಿ ಅವರು ಸಪ್ತಸಾಗರದಾಚೆ ಎಲ್ಲೋ ಸೈಡ್ A, ಸೈಡ್ B ಸಿನೆಮಾಗಳ ಮೂಲಕ ಒಳ್ಳೆಯ ಸಕ್ಸಸ್ ಪಡೆದುಕೊಂಡರು. ಇದೀಗ ರಕ್ಷಿತ್ ಶೆಟ್ಟಿ ಸೌತ್ ಸಿನಿರಂಗದ ಸ್ಟಾರ್‍ ನಟಿಯೊಬ್ಬರನ್ನು ಮದುವೆಯಾಗಲಿದ್ದಾರೆ ಎಂಬ ಸುದ್ದಿಯೊಂದು ಸಿನಿವಲಯದಲ್ಲಿ ದೊಡ್ಡ ಮಟ್ಟದಲ್ಲೇ ಹರಿದಾಡುತ್ತಿದೆ. ಅಷ್ಟಕ್ಕೂ […] - [ಗಂಡ-ಹೆಂಡತಿ ಜಗಳಕ್ಕೆ ಮೂರು ವರ್ಷದ ಮಗು ಬಲಿ, ಮಹಾರಾಷ್ಟ್ರದಲ್ಲಿ ಹೃದಯ ವಿದ್ರಾವಕ ಘಟನೆ…!](https://ismkannadanews.com/woman-kills-child-after-fight-with-husband-in-maharashtra/): ಸಮಾಜದಲ್ಲಿ ವಿವಿಧ ಕಾರಣಗಳಿಂದ ಗಂಡ-ಹೆಂಡತಿಯ ನಡುವೆ ಜಗಳಗಳು ನಡೆಯುತ್ತಿರುತ್ತವೆ. ಅನೇಕ ಜಗಳಗಳು ಕೊಲೆ, ಆತ್ಮಹತ್ಯೆ, ಹಲ್ಲೆಗಳಿಂದ ಮುಕ್ತಾಯವಾಗುತ್ತದೆ. ಆದರೆ ಇಲ್ಲೊಂದು ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. ಗಂಡ ಹೆಂಡತಿ ನಡುವೆ ನಡೆದ ಜಗಳದಿಂದ ಮೂರು ವರ್ಷದ ಮಗು ಕೊಲೆಯಾಗಿದೆ. ಈ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ. ಪತಿಯೊಂದಿಗೆ ಜಗಳವಾಡಿ ಆ ಕೋಪವನ್ನು ಮಗುವಿನ ಮೇಲೆ ತೋರಿಸಿ ಮಗುವನ್ನೆ ಕೊಲೆ ಮಾಡಿದ್ದಾರೆ. ಮಹಾರಾಷ್ಟ್ರದ ನಾಗ್ಪುರದಲ್ಲಿ ಗಂಡ-ಹೆಂಡತಿ ಜಗಳದ ಕಾರಣದಿಂದ ಮೂರು ವರ್ಷದ ಮಗು ಕೊಲೆಯಾಗಿದೆ. ಪತಿಯೊಂದಿಗೆ ಜಗಳ ಮಾಡಿಕೊಂಡು ಆ […] - [ಬಾಣಂತಿ ಸಾವು, 35 ಲಕ್ಷ ಬಿಲ್ ಕಟ್ಟಿ ಮೃತ ದೇಹ ಪಡೆದುಕೊಳ್ಳಿ ಎಂದ ಆಸ್ಪತ್ರೆ ಆಡಳಿತ, ಕುಟುಂಬಸ್ಥರ ಪ್ರತಿಭಟನೆ….!](https://ismkannadanews.com/mother-dies-mother-dies-after-giving-birth-to-twins-in-bangalore/): ಬೆಂಗಳೂರಿನ ಕ್ಲೌಡ್ ನೈನ್ ಆಸ್ಪತ್ರೆಯಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ ಬೆನ್ನಲ್ಲೆ ಮೃತಪಟ್ಟಿರುವ ಘಟನೆ ನಡೆದಿದೆ. ಜನನಿ (33) ಎಂಬ ಬಾಣಂತಿ ಮೃತಪಟ್ಟಿದ್ದಾಳೆ. ವೈದ್ಯರ ನಿರ್ಲಕ್ಷ್ಯದಿಂದಲೇ ಬಾಣಂತಿ ಮೃತಪಟ್ಟಿದ್ದಾಳೆ ಎಂದು ಮೃತಳ ಕುಟುಂಬಸ್ಥರು ಆರೋಪಿಸಿದ್ದಾರೆ. ಜೊತೆಗೆ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದ ವಿರುದ್ದ ಕುಟುಂಬಸ್ಥರು ಪ್ರತಿಭಟನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಬೆಂಗಳೂರಿನ ಕ್ಲೌಡ್ ನೈನ್ ಆಸ್ಪತ್ರೆಯಲ್ಲಿ ಅವಧಿಪೂರ್ವ ಹೆರಿಗೆಯಾದ ಜನನಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಅವಧಿ ಪೂರ್ವ ಹೆರಿಗೆಯಾದ ಕಾರಣದಿಂದ ಬಾಣಂತಿಯನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. […] - [ಬಾಲಿವುಡ್ ಬಾದ್ ಷಾ ಶಾರುಖ್ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲು….!](https://ismkannadanews.com/bollywood-star-actor-shahrukh-hospitalized-and-discharged/): ಮೇ.21 ರಂದು ಗುಜರಾತ್ ನ ಅಹಮದಾಬಾದ್ ನಲ್ಲಿ ನಡೆದ ಐಪಿಎಲ್ ಮೊದಲ ಕ್ವಾಲಿಫೈಯರ್‍ ಪಂದ್ಯವನ್ನು ವೀಕ್ಷಣೆ ಮಾಡಲು ಬಂದಿದ್ದ ಬಾಲಿವುಡ್ ನಟ ಶಾರುಖ್ ಖಾನ್ ರವರ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಹಮದಾಬಾದ್ ನ ಕೆಡಿ ಆಸ್ಪತ್ರೆಗೆ ದಾಖಲಾಗಿ ಪ್ರಾಥಮಿಕ ಚಿಕಿತ್ಸೆ ಪಡೆದುಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಮೇ.21 ಮಂಗಳವಾರ ಗುಜರಾತ್ ನ ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ IPL 2024ರ ಮೊದಲ ಕ್ವಾಲಿಫೈಯರ್‍ ಪಂದ್ಯ ನಡೆದಿತ್ತು. ಹೈದರಾಬಾದ್ ತಂಡವನ್ನು (SRH) ಶಾರುಖ್ […] - [ಮದುವೆಯಲ್ಲೊಂದು ವಿಚಿತ್ರ ಘಟನೆ, ವಧುವಿಗೆ ಗಿಫ್ಟ್ ನೀಡಿ ವರನ ಮೇಲೆ ಚಾಕುವಿನಿಂದ ಧಾಳಿ ಮಾಡಿದ ಯುವಕ, ಏಕೆ ಗೊತ್ತಾ?](https://ismkannadanews.com/boyfriend-attacks-groom-during-wedding-ceremony-video-goes-viral/): ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ಮದುವೆಗೆ ಸಂಬಂಧಿಸಿದ ಕೆಲವೊಂದು ಫನ್ನಿ ವಿಡಿಯೋಗಳು, ನೃತ್ಯದ ವಿಡಿಯೋಗಳು ಸೇರಿದಂತೆ ವಿವಿಧ ರೀತಿಯ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಮದುವೆಯೊಂದರಲ್ಲಿ ಯುವಕನೋರ್ವ ಬಂದು ವಧುವಿಗೆ ಗಿಫ್ಟ್ ಕೊಟ್ಟು ವರನ ಮೇಲೆ ಚಾಕುವಿನಿಂದ ಹಲ್ಲೆ ಮಾಡಿರುವ ಘಟನೆಯೊಂದು ನಡೆದಿದ್ದು, ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಅಷ್ಟಕ್ಕೂ ಆ ಯುವಕ ವರನ ಮೇಲೆ ಹಲ್ಲೆ ಮಾಡಲು ಕಾರಣವಾದರೂ ಏನು ಎಂಬ ವಿಚಾರಕ್ಕೆ ಬಂದರೇ, ರಾಜಸ್ಥಾನದ ಬಿಲ್ವಾರದಲ್ಲಿ ನಡೆದ ಮದುವೆಯಲ್ಲಿ ಈ ಘಟನೆ ನಡೆದಿದೆ […] - [ಅದು ರೇವ್ ಪಾರ್ಟಿಯಲ್ಲ, ಬರ್ತ್ಡೇ ಪಾರ್ಟಿ, ನಾನು ಹೋಗಿದ್ದೆ ಎಂದ ತೆಲುಗು ನಟಿ ಆಶಿ ರಾಯ್…..!](https://ismkannadanews.com/telugu-actress-aashi-roy-comments-about-bangalore-rave-party/): ಸಿಲಿಕಾನ್ ಸಿಟಿ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಬಳಿಯ ಜಿ.ಆರ್‍.ಫಾರ್ಮ್ ಹೌಸ್ ನಲ್ಲಿ ನಡೆದ ರೇವ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾರ್ಟಿಯಲ್ಲಿ ಭಾಗಿಯಾದವರ ಬಗ್ಗೆ ಭಾರಿ ಚರ್ಚೆಯಾಗುತ್ತಿದೆ. ಈ ಪಾರ್ಟಿಯಲ್ಲಿ ಮಾದಕ ವಸ್ತುಗಳನ್ನು ಬಳಸಿ ಮೋಜು ಮಸ್ತಿ ಮಾಡಿದವರು ಮುಖ ಮುಚ್ಚಿಕೊಂಡು ಕ್ಯಾಮೆರಾ ಕಣ್ಣುಗಳಿಗೆ ಬೀಳದಂತೆ ಓಡಿದ್ದಾರೆ. ಜೊತೆಗೆ ಪಾರ್ಟಿಯಲ್ಲಿ ನಟ-ನಟಿಯರು, ಮಾಡೆಲ್ ಗಳು, ಆರ್‍.ಜೆಗಳು ಸೇರಿದಂತೆ ಹಲವು ಗಣ್ಯರು ಸಿಕ್ಕಿಬಿದ್ದಿದ್ದಾರೆ. ಸದ್ಯ ಈ ಪಾರ್ಟಿಯಲ್ಲಿ ಭಾಗಿಯಾದವರು ಹೆಸರುಗಳು ಒಂದೊಂದಾಗಿ ಹೊರಬರುತ್ತಿದೆ. ಈ ಸಾಲಿಗೆ ಇದೀಗ ಮತ್ತೋರ್ವ ತೆಲುಗು […] - [ಆಂಧ್ರದಲ್ಲಿ ಶುರುವಾಗಿದೆ ವಜ್ರ ಬೇಟೆ, ರಾಯಲಸೀಮದ ಆ ಭಾಗದ ಜಮೀನಿನಲ್ಲಿ ಸಿಗುತ್ತಂತೆ ವಜ್ರಗಳು….!](https://ismkannadanews.com/diamond-hunting-begins-in-kurnool-and-anantapur-during-summer-rains/): ಭಾರತ ದೇಶ ಸಾವಿರಾರು ವರ್ಷಗಳ ಹಿಂದೆ ಸಂಪತ್ತಭರಿತವಾದ ದೇಶವಾಗಿತ್ತು. ರಸ್ತೆಯಲ್ಲಿಯೇ ಬಂಗಾರ, ವಜ್ರ, ವೈಡೂರ್ಯಗಳನ್ನು ಮಾರಾಟ ಮಾಡಿದಂತಹ ವಿಜಯನಗರ ಸಾಮ್ರಾಜ್ಯದ ಬಗ್ಗೆ ಸಹ ನಾವು ಕೇಳಿದ್ದೇವೆ. ಇದೀಗ ರಾಯಲಸೀಮೆ ಭಾಗದ ಕರ್ನೂಲು ಜಿಲ್ಲೆಯ ಭಾಗದಲ್ಲಿ ವಜ್ರ ಬೇಟೆ ಶುರುವಾಗಿದೆ. ಈ ಭಾಗದ ಜಮೀನಿನಲ್ಲಿ ವಜ್ರಗಳು ದೊರೆಯುತ್ತಿದ್ದು, ಸ್ಥಳೀಯರು ವಜ್ರ ಬೇಟೆಗೆ ಮುಗಿಬಿದಿದ್ದಾರೆ ಎನ್ನಲಾಗಿದೆ. ಸಾಮಾನ್ಯವಾಗಿ ಮಳೆ ಬಂದರೇ ಸಾಕು ರೈತರು ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಮುಂದಾಗುತ್ತಾರೆ. ಕರ್ನೂಲು ಜಿಲ್ಲೆಯ ಈ ಭಾಗದಲ್ಲಿ ಮಾತ್ರ ಮಳೆ ಬಿದ್ದ ಕೂಡಲೇ […] - [ಕಿಂಗ್ ಕೊಹ್ಲಿಗೆ ಬೆದರಿಕೆ, ಅಭ್ಯಾಸ ರದ್ದುಗೊಳಿಸಿದ ಆರ್.ಸಿ.ಬಿ, ಅಹಮದಾಬಾದ್ ನಲ್ಲಿ ನಾಲ್ವರ ಬಂಧನ…..!](https://ismkannadanews.com/rcb-cancel-practice-press-meet-after-serious-security-threat-to-kohli/): IPL 2024ರ ಎಲಿಮಿನೇಟರ್‍ ಪಂದ್ಯ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ರಾಜಸ್ತಾನ್ ರಾಯಲ್ಸ್ (RR) ನಡುವೆ ನಡೆಯಲಿದೆ. ಈ ಪಂದ್ಯಾವಳಿ ಅಹಮದಾಬಾದ್ ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ರಾತ್ರಿ 7.30 ರಿಂದ ಈ ಪಂದ್ಯಾವಳಿ ಆರಂಭವಾಗಲಿದ್ದು, ಕೋಟ್ಯಂತರ ಅಭಿಮಾನಿಗಳು ಈ ಪಂದ್ಯ ವೀಕ್ಷಣೆ ಮಾಡಲು ಕಾತುರದಿಂದ ಕಾಯುತ್ತಿದ್ದಾರೆ. ಈ ನಡುವೆ ವಿರಾಟ್ ಕೊಹ್ಲಿಗೆ ಬೆದರಿಕೆ ಬಂದಿದ್ದು, ಅವರ ಸುರಕ್ಷತೆ ಇದೀಗ ಆರ್‍.ಸಿ.ಬಿ ಗೆ ದೊಡ್ಡ ಆಂತಕ ತಂದುಕೊಟ್ಟಿದೆ. ಆದ್ದರಿಂದಲೇ ಪ್ರಾಕ್ಟೀಸ್ ಮ್ಯಾಚ್ […] - [ಸಾರಿಗೆ ಇಲಾಖೆಯ ಹೊಸ ನಿಯಮ ಜಾರಿ: ಡಿ.ಎಲ್. ಎಲ್.ಎಲ್.ಆರ್ ಗೆ ಆರ್.ಟಿ.ಒ ಕಚೇರಿಗೆ ಹೋಗಬೇಕಿಲ್ಲ….!](https://ismkannadanews.com/union-ministry-of-road-transport-and-highways-has-formulated-new-transport-regulations/): ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ಹೊಸ ಸಾರಿಗೆ ನಿಯಮಾವಳಿ ರೂಪಿಸಿದೆ. ಅದರಲ್ಲೂ ಪ್ರಮುಖವಾಗಿ ಚಾಲನಾ ಪರವಾನಿಗೆ ಪಡೆಯುವ ವಿಧಾನವನ್ನು ಬದಲಿಸಿದೆ. ಈ ಹೊಸ ನಿಯಮ ಜೂನ್ 1 ರಿಂದ ಜಾರಿಯಾಗಲಿದೆ ಎಂದು ತಿಳಿದುಬಂದಿದೆ. ಈ ಹೊಸ ನಿಯಮದಂತೆ ಇನ್ನು ಮುಂದೆ ಚಾಲನಾ ಪರವಾನಿಗೆ ಪಡೆಯಲು ಆರ್‍.ಟಿ.ಒ ಎದುರು ಪರೀಕ್ಷೆ ಪಾಸ್ ಮಾಡಬೇಕಿಲ್ಲ. ಆರ್‍.ಟಿ.ಒ ಎದುರು ಡ್ರೈವಿಂಗ್ ಟೆಸ್ಟ್ ಪಾಸ್ ಮಾಡದೆ ಲೈಸೆನ್ಸ್ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಹೊಸ ಸಾರಿಗೆ ನಿಯಮಗಳ ಬಗ್ಗೆ ತಿಳಿಯಲು ಮುಂದೆ […] - [ಅಂಬೇಡ್ಕರ್ ರವರು ಇಲ್ಲದೇ ಇದಿದ್ದರೇ, ಎಸ್.ಸಿ-ಎಸ್.ಟಿ ಸಮುದಾಯಕ್ಕೆ ನೆಹರು ಮೀಸಲು ನೀಡುತ್ತಿರಲಿಲ್ಲ ಎಂದ ಮೋದಿ….!](https://ismkannadanews.com/pm-modi-said-if-ambedkar-was-not-there-nehru-would-not-have-given-reservation-to-sc-st-community/): ದೇಶದಲ್ಲಿ ಡಾ.ಬಿ.ಆರ್‍.ಅಂಬೇಡ್ಕರ್‍ ರವರು ಇಲ್ಲದೇ ಇದಿದ್ದರೇ ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಪರಿಶಿಷ್ಟ ಜಾತಿ ಹಾಗೂ ಪಂಗಡದ ಸಮುದಾಯಕ್ಕೆ ಮೀಸಲಾತಿಯನ್ನು ನೀಡುತ್ತಿರಲಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ. ನೆಹರೂ ಮಾತ್ರವಲ್ಲದೇ ಮಾಜಿ ಪ್ರಧಾನಿಗಳಾದ ಇಂದಿರಾಗಾಂಧಿ ಹಾಗೂ ರಾಜೀವ್ ಗಾಂಧಿ ಸಹ ಮೀಸಲಾತಿಯ ವಿರುದ್ದವಾಗಿದ್ದರು ಎಂದು ಮೋದಿ ಗಂಭೀರ ಆರೋಪ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಪೂರ್ವ ಚಂಪಾರಣ್ಯ ಲೋಕಸಭಾ ಕ್ಷೇತ್ರದಲ್ಲಿ ಮಂಗಳವಾರ ಚುನಾವಣಾ ರಾಲಿಯನ್ನು ಆಯೋಜಿಸಲಾಗಿತ್ತು. ಈ ವೇಳೆ ಮಾತನಾಡಿದ ಮೋದಿ ಸಂವಿಧಾನ […] - [ವೆಸ್ಟ್ ನೈಲ್ ಜ್ವರ (West Nile Fever) ಆತಂಕ, ಬೆಂಗಳೂರಿನಗೂ ಈ ಜ್ವರದ ಆತಂಕ, ಮುನ್ನೆಚ್ಚರಿಕೆ ಕ್ರಮ ಅಗತ್ಯ…!](https://ismkannadanews.com/fear-of-west-nile-fever-bengaluru-is-also-worried-about-this-fever/): ಮಳೆಗಾಲ ಆರಂಭವಾಗುತ್ತಿದ್ದಂತೆ ಸಾಂಕ್ರಾಮಿಕ ರೋಗಗಳ ಭೀತಿ ಸಹ ಹೆಚ್ಚಾಗುತ್ತಿದೆ. ಈಗಾಗಲೇ ಹಲವು ಕಡೆ ಡೆಂಘಿ ಜೊತೆಗೆ ಹಲವು ಸಾಂಕ್ರಾಮಿಕ ರೋಗಗಳ ಭೀತಿ ಜನರಲ್ಲಿ ಕಾಡುತ್ತಿದೆ. ಇದೀಗ ಡೆಂಘಿ ಜೊತೆಗೆ ವೆಸ್ಟ್ ನೈಲ್ ಜ್ವರದ (West Nile Fever) ಆತಂಕ ಹೆಚ್ಚಾಗಿದೆ. ಈಗಾಗಲೇ ಕೇರಳ ಹಾಗೂ ತಮಿಳುನಾಡಿನಲ್ಲಿ ಈ ಜ್ವರ ವರದಿಯಾಗಿದ್ದು, ಬೆಂಗಳೂರಿನಲ್ಲಿ ವಕ್ಕರಿಸುವಂತಹ ಆತಂಕ ಶುರುವಾಗಿದ್ದು, ಆರಂಭದಲ್ಲೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದು ಸೂಕ್ತ ಎನ್ನಲಾಗಿದೆ. ದೇಶದಲ್ಲಿ ಬೇಸಿಗೆ ಮಳೆಯ ಬೆನ್ನಲ್ಲೆ ಡೆಂಘಿ ಜ್ವರದ ಕಾಟ ಶುರುವಾಗಿತ್ತು. ಇದೀಗ […] - [ಮೊದಲ ಬಾರಿಗೆ ಅಂಜನಾದ್ರಿ ದೇವಾಲಯದಲ್ಲಿ ಹುಂಡಿಯಲ್ಲಿ ಪಾಕಿಸ್ತಾನ ನಾಣ್ಯ….!](https://ismkannadanews.com/pakistan-coin-in-hundi-at-anjanadri-temple-for-the-first-time/): ಕರ್ನಾಟಕದ ಕೊಪ್ಪಳದ ಗಂಗಾವತಿ ತಾಲೂಕಿನ ಚಿಕ್ಕರಾಂಪೂರ ಗ್ರಾಮದಲ್ಲಿರುವ ರಾಮಭಕ್ತ ಹನುಮಂತನ ಜನ್ಮಸ್ಥಳ ಅಂಜನಾದ್ರಿ ಬೆಟ್ಟ ತುಂಬಾನೆ ಪ್ರಸಿದ್ದಿ ಪಡೆದುಕೊಂಡಿದೆ. ಪ್ರತಿನಿತ್ಯ ನೂರಾರು ಸಂಖ್ಯೆಯ ಹನುಮ ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡುತ್ತಿರುತ್ತಾರೆ. ಧಾರ್ಮಿಕ ಮತ್ತು ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವಂತಹ ಈ ದೇವಾಲಯದ ಹುಂಡಿ ಎಣಿಕೆಯ ವೇಳೆ ಮೊದಲ ಬಾರಿಗೆ ಪಾಕಿಸ್ತಾನದ ನಾಣ್ಯ ಪತ್ತೆಯಾಗಿದ್ದು ಕುತೂಹಲಕ್ಕೆ ಕಾರಣವಾಗಿದೆ. ರಾಮಭಕ್ತ ಹನುಮದ ಜನ್ಮಸ್ಥಳ ಅಂಜನಾದ್ರಿ ಬೆಟ್ಟದ ದೇವಾಸ್ಥಾನದ ಹುಂಡಿಯಲ್ಲಿನ ಕಾಣಿಕೆಗಳನ್ನು ಪ್ರತಿ ತಿಂಗಳು ಎಣಿಕೆ ಮಾಡಲಾಗುತ್ತದೆ. ವಿಶ್ವ ಪಾರಂಪರಿಕ […] - [ತಿರುಮಲದಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆಗಳು, ಭಯಭೀತರಾದ ಭಕ್ತರು, ಎಚ್ಚರಿಕೆ ಅಗತ್ಯ….!](https://ismkannadanews.com/leopards-reappear-in-tirumala-fearing-devotees/): ಜಗತ್ ಪ್ರಸಿದ್ದ ತಿರುಮಲ ತಿರುಪತಿ ದೇವಸ್ಥಾನಕ್ಕೆ ಪ್ರತಿನಿತ್ಯ ಲಕ್ಷಾಂತರ ಸಂಖ್ಯೆಯ ಭಕ್ತಾಧಿಗಳು ಆಗಮಿಸುತ್ತಿರುತ್ತಾರೆ. ಅದರಲ್ಲೂ ಕಾಲುನಡಿಗೆಯ ಮೂಲಕ ಸಹ ಅನೇಕರು ಹೋಗುತ್ತಿರುತ್ತಾರೆ. ಈ ಹಿಂದೆ ಪುಟಾಣಿ ಬಾಲಕಿಯೊಬ್ಬಳನ್ನು ಚಿರತೆಯೊಂದು ಕೊಂದುಹಾಕಿತ್ತು. ಬಳಿಕ ತಿರುಮಲದಲ್ಲಿ ಚಿರುತೆಯನ್ನು ಹಿಡಿಯಲಾಗಿತ್ತು. ಸುಮಾರು ದಿನಗಳ ಬಳಿಕ ಮತ್ತೆ ಚಿರತೆಗಳು ಕಾಣಿಸಿಕೊಂಡಿದ್ದು, ಭಕ್ತರು ಭಯಭೀತರಾಗಿದ್ದಾರೆ. ಕಲಿಯುಗ ದೈವ ತಿರುಮಲದಲ್ಲಿ ನೆಲೆಸಿರುವ ತಿಮ್ಮಪ್ಪನ ದರ್ಶನಕ್ಕೆ ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿರುತ್ತಾರೆ. ಬಹುತೇಕ ಭಕ್ತರು ಕಾಲ್ನಡಿಗೆಯ ಮೂಲಕ ದರ್ಶನಕ್ಕೆ ಹೋಗುತ್ತಿರುತ್ತಾರೆ. ಅಲಿಪಿರಿ ಕಾಲು ದಾರಿಯ ಕೊನೆಯ […] - [ಅದ್ದೂರಿಯಾಗಿ ನಡೆದ ಉಲ್ಲೋಡು ಕಾಯುಟ್ಲು ಪರುಷೆ ಜಾತ್ರಾ ಮಹೋತ್ಸವ](https://ismkannadanews.com/famous-kayutlu-jatra-mahostava-in-ullodu-taluk-of-gudibande/): ಗುಡಿಬಂಡೆ: ತಾಲೂಕಿನ ಉಲ್ಲೋಡು ಗ್ರಾ.ಪಂ. ವ್ಯಾಪ್ತಿಯ ಐದು ಗ್ರಾಮಗಳು ಸೇರಿ ಹಮ್ಮಿಕೊಂಡಿದ್ದ ಮೂರು ದಿನಗಳ ಜಾತ್ರಾ ಮಹೋತ್ಸವ ಹಾಗೂ ತೆಂಗಿನ ಕಾಯಿ ಕಾಯುಟ್ಲು ಪರುಷೆ ಅದ್ದೂರಿಯಾಗಿ ನೆರವೇರಿದ್ದು, ಪರುಷೆಯಲ್ಲಿ ಪಾನಕ, ಮಜ್ಜಿಗೆ, ಹೆಸರು ಬೆಳೆ ಹಂಚಿಕೆ: ಜಾತ್ರೆಯಲ್ಲಿ ದೂರದಿಂದ ಬಂದಂತಹ ಭಕ್ತಾಗಳಿಗೆ ಐದು ಗ್ರಾಮಗಳ ಜನರು ಎತ್ತಿನಗಾಡಿ, ಟ್ರಾಕ್ಟರ್‌ಗಳ ಮೂಲಕ ಮಜ್ಜಿಗೆ, ಬೆಲ್ಲದ ಪಾನಕ, ಹೆಸರು ಬೆಳೆ ಹಂಚಿದರು. ತಾಲೂಕಿನ ಉಲ್ಲೋಡು ಗ್ರಾಮ ಪಂಚಾಯಿತಿಯ, ಉಲ್ಲೋಡು, ಪುಲುವಮಾಕಲಹಳ್ಳಿ, ಅಲಗದರೇನಹಳ್ಳಿ, ಗೇರುಮರದಹಳ್ಳಿ, ಚೌಟತಿಮ್ಮನಹಳ್ಳಿ, ಗ್ರಾಮಗಳು ಅಭಯ ಆಂಜನೇಯ ಸ್ವಾಮಿ […] - [ಸರ್ಕಾರ ಒಂದು ವರ್ಷ ಪೂರೈಸಿದ್ದು ಮುಖ್ಯವಲ್ಲ, ನನ್ನ ನಾಯಕತ್ವದಲ್ಲಿ ಪಕ್ಷ ಅಧಿಕಾರಕ್ಕೆ ಬಂದಿದ್ದು ಮುಖ್ಯ ಎಂದ ಡಿ.ಕೆ.ಶಿವಕುಮಾರ್](https://ismkannadanews.com/dcm-dk-shivakumar-comments-about-congress-complete-1-year/): ಕರ್ನಾಟಕದ ಕಾಂಗ್ರೇಸ್ ಸರ್ಕಾರ ಯಶಸ್ವಿಯಾಗಿ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್‍ ರವರಿಗೆ ಕೆಪಿಸಿಸಿ ಘಟಕದಿಂದ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮಾತನಾಡಿದ ಡಿಕೆಶಿ ಸರ್ಕಾರ ಒಂದು ಪೂರೈಸಿದ್ದು ಮುಖ್ಯವಲ್ಲ, ನಾಲ್ಕು ವರ್ಷಗಳಲ್ಲಿ ನನ್ನ ನಾಯಕತ್ವದಲ್ಲಿ ಪಕ್ಷ ಅಧಿಕಾರಕ್ಕೆ ಬಂದಿರುವುದು ಮುಖ್ಯ ಎಂದು ಹೇಳಿದ್ದಾರೆ. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ರಾಜ್ಯ ಕಾಂಗ್ರೇಸ್ ಸರ್ಕಾರ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್‍, ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ಬಂದು ಒಂದು ವರ್ಷವಾಗಿದೆ. […] - [ಗುಣಮಟ್ಟದ ಬಿತ್ತನೆ ಬೀಜ ಪೂರೈಕೆ ಮಾಡಲು ರೈತ ಸಂಘ ಮನವಿ](https://ismkannadanews.com/farmers-association-appeals-for-supply-of-quality-sowing-seeds/): ಬಾಗೇಪಲ್ಲಿ: ತಾಲೂಕಿನ ರೈತರಿಗೆ ಉತ್ತಮ ಗುಣಮಟ್ಟದ ಬಿತ್ತನೆ ಬೀಜ, ರಸಗೊಬ್ಬರ ಸೇರಿದಂತೆ ಕೃಷಿ ಸಲಕರಣೆಗಳನ್ನು ಸಮರ್ಪಕವಾಗಿ ವಿತರಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತರು ಹಾಗೂ ರೈತ ಮುಖಂಡರು ಕೃಷಿ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ರೈತ ಸಂಘದ ಮುಖಂಡರು ಕಳೆದ ವರ್ಷ ಮಳೆ ಅಭಾವದಿಂದ ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ಮೇವು ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತಲ್ಲದೆ ತಾಲೂಕಿನ ಯಾವುದೇ ರೈತರಿಗೂ ಬೆಳೆ ಕೈಗೆ ಸಿಕ್ಕಿಲ್ಲ, ಈ […] - [200 ರೂಪಾಯಿ ಕೊಡದೇ ಇದ್ದಿದ್ದಕ್ಕೆ ತವರು ಮನೆ ಸೇರಿದ ಪತ್ನಿ, ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಪತಿ….!](https://ismkannadanews.com/wife-went-home-for-not-paying-200-rupees-husband-committed-suicide-by-consuming-poison/): ಗಂಡ-ಹೆಂಡತಿ ಜಗಳ ಉಂಡು ಮಲಗುವ ತನಕ ಎಂಬ ಗಾದೆ ಮಾತಿದೆ. ಆದರೆ ಕೆಲವೊಮ್ಮೆ ಇದು ಸುಳ್ಳಾಗುತ್ತೆ. ಗಂಭೀರ ಕಾರಣಗಳಿಂದ ಕೆಲವೊಂದು ಕಡೆ ಅನಾಹುತಗಳು ಸಂಭವಿಸುತ್ತವೆ. ಕೆಲವೊಮ್ಮೆ ಕ್ಷುಲ್ಲಕ ಕಾರಣಗಳಿಂದಲೂ ಆತ್ಮಹತ್ಯೆಗಳು, ಕೊಲೆಗಳು, ಹಲ್ಲೆಗಳು ನಡೆದಿರುವ ಘಟನೆಗಳ ಬಗ್ಗೆ ಕೇಳಿರುತ್ತೇವೆ. ಅಂತಹುದೇ ಘಟನೆಯೊಂದು ನಡೆದಿದೆ. ಕೇವಲ 200 ರೂಪಾಯಿಗಾಗಿ ದಂಪತಿಯ ನಡುವೆ ಗಲಾಟೆ ನಡೆದಿದ್ದು, ಈ ಗಲಾಟೆಯ ಕಾರಣದಿಂದ ಪತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಉತ್ತರ ಪ್ರದೇಶದ ಬಾಂದಾ ಜಿಲ್ಲೆಯ  ಇಟ್ರಾ ಖುರ್ದ್ ಎಂಬಲ್ಲಿ […] - [ಡ್ರಾಪ್ ಕೊಡುವ ನೆಪದಲ್ಲಿ ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರಕ್ಕೆ ಯತ್ನ, ಸಿನಿಮೀಯ ರೀತಿಯಲ್ಲಿ ಯುವತಿಯನ್ನು ರಕ್ಷಣೆ ಮಾಡಿದ ಪೊಲೀಸರು…!](https://ismkannadanews.com/attempt-to-rape-female-students-on-the-pretext-of-giving-drop-police-rescue-students/): ಅತ್ಯಾಚಾರಗಳು, ಲೈಂಗಿಕ ದೌರ್ಜನ್ಯಗಳಿಗೆ ಕಾನೂನಿನಲ್ಲಿ ಕಠಿಣ ಶಿಕ್ಷೆಯಿದ್ದರೂ ಸಹ ಕೆಲವು ಪುಂಡರು ಅತ್ಯಾಚಾರಗಳು, ಲೈಂಗಿಕ ದೌರ್ಜನ್ಯ ಮಾಡುವಂತಹ ಕೃತ್ಯಕ್ಕೆ ಮುಂದಾಗುತ್ತಿರುತ್ತಾರೆ. ಚಿಕ್ಕಬಳ್ಳಾಪುರದ ಪೇರೆಸಂದ್ರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆರೋಪಿಯೊಬ್ಬ ಇಬ್ಬರು ವಿದ್ಯಾರ್ಥಿನಿಯರಿಗೆ ಡ್ರಾಪ್ ಕೊಡುತ್ತೇನೆ ಎಂದು ಹೇಳಿ ಅತ್ಯಾಚಾರಕ್ಕೆ ಮುಂದಾಗಿದ್ದಾನೆ. ಆದರೆ ಪೊಲೀಸರು ಸಿನಿಮೀಯ ರೀತಿಯಲ್ಲಿ ಕಾರ್ಯಾಚರಣೆ ನಡೆಸಿ ಇಬ್ಬರೂ ವಿದ್ಯಾರ್ಥಿನಿಯರನ್ನು ರಕ್ಷಣೆ ಮಾಡಿ, ಆರೋಪಿಯನ್ನು ಬಂಧನ ಮಾಡಿದ್ದಾರೆ. ಚಿಕ್ಕಬಳ್ಳಾಪುರ ತಾಲೂಕಿನ ಪೇರೆಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿದ್ಯಾರ್ಥಿನೀಯರಿಬ್ಬರಿಗೆ ಡ್ರಾಪ್ ಕೊಡುವುದಾಗಿ ಕರೆದುಕೊಂಡು ಹೋದ ವ್ಯಕ್ತಿಯೋರ್ವ ಅತ್ಯಾಚಾರಕ್ಕೆ […] - [ರೇವ್ ಪಾರ್ಟಿಯಲ್ಲಿ ತೆಲುಗು ನಟಿ ಹೇಮಾ ಇದ್ದಿದ್ದು ನಿಜ, ಪೊಲೀಸ್ ಆಯುಕ್ತ ದಯಾನಂದ ಸ್ಪಷ್ಟನೆ….!](https://ismkannadanews.com/police-commissioner-confirmed-that-telugu-actress-hema-attended-the-rave-party/): ಕಳೆದೆರಡು ದಿನಗಳ ಹಿಂದೆಯಷ್ಟೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಬಳಿಯ ಜಿ.ಆರ್‍.ಫಾರ್ಮ್ ಹೌಸ್ ನಲ್ಲಿ ನಡೆದ ರೇವ್ ಪಾರ್ಟಿ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಈ ಪಾರ್ಟಿಯಲ್ಲಿ ತೆಲುಗು ಸಿನಿರಂಗದ ಕೆಲ ನಟ-ನಟಿಯರು ಸಹ ಭಾಗಿಯಾಗಿದ್ದಾಗಿ ಸುದ್ದಿಗಳು ಕೇಳಿಬಂದವು. ಈ ವೇಳೆ ತೆಲುಗು ನಟಿ ಹೇಮಾ ಸಹ ಪಾರ್ಟಿಯಲ್ಲಿ ಭಾಗಿಯಾಗಿದ್ದಾಗಿ ಬಳಿಕ ಆಕೆ ಬಂದಿಲ್ಲ ಎಂದು ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದರು. ಆದರೆ ಇದೀಗ ಆಕೆ ಸುಳ್ಳು ಹೇಳಿದ್ದಾಳೆ. ಆಕೆ ಸಹ ಪಾರ್ಟಿಯಲ್ಲಿದ್ದರು ಎಂದು ಬೆಂಗಳೂರು ನಗರ ಪೊಲೀಸ್ […] - [ಇನ್ನು ಮುಂದೆ ಹೊರಗುತ್ತಿಗೆ ನೌಕರಿಗೂ ಮೀಸಲಾತಿ, ಕರ್ನಾಟಕ ಸರ್ಕಾರದ ಹೊಸ ಆದೇಶ….!](https://ismkannadanews.com/reservation-for-outsourced-employees-too-new-order-of-karnataka-govt/): ಕರ್ನಾಟಕ ರಾಜ್ಯ ಸರ್ಕಾರದ ಕಚೇರಿಗಳಲ್ಲಿ ಹೊರಗುತ್ತಿಗೆ ಮೇರೆಗೆ ನೇಮಕಾತಿ ಮಾಡಿಕೊಳ್ಳುವಂತಹ ಹುದ್ದೆಗಳಿಗೆ ಇನ್ನು ಮುಂದೆ ಮೀಸಲಾತಿಯನ್ನು ಕಡ್ಡಾಯವಾಗಿ ಅನುಸರಿಸಬೇಕು ಎಂಬ ಆದೇಶವೊಂದನ್ನು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಸರ್ಕಾರಿ ಕಚೇರಿಗಳಲ್ಲಿನ ವಾಹನ ಚಾಲಕರು, ಡಾಟಾ ಎಂಟ್ರಿ ಆಪರೇಟರ್‍, ಸ್ವಚ್ಚತಾ ಸಿಬ್ಬಂದಿ ಹಾಗೂ ಗ್ರೂಪ್ ಡಿ ಹುದ್ದೆಗಳನ್ನು ಹೊರಗುತ್ತಿಗೆ ಆಧಾರದ ಮೇರೆಗೆ ಭರ್ತಿ ಮಾಡಿಕೊಳ್ಳುವಾಗ ಹೊಸ ಆದೇಶ ಪಾಲನೆ ಮಾಡಬೇಕೆಂದು ಹೊಸ ಆದೇಶದಲ್ಲಿ ಸೂಚಿಸಿದೆ. ಇನ್ನೂ ರಾಜ್ಯ ಸರ್ಕಾರದಲ್ಲಿ ಇನ್ನು ಮುಂದೆ ಯಾವುದೇ ಹೊರಗುತ್ತಿಗೆ ನೇಮಕಾತಿ ಮಾಡುವಾಗ ಮೀಸಲಾತಿಯನ್ನು […] - [ಆ ತಾಯಿ ಸತ್ತಿದ್ದು ಸೋಷಿಯಲ್ ಮಿಡಿಯಾದಲ್ಲಿ ಎದುರಾದ ಟ್ರೋಲ್ ಗಳಿಂದ, ಟ್ರೋಲ್ ಗಳಿಂದ ಬೇಸತ್ತು ಆತ್ಮಹತ್ಯೆ…!](https://ismkannadanews.com/mother-of-baby-who-rescued-after-falling-in-rooftop-she-commits-suicide-in-chennai/): ಕೆಲವು ದಿನಗಳ ಹಿಂದೆಯಷ್ಟೆ ಚೆನೈನ  ತಿರುಮುಲ್ಲೈವಾಯಲ್ ನ ಅಪಾರ್ಟ್‌ಮೆಂಟ್ ನಲ್ಲಿ ಕೆಳಗೆ ಬೀಳುತ್ತಿದ್ದ ಮಗುವನ್ನು ಜೀವಂತವಾಗಿ ರಕ್ಷಣೆ ಮಾಡಲಾಗಿತ್ತು. ಆ ಸಮಯದಲ್ಲಿ ತೆಗೆದಂತಹ ಮಗುವಿನ ರಕ್ಷಣೆಯ ವಿಡಿಯೋ ಭಾರಿ ವೈರಲ್ ಆಗಿತ್ತು. ಇದೀಗ ಆ ಮಗುವಿನ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಆಕೆ ಆತ್ಮಹತ್ಯೆ ಮಾಡಿಕೊಳ್ಳಲು ಸೋಷಿಯಲ್ ಮಿಡಿಯಾದಲ್ಲಿ ಬಂದಂತಹ ಟ್ರೋಲ್ ಗಳು ಎಂದು ಹೇಳಲಾಗುತ್ತಿದೆ. ಈ ಕುರಿತು ಕೋಯಮತ್ತೂರು ಜಿಲ್ಲೆಯ ಕರಮಡೈ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕಳೆದ ಏಪ್ರಿಲ್ 28 ರಂದು ಚೆನೈನ  ತಿರುಮುಲ್ಲೈವಾಯಲ್ […] - [ಒಂದು ವರ್ಷ ನಮ್ಮ ಸರ್ಕಾರ ಹೇಗೆ ಕೆಲಸ ಮಾಡಿದೆ ಅಂತಾ ಜನ ಹೇಳ್ತಾರೆ, ನಾಯಕರಲ್ಲ ಎಂದ ಡಿಸಿಎಂ ಡಿಕೆಶಿ….!](https://ismkannadanews.com/dk-shivakumar-said-that-people-say-how-our-government-has-worked-for-one-year-not-leaders/): ಕರ್ನಾಟಕ ರಾಜ್ಯ ಕಾಂಗ್ರೇಸ್ ಸರ್ಕಾರ ಯಶಸ್ವಿಯಾಗಿ ಒಂದು ವರ್ಷ ಪೂರೈಸಿದ್ದು, ಕಾಂಗ್ರೇಸ್ ಆಡಳಿತವನ್ನು ವಿರೋಧ ಪಕ್ಷದ ನಾಯಕರು ಟೀಕೆ ಮಾಡುತ್ತಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್‍.ಅಶೋಕ್ , ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸೇರಿದಂತೆ ಅನೇಕ ನಾಯಕರ ಟೀಕೆ ಮಾಡಿದ್ದಾರೆ. ಈ ಕುರಿತು ಡಿ.ಕೆ.ಶಿವಕುಮಾರ್‍ ಪ್ರತಿಕ್ರಿಯೆ ನೀಡಿದ್ದಾರೆ. ಒಂದು ವರ್ಷ ಸರ್ಕಾರ ಹೇಗೆ ಕೆಲಸ ಮಾಡಿದೆ ಅಂತಾ ಜನರು ಹೇಳಬೇಕು, ನಾಯಕರು ಹೇಳೋದಲ್ಲ ಎಂದು ಆರೋಪಗಳಿಗೆ ಕೌಂಟರ್‍ ಕೊಟ್ಟಿದ್ದಾರೆ. ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಒಂದು […] - [ಇಂದು ಮದ್ಯಾಹ್ನ ದ್ವಿತೀಯ ಪಿಯು ಪರೀಕ್ಷೆ-2 ಫಲಿತಾಂಶ ಪ್ರಕಟ, ಮೊಬೈಲ್ ನಲ್ಲಿಯೇ ಈ ರೀತಿ ಚೆಕ್ ಮಾಡಿ….!](https://ismkannadanews.com/the-results-of-the-second-pu-examination-2-will-be-declared-today-at-noon/): ಇಂದು ಮೇ.21 ಮಂಗಳವಾರ ದ್ವಿತೀಯ ಪಿಯುಸಿ ಪರೀಕ್ಷೆ-2 ರ ಫಲಿತಾಂಶ ಪ್ರಕಟವಾಗಲಿದೆ. Karnataka Second PUC Exam 2nd Result 2024 ರ ಫಲಿತಾಂಶವನ್ನು ಇಂದು (May 21) ರ ಮದ್ಯಾಹ್ನ ಬಿಡುಗಡೆಯಾಗಲಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಅಧಿಕೃತ ವೆಬ್ ಸೈಟ್ ನಲ್ಲಿ ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ವೀಕ್ಷಿಸಬಹುದಾಗಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಈಗಾಗಲೇ ಮೊದಲ ಹಂತದ ಫಲಿತಾಂಶ ಪ್ರಕಟವಾಗಿತ್ತು. ಮೊದಲ ಹಂತದಲ್ಲಿ ಫೇಲ್ ಆದಂತಹ ವಿದ್ಯಾರ್ಥಿಗಳಿಗೆ […] - [ಇಂಡಿಯಾ ಪೋಸ್ಟ್ ಪೇಮಂಟ್ ಬ್ಯಾಂಕ್ ನಲ್ಲಿ ಉದ್ಯೋಗ, ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಮೇ.24 ಕೊನೆ….!](https://ismkannadanews.com/jobs-in-india-post-payment-bank-apply-soon/): ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ (IPPB Recruitment 2024) ನಲ್ಲಿ ಖಾಲಿಯಿರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಒಟ್ಟು 54 ಇನ್ಫಮೇರ್ಷನ್ ಟೆಕ್ನಾಲಜಿ ಎಕ್ಸಿಕ್ಯೂಟಿವ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಲಾಗಿದೆ. ಬಿಸಿಎ, ಬಿಎಸ್ ಸಿ, ಬಿ.ಇ. ಅಥವಾ ಬಿ.ಟೆಕ್‌, ಎಂಸಿಎ ಪದವಿ ಪಡೆದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಆನ್ ಲೈನ್ ಮೂಲಕ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕಿತ್ತು. ಮೇ.24 ಕೊನೆಯ ದಿನಾಂಕವಾಗಿದೆ. ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ (IPPB Recruitment 2024) ಹೊರಡಿಸಿರುವ ಅಧಿಸೂಚನೆಯಂತೆ  […] - [ಗುಡಿಬಂಡೆಯಲ್ಲಿ ಗಿಡ ನೆಡುವ ಮೂಲಕ ವಿಶ್ವ ಜೇನು ಹುಳಗಳ ದಿನಾಚರಣೆ](https://ismkannadanews.com/celebrating-world-bee-day-by-planting-saplings-in-gudibande/): ಚಿಕ್ಕಬಳ್ಳಾಪುರದ ಗುಡಿಬಂಡೆ ಪಟ್ಟಣದಲ್ಲಿ ಇತ್ತೀಚಿಗೆ ಪ್ರತಿ ವಿಶೇಷ ದಿನಗಳಂದು ಸಸಿಗಳನ್ನು ನೆಡುವ ಮೂಲಕ ವಿನೂತನ ಆಚರಣೆಗೆ ಬುನಾದಿ ಹಾಕಲಾಗಿದೆ. ಹುಟ್ಟುಹಬ್ಬಗಳು, ಮಹನೀಯರ ಜಯಂತಿಗಳು, ವಿಶೇಷ ದಿನಗಳಂದು ಸಸಿಗಳನ್ನು ನೆಡುವ ಮೂಲಕ ಪರಿಸರದ ಜಾಗೃತಿ ಮೂಡಿಸುವ ಕೆಲಸವನ್ನು ಸ್ಥಳೀಯರ ಪರಿಸರವಾದಿಗಳು ಬೆಳೆಸಿಕೊಂಡಿದ್ದಾರೆ. ಈ ಹಾದಿಯಲ್ಲೇ ಇಂದು ವಿಶ್ವ ಜೇನು ಹುಳಗಳ ದಿನವನ್ನು ಸಸಿ ನೆಡುವ ಮೂಲಕ ಆಚರಣೆ ಮಾಡಲಾಗಿದೆ. ಗುಡಿಬಂಡೆ ಪಟ್ಟಣದಲ್ಲಿ ಪರಿಸರ ವೇದಿಕೆ ಹಾಗೂ ಆಟೋ ಚಾಲಕರ ಸಂಘದ ವತಿಯಿಂದ ವಿಶ್ವ ಜೇನು ಹುಳಗಳ ದಿನಾಚರಣೆಯನ್ನು ಆಚರಿಸಲಾಗಿದೆ. […] - [ದೇವೇಗೌಡರು ಹಾಗೂ ನನ್ನ ಮೇಲೆ ಗೌರವ ಇದ್ದರೇ, 48 ಗಂಟೆಗಳಲ್ಲಿ ಬಂದು ಶರಣಾಗು: ಪ್ರಜ್ವಲ್ ರೇವಣ್ಣಗೆ ಕುಮಾರಸ್ವಾಮಿ ಮನವಿ….!](https://ismkannadanews.com/hd-kumaraswamy-request-to-prajwal-revanna-to-surrender/): ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಪ್ರಜ್ವಲ್ ರೇವಣ್ಣ ಶರಣಾಗದ ಹಿನ್ನೆಲೆಯಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪ್ರಜ್ವಲ್ ರೇವಣ್ಣರವರಲ್ಲಿ ಮನವಿ ಮಾಡಿದ್ದಾರೆ. ನಗರದ ಜೆಡಿಎಸ್ ಕಚೇರಿಯಲ್ಲಿ ಜೆ.ಪಿ. ಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ನನ್ನ ಹಾಗೂ ದೇವೇಗೌಡರ ಮೇಲೆ ಗೌರವ ಇದ್ದರೇ ಕೈ ಮುಗಿದು ಮನವಿ ಮಾಡುತ್ತೇನೆ. 24 ಅಥವಾ 48 ಗಂಟೆಗಳೊಳಗೆ ಬಂದು ಶರಣಾಗು ಎಂದು ಮನವಿ ಮಾಡಿದರು. ಬೆಂಗಳೂರಿನ ಜೆಡಿಎಸ್ ಕಚೇರಿಯ ಜೆಪಿ ಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಮಾಜಿ […] - [ಪೌರತ್ವ ಪಡೆದುಕೊಂಡ ಬಳಿ ಮೊದಲ ಬಾರಿಗೆ ಮತ ಚಲಾಯಿಸಿದ ಬಾಲಿವುಡ್ ಸ್ಟಾರ್ ನಟ ಅಕ್ಷಯ್ ಕುಮಾರ್…..!](https://ismkannadanews.com/bollywood-star-actor-akshay-kumar-voted-for-the-first-time-after-getting-citizenship/): ಬಾಲಿವುಡ್ ಸ್ಟಾರ್‍ ನಟ ಅಕ್ಷಯ್ ಕುಮಾರ್‍ ಕೆನಡಾ ಪೌರತ್ವ ಪಡೆದುಕೊಂಡಿದ್ದರು. ಇತ್ತೀಚಿಗಷ್ಟೆ ಭಾರತದ ಪೌರತ್ವ ಪಡೆದುಕೊಂಡಿದ್ದು, ಮೊದಲ ಬಾರಿಗೆ ಅವರು ಭಾರತದಲ್ಲಿ ಮತ ಚಲಾಯಿಸಿದ್ದಾರೆ. ಇಂದು ಮತ ಚಲಾಯಿಸಿದ ಅಕ್ಷಯ್ ಕುಮಾರ್‍ ಭಾರತದ ಅಭಿವೃದ್ದಿ ಹಾಗೂ ಬಲಿಷ್ಟ ರಾಷ್ಟ್ರಕ್ಕಾಗಿ ಪ್ರತಿಯೊಬ್ಬ ಮತದಾರ ತಮ್ಮ ಮತ ಚಲಾಯಿಸಿ ಎಂದು ತಿಳಿಸಿದ್ದಾರೆ. ಸದ್ಯ ಲೋಕಸಭಾ ಚುನಾವಣೆ 204ರ ಐದನೇ ಹಂತದ ಮತದಾನ ನಡೆಯುತ್ತಿದೆ. 6 ರಾಜ್ಯಗಳು, 2 ಕೇಂದ್ರಾಡಳಿತ ಪ್ರದೇಶಗಳಲ್ಲಿನ ಒಟ್ಟು 49 ಕ್ಷೇತ್ರಗಳಿಗೆ ಬೆಳಿಗ್ಗೆ 7 ಗಂಟೆಯಿಂದ ಸಂಜೆ […] - [ಮೇ.30ರೊಳಗೆ BOBCARD ಲಿಮಿಟೆಡ್ ನಲ್ಲಿರುವ ಕೇಂದ್ರ ಸರ್ಕಾರಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸಿ…!](https://ismkannadanews.com/job-notification-in-bobcard-limited/): ಕೇಂದ್ರ ಸರ್ಕಾರದ ಕೆಲಸ ಬಯಸುವವರಿಗೆ ಇಲ್ಲೊಂದು ಒಳ್ಳೆಯ ಅವಕಾಶವಿದೆ. ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ BOBCARD ಲಿಮಿಟೆಡ್ ನಲ್ಲಿ ಖಾಲಿಯಿರುವ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಿದ್ದು, ಮೇ.30 ರೊಳಗೆ ಅರ್ಹರು ಅರ್ಜಿ ಸಲ್ಲಿಸಬಹುದಾಗಿದೆ. ಇನ್ನೂ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳ ಬಗ್ಗೆ ತಿಳಿಯಲು ಮುಂದೆ ಓದಿರಿ…. ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಯಾದ BOBCARD ಸಂಸ್ಥೆಯಲ್ಲಿ ಅನೇಕ ಸೇಲ್ಸ್​ ಮ್ಯಾನೇಜರ್- ಓಪನ್ ಮಾರ್ಕೆಟ್ ಹುದ್ದೆಗಳು ಖಾಲಿ ಇವೆ. ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. […] - [ಮೆಟ್ರೋನಲ್ಲಿ ಯುವತಿಯ ಅಶ್ಲೀಲ ರೀಲ್ಸ್, ಮುಜುಗರಕ್ಕೀಡಾದ ಪ್ರಯಾಣಿಕರು, ವೈರಲ್ ಆದ ವಿಡಿಯೋ…..!](https://ismkannadanews.com/girl-performs-obscene-dance-while-making-instagram-reel-inside-delhi-metro-train/): ದೆಹಲಿಯ ಮೆಟ್ರೋ ದಲ್ಲಿ ಕೆಲವರು ಮಾಡುತ್ತಿರುವಂತಹ ರೀಲ್ಸ್, ರೊಮ್ಯಾನ್ಸ್ ನಂತಹ ವಿಡಿಯೋಗಳು ಭಾರಿ ಸುದ್ದಿಯಾಗುತ್ತಿವೆ. ಎಲ್ಲಾ ಪ್ರಯಾಣಿಕರಿರುವಾಗಲೇ ಅಸಭ್ಯ ವರ್ತನೆ, ಅಶ್ಲೀಲ ನೃತ್ಯ, ರೊಮ್ಯಾನ್ಸ್, ಕಿಸ್ಸಿಂಗ್ ಗಳಂತಹ ಘಟನೆಗಳು ಮರುಕಳಿಸುತ್ತಲೇ ಇದೆ. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಷ ಸಹ ವ್ಯಕ್ತವಾಗುತ್ತಿದೆ. ಮೆಟ್ರೋ ಸಹ ಅಂತಹವರಿಗೆ ಎಚ್ಚರಿಕೆ ನೀಡಿದ್ದರೂ ಪದೇ ಪದೇ ಅಂತಹ ಘಟನೆಗಳು ಮರುಕಳುಸುತ್ತಿವೆ. ಇದೀಗ ಯುವತಿಯೊಬ್ಬಳು ಚಲಿಸುತ್ತಿದ್ದ ಮೆಟ್ರೋ ರೈಲಿನಲ್ಲಿ ಅಶ್ಲೀಲ ನೃತ್ಯ ಮಾಡಿದ್ದು, ಇತರೆ ಪ್ರಯಾಣಿಕರು ಮುಜುಗರಕ್ಕೀಡಾಗಿದ್ದಾರೆ. ಈ ವಿಡಿಯೋ ಸೋಷಿಯಲ್ […] - [ಬೆಂಗಳೂರಿನಲ್ಲಿ ರೇವ್ ಪಾರ್ಟಿಯಲ್ಲಿ ಇದ್ರಾ ತೆಲುಗು ನಟಿ ಹೇಮಾ? ನಟಿಯ ಸ್ಪಷ್ಟನೆ ಏನು?](https://ismkannadanews.com/bangalore-rave-party-telugu-actress-hema-denies-her-presence/): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಿನ್ನೆ ನಡೆದ ರೇವ್ ಪಾರ್ಟಿಯಲ್ಲಿ ತೆಲುಗು ನಟ-ನಟಿಯರು ಸೇರಿದಂತೆ ಹಲವರನ್ನು ಸಿಸಿಬಿ ಪೊಲೀಸರು 50 ಮಂದಿಯನ್ನು ವಶಕ್ಕೆ ಪಡೆದಿದ್ದರು. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಬಳಿಯಿರುವ ಜಿ.ಆರ್‍.ಫಾರ್ಮ್ ಹೌಸ್ ನಲ್ಲಿ ಆಯೋಜಿಸಿದ್ದ ಪಾರ್ಟಿಯ ತಡರಾತ್ರಿಯವರೆಗೂ ನಡೆದಿದ್ದು, ಸಿಸಿಬಿ ಪೊಲೀಸರು ಧಾಳಿ ನಡೆಸಿ ಡ್ರಗ್ಸ್ ಸಹ ವಶಕ್ಕೆ ಪಡೆದುಕೊಂಡಿದ್ದಾರೆ. ಇದೀಗ ಈ ಪಾರ್ಟಿಯಲ್ಲಿ ತೆಲುಗು ಸಿನಿರಂಗದ ಪೋಷಕ ನಟಿ ಹೇಮಾ ಎಂಬುವವರು ಸಹ ಇದ್ದಾರೆ ಎನ್ನಲಾಗಿದ್ದು, ಈ ಬಗ್ಗೆ ನಟಿ ಸಹ ಸ್ಪಷ್ಟನೆ ಕೊಟ್ಟಿದ್ದಾರೆ. ಇಂದು […] - [ಪತ್ನಿಯ ಶೀಲ ಶಂಕಿಸಿ, ಪತ್ನಿಯ ಗುಪ್ತಾಂಗಕ್ಕೆ ಕಬ್ಬಿಣದ ಚೈನ್ ನಿಂದ ಬೀಗ ಹಾಕಿದ ಪತಿ….!](https://ismkannadanews.com/suspecting-affair-man-locks-up-wife-private-parts-in-pune/): ಗಂಡ-ಹೆಂಡತಿಯ ನಡುವೆ ಅನುಮಾನಗಳು ಮನೆ ಮಾಡಿದಾಗ ಕೊಲೆ, ಹಲ್ಲೆಗಳು ನಡೆಯುತ್ತಿರುತ್ತವೆ. ಅಂತಹ ಅನೇಕ ಘಟನೆಗಳು ನಡೆದಿವೆ. ಇದೀಗ ಪತ್ನಿಯ ಶೀಲ ಶಂಕಿಸಿದ ಪತಿಯೋರ್ವ ತನ್ನ ಪತ್ನಿಯ ಗುಪ್ತಾಂಗಕ್ಕೆ ಕಬ್ಬಿಣದ ಚೈನ್ ಮೂಲಕ ಬೀಗ ಹಾಕಿದಂತಹ ವಿಚಿತ್ರ ಘಟನೆಯೊಂದು ಮಹಾರಾಷ್ಟ್ರದ ಪಿಂಪ್ರಿ ಚಿಂಚಿವಾಡ್ ಎಂಬಲ್ಲಿ ನಡೆದಿದೆ. ನೇಪಾಳ ಮೂಲದ ಈ ದಂಪತಿ ಮಹಾರಾಷ್ಟ್ರದ ಚಿಂಚಿವಾಡ್ ಎಂಬಲ್ಲಿ ವಾಸ ಮಾಡುತ್ತಿದ್ದಾರೆ. ಪತಿಗೆ 30 ವರ್ಷ ವಯಸ್ಸಾಗಿದ್ದು, ಆತ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದಾನೆ. 28 ವರ್ಷದ ಪತ್ನಿ ಗೃಹಿಣಿಯಾಗಿ […] - [ವಿಕೆಂಡ್ ಗಾಗಿ ರೆಸಾರ್ಟ್ ಗೆ ತೆರಳಿದ್ದ ಮಹಿಳೆ ದುರ್ಮರಣ, ರೆಸಾರ್ಟ್ನಲ್ಲಿ ಜಿಪ್ ಲೈನ್ ತುಂಡಾಗಿ ಮೃತಪಟ್ಟ ಮಹಿಳೆ….!](https://ismkannadanews.com/woman-dies-after-zip-line-breaks-in-resort-in-ramganagara/): ರಜೆಗಳು ಬಂದರೇ ಸಾಕು ಅನೇಕರು ವಿಶ್ರಾಂತಿ ಪಡೆಯಲು ಹಾಗೂ ಮನರಂಜನೆಗಾಗಿ ಪ್ರವಾಸಗಳನ್ನು ಕೈಗೊಳ್ಳುತ್ತಿರುತ್ತಾರೆ. ಅದರಲ್ಲೂ ಇತ್ತೀಚಿಗೆ ರೆಸಾರ್ಟ್‌ಗಳತ್ತ ಹೆಚ್ಚು ಜನರು ಹೋಗುತ್ತಿರುತ್ತಾರೆ. ಈ ಹಾದಿಯಲ್ಲೇ ಭಾನುವಾರದ ರಜೆಯನ್ನು ಕಳೆಯಲು ಸ್ನೇಹಿತರೊಂದಿಗೆ ತೆರಳಿದ್ದ ಮಹಿಳೆಯೊಬ್ಬಳು ದುರ್ಮರಣ ಹೊಂದಿದ್ದಾಳೆ. ರೆಸಾರ್ಟ್‌ನಲ್ಲಿ ಜಿಪ್ ಲೈನ್ ತುಂಡಾಗಿ ಮಹಿಳೆ ನೆಲಕ್ಕೆ ಬಿದ್ದು ಇಹಲೊಕ ತ್ಯೆಜಿಸಿದ್ದಾರೆ. ಅಂದಹಾಗೆ ಈ ಘಟನೆ ನಡೆದಿರೋದು ರಾಮನಗರ ಜಿಲ್ಲೆಯ ಹಾರೋಹಳ್ಳಿಯಲ್ಲಿರುವ ಜಂಗಲ್ ಟ್ರಯಲ್ಸ್ ರೆಸಾರ್ಟ್ ನಲ್ಲಿ. ರೆಸಾರ್ಟ್ ನಲ್ಲಿ ಜಿಪ್ ಲೈನ್ ತುಂಡಾಗಿ ಅತ್ತಿಬೆಲೆ ಮೂಲದ ರಂಜನಿ (35) […] - [ಬೆಂಗಳೂರಿನಲ್ಲಿ ಆಯೋಜಿಸಿದ್ದ ರೇವ್ ಪಾರ್ಟಿ ಮೇಲೆ ಸಿಸಿಬಿ ದಾಳಿ, ತೆಲುಗು ನಟಿಯರು ಭಾಗಿ?](https://ismkannadanews.com/ccb-attack-on-rave-party-in-bangalore-electronic-city/): ಇತ್ತೀಚಿಗೆ ಡ್ರಗ್ಸ್ ಪ್ರಕರಣಗಳು ಹೆಚ್ಚಾಗಿ ಸದ್ದು ಮಾಡುತ್ತಿವೆ. ಸಿಲಿಕಾನ್ ಸಿಟಿ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಬಳಿಯ ಜಿ.ಆರ್‍. ಫಾರ್ಮ್ ಹೌಸ್ ನಲ್ಲಿ ನಡೆದ ರೇವ್ ಪಾರ್ಟಿ ಮೇಲೆ ಸಿಸಿಬಿ ಪೊಲೀಸರು ಧಾಳಿ ನಡೆಸಿದ್ದು, ಈ ವೇಳೆ ಡ್ರಗ್ಸ್ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಬೆಳಗಿನ ಜಾವ 3 ಗಂಟೆಯ ಸಮಯದಲ್ಲಿ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದು, ಈ ಪಾರ್ಟಿಯಲ್ಲಿ ಕೆಲವು ತೆಲುಗು ನಟಿಯರೂ ಸಹ ಭಾಗಿಯಾಗಿದ್ದರು ಎಂದು ಹೇಳಲಾಗುತ್ತಿದೆ. ಇಂದು ಬೆಳಗಿನ ಜಾವ 3 ಗಂಟೆಯ ಸಮಯದಲ್ಲಿ ಸಿಸಿಬಿ […] - [ವಧುವಿನ ತಂಗಿಯ ಜೊತೆ ಸೆಲ್ಫಿ ತೆಗೆದುಕೊಂಡ ವರ, ಮದುವೆ ಮಂಟಪದಲ್ಲೇ ವರನ ಕೆನ್ನೆಗೆ ಬಾರಿಸಿದ ವಧು, ವೈರಲ್ ಆದ ವಿಡಿಯೋ….!](https://ismkannadanews.com/bride-slaps-groom-during-marriage-ceremony-video-goes-viral/): ಸಾಮಾನ್ಯವಾಗಿ ಮದುವೆ ಎಂದ ಕೂಡಲೇ ಸಂಭ್ರಮ ಸಡಗರ ಮನೆ ಮಾಡಿರುತ್ತದೆ. ನೃತ್ಯಗಳು, ಸೆಲ್ಫಿಗಳಿಗೆ ಬರವೇನು ಇರೊಲ್ಲ ಅಂತಾನೇ ಹೇಳಬಹುದು. ಅಷ್ಟೇಅಲ್ಲದೇ ಮದುವೆ ಮಂಟಪದಲ್ಲಿ ನಡೆಯುವಂತಹ ಮೋಜು ಮಸ್ತಿ, ತಮಾಷೆ ವಿಡಿಯೋಗಳಂತೂ ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಲೇ ಇರುತ್ತದೆ. ಇದೀಗ ಅಂತಹುದೇ ವಿಡಿಯೋ ಒಂದು ಹರಿದಾಡುತ್ತಿದೆ. ಈ ವಿಡಿಯೋದಲ್ಲಿ ವಧು ವರನ ಕೆನ್ನೆಗೆ ಮಂಟಪದಲ್ಲೇ ಬಾರಿಸಿದ್ದಾಳೆ. ನಾದಿನಿಯ ಜೊತೆಗೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾಗ ವಧು ವರನ ಕೆನ್ನೆಗೆ ಬಾರಿಸಿದ್ದು, ಈ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ಜೋಡಿಯೊಂದರ […] - [ಬೆಂಗಳೂರಿನಲ್ಲಿ ಅಣ್ಣನಿಂದಲೇ ತಮ್ಮನ ಕೊಲೆ, ಗೇಮ್ ಆಡುವಾಗ ಮೊಬೈಲ್ ಕೊಡದಕ್ಕೆ ಆಕ್ರೋಷಕ್ಕೆ ಕೊಲೆ…..!](https://ismkannadanews.com/boy-killed-his-own-brother-for-not-giving-mobile-for-playing-game-in-bangalore/): ಇತ್ತೀಚಿಗೆ ಕಡಿಮೆ ದರದಲ್ಲಿ ಇಂಟರ್‍ ನೆಟ್, ಮೊಬೈಲ್ ಗಳು ದೊರೆಯುತ್ತಿರುವ ಹಿನ್ನೆಲೆಯಲ್ಲಿ ಇದು ಅನೇಕರಿಗೆ ಅನುಕೂಲವಾಗಿದ್ದರೇ, ಅನೇಕರು ಅದನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಅದರಲ್ಲೂ ಮೊಬೈಲ್ ಕಾರಣದಿಂದಲೇ ಕೆಲವೊಂದು ಕಡೆ ಕೊಲೆಗಳು, ಆತ್ಮಹತ್ಯೆಗಳೂ ಸಹ ನಡೆದಿದೆ. ಇದೀಗ ಅಂತಹುದೇ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ. ಮೊಬೈಲ್ ಗೇಮ್ ವಿಚಾರಕ್ಕಾಗಿ ಹುಡುಗನೋರ್ವ ತನ್ನ ತಮ್ಮನನ್ನೇ ಕೊಲೆ ಮಾಡಿರುವಂತಹ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದ್ದು, ಆರೋಪಿಯನ್ನು ಬಂಧಿಸಿ ನ್ಯಾಯಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ. ಬೆಂಗಳೂರಿನ ನೆರಿಗಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಮೃತ […] - [ಸಾಮಾನ್ಯರಂತೆ ಗೊರವನಹಳ್ಳಿ ಮಹಾಲಕ್ಷ್ಮಿ ದರ್ಶನ ಪಡೆದ ಇನ್ಫೋಸಿಸ್ ಮುಖ್ಯಸ್ಥೆ ಸುಧಾಮೂರ್ತಿ…!](https://ismkannadanews.com/infosys-sudhamurthy-visited-goravanahalli-temple/): ಇನ್ಫೋಸಿಸ್ ಮುಖ್ಯಸ್ಥೆ ಹಾಗೂ ರಾಜ್ಯಸಭಾ ಸದಸ್ಯೆ ಸುಧಾಮೂರ್ತಿ ರವರು ಪ್ರಸಿದ್ದ ತುಮಕೂರಿನ ಮಹಾಲಕ್ಷ್ಮೀ ದರ್ಶನ ಪಡೆದುಕೊಂಡಿದ್ದಾರೆ. ಭಾನುವಾರ (ಮೇ.19) ರಂದು ತುಮಕೂರಿನ ಕೊರಟಗೆರೆ ತಾಲೂಕಿನಲ್ಲಿರುವ ಗೊರವನಹಳ್ಳಿ ಮಹಾಲಕ್ಷ್ಮೀ ಕ್ಷೇತ್ರಕ್ಕೆ ತಮ್ಮ ಸಂಬಂಧಿಕರೊಡನೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ರಾಜ್ಯ ಸಭಾ ಸದಸ್ಯರಾದ ಸಾಮಾನ್ಯರಂತೆ ಅವರು ದೇವಿಯ ದರ್ಶನ ಪಡೆದಿದ್ದಾರೆ. ಭಾನುವಾರ ಬೆಳ್ಳಂಬೆಳಗ್ಗೆ ಇನ್ಪೋಸಿಸ್ ಮುಖ್ಯಸ್ಥೆ ಹಾಗೂ ರಾಜ್ಯಸಭಾ ಸದಸ್ಯೆ ಸುಧಾಮೂರ್ತಿಯವರು ತಮ್ಮ ಸಂಬಂಧಿಕರೊಂದಿಗೆ ಗೊರವನಹಳ್ಳಿ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ. ಸಾಮಾನ್ಯರಂತೆ ಗೊರವನಹಳ್ಳಿ ಮಹಾಲಕ್ಷ್ಮೀ ದೇವಿಯ ದರ್ಶನ […] - [ಪವನ್ ಅಭಿಮಾನಿಗಳ ಮೇಲೆ ನಟಿ ರೇಣು ದೇಸಾಯಿ ಗರಂ, ನನ್ನ ಬಿಟ್ಟು ಬಿಡಿ ಎಂದ ಪವನ್ ಮಾಜಿ ಪತ್ನಿ….!](https://ismkannadanews.com/actress-renu-desai-fire-on-pawan-kalyan-fans-comments/): ಸ್ಟಾರ್‍ ನಟ ಪವನ್ ಕಲ್ಯಾಣ್ ರವರ ಮಾಜಿ ಪತ್ನಿ ರೇಣು ದೇಸಾಯಿ ವಿಚ್ಚೇದನ ಪಡೆದುಕೊಂಡು ಹಲವು ವರ್ಷಗಳೇ ಕಳೆದಿದೆ. ವಿಚ್ಚೇದನ ಬಳಿಕ ರೇಣು ದೇಸಾಯಿ ತನ್ನ ಮಕ್ಕಳೊಂದಿಗೆ ಜೀವನ ಸಾಗಿಸುತ್ತಿದ್ದಾರೆ. ವಿಚ್ಚೇದನದ ಬಳಿಕ ಅನೇಕ ಬಾರಿ ರೇಣು ಪವನ್ ಕಲ್ಯಾಣ್ ರವರ ಬಗ್ಗೆ ಅನೇಕ ವಿಮರ್ಶೆಗಳನ್ನು ಮಾಡಿದರು. ಸೋಷಿಯಲ್ ಮಿಡಿಯಾದ ಮೂಲಕ ಆಕೆ ಅನೇಕ ವಿಚಾರಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಇತ್ತೀಚಿಗೆ ರೇಣು ದೇಸಾಯಿ ಕುರಿತು ಪವನ್ ಕಲ್ಯಾಣ್ ಅಭಿಮಾನಿಗಳು ಟ್ರೋಲ್ ಮಾಡುತ್ತಿದ್ದು, ಈ ಕುರಿತು ರೇಣು ದೇಸಾಯಿ […] - [ಆರ್.ಸಿ.ಬಿ ಗೆದ್ದ ಕೂಡಲೇ ಪ್ಲೇಗ್ರೌಂಡ್ ನಲ್ಲೇ ಕಣ್ಣಿರಾಕಿದ ಕೊಹ್ಲಿ, ಅನುಷ್ಕಾ ಸಹ ಕಣ್ಣೀರು, ವೈರಲ್ ಆದ ವಿಡಿಯೋ….!](https://ismkannadanews.com/virat-kohlis-reaction-goes-viral-as-rcb-beat-csk-video-goes-viral/): ಸದ್ಯ IPL ಕ್ರಿಕೆಟ್ ಪಂದ್ಯಾವಳಿಗಳ ಹವಾ ಜೋರಾಗಿದ್ದು, ಕ್ರಿಕೆಟ್ ಅಭಿಮಾನಿಗಳು ಪಂದ್ಯಗಳ ವೀಕ್ಷಣೆಯಲ್ಲಿ ಪುಲ್ ಬ್ಯುಸಿಯಾಗಿದ್ದಾರೆ. ಸದ್ಯ IPL 2024 ಪ್ಲೇಆಫ್ ನಲ್ಲಿ ನಾಲ್ಕು ತಂಡಗಳಿರಲಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತನ್ನ ಕೊನೆಯ ಪಂದ್ಯದಲ್ಲಿ ಚನ್ನೈ ಸೂಪರ್‍ ಕಿಂಗ್ಸ್ ವಿರುದ್ದ ರೋಚಕ ಗೆಲುವು ಸಾಧಿಸಿದೆ. ಆ ಮೂಲಕ ಪ್ಲೇಆಫ್ ನಲ್ಲಿ ಸ್ಥಾನ ಕಾಯ್ದಿರಿಸಿದೆ. ಈ ಪಂದ್ಯ ಗೆದ್ದ ಕೂಡಲೇ ವಿರಾಟ್ ಕೊಹ್ಲಿ ಕ್ರೀಡಾಂಗಣದಲ್ಲೇ ಕಣ್ಣಿರಾಕಿದ್ದಾರೆ. ಜೊತೆಗೆ ಪಂದ್ಯ ವೀಕ್ಷಣೆ ಮಾಡಲು ಬಂದಿದ್ದ ಅನುಷ್ಕಾ ಶರ್ಮಾ ಸಹ […] - [ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವು ಕಡೆ ಮೇ.23 ರವರೆಗೆ ಭಾರಿ ಮಳೆ….!](https://ismkannadanews.com/heavy-rain-up-to-may-23-in-karnataka/): ಕರ್ನಾಟಕದಲ್ಲಿ ರಾಜ್ಯದಲ್ಲಿ ಕೆಲವು ದಿನಗಳಿಂದ ಮಳೆಯಾಗುತ್ತಿದ್ದು, ಬಿಸಿಲಿನ ತಾಪ  ಕಡಿಮೆಯಾಗಿದೆ ಎನ್ನಬಹುದಾಗಿದೆ. ಈಗಾಗಲೇ ಮಳೆಯಿಂದ ಕೆಲವು ಕಡೆ ಜನಜೀವನ ಅಸ್ತವ್ಯಸ್ಥ ಸಹ ಆಗಿದೆ. ಇದೀಗ ಹವಾಮಾನ ಇಲಾಖೆ ಮತ್ತೊಂದು ಎಚ್ಚರಿಕೆ ನೀಡಿದೆ. ಕರ್ನಾಟಕ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಿದೆ. ಬೆಂಗಳೂರು ಸೇರಿದಂತೆ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ಕೊಡಗು, ಹಾಸನ, ಮೈಸೂರು, ಮಂಡ್ಯ, ಕೋಲಾರ, ರಾಮನಗರ, ಶಿವಮೊಗ್ಗ ಹಾಗೂ ತುಮಕೂರು ಭಾಗಗಳಲ್ಲಿ ಮೇ.23ರವರೆಗೆ ಅತಿ ಹೆಚ್ಚು ಮಳೆಯಾಗಲಿದೆ. ಈ […] - [ಅವನಿಗೆ ತಲೆ ಕೆಟ್ಟಿದೆ, ನನ್ನ ಹೆಸರನ್ನು ಬಳಸಿಕೊಂಡು ಮಾರ್ಕೆಟ್ ಮಾಡಿಕೊಳ್ಳತಾರೆ ಎಂದು ದೇವರಾಜೇಗೌಡ ಹೇಳಿಕೆಗೆ ಕೌಂಟರ್ ಕೊಟ್ಟ ಡಿಕೆಶಿ….!](https://ismkannadanews.com/dcm-dk-shivakumar-reacts-devarajegowda-comments/): ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲ ದೇವರಾಜೇಗೌಡ ಕರ್ನಾಟಕ ಡಿಸಿಎಂ ಡಿ.ಕೆ.ಶಿವಕುಮಾರ್‍ ರವರೇ ಪೆನ್  ಡ್ರೈವ್ ರೆಡಿ ಮಾಡಿದ್ದು, ಇದಕ್ಕಾಗಿ ಮಂತ್ರಿಗಳ ಟೀಂ ರಚನೆ ಮಾಡಿದ್ದರು ಎಂಬೆಲ್ಲಾ ಗಂಭೀರ ಆರೋಪಗಳನ್ನು ಮಾಡಿದ್ದರು. ಇದೀಗ ದೇವರಾಜೇಗೌಡ ಆರೋಪಗಳಿಗೆ ಡಿ.ಕೆ.ಶಿವಕುಮಾರ್‍ ಕೌಂಟರ್‍ ಕೊಟ್ಟಿದ್ದು, ಆತನ ತಲೆ ಕೆಟ್ಟಿದೆ, ಆರೋಪಗಳು ಆಧಾರರಹಿತ, ಆತನ ಆರೋಪಗಳಿಗೆ ನಾನು ಯಾವುದೇ ಪ್ರತಿಕ್ರಿಯೆ ನೀಡಲ್ಲ ಎಂದು ಡಿಕೆಶಿ ಹೇಳಿದ್ದಾರೆ. ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣದಲ್ಲಿ ಪೆನ್ ಡ್ರೈವ್ ಸಿದ್ದ ಮಾಡಿದ್ದು, ಡಿ.ಕೆ.ಶಿವಕುಮಾರ್‍ […] - [ಸಣ್ಣ ಇರುವೆ ಮತ್ತು ದಯಾಮಯ ಮಗು- ಮಕ್ಕಳ ಸಣ್ಣ ಕಥೆ](https://ismkannadanews.com/the-little-ant-and-the-kind-child-a-childrens-short-story/): ಒಂದು ಸುಂದರವಾದ ಬಿಸಿಲಿನ ದಿನದಂದು, ಒಂದು ಸಣ್ಣ ಹಳ್ಳಿಯಲ್ಲಿ ಮಕ್ಕಳು ಹೊರಗೆ ಆಟವಾಡುತ್ತಿದ್ದರೆ, ಹಕ್ಕಿಗಳು ಸಂತೋಷದಿಂದ ಚಿಲಿಪಿಲಿಗುಟ್ಟುತ್ತಿದ್ದವು ಮತ್ತು ಹೂವುಗಳು ಅರಳುತ್ತಿದ್ದವು. ನಮ್ಮ ಮುಖ್ಯಪಾತ್ರವಾದ ಅನ್ನಿಯನ್ನು ಭೇಟಿ ಮಾಡಿ, ಅವಳು ತನ್ನ ಚಿಕ್ಕ ಕಾಲುಗಳಿಂದ ಆಹಾರವನ್ನು ಸಂಗ್ರಹಿಸಲು ತನ್ನ ದಂಶಕ್ಕಾಗಿ ಹೋಗುತ್ತಿದ್ದಳು. ಅನ್ನಿಯು ಒಂದು ತುಣುಕನ್ನು ಹೊತ್ತುಕೊಂಡು ತನ್ನ ದಂಶಕ್ಕೆ ಮರಳುತ್ತಿರುವಾಗ, ಆಕೆ ಕಲ್ಲಿನ ಮೇಲೆ ಜಾರಿ ಆ ತುಣುಕನ್ನು ಕಳೆದುಬಿಡುತ್ತಾಳೆ. ಇದನ್ನು ನೋಡಿ, ದಯಾಮಯ ಮಗುವಾದ ಮ್ಯಾಕ್ಸ್ ಅವಳಿಗೆ ಸಹಾಯ ಮಾಡಲು ಬರುತ್ತಾನೆ. ಮ್ಯಾಕ್ಸ್ ಆ […] - [ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೇ ರಾಮಮಂದಿರದ ಮೇಲೆ ಬುಲ್ಡೋಜರ್ ಬಿಡ್ತಾರೆ ಎಂದ ಮೋದಿ….!](https://ismkannadanews.com/modi-says-congress-alliance-comes-to-power-they-bulldozer-ram-mandir/): ಲೋಕಸಭಾ ಚುನಾವಣೆ 2024 ನಿಮಿತ್ತ ರಾಜಕೀಯ ಪಕ್ಷಗಳ ನಾಯಕರ ಆರೋಪ-ಪ್ರತ್ಯಾರೋಪಗಳು ಜೋರಾಗಿಯೇ ಇದೆ. ಪ್ರಧಾನಿ ನರೇಂದ್ರ ಮೋದಿಯವರು ಇಂಡಿಯಾ ಮೈತ್ರಿ ಕೂಟದ ಬಗ್ಗೆ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಒಂದು ವೇಳೆ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೇ ಕಾಂಗ್ರೇಸ್ ಹಾಗೂ ಸಮಾಜವಾದಿ ಪಕ್ಷ ರಾಮಮಂದಿರವನ್ನು ಬುಲ್ಡೋಜರ್‍ ನಿಂದ ಬೀಳಿಸುತ್ತದೆ ಎಂದು ಆರೋಪಿಸಿದ್ದಾರೆ. ಚುನಾವಣಾ ಪ್ರಚಾರ ನಿಮಿತ್ತ ಇಂಡಿಯಾ ಮೈತ್ರಿಕೂಟದ ವಿರುದ್ದ ನರೇಂದ್ರ ಮೋದಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಮಾಜವಾದಿ ಹಾಗೂ ಕಾಂಗ್ರೇಸ್ ಪಕ್ಷ ಅಧಿಕಾರಕ್ಕೆ ಬಂದರೇ ರಾಮಲಲ್ಲಾನನ್ನು ಟೆಂಟ್ […] - [ಹೊಸ ಬಾಂಬ್ ಸಿಡಿಸಿದ ವಕೀಲ ದೇವರಾಜೇಗೌಡ, ಪೆನ್ ಡ್ರೈವ್ ರೆಡಿ ಮಾಡಿದ್ದೇ ಡಿಕೆಶಿಯಂತೆ….!](https://ismkannadanews.com/lawyer-devrajegowda-has-made-a-serious-allegation-that-dk-shivakumar/): ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಸೃಷ್ಟಿಸಿದಂತಹ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲ ದೇವರಾಜೇಗೌಡ ಹೊಸ ಬಾಂಬ್ ಸಿಡಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೆನ್ ಡ್ರೈವ್ ರೆಡಿ ಮಾಡಿದ್ದೇ ಡಿ.ಕೆ.ಶಿವಕುಮಾರ್‍ ಎಂದು ವಕೀಲ ದೇವರಾಜೇಗೌಡ ಗಂಭೀರ ಆರೋಪ ಮಾಡಿದ್ದಾರೆ. ಇದೀಗ ಪೆನ್ ಡ್ರೈವ್ ಪ್ರಕರಣದಲ್ಲಿ ದೇವರಾಜೇಗೌಡ ನೀಡಿದ ಹೊಸ ಹೇಳಿಕೆ ಮತಷ್ಟು ಚರ್ಚೆಗೆ ಕಾರಣವಾಗಿದೆ. ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣದಲ್ಲಿ ಪೆನ್ ಡ್ರೈವ್ ಸಿದ್ದ ಮಾಡಿದ್ದು, ಡಿ.ಕೆ.ಶಿವಕುಮಾರ್‍ ರವರೇ, ಹೆಚ್.ಡಿ.ಕುಮಾರಸ್ವಾಮಿ ರವರು ಇದಕ್ಕೆಲ್ಲಾ […] - [ನೀವು ಸರಳ ವಿಧಾನದಲ್ಲಿ ಹೈದರಾಬಾದ್ ಬಿರಿಯಾನಿಯನ್ನು ತಯಾರಿಸಬಹುದು, ಸಿಂಪಲ್ ವಿಧಾನವನ್ನು ಟ್ರೈ ಮಾಡಿ….!](https://ismkannadanews.com/easy-way-to-making-biryani/): ಬೇಕಾಗುವ ಪದಾರ್ಥಗಳುಃ – 1 ಕಿಲೋ ಚಿಕನ್ – 2 ಕಪ್ ಬಾಸ್ಮತಿ ಅಕ್ಕಿ – 4 ಕಪ್ ನೀರು – 1⁄2 ಕಪ್ ಗೋಡಂಬಿ – 1⁄2 ಕಪ್ ಒಣದ್ರಾಕ್ಷಿ – 1 ಚಮಚ ಏಲಕ್ಕಿ ಪುಡಿ – 1 ಚಮಚ ಲವಂಗದ ಪುಡಿ – 1 ಚಮಚ ದಾಲ್ಚಿನ್ನಿ ಪುಡಿ – 1 ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 2 ಚಮಚ ಎಣ್ಣೆ – 2 ಹಸಿರು ಮೆಣಸಿನಕಾಯಿ (ಕತ್ತರಿಸಿದ) – 1 ಚಮಚ […] - [Gudibande News: ಅದ್ದೂರಿಯಾಗಿ ನೆರವೇರಿದ ಗಾಯತ್ರಿ ಮಂದಿರದ 36ನೇ ವಾರ್ಷಿಕೋತ್ಸವ](https://ismkannadanews.com/36th-anniversary-of-gayatri-mandir-was-celebrated-grandly/): Gudibande News ಗುಡಿಬಂಡೆ ಪಟ್ಟಣದ ಶ್ರೀ ತ್ರಿಮತಾಚಾರ್ಯ ಗಾಯತ್ರಿ ಮಂದಿರದ 36 ನೇ ವಾರ್ಷಿಕೋತ್ಸವವನ್ನು ಕಳೆದ ಐದು ದಿನಗಳಿಂದ ಶೃದ್ಧಾಪೂರ್ವಕವಾಗಿ ಆಚರಿಸಲಾಯಿತು. ಐದು ದಿನಗಳಿಂದ ಪ್ರತಿದಿನ ಮಹಾಗಣಪತಿ ಹೋಮ, ಗುರುಪಾದುಕಾ ಹೋಮ, ಮೃತ್ಯುಂಜಯ ಹೋಮ, ರುದ್ರಹೋಮ, ಧನ್ವಂತರಿ ಹೋಮ, ಚಕ್ರಾತ್ಚನೆ, ಸೌಂದರ್ಯ ಲಹರಿ ಪಾರಾಯಣ, ಮಹಾಚಂಡಿಕಾ ಹೋಮ, ಸಾಮೂಹಿಕ ಉಪನಯನ ಮೊದಲಾದ ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ನಡೆಸಲಾಯಿತು. ವೇದ ಬ್ರಹ್ಮಶ್ರೀ ಸ.ನ.ನಾಗೇಂದ್ರ ಹಾಗೂ ಶ್ರೀಹರಿಶರ್ಮ ಹಾಗೂ ಆಗಮಿಕರ ನೇತೃತ್ವದಲ್ಲಿ  ಈ ಕಾರ್ಯಕ್ರಮಗಳು ನಡೆದವು. ಬೆಂಗಳೂರು ಸೇರಿದಂತೆ ಅನೇಕ […] - [ವಕ್ಫ್ ಆಸ್ತಿ ಯತ್ನಾಳ್ ತಂದೆ ಅಥವಾ ನಮ್ಮ ತಂದೆಯ ಆಸ್ತಿಯಲ್ಲ ಎಂದ ಜಮೀರ್ ಅಹಮ್ಮದ್…..!](https://ismkannadanews.com/zameer-ahmed-said-that-the-waqf-property-is-not-the-property-of-yatnals-father-or-our-father/): ಸಚಿವ ಜಮೀರ್‍ ಅಹ್ಮದ್ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ರವರಿಗೆ ವಕ್ಫ್ ಆಸ್ತಿಯ ವಿಚಾರದ ಹೇಳಿಕೆ ವಿರುದ್ದ ತಿರುಗೇಟು ನೀಡಿದ್ದಾರೆ. ವಕ್ಫ್ ಆಸ್ತಿ ಯತ್ನಾಳ್ ಅವರ ತಂದೆಯ ಆಸ್ತಿಯೂ ಅಲ್ಲ ಅಥವಾ ನಮ್ಮ ತಂದೆ ಆಸ್ತಿಯೂ ಅಲ್ಲ ಎಂದು ಬೀದರ್‍ ನಲ್ಲಿ ಸಚಿವ ಜಮೀರ್‍ ತಿಳಿಸಿದ್ದಾರೆ. ಸಚಿವ ಜಮೀರ್‍ ಬೀದರ್‍ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ವಕ್ಫ್ ಆಸ್ತಿ ರದ್ದು ಪಡಿಸಬೇಕೆಂದು ಯತ್ನಾಳ್ ಪ್ರಧಾನಿಗೆ ಬರೆದ ಪತ್ರದ ವಿಚಾರಕ್ಕೆ ಸಂಬಂಧಿಸಿದಂತೆ ರಿಯಾಕ್ಟ್ ಆಗಿದ್ದಾರೆ. ವಕ್ಫ್ ಆಸ್ತಿ ಜನರು ಹಾಗೂ […] - [ಅಂಗನವಾಡಿ ಕಾರ್ಯಕರ್ತೆಯರನ್ನು ಕೆಲಸದಿಂದ ತೆಗೆಯೊಲ್ಲ ಎಂದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್….!](https://ismkannadanews.com/minister-lakshmi-hebbalkar-said-that-anganwadi-workers-will-not-be-fired/): ರಾಜ್ಯಾದ್ಯಂತ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ತರಗತಿ ಆರಂಭಿಸಲು ಸರ್ಕಾರ ಚಿಂತನೆ ನಡೆಸಿದ್ದು, ಅದರ ವಿರುದ್ದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಧರಣಿ ನಡೆಸಿದ್ದಾರೆ. ಮುಷ್ಕರದ ತೀವ್ರತೆ ಹೆಚ್ಚಾಗುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‍ ರವರನ್ನು ಕರೆದು ಚರ್ಚೆ ನಡೆಸಿದ್ದಾರೆ. ಚರ್ಚೆಯ ಬಳಿಕ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‍ ಮಾದ್ಯಮದವರೊಂದಿಗೆ ಮಾತನಾಡಿದ್ದು, ಈ ವೇಳೆ ಅಂಗನವಾಡಿ ಕಾರ್ಯಕರ್ತೆಯರನ್ನು ಕೆಲಸದಿಂದ ತೆಗೆಯೊಲ್ಲ ಎಂದು ಹೇಳಿದ್ದಾರೆ. ಅಂಗನವಾಡಿ ಕಾರ್ಯಕರ್ತರ […] - [ವಿಮಾನ ನಿಲ್ದಾಣದಲ್ಲಿ ಅಭಿಮಾನಿಯನ್ನು ತಳ್ಳಿದ ನಾಗಾರ್ಜುನ್ ಬಾಡಿಗಾರ್ಡ್, ವೈರಲ್ ಆದ ವಿಡಿಯೋ, ಕ್ಷಮೆ ಕೇಳಿದ ನಾಗ್….!](https://ismkannadanews.com/nagarjuna-apologizes-for-his-bodyguard-misbhaved-and-pushed-fan-in-airport/): ತೆಲುಗು ಸಿನಿರಂಗದ ಸ್ಟಾರ್‍ ನಟ ಅಕ್ಕಿನೇನಿ ನಾಗಾರ್ಜುನ ರವರಿಗೆ ಸಂಬಂಧಪಟ್ಟ ವಿಡಿಯೋ ಒಂದು ವೈರಲ್ ಆಗುತ್ತಿದ್ದು, ವಿಮಾನ ನಿಲ್ದಾಣದಲ್ಲಿ ಅಭಿಮಾನಿಯೋರ್ವ ಪೊಟೋ ತೆಗೆಸಿಕೊಳ್ಳಲು ಅಭಿಮಾನಿ ಬರುತ್ತಿದ್ದು, ಅದನ್ನು ನೋಡಿದ ನಾಗಾರ್ಜುನ್ ಬಾಡಿಗಾರ್ಡ್ ಪಕ್ಕಕ್ಕೆ ತಳ್ಳಿದ್ದಾರೆ. ಈ ವೇಳೆ ಆ ವ್ಯಕ್ತಿ ಜಾರಿ ಬಿದಿದ್ದಾನೆ. ಈ ಸಂಬಂಧ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ. ಈ ವಿಡಿಯೋ ನಾಗಾರ್ಜುನ್ ರವರೆಗೂ ತಲುಪಿದ್ದು, ವಿಡಿಯೋ ನೋಡಿದ ನಾಗಾರ್ಜುನ್ ಕ್ಷಮೆ ಕೇಳಿದ್ದಾರೆ. ಸಾಮಾನ್ಯವಾಗಿ ಸಿನೆಮಾ ಸೆಲೆಬ್ರೆಟಿಗಳು ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಅವರ […] - [ಸಲಿಂಗಕಾಮ ಪ್ರಕರಣದ ಹಿನ್ನೆಲೆ ಸೂರಜ್ ರೇವಣ್ಣ 8 ದಿನ ಪೊಲೀಸ್ ಕಸ್ಟಡಿಗೆ….!](https://ismkannadanews.com/sexual-assault-case-suraj-revanna-sent-to-8-day-police-custody/): ಎಂ.ಎಲ್.ಸಿ ಸೂರಜ್ ರೇಔಣ್ಣ ರವರ ವಿರುದ್ದ ಅಸ್ವಾಭಾವಿಕ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿದ್ದು, ಈ ಪ್ರಕರಣದ ಹಿನ್ನೆಲೆಯಲ್ಲಿ ಸೂರಜ್ ರನ್ನು ಬಂಧನ ಮಾಡಿದ್ದು, ಆತನನ್ನು ನ್ಯಾಯಾಲಯ ಇದೀಗ 8 ದಿನ ಪೊಲೀಸ್ ಕಸ್ಟಡಿಗೆ ನೀಡಿದೆ. ಈ ಪ್ರಕರಣವನ್ನು ಸರ್ಕಾರ ಸಿಐಡಿಗೆ ವಹಿಸಿತ್ತು. ನಿನ್ನೆ ಅಂದರೇ ಭಾನುವಾರ ಎಸಿಎಂಎಂ ಕೋರ್ಟ್ ನ್ಯಾಯಾಧೀಶರು ಸೂರಜ್ ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಇಂದು ಸೂರಜ್ ರೇವಣ್ಣವರನ್ನು ಪೊಲೀಸರು ಕೋರ್ಟ್‌ಗೆ ಹಾಜರು ಪಡಿಸಿದ್ದರು. ವಿಚಾರಣೆ ಸಮಯದಲ್ಲಿ ವಕೀಲರು ಸೂರಜ್ ರೇವಣ್ಣರನ್ನು 14 ದಿನ […] - [ನೀಟ್ ಪರೀಕ್ಷೆ ರದ್ದು ಮಾಡಿರುವುದು ಸರಿಯಲ್ಲ, ವಿದ್ಯಾರ್ಥಿಗಳ ಜೀವನದೊಂದಿಗೆ ಕೇಂದ್ರ ಸರ್ಕಾರ ಚೆಲ್ಲಾಟ: ಎಂ.ಸಿ.ಸುಧಾಕರ್](https://ismkannadanews.com/central-government-messing-with-students-lives-said-by-minister-mc-sudhakar/): ಬಾಗೇಪಲ್ಲಿ:  ನೀಟ್ ಪರೀಕ್ಷೆ ಏಕಾಏಕಿಯಾಗಿ ರದ್ದುಪಡಿಸಿ ಮುಂದೂಡಿರುವುದು ಕೇಂದ್ರ ಸರ್ಕಾರದ ವೈಫಲ್ಯವಾಗಿದೆ  ಇದಕ್ಕೆ ಕೇಂದ್ರ ಸರ್ಕರವೇ ಉತ್ತರ ನೀಡಬೇಕಾಗಿದೆ.  ವೈದ್ಯರಾಗುವ ಕನಸು ಕಂಡಿದ್ದ ಲಕ್ಷಾಂತರ ವಿದ್ಯಾರ್ಥಿಗಳ ಜೀವನದೊಂದಿಗೆ ಚಲ್ಲಾಟವಾಡುತ್ತಿರುವ ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು  ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಕೇಂದ್ರ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಪಟ್ಟಣದ ಹೊರವಲಯದ ಸುಂಕಲಮ್ಮ ದೇವಾಲಯದ ಸಮೀಪದಲ್ಲಿ  ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಏರ್ಪಡಿಸಲಾಗಿದ್ದ ಲೋಕಸಭಾ ಸಭಾ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಮತಗಳನ್ನು ಪಡೆಯಲು […] - [Bagepalli News: ಹಮಾಲಿ ಕಾರ್ಮಿಕರ ಸಂಘದ ನೂತನ ಸಮಿತಿ ರಚನೆ](https://ismkannadanews.com/formation-of-a-new-committee-of-hamali-workers-union/): ಬಾಗೇಪಲ್ಲಿ: ಪಟ್ಟಣದ ಎ.ಪಿ.ಎಂ.ಸಿ ಮಾರುಕಟ್ಟೆಯಲ್ಲಿ ಮಾರುಕಟ್ಟೆಯಲ್ಲಿ ಬೆಂಗಳೂರಿನ ಭೋಜರಾಜು ರವರ ಅಧ್ಯಕ್ಷೆತೆಯಲ್ಲಿ ನಡೆದ  ಎ.ಪಿ.ಎಂ.ಸಿ  ತರಕಾರಿ ಮಾರುಕಟ್ಟೆ ಹಮಾಲಿ ಕಾರ್ಮಿಕರ ಸಭೆಯಲ್ಲಿ  ಬಾಗೇಪಲ್ಲಿ ಎ.ಪಿ.ಎಂ.ಸಿ ತರಕಾರಿ ಮಾರುಕಟ್ಟೆ ಹಮಾಲಿ ಕಾರ್ಮಿಕರ ಸಂಘದ ನೂತನ ಸಮಿತಿಯನ್ನು ರಚಿಸಲಾಯಿತು. ಈ ಸಂದರ್ಬದಲ್ಲಿ ಸಭೆಯ ಅಧ್ಯಕ್ಷೆತೆ ವಹಿಸಿ ಮಾತನಾಡಿದ  ಭೋಜರಾಜು   ಹಮಾಲಿ ಕಾರ್ಮಿಕರು ಕಾನೂನು ಬದ್ದ ಹಕ್ಕುಗಳನ್ನು ಪಡೆಯಲು ಜಾಗೃತಗೊಳ್ಳಬೇಕು ಎಂದು ಕರೆ ನೀಡಿದರು. ಹಮಾಲಿ ಕಾರ್ಮಿಕರ ಮುಖಂಡ ಕೆ.ವಿ.ರಾಮಚಂದ್ರ ಮಾತನಾಡಿ, ಕಾರ್ಮಿಕರ ವಿರೋಧಿ ಪ್ಯಾಸಿಸ್ಟ್ ವ್ಯವಸ್ಥೆ ವಿರುದ್ದ  ಕಾರ್ಮಿಕರು ಒಗ್ಗೂಡಿ […] - [1.40 ಕೋಟಿ ವೆಚ್ಚದ ಜೆ.ಜೆ.ಎಂ ಕಾಮಗಾರಿಗೆ ಶಾಸಕ ಸುಬ್ಬಾರೆಡ್ಡಿ ಚಾಲನೆ](https://ismkannadanews.com/mla-subbareddy-did-bhumi-pooje-for-jjm-work-costing-1-40-crores/): ಗುಡಿಬಂಡೆ: ತಾಲೂಕಿನ ಸೋಮೇನಹಳ್ಳಿ ಹೋಬಳಿ ವ್ಯಾಪ್ತಿಯ ಯರಲಕ್ಕೇನಹಳ್ಳಿ, ದೊಡ್ಡನಂಚರ್ಲು ಹಾಗೂ ಜಯಂತಿ ಗ್ರಾಮದಲ್ಲಿ ಸುಮಾರು 1.40.0 ಕೋಟಿ ವೆಚ್ಚ ಜಲ ಜೀವನ್ ಮಿಷನ್ ಯೋಜನೆಯಡಿ ಮನೆ ಮನೆಗೆ ಗಂಗೆ ಕಾಮಗಾರಿಗೆ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಭೂಮಿ ಪೂಜೆ ನೆರವೇರಿಸಿದರು. ಬಳಿಕ ಮಾದ್ಯಮಗಳೊಂದಿಗೆ ಮಾತನಾಡಿದ ಶಾಸಕ ಸುಬ್ಬಾರೆಡ್ಡಿ, ಪ್ರತಿ ಮನೆ ಮನೆಗೂ ಶುದ್ದ ನೀರನ್ನು ಒದಗಿಸುವ ನಿಟ್ಟಿನಲ್ಲಿ ಜೆ.ಜೆ.ಎಂ ಯೋಜನೆ ಜಾರಿ ಮಾಡಲಾಗಿದೆ. ಈ ಯೋಜನೆಯ ಮೂಲಕ ನನ್ನ ಕ್ಷೇತ್ರ ವ್ಯಾಪ್ತಿಯ ಪ್ರತಿಯೊಂದು ಗ್ರಾಮದ ಪ್ರತಿಯೊಂದು ಮನೆಗೂ ಕೊಳಾಯಿ ಮೂಲಕ […] - [ಒಂದು ವಾರ ರಾಜ್ಯದಲ್ಲಿ ಭಾರಿ ಮಳೆಯ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ….!](https://ismkannadanews.com/the-weather-department-has-predicted-heavy-rains-in-the-state-for-a-week/): ರಾಜ್ಯದಲ್ಲಿ ಕಳೆದೆರಡು ದಿನಗಳಿಂದ ಮುಂಗಾರು ಮಳೆ ಚುರುಕಾಗಿದ್ದು, ಅಲ್ಲಲ್ಲಿ ಉತ್ತಮ ಮಳೆಯಾಗುತ್ತಿದೆ. ಕಳೆದ ಒಂದು ವಾರದಿಂದ ಕೊಂಚ ಮಳೆ ಬಿಡುವು ಕೊಟ್ಟಿತ್ತು. ಇದೀಗ ವರುಣ ಮತ್ತೆ ಅಬ್ಬರಿಸುವ ಮುನ್ಸೂಚನೆ ನೀಡಿದ್ದಾಣೆ. ಮುಂದಿನ ಒಂದು ವಾರದ ಕಾಲ ಕರ್ನಾಟಕದಲ್ಲಿ ಭಾರಿ ಮಳೆಯಾಗುವ ಸಾಧ್ಯೆತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದ ಕರಾವಳಿ ಭಾಗದಲ್ಲಿ ರೆಡ್ ಅಲರ್ಟ್ ಘೋಷಣೆಯಾಗಿದ್ದು, ಅದು ಮುಂದುವರೆದಿದೆ. ಒಂದು ವಾರದ ಕಾಲ ಮಳೆಯಾಗುವ ಮುನ್ಸೂಚನೆ ಇದೆ. ಇಂದಿನಿಂದ ರಾಜ್ಯದ ಹಲವು ಕಡೆ ಆರೆಂಜ್ ಅಲರ್ಟ್ […] - [ರಾಮಮಂದಿರಕ್ಕೆ ಬರುವ ಭಕ್ತರೆಲ್ಲರೂ ಸಮಾನರು, ವಿಐಪಿ-ಸಾಮಾನ್ಯ ಭಕ್ತರು ಒಂದೇ ಎಂದ ರಾಮಜನ್ಮಭೂಮಿ ಟ್ರಸ್ಟ್…..!](https://ismkannadanews.com/all-devotees-who-come-to-ram-mandir-are-equal-by-ramajanmabhoomi-trust/): ಕೋಟ್ಯಂತರ ಹಿಂದೂಗಳ ಬಹುದಿನಗಳ ಕನಸಾಗಿದ್ದ ಅಯೋಧ್ಯೆ ರಾಮ ಮಂದಿರ ನಿರ್ಮಾಣಗೊಂಡಿದ್ದು, ಪ್ರತಿನಿತ್ಯ ಸಾವಿರಾರು ಸಂಖ್ಯೆಯ ಭಕ್ತರು ಈ ದೇಗುಲಕ್ಕೆ ಭೇಟಿ ನೀಡಿ ರಾಮಲಲ್ಲಾ ದರ್ಶನ ಪಡೆಯುತ್ತಿದ್ದಾರೆ. ದೇವಾಲಯದ ಆದಾಯ ಸಹ ದಿನೇ ದಿನೇ ಹೆಚ್ಚಾಗುತ್ತಿದೆ. ಇದೀಗ ರಾಮ ಜನ್ಮಭೂಮಿ ಟ್ರಸ್ಟ್ ವಿಐಪಿ-ಸಾಮಾನ್ಯ ಭಕ್ತರು ಇಬ್ಬರೂ ಒಂದೇ ಎಂದು ಹೇಳಿದೆ. ಸಾಮಾನ್ಯ ಪ್ರಜೆಯ ಮಾತನ್ನು ಸಹ ಶ್ರೀರಾಮ ಗೌರವದಿಂದ ಕಾಣುತ್ತಿದ್ದರು ಎನ್ನಲಾಗಿದ್ದು, ಅವರ ಆದರ್ಶವನ್ನು ರಾಮ ಮಂದಿರದಲ್ಲೂ ಪಾಲನೆ ಮಾಡಲು ಟ್ರಸ್ಟ್ ಮುಂದಾಗಿದೆ ಎಂದು ಹೇಳಲಾಗಿದೆ. ಉತ್ತರ ಪ್ರದೇಶದ […] - [ಗ್ಯಾಸ್ ಸಿಲಂಡರ್ ಮೇಲೆ ನಿಂತು, ತಲೆ ಮೇಲೆ ಮತ್ತೊಂದು ಸಿಲಂಡರ್ ಇಟ್ಟುಕೊಂಡು ಬ್ಯಾಲೆನ್ಸ್ ಮಾಡಿದ ಮಹಿಳೆ, ವೈರಲ್ ಆದ ವಿಡಿಯೋ….!](https://ismkannadanews.com/haryana-women-gas-cylinder-stunt-goes-viral/): ಇಂದಿನ ಸೋಷಿಯಲ್ ಮಿಡಿಯಾ ಕಾಲದಲ್ಲಿ ರೀಲ್ಸ್ ಗಳ ಹಾವಳಿ ಜೋರಾಗಿಯೇ ಇದೆ. ವಿವಿಧ ರೀತಿಯ ರೀಲ್ಸ್ ಗಳನ್ನು ನೋಡುತ್ತಿರುತ್ತೇವೆ. ವಿವಿಧ ಪ್ರದೇಶಗಳಲ್ಲಿ, ವಿವಿಧ ವಸ್ತುಗಳನ್ನು ಬಳಸಿಕೊಂಡು ರೀಲ್ಸ್ ಮಾಡುತ್ತಿರುತ್ತಾರೆ. ಕೆಲವರು ಈ ರೀಲ್ಸ್ ಮೂಲಕವೇ ತುಂಬಾನೆ ಪಾಪ್ಯುಲರ್‍ ಆಗುತ್ತಾರೆ. ಇದೀಗ ಮಹಿಳೆಯೊಬ್ಬರು ಸಿಲಂಡರ್‍ ಮೇಲೆ ನಿಂತು, ತಲೆಯ ಮೇಲೊಂದು ಸಿಲಂಡರ್‍ ಬ್ಯಾಲೆನ್ಸ್ ಮಾಡಿದ್ದು, ಈ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ಸೋಷಿಯಲ್ ಮಿಡಿಯಾದಲ್ಲಿ ಫೇಮಸ್ ಆಗುವ ನಿಟ್ಟಿನಲ್ಲಿ ಅನೇಕರು ತಮ್ಮಲ್ಲಿ ಅಡಗಿರುವಂತಹ ಪ್ರತಿಭೆಯನ್ನು […] - [ರೊಮ್ಯಾಂಟಿಕ್ ಸ್ಟೂಡೆಂಟ್ ಅಂದ್ರೇ ಇವ್ನೇ ಇರಬೇಕು, ಉತ್ತರ ಪತ್ರಿಕೆ ನೋಡಿದ ಟೀಚರ್ ಮೈಂಡ್ ಬ್ಲಾಂಕ್ ಆಯ್ತಂತೆ….!](https://ismkannadanews.com/student-written-crazy-answer-video-goes-viral/): ಕೆಲವೊಂದು ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ವಿಚಿತ್ರ ಉತ್ತರಗಳನ್ನು ಬರೆದಿರುವ ಬಗ್ಗೆ ಕೇಳಿದ್ದೇವೆ. ನಮ್ಮನ್ನು ಪಾಸ್ ಮಾಡಿ ಎಂದು ಹಣ ಇಟ್ಟಿರುವುದನ್ನು ನೋಡಿರುತ್ತೇವೆ, ಮತ್ತೆ ಕೆಲವರು ಪಾಸ್ ಮಾಡಿ ಎಂದು ದೇವರ ನಾಮ ಬರೆದಿದ್ದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ವಿದ್ಯಾರ್ಥಿ ಬರೆದ ಉತ್ತರ ಮಾತ್ರ ಭಾರಿ ಸುದ್ದಿಯಾಗಿದೆ. ಈ ಉತ್ತರ ಪತ್ರಿಕೆಯನ್ನು ನೋಡಿದ ಟೀಚರ್‍ ಶಾಕ್ ಆಗಿದ್ದಾರೆ. ಇದೀಗ ಈ ಉತ್ತರ ಪತ್ರಿಕೆ ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದ್ದೆ. ಅಷ್ಟಕ್ಕೂ ವಿದ್ಯಾರ್ಥಿ ಉತ್ತರ ಪತ್ರಿಕೆಯಲ್ಲಿ ಬರೆದಿದ್ದಾದರೂ ಏನು ಎಂಬ […] - [ಅಸಹಜ ಲೈಂಗಿಕ ದೌರ್ಜನ್ಯ: ಎಂ.ಎಲ್.ಸಿ ಸೂರಜ್ ರೇವಣ್ಣ ಬಂಧನ….!](https://ismkannadanews.com/sexual-assault-case-mlc-suraj-revanna-arrested/): ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ವಿರುದ್ದ ಅಸಹಜ ಲೈಂಗಿಕ ದೌರ್ಜನ್ಯ ಆರೋಪದಡಿ ಹಾಸನದ ಸೆನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.  ಶನಿವಾರ ಸಂತ್ರಸ್ತ ನೀಡಿದ್ದ ದೂರಿನ ಮೇರೆಗೆ ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 377 (ಅಸ್ವಾಭಾವಿಕ ಅಪರಾಧ), ಸೆಕ್ಷನ್ 342 (ತಪ್ಪಾದ ಬಂಧನಕ್ಕೆ ಶಿಕ್ಷೆ) ಹಾಗೂ ಸೆಕ್ಷನ್ 506 (ಬೆದರಿಕೆ) ಗಳಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಸಂತ್ರಸ್ತ ಡಿಜಿಪಿ ಕಚೇರಿಯಲ್ಲಿ ದೂರು ನೀಡಿದ್ದು, ಈ ಪ್ರತಿಯನ್ನು ಹಾಸನದ ಎಸ್.ಪಿ. ಕಚೇರಿಗೂ ಮೇಲ್ ಮಾಡಲಾಗಿತ್ತು. ಮಾಜಿ ಸಂಸದ ಪ್ರಜ್ವಲ್ […] - [ತಿಮ್ಮಪ್ಪನ ಹುಂಡಿಯ ಬೆಲೆಬಾಳುವ ವಾಚ್, ಮೊಬೈಲ್ ಗಳ ಇ ಹರಾಜು: ನೀವು ಭಾಗಿಯಾಗಿ ಈ ವಸ್ತುಗಳನ್ನು ಖರೀದಿಸಿ…..!](https://ismkannadanews.com/ttd-auction-of-watches-mobile-phones-on-june-24/): ಕೋಟ್ಯಂತರ ಭಕ್ತರ ಆರಾಧ್ಯದೈವ ತಿರುಮಲ ತಿಮ್ಮಪ್ಪನನ್ನು ದರ್ಶನ ಮಾಡಿಕೊಳ್ಳಲು ಪ್ರತಿನಿತ್ಯ ಸಾವಿರಾರು ಸಂಖ್ಯೆಯ ಭಕ್ತರು ಭೇಟಿ ನೀಡಿರುತ್ತಾರೆ. ದೇವರ ದರ್ಶನ ಪಡೆದು ತಿಮ್ಮಪ್ಪನ ಹುಂಡಿಯಲ್ಲಿ ಕಾಣಿಕೆಗಳನ್ನು ಹಾಕುತ್ತಾರೆ. ಕೆಲ ಭಕ್ತರು ತಲೆ ಕೂದಲನ್ನು ಅರ್ಪಿಸಿದರೇ ಮತ್ತೆ ಕೆಲ ಭಕ್ತರು ನಗದು, ಚಿನ್ನ ಸೇರಿದಂತೆ ಅನೇಕ ವಸ್ತುಗಳನ್ನು ಕಾಣಿಕೆಯಾಗಿ ಅರ್ಪಿಸುತ್ತಾರೆ. ಹುಂಡಿಯಲ್ಲಿ ಬಿದ್ದಂತಹ ಕಾಣಿಕೆಗಳ ಹರಾಜು ಪ್ರಕ್ರಿಯೆನ್ನು ಟಿಟಿಡಿ ಮಾಡುತ್ತಿರುತ್ತಾರೆ. ನೀವು ಈ ವಸ್ತುಗಳನ್ನು ಖರೀದಿಸಬೇಕಾದರೇ ಇ ಹರಾಜಿನಲ್ಲಿ ಭಾಗಿಯಾಗಬೇಕಿದೆ. ಯಾವ ರೀತಿ ಎಂಬುದನ್ನು ತಿಳಿಯಲು ಮುಂದೆ ಓದಿ…! […] - [Echo Buds 2023: Ultimate Wireless Earbuds](https://ismkannadanews.com/echo-buds-2023-ultimate-wireless-earbuds/): Discover the features and performance of Echo Buds 2023 – your ultimate wireless earbuds. - [ಜು.4 ರವರೆಗೂ ನಟ ದರ್ಶನ್ ಗೆ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್ ಆದೇಶ….!](https://ismkannadanews.com/actor-darhan-and-other-accused-sent-to-14-days-judicial-custody/): ನಟ ದರ್ಶನ್ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದು, ದರ್ಶನ್ ಸೇರಿದಂತೆ ನಾಲ್ಕು ಮಂದಿ ಆರೋಪಿಗಳಿಗೆ ಜು.4 ರವರೆಗೂ ನ್ಯಾಯಾಂಗ ಬಂಧನ ವಿಧಿಸಿದೆ. ದರ್ಶನ್, ಧನರಾಜ್, ವಿನಯ್, ಪ್ರದೋಶ್ ಮೂವರನ್ನು ಪೊಲೀಸರು ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಹಾಜರು ಪಡಿಸಿದ್ದರು. ನ್ಯಾಯಾಲಯದಲ್ಲಿ ವಾದ ಪ್ರತಿವಾದ ಆಲಿಸಿದ ಬಳಿಕ ನ್ಯಾಯಾಧೀಶರು ಈ ನಾಲ್ವರಿಗೂ ಜು.4 ರವೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಚಿತ್ರದುರ್ಗದ ರೇಣುಕಾಸ್ವಾಮಿ (Renukaswamy Case) ಕೊಲೆ ಪ್ರಕರಣದ ವಿಚಾರಣೆ ಎದುರಿಸುತ್ತಿದ್ದ ನಟ ದರ್ಶನ್ ಸೇರಿ ನಾಲ್ವರು ಆರೋಪಿಗಳ ಪೊಲೀಸ್ ಕಸ್ಟಡಿ ಅವಧಿ […] - [ಚಿಕ್ಕಮಗಳೂರಿನ ಮೂಡಿಗೆರೆಯ ಎತ್ತಿನಭುಜಕ್ಕೆ ತೆರಳುವವರಿಗೆ ಕಹಿ ಸುದ್ದಿ, ಪ್ರವಾಸಿಗರಿಗೆ ನಿರ್ಬಂಧ…!](https://ismkannadanews.com/bitter-news-for-those-going-to-ettinabhuja-in-mudigere-chikkamagaluru-restriction-for-tourists/): ಕರ್ನಾಟಕ ರಾಜ್ಯದಲ್ಲಿ ದೇಶ-ವಿದೇಶಿಗರನ್ನು ಸೆಳೆಯುವಂತಹ ಅನೇಕ ಪ್ರಾಕೃತಿಕ ತಾಣಗಳಿವೆ. ಈ ಪೈಕಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಸುಪ್ರಸಿದ್ದ ತಾಣ ಎತ್ತಿನ ಭುಜ ಸಹ ಒಂದಾಗಿದೆ. ಅನೇಕ ಪ್ರವಾಸಿಗರಿಗೆ ಈ ತಾಣಕ್ಕೆ ಭೇಟಿ ನೀಡಬೇಕೆಂಬ ಆಸೆಯಿದ್ದೆ ಇರುತ್ತದೆ. ಇದೀಗ ಈ ತಾಣಕ್ಕೆ ಹೋಗುವಂತಹ ಪ್ರವಾಸಿಗರಿಗೆ ಕಹಿ ಸುದ್ದಿಯೊಂದಿದೆ. ಈ ತಾಣಕ್ಕೆ ಪ್ರವೇಶ ನಿರ್ಬಂಧಿಸಿ ಅರಣ್ಯ ಇಲಾಖೆ ಆದೇಶ ಹೊರಡಿಸಿದೆ. ಈಗಾಗಲೇ ಮುಂಗಾರು ಆರಂಭವಾಗಿದ್ದು, ಅನೇಕ ಕಡೆ ಗಾಳಿ, ಮಳೆಯ ಆರ್ಭಟ ಜೋರಾಗಿದೆ. ಮಲೆನಾಡು ಸೇರಿದಂತೆ ದಕ್ಷಿಣ ಕನ್ನಡದ […] - [ದೈಹಿಕ ಹಾಗೂ ಮಾನಸಿಕ ಸದೃಢತೆಗೆ ಯೋಗ ಸಹಕಾರಿ: ಎಸ್.ಮುನಿರಾಮಯ್ಯ](https://ismkannadanews.com/world-yoga-day-yoga-helps-in-physical-and-mental-fitness/): ಬಾಗೇಪಲ್ಲಿ: ಪ್ರತಿನಿತ್ಯ ಯೋಗಾಭ್ಯಾಸ ಮಾಡುವುದರಿಂದ  ದೈಹಿಕವಾಗಿ, ಮಾನಸಿಕವಾಗಿ ಸದೃಢರಾಗಲು ಹಾಗೂ ಆರೋಗ್ಯ ವೃದ್ದಿಯಾಗಲು ಸಹಕಾರಿಯಾಗುತ್ತೆ. ಯೋಗಾಭ್ಯಾಸ ಮಾಡುವುದನ್ನು ಕೇವಲ ಒಂದು ದಿನಕ್ಕೆ ಸೀಮಿತಗೊಳಿಸದೆ ಪ್ರತಿನಿತ್ಯ ಅಭ್ಯಾಸ ಮಾಡುವುದನ್ನು ಬಾಲ್ಯದಿಂದಲ್ಲೇ ರೂಢಿಸಿಕೊಳ್ಳುವಂತೆ ನಿವೃತ್ತ ತಹಸೀಲ್ದಾರ್ ಹಾಗೂ ಪತಾಂಜಲಿ ಯೋಗ ಶಿಕ್ಷಕರಾದ ಎಸ್. ಮುನಿರಾಮಯ್ಯ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಪಟ್ಟಣದ ಯಂಗ್ ಇಂಡಿಯಾ ಶಾಲೆಯ ಆವರಣದಲ್ಲಿ ನಡೆದ 10ನೇ ಅಂತರ ರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರದಲ್ಲಿ ಭಾಗವಹಿಸಿ ಮಾತನಾಡಿ,  ಇತ್ತೀಚಿನ ದಿನಗಳಲ್ಲಿ ಮನುಷ್ಯ ಒತ್ತಡದ […] - [ಯೋಗಾ ದಿನಾಚರಣೆಯಂದು ಇಂಡೋ-ಪಾಕ್ ಗಡಿಯಲ್ಲಿ ಸೈನಿಕರೊಂದಿಗೆ ಯೋಗ ಪ್ರದರ್ಶನ ಮಾಡಿದ ಶ್ವಾನಗಳು….!](https://ismkannadanews.com/army-dogs-join-yoga-day-celebrations-at-indo-pak-border-video-goes-viral/): ಅಂತರಾಷ್ಟ್ರೀಯ ಯೋಗಾ ದಿನಾಚರಣೆಯನ್ನು (world yoga day) ಇಡೀ ವಿಶ್ವದಾದ್ಯಂತ ಅನೇಕ ಕಡೆ ಅದ್ದೂರಿಯಾಗಿಯೇ ಆಚರಣೆ ಮಾಡಲಾಗಿದೆ. ಅದೇ ರೀತಿ ಭದ್ರತಾ ಪಡೆಗಳು ಜಮ್ಮುವಿನ ಇಂಡೋ-ಪಾಕ್ ಗಡಿ ನಿಯಂತ್ರಣ ರೇಖೆಯ ಬಳಿ ಸೈನಿಕರು ಯೋಗಾಸನಗಳನ್ನು ಮಾಡಿದ್ದರು. ಈ ವೇಳೆ ಸೈನಿಕರೊಂದಿಗೆ ಎರಡು ಸೇನೆಯ ಶ್ವಾನಗಳು ಯೋಗಾಸನದಲ್ಲಿ ಭಾಗಿಯಾಗಿದ್ದು, ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಭದ್ರತಾ ಪಡೆ ಹಂಚಿಕೊಂಡಿದ್ದು, ಸಖತ್ ವೈರಲ್ ಆಗುತ್ತಿದೆ. ಭದ್ರತಾ ಪಡೆ ತಮ್ಮ ಎಕ್ಸ್ (ಟ್ವಿಟರ್‍) ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿದೆ. ಈ ವಿಡಿಯೋದಲ್ಲಿ […] - [ಬಾಲ್ಯದಿಂದಲೇ ಸೇವಾ ಮನೋಭಾವ ಬೆಳೆಸಿಕೊಳ್ಳಲು ಕರೆ: ಶಾಂತರಾಮ್ ಸಿಧಿ](https://ismkannadanews.com/call-to-develop-service-attitude-from-childhood-said-by-shantram-sidhi/): ಗುಡಿಬಂಡೆ: ವಿದ್ಯಾರ್ಥಿಗಳು ಬಾಲ್ಯದಿಂದಲೇ ಸೇವಾ ಮನೋಭಾವ ಬೆಳೆಸಿಕೊಂಡು ಉತ್ತಮ ಪ್ರಜೆಯಾಗಿ ದೇಶವನ್ನು ಅಭಿವೃದ್ದಿಯತ್ತ ಕೊಂಡೊಯ್ಯಬೇಕೆಂದು ವಿಧಾನಪರಿಷತ್ ಸದಸ್ಯ ಶಾಂತರಾಮ್ ಸಿಧಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ತಾಲೂಕಿನ ದಪ್ಪರ್ತಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ತಮ್ಮ ಅನುದಾನದಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ರಂಗಮಂದಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ಜೊತೆಗೆ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಉತ್ತಮ ಭಾವಿ ಪ್ರಜೆಗಳಾಗಬೇಕು. ದೇಶದ ಅಭಿವೃದ್ದಿ ನಿಮ್ಮ ಕೈಯಲ್ಲಿದೆ. ಯಾವುದೇ ದುಷ್ಚಟಗಳಿಗೆ ಬಲಿಯಾಗದೇ, ಮೊಬೈಲ್ ಟಿವಿಗಳಿಗೆ […] - [ವಾಹನಗಳಿಗೆ LED ಲೈಟ್ ಅಳವಡಿಸಿರುವ ವಾಹನ ಸವಾರರಿಗೆ ಶಾಕ್, LED ಲೈಟ್ ಹಾಕಿಸಿದ್ದರೇ ದಂಡ ಕಟ್ಟಲು ಸಿದ್ದವಾಗಿ…!](https://ismkannadanews.com/shock-for-motorists-with-led-lights-installed-on-vehicles/): ಕೇಂದ್ರ ಮೋಟಾರು ವಾಹನಗಳ ನಿಯಮಗಳಂತೆ ರಸ್ತೆ ಅಪಘಾತಗಳನ್ನು ತಪ್ಪಿಸುವ ನಿಟ್ಟಿನಲ್ಲಿ ವಾಹನಗಳಿಗೆ ಅನುಮತಿ ನೀಡಿರುವ ಹೆಡ್ ಲೈಟ್ ಗಳನ್ನು ಮಾತ್ರ ಅಳವಡಿಸಬೇಕಿದೆ. ಅದರಂತೆ LED ಲೈಟ್ ಗಳನ್ನು ಅಳವಡಿಸಿರುವ ವಾಹನ ಸವಾರರು ದಂಡ ಪಾವತಿಸಬೇಕಿದೆ. LED ಲೈಟ್ ಗಳನ್ನು ನಿರ್ಬಂಧಿಸಿದ ಆದೇಶ ಹೊರಡಿಸಲಾಗಿದೆ. ಈ ಕುರಿತು ಕರ್ನಾಟಕ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್ ಕುಮಾರ್‍ ಮಾಹಿತಿ ಹಂಚಿಕೊಂಡಿದ್ದಾರೆ. ಹೆಚ್ಚು ಬೆಳಕು ನೀಡುವಂತಹ LED ಹೆಡ್ ಲೈಟ್ ಗಳಿಂದ ನಿಮ್ಮ ಎದುರು ಬರುವಂತಹ ವಾಹನ ಸವಾರರಿಗೆ ತೊಂದರೆ ಆಗುತ್ತದೆ. […] - [World Yoga Day: ಮಾನಸಿಕ ಒತ್ತಡ ನಿವಾರಣೆಗೆ ಯೋಗಾಭ್ಯಾಸ ಸಹಕಾರಿ: ಹರೀಶ್](https://ismkannadanews.com/yoga-is-helpful-in-relieving-mental-stress-said-by-jmfc-judge-harish/): ಗುಡಿಬಂಡೆ: ಪ್ರತಿನಿತ್ಯ ಯೋಗಾಭ್ಯಾಸ ಮಾಡುವುದರಿಂದ ನಾವು ಉತ್ತಮ ಆರೋಗ್ಯ ಪಡೆದುಕೊಂಡು ಜೀವನ ನಡೆಸಬಹುದು. ಜೊತೆಗೆ ಮಾನಸಿಕ ಒತ್ತಡದಿಂದ ದೂರವಿರಲು ಸಹ ಯೋಗಾಭ್ಯಾಸ ಅತ್ಯಂತ ಸಹಕಾರಿ ಎಂದು ಜೆ.ಎಂ.ಎಫ್.ಸಿ ನ್ಯಾಯಾಧೀಶ ಕೆ.ಎಂ.ಹರೀಶ್ ತಿಳಿಸಿದರು. ಪಟ್ಟಣದ ಜೆ.ಎಂ.ಎಫ್.ಸಿ. ನ್ಯಾಯಾಲಯದ ಆವರಣದಲ್ಲಿ ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ತಾಲೂಕಿನ ವಿವಿಧ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಯೋಗಾ ದಿನಾಚರಣೆ ನಿಮಿತ್ತ ಯೋಗಾಸನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಾನಸಿಕ ಒತ್ತಡದಿಂದ ದೂರವಿರಲು ಯೋಗಾಭ್ಯಸ ಸಹಕಾರಿ, ಪ್ರತಿಯೊಬ್ಬರು ತಮ್ಮ […] - [ಕುಡುಕರಿಗೆ ಗುಡ್ ನ್ಯೂಸ್, ಅಚ್ಚರಿಯ ಹೇಳಿಕೆ ಕೊಟ್ಟ ಸಚಿವ ತಿಮ್ಮಾಪುರ….!](https://ismkannadanews.com/minister-thimmapur-comments-about-liquor-price-hike/): ಕರ್ನಾಟಕದಲ್ಲಿ ಗ್ಯಾರಂಟಿಗಳಿಗಾಗಿ ಹಣ ಹೊಂದಿಸಲು ಲಿಕ್ಕರ್‍ ಬೆಲೆ ಏರಿಕೆ ಮಾಡುವುದಾಗಿ ಕೆಲವೊಂದು ಸುದ್ದಿಗಳು ಕೇಳಿಬಂದಿತ್ತು. ಈ ಕುರಿತು ಅಬಕಾರಿ ಸಚಿವ ಆರ್‍.ವಿ.ತಿಮ್ಮಾಪುರ ರಿಯಾಕ್ಟ್ ಆಗಿದ್ದು, ಸದ್ಯಕ್ಕೆ ಲಿಕ್ಕರ್‍ ಬೆಲೆ ಹೆಚ್ಚಳದ ಬಗ್ಗೆ ಯಾವುದೇ ಚಿಂತನೆ ನಡೆದಿಲ್ಲ ಎಂದು ಹೇಳಿದ್ದಾರೆ. ಸದ್ಯ ನಮ್ಮ ಇಲಾಖೆಯಲ್ಲಿ ಏನು ನಡೆಯುತ್ತಿದೆ. ಆದಾಯದ ಸ್ಥಿತಿಗತಿ ಏನಿದೆ ಎಂಬುದನ್ನು ತಿಳಿಯುವ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುತ್ತಿದೆ ಎಂದು ತಿಳಿಸಿದರು. ರಾಜ್ಯದಲ್ಲಿ ಗ್ಯಾರಂಟಿಗಳಿಗೆ ಹಣವಿಲ್ಲದ ಕಾರಣ ಬೆಲೆ ಏರಿಕೆ ಮಾಡುತ್ತಿದ್ದಾರೆ ಎಂದು ವಿಪಕ್ಷ ನಾಯಕ ಆರ್‍.ಅಶೋಕ್ […] - [ಯೋಗಾಸನಗಳನ್ನು ಮಾಡುವುದರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು: ನರಸಿಂಹರೆಡ್ಡಿ](https://ismkannadanews.com/practicing-yogasanas-can-maintain-good-health-narasimha-reddy/): ಪ್ರತಿನಿತ್ಯ ಯೋಗಾಭ್ಯಾಸ ಮಾಡುವುದರಿಂದ ನಾವು ಉತ್ತಮ ಆರೋಗ್ಯ ಪಡೆದುಕೊಂಡು ಜೀವನ ನಡೆಸಬಹುದು. ಆದ್ದರಿಂದ ವಿದ್ಯಾಥಿಗಳು ಬಾಲ್ಯದಿಂದಲೇ ಯೋಗಾಸನಗಳನ್ನು ಕಲಿತು ಯೋಗಾಭ್ಯಾಸ ಮಾಡಬೇಕು ಎಂದು ಪಾವಗಡ ತಾಲೂಕಿನ ಗೌಡೇಟಿ ಸರ್ಕಾರಿ ಪ್ರೌಢಶಾಲೆಯ ಹಿರಿಯ ಶಿಕ್ಷಕ ನರಸಿಂಹರೆಡ್ಡಿ ತಿಳಿಸಿದರು. ಪಾವಗಡ ತಾಲೂಕಿನ ಗೌಡೇಟಿ ಸರ್ಕಾರಿ ಪ್ರೌಢಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಸಸಿ ನೆಡುವ ಮೂಲಕ ಚಾಲನೆ ನೀಡಿ ಬಳಿಕ ಮಾತನಾಡಿದ ಅವರು, ಇಂದು ಇಡೀ ವಿಶ್ವವೇ ಯೋಗ ದಿನಾಚರಣೆಯನ್ನು ಆಚರಣೆ ಮಾಡುತ್ತಿದೆ. ನಮ್ಮ ದೇಶದ ಹೆಮ್ಮೆಯ ಯೋಗ ಪದ್ದತಿಯನ್ನು […] - [ಯಾರಮ್ಮ ತಾಯಿ ನೀನು, ಅಷ್ಟೊಂದು ವೈಲೆಂಟ್ ಆಗಿದ್ದೀಯಾ, ಹಾವನ್ನು ಹಿಡಿದು ರೀಲ್ ಮಾಡಿದ ಮಹಿಳೆ, ವೈರಲ್ ಆದ ವಿಡಿಯೋ….!](https://ismkannadanews.com/woman-plays-with-snake-for-instagram-reel-netizens-make-fun-video-goes-viral/): ದಿನೇ ದಿನೇ ಜನರಿಗೆ ಸೋಷಿಯಲ್ ಮಿಡಿಯಾದ ಹುಚ್ಚು ಹೆಚ್ಚಾಗುತ್ತಿದೆ ಎಂದೇ ಹೇಳಬಹುದಾಗಿದೆ. ರೀಲ್ಸ್ ಮಾಡಿ ಫೇಮಸ್ ಆಗಲು ತುಂಬಾನೆ ಪ್ರಯತ್ನಗಳನ್ನು ಮಾಡುತ್ತಿರುತ್ತಾರೆ. ಈ ಹಿಂದೆ ಪ್ರಚಲಿತದಲ್ಲಿದ್ದ ಟಿಕ್ ಟಾಕ್ ಆಪ್ ಮೂಲಕ ಅನೇಕರು ಪ್ರಾಣ ಸಹ ಕಳೆದುಕೊಂಡಿದ್ದರು. ರೀಲ್ಸ್ ಮಾಡಿ ರಾತ್ರೋ ರಾತ್ರಿ ಫೇಮಸ್ ಆಗಲು ವಿಚಿತ್ರ ರೀಲ್ಸ್ ಮಾಡಿದ್ದರು. ಇದೀಗ ಇನ್ಸ್ಟಾಗ್ರಾಂನಲ್ಲಿ ರೀಲ್ಸ್ ಗಳು ಜೋರಾಗಿದ್ದು, ಅನೇಕರು ರೀಲ್ಸ್ ಮಾಡುವ ಮೂಲಕ ಫೇಮಸ್ ಆಗಲು ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಇದೀಗ ಮಹಿಳೆಯೊಬ್ಬಳು ಹಾವನ್ನು ಹಿಡಿದು ರೀಲ್ಸ್ ಮಾಡಿದ್ದು, […] - [HSRP ನಂಬರ್ ಪ್ಲೇಟ್ ಅಳವಡಿಕೆ ಗಡುವು ವಿಸ್ತರಿಸಿದ ಸರ್ಕಾರ, ಸೆ.15 ರವರೆಗೆ ವಿಸ್ತರಣೆ…!](https://ismkannadanews.com/hsrp-number-plate-implementation-deadline-extended-govt/): HSRP – ಕರ್ನಾಟಕದಲ್ಲಿ HSRP ಅಳವಡಿಕೆಗೆ ಸಾರಿಗೆ ಇಲಾಖೆ ಗಡುವು ವಿಸ್ತರಿಸಿದೆ. 2019ರ ಏಪ್ರಿಲ್ ತಿಂಗಳಿಗೂ ಮೊದಲು ನೋಂದಾಯಿಸಲಾದ ವಾಹನಗಳಿಗೆ ಹೈ-ಸೆಕ್ಯುರಿಟಿ ರಿಜಿಸ್ಟ್ರೇಶನ್ ಪ್ಲೇಟ್‌ಗಳ (HSRP) ಅಳವಡಿಕೆ ಗಡುವನ್ನು ರಾಜ್ಯ ಸರ್ಕಾರ ಸೆಪ್ಟೆಂಬರ್ 15ರ ವರೆಗೆ ವಿಸ್ತರಿಸಿದೆ. ಹಲವು ಗಡುವುಗಳನ್ನು ನೀಡಿದರೂ ಬಹುತೇಕ ವಾಹನ ಮಾಲೀಕರು ಇನ್ನೂ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸಿಲ್ಲ. ಈ ಹಿಂದೆ ಜೂನ್ 12ರ ಗುಡುವು ಅಂತ್ಯಗೊಂಡ ನಂತರ ಜುಲೈ 4ರ ವರೆಗೆ ಅದನ್ನು ವಿಸ್ತರಿಸಿತ್ತು. ಇದೀಗ ಮಹತ್ವದ ಸಭೆ ನಡೆಸಿ ಅಂತಿಮ […] - [ಪೆಟ್ರೋಲ್-ಡೀಸೆಲ್ ದರ ಏರಿಕೆ ಸಮರ್ಥಿಸಿಕೊಂಡ ಸಿಎಂ, ಗ್ಯಾರಂಟಿಗಾಗಿ ಅಲ್ಲ, ರಾಜ್ಯ ಅಭಿವೃದ್ದಿಗಾಗಿ ಬೆಲೆ ಏರಿಕೆ ಎಂದ ಸಿದ್ದು…..!](https://ismkannadanews.com/karnataka-cm-siddaramaiah-comments-about-petrol-and-diesel-price-hike/): ಕೆಲವು ದಿನಗಳ ಹಿಂದೆಯಷ್ಟೆ ಕರ್ನಾಟಕ ರಾಜ್ಯ ಸರ್ಕಾರ ಪೆಟ್ರೋಲ್ ಡೀಸೆಲ್ ಬೆಲೆಯನ್ನು ಏರಿಕೆ ಮಾಡಿದ್ದು, ಈ ಸಂಬಂಧ ಬಿಜೆಪಿ ರಾಜ್ಯದಲ್ಲಿ ಪ್ರತಿಭಟನೆ ಸಹ ನಡೆಸಿದೆ. ಜೊತೆಗೆ ಗ್ಯಾರಂಟಿ ಯೋಜನೆಗಳಿಗಾಗಿ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಮಾಡಿದೆ ಎಂದು ಆರೋಪ ಸಹ ಮಾಡಿದೆ. ಈ ಸಂಬಂಧ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಮಾಡಿರೋದು ಗ್ಯಾರಂಟಿ ಯೋಜನೆಗಳಿಗಾಗಿ ಅಲ್ಲಾ, ರಾಜ್ಯದ ಅಭಿವೃದ್ದಿಗಾಗಿ ಎಂದು ಹೇಳಿದ್ದಾರೆ. ಬಳ್ಳಾರಿಯ ಜಿಂದಾಲ್ ವಿಮಾನ ನಿಲ್ದಾಣದಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ, […] - [ತಾಯಿ ಎಂಬ ಹೆಸರಿಗೆ ಕಳಂಕ ಈ ಮಹಾತಾಯಿ, ಪುಟ್ಟ ಕಂದಮ್ಮನಿಗೆ ಸಿಗರೇಟ್ ಸೇದಿಸಿ, ಮದ್ಯ ಕುಡಿಸಿದ ಪಾಪಿ….!](https://ismkannadanews.com/mother-arrested-after-forcing-20-month-old-to-smoke-drink-post-goes-viral/): ತಾಯಿಗಿಂತ ಮಿಗಿಲಾದದು ಏನು ಇಲ್ಲ ಎಂಬ ಮಾತಿದೆ. ತಾಯಿಗೆ ಮಕ್ಕಳೆಂದರೇ ತುಂಬಾನೆ ಪ್ರಿತಿ ಇರುತ್ತದೆ. ತಮ್ಮ ಮುದ್ದಿನ ಮಕ್ಕಳನ್ನು ಪ್ರಾಣಕ್ಕಿಂತ ಮಿಗಿಲಾಗಿ, ಪ್ರೀತಿಯಿಂದ ಸಾಕುತ್ತಾರೆ. ಆದರೆ ಇಲ್ಲೊಬ್ಬ ಪಾಪಿ ತಾಯಿ ತನ್ನ 20 ತಿಂಗಳ ಮುದ್ದಿನ ಮಗುವಿಗೆ ಸಿಗರೇಟ್ ಸೇದುವಂತೆ ಹಾಗೂ ಮದ್ಯ ಸೇವಿಸುವಂತೆ ಒತ್ತಾಯ ಮಾಡಿದ ಘಟನೆಯೊಂದು ನಡೆದಿದ್ದು, ಈ ಸಂಬಂಧ ಪೊಸ್ಟ್ ಒಂದು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ. ಆಕೆಯ ಈ ಕೃತ್ಯಕ್ಕೆ ಎಲ್ಲಾ  ಕಡೆಯಿಂದ ಆಕ್ರೋಷ ವ್ಯಕ್ತವಾಗುತ್ತಿದೆ. ಅಂದಹಾಗೆ ಈ ಘಟನೆ […] - [ನಿಖರವಾಗಿ ಬೆಳೆ ಸಮೀಕ್ಷೆ ನಡೆಸುವಂತೆ ಜಂಟಿ ಕೃಷಿ ನಿರ್ದೇಶಕಿ ಸೂಚನೆ](https://ismkannadanews.com/joint-director-of-agriculture-instructed-to-conduct-accurate-crop-survey/): ಬಾಗೇಪಲ್ಲಿ:  ನಿಖಿರವಾಗಿ ಬೆಳೆ ಸಮೀಕ್ಷೆ ಮಾಡುವುದರಿಂದ ಅರ್ಹ ರೈತರಿಗೆ ಸರ್ಕಾರದ ಸೌಲಭ್ಯಗಳನ್ನು ನೀಡಲು ಸಹಕಾರಿಯಾಗುತ್ತೆ ಇದರಿಂದ ಅಧಿಕಾರಿಗಳು ಕ್ಷೇತ್ರಗಳಿಗೆ ಬೇಟಿ ನೀಡಿ ನಿಖರವಾದ ಬೆಳೆ ಸಮೀಕ್ಷೆ ಮಾಡುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಜಂಟಿ ಕೃಷಿ ನಿರ್ದೇಶಕಿ  ಜಾವೀದ್ ನಸೀಮಾ ಖಾನಂ ಸೂಚನೆ ನೀಡಿದರು. ಪಟ್ಟಣದ ತಾ.ಪಂ ಸಭಾಂಗಾಣದಲ್ಲಿ ಜಂಟಿ ಕೃಷಿ ನಿರ್ದೇಶಕರ ನೇತೃತ್ವದಲ್ಲಿ ನಡೆದ  ಬೆಳೆ ಕಟಾವು ಪ್ರಯೋಗಗಳ ಮಾಹಿತಿ ಸಂಗ್ರಹ ಸಭೆಯಲ್ಲಿ ಬೆಳೆ ವಿಮೆಯನ್ನು ರೈತರಿಂದ  ಕಟ್ಟಿಸಿಕೊಳ್ಳುವ  ವೇಳೆ ನಮೋಧಿಸಿದ ಬೆಳೆಯ ಬದಲಿಗೆ  ಬೇರೆ ಬೆಳೆಯನ್ನು […] - [ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್, 7th Pay Commission ಬಗ್ಗೆ ಮಹತ್ವದ ಅಪ್ಡೇಟ್ ಕೊಟ್ಟ ಸರ್ಕಾರ….!](https://ismkannadanews.com/the-government-gave-an-important-update-about-the-7th-pay-commission/): ರಾಜ್ಯ ಸರ್ಕಾರಿ ನೌಕರರು 7th Pay Commission ಗಾಗಿ ಎದುರು ನೋಡುತ್ತಿದ್ದಾರೆ. ಸುಮಾರು ದಿನಗಳಿಂದಲೂ 7ನೇ ವೇತನ ಆಯೋಗ ಜಾರಿಗೆ ನಡೆಸುತ್ತಿದ್ದ ಹೋರಾಟಕ್ಕೆ ಫಲ ಸಿಕ್ಕಿದೆ. ಶೀಘ್ರವೇ 7ನೇ ವೇತನ ಆಯೋಗದ ಶಿಫಾರಸ್ಸು ಮಾಡಲು ರಾಜ್ಯ ಸರ್ಕಾರ ಮುಂದಾಗಿದ್ದು, ಆ ಮೂಲಕ ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ಕೊಟ್ಟಿದೆ. ನೌಕರರ ನಿರೀಕ್ಷೆಯಂತೆ ಶೇ.27% ವೇತನ ಹೆಚ್ಚಳಕ್ಕೆ ಒಲವು ತೋರಿದೆ ಎಂದು ತಿಳಿದು ಬಂದಿದೆ. ವೇತನದ ಹೆಚ್ಚಳದ ಬಗ್ಗೆ ಕ್ಯಾಬಿನೆಟ್ ನಲ್ಲಿ ಚರ್ಚೆಯಾಗಿದ್ದು, ಈ ಕುರಿತು ತೀರ್ಮಾನ […] - [ಮಗುವನ್ನು ಎತ್ತಿಕೊಂಡು ಸಿಗರೇಟ್ ಸೇದುತ್ತಾ ರೀಲ್ಸ್ ಮಾಡಿದ ಮಹಿಳೆ, ನೆಟ್ಟಿಗರ ಆಕ್ರೋಷ….!](https://ismkannadanews.com/womans-smoking-reels-with-child-in-hand-sparks-anger-in-netizens/): ಇತ್ತೀಚಿಗೆ ಸೋಷಿಯಲ್ ಮಿಡಿಯಾ ಮೂಲಕ ಫೇಮಸ್ ಆಗಲು ಇನ್ನಿಲ್ಲದ ಕೆಲಸಗಳನ್ನು ಮಾಡುತ್ತಿರುತ್ತಾರೆ. ಕೆಲವರಂತೂ ಸಾರ್ವಜನಿಕ ಪ್ರದೇಶದಲ್ಲಿಯೇ ಅಸಹ್ಯವಾಗಿ ರೀಲ್ಸ್ ಮಾಡಿ ಜನರ ಕೆಂಗಣ್ಣಿಗೆ ಗುರಿಯಾಗುತ್ತಿರುತ್ತಾರೆ. ಇದೀಗ ಅಂತಹುದೇ ರೀಲ್ಸ್ ಒಂದು ನೆಟ್ಟಿಗರ ಆಕ್ರೋಷಕ್ಕೆ ಕಾರಣವಾಗಿದೆ. ಮಹಿಳೆಯೊಬ್ಬಳು ಪುಟ್ಟ ಮಗುವನ್ನು ಎತ್ತಿಕೊಂಡು ರೀಲ್ಸ್ ಮಾಡಿದ್ದಾಳೆ. ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗಿದ್ದು, ಮಹಿಳೆಯ ವರ್ತನೆಗೆ ನೆಟ್ಟಿಗರು ಸೋಷಿಯಲ್ ಮಿಡಿಯಾ ಮೂಲಕವೇ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಸಾರ್ವಜನಿಕ ಪ್ರದೇಶದಲ್ಲಿ ಸಿಗರೇಟ್ ಸೇದುವುದು ನಿಷೇಧ ಮಾಡಲಾಗಿದೆ. ಜೊತೆಗೆ ಯಾರಾದರೂ […] - [ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮನವಿ ಪತ್ರ ಸಲ್ಲಿಕೆ](https://ismkannadanews.com/submission-of-petition-demanding-fulfillment-of-various-demands/): ಬಾಗೇಪಲ್ಲಿ:  ಹೊರಗುತ್ತಿಗೆ  ನೌಕರರ ನಿಯಾಮಾನುಸಾರ  ಖಾಯಂ  ನೇಮಕಾತಿ ಮಾಡಬೇಕು, ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಎಲ್ಲಾ ಹುದ್ದೆಗಳಿಗೆ ನೇಮಕಾತಿಗೊಳಿಸಬೇಕು, 7ನೇ ವೇತನ  ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಒಕ್ಕೂಟದ ತಾಲೂಕು ಘಟಕದ ಪದಾಧಿಕಾರಿಗಳು ತಹಶೀಲ್ದಾರ್ ರವರಿಗೆ ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕುಟದ ತಾಲೂಕು ಘಟಕದ ಕಾರ್ಯದರ್ಶಿ ಸುಬ್ರಹ್ಮಣ್ಯಂ 2016 ರಲ್ಲಿ ಸುಪ್ರಿಂ ಕೋರ್ಟ್ ಆದೇಶವಿದ್ದರೂ  ಗುತ್ತಿಗೆ, […] - [ವಿದ್ಯಾರ್ಥಿಗಳು ರಾಮಾಯಣ ನಾಟಕ ಪ್ರದರ್ಶನ: 1.02 ಲಕ್ಷ ದಂಡ ವಿಧಿಸಿದ ಬಾಂಬೆ ಐಐಟಿ](https://ismkannadanews.com/student-fined-120-lakh-for-insulting-ramayana-play-in-iit-bombay/): ಇನ್ಸ್ಟಿಟ್ಯೂಟ್ ಪರ್ಫಾಮಿಂಗ್ ಆರ್ಟ್ಸ್ ಫೆಸ್ಟಿವಲ್ ನಲ್ಲಿ ರಾಹೋವನ ಎಂಬ ನಾಟಕವನ್ನು ಕಾಲೇಜಿನ ವಿದ್ಯಾರ್ಥಿಗಳು ಪ್ರದರ್ಶನ ಮಾಡಿದ್ದರು. ಈ ನಾಟಕವು ನಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಆರೋಪಿಸಲಾಗಿದ್ದು, ನಾಟಕ ಪ್ರದರ್ಶನ ಮಾಡಿದ ವಿದ್ಯಾರ್ಥಿಗಳಿಗೆ ಬಾಂಬೆ ಐಐಟಿ (IIT Bombay)  1.02 ಲಕ್ಷ ದಂಡ ವಿಧಿಸಿದೆ ಎಂದು ತಿಳಿದುಬಂದಿದೆ. ಕಳೆದ ಮಾ.31 ರಂದು ಇನ್ಸ್ಟಿಟ್ಯೂಟ್ ಪರ್ಫಾಮಿಂಗ್ ಆರ್ಟ್ಸ್ ಫೆಸ್ಟಿವಲ್ ನಲ್ಲಿ ವಿದ್ಯಾರ್ಥಿಗಳು ರಾಹೋವನ ಎಂಬ ನಾಟಕವನ್ನು ಪ್ರದರ್ಶನ ಮಾಡಿದ್ದರು. ಈ ನಾಟಕದಲ್ಲಿ ಎಂಟು ಮಂದಿ ವಿದ್ಯಾರ್ಥಿಗಳು ಭಾಗಿಯಾಗಿದ್ದರು. […] - [ಮೂರು ವರ್ಷದ ಬಾಲಕನ ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಿದ ಚಿಕ್ಕಪ್ಪ, ಆರೋಪಿಗಾಗಿ ಪೊಲೀಸರ ಹುಡುಕಾಟ…!](https://ismkannadanews.com/an-uncle-brutally-murdered-a-three-year-old-boy-by-slitting-his-throat/): ಮೂರು ವರ್ಷದ ಮಗುವಿನ ಕತ್ತು ಸೀಳಿ ಭರ್ಬರವಾಗಿ ಕೊಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಬಟ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಚಿಂತಾಮಣಿ ತಾಲೂಕಿನ ಮುರುಗಮಲ್ಲ ಹೋಬಳಿ, ನಂದಿಗಾನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ನಿಮ್ಮಕಾಯಲಹಳ್ಳಿ ಗ್ರಾಮದ ನಿವಾಸಿಗಳಾದ ಶಿರಿಷಾ ಮಂಜುನಾಥ ದಂಪತಿ ಮಗು ಕೊಲೆಯಾಗಿದೆ. ಕೊಲೆಯಾದ ಮೃತ ದುರ್ದುವಿಯನ್ನು ಗೌತಮ್ (3) ಎಂದು ಗುರ್ತಿಸಲಾಗಿದ್ದು, ಈ ಪುಟ್ಟ ಬಾಲಕನನ್ನು ನಿಮ್ಮಕಾಯಲಹಳ್ಳಿ ಗ್ರಾಮದ ನಿವಾಸಿ ಹಾಗೂ ಸ್ವಂತ ಮಗುವಿನ ಚಿಕ್ಕಪ್ಪ ರಂಜಿತ್ (30) ಕೊಲೆ ಮಾಡಿದ […] - [Lesbian - ಇಬ್ಬರು ಯುವತಿಯರು ಪೊಲೀಸ್ ಠಾಣೆಗೆ ತೆರಳಿ ಮದುವೆ ಮಾಡ್ಸಿ ಎಂದ್ರಂತೆ, ಯುವತಿಯರ ಬೇಡಿಕೆಗೆ ಶಾಕ್ ಆದ ಪೊಲೀಸರು…..!](https://ismkannadanews.com/lesbian-girls-approced-to-police-station-for-police-permission-to-marry-each-other/): Lesbian – ಇತ್ತೀಚಿಗೆ ಅನೇಕ ಕಡೆ ಸಲಿಂಗಿಗಳ ಮದುವೆಗಳು ನಡೆಯುತ್ತಿರುವ ಬಗ್ಗೆ ಕೇಳುತ್ತಿದ್ದೇವೆ. ಅಂತಹುದೇ ವಿಚಿತ್ರ ಘಟನೆಯೊಂದು ರಾಜಸ್ಥಾನದಲ್ಲಿ ನಡೆದಿದೆ. ರಾಜಸ್ಥಾನದ ಪಾಲಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಪರಸ್ಪರ ಪ್ರೀತಿಸುತ್ತಿದ್ದ ಇಬ್ಬರು ಯುವತಿರು ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ತಮಗೆ ಮದುವೆ ಮಾಡುವಂತೆ ಮನವಿ ಮಾಡಿದ್ದಾರೆ. ಅವರ ಮನವಿ ಕೇಳುತ್ತಿದ್ದಂತೆ ಪೊಲಿಸರು ಶಾಕ್ ಆಗಿದ್ದಾರೆ. ಬಳಿಕ ಪೊಲೀಸರು ಇಬ್ಬರಿಗೂ ಬುದ್ದಿವಾದ ಹೇಳುವ ಕೆಲಸ ಮಾಡಿ, ಸಂತ್ವಾನ ಕೇಂದ್ರಕ್ಕೆ ಕಳುಹಿಸಿ ಕೌನ್ಸಲಿಂಗ್ ಕೊಡಿಸಿದ್ದಾರೆ ಎಂದು ತಿಳಿದುಬಂದಿದೆ. ರಾಜಸ್ಥಾನದ […] - [ಆಂಧ್ರಪ್ರದೇಶದ ನೂತನ ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಪವನ್ ಕಲ್ಯಾಣ್…!](https://ismkannadanews.com/pawan-kalyan-took-office-as-the-new-deputy-chief-minister-of-andhra-pradesh/): ಆಂಧ್ರಪ್ರದೇಶದಲ್ಲಿ ಈ ಬಾರಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ವೈ.ಎಸ್.ಆರ್‍ ಕಾಂಗ್ರೇಸ್ ಪಕ್ಷ ಹೀನಾಯ ಸೋಲು ಕಂಡಿದೆ. ಟಿಡಿಪಿ-ಜನಸೇನಾ ಹಾಗೂ ಬಿಜೆಪಿ ಮೈತ್ರಿ ಮಾಡಿಕೊಂಡಿದ್ದು, ಭರ್ಜರಿ ಜಯಗಳಿಸಿದೆ. ನೂತನ ಮುಖ್ಯಮಂತ್ರಿಯಾಗಿ ಟಿಡಿಪಿ ನಾಯಕ ನಾರಾ ಚಂದ್ರಬಾಬು ನಾಯ್ಡು ಅಧಿಕಾರ ವಹಿಸಿಕೊಂಡಿದ್ದಾರೆ. ಇದೀಗ ಜನಸೇನಾ ನಾಯಕ ಪವನ್ ಕಲ್ಯಾಣ್ ರವರು ಆಂಧ್ರಪ್ರದೇಶದ ನೂತನ ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಆಂಧ್ರಪ್ರದೇಶದ ನೂತನ ಉಪಮುಖ್ಯಮಂತ್ರಿಯಾಗಿ ನಟ ಕಂ ರಾಜಕಾರಣಿ ಪವನ್ ಕಲ್ಯಾಣ್ ರವರು ಬುಧವಾರ (ಜೂನ್ 19)ವಿಜಯವಾಡದಲ್ಲಿ ಅಧಿಕಾರ ಸ್ವೀಕರಿಸಿದ್ದಾರೆ. ವೇದ ಘೋಷಗಳೊಂದಿಗೆ […] - [ಚಿಕ್ಕಮ್ಮನ ಮೇಲೆ ಅತ್ಯಾಚಾರಕ್ಕೆ ಯತ್ನ, ವಿರೋಧಿಸಿದಕ್ಕೆ ಚಿಕ್ಕಮ್ಮನನ್ನೇ ಕೊಲೆ ಮಾಡಿದ 10ನೇ ತರಗತಿ ಬಾಲಕ…!](https://ismkannadanews.com/sslc-boy-tried-to-rape-his-aunt-and-killed-her-in-mangalore/): ದಕ್ಷಿಣ ಕನ್ನಡ ಜಿಲ್ಲೆ ಉಪ್ಪಿನಂಗಡಿಯಲ್ಲಿ 10ನೇ ತರಗತಿ ಬಾಲಕ ತನ್ನ ಚಿಕ್ಕಮ್ಮನ ಮೇಲೆ ಅತ್ಯಾಚರಕ್ಕೆ ಯತ್ನಿಸಿದ್ದ, ಆಕೆ ವಿರೋಧ ಮಾಡಿದ್ದಕ್ಕೆ ಕೋಪಗೊಂಡು ಆಕೆಯನ್ನು ಕೊಲೆ ಮಾಡಿದ್ದಾನೆ. ಆಸರೆ ಕೊಟ್ಟಂತಹ ಚಿಕ್ಕಮ್ಮನನ್ನೇ ಕೊಲೆ ಮಾಡಿದ್ದು, ಮೃತಳ ಗಂಡ ನೀಡಿದ ದೂರಿನಡಿ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಯತ್ನ ಮತ್ತು ಕೊಲೆ ಪ್ರಕರಣವನ್ನು ದಾಖಲು ಮಾಡಿಕೊಳ್ಳಲಾಗಿದೆ. ಮೃತ ದುರ್ದೈವಿಯನ್ನು ಹೇಮಾವತಿ (37) ಎಂದು ಗುರ್ತಿಸಲಾಗಿದೆ. ಮೃತ ಹೇಮಾವತಿ ಅಕ್ಕನ ಮಗನೆಂದು ಎಸ್.ಎಸ್.ಎಲ್.ಸಿ ಬಾಲಕನನ್ನು ಮನೆಯಲ್ಲಿ ಇಟ್ಟುಕೊಂಡಿದ್ದಾಳೆ. ಬಾಲಕ ಓದುತ್ತಿದ್ದರಿಂದ ಆತ […] - [ಅಮೇಜಾನ್ ನಲ್ಲಿ ಬುಕ್ ಮಾಡಿದ್ದ ಪಾರ್ಸಲ್ ನಲ್ಲಿ ಬಂತು ಬುಸ್ ಬುಸ್ ನಾಗಪ್ಪ, ಹಾವು ಕಂಡು ಬೆಚ್ಚಿ ಬಿದ್ದ ದಂಪತಿ…..!](https://ismkannadanews.com/bengaluru-couple-shocked-as-they-find-snake-in-amazon-packag-video-viral/): ಸದ್ಯ ಎಲ್ಲವೂ ಆನ್ ಲೈನ್ ಮಯ ಎಂದು ಹೇಳಬಹುದು. ಅಮೇಜಾನ್, ಫ್ಲಿಪ್ ಕಾರ್ಟ್ ಸೇರಿದಂತೆ ಅನೇಕ ದೈತ್ಯ ಆನ್ ಲೈನ್ ತಾಣಗಳ ಮೂಲಕ ಜನರು ತಮಗೆ ಬೇಕಾದ ಅಗತ್ಯ ವಸ್ತುಗಳನ್ನು ಖರೀದಿ ಮಾಡುತ್ತಿರುತ್ತಾರೆ. ಆದರೆ ಕೆಲವೊಂದು ಘಟನೆಗಳಲ್ಲಿ ವಸ್ತುಗಳ ಬದಲಿಗೆ ಸೋಪ್ ಗಳು ಸೇರಿದಂತೆ ಬೇರೆ ಬೇರೆ ವಸ್ತುಗಳು ಬಂದಿರುವುದು ನೋಡಿದ್ದೇವೆ. ಆದರೆ ಇದೀಗ ಅಮೇಜಾನ್ ನಲ್ಲಿ ಪಾರ್ಸೆಲ್ ಬುಕ್ ಮಾಡಿದ ದಂಪತಿ ಶಾಕ್ ಆಗಿದ್ದಾರೆ. ಬಂದ ಪಾರ್ಸಲ್ ತೆಗೆದ ಕೂಡಲೇ ಬುಸ್ ಬುಸ್ ಎನ್ನುತ್ತಾ ಹಾವೊಂದು […] - [ಆನ್ ಲೈನ್ ಆಪ್ ನಲ್ಲಿ ಹಣ ಹೂಡಿಕೆ ಮಾಡಿ ನಷ್ಟಗೊಂಡ ವಿದ್ಯಾರ್ಥಿನಿ ನೇಣಿಗೆ ಶರಣು….!](https://ismkannadanews.com/a-student-who-lost-money-after-investing-money-in-an-online-app-surrendered-to-hanging/): ಇತ್ತೀಚಿಗೆ ಆನ್ ಲೈನ್ ಆಪ್ ಗಳ ಆರ್ಭಟ ಜೋರಾಗಿದೆ ಎಂದೇ ಹೇಳಬಹುದು. ಅದರಲ್ಲೂ ಹೂಡಿಕೆ ಮಾಡುವಂತಹ ಅನೇಕ ಆಪ್ ಗಳು ರಾಶಿ ರಾಶಿಯಾಗಿ ಸಿಗುತ್ತವೆ. ಈ ಆಪ್ ಗಳ ಪೈಕಿ ಕೆಲವೊಂದು ಟ್ರಸ್ಟೆಡ್ ಆಪ್ ಗಳಾಗಿದ್ದರೇ, ಮತ್ತೇ ಕೆಲವು ಫೇಕ್ ಅಂದರೇ ಜನರಿಗೆ ಮೋಸ ಮಾಡುವಂತಹ ಆಪ್ ಗಳೂ ಸಹ ಇದೆ. ಇದೀಗ ಆನ್ ಲೈನ್ ಆಫ್ ನಲ್ಲಿ ಹಣ ಹೂಡಿಕೆ ಮಾಡಿದ ಬೆಂಗಳೂರಿನ ಮಹಾರಾಣಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯೊಬ್ಬಳು ನಷ್ಟ ಅನುಭವಿಸಿದ್ದು, ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. […] - [ರಾಜ್ಯದ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಕೆಂಪೇಗೌಡ ಜಯಂತಿ ಆಚರಣೆಗೆ 1 ಲಕ್ಷ ನೀಡಲಾಗುವುದು ಎಂದ ಡಿಸಿಎಂ ಡಿಕೆಶಿ…!](https://ismkannadanews.com/1-lakh-will-be-given-for-kempegowda-jayanti-celebrations-in-all-taluk-centers-of-the-state-said-dks/): ರಾಜ್ಯದಲ್ಲಿ ನಾಡಪ್ರಭು ಕೆಂಪೇಗೌಡರ 515ನೇ ಜಯಂತಿಯನ್ನು ಜೂನ್.27ರಂದು ಆಚರಿಸಲು ಸರ್ಕಾರ ತೀರ್ಮಾನಿಸಿದೆ. ಈ ಬಾರಿ ರಾಜ್ಯದಲ್ಲಿ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಕೆಂಪೇಗೌಡರ ಜಯಂತಿಯನ್ನು ಆಚರಿಸಲು ನಿರ್ಧಾರ ಮಾಡಲಾಗಿದ್ದು, ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಕೆಂಪೇಗೌಡರ ಬಗ್ಗೆ ವಿದ್ಯಾರ್ಥಿಗಳಿಗೆ ವಿಚಾರ ಸಂಕೀರ್ಣ ಏರ್ಪಡಿಸಲು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಒಂದು ಲಕ್ಷ ಅನುದಾನ ನೀಡುವುದಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‍ ತಿಳಿಸಿದ್ದಾರೆ. ಈ ಕುರಿತು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್‍  ನೇತೃತ್ವದಲ್ಲಿ ನಡೆದ ಕೆಂಪೇಗೌಡ ಜಯಂತಿ ಪೂರ್ವಭಾವಿ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, […] - [ಸಿದ್ದರಾಮಯ್ಯ, ಮೋದಿ ಸರ್ಕಾರ ಹಾಗೂ ದರ್ಶನ್ ಬಗ್ಗೆ ಸ್ಪೋಟಕ ಭವಿಷ್ಯ ನುಡಿದ ಕೋಡಿಶ್ರೀ, ಶುಭಗಳಿಗಿಂತ ಅಶುಭಗಳೇ ಜಾಸ್ತಿಯಂತೆ…!](https://ismkannadanews.com/kodishree-made-explosive-predictions-about-siddaramaiah-modi-government-and-darshan/): ಅನೇಕ ವಿಪತ್ತುಗಳ ಬಗ್ಗೆ ಭವಿಷ್ಯ ನುಡಿದಂತಹ ಕೋಡಿ ಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಇದೀಗ ಮೋದಿ, ಸಿದ್ದರಾಮಯ್ಯ ಸರ್ಕಾರದ ಬಗ್ಗೆ ಹಾಗೂ ದರ್ಶನ್ ಬಗ್ಗೆ ಸಹ ಸ್ಪೋಟಕ ಭವಿಷ್ಯ ನುಡಿದಿದ್ದಾರೆ. ದೇಶದಲ್ಲಿ ಶುಭಗಳಿಗಿಂತ ಅಶುಭಗಳೇ ಹೆಚ್ಚಾಗಿ ನಡೆಯುತ್ತವೆ. ದೇಶದಲ್ಲಿ ಜಲಕಂಟಕ, ಅಗ್ನಿಕಂಟಕ ಹಾಗೂ ವಾಯುಕಂಟಕಗಳು ಹೆಚ್ಚಾಗಲಿದೆ. ಈ ಬಾರಿ ರಾಜ್ಯದಲ್ಲಿ ಅತಿವೃಷ್ಟಿ ಸಹ ಆಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಕರ್ನಾಟಕದ ಚಿಕ್ಕಬಳ್ಳಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೋಡಿಶ್ರೀಗಳು, ಗುರುಗಳು ಶಿಷ್ಯರಾಗುತ್ತಾರೆ, ಶಿಷ್ಯರು ಗುರುಗಳಾಗುತ್ತಾರೆ. ಹೆಣ್ಣುಮಕ್ಕಳ ಪ್ರಾಬಲ್ಯ ಸಹ […] - [ಮುಂದಿನ ಪೀಳಿಗೆಗಾಗಿ ಪರಿಸರವನ್ನು ಉಳಿಸಿ: ನ್ಯಾ ಜೆ.ರಂಗಸ್ವಾಮಿ](https://ismkannadanews.com/save-the-environment-for-future-generations-by-j-rangaswamy-jmfc-judge/): ಬಾಗೇಪಲ್ಲಿ: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಉಚಿತ ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಅರಣ್ಯ ಇಲಾಖೆ ಕಾರ್ಮಿಕ ಇಲಾಖೆ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ಪುರಸಭೆ , ತಾಲೂಕು ಆಡಳಿತ, ತಾಲೂಕು ಪಂಚಾಯಿತಿ ಇವರ ಸಂಯುಕ್ತ ಆಶ್ರಯದಲ್ಲಿ ಪಾಲಿಟೆಕ್ನಿಕ್ ಹಾಗು ಐ ಟಿ ಐ ಕಾಲೇಜಿನಲ್ಲಿ  ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಜೆ.ಎಂ.ಎಫ್.ಸಿ  ನ್ಯಾಯಾಧೀಶ ಜೆ.ರಂಗಸ್ವಾಮಿ ರವರು ಸಸಿ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಪರಿಸರ ಉಳಿಸುವ […] - [ಬಾಗೇಪಲ್ಲಿಯಲ್ಲಿ ಹಣ್ಣು ಹಂಪಲು ವಿತರಿಸಿ ಕರವೇ ಅಧ್ಯಕ್ಷರ ಹುಟ್ಟುಹಬ್ಬ ಆಚರಣೆ](https://ismkannadanews.com/karnataka-rakshna-vedike-president-narayanagowda-birthday-celebration-in-bagepalli/): ಬಾಗೇಪಲ್ಲಿ: ಕರ್ನಾಟಕ  ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಟಿ.ಎನ್.ನಾರಾಯಣಗೌಡ ರವರ ಹುಟ್ಟು ಹಬ್ಬದ ಅಂಗವಾಗಿ ಪಟ್ಟಣದ ಸರ್ಕಾರಿ ಆಸ್ಪತ್ರೆಯ ಒಳರೋಗಿಗಳಿಗೆ ಕರವೇ ತಾಲೂಕು ಸಮಿತಿವಿತಿಯ ಕಾರ್ಯಕರ್ತರು  ಹಣ್ಣು ಹಂಪಲು, ಬ್ರೆಡ್ ವಿತರಿಸುವ ಮೂಲಕ ಕರವೇ ರಾಜ್ಯಾಧ್ಯಕ್ಷ ಟಿ.ಎನ್.ನಾರಾಯಣಗೌಡ ರವರ ಹುಟ್ಟು ಹಬ್ಬವನ್ನು ಆಚರಿಸಿದರು. ಈ ಸಂದರ್ಭದಲ್ಲಿ ಕರವೇ ತಾಲೂಕು ಅಧ್ಯಕ್ಷ ಕೆ.ಎನ್.ಹರೀಶ್ ಮಾತನಾಡಿ ಕನ್ನಡ ಭಾಷೆ, ನಾಡು ನುಡಿ, ನೆಲ, ಜಲ, ಕನ್ನಡ ಕಲೆ, ಸಂಸ್ಕøತಿ ಇತ್ಯಾಧಿಗಳಿಗೆ ಧಕ್ಕೆ ಉಂಟಾದಾಗ  ದಿಟ್ಟತನದಿಂದ ಹೋರಾಟಗಳ ಮೂಲಕಸಂರಕ್ಷಣೆ ಮಾಡುವುದೇ ರಕ್ಷಣಾ ವೇಧಿಕೆ […] - [ಬಾಗೇಪಲ್ಲಿ: ಅಧಿಕ ಭಾರ ಗ್ರಾನೈಟ್ ಸಾಗಿಸುತ್ತಿದ್ದ 3 ಲಾರಿಗಳ ವಶ](https://ismkannadanews.com/3-lorries-carrying-heavy-granite-seized/): ಬಾಗೇಪಲ್ಲಿ: ನಿಯಮಗಳನ್ನು ಉಲ್ಲಂಘಿಸಿ  ಆಕ್ರಮವಾಗಿ ಅತ್ಯಧಿಕ ಭಾರದ ಗ್ರಾನೈಟ್ ದಿಮ್ಮಿಗಳನ್ನು ಸಾಗಿಸುತ್ತಿದ್ದ  3 ಲಾರಿಗಳನ್ನು ಪ್ರಭಾರ ಪೊಲೀಸ್ ಇನ್ಸ್ ಪೆಕ್ಟರ್ ನಯಾಜ್ ಬೇಗ್ ನೇತೃತ್ವದಲ್ಲಿ ಬಾಗೇಪಲ್ಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬಾಗೇಪಲ್ಲಿ-ಗೂಳೂರು ರಸ್ತೆಯಲ್ಲಿ ಪ್ರತಿನಿತ್ಯ ಹತ್ತಾರು ಲಾರಿಗಳಲ್ಲಿ ಅತ್ಯಧಿಕ ಭಾರದ ಗ್ರಾನೈಟ್ ದಿಮ್ಮಿಗಳನ್ನು ಸಾಗಿಸುತ್ತಿದ್ದು ರಸ್ತೆಗಳು ಹಾಳಾಗಲು ಕಾರಣವಾಗಿತ್ತು.  ಲಾರಿಗಳಲ್ಲಿ ಅಧಿಕ ಭಾರದ ಗ್ರಾನೈಟ್ ಸಾಗಿಸಲಾಗುತ್ತಿದೆ ಎಂದು ಪೊಲೀಸ್ ಇನ್ಸ್‍ಪೆಕ್ಟರ್ ರವರಿಗೆ ಸಾರ್ವಜನಿಕರು ಮಾಹಿತಿ ನೀಡಿದ ಹಿನ್ನಲೆಯಲ್ಲಿ ಕಾರ್ಯಾಚರಣೆಯನ್ನು ನಡೆಸಿ ಮೂರು ಲಾರಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇತ್ತ […] - [ಕ್ಷೌರಿಕನ ಆಸೆ ಈಡೇರಿಸಿದ ಬಾಗೇಪಲ್ಲಿ ಶಾಸಕ ಸುಬ್ಬಾರೆಡ್ಡಿ](https://ismkannadanews.com/bagepally-mla-subbareddy-fulfilled-his-wish-to-become-a-barber/): ಬಾಗೇಪಲ್ಲಿ: ಶಾಸಕರಿಗೆ ಕ್ಷೌರ ಮಾಡಬೇಕು ಎನ್ನುವ ಒರ್ವ ಸಾಮಾನ್ಯ ಕ್ಷೌರಿಕನ ಹಲವು ವರ್ಷಗಳ ಬಯಕೆಗೆ ಬಾಗೇಪಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಒಪ್ಪಿಗೆ ಸೂಚಿಸಿದ ಪರಿಣಾಮ ಶಾಸಕರ ಬಾಗೇಪಲ್ಲಿ ಗೃಹಕಚೇರಿ ಆವರಣದಲ್ಲಿಯೇ ಸರಳವಾಗಿ ಕ್ಷೌರ ಮಾಡುವ ಮೂಲಕ ತಮ್ಮ ಹಲವು ವರ್ಷಗಳ ಬೇಡಿಕೆ ಕೊನೆಗೂ ಈಡೇರಿಸಿಕೊಂಡಿರುವುದಕ್ಕೆ ಸಾಕ್ಷಿಯಾಗಿತ್ತು. ಪ್ರತಿ ಬುಧವಾರ ಶಾಸಕರ ನಿವಾಸದಲ್ಲಿ ನಡೆಯುವ ಜನತಾ ದರ್ಶನದಲ್ಲಿ ಸಾರ್ವಜನಿಕರು ತಮ್ಮ  ಬೇಡಿಕೆ,ಸಮಸ್ಯೆಗಳನ್ನು ಶಾಸಕರ ಗಮನಕ್ಕೆ ತಂದು ಈಡೇರಿಸಿಕೊಳ್ಳುವುದು ಸಾಮಾನ್ಯ ಸಂಗತಿ. ಅದರಂತೆ  ಪಟ್ಟಣದ ಜಿಲ್ಲಾ ಪಂಚಾಯತಿ ತಾಂತ್ರಿಕ ವಿಭಾಗದ ಕಚೇರಿಯ […] - [ಶ್ರೀರಾಮ ಹುಟ್ಟಿದ್ದು ದಶರಥ ಮಹಾರಾಜರಿಗೆ ಅಲ್ಲ, ಪುರೋಹಿತನಿಗೆ ಎಂದು ವಿವಾದಿತ ಹೇಳಿಕೆ ಕೊಟ್ಟ ಪ್ರೊ.ಭಗವಾನ್….!](https://ismkannadanews.com/prof-bhagavan-gave-a-controversial-statement-that-sri-rama-was-born-not-to-dasaratha-maharaj-but-to-a-priest/): ಪ್ರಗತಿಪರ ಚಿಂತಕ ಪ್ರೊ.ಕೆ.ಎಸ್. ಭಗವಾನ್ ಸದಾ ಒಂದಲ್ಲ ಒಂದು ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ಸುದ್ದಿಯಾಗುತ್ತಿರುತ್ತಾರೆ. ಇದೀಗ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಾಗಿದ್ದಾರೆ. ಶ್ರೀರಾಮ ದಶರಥ ಮಹಾರಾಜರಿಗೆ ಹುಟ್ಟಿಲ್ಲ, ಪುರೋಹಿತನಿಗೆ ಹುಟ್ಟಿರೋದು, ದೇವತೆಗಳಿಂದ ಮಹಾಭಾರತದ ಪಾಂಡವ ಸಹೋದರರು ಹುಟ್ಟಿದ್ದು ಈ ಮಾತಿಗೆ ನನ್ನ ಬಳಿ ಪುರಾವೆಗಳಿವೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ಈ ಕುರಿತು ಪರ-ವಿರೋಧ ಚರ್ಚೆಗಳು ಶುರುವಾಗಿದೆ. ದಾವಣಗೆರೆ ಜಿಲ್ಲೆಯ ಹರಿಹರ ನಗರದ ಹೊರವಲಯದ ಕೃಷ್ಣಪ್ಪ ಭವನದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ […] - [ರೈತರಿಗೆ ಕಳಪೆ ಬಿತ್ತನೆ ಬೀಜ ನೀಡಿದರೇ ಕ್ರಮ: ಪ್ರಮೋದ್](https://ismkannadanews.com/the-action-is-to-give-poor-sowing-seeds-to-the-farmers-said-by-pramod/): ಬಾಗೇಪಲ್ಲಿ:  ನಿಯಮ ಉಲ್ಲಂಘಿಸಿ ರೈತರಿಗೆ ನೀಡುವ ಕಳೆಪೆ ಬಿತ್ತನೆ ಬೀಜ ನೀಡುವುದು, ರಸಗೊಬರಗಳ ಎಂ.ಆರ್.ಪಿ ಬೆಲೆಗಿಂತಹ ಹೆಚ್ಚಿನ ಬೆಲೆಗಳಿಗೆ ಮಾರಾಟ ಮಾಡಿ ಮೋಸ ಮಾಡುವ ರಸಗೊಬ್ಬರ ಅಂಗಡಿ ಮಾಲೀಕರ ವಿರುದ್ದ ಕಾನೂನು ಕ್ರಮಕ್ಕೆ ಮುಂದಾಗಬೇಕಾಗುತ್ತೆ ಎಂದು  ಜಿಲ್ಲಾ ಕೃಷಿ ಇಲಾಖೆಯ ಜಾಗೃತಿ ಧಳದ ಉಪನಿರ್ದೇಶಕ ಪ್ರಮೋದ್ ಎಚ್ಚರಿಕೆ ನೀಡಿದರು. ಜಿಲ್ಲಾ ಕೃಷಿ ಇಲಾಖೆ ಜಾಗೃತಿ ದಳದ ಅಧಿಕಾರಿಗಳು ಹಾಗೂ ತಾಲೂಕು  ಸಹಾಯಕ ಕೃಷಿ ನಿರ್ದೇಶಕರ ನೇತೃತ್ವದಲ್ಲಿ ಪಟ್ಟಣದ ವಿವಿಧ ರಸಗೊಬ್ಬರ ಮತ್ತು ಬಿತ್ತನೆ ಬೀಜಗಳ ಮಾರಾಟ ಅಂಗಡಿಗಳಿಗೆ […] - [ಪರಿಸರ ಕಾರ್ಯಕ್ರಮದ ಅಂಗವಾಗಿ ಪರಿಸರ ಸಂರಕ್ಷಣೆ ಕುರಿತು ಅರಿವು....!](https://ismkannadanews.com/awareness-about-environmental-protection-as-part-of-environmental-program/): ಗುಡಿಬಂಡೆ ತಾಲೂಕಿನ ಸೋಮೇನಹಳ್ಳಿ ವಲಯದ ಸೋಮೇಶ್ವರ ಶ್ರೀ ದುರ್ಗಾದೇವಿ ದೇವಸ್ಥಾನದ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಜೂನ್ 5 ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ  ಪರಿಸರ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಪರಿಸರ ಸಂರಕ್ಷಣೆ ಹಾಗೂ ಪರಿಸರ ನಾಶದಿಂದಾಗುವ ದುಷ್ಟಪರಿಣಾಮಗಳ ಬಗ್ಗೆ ಮಾಹಿತಿ ನೀಡಲಾಯಿತು. ಕಾರ್ಯಕ್ರಮನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಚಿಕ್ಬಳ್ಳಾಪುರ ತಾಲೂಕಿನ ಯೋಜನಾಧಿಕಾರಿ ಧನಂಜಯ್ ರವರು ಉದ್ಘಾಟಿಸಿ. ಮಾತನಾಡಿದರು.  ನಮ್ಮ ಸುತ್ತಮುತ್ತಲಿರುವ ಪರಿಸರದ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ. ಇತ್ತೀಚಿನ […] - [ಗ್ಯಾರಂಟಿ ಯೋಜನೆಗಳನ್ನು ಕೊಡೋದನ್ನ ನಿಲ್ಲಿಸೋದು ಒಳ್ಳೆಯದು ಎಂದ ಕಾಂಗ್ರೇಸ್ ಮುಖಂಡ ಎಂ.ಲಕ್ಷ್ಮಣ್…!](https://ismkannadanews.com/congress-better-to-stop-giving-guarantee-schemes-said-by-m-lakshman/): ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ಐದು ಗ್ಯಾರಂಟಿಗಳನ್ನು ಜಾರಿ ಮಾಡುವುದಾಗಿ ಚುನಾವಣೆಗೂ ಮುಂಚೆಯೇ ಘೋಷಣೆ ಮಾಡಿತ್ತು. ಬಳಿಕ ಅಧಿಕಾರಕ್ಕೆ ಬಂದ ಮೇಲೆ ಗ್ಯಾರಂಟಿ ಯೋಜನೆಗಳನ್ನೂ ಸಹ ಜಾರಿ ಮಾಡಿ ಜನರಿಗೆ ತಲುಪಿಸುತ್ತಿದೆ. ಇದೇ ಕಾಂಗ್ರೇಸ್ ಗ್ಯಾರಂಟಿಗಳು ಲೋಕಸಭಾ ಚುನಾವಣೆಯಲ್ಲೂ ಕೈ ಹಿಡಿಯುತ್ತದೆ ಎಂದು ಕಾಂಗ್ರೇಸ್ ನಾಯಕರು ಹೇಳಿದ್ದರು. ಇದೀಗ ಮೈಸೂರು-ಕೊಡಗು ಪರಾಜಿತ ಕಾಂಗ್ರೇಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಗ್ಯಾರಂಟಿ ಯೋಜನೆಗಳನ್ನು ಸಾಮೂಹಿಕವಾಗಿ ನಿಲ್ಲಿಸೋದು ಒಳ್ಳೆಯದು ಎಂದು ಹೇಳಿದ್ದಾರೆ. ಅವರು ಈ ರೀತಿ ಹೇಳೋಕೆ ಕಾರಣವೇನು ಎಂಬ ವಿಚಾರಕ್ಕೆ ಬಂದರೇ, ಮೈಸೂರು […] - [ಪರಿಸರ ಸಂರಕ್ಷಣೆಗೆ ಎಲ್ಲರ ಸಹಕಾರ ಅಗತ್ಯ: ರಾಮಸುಬ್ಬಮ್ಮ](https://ismkannadanews.com/everyone-cooperation-necessary-for-environment-conservation-said-by-ramalakshmamma/): ಬಾಗೇಪಲ್ಲಿ: ಮುಂದಿನ ಪೀಳಿಗೆಯ ಉಜ್ವಲ ಭವಿಷ್ಯಕ್ಕಾಗಿ ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬರು ಕೈಜೋಡಿಸಬೇಕಾದ ಅಗತ್ಯವಿದೆ ಎಂದು ತಾಲೂಕಿನ ಘಂಟಂವಾರಿಪಲ್ಲಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಜಿ.ರಾಮಸುಬ್ಬಮ್ಮ ತಿಳಿಸಿದರು. ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ತಾಲೂಕಿನ ಘಂಟಂವಾರಿಪಲ್ಲಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಸುಂದರ ಲಾಲ್ ಬಹುಗುಣ ಇಕೋ ಕ್ಲಬ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಗಿಡ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ಮಾನವನ ದುರಾಸೆಯಿಂದಾಗಿ ಪರಿಸರ ವಿನಾಶದ ಅಂಚಿಗೆ ತಲುಪುವ ಮೂಲಕ […] - [365 ದಿನವೂ ಪರಿಸರ ಪ್ರಜ್ಞೆ ಬೆಳೆಸಿಕೊಳ್ಳಲು ಪ್ರಾಂಶುಪಾಲ ಸಿ. ಶಂಕರಪ್ಪ ಸಲಹೆ](https://ismkannadanews.com/365-day-principal-to-develop-environmental-consciousness/): ಜೂನ್ 5ರ ವಿಶ್ವ ಪರಿಸರ ದಿನಾಚರಣೆಯಂದು ಮಾತ್ರ ಪರಿಸರದ ಬಗ್ಗೆ ಕಾಳಜಿ ತೋರಿದರೆ ಸಾಲದು, ವರ್ಷದ 365 ದಿನವೂ ಪರಿಸರ ಪ್ರಜ್ಞೆ ಹೊಂದಬೇಕು. ಪ್ರತಿಯೊಬ್ಬರೂ ಒಂದೊಂದು ಸಸಿ ನೆಟ್ಟು ಪರಿಸರವನ್ನು ಉಳಿಸಿ ಬೆಳಸಬೇಕೆಂದು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ.ಸಿ.ಶಂಕರಪ್ಪ ತಿಳಿಸಿದರು. ಚಿಕ್ಕಬಳ್ಳಾಪುರ ತಾಲೂಕಿನ ಪೆರೇಸಂದ್ರ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಸಿ ನೆಟ್ಟು ಮಾತನಾಡಿದ ಅವರು ಪ್ರತಿಯೊಬ್ಬರೂ ಪರಿಸರವನ್ನು ರಕ್ಷಿಸಿದಾಗ ಮಾತ್ರ ಪರಿಸರ […] - [ಭಾರತದ ಎಲ್ಲಾ ಭಾಷೆಗಳನ್ನು ಗೌರವಿಸಬೇಕು: ಡಿ.ಎಲ್.ಪರಿಮಳ](https://ismkannadanews.com/all-languages-of-india-should-be-respected-said-by-parimala/): ಗುಡಿಬಂಡೆ: ಭವ್ಯ ಪರಂಪರೆಯುಳ್ಳ ಭಾರತದಲ್ಲಿ ಹಲವಾರು ಭಾಷೆಗಳಿವೆ, ಎಲ್ಲಾ ಭಾಷೆಗಳಿಗೂ ತನ್ನದೇ ಆದ ಇತಿಹಾಸ, ಪ್ರಾಮುಖ್ಯತೆಯಿದೆ. ಭಾರತೀಯರಾದ ನಾವು ಎಲ್ಲಾ ಭಾಷೆಗಳನ್ನು ಗೌರವಿಸಬೇಕೆಂದು ಅಖಿಲ ಭಾರತೀಯ ಸಾಹಿತ್ಯ ಪರಿಷತ್ ನ ತಾಲೂಕು ಕಾರ್ಯದರ್ಶಿ ಡಿ.ಎಲ್.ಪರಿಮಳ ಅಭಿಪ್ರಾಯಪಟ್ಟರು. ಪಟ್ಟಣದ ನ್ಯೂ ವಿಷನ್ ಇಂಗ್ಲಿಷ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ನ ತಾಲೂಕು ಘಟಕ ಉದ್ಘಾಟನೆ ಹಾಗೂ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಅನೇಕ ಭಾಷೆಗಳಿದ್ದು, ಸಾಹಿತ್ಯದ ಶಕ್ತಿಯಿಂದ ಸಂಘಟಿತವಾಗಿದೆ. ಭಾರತಾಂಬೆಯ ಕೊರಳಿಗೆ […] - [ಗೌರಿಬಿದನೂರಿನಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ, ಮೂರು ಮಂದಿ ಸಾವು](https://ismkannadanews.com/car-accident-in-gowribidanuru-3-mens-dead/): ಚಿಕ್ಕಬಳ್ಳಾಪುರ ಜಿಲ್ಲೆಯ ನಗರಗೆರೆ ಬಳಿಯ ತಿರುವಿನಲ್ಲಿ ಜೂ.7 ಶುಕ್ರವಾರ ಮುಂಜಾನೆ ಭೀಕರ ಅಪಘಾತ ಸಂಭವಿಸಿದ್ದು 3 ಮಂದಿ ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಓರ್ವನ ಸ್ಥಿತಿ ಗಂಭೀರವಾಗಿದೆ. ನಗರಗೆರೆ ತಿರುವಿನಲ್ಲಿ ಕಾರು ಚಾಲಕನ ನಿಯಂತ್ರಣ ತಪ್ಪಿ ತಗ್ಗು ಪ್ರದೇಶಕ್ಕೆ ನುಗ್ಗಿದ ಪರಿಣಾಮ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಈ ಅಪಘಾತದಲ್ಲಿ ವಾಟದಹೊಸಹಳ್ಳಿ ಬೆಸ್ಕಾಂ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದ ಬೆಸ್ಕಾಂ ಲೈನ್ ಮ್ಯಾನ್ ಗಳಾದ ಶ್ರೀಧರ್ (28), ವೇಣು ಗೋಪಾಲ್ (38), ಮಂಜುನಾಥ್ (37) ಎಂಬವರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಶಿವಕುಮಾರ್ ಎಂಬವರಿಗೆ […] - [ವಾಲ್ಮೀಕಿ ಅಭಿವೃದ್ದಿ ನಿಗಮದ ಹಣ ಹಗರಣ: ಸ್ವಯಂ ಪ್ರೇರಿತವಾಗಿ ರಾಜೀನಾಮೆ ನೀಡುವುದಾಗಿ ಘೋಷಿಸಿದ ಸಚಿವ ನಾಗೇಂದ್ರ…..!](https://ismkannadanews.com/valmiki-corporation-scam-karnataka-minister-nagendra-gave-resign/): ರಾಜ್ಯದ ವಾಲ್ಮೀಕಿ ಅಭಿವೃದ್ದಿ ನಿಗಮದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ನಾಗೇಂದ್ರ ರಾಜೀನಾಮೆ ನೀಡಿದ್ದಾರೆ. ಈ ಪ್ರಕರಣಕ್ಕೆ (Valmiki Development Corporation Scam) ಸಂಬಂಧಿಸಿದಂತೆ ತಾನು ಸಚಿವನಾಗಿದ್ದರೇ ತನಿಖೆಗೆ ತೊಂದರೆಯಾಗಲಿದೆ ಆದ್ದರಿಂದ ಪ್ರಕರಣದ ನಿಷ್ಪಕ್ಷಪಾತ ತನಿಖೆಯಾಗಲಿ ಎಂದು ಸಚಿವ ನಾಗೇಂದ್ರ ರಾಜೀನಾಮೆ ನೀಡಿರುವುದಾಗಿ ತಿಳಿಸಿದ್ದಾರೆ. ವಾಲ್ಮೀಕಿ ಅಭಿವೃದ್ದಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ (Valmiki Development Corporation Scam) ಸಂಬಂಧಿಸಿದಂತೆ ಸಚಿವ ನಾಗೇಂದ್ರ ರವರ ಮೇಲೆ ಗಂಭೀರ ಆರೋಪವಿರುವ ಕಾರಣದಿಂದ ಅವರು ಸಚಿವ […] - [ಪರಿಸರ ಕಾಪಾಡುವ ಮೂಲಕ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು: ನ್ಯಾ.ಹರೀಶ್](https://ismkannadanews.com/protect-environment-maintain-good-health/): ಪ್ರತಿಯೊಬ್ಬರೂ ತಮ್ಮ ಸುತ್ತಲಿನ ಪರಿಸರ ನಿರ್ಮಲವಾಗಿಟ್ಟುಕೊಂಡರೆ ಮಾರಕ ರೋಗಗಳನ್ನು ತಡೆಗಟ್ಟಬಹುದು. ಪರಿಸರ ರಕ್ಷಣೆ ನಮ್ಮೆಲ್ಲರ ಜಬಾಬ್ದಾರಿ. ಪರಿಸರ ನಾಶ ಮಾಡಿದರೆ ಮುಂದಿನ ದಿನಗಳಲ್ಲಿ ಭೂಮಿಗೆ ಬಹಳಷ್ಟು ಹಾನಿಯಾಗಲಿದೆ ಎಂದು ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಧೀಶ ಕೆ. ಎಂ. ಹರೀಶ್ ತಿಳಿಸಿದರು. ಗುಡಿಬಂಡೆ ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದ ಆವರಣದಲ್ಲಿ ಪಟ್ಟಣದ ನ್ಯಾಯಾಲಯದ ಆವರಣದಲ್ಲಿ,  ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದ ಮೇರೆಗೆ ತಾಲೂಕು ಕಾನೂನು ಸೇವಾ ಸಮಿತಿ ಮತ್ತು ವಕೀಲರ ಸಂಘ, ಪ್ರಾದೇಶಿಕ ಅರಣ್ಯ ವಲಯ ಹಾಗೂ […] - [ವಾಟ್ಸಾಪ್ ನಲ್ಲಿ ಡಿಲೀಟ್ ಆದ ಮೆಸೇಜ್ ಗಳನ್ನು ನೀವು ನೋಡಬೇಕಾ, ನಿಮ್ಮ ಪೋನ್ ನಲ್ಲಿ ಈ ಸೆಟ್ಟಿಂಗ್ಸ್ ಮಾಡಿ ಸಾಕು….!](https://ismkannadanews.com/see-deleted-whatsapp-messages-enable-settings/): ಇಂದಿನ ಕಾಲದಲ್ಲಿ ವಿಶ್ವದಾದ್ಯಂತ ಭಾರಿ ಖ್ಯಾತಿ ಪಡೆದುಕೊಂಡಿರುವ ವಾಟ್ಸಾಪ್ ಮೆಸೆಜಿಂಗ್ ಆಪ್ ನಮ್ಮ ಜೀವನದ ಒಂದು ಭಾಗವಾಗಿದೆ. ಸ್ಮಾರ್ಟ್ ಪೋನ್ ಹೊಂದಿದ ಪ್ರತಿಯೊಬ್ಬರು ಈ ಆಪ್ ಬಳಸುತ್ತಾರೆ. ಅದರಲ್ಲೂ ವಾಟ್ಸಾಪ್ ಇಲ್ಲದೇ ಅನೇಕರ ಕೆಲಸಗಳೂ ಸಹ ನಡೆಯಲ್ಲ ಎಂದೇ ಹೇಳಬಹುದಾಗಿದೆ. ನಮ್ಮ ಜೀವನದಲ್ಲಿ ವ್ಯಕ್ತಿಗತವಾಗಿ ಅಥವಾ ವೃತ್ತಿಪರವಾಗಿ ವಾಟ್ಸಾಪ್ ತುಂಬಾನೆ ಪ್ರಮುಖ ಪಾತ್ರ ವಹಿಸುತ್ತಿದೆ. ಇನ್ನೂ ವಾಟ್ಸಾಪ್ ಸಹ ತನ್ನ ಬಳಕೆದಾರರಿಗಾಗಿ ಕಾಲ ಕಾಲಕ್ಕೆ ಅಪ್ಡೇಟ್ಸ್ ನೀಡುತ್ತಲೇ ಇರುತ್ತದೆ. ಇದೀಗ ತಾವು ವಾಟ್ಸಾಪ್ ನಲ್ಲಿ ಡಿಲೀಟ್ ಆದ […] - [ನಮ್ಮ ತಂದೆ ಕರುಣಾನಿಧಿಯಾಗಿದ್ದರೇ ನಾನು ಗೆಲ್ಲುತ್ತಿದ್ದೆ ಎಂದ ಅಣ್ಣಾಮಲೈ, ಸೋಲನ್ನು ಅಣುಕಿಸಿದವರಿಗೆ ಕೌಂಟರ್….!](https://ismkannadanews.com/annamalai-responds-mocking-defeat-if-our-father-was-karunanidhi-i-would-have-won/): ತಮಿಳುನಾಡಿನಲ್ಲಿ ಈ ಭಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಈ ಭಾರಿ ಸದ್ದು ಮಾಡಿತ್ತು. ತಮಿಳುನಾಡಿನಲ್ಲಿ ಬಿಜೆಪಿ ಹಾಗೂ ಬೆಂಬಲಿಗರಿಗೆ ಭಾರಿ ನಿರೀಕ್ಷೆಗಳು ಗರಿಗೆದರಿತ್ತು. ಈ ಬಾರಿ ತಮಿಳುನಾಡಿನಲ್ಲಿ ಅಣ್ಣಾಮಲೈ ಗೆಲುವು ಪಕ್ಕಾ ಎಂದು ಅನೇಕರಲ್ಲಿ ವಿಶ್ವಾಸ ಮೂಡಿತ್ತು. ಆದರೆ ಚುನಾವಣೆಯ ಫಲಿತಾಂಶ ಎಲ್ಲರ ನಿರೀಕ್ಷೆ ಹುಸಿ ಮಾಡಿತ್ತು. ತಮಿಳುನಾಡಿನಲ್ಲಿ ಬಿಜೆಪಿ ಖಾತೆ ಸಹ ತೆರೆದಿಲ್ಲ. ಕೋಯಂಬತ್ತೂರಿನಿಂದ ಅಣ್ಣಾಮಲೈ ಸ್ಪರ್ಧೆ ಮಾಡಿದ್ದು 1.18 ಲಕ್ಷ ಮತಗಳ ಅಂತರದಿಂದ ಸೋಲನ್ನು ಕಂಡಿದ್ದಾರೆ. ಅಣ್ಣಮಲೈ ಸೋಲಿಗೆ ವಿರೋಧ ಪಕ್ಷಗಳ ನಾಯಕರು ಅಣುಕಿಸಿದ್ದು, […] - [ಗ್ಯಾರಂಟಿ ಕಾರ್ಡ್ ಗಾಗಿ ಕಾಂಗ್ರೇಸ್ ಕಚೇರಿ ಮುಂಭಾಗ ಸಾಲುಗಟ್ಟಿ ನಿಂತ ಮಹಿಳೆಯರು, ಪ್ರತಿಭಟನೆ…!](https://ismkannadanews.com/women-line-up-congress-office-guarantee-card-1-lakh-in-uttarpradesh/): ಲೋಕಸಭಾ ಚುನಾವಣೆಯಲ್ಲಿ 2024ರ ನಿಮಿತ್ತ ಕಾಂಗ್ರೇಸ್ ಸರ್ಕಾರ ಕೆಲವೊಂದು ಗ್ಯಾರಂಟಿಗಳನ್ನು ನೀಡುವುದಾಗಿ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದರು. ಇದೀಗ ಚುನಾವಣೆ ಫಲಿತಾಂಶ ಹೊರಬಂದಿದ್ದು, ಇಂಡಿಯಾ ಒಕ್ಕೂಟಕ್ಕೆ ಒಳ್ಳೆಯ ಫಲಿತಾಂಶ ಬಂದಿದೆ. ಕೆಲವೊಂದು ಕಡೆ ಬಿಜೆಪಿಗಿಂತ ಒಳ್ಳೆಯ ಸಾಧನೆ ಮಾಡಿದೆ. ಉತ್ತರ ಪ್ರದೇಶದಲ್ಲಂತೂ ಎನ್.ಡಿ.ಎ ಪಕ್ಷಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಇಂಡಿ ಒಕ್ಕೂಟ ಹೆಚ್ಚು ಸ್ಥಾನಗಳಲ್ಲಿ ಗೆದ್ದು ಬೀಗಿದೆ. ಆದರೆ ಉತ್ತರ ಪ್ರದೇಶದ ಮಹಿಳೆಯರು ಕಾಂಗ್ರೇಸ್ ಗೆ ಶಾಕ್ ಮೇಲೆ ಶಾಕ್ ನೀಡುತ್ತಿದ್ದಾರೆ. ಇದೀಗ ಗ್ಯಾರಂಟಿ ಕಾರ್ಡ್‌ಗಾಗಿ ಕಾಂಗ್ರೇಸ್ ಕಚೇರಿಯ ಮುಂಭಾಗ […] - [ಮುಂದೊಂದು ದಿನ ಮರದ ನೆರಳಿಗೂ ದುಡ್ಡು ಕೊಡಬೇಕಾದ ಸ್ಥಿತಿ ಬರಬಹುದು: ಪೂರ್ಣಿಕರಾಣಿ](https://ismkannadanews.com/future-prediction-paying-for-shade-under-trees/): ಗುಡಿಬಂಡೆ: ಮಾನವನ ಅತಿಯಾಸೆ, ನಗರೀಕರಣದ ಉದ್ದೇಶದಿಂದ ಇಂದು ದಿನೇ ದಿನೇ ಪರಿಸರ ನಾಶವಾಗುತ್ತಿದೆ. ಇದರಿಂದ ಮುಂದಿನ ಪೀಳಿಗೆ ತುಂಬಾನೆ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಮುಂದೊಂದು ದಿನ ಮರದ ನೆರಳಿಗೂ ದುಡ್ಡು ಕೊಡಬೇಕಾದ ಸ್ಥಿತಿ ಬರಬಹುದು ಎಂದು ಪ್ರಾದೇಶಿಕ ಅರಣ್ಯದ ವಲಯ ಅರಣ್ಯಾಧಿಕಾರಿ ಪೂರ್ಣಿಕ ರಾಣಿ ತಿಳಿಸಿದರು. ಪಟ್ಟಣದ ನ್ಯೂ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಶಾಲೆಯ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದು ನಗರೀಕರಣ, ಆಧುನೀಕರಣದ ನೆಪದಲ್ಲಿ […] - [ಪ್ರದೀಪ್ ಈಶ್ವರ್ ರಾಜೀನಾಮೆ ಪತ್ರ ವೈರಲ್: ಈ ಕುರಿತು ಶಾಸಕ ಹೇಳಿದ್ದೇನು ಗೊತ್ತಾ?](https://ismkannadanews.com/pradeep-eshwars-resignation-letter-goes-viral-do-you-know-what-the-mla-said-about-this/): ಲೋಕಸಭಾ ಚುನಾವಣೆಯಲ್ಲಿ 2024 ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಈ ಹಿಂದೆ ಶಾಸಕ ಪ್ರದೀಪ್ ಈಶ್ವರ್‍ ಹಾಕಿದ್ದಂತಹ ಸವಾಲಿನ ಬಗ್ಗೆ ಜೋರು ಚರ್ಚೆ ನಡೆಯುತ್ತಿದೆ. ಇದರ ಜೊತೆಗೆ ಶಾಸಕ ಪ್ರದೀಪ್ ಈಶ್ವರ್‍ ಹೆಸರಿನ ರಾಜೀನಾಮೆ ಪತ್ರವೊಂದು ಸೋಷಿಯಲ್ ಮಿಡಿಯಾದಲ್ಲಿದಲ್ಲಿ ವೈರಲ್ ಆಗಿದ್ದು, ಈ ಕುರಿತು ಶಾಸಕ ಪ್ರದೀಪ್ ಈಶ್ವರ್‍ ಸ್ಪಷ್ಟನೆ ನೀಡಿದ್ದಾರೆ. ಅಷ್ಟಕ್ಕೂ ಫೇಕ್ ರಾಜೀನಾಮೆ ಪತ್ರದ ಬಗ್ಗೆ ಪ್ರದೀಪ್ ಈಶ್ವರ್‍ ಹೇಳಿದ್ದು ಏನು ಎಂಬ ವಿಚಾರಕ್ಕೆ ಬಂದರೇ, ಚಿಕ್ಕಬಳ್ಳಾಪುರ ಲೋಕಸಭಾ ಚುನಾವಣೆಯಲ್ಲಿ ಡಾ.ಕೆ.ಸುಧಾಕರ್‍ ಅತ್ಯಧಿಕ ಮತಗಳ ಅಂತರದಲ್ಲಿ […] - [ಶಾಸಕ ಪ್ರದೀಪ್ ಈಶ್ವರ್ ರಾಜೀನಾಮೆ, ಸವಾಲಿನಂತೆ ರಾಜಿನಾಮೆ ಕೊಟ್ರಾ? ರಾಜೀನಾಮೆ ಪತ್ರ ನಕಲೀನಾ?](https://ismkannadanews.com/chikkaballapura-mla-pradeep-eshwar-fake-resign-letter-goes-viral/): ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ಗಿಂತ ಒಂದು ಮತ ಹೆಚ್ಚಿಗೆ ಪಡೆದರೇ ತಾನು ರಾಜೀನಾಮೆ ನೀಡುವುದಾಗಿ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್‍ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್‍ ರವರಿಗೆ ಸವಾಲು ಹಾಕಿದ್ದರು. ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಪ್ರದೀಪ್ ಈಶ್ವರ್‍ ಹಾಕಿದ್ದ ಈ ಸವಾಲಿನ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಭಾರಿ ಟ್ರೋಲ್ ಆಗಿತ್ತು. ಇದೀಗ ಪ್ರದೀಪ್ ಈಶ್ವರ್‍ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ನಕಲಿ ಪತ್ರವೊಂದು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ. ಚಿಕ್ಕಬಳ್ಳಾಪುರದಲ್ಲಿ ಕಳೆದ 2023ರ ವಿಧಾನಸಭಾ […] - [ಕಳ್ಳತನ ಮಾಡೋಕೆ ಹೋಗಿ ಎಸಿ ಗಾಳಿಗೆ ಗಾಢವಾಗಿ ನಿದ್ದೆಹೋದ ಕಳ್ಳ, ಬಳಿಕ ಆಗಿದ್ದೇನು ಗೊತ್ತಾ…!](https://ismkannadanews.com/thief-lucknow-uttar-pradesh-house-sleep-air-conditioner-police-arrested-him/): ಕಳ್ಳರು ವಿವಿಧ ಶೈಲಿಗಳಲ್ಲಿ ಕಳ್ಳತನ ಮಾಡಿ ಯಾರಿಗೂ ಸಿಗದಂತೆ ಎಸ್ಕೇಪ್ ಆಗುತ್ತಿರುತ್ತಾರೆ. ಆದರೆ ಇಲ್ಲೊಬ್ಬ ಕಳ್ಳ ಮನೆಯೊಂದರಲ್ಲಿ ಕಳ್ಳತನ ಮಾಡಲು ಹೋಗಿ ಮನೆಯಲ್ಲಿದ್ದ ಎಸಿ ಗಾಳಿಗೆ ಗಾಢವಾದ ನಿದ್ರೆಗೆ ಜಾರಿದ್ದಾನೆ. ಅಂದಹಾಗೆ ಈ ಘಟನೆ ನಡೆದಿರೋದು ಲಕ್ನೋದಲ್ಲಿ. ಉತ್ತರಪ್ರದೇಶದ ಲಕ್ನೋದಲ್ಲಿ ಕಳ್ಳತನ ಮಾಡೋಕೆ ಹೋಗಿದ್ದ ಕಳ್ಳ ಎಸಿ ಗಾಳಿಗೆ ನಿದ್ದೆ ಹೋಗಿದ್ದಾನೆ. ಬಳಿಕ ಆತನನ್ನು ಪೊಲೀಸರಿಗೆ ಒಪ್ಪಿಸಲಾಗಿದೆ. ಉತ್ತರ ಪ್ರದೇಶದ ಲಕ್ನೋದಲ್ಲಿ ಕಳೆದ ಜೂ.2 ರಂದು ಈ ಘಟನೆ ನಡೆದಿದೆ. ಲಕ್ನೋದ ಇಂದಿರಾನಗರದ ಪ್ರದೇಶದಲ್ಲಿದ್ದ ಖಾಲಿ ಮನೆಯೊಂದಕ್ಕೆ […] - [ನದಿಯಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ಬಾಲಕನ ಪ್ರಾಣ ರಕ್ಷಣೆ ಮಾಡಿದ ರಿಯಲ್ ಹಿರೋಗಳು, ವೈರಲ್ ಆದ ವಿಡಿಯೋ….!](https://ismkannadanews.com/real-life-superheroes-risk-their-lives-to-save-7-year-old-boy/): ಸದ್ಯ ದೇಶದ ಅನೇಕ ಕಡೆ ಮಳೆಯ ಆರ್ಭಟ ಜೋರಾಗಿದೆ. ನದಿ ಕಾಲುವೆಗಳು ಜೋರಾಗಿ ಹರಿಯುತ್ತಿವೆ, ನೀರು ಅಂದರೇ ಬಹುತೇಕ ಎಲ್ಲರಿಗೂ ಇಷ್ಟ. ನೀರನ್ನು ನೋಡಲು ಹೋಗಿದ್ದ ಅನೇಕರು ಆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿರುವಂತಹ ಘಟನೆಗಳು ನಡೆದಿರುತ್ತವೆ, ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿರುವ ಬಾಲಕನ್ನನ್ನು ಸ್ಥಳೀಯ ಯುವಕರು ರಕ್ಷಣೆ ಮಾಡಿದ್ದಾರೆ. ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಬಾಲಕನನ್ನು ರಕ್ಷಣೆ ಮಾಡಿದ್ದು, ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಸದ್ಯ ಮಳೆಗಾಲ ಆರಂಭವಾಗಿದ್ದು, ಮಳೆಯಿಂದ ಅನೇಕ […] - [ರೇವ್ ಪಾರ್ಟಿ ಪ್ರಕರಣ: ನಟಿ ಹೇಮಾಗೆ ಜೂ.14ರವರೆಗೂ ನ್ಯಾಯಾಂಗ ಬಂಧನ, ಈಗಲೂ ನಾನೂ ಏನು ಮಾಡಿಲ್ಲ ಎಂದ ನಟಿ….!](https://ismkannadanews.com/rave-party-case-judicial-custody-of-actress-hema-till-june-14/): ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ನಡೆದ ರೇವ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲುಗು ನಟಿ ಹೇಮಾ ರವರಿಗೆ ಜೂನ್ 14ರವೆರೆಗೂ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಜೂ.3 ರಂದು ಸಿಸಿಬಿ ಪೊಲೀಸರು ನಟಿ ಹೇಮಾ ರವರನ್ನು ಬಂಧಿಸಿದ್ದರು. ಆನೇಕಲ್ ನ 4ನೇ ಹೆಚ್ಚುವರಿ ಸಿವಿಲ್ ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶೆ ಸಲ್ಮಾ ರವರ ಎದುರು ಹೇಮಾರನ್ನು ಹಾಜರು ಪಡಿಸಲಾಗಿತ್ತು. ವಿಚಾರಣೆಯ ಬಳಿಕ ನಟಿ ಹೇಮಾಗೆ ಜೂ.14ರವರೆಗೂ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ನಟಿ ಹೇಮಾ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಜಿ.ಆರ್‍. ಫಾರ್ಮ್ ಹೌಸ್ […] - [ಪ್ರದೀಪ್ ಅಣ್ಣಾ ರಾಜೀನಾಮೆ ಯಾವಾಗಣ್ಣ ಎಂದ ಚಿಕ್ಕಬಳ್ಳಾಪುರದ ಮೈತ್ರಿ, ವೈರಲ್ ಆದ ಪ್ರದೀಪ್ ಈಶ್ವರ್ ರಾಜೀನಾಮೆ ಸವಾಲು….!](https://ismkannadanews.com/loksabha-election-results-chikkaballapura-mla-getting-troll/): ಕರ್ನಾಟಕದ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೇಸ್-ಬಿಜೆಪಿ ನಡುವೆ ಜಿದ್ದಾಜಿದ್ದಿ ನಡೆದಿತ್ತು. ಹಾಲಿ ಕಾಂಗ್ರೇಸ್ ಶಾಸಕ ಪ್ರದೀಪ್ ಈಶ್ವರ್‍ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದ ಡಾ.ಕೆ.ಸುಧಾಕರ್‍ ರವರ ವಿರುದ್ದ ದೊಡ್ಡ ಮಟ್ಟದಲ್ಲೇ ವಾಗ್ದಾಳಿ ನಡೆಸಿದ್ದರು. ಅದರಲ್ಲೂ ಈ ಲೋಕಸಭಾ ಚುನಾವಣೆಯಲ್ಲಿ ಪ್ರದೀಪ್ ಈಶ್ವರ್‍, ಕ್ಷೇತ್ರದಲ್ಲಿ ಡಾ.ಸುಧಾಕರ್‍ ಒಂದು ಮತ ಕಾಂಗ್ರೆಸ್ ಗಿಂತ ಹೆಚ್ಚು ಪಡೆದರೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಸವಾಲು ಹಾಕಿದ್ದರು. ಇದೀಗ ಚಿಕ್ಕಬಳ್ಳಾಪುರ ಮೈತ್ರಿ ಮುಖಂಡರು ಹಾಗೂ ಕಾರ್ಯಕರ್ತರು ಪ್ರದೀಪ್ ಅಣ್ಣಾ ರಾಜೀನಾಮೆ ಯಾವಾಗ ಕೊಡ್ತೀರಣ್ಣ ಎಂದು […] - [ಗುಡಿಬಂಡೆಯಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ ಬಿಜೆಪಿ ಕಾರ್ಯಕರ್ತರು](https://ismkannadanews.com/bjp-victory-celebration-in-gudibande/): ಗುಡಿಬಂಡೆ: ಲೋಕಸಭಾ ಚುನಾವಣೆ 2024 ಯ ಫಲಿತಾಂಶದಲ್ಲಿ ಅತ್ಯಧಿಕ ಸ್ಥಾನಗಳನ್ನು ಬಿಜೆಪಿ ಪಕ್ಷ ಜಯಗಳಿಸಿದ್ದು, ಈ ಸುದ್ದಿ ಹೊರಬರುತ್ತಿದ್ದಂತೆ ಗುಡಿಬಂಡೆಯಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಕರ್ನಾಟಕದಲ್ಲಿ ಬಿಜೆಪಿ ಹಾಗೂ ಮೈತ್ರಿ ಪಕ್ಷ ಜೆಡಿಎಸ್ ಪಕ್ಷ ಅತ್ಯಧಿಕ ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ಈ ಸಂಬಂಧ ಗುಡಿಬಂಡೆ ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಇದೇ ಸಮಯದಲ್ಲಿ ಬಿಜೆಪಿ, ಜೆಡಿಎಸ್, ನರೇಂದ್ರ ಮೋದಿಯವರ ಪರ ಘೋಷಣೆಗಳನ್ನು ಕೂಗುತ್ತಾ ಜಯವನ್ನು ಸಂಭ್ರಮಿಸಿದರು. […] - [ಜನಸೇನಾನಿ ಪವನ್ ಕಲ್ಯಾಣ್ ಭರ್ಜರಿ ಗೆಲುವು, ಭಾರಿ ಮತಗಳ ಅಂತರದಿಂದ ಗೆದ್ದು ಬೀಗಿದ ನಟ ಪವನ್ ಕಲ್ಯಾಣ್….!](https://ismkannadanews.com/janasena-leader-pawan-kalyan-won-in-pitapuram/): ಆಂಧ್ರಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಭಾರಿ ಕುತೂಹಲ ಕೆರಳಿಸಿದ್ದ ಕ್ಷೇತ್ರಗಳಲ್ಲಿ ಮೊದಲ ಸ್ಥಾನದಲ್ಲಿ ಪಿಠಾಪುರಂ ಕ್ಷೇತ್ರ ಒಂದಾಗಿತ್ತು. ಈ ಕ್ಷೇತ್ರದಿಂದ ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಸ್ಪರ್ಧೆ ಮಾಡಿದ್ದರು. ಎನ್.ಡಿ.ಎ ಒಕ್ಕೂಟ ಆಂಧ್ರಪ್ರದೇಶದಲ್ಲಿ ಕಮಾಲ್ ಮಾಡಿದೆ ಎಂದೇ ಹೇಳಬಹುದಾಗಿದೆ. ನಟ ಪವನ್ ಕಲ್ಯಾಣ್ 1,32,725 ಮತಗಳನ್ನು ಪಡೆಯುವ ಮೂಲಕ ಭಾರಿ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಇನ್ನೂ ಪವನ್ ಕಲ್ಯಾಣ್ ರವರಿಗೆ ಅವರ ಪತ್ನು ಲೆಜಿನೋವಾ ಆರತಿ ಮಾಡಿ ಸ್ವಾಗತಿಸಿದ್ದಾರೆ. ಇನ್ನೂ ಪವನ್ ಕಲ್ಯಾಣ್ ರವರು ಅಭೂತಪೂರ್ವ ಜಯವನ್ನು […] - [ಮೈಸೂರಿನಲ್ಲಿ ಒಡೆಯರ್ ದರ್ಬಾರ್, ತವರಿನಲ್ಲಿ ಮುಖಭಂಗ ಅನುಭವಿಸಿದ ಸಿಎಂ ಸಿದ್ದರಾಮಯ್ಯ….!](https://ismkannadanews.com/yaduveer-krishnadatta-chamaraja-wadiyar-wins-in-mysuru-constituency-loksabha-elections/): ಲೋಕಸಭಾ ಚುನಾವಣೆ 2024ರ ಚುನಾವಣೆಯಲ್ಲಿ ಮೈಸೂರು ಕ್ಷೇತ್ರ ತುಂಬಾ ಕುತೂಹಲ ಮೂಡಿಸಿತ್ತು. ಕಳೆದ ಚುನಾವನೆಯಲ್ಲಿ ಗೆದ್ದು ಸಂಸದರಾಗಿದ್ದ ಪ್ರತಾಪ್ ಸಿಂಹ ರವರ ಬದಲು ಮೈಸೂರ್‍ ಸಂಸ್ಥಾನದ ಯಧುವೀರ್‍ ಶ್ರೀಕಂಟದತ್ತ ನರಸಿಂಹರಾಜ ಒಡೆಯರ್‍ (Yaduveer Krishnadatta Chamaraja Wadiyar) ಸ್ಪರ್ಧೆ ಮಾಡಿದ್ದರು. ಈ ಕಣ ಸಿಎಂ ಸಿದ್ದರಾಮಯ್ಯನವರ ತವರು ಕ್ಷೇತ್ರವಾಗಿದ್ದು, ಸಿಎಂ ತವರಿನಲ್ಲೆ ಬಿಜೆಪಿ ಗೆಲುವು ಸಾಧಿಸಿದ್ದು, ಈ ಹಿನ್ನೆಲೆಯಲ್ಲಿ ತವರು ಕ್ಷೇತ್ರದಲ್ಲೇ ಸಿಎಂ ಸಿದ್ದರಾಮಯ್ಯ ಮುಖಭಂಗ ಅನುಭವಿಸುವಂತಾಗಿದೆ. ಮೈಸೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ಯಧುವೀರ್‍ ಶ್ರೀಕಂಟದತ್ತ […] - [ಕಡಿಮೆ ಸಮಯದಲ್ಲೆ ಟ್ರೆಂಡ್ ಸೃಷ್ಟಿಸಿದ ಅರುಣ್ ಅಡ್ಡಾ ಮೆನ್ಸ್ ವೇರ್, ಆಫರ್ ಗಳ ಸುರಿಮಳೆ](https://ismkannadanews.com/arun-adda-mens-wear-has-created-a-trend-in-a-short-span-of-time/): ಅನೇಕ ಯುವಕ-ಯುವತಿಯರು ವ್ಯಾಪಾರ, ಉದ್ದಿಮೆಗಳ ಮೂಲಕ ಸಕ್ಸಸ್ ಕಾಣಲು ತುಂಬಾನೆ ಪ್ರಯತ್ನಗಳನ್ನು ಮಾಡುತ್ತಿರುತ್ತಾರೆ.  ಅಂತಹವರಲ್ಲಿ ಕೆಲವರು ಜಯಿಸುತ್ತಾರೆ, ಮತ್ತೆ ಕೆಲವರು ಸೋಲುತ್ತಾರೆ. ಈ ಪ್ರಕ್ರಿಯೆಯಲ್ಲಿ ಅನೇಕ ಅವಮಾನಗಳನ್ನು, ಸವಾಲುಗಳನ್ನು ಸಹ ಎದುರಿಸಬೇಕಾಗುತ್ತದೆ. ಸವಾಲುಗಳನ್ನು ಎದುರಿಸಿದ ಯುವಕನೋರ್ವ ಬಟ್ಟೆ ವ್ಯಾಪಾರದಲ್ಲಿ ದೊಡ್ಡ ಸಾಧನೆ ಮಾಡಿದ್ದಾನೆ. ಅದರಲ್ಲೂ ಕಡಿಮೆ ಸಮಯದಲ್ಲೇ ರಾಜ್ಯವ್ಯಾಪಿ ಹೆಸರನ್ನು ಗಳಿಸಿಕೊಂಡಿದ್ದಾನೆ. ಹೌದು,… ಯುವಕನೋರ್ವ ಕಡಿಮೆ ಸಮಯದಲ್ಲೇ ದೊಡ್ಡ ಮಟ್ಟದ ಯಶಸ್ಸನ್ನು ಸಾಧಿಸಿದ್ದಾನೆ. ಕರ್ನಾಟಕದ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಯುವಕ ಅರುಣ್ ಎಂಬ ಯುವಕ ಸಣ್ಣ […] - [ವಿಧಾನ ಪರಿಷತ್ ಚುನಾವಣೆ : ಗುಡಿಬಂಡೆಯಲ್ಲಿ ಶಾಂತಿಯುತ ಮತದಾನ](https://ismkannadanews.com/vidhan-parishad-elections-peaceful-polling-in-gudibande/): ಗುಡಿಬಂಡೆ: ಆಗ್ನೇಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯ ಗುಡಿಬಂಡೆಯಲ್ಲಿ ಶಾಂತಿಯುತವಾಗಿ ನೆರವೇರಿದೆ. ತಾಲೂಕಿನಲ್ಲಿ ಒಟ್ಟು 110 ಮತಗಳಿದ್ದು, 108 ಮತಗಳು ಚಲಾವಣೆಯಾಗಿದೆ. ತಮ್ಮ ಅಭ್ಯರ್ಥಿಗೆ ಮತ ಚಲಾಯಿಸುವಂತೆ ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳ ಬೆಂಬಲಿತರು ಮತದಾರರಲ್ಲಿ ಮತಯಾಚನೆ ಮಾಡುವುದು ಸಾಮಾನ್ಯವಾಗಿತ್ತು. ಬೆಳಿಗ್ಗೆ 8 ಗಂಟೆಯಿಂದಲೇ ಚುನಾವಣೆಯ ಮತದಾನ ಆರಂಭವಾಗಿತ್ತು. ಆರಂಭದಿಂದ ನೀರಸವಾಗಿ ಮತದಾನ ನಡೆಯಿತು. ಮತದಾರರನ್ನು ತಮ್ಮ ಅಭ್ಯರ್ಥಿಗಳಿಗೆ ಮತ ಹಾಕುವಂತೆ ಮುಖಂಡರು ಮನವಿ ಮಾಡಿಕೊಳ್ಳುತ್ತಿದ್ದರು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಗುಡಿಬಂಡೆ ಪೊಲೀಸರು ಸೂಕ್ತ […] - [ಭಾರತೀಯ ವರಬೇಕು ಎಂದು ಪೋಸ್ಟರ್ ಹಿಡಿದು ನಿಂತ ರಷ್ಯಾ ಮೂಲದ ಯುವತಿ, ವೈರಲ್ ಆದ ಪೋಸ್ಟ್…..!](https://ismkannadanews.com/russian-girl-poses-at-mall-seeking-indian-groom-men-rush-to-comment-marry-me-post-viral/): ಇತ್ತೀಚಿಗೆ ಮದುವೆಗಾಗಿ ವರ ಅಥವಾ ವಧು ಬೇಕಾಗಿದೆ ಎಂಬ ಜಾಹಿರಾತುಗಳು ಸೋಷಿಯಲ್ ಮಿಡಿಯಾದಲ್ಲಿ ಹೆಚ್ಚಾಗಿ ಕಾಣಿಸುತ್ತಿರುತ್ತದೆ. ಜೊತೆಗೆ ಕೆಲವೊಂದು ಮ್ಯಾಟ್ರಿಮೋನಿ ಕಂಪನಿಗಳ ಮೂಲಕ ಸಹ ವಧು ವರರ ಆಯ್ಕೆ ನಡೆಯುತ್ತದೆ. ಅಷ್ಟೇಅಲ್ಲದೇ ಸೋಷಿಯಲ್ ಮಿಡಿಯಾವನ್ನು ಸಹ ಬಳಸಿಕೊಂಡು ವಧು ವರರ ಆಯ್ಕೆ ನಡೆಯುತ್ತಿರುತ್ತದೆ. ಅಂತಹುದೇ ಸುದ್ದಿಯೊಂದು ಇಲ್ಲಿದೆ. ರಷ್ಯಾ ಮೂಲದ ಯುವತಿಯೊಬ್ಬಳು ಭಾರತೀಯ ಮೂಲದ ವರ ಬೇಕೆಂದು ಇನ್ಸ್ಟಾಗ್ರಾಂ ಮೂಲಕ ಪೋಸ್ಟ್ ಮಾಡಿದ್ದು, ಈ ಪೋಸ್ಟ್ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ರಷ್ಯಾ ಮೂಲದ […] - [ಲೋಕಸಭಾ ಚುನಾವಣೆಯಲ್ಲಿ 15-20 ಸ್ಥಾನಗಳನ್ನು ಗೆಲ್ಲೋದು ಪಕ್ಕಾ ಎಂದ ಸಿದ್ದರಾಮಯ್ಯ….!](https://ismkannadanews.com/siddaramaiah-is-certain-to-win-15-20-seats-in-the-lok-sabha-elections/): ದೇಶದ ಚಿತ್ತ ನಾಳಿನ ಲೋಕಸಭಾ ಚುನಾವಣೆಯ ಫಲಿತಾಂಶದತ್ತ ಎಂದು ಹೇಳಲಾಗುತ್ತಿದೆ. ಈಗಾಗಲೇ ಲೋಕಸಭಾ ಚುನಾವಣೆ 2024ರ ಚುನಾವಣೆಯ ಎಕ್ಸಿಟ್ ಪೋಲ್ ಗಳಲ್ಲಿ ಬಿಜೆಪಿ ನೇತೃತ್ವದ ಎನ್.ಡಿ.ಎ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಹೇಳಲಾಗುತ್ತಿದೆ. ಕರ್ನಾಟಕದಲ್ಲಿ ಬಹುತೇಕ ಸರ್ವೆಗಳು ಬಿಜೆಪಿ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ಹೇಳಿದೆ. ಈ ಕುರಿತು ಸಿಎಂ ಸಿದ್ದರಾಮಯ್ಯ ರಿಯಾಕ್ಟ್ ಆಗಿದ್ದು, ಈ ಬಾರಿ ನಾವು ಕರ್ನಾಟಕದಲ್ಲಿ 15-20 ಸ್ಥಾನಗಳನ್ನು ಗೆದ್ದೆ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಕುರಿತು ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ […] - [ತಂಬಾಕು ಸೇವನೆಯಿಂದ ದೂರವಾಗಿ ಆರೋಗ್ಯಯುತ ಜೀವನ ನಡೆಸಿ: ಪ್ರಶಾಂತ್](https://ismkannadanews.com/achieve-a-healthy-life-by-avoiding-tobacco-said-by-skdrp-prashanth/): ತಂಬಾಕು ಉತ್ಪನ್ನಗಳ ಸೇವನೆ ಆರೋಗ್ಯಕ್ಕೆ ಹಾನಿಕಾರಕವಾಗಿದ್ದು, ಅದರಿಂದ ಜೀವ ಹೋಗುವ ಸಾಧ್ಯತೆ ಹೆಚ್ಚಾಗಿದೆ. ಆದ್ದರಿಂದ ತಂಬಾಕು ಪದಾರ್ಥಗಳನ್ನು ಸೇವನೆ ಮಾಡುವುದನ್ನು ಬಿಟ್ಟು ಆರೋಗ್ಯಯುತ ಜೀವನ ನಡೆಸಬೇಕೆಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ನಿರ್ದೇಶಕ ಪ್ರಶಾಂತ್ ಸಲಹೆ ನೀಡಿದರು. ಚಿಕ್ಕಬಳ್ಳಾಪುರದ ಪೆರೇಸಂದ್ರ ಶಂಖರಮಠದ ಆವರಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ತಂಬಾಕು ದಿನಾಚರಣೆ ನಿಮಿತ್ತ ಮಾದಕ ವಸ್ತುಗಳ ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ಕಾರ್ಯಾಗಾರವನ್ನು ಅವರು ಮಾತನಾಡಿದರು. ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ […] - [ಹೈನೋದ್ಯಮದ ಹರಿಕಾರ ಎಂ.ವಿ.ಕೃಷ್ಣಪ್ಪರವರನ್ನು ಸ್ಮರಿಸುವುದು ಎಲ್ಲರ ಕರ್ತವ್ಯ: ಡಾ.ಗುರಪ್ಪ](https://ismkannadanews.com/world-milk-day-celebration-in-bagepalli/): ಬಾಗೇಪಲ್ಲಿ:  ಹೈನುಗಾರಿಕೆ ಕ್ಷೇತ್ರದ ಅಭಿವೃದ್ದಿಗೆ ಶ್ರಮಿಸಿದ ಹೈನೋದ್ಯಮದ ಹರಿಕಾರ ಎಂ.ವಿ.ಕೃಷ್ಣಪ್ಪ ರವರನ್ನು ಸ್ಮರಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಕೋಚಿಮುಲ್ ಉಪವ್ಯವಸ್ಥಾಪಕ ಡಾ.ಗುರಪ್ಪ ತಿಳಿಸಿದರು. ವಿಶ್ವ ಹಾಲು ದಿನಾಚರಣೆ ಹಾಗೂ ಹೈನೋದ್ಯಮದ ಹರಿಕಾರ ಎಂ.ವಿಕೃಷ್ಣಪ್ಪ ರವರ ಹುಟ್ಟು ಹಬ್ಬದ ಅಂಗವಾಗಿ ಕೋಚಿಮುಲ್‍ ವತಿಯಿಂದ  ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಒಳರೋಗಿಗಳಿಗೆ ಹಾಲು ವಿತರಿಸುವ ಮೂಲಕ ಎಂ.ವಿ ಕೃಷ್ಣಪ್ಪ ರವರ ಜನ್ಮದಿನಾಚರಣೆ ಆಚರಿಸಿ ಮಾತನಾಡಿ, ನಂದಿನಿ ಹಾಲು ಹಾಗೂ ಹಾಲು ಉತ್ಪನ್ನಗಳ ಬಗ್ಗೆ ಜನಜಾಗೃತಿ ಮೂಡಿಸುವಂತಹ ಕೆಲಸವನ್ನು ಮಾಡಲಾಗುತ್ತಿದೆ ಎಂದ ಅವರು […] - [ತಂಬಾಕು ಉತ್ಪನ್ನಗಳ ಸೇವನೆಯಿಂದ ದೂರವಿರಿ: ನ್ಯಾ.ಜೆ.ರಂಗಸ್ವಾಮಿ](https://ismkannadanews.com/tobacco-day-celebration-in-bagepalli/): ಬಾಗೇಪಲ್ಲಿ:  ತಂಬಾಕು ಉತ್ಪನ್ನಗಳ ಸೇವನೆಯಿಂದ  ದೂರಸರಿದಾಗ ಮಾತ್ರ ಉತ್ತಮ ಆರೋಗ್ಯ ಹೊಂದಲು ಸಾಧ್ಯ ಎಂದು ಜೆಎಂಎಫ್‍ಸಿ ನ್ಯಾಯಾಲಯದ  ನ್ಯಾಯಾಧೀಶ  ಜೆ.ರಂಗಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದರು. ಪಟ್ಟಣದ ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜಿನಲ್ಲಿ  ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಆರೋಗ್ಯ ಇಲಾಖೆ, ಕಾರ್ಮಿಕ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ವಿಶ್ವ ತಂಬಾಕು ನಿಷೇಧ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಯುವ ಜನತೆ ತಂಬಾಕು ಸೇವನೆ, ಮಧ್ಯಪಾನ ಇತ್ಯಾಧಿ ದುಶ್ಚಟಗಳಿಗೆ ದಾಸರಾಗುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿದ ಅವರು ಸಿಗರೇಟ್, […] - [ಅಲ್ಲಲ್ಲಿ ಕಾಣುವ ಈ ಸಸಿಯಲ್ಲಿದೆ ಔಷಧೀಯ ಗುಣಗಳು, ನಿಮಗಿದು ತಿಳಿದಿದೆಯೇ?](https://ismkannadanews.com/discover-the-medicinal-and-culinary-uses-of-the-ummathi-plant/): ನಮ್ಮ ಸುತ್ತಮುತ್ತಲಿನ ಕಾಣುವಂತಹ ಹಲವು ಸಸಿಗಳಲ್ಲಿ ಔಷಧಿಯ ಗುಣಗಳಿರುತ್ತವೆ. ಆ ಸಸ್ಯಗಳಲ್ಲಿರುವ ಔಷಧಿ ಗುಣಗಳ ಬಗ್ಗೆ ಮಾಹಿತಿ ತಿಳಿದೇ ಇರುವುದಿಲ್ಲ. ಅಂತಹ ಸಸ್ಯಗಳಲ್ಲಿ ಉಮ್ಮತ್ತಿ ಗಿಡ ಸಹ ಒಂದಾಗಿದೆ. ಈ ಸಸಿಯಲ್ಲಿನ ಎಲೆಗಳು, ಹೂವುಗಳಲ್ಲಿ ತುಂಬಾನೆ ಔಷಧಿಯ ಗುಣಗಳಿವೆ ಎಂದು ಹೇಳಲಾಗುತ್ತದೆ. ಈ ಸಸಿಯಲ್ಲಿನ ಔಷಧಿ ಗುಣಗಳನ್ನು ಬಳಸಿಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ. ಈ ಔಷಧಿ ಸಸಿಯಲ್ಲಿ ಏನೆಲ್ಲಾ ಔಷಧಿ ಗುಣಗಳಿವೆ ಎಂಬುದನ್ನು ತಿಳಿಯಲು ಮುಂದೆ ಓದಿ…! (ಸಂಗ್ರಹ ಮಾಹಿತಿ) ಭಾರತದಲ್ಲಿ ಅನಾದಿ ಕಾಲದಿಂದಲೂ ಆರ್ಯುವೇದದ ತುಂಬಾನೆ ಪ್ರಾಮುಖ್ಯತೆ […] - [ಎಮೋಷನಲ್ ಕಾಮೆಂಟ್ಸ್ ಮಾಡಿದ ರಿಯಲ್ ಸ್ಟಾರ್ ಉಪೇಂದ್ರ, ಊಟ ಕೊಡಿ ಅಂದರೇ ಬೈದು ಕಳುಹಿಸಿಬಿಟ್ಟರು ಎಂದ ನಟ…..!](https://ismkannadanews.com/real-star-upendras-emotional-comments-in-old-video-goes-viral/): ಸ್ಯಾಂಡಲ್ ವುಡ್ ಸಿನಿರಂಗದ ಸ್ಟಾರ್‍ ನಟ ಕಂ ನಿರ್ದೇಶಕ ಉಪೇಂದ್ರ ರವರ ಬಗ್ಗೆ ಹೆಚ್ಚಿನ ಪರಿಚಯದ ಅವಶ್ಯಕತೆಯಿಲ್ಲ ಎಂದೇ ಹೇಳಬಹುದು. ಚಿತ್ರ ವಿಚಿತ್ರವಾದ ಸಿನೆಮಾಗಳ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಕೇವಲ ಕನ್ನಡಿಗರನ್ನು ಮಾತ್ರವಲ್ಲದೇ ಸೌತ್ ಸಿನಿರಂಗದಲ್ಲೂ ಅವರ ಅಭಿಮಾನಿಗಳಿದ್ದಾರೆ. ಉಪೇಂದ್ರರವರ ಅನೇಕ ಸಿನೆಮಾಗಳು ತೆಲುಗಿನಲ್ಲೂ ಬಿಡುಗಡೆಯಾಗಿದೆ. ಇದೀಗ ಅವರ ಹಳೇಯ ವಿಡಿಯೋ ಒಂದು ವೈರಲ್ ಆಗುತ್ತಿದೆ. ಅದರಲ್ಲಿ ಅವರು ತಮ್ಮ ಸಿನಿರಂಗದಲ್ಲಿ ಅನುಭವಿಸಿದ ಸಮಸ್ಯೆಗಳ ಬಗ್ಗೆ ಕಾಮೆಂಟ್ ಮಾಡಿದ್ದು, ಅವು ವೈರಲ್ ಆಗುತ್ತಿದೆ. ಸ್ಟಾರ್‍ […] - [Im Single, I Need Girl Friend ಎಂದು ಪೊಲೀಸರನ್ನು ಆಶ್ರಯಿಸಿದ ಯುವಕ, ಪೊಲೀಸರು ಮಾಡಿದ್ದು ಏನು ಗೊತ್ತಾ?](https://ismkannadanews.com/man-asks-delhi-police-to-help-find-girlfriend-police-reply-goes-viral/): ಕಳ್ಳತನ, ಕೊಲೆ, ದೌರ್ಜನ್ಯ, ಜಗಳಗಳು ಹೀಗೆ ಪೊಲೀಸರಿಗೆ ಪ್ರತಿನಿತ್ಯ ದೂರು ಗಳು ಬರುತ್ತಿರುತ್ತದೆ. ದೂರಿನಂತೆ ಪೊಲೀಸರು ಕ್ರಮ ಸಹ ತೆಗೆದುಕೊಳ್ಳುತ್ತಿರುತ್ತಾರೆ. ಆದರೆ ಇಲ್ಲೊಬ್ಬ ಯುವಕ ಪೊಲೀಸರ ಬಳಿ ವಿಭಿನ್ನವಾದ ಮನವಿ ಮಾಡಿದ್ದಾನೆ. ಈ ಸುದ್ದಿ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಟ್ರೆಂಡ್ ಆಗುತ್ತಿದೆ. Im Single, I Need Girl Friend ಎಂದು ಪೊಲೀಸರ ಮೊರೆ ಹೋಗಿದ್ದಾನೆ. ನಾನು ಇನ್ನೂ ಸಿಂಗಲ್, ನೀವು ನನಗೆ ಗರ್ಲ್ ಫ್ರೆಂಡ್ ಹುಡುಕಲು ಸಹಾಯ ಮಾಡಿ ಎಂದು ಮನವಿ ಮಾಡಿದ್ದಾನೆ. ಅದಕ್ಕೆ ಪೊಲೀಸರು […] - [ಶತ್ರು ಸಂಹಾರ ಯಾಗ ನಡೆದಿಲ್ಲ ಎಂದ ತಳಿಪರಂಬ ದೇವಾಲಯ, ಈ ಕುರಿತು ಸ್ಪಷ್ಟನೆ ಕೊಟ್ಟ ಡಿಕೆಶಿ…..!](https://ismkannadanews.com/dk-shivakumar-gave-clarity-about-shatru-bhairavi-yaga/): ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ಬೀಳಿಸಲು ನನ್ನ ಹಾಗೂ ಸಿಎಂ ವಿರುದ್ದ ಶತ್ರು ಸಂಹಾರ ಯಾಗವನ್ನು ಕೇರಳದಲ್ಲಿ ನಡೆಸಲಾಗುತ್ತಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‍ ತಿಳಿಸಿದ್ದರು. ಈ ಹೇಳಿಕೆ ಬೆನ್ನಲ್ಲೆ ತಳಿಪರಂಬ ರಾಜರಾಜೇಶ್ವರಿ ದೇವಾಲಯದ ಆಡಳಿತ ಮಂಡಳಿ ಈ ಆರೋಪವನ್ನು ತಳ್ಳಿಹಾಕಿತ್ತು. ತಳಿಪರಂಬ ದೇವಾಲಯದ ಆಡಳಿತ ಮಂಡಳಿ ಹೇಳಿಕೆ ನೀಡಿದ ಬೆನ್ನಲ್ಲೆ ಡಿಸಿಎಂ ಡಿ.ಕೆ. ಶಿವಕುಮಾರ್‍ ಸ್ಪಷ್ಟನೆ ನೀಡಿದ್ದಾರೆ. ಈ ಕುರಿತು ಟ್ವೀಟ್ ಮಾಡುವ ಮೂಲಕ ಈ ಹೇಳಿಕೆಗೆ ಸ್ಪಷ್ಟನೆ ಕೊಟ್ಟಿದ್ದಾರೆ. ನಾನು ದೇವಿ ರಾಜರಾಜೇಶ್ವರಿಯ ಭಕ್ತನಾಗಿದ್ದು, ಈ ದೇವಸ್ಥಾನದಲ್ಲಿ […] - [ಗುಲಾಬಿ ಕೊಟ್ಟು ವಿದ್ಯಾರ್ಥಿಗಳನ್ನು ಶಾಲೆಗೆ ಬರಮಾಡಿಕೊಂಡ ಶಿಕ್ಷಕರು](https://ismkannadanews.com/teachers-welcome-students-with-roses/): ಗುಡಿಬಂಡೆ: ಬೇಸಿಗೆ ರಜೆ ಮುಗಿದು ಮೇ.31 ರಿಂದ ಶಾಲಾ ತರಗತಿಗಳು ಆರಂಭವಾಗಿದ್ದು, ಸುಮಾರು ದಿನಗಳ ಬಳಿಕ ಶಾಲೆಗೆ ಬರುತ್ತಿರುವ ಮಕ್ಕಳಿಗೆ ಗುಲಾಬಿ ಹೂ ಕೊಟ್ಟು ಆತ್ಮೀಯವಾಗಿ ಆಹ್ವಾನಿಸಲಾಯಿತು. ಪಟ್ಟಣದ ಸರ್ಕಾರಿ ಬಾಲಕೀಯರ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಶಾಲೆಯ ಶಿಕ್ಷಕರು ಗುಲಾಬಿ ಕೊಟ್ಟು ಆತ್ಮೀಯವಾಗಿ ಶಾಲೆಗೆ ಬರಮಾಡಿಕೊಂಡರು. ಈ ವೇಳೆ ಶಿಕ್ಷಣ ಇಲಾಖೆಯ ಟಿಪಿಒ ಮುರಳಿ ಮಾತನಾಡಿ ಸರ್ಕಾರದ ಮಾರ್ಗಸೂಚಿಯಂತೆ ಮೇ.31 ರಿಂದ ಶಾಲಾ ತರಗತಿಗಳು ಆರಂಭವಾಗಿದೆ. ಈಗಾಗಲೇ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಬಂದಂತಹ ಪಠ್ಯಪುಸ್ತಕಗಳನ್ನು ಸಹ ಒದಗಿಸಲಾಗಿದೆ. ವಿದ್ಯಾರ್ಥಿಗಳು ಸಹ […] - [ವಯೋನಿವೃತ್ತಿಗೊಂಡ ಅಂಗನವಾಡಿ ಶಿಕ್ಷಕಿಗೆ ಭಾವುಕ ಬೀಳ್ಕೊಡುಗೆ](https://ismkannadanews.com/an-emotional-farewell-to-a-retired-anganwadi-teacher/): ಗುಡಿಬಂಡೆ: ತಾಲೂಕಿನ ಪೆಮ್ಮನಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಶಿಕ್ಷಕಿಯಾಗಿ ಕೆಲಸ ನಿರ್ವಹಿಸುತ್ತಿದ್ದ ನಂಜಮ್ಮ ರವರು ವಯೋನಿವೃತ್ತಿಗೊಂಡಿದ್ದು, ಅವರನ್ನು ಸರ್ಕಾರಿ ನೌಕರರ ಸಂಘ, ಶಿಕ್ಷಕರು ಹಾಗೂ ಗ್ರಾಮಸ್ಥರು ಆತ್ಮೀಯವಾಗಿ ಬೀಲ್ಕೊಟ್ಟರು. ಈ ವೇಳೆ ಅಂಗನವಾಡಿ ಕೇಂದ್ರ ಮಕ್ಕಳು ಹಾಗೂ ಕೆಲ ಜನರು ಭಾವುಕರಾದರು. ಈ ವೇಳೆ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಕೆ.ವಿ.ನಾರಾಯಣಸ್ವಾಮಿ ಮಾತನಾಡಿ, ನಂಜಮ್ಮ ರವರು ಸುಮಾರು ವರ್ಷಗಳಿಂದ ಪೆಮ್ಮನಹಳ್ಳಿ ಅಂಗನವಾಡಿ ಕೇಂದ್ರದಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಸರ್ಕಾರಿ ಕೆಲಸ ಎಂದ ಕೂಡಲೇ ನಿವೃತ್ತಿ ಎಂಬುದು […] - [ಪೋನ್ ಬಳಸಬೇಡ ಎಂದ ಪತಿ, ಅದಕ್ಕೆ ಪತ್ನಿ ಮಾಡಿದ್ದಾದರೂ ಏನು ಗೊತ್ತಾ, ಸಣ್ಣ ವಿಚಾರಕ್ಕೆ ಕ್ರೂರ ಹಿಂಸೆ ಕೊಟ್ಟ ಪತ್ನಿ….!](https://ismkannadanews.com/denied-her-phone-uttar-pradesh-woman-gave-electric-shocks-to-husband/): ಇತ್ತೀಚಿಗೆ ಮೊಬೈಲ್ ಇಲ್ಲದೇ ಯಾವುದೇ ಕೆಲಸ ನಡೆಯೊಲ್ಲ ಎಂದೇ ಹೇಳಲಾಗುತ್ತಿದೆ. ಪ್ರತಿಯೊಬ್ಬರ ಬಳಿಯೂ ಪೋನ್ ಇದ್ದೇ ಇರುತ್ತದೆ.  ಪೋನ್ ಇಲ್ಲದವರು ತುಂಬಾನೆ ವಿರಳ ಎನ್ನಬಹುದು. ಇದೀಗ ಪತಿಯೊಬ್ಬ ತನ್ನ ಪತಿಗೆ ಮೊಬೈಲ್ ಬಳಸಬೇಡ ಎಂದು ಹೇಳಿದ್ದಕ್ಕೆ ಬೇಸತ್ತ ಪತ್ನಿ ಆತನಿಗೆ ಕೊಡಬಾರದ ಹಿಂಸೆ ಕೊಟ್ಟಿದ್ದಾಳೆ. ರಣಚಂಡಿಯಾಗಿ ಆತನಿಗೆ ತುಂಬಾ ಹಿಂಸೆ ಕೊಟ್ಟಿದ್ದು, ಈ ಸುದ್ದಿ ಇದೀಗ ಎಲ್ಲಾ ಕಡೆ ವೈರಲ್ ಆಗುತ್ತಿದೆ. ಅಂದಹಾಗೆ ಈ ಘಟನೆ ನಡೆದಿರುವುದು ಉತ್ತರಪ್ರದೇಶದ ಮೈನ್ ಪುರಿ ಎಂಬ ಪ್ರದೇಶದಲ್ಲಿ. ಪತ್ನಿಗೆ ಮೊಬೈಲ್ […] - [ಗುಪ್ತಾಂಗದಲ್ಲಿ ಚಿನ್ನದ ಕಳ್ಳಸಾಗಾಣೆ ಮಾಡಿದ Air India Express ಗಗನ ಸಖಿ ಅರೆಸ್ಟ್….!](https://ismkannadanews.com/airhostess-who-smuggled-gold-by-hiding-her-private-parts-at-kannur-airport/): ವಿಮಾನ ನಿಲ್ದಾಣಗಳಲ್ಲಿ ಚಿನ್ನದ ಕಳ್ಳಸಾಗಾಣೆ ಮಾಡಲು ಹೋಗಿ ಅನೇಕರು ಸಿಕ್ಕಿಹಾಕಿಕೊಂಡಿರುವ ಘಟನೆಗಳು ನಡೆದಿದೆ. ಇದೀಗ Air India Express (ಏರ್‍ ಇಂಡಿಯಾ ಎಕ್ಸ್ ಪ್ರೆಸ್)ನ ಸಿಬ್ಬಂದಿ ತನ್ನ ಗುಪ್ತಾಂಗದಲ್ಲಿ ಚಿನ್ನವನ್ನು ಬಚ್ಚಿಟ್ಟುಕೊಂಡು ಕಳ್ಳಸಾಗಾಣೆ ಮಾಡಲು ಯತ್ನಿಸಿದ್ದು, ಸಿಕ್ಕಿಬಿದ್ದಿದ್ದಾಳೆ. ಆಕೆಯನ್ನು ಕಣ್ಣೂರು ವಿಮಾನ ನಿಲ್ದಾಣದಲ್ಲಿ ಬಂಧನ ಮಾಡಲಾಗಿದೆ. ಆರೋಪಿ Air India Express ನ ಕ್ಯಾಬಿನ್ ಕ್ಯ್ರೂ ನಲ್ಲಿ ಕೆಲಸ ಮಾಡುತ್ತಿದ್ದಳು ಎನ್ನಲಾಗಿದೆ. ಗುಪ್ತಾಂಗದಲ್ಲಿ ಚಿನ್ನವನ್ನು ಕಳ್ಳಸಾಗಾಣೆ ಮಾಡಿ ಸಿಕ್ಕಿಬಿದ್ದ ಆರೋಪಿಯನ್ನು ಕೋಲ್ಕತ್ತಾ ಮೂಲದ ಸುರಭಿ ಕಥುನ್ ಎಂದು […] - [ರಾಜ್ಯ ಕಾಂಗ್ರೇಸ್ ಸರ್ಕಾರದ ಮೊದಲ ವಿಕೆಟ್ ಪತನ? ನಾಗೇಂದ್ರ ರಾಜಿನಾಮೆಗೆ ಸಿದ್ದರಾಮಯ್ಯ ಸೂಚನೆ…!](https://ismkannadanews.com/cm-siddaramaiah-instructs-b-nagendra-to-resign-from-minister-post/): ರಾಜ್ಯದಲ್ಲಿ ವಾಲ್ಮೀಕಿ ಅಭಿವೃದ್ದಿ ನಿಗಮದ ಹಗರಣ ವಿರೋಧ ಪಕ್ಷಗಳಿಗೆ ಬಲವಾದ ಅಸ್ತ್ರವಾಗಿದೆ. ಈ ಪ್ರಕರಣದಲ್ಲಿ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ.ನಾಗೇಂದ್ರ ರವರ ಹೆಸರು ಕೇಳಿಬಂದ ಹಿನ್ನೆಲೆಯಲ್ಲಿ ಅವರ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡುವಂತೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಇದು ಸಿಎಂ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೇಸ್ ಸರ್ಕಾರದ ಮೊದಲ ವಿಕೆಟ್ ಪತನ ಎಂದು ಹೇಳಲಾಗುತ್ತಿದೆ. ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಸುಮಾರು 80 ರಿಂದ 85 ಕೋಟಿ ಅನುದಾನ […] - [ಮೂರ್ಛೆ ಬಂದವಳಂತೆ ವಿಮಾನ ನಿಲ್ದಾಣದಲ್ಲಿ ಹೊರಳಾಡಿದ ಯುವತಿ, ಶಾಕ್ ಆದ ಜನರು, ಆಕೆ ಮಾಡಿದ್ದು ರೀಲ್ಸ್ ಗಾಗಿ ಅಂತೆ….!](https://ismkannadanews.com/girl-made-reel-in-mumbai-airport-while-lying-on-floor-people-get-shocked/): ಸೋಷಿಯಲ್ ಮಿಡಿಯಾದಲ್ಲಿ ಪಾಪ್ಯುಲರ್‍ ಆಗಲು ಅನೇಕರು ನಾನಾ ಸಂಕಷ್ಟಗಳನ್ನು ಪಡುತ್ತಿರುತ್ತಾರೆ. ರೀಲ್ಸ್ ಮಾಡುವ ಹುಚ್ಚು ಕೆಲವರಿಗೆ, ಮತ್ತೆ ಕೆಲವರಿಗೆ ಸಂಪಾದನೆಯ ದೃಷ್ಟಿ ಈ ಕಾರಣಗಳಿಂದ ತಾವು ಸೋಷಿಯಲ್ ಮಿಡಿಯಾದಲ್ಲಿ ಸಕ್ರೀಯರಾಗಿ ವಿವಿಧ ರೀತಿಯ ವಿಚಿತ್ರ ಪೋಸ್ಟ್ ಗಳನ್ನು ಸಹ ಹರಿಬಿಡುತ್ತಿರುತ್ತಾರೆ. ಇದೀಗ ಯುವತಿಯೊಬ್ಬಳು ವಿಮಾನ ನಿಲ್ದಾಣದಲ್ಲಿ ಏಕಾಏಕಿ ಬಂದು ಮೂರ್ಛೆ ಬಂದವಳಂತೆ ಹೊರಳಾಡಿದ್ದಾಳೆ. ಇದನ್ನು ಕಂಡು ಕ್ಷಣ ಅಲ್ಲಿದ್ದ ಜನರು ಶಾಕ್ ಆಗಿದ್ದಾರೆ. ಕೊನೆಗೆ ಅದು ರೀಲ್ಸ್ ಮಾಡಲು ಆ ಯುವತಿ ಡ್ಯಾನ್ಸ್ ಮಾಡಿದ್ದು ಎಂದು ಗೊತ್ತಾದ […] - [ತಮಿಳುನಾಡಿನಲ್ಲಿ ಪವಾಡ: ಸುಬ್ರಮಣ್ಯಸ್ವಾಮಿ ದೇಗುಲದಲ್ಲಿ ನಡೆಯಿತು ಅದ್ಬುತ, ಇದೆಲ್ಲಾ ದೇವರ ಲೀಲೆ ಎಂದ ಭಕ್ತರು…!](https://ismkannadanews.com/peacock-enters-arulmigu-subramaniya-swamy-temple-in-tamilnadu-tiruppur/): ಆಗಾಗ ಕೆಲವೊಂದು ಕಡೆ ಪವಾಡಗಳು ನಡೆಯುತ್ತಿರುತ್ತಿರುತ್ತವೆ. ತಮಿಳುನಾಡಿನ ತಿರುಪ್ಪೂರ್‍ ಜಿಲ್ಲೆಯಲ್ಲಿ ಪವಾಡವೊಂದು ನಡೆದಿದ್ದು, ಅದು ದೇವರ ಲೀಲೆ ಎಂದು ಭಕ್ತರು ಹೇಳುತ್ತಿದ್ದಾರೆ. ತಿರುಪ್ಪೂರ್‍ ಜಿಲ್ಲೆಯ ಅರುಲ್ಮೀಗು ಸುಬ್ರಮಣ್ಯ ಸ್ವಾಮಿ ದೇವಲಾಯದಲ್ಲಿ ಅದ್ಬುತವದ ಘಟನೆಯೊಂದು ನಡೆದಿದೆ. ದೇವಾಲಯದ ಗರ್ಭಗುಡಿಯಲ್ಲಿ ನವಿಲು ಕಾಣಿಸಿಕೊಂಡಿದ್ದು, ಅದನ್ನು ನೋಡಿದ ಭಕ್ತರು ಹಾಗೂ ಜನರು ಆಶ್ಚರ್ಯಪಡುತ್ತಿದ್ದಾರೆ. ತಮಿಳುನಾಡಿನ ತಿರುಪ್ಪೂರ್‍ ಜಿಲ್ಲೆಯ ಅರುಲ್ಮೀಗು ಸುಬ್ರಮಣ್ಯ ಸ್ವಾಮಿ ದೇವಾಲಯದಲ್ಲಿ ಕಳೆದ ವಾರ ಪವಾಡ ಸದೃಶ್ಯ ಎಂಬಂತೆ ಘಟನೆಯೊಂದು ನಡೆದಿದೆ. ನೂರಾರು ಮಂದಿ ಸಮ್ಮುಖದಲ್ಲಿ ಸುಬ್ರಮಣ್ಯ ಸ್ವಾಮಿಗೆ ಹಾರತಿ […] - [ವೈರಲ್ ಆದ ಅನಂತ್ ಅಂಬಾನಿ-ರಾಧಿಕ ಮದುವೆ ಆಮಂತರಣ ಪತ್ರಿಕೆ, ಮದುವೆ ಎಲ್ಲಿ ಗೊತ್ತಾ?](https://ismkannadanews.com/anant-ambani-and-radhika-marriage-invitation-goes-viral/): ದೇಶದ ಆಗರ್ಭ ಶ್ರೀಮಂತ ಖ್ಯಾತ ಉದ್ಯಮಿ, ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿಯವರ ಕಿರಿಯ ಪುತ್ರ ಅನಂತ್ ಅಂಬಾನಿ ಹಾಗೂ ಉದ್ಯಮಿ ವೀರೇನ್ ಮರ್ಚೆಂಟ್ ರವರ ಪುತ್ರಿ ರಾಧಿಕ ಮರ್ಚೆಂಟ್ ರವರ ಮದುವೆ ಸಿದ್ದತೆಗಳು ಭರದಿಂಧ ಸಾಗುತ್ತಿದೆ. ಅವರ ಮದುವೆಯ ಆಮಂತ್ರಣ ಪತ್ರಿಕೆ ಇದೀಗ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ. ಅಂದಹಾಗೆ ಅವರ ಮದುವೆ ಎಲ್ಲಿ, ಯಾವಾಗ ಎಂಬ ವಿಚಾರಕ್ಕೆ ಬಂದರೇ, ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿರವರ ಕಿರಿಯ ಪುತ್ರ ಅನಂತ್ ಅಂಬಾನಿ ಹಾಗೂ […] - [ದೌರ್ಜನ್ಯವಾಗಿ ಅನಾಧೆಯ ಮನೆ ನೆಲಸಮ ಅಧಿಕಾರಿಗಳ ವಿರುದ್ದ ಭೋವಿ ಸಂಘ ಆಕ್ರೋಷ....!](https://ismkannadanews.com/bhovi-sangha-outraged-against-taluk-officers/): ಬಾಗೇಪಲ್ಲಿ:  ಅನಾಧೆಯ ಮನೆ ದೌರ್ಜನ್ಯವಾಗಿ ನೆಲೆಸಮ ಮಾಡಿ 5 ದಿನಗಳು ಕಳೆದರೂ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ಮಾಡಿ ನ್ಯಾಯ ಒದಗಿಸುವಲ್ಲಿ ನಿರ್ಲಕ್ಷ್ಯಧೋರಣೆ ಅನುಸರಿಸುತ್ತಿದ್ದಾರೆಂದು  ಭೋವಿ ಸಂಘದ ಜಿಲ್ಲಾಧ್ಯಕ್ಷ ಪಿ.ಡಿ.ವೆಂಕಟರಾಮ್ ಆರೋಪಿಸಿದರು. ಪಟ್ಟಣದ ಪತ್ರಕರ್ತರ ಭವನದಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು  1987ರಲ್ಲಿ ಪಟ್ಟಣದ 1ನೇ ವಾರ್ಡ್‍ನಲ್ಲಿ ಸರ್ವೆ ನಂ 156ರಲ್ಲಿ ಅರ್ಥ ಗುಂಟೆ ಜಾಗವನ್ನು ತಾಲೂಕಿನ ದೇವರೆಡ್ಡಿಪಲ್ಲಿ ಗ್ರಾಮದ ವಡ್ಡರ ನಾರಾಯಣಪ್ಪ ಎಂಬುವವರು ಎದುಲನ್ನ ಚಿನ್ನವೆಂಕಟಸ್ವಾಮಿ ರವರಿಂದ  ಖರೀದಿ ಮಾಡಿ ಕಲ್ಲು […] - [ಜೂನ್ 6ರೊಳಗೆ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದ ವಿಪಕ್ಷ ನಾಯಕ ಆರ್.ಅಶೋಕ್….!](https://ismkannadanews.com/bjp-leaders-ashok-and-vijayendra-demand-cms-resignation/): ಸದ್ಯ ರಾಜ್ಯದಲ್ಲಿ ವಾಲ್ಮೀಕಿ ಅಭಿವೃದ್ದಿ ನಿಗಮದ ಅಧಿಕಾರಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ ಬಿಜೆಪಿ ನಾಯಕರು ರಾಜ್ಯ ಸರ್ಕಾರದ ವಿರುದ್ದ ಆಕ್ರೋಷ ಹೊರಹಾಕುತ್ತಿದ್ದಾರೆ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಹಾಗೂ ಸಂಬಂಧಪಟ್ಟ ಇಲಾಖೆಯ ಸಚಿವರು ರಾಜಿನಾಮೇ ನೀಡಬೇಕು. ಜೂ.6 ರೊಳಗೆ ರಾಜೀನಾಮೆ ನೀಡದೇ ಇದ್ದರೇ ರಾಜ್ಯದಾದ್ಯಂತ ಹೋರಾಟ ಮಾಡುವುದಾಗಿ ವಿರೋಧ ಪಕ್ಷದ ನಾಯಕ ಆರ್‍.ಅಶೋಕ್ (R.Ashok) ಗಡುವು ನೀಡಿದ್ದಾರೆ. ಈ ಕುರಿತು ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಆರ್‍.ಅಶೋಕ್, ಸಿಎಂ ಸಿದ್ದರಾಮಯ್ಯನವರಿಗೆ ಹಲವು ಪ್ರಶ್ನೆಗಳನ್ನು […] - [ಪೆನ್ ಡ್ರೈವ್ ಕೇಸ್: ಪ್ರಜ್ವಲ್ ರೇವಣನನ್ನು ಬಂಧಿಸಿ, ಕರೆ ತಂದಿದ್ದು ಮಹಿಳಾ ಪೊಲೀಸರು, ಏಕೆ?](https://ismkannadanews.com/pendrive-case-prajwal-revanna-arrests-by-women-officers/): ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರದ ಆರೋಪದ ಮೇರೆಗೆ ದೇಶ ಬಿಟ್ಟು ತಲೆ ಮರೆಸಿಕೊಂಡಿದ್ದ ಸಂಸದ ಪ್ರಜ್ವಲ್ ರೇವಣ್ಣ ಕೊನೆಗೂ ಭಾರತಕ್ಕೆ ಬಂದಿದ್ದು, ವಿಮಾನ ನಿಲ್ದಾಣದಲ್ಲೇ ಆತನನ್ನು ಎಸ್.ಐ.ಟಿ. ಪೊಲೀಸರು ಬಂಧಿಸಿದ್ದಾರೆ. ಕಳೆದ ಮದ್ಯರಾತ್ರಿ 12.47ರ ಸುಮಾರಿಗೆ ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಜ್ವಲ್ ಬರುತ್ತಿದ್ದಂತೆ ಎಸ್.ಐ.ಟಿ ಮಹಿಳಾ ಅಧಿಕಾರಿಗಳು ಆತನನ್ನು ಬಂಧಿಸಿದ್ದಾರೆ. ಮೂವರು ಮಹಿಳಾ ಅಧಿಕಾರಿಗಳ ಮೂಲಕ ಆರೋಪಿಯನ್ನು ಎಸ್‌ಐಟಿ ಬಂಧಿಸಿದೆ. ಅದು ಯಾಕೆ ಎಂಬ ಬಗ್ಗೆ ಚರ್ಚೆ ಶುರುವಾಗಿದೆ. ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ […] - [ಜಪಾನ್ ಟ್ರೆಂಡ್ ಇಲ್ಲಿಗೂ ಬಂತು ನೋಡಿ, ಬಾಡಿಗೆ ಸಿಗ್ತಾಳೆ ಗರ್ಲ್ ಫ್ರೆಂಡ್, ವೈರಲ್ ಆದ ಇನ್ಸ್ತಾ ಪೋಸ್ಟ್…!](https://ismkannadanews.com/indian-woman-wants-men-to-hire-her-as-rental-girlfriend-shares-rate-chart-viral-news/): ಜಪಾನ್ ನಲ್ಲಿ ಒಂದು ಟ್ರೆಂಡ್ ನಡೆಯುತ್ತಿದೆ. ಜಪಾನ್ ದೇಶದಲ್ಲಿ ಅವಿವಾಹಿತರ ಸಂಖ್ಯೆ ಹೆಚ್ಚಾಗಿದ್ದು, ರೆಂಟೆಡ್ ಗರ್ಲ್‌ಫ್ರೆಂಡ್ ಕಾನ್ಸೆಪ್ಟ್ ಕಾನೂನು ಬದ್ದವಾಗಿ ಜಾರಿ ಮಾಡಲಾಗಿದೆ. ಇದೀಗ ಈ ಟ್ರೆಂಡ್ ಭಾರತದಲ್ಲೂ ಶುರುವಾಗಿದೆ. ಬಾಡಿಗೆಗೆ ಗರ್ಲ್ ಫ್ರೆಂಡ್ ದೊರೆಯುತ್ತಾಳೆ ಎಂಬ ಪೋಸ್ಟ್ ಒಂದು ಇದೀಗ ಸೋಷಿಯಲ್ ಮಿಡಿಯಾದಲ್ಲಿ ಭಾರಿ ಟ್ರೆಂಡ್ ಆಗುತ್ತಿದೆ. ಅಷ್ಟಕ್ಕೂ ವೈರಲ್ ಆಗುತ್ತಿರುವ ಪೋಸ್ಟ್ ನಲ್ಲಿ ಏನಿದೆ ಎಂಬ ವಿಚಾರಕ್ಕೆ ಬಂದರೇ, ಸದ್ಯ ಸಿಂಗಲ್ ಆಗಿರುವ ಹುಡುಗರ ಸಂಖ್ಯೆ ಭಾರತದಲ್ಲಿ ಹೆಚ್ಚಾಗಿದೆ ಎನ್ನಲಾಗಿದೆ. ಸುತ್ತಮುತ್ತಲಿನಲ್ಲಿ ಅನೇಕ ಮಂದಿಯಿದ್ದರೂ […] - [ಪ್ರೇಯಸಿಯೊಂದಿಗೆ ಬ್ರೇಕಪ್, ಪ್ರೇಯಸಿಗೆ ಖರ್ಚು ಮಾಡಿ ಖರ್ಚಿಗೆ ಜಿ.ಎಸ್.ಟಿ ಸೇರಿಸಿ ಕಳುಹಿಸಿದ ಪ್ರಿಯಕರ, ವೈರಲ್ ಆದ ವಿಡಿಯೋ…!](https://ismkannadanews.com/ca-broke-up-sent-bill-to-girlfriend-asked-for-money-along-with-gst-post-viral/): ಇಂದಿನ ಕಾಲದಲ್ಲಿ ಲವ್, ಬ್ರೇಕಪ್, ಮದುವೆ, ವಿಚ್ಚೇದನ ಸರ್ವೇ ಸಾಮಾನ್ಯವಾಗಿಬಿಟ್ಟಿದೆ. ಮಾನವ ಸಂಬಂಧಗಳೆಲ್ಲಾ ಆರ್ಥಿಕ ಬಂಧಗಳು ಎಂದು ಕಾರ್ಲ್ ಮಾರ್ಕ್ಸ್ ಸಹ ಹೇಳಿದ್ದರು. ಅದರಂತೆ ಮಾನವ ಸಂಬಂಧಗಳು ಕ್ಷಣದಲ್ಲೇ ಮಾಯವಾಗಿಬಿಡುತ್ತದೆ. ಅಂತಹ ಘಟನೆಗಳ ಸಾಲಿಗೆ ಇಲ್ಲೊಂದು ಘಟನೆ ಸೇರಿಕೊಂಡಿದೆ. ಒಂದು ಜೋಡಿಯ ನಡುವೆ ಬ್ರೇಕಪ್ ಆಗಿದೆ. ಬ್ರೇಕಪ್ ಆದ ಬಳಿಕ ಆ ಯುವಕ ತಾನು ಖರ್ಚು ಮಾಡಿದ ಹಣಕ್ಕೆ ಜಿ.ಎಸ್.ಟಿ ಸೇರಿಸಿ ಕಳುಹಿಸಿದ್ದು, ಈ ಸಂಬಂಧ ಪೋಸ್ಟ್ ಒಂದು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ. ವಯಸ್ಸು, […] - [ಸರ್ಕಾರವನ್ನು ನಾಶ ಮಾಡೋಕ್ಕೆ ಬಿಜೆಪಿಯವರು ಶತ್ರು ಭೈರವಿ ಯಾಗ ಮಾಡಿಸ್ತಿದ್ದಾರೆ ಎಂದು ಬಾಂಬ್ ಸಿಡಿಸಿದ ಡಿಕೆಶಿ…..!](https://ismkannadanews.com/dk-shivakumar-blast-new-bomb-about-shatru-bhairavi-yaga/): ಬಿಜೆಪಿಯವರು ನನ್ನ ಹಾಗೂ ಮುಖ್ಯಮಂತ್ರಿ ಹಾಗೂ ಸರ್ಕಾರದ ವಿರುದ್ದ ಶತ್ರು ಭೈರವಿ ಯಾಗ ಮಾಡಿಸುತ್ತಿದ್ದಾರೆ. ನಮ್ಮ ಸರ್ಕಾರವನ್ನು ನಾಶ ಮಾಡಬೇಕೆಂದು ಅಘೋರಿಗಳ ಮೊರೆಹೋಗಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‍ ಹೊಸ ಬಾಂಬ್ ಸಿಡಿಸಿದ್ದಾರೆ. ಈ ಕುರಿತು ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇರಳ ರಾಜರಾಜೇಶ್ವರಿ ದೇಗುಲದಲ್ಲಿ ಯಾಗ ನಡೀತಿದೆ. 21 ಮೇಕೆ, 3 ಎಮ್ಮೆ, 21 ಕುರಿಗಳು ಸೇರಿದಂತೆ ಪಂಚ ಬಲಿ ಕೊಡುತ್ತಿದ್ದಾರೆ. ಅವರ ಪ್ರಯತ್ನ ನಡೀತಾ ಇದೆ ಎಂದು ಹೇಳಿದ್ದಾರೆ. ಈ ಕುರಿತು ಮಾತನಾಡಿದ […] - [ಎರಡು ಟ್ರಾಲಿ ಬ್ಯಾಗ್ ಹಿಡಿದು ಭಾರತದತ್ತ ಹೊರಟ ಪ್ರಜ್ವಲ್ ರೇವಣ್ಣ, ಮ್ಯೂನಿಚ್ ವಿಮಾನ ನಿಲ್ದಾಣದಲ್ಲಿ ಚೆಕ್ ಇನ್ ಆದ ಪ್ರಜ್ವಲ್…..!](https://ismkannadanews.com/pendrive-case-mp-prajwal-revanna-left-for-bangaluru-from-munich/): ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯಾಗಿರುವ ಸಂಸದ ಪ್ರಜ್ವಲ್ ರೇವಣ್ಣ ಇಷ್ಟೂ ದಿನಗಳ ಕಾಲ ಬಂಧನದ ಭೀತಿಯಿಂದ ವಿದೇಶದಲ್ಲಿ ತಲೆ ಮರೆಸಿಕೊಂಡಿದ್ದರು. ಕಳೆದೆರಡು ದಿನಗಳ ಹಿಂದೆಯಷ್ಟೆ ಪ್ರಜ್ವಲ್ ತಾನು ಮೇ.31 ರಂದು ಬಂದು ಎಸ್.ಐ.ಟಿ. ಅಧಿಕಾರಿಗಳ ವಿಚಾರಣೆಗೆ ಒಳಗಾಗುವುದಾಗಿ ವಿಡಿಯೋ ಮೂಲಕ ತಿಳಿಸಿದ್ದರು. ಅದರಂತೆ ಇದೀಗ ಪ್ರಜ್ವಲ್ ಮ್ಯೂನಿಚ್ ವಿಮಾನ ನಿಲ್ದಾಣದಲ್ಲಿ ಎರಡು ಟ್ರಾಲಿ ಬ್ಯಾಗ್ ಗಳ ಜೊತೆಗೆ ಚೆಕ್ ಇನ್ ಆಗಿದ್ದಾರೆ ಎಂದು ತಿಳಿದುಬಂದಿದೆ. ಸಂಸದ ಪ್ರಜ್ವಲ್ ರೇವಣ್ಣ ಜರ್ಮನಿಯ ಮ್ಯೂನಿಕ್ ನಿಂದ ಭಾರತಕ್ಕೆ […] - [ಹೊಟ್ಟೆನೋವು ಎಂದು ದಾಖಲಾದ ಯುವಕ, ಎಕ್ಸ್ ರೇ ನೋಡಿ ಶಾಕ್ ಆದ ವೈದ್ಯರು, ಆತನ ಹೊಟ್ಟೆಯಲ್ಲಿ ಏನಿತ್ತು ಗೊತ್ತಾ?](https://ismkannadanews.com/doctors-remove-nails-needles-and-coins-from-youngboy-stomach-news-goes-viral/): ವೈದ್ಯಕೀಯ ರಂಗದಲ್ಲಿ ಆಗಾಗ ಕೆಲವೊಂದು ವಿಚಿತ್ರ ಘಟನೆಗಳು ನಡೆಯುತ್ತಿರುತ್ತವೆ. ಹೊಟ್ಟೆಯಲ್ಲಿ ಭಾರಿ ಗಾತ್ರದ ಗಡ್ಡೆಗಳಿರುವ ಬಗ್ಗೆ ಕೇಳಿರುತ್ತೇವೆ, ಅಂತಹ ಅನೇಕ ಸುದ್ದಿಗಳ ಬಗ್ಗೆ ಕೇಳಿರುತ್ತೇವೆ. ಅಂತಹುದೇ ವಿಚಿತ್ರ ಘಟನೆಯೊಂದು ರಾಜಸ್ತಾನದಲ್ಲಿ ನಡೆದಿದೆ ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ ಹೊಟ್ಟೆನೋವು ಎಂದು ಯುವಕನೋರ್ವ ಆಸ್ಪತ್ರೆಗೆ ದಾಖಲಾಗಿದ್ದ, ಈ ವೇಳೆ ಆತನ ಎಕ್ಸ್ ರೇ ನೋಡಿ ವೈದ್ಯರೇ ಶಾಕ್ ಆಗಿದ್ದಾರೆ. ಅಷ್ಟಕ್ಕೂ ಆ ಯುವಕ ಹೊಟ್ಟೆಯಲ್ಲಿ ಏನಿದೆ ಎಂಬ ವಿಚಾರಕ್ಕೆ ಬಂದರೇ, ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ ಹೊಟ್ಟೆನೋವು ಎಂದು ಯುವಕನೋರ್ವ ಸವಾಯಿ […] - [ಹೆಗ್ಗಣಗಳ ಕಾಟಕ್ಕೆ ಬೇಸತ್ತು ಪೊಲೀಸ್ ಠಾಣೆ ಮೆಟ್ಟಿಲೇರಿದ ಹುಬ್ಬಳಿ ವ್ಯಕ್ತಿ, ಪೊಲೀಸರು ಮಾಡಿದಾದರೂ ಏನು ಗೊತ್ತಾ?](https://ismkannadanews.com/tired-of-the-hustle-and-bustle-of-the-hegganas-man-gave-complaint-to-police-make-a-titel/): ಜಗಳ, ಗಲಾಟೆ ಸೇರಿದಂತೆ ಹಲವು ಕಾರಣಗಳಿಂದ ಪೊಲೀಸ್ ಠಾಣೆಯ ಮೆಟ್ಟಿಲೇರಿರುವುದನ್ನು ನೋಡಿರುತ್ತೇವೆ. ಆದರೆ ಇಲ್ಲೋಬ್ಬ ವ್ಯಕ್ತಿ ಹೆಗ್ಗಣಗಳ ಕಾಟದಿಂದ ಮುಕ್ತಿ ಕೊಡುವಂತೆ ಪೊಲೀಸ್ ಠಾಣೆಯ ಮೆಟ್ಟಿಲು ಹತ್ತಿದ್ದಾನೆ. ಹೆಗ್ಗಣಗಳ ಕಾಟದಿಂದ ಬೇಸತ್ತ ಹುಬ್ಬಳಿಯ ವ್ಯಕ್ತಿ ಪೊಲೀಸ್ ಮೊರೆ ಹೋಗಿ ಹೆಗ್ಗಣಗಳ ಕಾಟದಿಂದ ಮುಕ್ತಿಕೊಡಿಸುವಂತೆ ಮನವಿ ಮಾಡಿದ್ದಾನೆ. ವಾಣಿಜ್ಯ ನಗರಿ ಹುಬ್ಬಳಿಯಲ್ಲಿ ಇದೀಗ ಹೆಗ್ಗಣದ ವಿಚಾರ ತುಂಬಾನೆ ಚರ್ಚೆಯಾಗುತ್ತಿದೆ. ಹಳೇ ಹುಬ್ಬಳಿಯ ಆನಂದ ನಗರದ ನಿವಾಸಿ ಅನಿಲ್ ಮುಂಡರಗಿ ಹೆಗ್ಗಣಗಳ ಕಾಟದಿಂದ ಮುಕ್ತಿಕೊಡಿಸುವಂತೆ ಪೊಲೀಸರ ಮೊರೆ ಹೋಗಿದ್ದಾರೆ. ದೂರುದಾರ […] - [ಲೋಕಸಭಾ ಚುನಾವಣೆ: ಪ್ರಚಾರದ ವೇದಿಕೆಯಲ್ಲಿ ಸಿಎಂ ಮಮತಾ ಬ್ಯಾನರ್ಜಿ ಡ್ಯಾನ್ಸ್, ವೈರಲ್ ಆದ ವಿಡಿಯೋ….!](https://ismkannadanews.com/cm-mamata-banerjee-danced-on-the-campaign-stage-video-goes-viral/): ದೇಶದಾದ್ಯಂತ ಲೋಕಸಭಾ ಚುನಾವಣೆ 2024 ಕಾವು ಜೋರಾಗಿದೆ ಎನ್ನಬಹುದು. ಸದ್ಯ ಲೋಕಸಭಾ ಚುನಾವಣೆಯ ನಿಮಿತ್ತ ಕೆಲವೊಂದು ವಿಡಿಯೋಗಳು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿರುತ್ತದೆ. ಇದೀಗ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ರವರ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ. ಚುನಾವಣಾ ಪ್ರಚಾರದ ವೇದಿಕೆಯಲ್ಲಿ ಸಿಎಂ ಮಮತಾ ಬ್ಯಾನರ್ಜಿ ನೃತ್ಯ ಮಾಡಿದ್ದು, ವಿಡಿಯೋ ವೈರಲ್ ಆಗುತ್ತಿದೆ. ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ (CM Mamata Banerjee) ಪಶ್ಚಿಮ ಬಂಗಾಳದಲ್ಲಿ ಸಾರ್ವಜನಿಕ ಪ್ರಚಾರದ […] - [ರೈತರಿಗೆ ಹೊರೆ ಹಾಕಿದ ಕಾಂಗ್ರೇಸ್, ಬಿತ್ತನೆ ಬೀಜ ದರ ಏರಿಕೆ ವಿರುದ್ದ ಗುಡುಗಿದ ವಿಜಯೇಂದ್ರ….!](https://ismkannadanews.com/vijayendra-fires-against-the-increase-in-sowing-seed-prices/): ರಾಜ್ಯ ಕಾಂಗ್ರೇಸ್ ಸರ್ಕಾರ ರೈತರಿಗೆ ಬಿತ್ತನೆ ಬೀಜಗಳ ದರ ಏರಿಕೆ ಮಾಡುವ ಮೂಲಕ ರೈತರ ಮೇಲೆ ಹೊರೆ ಹಾಕುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ರಾಜ್ಯ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು. ಸದ್ಯ ರಾಜ್ಯದಲ್ಲಿ ಮುಂಗಾರು ಚುರುಕು ಗೊಂಡಿದ್ದು, ರೈತರು ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಮುಂದಾಗಿದ್ದಾರೆ. ಬರಗಾಲದಿಂದ ಸಂಕಷ್ಟಕ್ಕೆ ಸಿಲುಕಿದ ರೈತರಿಗೆ ಸಹಾಯ ಮಾಡುವ ಬದಲು ಬಿತ್ತನೆ ಬೀಜಗಳ ದರ ಏರಿಕೆ ಮಾಡಿ ರೈತರ ಮೇಲೆ ಮತ್ತಷ್ಟು ಹೊರೆ ಹಾಕಿದ್ದಾರೆ ಎಂದು ಆಕ್ರೋಷ ಹೊರಹಾಕಿದ್ದಾರೆ. ರಾಜ್ಯದಲ್ಲಿ ಬಿತ್ತನೆ […] - [ಸಚಿವ ನಾಗೇಂದ್ರ ಕೂಡಲೇ ರಾಜೀನಾಮೆ ನೀಡಬೇಕು ಎಂದು ಮಾಜಿ ಸಿಎಂ ಯಡಿಯೂರಪ್ಪ ಆಗ್ರಹ….!](https://ismkannadanews.com/former-cm-yeddyurappa-demanded-that-minister-nagendra-should-resign-immediately/): ರಾಜ್ಯದಲ್ಲಿ ಕೆಲವು ದಿನಗಳಿಂದ ಮಹರ್ಷಿ ವಾಲ್ಮೀಕಿ ಅಭಿವೃದ್ದಿ ನಿಗಮದ ಹಣ ದುರ್ಬಳಕೆಯ ಪ್ರಕರಣ ಜೋರಾಗಿ ಚರ್ಚೆಯಾಗುತ್ತಿದೆ. ಈ ಪ್ರಕರಣದ ಹಿನ್ನೆಲೆಯಲ್ಲಿ ಮಹರ್ಷಿ ವಾಲ್ಮೀಕಿ ಅಭಿವೃದ್ದಿ ನಿಗಮದ ಅಧಿಕಾರಿ ಚಂದ್ರಶೇಖರ್‍ ಎಂಬುವವರು ಆತ್ಮಹತ್ಯೆ ಸಹ ಮಾಡಿಕೊಂಡಿದ್ದು, ಅವರು ಡೆತ್ ನೋಟ್ ನಲ್ಲಿ ಕೆಲವೊಂದು ವಿಚಾರಗಳನ್ನು ಬರೆದಿದ್ದರು. ಈ ಘಟನೆಯ ಹಿನ್ನೆಲೆಯಲ್ಲಿ ನೈತಿಕತೆಯಿದ್ದರೇ ಕೂಡಲೇ ಸಚಿವ ನಾಗೇಂದ್ರ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಆಗ್ರಹಿಸಿದ್ದಾರೆ. ಈ ಕುರಿತು ನಗರದ ತಮ್ಮ ನಿವಾಸದಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ […] - [ಮುಂಗಾರು ಬಿತ್ತನೆಗೆ ರೈತರ ಸಿದ್ದತೆ, ಬಿತ್ತನೆ ಬೀಜಗಳ ಸಮರ್ಪಕ ದಾಸ್ತಾನು](https://ismkannadanews.com/farmers-readiness-for-monsoon-sowing/): ಗುಡಿಬಂಡೆ: ತಾಲೂಕಿನಲ್ಲಿ ಈಗಾಗಲೇ ಮುಂಗಾರು ಪೂರ್ವ ಮಳೆ ಬಿದ್ದಿದ್ದು, ರೈತರು ಮುಂಗಾರು ಕೃಷಿ ಚಟುವಟಿಕೆಗಳಲ್ಲಿ ಮುಂದಾಗಿದ್ದಾರೆ. ಜೊತೆಗೆ ಕೃಷಿ ಇಲಾಖೆ ಸಹ ಈ ಬಗ್ಗೆ ಸಮರ್ಪಕ ಸಿದ್ದತೆಗಳನ್ನು ಮಾಡಿಕೊಂಡಿದೆ. ಬಿತ್ತನೆ ಬೀಜಗಳ ದಾಸ್ತಾನು ಸೇರಿದಂತೆ ರೈತರಿಗೆ ಬೇಕಾಗುವಂತಹ ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡಿದೆ ಎಂದು ಕೃಷಿ ಅಧಿಕಾರಿ ಶಂಕರಯ್ಯ ತಿಳಿಸಿದ್ದಾರೆ. ತಾಲೂಕಿನಾದ್ಯಂತ ಉತ್ತಮ ಮಳೆಯಾಗಿದ್ದು, ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ತಮ್ಮ ಭೂಮಿಯನ್ನು ಹಸನು ಮಾಡಿಕೊಂಡು ಬಿತ್ತನೆಗೆ ಸಿದ್ದವಾಗುತ್ತಿದ್ದಾರೆ. ಕಳೆದ ವರ್ಷ ಮಳೆಯ ಕೊರತೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದರು. […] - [Viral Video : ಅಕ್ಕನ ಪ್ಲಾನ್ ಗೆ ಅವಾಕ್ ಆಗಲೇ ಬೇಕು ಅಲ್ವಾ, ಬಟ್ಟೆ ಒಣಗಿಸಲು ಸೂಪರ್ ಟೆಕ್ನಿಕ್, ವೈರಲ್ ಆದ ವಿಡಿಯೋ….!](https://ismkannadanews.com/viral-video-woman-using-bucket-to-dry-clothes/): ಇಂದಿನ ಸೋಷಿಯಲ್ ಮಿಡಿಯಾ ಯುಗದಲ್ಲಿ ರೀಲ್ಸ್ ಗಳಲ್ಲಿ ಹೊಸ ಹೊಸ ಪದ್ದತಿಗಳನ್ನು ನೋಡುತ್ತಿರುತ್ತೇವೆ. ಹೊಸ ಬಗೆಯ ಆಹಾರ ತಯಾರಿಕೆ ಸೇರಿದಂತೆ ಕೆಲವೊಂದು ಪ್ರಯೋಗಗಳನ್ನು ನೋಡುತ್ತಿರುತ್ತೇವೆ. ಸೈಕಲ್ ಅನ್ನು ಬೈಕ್ ಆಗಿ ಪರಿವರ್ತಿಸುವುದು, ಕೆಲವರು ಬೈಕ್ ಅನ್ನು ಕಾರಿನಂತೆ ಬದಲಾಯಿಸುವುದು ಮಾಡುತ್ತಿರುತ್ತಾರೆ. ಆದರೆ ಮಹಿಳೆಯರು ಸಹ ಮನೆ ಕೆಲಸಕ್ಕಾಗಿ ಹೊಸ ರೀತಿಯ ಪ್ರಯತ್ನಗಳನ್ನು ಮಾಡುತ್ತಿರುತ್ತಾರೆ. ಇದೀಗ ಮಹಿಳೆಯೊಬ್ಬರು ಬಟ್ಟೆ ಒಣಗಿಸಲು ಸಖತ್ ಟ್ರಿಕ್ ಬಳಸಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ (Viral Video) ಆಗುತ್ತಿದ್ದು, ಆಕೆಯ […] - [Viral Reels: ಮಿತಿ ಮೀರಿದ ರೀಲ್ಸ್ ಹುಚ್ಚು, ಫಸ್ಟ್ ನೈಟ್ ವಿಡಿಯೋ ಹಂಚಿಕೊಂಡ ನವದಂಪತಿ, ವೈರಲ್ ಆದ ವಿಡಿಯೋ…..!](https://ismkannadanews.com/the-newlyweds-shared-their-first-night-video-the-video-went-viral/): ಇತ್ತೀಚಿಗೆ ರೀಲ್ಸ್ ಹುಚ್ಚು ಬಹಳಷ್ಟು ಮಂದಿಯಲ್ಲಿ ಹಬ್ಬಿದೆ ಎನ್ನಬಹುದಾಗಿದೆ. ಜೊತೆಗೆ ವ್ಲಾಗ್ ಮಾಡುವಂತಹ ಹುಚ್ಚು ಸಹ ಹೆಚ್ಚಾಗಿದೆ. ಸಿಂಗಲ್ಸ್ ಸೇರಿದಂತೆ ದಂಪತಿಗಳೂ ಸಹ ಅನೇಕ ವ್ಲಾಗ್ ಗಳನ್ನು ಮಾಡುತ್ತಾರೆ. ಆದರೆ ಕೆಲವರು ವ್ಲಾಗ್ ಮಾಡುತ್ತಾ ಮಿತಿ ಮೀರಿ ವರ್ತನೆ ಮಾಡುತ್ತಾರೆ. ಅಸಭ್ಯಕರವಾದ ವಿಡಿಯೋಗಳನ್ನು ಸಹ ಹಂಚಿಕೊಂಡು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗುತ್ತಿರುತ್ತಾರೆ. ಇದೀಗ ಹೊಸದಾಗಿ ಮದುವೆಯಾದ ಜೋಡಿ ತಮ್ಮ ಮೊದಲ ರಾತ್ರಿ (First Night Video) ಗೆ ಸಂಬಂಧಿಸಿದ ರೀಲ್ ಮಾಡಿ ಹಂಚಿಕೊಂಡಿದ್ದು, ಭಾರಿ ವೈರಲ್ ಆಗುತ್ತಿದೆ. ಈ […] - [Fraud Lady: ಹಣಕ್ಕಾಗಿ ಬರೋಬ್ಬರಿ 50 ಮಂದಿಯನ್ನು ಮದುವೆಯಾದ ಕಿಲಾಡಿ ಲೇಡಿ, ಕೊನೆಗೂ ಸಿಕ್ಕಬಿದ್ದ ಚಾಲಾಕಿ ಲೇಡಿ, ಹೇಗೆ ಗೊತ್ತಾ?](https://ismkannadanews.com/fraud-lady-cheated-50-people-in-the-name-of-marriage-in-tamilandu/): ಹಣ ಸಂಪಾದನೆ ಮಾಡುವ ದುರುದ್ದೇಶದಿಂದ ಏನೆಲ್ಲಾ ಮಾಡಬೇಕೋ ಎಲ್ಲವನ್ನೂ ಮಾಡಿಬಿಡುತ್ತಾರೆ. ಕೆಲವರು ಮೋಸ, ವಂಚನೆ, ದರೋಡೆ ಗಳ ಮೂಲಕ ಹಣ ಸಂಪಾದನೆ ಮಾಡುವ ದುಸ್ಸಾಹಸಕ್ಕೆ ಕೈ ಹಾಕುತ್ತಾರೆ. ಇದೀಗ ಮಹಿಳೆಯೊಬ್ಬರು ಹಣದ ದುರಾಸೆಯಿಂದ ಮಾಡಬಾರದ ಕೆಲಸ ಮಾಡಿದ್ದಾರೆ. ಬರೋಬ್ಬರಿ 50 ಮಂದಿಯನ್ನು ಮದುವೆಯಾಗಿ ವಂಚನೆ ಮಾಡಿದ್ದಾಳೆ. 50 ಮಂದಿಯನ್ನು ವಂಚಿಸಿದ ಮಹಿಳೆ (Fraud Lady) ಇದೀಗ ಜೈಲು ಪಾಲಾಗಿದ್ದಾಳೆ. ಅಂದಹಾಗೆ ಈ ಘಟನೆ ನಡೆದಿರೋದು ತಮಿಳುನಾಡಿನಲ್ಲಿ. 30 ವರ್ಷದ ಸಂಧ್ಯಾ ಎಂಬ ಮಹಿಳೆಯೇ 50 ಮಂದಿಯನ್ನು ಮದುವೆಯಾಗಿರುವ […] - [MUDA SCAM: ಮುಡಾ ಪ್ರಕರಣ, ಸಿಎಂ ಸಿದ್ದರಾಮಯ್ಯ ವಿರುದ್ದ ದೂರು ದಾಖಲು....!](https://ismkannadanews.com/muda-case-complaint-filed-against-cm-siddaramaiah/): ಮುಡಾ ಸೈಟು (MUDA SCAM) ಹಂಚಿಕೆ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ದ ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ನಕಲಿ ದಾಖಲೆ ಸೃಷ್ಟಿ ಮಾಡುವ ಮೂಲಕ ವಂಚನೆ ಮಾಡಿ ಕೋಟ್ಯಂತರ ನಿವೇಶನ ಪಡೆದ ಆರೋಪ ಹೊರಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ, ಬಾಮೈದಾ ಮಲ್ಲಿಕಾರ್ಜುನಸ್ವಾಮಿ ಹಾಗೂ ಭೂ ಮಾಲೀಕ ಎಂದು ಹೇಳುವ ದೇವರಾಜು ಹಾಗೂ ಕುಟುಂಬದವರ ವಿರುದ್ದ ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ತಿಳಿದುಬಂದಿದೆ. ರಾಜ್ಯದಲ್ಲಿ ಸದ್ಯ […] - [Crime News: ಅಶ್ಲೀಲ ವಿಡಿಯೋ ನೋಡಿದ ಮದರಸಾ ಶಿಕ್ಷಕ, ಬಾಲಕನನ್ನು ಅತ್ಯಾಚಾರವೆಸಗಿ ಕೊಲೆ ಮಾಡಿಬಿಟ್ಟ…!](https://ismkannadanews.com/crime-news-madrasa-teacher-sodomised-and-killed-boy-after-watching-vulgar-videos-in-up/): ಇಂದಿನ ಸಮಾಜದಲ್ಲಿ ಕಾಮುಕರಿಗೆ ಕಠಿಣ ಶಿಕ್ಷೆ ನೀಡುತ್ತಿದ್ದರೂ ಸಹ ಲೈಂಗಿಕ ದೌರ್ಜನ್ಯಗಳು, ಅತ್ಯಾಚಾರಗಳು ಮಾತ್ರ ಕಡಿಮೆಯಾಗಿಲ್ಲ. ಇದೀಗ ಉತ್ತರ ಪ್ರದೇಶದಲ್ಲಿ ಬಾಲಕನ ಮೇಲೆ ಮದರಸಾ ಶಿಕ್ಷಕ ಅತ್ಯಾಚಾರವೆಸಗಿ ಕೊಲೆ (Crime News) ಮಾಡಿದ್ದಾನೆ. ಪ್ರತಿನಿತ್ಯ ಮೊಬೈಲ್ ನಲ್ಲಿ ಅಶ್ಲೀಲ ವಿಡಿಯೋ ನೋಡುತ್ತಿದ್ದ ಶಿಕ್ಷಕ ಬಾಲಕ ವಿದ್ಯಾರ್ಥಿಯನ್ನು ಎಳೆದುಕೊಂಡು ಹೋಗಿ ಅತ್ಯಾಚಾರ ನಡೆಸಿ, ಕೊಲೆ ಮಾಡಿದ್ದಾನೆ. ಉತ್ತರ ಪ್ರದೇಶದ ಫತೇಪುರ್‍ ಜಿಲ್ಲೆಯ ಸೌರಾ ಎಂಬ ಗ್ರಾಮದಲ್ಲಿರುವ ಮದರಸಾವೊಂದರಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಉತ್ತರ ಪ್ರದೇಶದ ಫತೇಪುರ್‍ ಜಿಲ್ಲೆಯ […] - [Accident News: ಹುಟ್ಟುಹಬ್ಬದ ದಿನದಂದೇ ಸ್ಮಶಾನ ಸೇರಿದ ಯುವತಿ, ಕಾರು ಅಪಘಾತದಲ್ಲಿ ಮೃತಪಟ್ಟ ಚಿಕ್ಕಬಳ್ಳಾಪುರ ಯುವತಿ….!](https://ismkannadanews.com/accident-news-a-young-woman-died-in-an-accident-on-her-birthday/): ಹುಟ್ಟು ಖಚಿತ ಸಾವು ನಿಶ್ಚಿತ ಎಂಬಂತೆ ಸಾವು ಯಾರಿಗೆ ಯಾವಾಗ ಬರುತ್ತದೆ ಎಂಬುದು ತಿಳಿದಿರುವುದಿಲ್ಲ. ನೋಡ ನೋಡುತ್ತಿದ್ದಂತೆ ಅನೇಕರು ಹಾಗೆಯೇ ಸಾಯುತ್ತಾರೆ. ಇದೀಗ ಚಿಕ್ಕಬಳ್ಳಾಪುರ ಯುವತಿಯೊಬ್ಬಳು ತನ್ನ ಹುಟ್ಟುಹಬ್ಬದಂದೆ ಮೃತಪಟ್ಟಿದ್ದಾರೆ. ಕಾರು ಅಪಘಾತದಲ್ಲಿ (Accident News) ಕಾಲೇಜಿನ ವಿದ್ಯಾರ್ಥಿನಿ ಇಹಲೋಕ ತ್ಯೆಜಿಸಿದ ಘಟನೆಯೊಂದು ಚಿಕ್ಕಬಳ್ಳಾಪುರದ ನಗರದ ಹೊರವಲಯದಲ್ಲಿ ನಡೆದಿದೆ. ಮೃತ ದುರ್ದೈವಿಯನ್ನು ಚಿಕ್ಕಬಳ್ಳಾಪುರ ಚಿಕ್ಕಬಳ್ಳಾಪುರ ತಾಲ್ಲೂಕಿನ‌ ಹೊನ್ನೇನಹಳ್ಳಿ ಗ್ರಾಮದ ವಿದ್ಯಾರ್ಥಿ ರಕ್ಷಿತಾ ಎಂದು ಗುರ್ತಿಸಲಾಗಿದೆ. ರಕ್ಷಿತಾ ಬೆಂಗಳೂರಿನ ನಿಟ್ಟೆ ಮಿನಾಕ್ಷಿ ಕಾಲೇಜಿನಲ್ಲಿ ಬಿಕಾಂ ಪದವಿ ಓದುತ್ತಿದ್ದಳು. ಹುಟ್ಟುಹಬ್ಬದ […] - [Viral Flood Video: ಪ್ರವಾಹದಲ್ಲಿ ಸಿಲುಕಿದ ಶಿವಾಜಿ ಕೋಟೆಗೆ ತೆರಳಿದ ಪ್ರವಾಸಿಗರು, ವೈರಲ್ ಆದ ವಿಡಿಯೋ….!](https://ismkannadanews.com/viral-flood-video-tourists-who-went-to-shivaji-fort-got-caught-in-flood/): ದೇಶದಾದ್ಯಂತ ವಿವಿಧ ರಾಜ್ಯಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಕೆಲವೊಂದು ರಾಜ್ಯಗಳಲ್ಲಿ ಪ್ರವಾಹ ಸೃಷ್ಟಿಯಾಗಿದೆ. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಪ್ರವಾಸಿ ತಾಣಗಳ ಭೇಟಿಗೆ ನಿರ್ಬಂಧ ಸಹ ವಿಧಿಸಲಾಗಿದೆ. ಆದರೂ ಸಹ ಕೆಲವು ಪ್ರಯಾಣಿಕರು ಅಪಾಯಕಾರಿ ತಾಣಗಳಿಗೆ ಪ್ರವಾಸ ಕೈಗೊಂಡು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಇದೀಗ ಮಹಾರಾಷ್ಟ್ರದ ಖ್ಯಾತ ಪ್ರವಾಸಿ ತಾಣ ಛತ್ರಪತಿ ಶಿವಾಜಿ ಕೋಟೆಗೆ ಟ್ರೆಕ್ಕಿಂಗ್ ಗೆ ಹೋಗಿದ್ದ ಪ್ರವಾಸಿಗರು ಪ್ರವಾಹಕ್ಕೆ ಸಿಲುಕಿ ಸಂಕಷ್ಟ (Viral Flood Video) ಎದುರಿಸುತ್ತಿದ್ದಾರೆ. ಅವರನ್ನು ಕಾಪಾಡಲು ಹರಸಾಹಸ ಪಡಬೇಕಾಗಿದೆ. ಈ ಘಟನೆ ಮಹಾರಾಷ್ಟ್ರದ […] - [CPIM Protest: ಬಾಕಿ ಉಳಿಸಿಕೊಂಡಿರುವ ಹಾಲಿನ ಪ್ರೋತ್ಸಾಹ ಧನ ಬಿಡುಗಡೆಗೊಳಿಸುವಂತೆ ಸಿಪಿಎಂ ಪ್ರತಿಭಟನೆ](https://ismkannadanews.com/cpm-protests-to-release-pending-milk-subsidy/): ಬಾಗೇಪಲ್ಲಿ:  ಬಾಕಿ ಉಳಿಸಿಕೊಂಡಿರುವ ಹಾಲಿನ ಪ್ರೋತ್ಸಾಹ ಧನ ಬಿಡುಗಡೆಗೊಳಿಸುವಂತೆ ಆಗ್ರಹಿಸಿ ಪ್ರೋತ್ಸಾಹ ಧನ 10 ರೂ.ಗಳಿಗೆ ಏರಿಕೆ ಮಾಡುವಂತೆ ಡಾ.ಎಂ.ಎಸ್ ಸ್ವಾಮಿನಾಥನ್ ಆಯೋಗದ ಸಿಫಾರಸಿನಂತೆ  ಲೀಟರ್ ಹಾಲಿಗೆ 50 ರೂ.ಗಳನ್ನು ನಿಗಧಿಗೊಳಿಸುವುದು ಸೇರಿದಂತ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಿಪಿಐ(ಎಂ) ಕಾರ್ಯಕರ್ತರು ಪಟ್ಟಣದ ಸರ್ಕಾರಿ ಬಸ್ ನಿಲ್ದಾಣದ ಬಳಿ ಇರುವ ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ಪುತ್ಥಳಿ ಮುಂಭಾಗದಲ್ಲಿ ಪ್ರತಿಭಟನೆ (CPIM Protest) ನಡೆಸಿದರು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಿಪಿಐ(ಎಂ) ಮುಖಂಡರು ಕಳೆದ 7 ತಿಂಗಳಿಂದ […] - [BPL Ration Card: ಈ ಸೌಲಭ್ಯ ಹೊಂದಿದ್ದರೇ ನಿಮ್ಮ ಬಿಪಿಎಲ್ ಕಾರ್ಡ್ ರದ್ದು?](https://ismkannadanews.com/have-this-facility-to-cancel-your-bpl-ration-card/): ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ಬಳಕೆದಾರರು ಸಂಖ್ಯೆ ಏರುತ್ತಲೇ ಇದೇ, ಅರ್ಹರ ಜತೆಗೆ ಅನರ್ಹರೂ ಸಹ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚನೆಯೊಂದನ್ನು ನೀಡಿದ್ದಾರೆ. ಅನರ್ಹರಿಗೆ ನೀಡಿದ ಕಾರ್ಡ್‌ಗಳನ್ನು ರದ್ದು ಮಾಡಿ ಅರ್ಹರಿಗೆ ಬಿಪಿಎಲ್ ಕಾರ್ಡ್‌ಗಳನ್ನು (BPL Ration Card) ವಿತರಣೆ ಮಾಡಲು ಕ್ರಮ ವಹಿಸುವಂತೆ ಸಿಎಂ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ ರಾಜ್ಯದಲ್ಲಿ 1.27 ಕೋಟಿ ಕುಟುಂಬಗಳು ಬಿಪಿಎಲ್ ಕಾರ್ಡ್‌ಗಳನ್ನು ಹೋಂದಿದ್ದಾರೆ. ಈ ಪೈಕಿ ಕೆಲವರು ಅನರ್ಹರಾಗಿದ್ದರೂ ಸಹ […] - [Dog Love: ಸಾಕು ನಾಯಿ ಹುಟ್ಟುಹಬ್ಬಕ್ಕೆ ಬರೊಬ್ಬರಿ 2.5 ಲಕ್ಷ ಬೆಲೆಯ ಬಂಗಾರು ಚೈನ್ ಗಿಫ್ಟ್ ಕೊಟ್ಟ ಮಹಿಳೆ…..!](https://ismkannadanews.com/mumbai-woman-buys-rs-2-5-lakh-gold-chain-as-birthday-gift-for-pet-dog/): ಹುಟ್ಟುಹಬ್ಬದ ಆಚರಣೆಗಳು ನಮ್ಮಲ್ಲಿ ಆಗಾಗ ನಡೆಯುತ್ತಿರುತ್ತವೆ. ತಮ್ಮ ಪ್ರೀತಿ ಪಾತ್ರರ ಹುಟ್ಟುಹಬ್ಬದಂದು ಬೆಲೆ ಬಾಳುವಂತಹ ಗಿಫ್ಟ್ ಗಳನ್ನು ನೀಡುತ್ತಿರುತ್ತಾರೆ. ಇದೀಗ ಇಲ್ಲೊಬ್ಬರು ಶ್ವಾನ ಪ್ರೇಮಿ ತನ್ನ ಪ್ರೀತಿಯಿಂದ ಸಾಕಿದ ನಾಯಿಯ (Dog Love) ಹುಟ್ಟುಹಬ್ಬಕ್ಕೆ ಬೆಲಾಬಾಳುವಂತಹ ಬಂಗಾರದ ಚೈನ್ ಗಿಫ್ಟ್ ಆಗಿ ಕೊಟ್ಟಿದ್ದಾನೆ. ಸದ್ಯ ಈ ಸುದ್ದಿ ಸೋಷಿಯಲ್ ಮಿಡಿಯಾದಲ್ಲಿ ಭಾರಿ ಸದ್ದು ಮಾಡು‌ತ್ತಿದೆ. ಜೊತೆಗೆ ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಸಾಮಾನ್ಯವಾಗಿ ಕೆಲವರು ತಮ್ಮ ಸಾಕು ಪ್ರಾಣಿಗಳನ್ನು ತಮ್ಮ ಸ್ವಂತ […] - [Viral Fake Advertisement: ಮಕ್ಕಳಿಲ್ಲದ ಮಹಿಳೆಯರನ್ನು ಗರ್ಭಿಣಿ ಮಾಡಿ, ಭರ್ಜರಿ ಹಣ ಗಳಿಸಿ, ವೈರಲ್ ಆದ ಜಾಹಿರಾತು….!](https://ismkannadanews.com/make-childless-women-pregnant-and-earn-money-viral-fake-advertisement-in-haryana/): ತಂತ್ರಜ್ಞಾನ ಹೆಚ್ಚಾಗುತ್ತಿದ್ದಂತೆ ಸೈಬರ್‍ ಕ್ರೈಂ ಸಹ ಹೆಚ್ಚಾಗುತ್ತಿದೆ. ಮೋಸ, ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದೆ. ಮೊಬೈಲ್ ಹ್ಯಾಕ್, ಮೊಬೈಲ್ ನಂಬರ್‍ ಹ್ಯಾಕ್ ಮಾಡುತ್ತಾರೆ. ಕೆಲವರಂತೂ ನಿಮಗೆ ಆಫರ್‍ ಬಂದಿದೆ ಎಂದು ಬ್ಯಾಂಕ್ ಖಾತೆಗೆ ಕನ್ನಾ ಹಾಕುತ್ತಾರೆ. ಇದರ ಜೊತೆಗೆ ಸೋಷಿಯಲ್ ಮಿಡಿಯಾ ಮೂಲಕ ವಂಚನೆ ಸಹ ಹೆಚ್ಚಾಗಿದೆ ಇದೀಗ ಮಕ್ಕಳಿಲ್ಲ ಮಹಿಳೆಯರನ್ನು ಗರ್ಭಿಣಿ ಮಾಡಿ ಭರ್ಜರಿ ಹಣ ಗಳಿಸಿ ಎಂಬ ಜಾಹಿರಾತೊಂದು (Viral Fake Advertisement) ಸಖತ್ ವೈರಲ್ ಆಗುತ್ತಿದೆ. ಇತ್ತೀಚಿಗೆ ಸೋಷಿಯಲ್ ಮಿಡಿಯಾ ಹವಾ ತುಂಬಾನೆ ಇದೆ […] - [Viral Video: ನೂರು ಬಡ ಕುಟುಂಬಗಳಿಗೆ ಮನೆ ನಿರ್ಮಿಸಿಕೊಟ್ಟ ಫೇಮಸ್ ಯೂಟ್ಯೂಬರ್, ವೈರಲ್ ಆದ ವಿಡಿಯೋ….!](https://ismkannadanews.com/mr-beast-youtuber-built-and-gives-away-100-homes-for-free/): ಸೋಷಿಯಲ್ ಮಿಡಿಯಾ ಮೂಲಕ ಅನೇಕರು ಕೋಟ್ಯಂತರ ರೂಪಾಯಿಗಳನ್ನು ಸಂಪಾದಿಸುತ್ತಿರುತ್ತಾರೆ. ಅವರು ಸಂಪಾದಿಸಿದ ಹಣದಲ್ಲಿ ಕೆಲವರು ಸಾಮಾಜಿಕ ಕಾರ್ಯಕ್ರಮಗಳನ್ನು ಸಹ ಹಮ್ಮಿಕೊಳ್ಳುತ್ತಿರುತ್ತಾರೆ. ಇದೀಗ ವಿಶ್ವ ಮಟ್ಟದಲ್ಲಿ ಖ್ಯಾತ ಪಡೆದುಕೊಂಡ ಖ್ಯಾತ ಯೂಟ್ಯೂಬರ್‍ ಒಬ್ಬರು ನೂರು ಬಡ ಕುಟುಂಬಗಳಿಗೆ ಮನೆ ನಿರ್ಮಿಸಿಕೊಟ್ಟಿದ್ದಾರೆ. ಸದ್ಯ ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ತುಂಬಾ ವೈರಲ್ (Viral Video) ಆಗುತ್ತಿದ್ದು, ಆತನ ಈ ಕೆಲಸಕ್ಕೆ ಎಲ್ಲ ಕಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇಂದಿನ ಕಾಲದಲ್ಲಿ ಪರೋಪಕಾರ, ಮನುಷ್ಯತ್ವ, ಮಾನವೀಯ ಗುಣಗಳು ಕಾಣುವುದು ಅಪರೂಪ […] - [Government Scheme: ಖಾತೆಗೆ ಬಂದ ಸರ್ಕಾರಿ ಯೋಜನೆ ಹಣವನ್ನು ಪಡೆದು ಪ್ರೇಮಿಗಳ ಜೊತೆ ಎಸ್ಕೇಪ್ ಆದ 11 ಮಹಿಳೆಯರು….!](https://ismkannadanews.com/11-women-absconded-with-their-lovers-after-getting-money-from-government-scheme-in-up/): ಸರ್ಕಾರಗಳು ಜನರಿಗೆ ಅನುಕೂಲಕರವಾಗುವ ನಿಟ್ಟಿನಲ್ಲಿ ಕೆಲವೊಂದು ಯೋಜನೆಗಳನ್ನು (Government Scheme) ಜಾರಿ ಮಾಡುತ್ತವೆ. ಅನೇಕರು ಈ ಯೋಜನೆಗಳನ್ನು ಬಳಸಿಕೊಂಡು ಜೀವನ ಸುಧಾರಿಸಿಕೊಳ್ಳುತ್ತಾರೆ. ಆದರೆ ಕೆಲವರು ಇದನ್ನು ದುರ್ಬಳಕೆ ಸಹ ಮಾಡಿಕೊಳ್ಳುತ್ತಾರೆ. ಈ ರೀತಿಯ ಸುದ್ದಿಗಳನ್ನು ಕೇಳಿರುತ್ತೇವೆ. ಇದೀಗ ಸರ್ಕಾರದ (Government Scheme) ಯೋಜನೆಯ ಹಣವನ್ನು ಪಡೆದುಕೊಂಡು ಪ್ರೇಮಿಗಳ ಜೊತೆಗೆ 11 ಮಹಿಳೆಯರು ಎಸ್ಕೇಪ್ ಆದ ಘಟನೆಯೊಂದು ನಡೆದಿದೆ. ಕೇಂದ್ರ ಅಥವಾ ರಾಜ್ಯ ಸರ್ಕಾರಗಳು ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ಜಾರಿ ಮಾಡುತ್ತವೆ. ಉಚಿತ ಬಸ್ ಪ್ರಯಾಣ, […] - [Viral News: ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸುತ್ತಿದ್ದಾಗ, ಆಕೆಯನ್ನು ದೇವರಂತೆ ಬಂದು ಕಾಪಾಡಿದ ಬೀದಿ ನಾಯಿ….!](https://ismkannadanews.com/street-dog-save-32-year-old-women-from-rape-in-mumbai/): ಲೈಂಗಿಕ ದೌರ್ಜನ್ಯ, ಅತ್ಯಾಚಾರಗಳಂತಹ ಪ್ರಕರಣಗಳಿಗೆ ಎಷ್ಟೇ ಕಠಿಣ ಶಿಕ್ಷೆಗಳಿದ್ದರೂ ಸಹ ಇನ್ನೂ ಅತ್ಯಾಚಾರಗಳು, ದೌರ್ಜನ್ಯಗಳು ಕಡಿಮೆಯಾಗಿಲ್ಲ. ಇದೀಗ ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸುತ್ತಿದ್ದಾಗ, ಆಕೆಯನ್ನು ಬೀದಿ ನಾಯಿಯೊಂದು ಕಾಪಾಡಿದೆ. ಕಾಮುಕನಿಂದ ಅತ್ಯಾಚಾರಕ್ಕೆ ಒಳಗಾಗುತ್ತಿದ್ದ ಮಹಿಳೆಯನ್ನು ಬೀದಿ ನಾಯಿ ಕಾಪಾಡಿದ ಸುದ್ದಿಯೊಂದು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ (Viral News) ಆಗುತ್ತಿದೆ. ವಿಶ್ವಾಸಕ್ಕೆ ಹೆಸರುವಾಸಿಯಾಗಿರುವ ಪ್ರಾಣಿ ನಾಯಿ ಎಂದು ಕರೆಯಲಾಗುತ್ತದೆ. ತನ್ನನ್ನು ಸಾಕಿದಂತಹ ಮಾಲೀಕನಿಗಾಗಿ ಎಂತಹ ತ್ಯಾಗಕ್ಕೂ ಸಹ ಸಿದ್ದವಾಗಿರುತ್ತದೆ. ಜೊತೆಗೆ ಬೀದಿ ನಾಯಿಗಳೂ ಸಹ ಸಹಾಯಕ್ಕೆ ಧಾವಿಸಿದ […] - [Dengue: ಮಹಾಮಾರಿ ಡೆಂಗ್ಯೂಗೆ ಮೈಸೂರಿನಲ್ಲಿ 2ನೇ ಬಲಿ, ಆಸ್ಪತ್ರೆಯ ಡಾಟಾ ಎಂಟ್ರಿ ಆಪರೇಟರ್ ಸಾವು, ನಿಯಂತ್ರಣಕ್ಕೆ ಸಿಕ್ತಾ ಇಲ್ವಾ ಡೆಂಗ್ಯೂ….!](https://ismkannadanews.com/2nd-victim-of-epidemic-dengue-in-mysore-hospital-data-entry-operator-dies/): ರಾಜ್ಯದಲ್ಲಿ ಡೆಂಗ್ಯೂ ಜ್ವರದ (Dengue Update) ಆರ್ಭಟ ಜೋರಾಗಿದೆ. ದಿನೇ ದಿನೇ ಪ್ರಕರಣಗಳ ಸಂಖ್ಯೆ ಸಹ ಹೆಚ್ಚಾಗುತ್ತಿದೆ. ಮೈಸೂರು ಜಿಲ್ಲೆಯಲ್ಲೂ ಸಹ ಡೆಂಗ್ಯೂ ಭೀತಿ ಹೆಚ್ಚಾಗಿದ್ದು, ಸೋಂಕಿಗೆ ಎರಡನೇ ಬಲಿಯಾಗಿದೆ. ಜಯದೇವ ಹೃದ್ರೋಗ ಆಸ್ಪತ್ರೆಯ ಡಾಟಾ ಎಂಟ್ರಿ ಆಪರೇಟರ್‍ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ತಿಳಿದುಬಂಇದೆ. ಇನ್ನೂ ಡೆಂಗ್ಯೂ ರಾಜ್ಯದಲ್ಲಿ ನಿಯಂತ್ರಣಕ್ಕೆ ಸಿಕ್ತಾ ಇಲ್ವಾ ಎಂಬ ಭಯ ಸಹ ಜನರಲ್ಲಿ ಕಾಡುತ್ತಿದೆ. ಆದ್ದರಿಂದ ಜನರು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದು ಅತ್ಯಗತ್ಯವಾಗಿದೆ. ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳಲ್ಲಿ ಮೈಸೂರು ಎರಡನೇ ಸ್ಥಾನದಲ್ಲಿದೆ. […] - [leopard Attack: ಮೂವರ ಮೇಲೆ ಧಾಳಿ ನಡೆಸಿದ ಚಿರತೆಯನ್ನು ಅಟ್ಟಾಡಿಸಿ ಹೊಡೆದು ಕೊಂದ ಗ್ರಾಮಸ್ಥರು….!](https://ismkannadanews.com/the-villagers-chased-the-leopard-that-attacked-the-three-and-killed-it/): ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಕಮದಾಳ ಗ್ರಾಮದಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿದ್ದು, ಸುತ್ತಮುತ್ತಲಿನ ಗ್ರಾಮಸ್ಥರು ಚಿರತೆಯನ್ನು ಕಂಡು ಭಯಭೀತರಾಗಿದ್ದರು. ಜಮೀನಿಗೆ ತೆರಳಿದ್ದ ಮೂವರು ರೈತರ ಮೇಲೆ ಚಿರತೆ ದಾಳಿ (leopard Attack) ಸಹ ಮಾಡಿತ್ತು. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ರೈತರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಗ್ರಾಮಸ್ಥರೇ ಚಿರತೆ ಹುಡುಕಿ ಕೊಂದು ಹಾಕಿದ್ದಾರೆ. ಚಿರತೆಯೊಂದು ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಕಮದಾಳ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷವಾಗಿತ್ತು. ಈ ಚಿರತೆ ಜಮೀನಿಗೆ ತೆರಳಿದ್ದ ಮೂವರು ರೈತರ ಮೇಲೆ […] - [7ನೇ ವೇತನ ಆಯೋಗ (7th Pay commission) ಜಾರಿಗಾಗಿ ಸರ್ಕಾರಿ ನೌಕರರ ದೃಢ ನಿರ್ಧಾರ, ಕೆಲಸಕ್ಕೆ ಗೈರಾಗಿ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ತೀರ್ಮಾನ…!](https://ismkannadanews.com/if-the-7th-pay-commission-is-not-implemented-the-employees-union-has-decided-to-go-on-an-indefinite-strike/): ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಬಹುಮುಖ್ಯ ಬೇಡಿಕೆಯಾದ 7ನೇ ವೇತನ ಆಯೋಗ (7th Pay commission) ಜಾರಿಯಾಗದೇ ಇದ್ದರೇ ಕೆಲಸಕ್ಕೆ ಗೈರಾಗಿ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲು ತೀರ್ಮಾನ ಕೈಗೊಂಡಿದ್ದಾರೆ. ಸದ್ಯ ರಾಜ್ಯ ಸರ್ಕಾರ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರಿ ನೌಕರ ವೇತನ ಪರಿಷ್ಕರಣೆ ಅಸಾಧ್ಯ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಪ್ರತಿಭಟನೆಯ ಮೂಲಕ ಶಾಕ್ ಕೊಡಲು ಮುಂದಾಗಿದ್ದು, ವೇತನ ಆಯೋಗ ಜಾರಿ ಸೇರಿದಂತೆ ಇತರೆ ಬೇಡಿಕೆಗಳನ್ನು ಮುಂದಿಟ್ಟುಕೊಂಡು ರಾಜ್ಯಾದ್ಯಂತ ಕೆಲಸಕ್ಕೆ ಗೈರಾಗಿ ಅನಿರ್ದಿಷ್ಟಾವಧಿ […] - [MUDA Site Scam: ಮುಡಾ ಸೈಟ್ ಹಂಚಿಕೆ ಪ್ರಕರಣವನ್ನು ಸಿಬಿಐ ಅಥವಾ ನ್ಯಾಯಾಧೀಶರಿಂದ ತನಿಖೆಯಾಗಲಿ: ಬೊಮ್ಮಾಯಿ…!](https://ismkannadanews.com/basavaraja-bommai-said-that-the-muda-site-scam-case-should-be-investigated-by-cbi-or-a-judge/): ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಮುಡಾ ಸೈಟು ಹಂಚಿಕೆ ಪ್ರಕರಣ (MUDA Site Scam) ಜೋರು ಸದ್ದು ಮಾಡುತ್ತಿದೆ. ಈ ಪ್ರಕರಣ ಇದೀಗ ವಿರೋಧ ಪಕ್ಷಗಳಿಗೆ ಒಳ್ಳೆಯ ಆಹಾರವಾಗಿದೆ ಎಂದೇ ಹೇಳಲಾಗುತ್ತಿದೆ. ಇದೀಗ ಈ ಪ್ರಕರಣದ ಕುರಿತು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ (Basavaraj Bommai) ಮಾತನಾಡಿದ್ದು, ಈ ಪ್ರಕರಣವನ್ನು ಸಿಬಿಐ ಅಥವಾ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ಮಾಡಿದಾಗ ಮಾತ್ರ ಸತ್ಯಾಂಶ ಹೊರಬರುತ್ತದೆ ಎಂದು ಹೇಳಿದ್ದಾರೆ. ಮುಡಾ ಸೈಟು ಹಂಚಿಕೆ ಪ್ರಕರಣ (MUDA Site Scam)ದ […] - [Dr.Babu Jagajeevanram: ಬಾಬು ಜಗಜೀವನ್ ರಾಂ ಪುಣ್ಯಸ್ಮರಣೆಗೆ ತಾಲೂಕು ಅಧಿಕಾರಿಗಳ ಗೈರು, ದಲಿತ ಮುಖಂಡರ ಆಕ್ರೋಷ](https://ismkannadanews.com/dr-babu-jagajeevanram-punyasmarane-program-at-gudibande/): ಗುಡಿಬಂಡೆ: ಪಟ್ಟಣ ತಾಲೂಕು ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಹಸಿರು ಕ್ರಾಂತಿಯ ಹರಿಹಾರ ಡಾ.ಬಾಬು ಜಗಜೀವನರಾಂ (Dr.Babu Jagajeevanram) ರವರ ಪುಣ್ಯ ಸ್ಮರಣೆ ಕಾರ್ಯಕ್ರಮಕ್ಕೆ ತಹಸೀಲ್ದಾರ್‍, ತಾ.ಪಂ. ಇಒ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಗೈರು ಹಾಜರಿಯಾಗಿದ್ದು, ಬಾಬು ಜಗಜೀವನರಾಂ ರವರಿಗೆ ಅಪಮಾನ ಮಾಡಿದ್ದಾರೆ ಎಂದು ದಲಿತ ಮುಖಂಡ ಜಿ.ವಿ.ಗಂಗಪ್ಪ ಆಕ್ರೋಷ ಹೊರಹಾಕಿದರು. ತಾಲೂಕು ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಡಾ.ಬಾಬು ಜಗಜೀವನರಾಂ ರವರು ದಲಿತ ಹಾಗೂ ಹಿಂದುಳಿದ ವರ್ಗಗಳ ಏಳಿಗೆಗೆ ಶ್ರಮಿಸಿದಂತಹ ಮಹಾನ್ ವ್ಯಕ್ತಿ. ಅವರ […] - [Crime News: ಧರ್ಮಸ್ಥಳ ಸಂಘದ ಸೇವಾ ಪ್ರತಿನಿಧಿ ಪೂಜಾ ಕೊಲೆ, ಅರಣ್ಯದಲ್ಲಿ ಪತ್ತೆಯಾದ ಪೂಜಾ ಮೃತ ದೇಹ….!](https://ismkannadanews.com/crime-news-24-year-old-pooja-murdered-in-agumbe/): ಕೆಲವು ದಿನಗಳ ಹಿಂದೆಯಷ್ಟೆ ನಾಪತ್ತೆಯಾಗಿದ್ದ ಧರ್ಮಸ್ಥಳ ಸಂಘದ ಸೇವಾ ಪ್ರತಿನಿಧಿ ಪೂಜಾ ಮೃತ ದೇಹ (crime news) ಅರಣ್ಯದಲ್ಲಿ ಪತ್ತೆಯಾಗಿದೆ. ಜೂನ್ 30 ರಂದು ಕಾಣೆಯಾಗಿದ್ದ ಪೂಜಾ (24) ಮೃತದೇಹ ಶಿವಮೊಗ್ಗ (Shivamogga) ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆಗುಂಬೆಯ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದೆ. ಆಗುಂಬೆಯ ಕುಶಾಲ್ ಎಂಬುವವರ ಪುತ್ರಿ ಪೂಜಾ ಕಾಣೆಯಾಗಿದ್ದಾಗಿ ದೂರು ನೀಡಲಾಗಿತ್ತು. ಆದರೆ ಇದೀಗ ಪೂಜಾ ಮೃತ ದೇಹ ಪತ್ತೆಯಾಗಿದ್ದು, ಪೂಜಾ ಸ್ನೇಹಿತನೇ ಆಕೆಯನ್ನು ಕೊಲೆ ಮಾಡಿದ್ದಾನೆ ಎಂದು ಹೇಳಲಾಗಿದೆ. ಆಗುಂಬೆಯ ಕುಶಾಲ್ ಎಂಬುವವರ […] - [Bulls Viral Video: ರೈಲ್ವೆ ಗೇಟ್ ಬಳಿ ಹಸುಗಳ ಕಾಳಗ, ಮಧ್ಯೆ ಬಂದ ರೈಲು, ಬಳಿಕ ಆಗಿದ್ದೇನು ಗೊತ್ತಾ?](https://ismkannadanews.com/train-stopped-in-front-of-bull-fight-at-crossing-video-goes-viral/): ಸೋಷಿಯಲ್ ಮಿಡಿಯಾದಲ್ಲಿ ಆಗಾಗ ಕೆಲವೊಂದು ವಿಡಿಯೋಗಳು ಭಾರಿ ಸದ್ದು ಮಾಡುತ್ತಿರುತ್ತವೆ. ಇದೀಗ ರೈಲು ಗೇಟ್ ಬಳಿ ಎರಡು ಹಸುಗಳ Bulls Viral Video ಭೀಕರ ಫೈಟ್ ಮಾಡಿದೆ. ಆ ರೈಲು ಮಾರ್ಗದಲ್ಲಿ ಎಕ್ಸ್ ಪ್ರೆಸ್ ರೈಲ್ ಬರುತ್ತಿದೆ. ರೈಲು ಬರುತ್ತಿರುವ ಸದ್ದಿಗೂ ಕಿವಿಗೊಡದೇ ಎರಡೂ ಹಸುಗಳು ಭೀಕರ ಯುದ್ದವೇ ಮಾಡುತ್ತಿದೆ. ಕೊಂಬುಗಳ ಮೂಲಕ ಗುದ್ದಾಡುತ್ತಿದ್ದರೇ, ಒಂದು ರೈಲು ದೂರವಾಗಿ ಬರುತ್ತಿದೆ. ಬಳಿಕ ಏನಾಯ್ತು ಗೊತ್ತಾ? ಮುಂದೆ ಓದಿ, ಅಂದಹಾಗೆ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ […] - [Rahul Gandhi: ಬಿಜೆಪಿಯನ್ನು ಸೋಲಿಸುವ ಶಪಥ ಮಾಡಿದ ರಾಹುಲ್, ಅಯೋಧ್ಯೆಯಂತೆ ಗುಜರಾತ್ ನಲ್ಲೂ ಸೋಲಿಸುತ್ತೇವೆ ಎಂದ ರಾಗಾ…..!](https://ismkannadanews.com/like-ayodhya-bjp-will-be-defeated-in-gujarat-too-rahul-gandhi-said/): ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಎನ್.ಡಿ.ಎ ಕೂಟ (NDA)ಅಂದುಕೊಂಡಷ್ಟು ಸ್ಥಾನಗಳಲ್ಲಿ ಜಯ ಗಳಿಸಲು ವಿಫಲವಾಯ್ತು. ಅದರಲ್ಲೂ ಬಿಜೆಪಿ (BJP) ಪಕ್ಷ ಆ ಕ್ಷೇತ್ರಗಳಲ್ಲಿ ಗೆಲುತ್ತೆ ಎಂದುಕೊಂಡಿದ್ದೆಲ್ಲಾ ಸುಳ್ಳಾಯ್ತು. ಜೊತೆಗೆ ಸಮೀಕ್ಷೆಗಳೂ ಸಹ ತಲೆ ಕೆಳಗಾಯ್ತು. ಇದೀಗ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಲೋಕಸಭಾ ಚುನಾವಣೆಯಲ್ಲಿ ಅಯೋಧ್ಯೆ ಕ್ಷೇತ್ರದಲ್ಲಿ ಬಿಜೆಪಿಯನ್ನು ಸೋಲಿಸಿದಂತೆ ಮುಂಬರುವ ಚುನಾವಣೆಯಲ್ಲಿ ಗುಜರಾತ್ (Gujarat)ನಲ್ಲೂ ಬಿಜೆಪಿಯನ್ನು ಸೋಲಿಸಲಾಗುತ್ತದೆ ಎಂದು ಗುಡುಗಿದ್ದಾರೆ. ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅಹಮದಾಬಾದ್ ನಲ್ಲಿ ನಡೆದ ಪಕ್ಷದ ಕಾರ್ಯಕರ್ತರ […] - [Congress Guarantee: ಗೃಹಲಕ್ಷ್ಮೀ ಫಲಾನುಭವಿಗಳಿಗೆ ಗುಡ್ ನ್ಯೂಸ್ ಕೊಟ್ಟ ಸಚಿವೆ ಹೆಬ್ಬಾಳ್ಕರ್: ಜೂನ್-ಜುಲೈ ಮಾಹೆಯ ಹಣ ಜಮೆ ಆಗೋದು ಯಾವಾಗ ಗೊತ್ತಾ?](https://ismkannadanews.com/minister-hebbalkar-gave-good-news-to-the-beneficiaries-of-grilakshmi/): ಕಾಂಗ್ರೇಸ್ ಸರ್ಕಾರದ (Congress Guarantee) ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಯ ಹಣ ಮೇ ಮಾಹೆಯ ವರೆಗೂ ಮಾತ್ರ ಜಮೆ ಆಗಿದ್ದು, ಜೂನ್ ಹಾಗೂ ಜುಲೈ ಮಾಹೆಯ ಹಣ ಇನ್ನೂ ಜಮೆಯಾಗಿಲ್ಲ. ಲೋಕಸಭಾ ಚುನಾವಣೆಯ ಬಳಿಕ ಕರ್ನಾಟಕ ಕಾಂಗ್ರೇಸ್ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುತ್ತಿದೆ ಎಂಬ ಆರೋಪ ಸಹ ಕೇಳಿಬಂದಿತ್ತು. ಎರಡು ತಿಂಗಳ ಗೃಹಲಕ್ಷ್ಮೀ ಹಣ ಜಮೆಯಾಗದ ಕಾರಣ ಅದನ್ನು ಅನೇಕರು ನಿಜ ಇರಬಹುದು ಎಂದು ಅಭಿಪ್ರಾಯಪಟ್ಟರು. ಇದೀಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‍ […] - [Health Tips for Skin: ಈ ಎಲೆಗಳನ್ನು ಬಳಸಿ ಮುಖದಲ್ಲಿ ಮೊಡವೆಗಳನ್ನು ಹೋಗಲಾಡಿಸಿ….!](https://ismkannadanews.com/use-these-leaves-to-get-rid-of-acne-on-the-face/): ನಮ್ಮ ಸುತ್ತಮುತ್ತಲಿನಲ್ಲಿ ಸಿಗುವಂತಹ ಕೆಲವೊಂದು ಸಸಿಗಳಲ್ಲಿ ಅದ್ಬುತವಾದ ಔಷಧಿ ಗುಣಗಳಿರುತ್ತವೆ. ನಮ್ಮ ಪೂರ್ವಜರು ಔಷಧಿ ಮೂಲಿಕೆಗಳಿಂದ ಆರೋಗ್ಯ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುತ್ತಿದ್ದರು. ಈಗಲೂ ಸಹ ಅನೇಕರಿಗೆ ನಮ್ಮ ಸುತ್ತಮುತ್ತಲಿರುವ ಸಸಿಗಳಲ್ಲಿರುವ ಔಷಧ ಗುಣಗಳ ಬಗ್ಗೆ ತಿಳಿದಿರುವುದಿಲ್ಲ. ಮುಖದ ಮೇಲಿನ ಮೊಡವೆಗಳನ್ನು ಈ ಎಲೆಗಳನ್ನು ಬಳಸಿ ಹೋಗಲಾಡಿಸಬಹುದು. ಈ ಕುರಿತು ಸಂಗ್ರಹಿಸಿದ ಮಾಹಿತಿ ಹಂಚಿಕೊಳ್ಳಲಾಗಿದೆ. ಪ್ರಾಯದ ಯುವಕ-ಯುವತಿಯರಿಗೆ ಮೊಡವೆ ಎಂಬುದು ದೊಡ್ಡ ಸಮಸ್ಯೆ ಎಂದು ಹೇಳಬಹುದು. ಮೊಡವೆಗಳಿಂದ ಪಾರಾಗಲು ತುಂಬಾನೆ ಪ್ರಯತ್ನಗಳನ್ನು ಮಾಡುತ್ತಿರುತ್ತಾರೆ. ಅನೇಕ ಕ್ರೀಮ್ ಗಳನ್ನು ಹಚ್ಚಿ ಮುಖವನ್ನು […] - [Snake Bite: ಹಾವು ಕಚ್ಚಿದ್ದಕ್ಕೆ ಸಿಟ್ಟಿಗೆದ್ದ ಆ ವ್ಯಕ್ತಿ ಮಾಡಿದ್ದಾದರೂ ಏನು ಗೊತ್ತಾ?](https://ismkannadanews.com/do-you-know-what-that-person-did-when-he-was-angry-about-being-bitten-by-a-snake/): ಸಾಮಾನ್ಯವಾಗಿ ಹಾವನ್ನು ಕಂಡರೇ ಒಂದು ಕಿ.ಮೀ ದೂರ ಓಡುವಂತಹವರೇ ಜಾಸ್ತಿ ಎಂದು ಹೇಳಬಹುದು. ಹಾವನ್ನು ಕಂಡು ಧೈರ್ಯದಿಂದ ಇರೋರು ತುಂಬಾನೆ ವಿರಳ. ಅದರಲ್ಲೂ ಹಾವು ಏನಾದರೂ ಕಚ್ಚಿದರೇ ಅರ್ಧ ಭಯದಿಂದಲೇ ಅನೇಕರು ಸಾಯುತ್ತಾರೆ. ಆದರೆ ಇಲ್ಲೋಬ್ಬ ಭೂಪ ಹಾವು ಕಚ್ಚಿದ್ದಕ್ಕೆ (Snake Bite) ಸಿಟ್ಟೆಗೆದ್ದು, ಆ ಹಾವನ್ನೆ ಮೂರು ಬಾರಿ ಕಚ್ಚಿದ್ದಾನೆ. ಇದರಿಂದಾಗಿ ಆ ಹಾವು ಸತ್ತು ಹೋಗಿದೆ. ಸದ್ಯ ಈ ಸುದ್ದಿ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಅಂದಹಾಗೆ ಈ ಘಟನೆ ನಡೆದಿರೋದು ಬಿಹಾರದಲ್ಲಿ. ಬಿಹಾರದ […] - [ಬೆಂಗಳೂರು ಕಸಾಪ (Bangalore Kannada Sahitya Parishad) ಕಚೇರಿಯಲ್ಲಿದೆ ಖಾಲಿ ಹುದ್ದೆಗಳಿವೆ, ನೀವು ಅರ್ಜಿ ಸಲ್ಲಿಸಿ….!](https://ismkannadanews.com/there-are-vacancies-in-bangalore-kannada-sahitya-parishad-office/): ಕನ್ನಡಿಗರ ಮಾತೃ ಸಂಸ್ಥೆ ಎಂದೇ ಕರೆಯಲಾಗುವ ಕನ್ನಡ ಸಾಹಿತ್ಯ ಪರಿಷತ್ (Bangalore Kannada Sahitya Parishad) ನಲ್ಲಿ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.  ಅರ್ಹ ಅಭ್ಯರ್ಥಿಗಳು ಜುಲೈ 31 ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆ ಹೇಗೆ ಮಾಡಬೇಕು, ಯಾವೆಲ್ಲಾ ಹುದ್ದೆಗಳಿವೆ ಎಂದು ತಿಳಿಯಲು ಈ ಸುದ್ದಿ ಓದಿ. ರಾಜರ ಕಾಲದಿಂದಲೂ ಇಂದಿನ ವರೆಗೂ ಕನ್ನಡ ಸಾಹಿತ್ಯ ಪರಿಷತ್ ಕನ್ನಡ ಭಾಷೆ, ಕನ್ನಡಿಗರು ಹಾಗೂ ಕರ್ನಾಟಕದ ಹಿತವನ್ನು ಕಾಪಾಡುತ್ತಾ ಬಂದಂತಹ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅನೇಕ […] - [Snake Viral Video: ಶೂ ಒಳಗೆ ಸೇರಿಕೊಂಡ ಬುಸ್ ಬುಸ್ ನಾಗಪ್ಪ, ಮಲಗಿದ್ದ ಹಾವು ಕಂಡು ಶಾಕ್ ಆದ ಯುವತಿ….!](https://ismkannadanews.com/snake-comes-out-of-women-shoe-video-goes-viral/): ಮಳೆಗಾಲ ಆರಂಭವಾದರೇ ಸಾಕು ಹಾವುಗಳು ಎಲ್ಲಂದರೇ ಅಲ್ಲಿ ಸೇರಿಕೊಳ್ಳುತ್ತಿರುತ್ತವೆ. ಬೈಕ್ ಗಳು, ಕಾರುಗಳು ಸೇರಿದಂತೆ ವಿವಿಧ ಕಡೆ ನಮಗೆ ತಿಳಿಯದೇ ಸೇರಿಕೊಂಡಿರುತ್ತದೆ. ಅಂತಹ ಅನೇಕ ಘಟನೆಗಳ ಬಗ್ಗೆ ಕೇಳಿದ್ದೇವೆ. ಇದೀಗ ಶೂ ಒಳಗೆ ನಾಗರ ಹಾವೊಂದು ಸೇರಿಕೊಂಡಿದ್ದು, ಮಲಗಿದ್ದ ಹಾವನ್ನು ಕಂಡು ಯುವತಿ ಶಾಕ್ ಆಗಿದ್ದಾಳೆ. ಸದ್ಯ ಈ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ. ಸಾಮಾನ್ಯವಾಗಿ ನಮಗೆ ಅರಿವು ಇಲ್ಲದೆಯೇ ಹಾವುಗಳು ಮನೆಯೊಳಗೆ ಸೇರಿಕೊಂಡಿರುತ್ತದೆ. ಇದೀಗ ಶೂ ನಲ್ಲಿ ನಾಗರಹಾವು ಸೇರಿಕೊಂಡಿದೆ. ಬೆಚ್ಚಗೆ […] - [Save Environment: ಸ್ವಾರ್ಥಕ್ಕಾಗಿ ಪರಿಸರ ನಾಶ, ಇಡೀ ಮನುಕುಲ ನಾಶಕ್ಕೆ ದಾರಿ: ಸುಬ್ಬಾರೆಡ್ಡಿ](https://ismkannadanews.com/destruction-of-environment-for-selfishness-leads-to-destruction-of-entire-mankind-said-by-mla-subbareddy/): ಬಾಗೇಪಲ್ಲಿ : ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಮರಗಳಿಗೆ ಕತ್ತರಿ ಹಾಕಿದರೆ ಮುಂದಿನ ದಿನಗಳಲ್ಲಿ ಪ್ರಕೃತಿ ಇಡೀ ಮನುಕುಲವನ್ನೇ ನಾಶ ಮಾಡುವುದು ಖಚಿತ. ಮುಂದಿನ ಪೀಳಿಗೆಯ ಉಜ್ವಲ ಭವಿಷ್ಯಕ್ಕಾಗಿ ಕಾಡನ್ನು ಉಳಿಸಿಬೆಳೆಸುವುದಕ್ಕೆ ಪ್ರತಿಯೊಬ್ಬ ನಾಗರೀಕರು ಕೈಜೋಡಿಸಬೇಕಾದ ಅಗತ್ಯವಿದೆ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅಭಿಪ್ರಾಯ ವ್ಯಕ್ತಪಡಿಸಿದರು. ಪ್ರಾದೇಶಿಕ ಅರಣ್ಯ, ಸಾಮಾಜಿಕ ಅರಣ್ಯ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಇವರ ಸಹಯೋಗದೊಂದಿಗೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆಯೋಜಿಸಲಾಗಿದ್ದ ವನಮಹೋತ್ಸವ ಅಭಿಯಾನಕ್ಕೆ ಗಿಡ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು  ಪರಿಸರ […] - [Karnataka Congress: ಸಿಎಂ-ಡಿಸಿಎಂ ಬದಲಾವಣೆಯ ಬಗ್ಗೆ ಶಾಸಕ ಸುಬ್ಬಾರೆಡ್ಡಿ ಪ್ರತಿಕ್ರಿಯೆ…!](https://ismkannadanews.com/mla-subbareddys-reaction-on-cm-dcm-change/): (Karnataka Congress) ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ನಡೆಯುತ್ತಿರುವ ಸಿ.ಎಂ ಮತ್ತು ಡಿ.ಸಿ.ಎಂ  ಬದಲಾವಣೆ ಬಗ್ಗೆ ಪತ್ರಕರ್ತರ ಪ್ರಶ್ನೆಗೆ  ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಪ್ರತಿಕ್ರಿಯಿಸಿ ಸಿ.ಎಂ. ಮತ್ತು ಡಿಸಿಎಂ ಬಗ್ಗೆ ಕೇವಲ ಮಾದ್ಯಮಗಳಲ್ಲಿ ಮಾತ್ರ,  ಸಿಎಂ ಮತ್ತು ಡಿಸಿಎಂ ಸೇರಿದಂತೆ ಬಹುತೇಕ ಶಾಸಕರಲ್ಲಿ ಯಾವುದೇ ಗೊಂದಲವಿಲ್ಲ, ಕೆಲವು ಶಾಸಕರು ಸಿಎಂ ಮತ್ತು ಡಿಸಿಎಂ ರವರ  ಅಭಿಮಾನಿಗಳು ಬದಲಾವಣೆ ಬಗ್ಗೆ ಮಾತನಾಡಿದರೆ, ಸದಸ್ಯಕ್ಕೆ ಸಿದ್ದರಾಮಯ್ಯ (Siddaramaiah)ರವರು ಸಿ.ಎಂ ಆಗಿ ಮುಂದುವರೆಯುತ್ತಾರೆ. ಸಿ.ಎಂ ಮತ್ತು ಡಿಸಿಎಂ  ಬದಲಾವಣೆ ವಿಚಾರ ಪಕ್ಷದ ಹೈಕಮಾಂಡ್‍ಗೆ ಬಿಟ್ಟಿದ್ದು. […] - [Save Nature: ಪರಿಸರ ಸಂರಕ್ಷಣೆಗೆ ಯುವಜನತೆ ಮುಂದಾಗಬೇಕು: ಶಾಸಕ ಸುಬ್ಬಾರೆಡ್ಡಿ ಸಲಹೆ](https://ismkannadanews.com/youth-should-take-initiative-for-environmental-protection-mla-subbareddy-advises/): ಗುಡಿಬಂಡೆ: ಮುಂದಿನ ಪೀಳಿಗೆ ಉಳಿಯಬೇಕಾದರೇ ಎಲ್ಲರೂ ಪರಿಸರ ಸಂರಕ್ಷಣೆಗೆ ಮುಂದಾಗಬೇಕು, ಅದರಲ್ಲೂ ಯುವಜನತೆ ತಾವು ಪರಿಸರ ಸಂರಕ್ಷಣೆಗೆ ಮುಂದಾಗುವುದರ ಜೊತೆಗೆ ಇತರರನ್ನು ಪರಿಸರ ಸಂರಕ್ಷಣೆ ಮಾಡಲು ಪ್ರೇರೇಪಿಸಬೇಕು ಎಂದು ಶಾಸಕ ಸುಬ್ಬಾರೆಡ್ಡಿ ಸಲಹೆ ನೀಡಿದರು. ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಪ್ರಾದೇಶಿಕ ಅರಣ್ಯ ವಲಯ, ಸಾಮಾಜಿಕ ಅರಣ್ಯ ವಲಯ ಹಾಗೂ ತಾಲೂಕು ಆಡಳಿತ ರವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇಂದು ದಿನೇ ದಿನೇ ವೇಗವಾಗಿ ನಗರೀಕರಣ ಬೆಳೆಯುತ್ತಿದೆ. […] - [ನೂತನ ಬ್ರಿಟನ್ ಪ್ರಧಾನಿಗೆ (Keir Starmer) ಹಿಂದುತ್ವದ ಮೇಲಿದೆ ಅಪಾರ ನಂಬಿಕೆ….!](https://ismkannadanews.com/new-british-prime-minister-keir-starmer-has-great-faith-in-hinduism/): ಬ್ರಿಟನ್ ದೇಶಕ್ಕೆ ನೂತನ ಪ್ರಧಾನಿಯಾಗಲಿರುವ ಕೀರ್ ಸ್ಟಾರ್ಮರ್ (Keir Starmer) ರವರಿಗೆ ಹಿಂದುತ್ವದ ಮೇಲೆ ತುಂಬಾ ನಂಬಿಕೆಯಿದೆ ಎನ್ನಲಾಗಿದೆ. ಬ್ರಿಟನ್ ನ ಚುನಾವಣೆಯಲ್ಲಿ 650 ಸ್ಥಾನಗಳ ಪೈಕಿ ಲೇಬರ್ ಪಕ್ಷ 410 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಕನ್ಸರ್ವೇಟಿವ್ ಪಾರ್ಟಿ 118 ಸ್ಥಾನಗಳಿಗೆ ಕುಸಿದಿದೆ ಎಂದು ಹೇಳಲಾಗುತ್ತಿದೆ. 1997ರ ಬಳಿಕ ದೊಡ್ಡ ಗೆಲುವು ಸಾಧಿಸಿದ ಪಕ್ಷ ಎಂದು ಲೇಬರ್‍ ಪಕ್ಷ ರೆಕಾರ್ಡ್ ಮಾಡಿದೆ ಎನ್ನಲಾಗುತ್ತಿದೆ. ಸದ್ಯ ಲೇಬರ್‍ ಪಾರ್ಟಿಯನ್ನು ಮುನ್ನೆಡೆಸುತ್ತಿರುವ  ಕೀರ್ ಸ್ಟಾರ್ಮರ್ (Keir Starmer) ಬ್ರಿಟನ್ ದೇಶದ […] - [KDP meeting: ಕೆಡಿಪಿ ಸಭೆಗೆ ಸರಿಯಾದ ಪ್ರಗತಿ ವರದಿ ತರುವಂತೆ ಅಧಿಕಾರಿಗಳಿಗೆ ಶಾಸಕ ಸುಬ್ಬಾರೆಡ್ಡಿ ಸೂಚನೆ](https://ismkannadanews.com/mla-subbareddy-instructs-officials-to-bring-proper-progress-report-to-kdp-meeting/): KDP meeting ಗುಡಿಬಂಡೆ: ತಾಲೂಕು ಮಟ್ಟದ ಅಧಿಕಾರಿಗಳು ಕೆಡಿಪಿ ಸಭೆಗೆ (KDP meeting)ಸರಿಯಾದ ಪ್ರಗತಿ ವರದಿಯನ್ನು ತರಬೇಕು, ಸಭೆಗೂ ಮೂರು ದಿನಗಳ ಮುಂಚೆಯೇ ವರದಿಯನ್ನು ನನಗೆ ನೀಡಬೇಕು ಎಂದು, ಸಾರ್ವಜನಿಕ ಆಸ್ಪತ್ರೆಯಲ್ಲಿ ಅಂಬ್ಯುಲೆನ್ಸ್ ವ್ಯವಸ್ಥೆಯನ್ನು ಸರಿಪಡಿಸುವಂತೆ ಶಾಸಕ ಸುಬ್ಬಾರೆಡ್ಡಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಪಟ್ಟಣದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಶಾಸಕ ಸುಬ್ಬಾರೆಡ್ಡಿ (S N Subbareddy) ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆ ನಡೆಯಿತು. ಸಭೆಯಲ್ಲಿ ಕೆಲವು ಇಲಾಖೆಗಳ […] - [Crime - ಇವನ್ನೊಬ್ಬ ಒಳ್ಳೆಯ ಕಳ್ಳ, ಒಂದೇ ತಿಂಗಳಲ್ಲಿ ವಾಪಸ್ಸು ತಂದು ಇಡ್ತೀನಿ ಅಂತಾ ಕಳ್ಳತನ ಮಾಡಿದ ಕಳ್ಳ….!](https://ismkannadanews.com/thief-leaves-apology-note-after-robbing-tamil-nadu-house/): Crime – ಸಮಾಜದಲ್ಲಿ ಅನೇಕ ಕಳ್ಳರು ಮನೆಗಳೂ ಸೇರಿದಂತೆ ವಿವಿಧ ಕಡೆ ಕಳ್ಳತನ ಮಾಡಿ ನಗ ನಾಣ್ಯ ದೋಚಿ ಪರಾರಿಯಾಗುತ್ತಿರುತ್ತಾರೆ. ಆದರೆ ಇಲ್ಲೊಬ್ಬ ಕಳ್ಳ ಮಾತ್ರ ಕಳ್ಳತನ ಮಾಡಿ ಒಂದು ತಿಂಗಳಲ್ಲಿ ಕದ್ದಿದ್ದನ್ನು ವಾಪಸ್ಸು ಕೊಡುತ್ತೇನೆ ಎಂದು ಪತ್ರ ಬರೆದಿರುವ ವಿಚಿತ್ರ ಘಟನೆ ನಡೆದಿದೆ. ಈ ವಿಚಿತ್ರ ಘಟನೆ ತಮಿಳುನಾಡಿದ ಟುಟಿಕೋರಿಯನ್ ಜಿಲ್ಲೆಯಲ್ಲಿ ನಡೆದಿದೆ ಎನ್ನಲಾಗಿದೆ. ಸದ್ಯ ಈ ಸುದ್ದಿ ತಮಿಳುನಾಡಿನಲ್ಲಿ ಭಾರಿ ವೈರಲ್ ಆಗುತ್ತಿದೆ. ತಮಿಳುನಾಡಿನ ಟುಟಿಕೋರಿನ್ ಜಿಲ್ಲೆಯಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ಕೆಲವು […] - [Congress Guranntee: 14 ಸಾವಿರ ಕೋಟಿ SCSP-TSP ಹಣ ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳಲು ಮುಂದಾದ ಕಾಂಗ್ರೇಸ್ ಸರ್ಕಾರ…..!](https://ismkannadanews.com/14-thousand-crore-of-scsp-tsp-scheme-utilised-for-congress-guarantee-in-karnataka/): ಕಾಂಗ್ರೇಸ್ ಗ್ಯಾರಂಟಿಗಳಿಗೆ SCSP-TSP ಅನುದಾನ ಬಳಕೆ ಗೃಹ ಲಕ್ಷ್ಮೀ – 7,881 ಕೋಟಿ ರೂ. ಅನ್ನಭಾಗ್ಯ ನಗದು– 2,187 ಕೋಟಿ ರೂ. ಗೃಹ ಜ್ಯೋತಿ- 2,585 ಕೋಟಿ ರೂ. ಶಕ್ತಿ – 1451 ಕೋಟಿ ರೂ. ಯುವನಿಧಿ – 175 ಕೋಟಿ ರೂ ರಾಜ್ಯ ಕಾಂಗ್ರೇಸ್ ಸರ್ಕಾರ ಐದು ಗ್ಯಾರಂಟಿಗಳನ್ನು (Congress Guranntee) ಜಾರಿ ಮಾಡಿದ್ದು, ಗ್ಯಾರಂಟಿಗಳಿಗೆ ಹಣ ಹೊಂದಿಸಲು ಶ್ರಮ ಪಡುತ್ತಿದೆ ಎನ್ನಲಾಗುತ್ತಿದೆ. ಇದೀಗ ಗ್ಯಾರಂಟಿ ಯೋಜನೆಗಳಿಗಾಗಿ ರಾಜ್ಯ ಸರ್ಕಾರ ಇದೀಗ ಮತ್ತೊಂದು ಮಾರ್ಗ ಹುಡುಕಿಕೊಂಡಿದೆ. […] - [Narendra Modi: ಮೋದಿ ಸರ್ಕಾರದ ಭವಿಷ್ಯ ನುಡಿದ ಲಾಲು ಪ್ರಸಾದ್ ಯಾದವ್, ಆಗಸ್ಟ್ ತಿಂಗಳಲ್ಲಿ ಮೋದಿ ಸರ್ಕಾರ ಪತನ ಎಂದ ಮಾಜಿ ಸಿಎಂ…..!](https://ismkannadanews.com/former-bihar-cm-lalu-prasad-yadav-said-modi-government-will-fall-in-august/): ಕೆಲವು ದಿನಗಳ ಹಿಂದೆಯಷ್ಟೆ ಕೇಂದ್ರದಲ್ಲಿ ಅಧಿಕಾರ ಹಿಡಿದ ನರೇಂದ್ರ ಮೋದಿಯವರ ಸರ್ಕಾರ ಇನ್ನೇನು ಕೆಲವೇ ದಿನಗಳಲ್ಲಿ ಪತನವಾಗಲಿದೆ. ಮುಂದಿನ ಆಗಸ್ಟ್ ತಿಂಗಳೊಳಗೆ  ಮೋದಿ ಸರ್ಕಾರ ಪತನವಾಗೋದು ಫಿಕ್ಸ್ ಎಂದು ರಾಷ್ಟ್ರೀಯ ಜನತಾ ದಳ (RJD) ಪಕ್ಷದ ವರಿಷ್ಟ ಹಾಗೂ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಭವಿಷ್ಯ ನುಡಿದಿದ್ದಾರೆ. ರಾಷ್ಟ್ರೀಯ ಜನತಾ ದಳ (RJD) ಪಕ್ಷದ 28ನೇ ಸಂಸ್ಥಾಪನಾ ದಿನದ ಆಚರಣೆಯ ವೇಳೆ ಪಾಟ್ನಾದ ಪಕ್ಷದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ […] - [Football Love: ಪುಟ್ಬಾಲ್ ಪ್ರೇಮ ಎಂತಹದು ಅಂದರೇ ಸಾವಿನ ಮನೆಯಲ್ಲೂ ಸಹ ಶವವನ್ನು ಮುಂದಿಟ್ಟುಕೊಂಡು ಮ್ಯಾಚ್ ನೋಡಿದ ಫ್ಯಾಮಿಲಿ…!](https://ismkannadanews.com/even-in-the-house-of-death-the-family-watched-the-match-with-the-dead-body-in-front-of-it/): Football Love – ಕೆಲವರಿಗೆ ಕ್ರೀಡೆಗಳ ಮೇಲೆ ಸಾಯುವಷ್ಟು ಪ್ರೀತಿಯಿರುತ್ತದೆ. ಅದನ್ನು ಅನೇಕ ಬಾರಿ ತೋರಿಸುತ್ತಿರುತ್ತಾರೆ. ಕೆಲವರಂತೂ ಆಸ್ತಿಯನ್ನು ಮಾರಿ, ಸಾಲ ಮಾಡಿ ಕ್ರಿಕೆಟ್ ಗಳಂತಹ ಪಂದ್ಯಗಳನ್ನು ನೋಡಲು ಹೋಗುತ್ತಿರುತ್ತಾರೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ಸಾವಿನ ಮನೆಯಲ್ಲೂ ಸಹ ತಮ್ಮ ಪುಟ್ಬಾಲ್ ಪ್ರೇಮ ತೋರಿಸಿದ್ದಾರೆ. ಶವವನ್ನು ಮುಂದಿಟ್ಟುಕೊಂಡು ದೊಡ್ಡ ಪ್ರೊಜೆಕ್ಟರ್‍ ಅಳವಡಿಸಿ ಪುಟ್ ಬಾಲ್ ಪಂದ್ಯವನ್ನು ವೀಕ್ಷಣೆ ಮಾಡಿದ್ದು, ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ. ಸಾಮಾನ್ಯವಾಗಿ ಮನೆಯಲ್ಲಿ ಯಾರಾದರೂ ಸತ್ತರೇ ಮನೆಯಲ್ಲಿ […] - [Snake Video: ಸಿರಪ್ ಬಾಟಲಿ ನುಂಗಿ ಸಂಕಷ್ಟಕ್ಕೆ ಸಿಲುಕಿನ ಹಾವು: ವೈರಲ್ ಆದ ವಿಡಿಯೋ….!](https://ismkannadanews.com/snake-gets-into-trouble-after-swallowing-medicine-bottle-video-goes-viral/): ಇಂದಿನ ಕಾಲದಲ್ಲಿ ತಾಜ್ಯ ವಿಲೇವಾರಿ ಎಂಬುದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ, ತಾಜ್ಯ ವಿಲೇವಾರಿಯ ಬಗ್ಗೆ ಜನರಿಗೆ ಜಾಗೃತಿ ಮೂಡಿಸಿದರೂ, ಎಚ್ಚರಿಕೆ ನೀಡಿದರೂ, ಕೆಲವರು ಮಾತ್ರ ಕಸವನ್ನು ಸರಿಯಾಗಿ ವಿಲೇವಾರಿ ಮಾಡದೇ ಎಲ್ಲೆಂದರೆ ಅಲ್ಲಿ ಎಸೆಯುವ ಚಾಳಿ ಮಾತ್ರ ಬಿಟ್ಟಿಲ್ಲ. ಇದರಿಂದ ಜನರ ಆರೋಗ್ಯ ಕಡೆವುದು ಮಾತ್ರವಲ್ಲದೇ ಪ್ರಾಣಿ ಪಕ್ಷಿಗಳಿಗೂ ಸಹ ಸಮಸ್ಯೆಯಾಗುತ್ತದೆ. ಇದೀಗ ಹಾವೊಂದು ಅದೇ ರೀತಿಯ ಸಮಸ್ಯೆಯನ್ನು ಅನುಭವಿಸಿದೆ. ಆಹಾರವೆಂದು ಭಾವಿಸಿ ಸಿರಪ್ ಬಾಟಲ್ ಒಂದನ್ನು ನುಂಗಿ ಇನ್ನಿಲ್ಲದ ಸಮಸ್ಯೆಯನ್ನು ಅನುಭವಿಸಿದೆ. ಈ ಸಂಬಂಧ ವಿಡಿಯೋ […] - [Rahul Gandhi - ರಾಹುಲ್ ಗಾಂಧಿ ಹೇಳಿಕೆಗೆ ಪೇಜಾವರ ಶ್ರೀ ಕಿಡಿ, ಸಹಿಷ್ಣು ಆಗಿರುವವರನ್ನು ಕೆದಕುವುದು ಕೆಲವರ ಚಾಳಿ….!](https://ismkannadanews.com/it-is-the-trick-of-some-to-dig-those-who-are-tolerant-said-by-pejavara-sri/): Rahul Gandhi  – ಕೆಲವು ದಿನಗಳ ಹಿಂದೆಯಷ್ಟೆ ಕಾಂಗ್ರೇಸ್ ನಾಯಕ ರಾಹುಲ್ ಗಾಂಧಿ ನೀಡಿದ ಹೇಳಿಕೆಯ ವಿರುದ್ದ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಕಿಡಿಕಾರಿದ್ದಾರೆ. ಸಹಿಷ್ಣು ಆಗಿರುವವರನ್ನು ಕೆದಕುವುದೇ ಕೆಲವರಿಗೆ ಚಾಳಿಯಾಗಿ ಹೋಗಿದೆ. ಹಿಂದೂಗಳನ್ನು ಕೆಣಕಿ ಗೊಂದಲ ಸೃಷ್ಟಿ ಮಾಡಿ ತಮ್ಮ ಬೇಳೆ ಬೇಯಿಸಿಕೊಳ್ಳಬೇಕು. ಈ ಕಾರಣದಿಂದಲೇ ಗೊಂದಲದ ಹೇಳಿಕೆ ಕೊಡುತ್ತಾ, ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿದ್ದಾರೆ ಎಂದು ಆಕ್ರೋಷ ಹೊರಹಾಕಿದ್ದಾರೆ. ಈ ಕುರಿತು ವಿಜಯಪುರದಲ್ಲಿ ಮಾದ್ಯಮಗಳೊಂದಿಗೆ ಮಾತನಾಡುತ್ತಾ, ಹಿಂದೂಗಳ ಬಗ್ಗೆ ಕಾಂಗ್ರೇಸ್ ನಾಯಕ ರಾಹುಲ್ […] - [Education aid: ವಿದ್ಯೆಯೊಂದೆ ಯಾರಿಂದಲೂ ಕಸಿಯೋಕೆ ಆಗದ ಸಂಪತ್ತು: ಆನಂದ ದೇಶಪಾಂಡೆ](https://ismkannadanews.com/anand-deshpande-said-that-knowledge-is-a-wealth-that-cannot-be-stolen-from-anyone/): Education aid – ಮನುಷ್ಯ ಸಂಪಾದನೆ ಮಾಡುವ ಹಣ, ಬಂಗಾರ ಸೇರಿದಂತೆ ಎಲ್ಲಾ ಆಸ್ತಿಯನ್ನು ಕಸಿದುಕೊಳ್ಳಬಹುದು, ಆದರೆ ವಿದ್ಯೆ ಎಂಬ ಸಂಪತ್ತನ್ನು ಮಾತ್ರ ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಕೆಡಿಪಿ ಫೌಂಡೇಷನ್ ನ ನಿರ್ದೇಶಕ ಆನಂದ ದೇಶಪಾಂಡೆ ತಿಳಿಸಿದರು. ತಾಲೂಕಿನ ತಾಲ್ಲೂಕಿನ ಚೆಂಡೂರು ಗ್ರಾಮದ‌ ಸರ್ಕಾರಿ ಹಿರಿಯ ಪ್ರಾರ್ಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಲೇಖನಿ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದ ಅವರು, ಬಹುತೇಕ ಪೋಷಕರು ತಮ್ಮ ಮಕ್ಕಳಿಗೆ ಆಸ್ತಿ ಸಂಪಾದಿಸಬೇಕು, ಹಣ ಕೂಡಿಡಬೇಕು ಎಂದು ಭಾವಿಸಿರುತ್ತಾರೆ. ಆದರೆ ಅದು […] - [Local - ನಿಷೇಧಿತ ಪ್ಲಾಸ್ಟಿಕ್ ಬಳಸುತ್ತಿದ್ದ ಅಂಗಡಿ ಮುಗ್ಗಟ್ಟುಗಳ ಮೇಲೆ ಅಧಿಕಾರಿಗಳ ದಾಳಿ](https://ismkannadanews.com/local-officers-attack-shopkeepers-who-were-using-banned-plastic/): Local – ಗುಡಿಬಂಡೆ: ನಿಷೇಧಿತ ಪ್ಲಾಸ್ಟಿಕ್ ಬಳಕೆಯಿಂದ ಪರಿಸರ ಹಾಳಾಗುವ ಕಾರಣದಿಂದ ಅಂಗಡಿ ಮಾಲೀಕರು ನಿಷೇಧಿತ ಪ್ಲಾಸ್ಟಿಕ್ ಬಳಸದಂತೆ ಜಿಲ್ಲಾ ಪರಿಸರ ಮಾಲಿನ್ಯ ನಿಯಂತ್ರಣ ಇಲಾಖೆಯ ಅಧಿಕಾರಿ ರಂಜಿತಾ ನೇತೃತ್ವದಲ್ಲಿ ಧಾಳಿ ನಡೆಸಿ ಪ್ಲಾಸ್ಟಿಕ್ ಬಳಸದಂತೆ ಅರಿವು ಮೂಡಿಸಲಾಯಿತು. ಈ ವೇಳೆ ಮಾತನಾಡಿದ ಜಿಲ್ಲಾ ಪರಿಸರ ಮಾಲಿನ್ಯ ನಿಯಂತ್ರಣ ಇಲಾಖೆಯ ಅಧಿಕಾರಿ ರಂಜಿತಾ ನಿಷೇಧಿತ ಪ್ಲಾಸ್ಟಿಕ್ ಬಳಕೆಯಿಂದ ಅನೇಕ ಜೀವರಾಶಿಗಳು ನಾಶವಾಗುತ್ತಿವೆ. ಜೊತೆಗೆ ಮನುಷ್ಯರ ಆರೋಗ್ಯ ಸಹ ಕ್ಷೀಣಿಸುತ್ತಿದೆ. ಇದನ್ನು ಗಮನಿಸಿದ ಮಾಲಿನ್ಯ ನಿಯಂತ್ರಣ ಮಂಡಳಿ ಪರಿಸರಕ್ಕೆ […] - [Kochimul: ಗ್ರಾಹಕರಿಗೆ ಬೆಲೆ ಏರಿಕೆ ಶಾಕ್, ಹಾಲು ಉತ್ಪಾದಕರಿಗೆ ಕಡಿತದ ಶಾಕ್, ಕೋಚಿಮುಲ್ ನಿಂದ ಪ್ರತಿ ಲೀಟರ್‍ ಗೆ 2 ರೂ ಕಡಿತ…!](https://ismkannadanews.com/rs-2-reduction-per-liter-from-kochimul/): ಕೆಲವು ದಿನಗಳ ಹಿಂದೆಯಷ್ಟೆ ನಂದಿನ ಹಾಲಿನ ದರ 2 ರೂಪಾಯಿ ಏರಿಕೆ ಮಾಡಿ ಆದೇಶ ಮಾಡಿತ್ತು. 50 ಎಂ.ಎಲ್. ಹಾಲು ಹೆಚ್ಚಿಗೆ ಮಾಡಿ 2 ರೂಪಾಯಿ ಏರಿಕೆ ಮಾಡಿತ್ತು. ಇದೀಗ ಹಾಲು ಉತ್ಪಾದಕರಿಗೆ ಕೋಚಿಮುಲ್ ಶಾಕ್ ಕೊಟ್ಟಿದೆ. ಹಾಲು ಉತ್ಪಾದಕರಿಂದ ಖರೀದಿ ಮಾಡುವ ಹಾಲಿಗೆ ಅಂದರೇ ಪ್ರತಿ ಲೀಟರ್‍ ಹಾಲಿಗೆ 2 ರೂಪಾಯಿ ಕಡಿತ ಮಾಡಲಾಗಿದೆ. ಈ ಕುರಿತು ಆದೇಶ ಹೊರಡಿಸಿರುವ ಕೋಚಿಮುಲ್ ಆಡಳಿತ ಮಂಡಳಿ ಜು.5 ರಿಂದ ಜಾರಿಗೆ ಬರುವಂತೆ ಸೂಚನೆ ನೀಡಿದೆ. ಸಾಮಾನ್ಯವಾಗಿ ಬೆಲೆ […] - [Local - ಪೋಷಣ್ ಅಭಿಯಾನದಡಿ ಅಂಗನವಾಡಿ ಕಾರ್ಯಕರ್ತೆಯರಿಗೆ ಮೊಬೈಲ್ ವಿತರಿಸಿದ ಶಾಸಕ ಸುಬ್ಬಾರೆಡ್ಡಿ](https://ismkannadanews.com/mla-subbareddy-distributed-mobile-phones-to-anganwadi-workers-under-poshan-abhiyan/): Local – ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅನೇಕ ಯೋಜನೆಗಳ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಪಾತ್ರ ಮಹತ್ವವಾದದ್ದು ಜೊತೆಗೆ ಡಿಜಿಟಿಲ್ ತಂತ್ರಜ್ಞಾನವನ್ನು ಬಳಸಿಕೊಂಡು ಸರ್ಕಾರದ ಯೋಜನೆಗಳನ್ನು ಸಾರ್ವಜನಿಕರಿಗೆ ವೇಗವಾಗಿ ತಲುಪಿಸುವಂತಹ ಕೆಲಸಕ್ಕೆ ಮುಂದಗಬೇಕಾದ ಅಗತ್ಯವಿದೆ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು. ಪಟ್ಟಣದ ದೇವರಾಜ್ ಅರಸು ಭವನದಲ್ಲಿ ಆಯೋಜಿಸಲಾಗಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆವತಿಯಿಂದ ಪೋಷಣ್ ಅಭಿಯಾನದ (Poshan Abhiyana) ಅಡಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಮೊಬೈಲ್ ಹ್ಯಾಂಡ್‍ಸೆಟ್, ಭಾಗ್ಯಲಕ್ಷ್ಮೀ ಬಾಂಡ್ ಹಾಗೂ ಆರೋಗ್ಯ ಕಿಟ್‍ಗಳನ್ನು ವಿತರಿಸಿ […] - [Wife - ಹೆಂಡ್ತಿ ಅಂದ್ರೆ ಹೀಗರಬೇಕು ನೋಡ್ರಪ್ಪ, ಇಬ್ಬರು ಪತ್ನಿಯರು ಸೇರಿ ಗಂಡನಿಗೆ ಮೂರನೇ ಮದುವೆ ಮಾಡಿಸಿದ್ರು….!](https://ismkannadanews.com/man-gets-married-for-a-third-time-with-consent-of-two-wives-in-andrapradesh/): Wife – ಮದುವೆ ಅನ್ನೋದು ಪ್ರತಿಯೊಬ್ಬರ ಜೀವನದಲ್ಲೂ ಪ್ರಮುಖವಾದ ಘಟ್ಟ ಎಂದೇ ಹೇಳಬಹುದು. ಒಮ್ಮೆ ಮದುವೆಯಾದರೇ ಸಾಮಾನ್ಯವಾಗಿ ತನ್ನ ಗಂಡನ ಜೊತೆ ಬೇರೆ ಮಹಿಳೆ ಇರೋದು ಊಹಿಸಿಕೊಳ್ಳಲು ಸಹ ಪತ್ನಿ ಇಷ್ಟಪಡೊಲ್ಲ ಎನ್ನಬಹುದು.  ಆದರೆ ಇಲ್ಲೊಂದು ಅದಕ್ಕೆ ತದ್ವಿರುದ್ದವಾದ ಘಟನೆಯೊಂದು ನಡೆದಿದೆ. ಓರ್ವ ವ್ಯಕ್ತಿಗೆ ಈಗಾಗಲೇ 2 ಮದುವೆಯಾಗಿದ್ದು, ಇದೀಗ ತನ್ನ ಇಬ್ಬರೂ ಹೆಂಡತಿಯರೂ ಸೇರಿ ಮತ್ತೋಂದು ಮದುವೆ ಮಾಡಿಸಿದ ಆಶ್ಚರ್ಯಕರವಾದ ಘಟನೆಯೊಂದು ನಡೆದಿದೆ. ಅಂದಹಾಗೆ ಈ ಘಟನೆ ನಡೆದಿರೋದು ಆಂಧ್ರಪ್ರದೇಶದಲ್ಲಿ. ಈಗಾಗಲೇ ಇಬ್ಬರು ಹೆಂಡತಿಯರ ಮುದ್ದಿನ […] - [ಆಪಲ್ ಪೋನ್ Apple iPhone 14 ಖರೀದಿಸುವ ಬಯಕೆಯಿದೆಯೇ? ನಿಮಗೊಂದು ಗುಡ್ ನ್ಯೂಸ್, ಕೇವಲ 6 ಸಾವಿರಕ್ಕೆ ಪೋನ್?](https://ismkannadanews.com/want-to-buy-apple-iphone-14-good-news-for-you/): ಬಹುತೇಕ ಮೊಬೈಲ್ ಬಳಕೆದಾರರಿಗೆ ಆಪಲ್ ಐಪೋನ್ ಎಂದರೇ ತುಂಬಾನೆ ಇಷ್ಟ. ಸದ್ಯ ಪ್ರಪಂಚದಲ್ಲಿ ಆಪಲ್ ಐಪೋನ್ 14 ಹೆಚ್ಚು ಮಾರಾಟವಾಗುತ್ತಿರುವ ಐಪೋನ್ ಮಾದರಿಗಳಲ್ಲಿ ಒಂದಾಗಿದೆ. ಅದರಲ್ಲೂ ಫ್ಲಿಪ್ ಕಾಟ್‌ ಬಿಗ್ ಬಿಲಿಯನ್ ಡೇಸ್ ಸೇಲ್ಸ್ 2023 ರಲ್ಲಿ ಈ ಪೋನ್ ಮತ್ತಷ್ಟು ಹೈಪ್ ಪಡೆದುಕೊಂಡಿತ್ತು. ಫ್ಲಿಪ್ ಕಾರ್ಟ್ ನಲ್ಲಿ ಹೆಚ್ಚು ಮಾರಾಟವಾದ ಮೊಬೈಲ್ ಪೋನ್ ಗಳಲ್ಲಿ Apple iPhone 14 ಒಂದಾಗಿದೆ.  ಇದೀಗ ಈ ಪೋನ್ ಖರೀದಿಸಲು ಬಯಸುವವರಿಗೆ ಫ್ಲಿಪ್ ಕಾರ್ಡ್ ಗುಡ್ ನ್ಯೂಸ್ ಕೊಟ್ಟಿದೆ. ಆಪಲ್ […] - [Aadhar - ಆಧಾರ್ ಕಾರ್ಡ್ ತೆಗೆಸಿಕೊಳ್ಳಲು ಹೋದ ಪುಟ್ಟ ಮಗುವಿನ ಕ್ಯೂಟ್ ಸ್ಮೈಲ್, ವೈರಲ್ ಆದ ವಿಡಿಯೋ….!](https://ismkannadanews.com/little-girl-gives-cute-poses-while-getting-her-aadhaar-card-photo/): Aadhar – ದೇಶದಲ್ಲಿ ವಿವಿಧ ಯೋಜನೆಗಳನ್ನು ಪಡೆದುಕೊಳ್ಳಲು ಆಧಾರ್‍ ಕಾರ್ಡ್ ಎಂಬುದು ಬೇಕಿದೆ. ಸಾಮಾನ್ಯವಾಗಿ ಆಧಾರ್‍ ಕಾರ್ಡ್ ಪೊಟೋ ತೆಗೆದ ಬಳಿಕ ಆ ಪೊಟೋ ಮತ್ತೆ ನೋಡಲು ಬಯಸೋದು ತುಂಬಾನೆ ಕಡಿಮೆ. ಇದೀಗ ಪುಟಾಣಿ ಮಗುವೊಂದು ಯಾವುದೇ ಅರಿವಿಲ್ಲದೇ ಆಧಾರ್‍ ಕಾರ್ಡ್ ಪೊಟೋ ತೆಗೆಸೋಕೆ ಹೋಗಿ ವಿವಿಧ ರೀತಿಯ ಪೋಸ್ ಕೊಟ್ಟಿದ್ದಾಳೆ. ಇದೀಗ ಪುಟಾಣಿ ಮಗುವಿನ ಕ್ಯೂಟ್ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಪುಟಾಣಿ ಮಗು 20 ಕ್ಕೂ ಹೆಚ್ಚು ರೀತಿಯ […] - [Sad - ಹೋಮ್ ವರ್ಕ್ ಮಾಡುತ್ತಿದ್ದ ಯುಕೆಜಿ ಮಗುವಿಗೆ ಪೆನ್ ಚುಚ್ಚಿ ಸಾವು…..!](https://ismkannadanews.com/ukg-student-dies-after-pen-pierces-her-head-in-bhadrachalam-town/): Sad – ಸಾವು ಯಾರಿಗೆ ಯಾವಾಗ ಬರುತ್ತದೆ ಎಂಬುದು ಗೊತ್ತಾಗೋಲ್ಲ. ಕೆಲವೊಮ್ಮೆ ಯಾರಿಗೂ ತಿಳಿಯದೇ ಸಾವು ಸಂಭವಿಸುತ್ತಿರುತ್ತದೆ. ಅಂತಹುದೇ ಘಟನೆಯೊಂದು ನಡೆದಿದೆ. 5 ವರ್ಷ ಪುಟ್ಟ ಮಗುವೊಂದು ಹೋಮ್ ವರ್ಕ್ ಮಾಡುತ್ತಿದ್ದಾಗ ಪೆನ್ ತಲೆಗೆ ಚುಚ್ಚಿಕೊಂಡು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ. ಮಗು ಕಳೆದುಕೊಂಡ ಕುಟುಂಬ ಶೋಕಸಾಗರದಲ್ಲಿ ಮುಳುಗಿದೆ. ಈ ಘಟನೆ ತೆಲಂಗಾಣದ ಭದ್ರಾದ್ರಿ ಕೊತ್ತಗುಡ್ಡಂ ಜಿಲ್ಲೆಯ ಭದ್ರಾಚಲಂ ನಗರದಲ್ಲಿ ನಡೆದಿದೆ ಎಂದು ತಿಳಿದುಬಂದಿದೆ. ಮೃತ ಬಾಲಕಿಯನ್ನು ರಿಯಂಶಿಕಾ (5) ಎಂದು ಗುರ್ತಿಸಲಾಗಿದೆ. ಮೃತ ಬಾಲಕಿ […] - [Bharat Rice : ತಾತ್ಕಲಿಕವಾಗಿ ಸ್ಥಗಿತಗೊಂಡ ಕೇಂದ್ರದ ಭಾರತ್ ರೈಸ್, ಕಾರಣ ಏನು ಗೊತ್ತಾ?](https://ismkannadanews.com/centers-bharat-rice-which-has-been-stopped-temporarily-do-you-know-the-reason/): Bharat Rice – ಇತ್ತೀಚಿಗಷ್ಟೆ ಕಡಿಮೆ ದರದಲ್ಲಿ ಕೇಂದ್ರ ಸರ್ಕಾರ ಭಾರತ್ ರೈಸ್ ಮಾರಾಟವನ್ನು ಆರಂಭಿಸಿತ್ತು. ಕೇಂದ್ರ ಸರ್ಕಾರ ಮಹತ್ವಾಕಾಂಕ್ಷಿಯ ಈ ಭಾರತ್ ರೈಸ್ ಮಾರಾಟವನ್ನು ಸದ್ಯ ಅಂದರೇ ಜುಲೈ ತಿಂಗಳಿನಿಂದ ತಾತ್ಕಲಿಕವಾಗಿ ಸ್ಥಗಿತ ಮಾಡಲಾಗಿದೆ. ಕಡಿಮೆ ಬೆಲೆಯಲ್ಲಿ ದೇಶವಾಸಿಗಳಿಗೆ ಅಕ್ಕಿ ವಿತರಿಸಲು ಕೇಂದ್ರ ಸರ್ಕಾರ ಕಳೆದ ಫೆಬ್ರವರಿ ಮಾಹೆಯಿಂದ ಭಾರತ್ ರೈಸ್ ಬಿಡುಗಡೆ ಮಾಡಲಾಘಿತ್ತು. ಲೋಕಸಭಾ ಚುನಾವಣೆಯ ಹೊತ್ತಿನಲ್ಲಿ ಈ ಭಾರತ್ ರೈಸ್ ಮತದಾರರನ್ನು ಸೆಳೆದಿತ್ತು ಎನ್ನಲಾಗಿದೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿಯ ಯೋಜನೆಗಳಲ್ಲಿ ಒಂದಾದ ಭಾರತ್ […] - [Nivedita Gowda - ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡ ಕಿರುತೆರೆ ನಟಿ ನಿವೇದಿತಾ ಗೌಡ: ವೈರಲ್ ಆದ ವಿಡಿಯೋ….!](https://ismkannadanews.com/television-actress-nivedita-gowda-appeared-in-a-bold-video-goes-viral/): Nivedita Gowda  – ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ ರವರನ್ನು ಸೋಷಿಯಲ್ ಮಿಡಿಯಾ ಸ್ಟಾರ್‍ ಎಂತಲೇ ಕರೆಯಬಹುದು. ಸದಾ ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುವ ಈಕೆ ಸಾಲು ಸಾಲು ರೀಲ್ಸ್ ಗಳನ್ನು ಹಂಚಿಕೊಳ್ಳುತ್ತಾ ಫೇಂ ಪಡೆದುಕೊಂಡಿದ್ದಾರೆ. BIG Boss, ಗಿಚ್ಚ ಗಿಲಿ ಗಿಲಿ ಕನ್ನಡದ ಶೋ ಗಳ ಮೂಲಕ ಹೆಚ್ಚು ಫೇಮಸ್ ಆದರು ಎಂದೇ ಹೇಳಬಹುದು. ಕೆಲವು ದಿನಗಳ ಹಿಂದೆಯಷ್ಟೆ ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಪರಸ್ಪರ ಒಪ್ಪಿಗೆಯ ಮೇರೆಗೆ ಕಾನೂನು ಬದ್ದವಾಗಿ ವಿಚ್ಚೇದನ […] - [Health Tips - ದಾಳಿಂಬೆ ಹಣ್ಣಿನಲ್ಲಿದೆ ಅದ್ಬುತವಾದ ಔಷಧ ಗುಣಗಳಿವೆ, ನಿಮಗೆ ಗೊತ್ತಾ?](https://ismkannadanews.com/health-tips-pomegranate-has-amazing-medicinal-properties-did-you-know/): Health Tips – ನಮ್ಮ ಸುತ್ತಮುತ್ತಲು ಸಿಗುವಂತಹ ಹಣ್ಣುಗಳು, ಸಸಿಗಳಲ್ಲಿ ಅನೇಕ ಔಷಧ ಗುಣಗಳಿರುತ್ತವೆ. ಅದರಂತೆ ಎಲ್ಲರಿಗೂ ಸಿಗುವಂತಹ ದಾಳಿಂಬೆ ಹಣ್ಣಿನಲ್ಲಿ ಸಹ ಅಪಾರವಾದ ಔಷಧೀಯ ಗುಣಗಳಿವೆ. ಈ ಹಣ್ಣಿನಲ್ಲಿ ಕ್ಯಾಲರಿ, ಫೈಬರ್‍, ವಿಟಮಿನ್, ಖನಿಜಗಳು, ಆಂಟಿ ಆಕ್ಸಿಡೆಂಟ್ ಗಳು ಅತ್ಯಧಿಕವಾಗಿದೆ ಎಂದು ಹೇಳಲಾಗುತ್ತಿದೆ. ವಿಟಮಿನ್ ಸಿ, ಕೆ, ಫೋಲೆಟ್, ಪೊಟಾಷಿಯಂ, ಫ್ಲೆವನಾಯ್ಡ್ಸ್ ಸಹ ಹೇರಳವಾಗಿರುತ್ತದೆ. ಈ ಹಣ್ಣಿನಲ್ಲಿ ಏನೆಲ್ಲಾ ಔಷಧೀಯ ಗುಣಗಳಿವೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿ. ದಾಳಿಂಬೆ ಹಣ್ಣಿನ ಜ್ಯೂಸ್ ಕ್ರಮ ತಪ್ಪದೇ ಸೇವನೆ […] - [Snake - ಹಾವಿನ ದ್ವೇಷ 12 ವರುಷ: 45 ದಿನದಲ್ಲಿ 5 ಬಾರಿ ಕಚ್ಚಿದರೂ ಬದುಕುಳಿದ ಭೂಪ, ವೈದರೇ ಶಾಕ್….!](https://ismkannadanews.com/snake-bite-5-time-to-a-boy-in-a-month-know-viral-story-from-uttarpradesh/): Snake – ಹಾವಿನ ದ್ವೇಷ 12 ವರುಷ ಎಂಬ ಮಾತನ್ನು ನಾವು ಆಗಾಗ ಕೇಳುತ್ತಿರುತ್ತೇವೆ. ಆದರೆ ಕೆಲವರು ಇದನ್ನು ಸುಳ್ಳು ಎಂದು ಹೇಳುತ್ತಿರುತ್ತಾರೆ. ಈ ಘಟನೆಯ ಬಗ್ಗೆ ಕೇಳಿದರೇ ಹಾವಿಗೂ ದ್ವೇಷ ಇರುತ್ತದೆ ಎಂದು ಹೇಳಬಹುದಾಗಿದೆ. ವ್ಯಕ್ತಿಯೊಬ್ಬರಿಗೆ ಹಾವೊಂದು 45 ದಿನದಲ್ಲಿ 5 ಬಾರಿ ಕಚ್ಚಿದೆ. ಆದರೂ ಸಹ ಆ ವ್ಯಕ್ತಿ ಬದುಕಿದ್ದಾನೆ. ಪದೇ ಪದೇ ಹಾವಿನಿಂದ ಕಚ್ಚಿಸಿಕೊಂಡ ವ್ಯಕ್ತಿಯನ್ನು ಕಂಡು ವೈದ್ಯರು ಶಾಕ್ ಆಗಿದ್ದಾರೆ. ಅಂದಹಾಗೆ ಈ ಘಟನೆ ಏನು ಎಂಬ ವಿಚಾರಕ್ಕೆ ಬಂದರೇ, ಅಂದಹಾಗೆ […] - [7 Pay Commission - ರಾಜ್ಯ ಸರ್ಕಾರಿ ನೌಕರರಿಗೆ 7ನೇ ವೇತನ ಅನುಷ್ಠಾನದ ಕುರಿತು ಬಿಗ್ ಅಪ್ಡೇಟ್, ಸಂಪುಟ ಸಭೆಯಲ್ಲಿ ಗ್ರೀನ್ ಸಿಗ್ನಲ್?](https://ismkannadanews.com/big-update-on-implementation-of-7th-pay-commission-for-state-govt-employees/): 7 Pay Commission – ಕರ್ನಾಟಕ ರಾಜ್ಯ ಸರ್ಕಾರಿ ನೌಕರರು 7ನೇ ವೇತನ ಆಯೋಗ ಜಾರಿಗಾಗಿ ನಿರಂತರವಾಗಿ ಹೋರಾಟ ನಡೆಸುತ್ತಿದ್ದಾರೆ. 7 Pay Commission ಅನುಷ್ಟಾನಕ್ಕಾಗಿ ಕಾದುಕುಳಿತಿದ್ದಾರೆ. ಈ ನಡುವೆ ನೌಕರರ ಹೋರಾಟಕ್ಕೆ ಜಯ ಸಿಗುವ ಕಾಲ ಸನ್ನಿಹವಾಗುತ್ತಿದೆ ಎನ್ನಲಾಗುತ್ತಿದೆ. ಈಗಾಗಲೇ ರಾಜ್ಯ ಸರ್ಕಾರಿ ನೌಕರರಿಗೆ ಸಿಎಂ ಸಿದ್ದರಾಮಯ್ಯ ಭರವಸೆ ಸಹ ನೀಡಿದ್ದಾರೆ. ಶೀಘ್ರದಲ್ಲೇ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ವೇತನ ಹೆಚ್ಚಳಕ್ಕೆ ಗ್ರೀನ್ ಸಿಗ್ನಲ್ ಕೊಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಸರ್ಕಾರಿ ನೌಕರರಿಗೆ 7ನೇ ವೇತನ […] - [Siddarmaaiah: ಸಿದ್ದರಾಮಯ್ಯ ಪತ್ನಿ ಹೆಸರಿಗೆ 14 ಮೂಡಾ ಸೈಟ್ ಗಳು: ಈ ಕುರಿತು ಸಿಎಂ ಸಿದ್ದು ಸ್ಪಷ್ಟನೆ….!](https://ismkannadanews.com/14-mooda-sites-named-after-siddaramaiahs-wife-cm-siddu-clarified-on-this/): Siddarmaaiah – ಸದ್ಯ ರಾಜ್ಯದಲ್ಲಿ ST Borad ಹಗರಣದ ಜೊತೆಗೆ ಮೈಸೂರಿನ ಮೂಡಾ ಹಗರಣ ಜೋರು ಚರ್ಚೆ ನಡೆಯುತ್ತಿದೆ. ಈ ನಡುವೆ ಸಿಎಂ ಸಿದ್ದರಾಮಯ್ಯ ರವರ ಪತ್ನಿ ಪಾರ್ವತಿ ರವರ ಹೆಸರಿಗೆ 50:50 ಅನುಪಾತದಲ್ಲಿ 14 ಸೈಟ್ ಗಳನ್ನು ಹಂಚಿಕೆ ಮಾಡಲಾಗಿದೆ ಎಂಬ ಆರೋಪ ಕೇಳಿಬರುತ್ತಿದ್ದು, ಈ ಕುರಿತು ಸಿಎಂ ಸಿದ್ದರಾಮಯ್ಯನವರು ಸ್ಪಷ್ಟನೆ ನೀಡಿದ್ದಾರೆ. ಅಷ್ಟಕ್ಕೂ ಸಿಎಂ ಸಿದ್ದರಾಮಯ್ಯ ಹೇಳಿದ್ದಾದರೂ ಏನು ಎಂಬ ವಿಚಾರಕ್ಕೆ ಬಂದರೇ, ಮೈಸೂರಿನ ಮೂಡಾದಲ್ಲಿ ಭಾರಿ ಹಗರಣ ನಡೆದಿದೆ ಎಂಬ ಆರೋಪ ಜೋರಾಗಿ […] - [Rashmika Mandanna - ಕೊಡವ ಭಾಷೆಯಲ್ಲಿ ವಿಡಿಯೋ ಹಂಚಿಕೊಂಡ ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ , ಈ ಸಾಲುಗಳ ಅರ್ಥ ಏನು ಗೊತ್ತಾ?](https://ismkannadanews.com/national-crush-rashmika-mandanna-shared-a-video-in-kodava-language-video-goes-viral/): Rashmika Mandanna – ಸದ್ಯ ಸೌತ್ ಅಂಡ್ ನಾರ್ತ್ ನಲ್ಲಿ ಪುಲ್ ಬ್ಯುಸಿಯಾಗಿರುವ ನಟಿ ರಶ್ಮಿಕಾ ಮಂದಣ್ಣ (Rashmika Mandanna), ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿರುತ್ತಾರೆ. ತಮ್ಮ ಸಿನೆಮಾ ಅಪ್ಡೇಟ್ ಗಳ ಜೊತೆಗೆ ಪೊಟೋಶೂಟ್ಸ್ ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಕೆಲವು ದಿನಗಳ ಹಿಂದೆಯಷ್ಟೆ ನಟಿ ರಶ್ಮಿಕಾ ಸ್ನೇಹಿತೆಯ ಮದುವೆಗಾಗಿ ಕೊಡಗಿಗೆ ಬಂದಿದ್ದರು. ಈ ಸಮಯದಲ್ಲಿ ಆಕೆ ಕೊಡವ ಸ್ಟೈಲ್ ನಲ್ಲೇ ಮಿಂಚಿದ್ದರು. ಇದೀಗ ಆಕೆ ಆ ಸಮಯದಲ್ಲಿ ತೆಗೆದ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. […] - [Fans : ಮಿತಿಮೀರಿದ ಅಭಿಮಾನ, ಕೈ, ಕುತ್ತಿಗೆ, ಎದೆ, ಬೈಕ್ ಮೇಲೆ ಕೈದಿ ನಂಬರ್ 6106, ಪುಷ್ಠದ ಭಾಗದ ಮೇಲೂ ಕೈದಿ ನಂಬರ್?](https://ismkannadanews.com/actor-darshan-thoogudeepa-khaidi-no-6016-tattoo-and-posters-goes-viral/): Fans-ರೇಣುಕಾಸ್ವಾಮಿ ಕೊಲೆ ಆರೋಪದ ಮೇರೆಗೆ ದರ್ಶನ್ ತೂಗುದೀಪ ಅಂಡ್ ಗ್ಯಾಂಗ್ ಪರಪ್ಪನ ಅಗ್ರಹಾರ ಸೇರಿದೆ. ಸದ್ಯ ವಿಚಾರಣಾಧೀನ ಕೈದಿಯಾಗಿರುವ ನಟ ದರ್ಶನ್ ಗೆ 6106 ಕೈದಿ ನಂಬರ್‍ ಕೊಟ್ಟಿದ್ದು, ಅಭಿಮಾನಿಗಳು ಈ ನಂಬರ್‍ ಅನ್ನು ವಾಹನಗಳ ಮೇಲೆ ಅಂಟಿಸಿಕೊಂಡಿದ್ದಾರೆ. ಈ ಸುದ್ದಿ ಭಾರಿ ಸದ್ದು ಮಾಡಿತ್ತು, ಇದೀಗ ದರ್ಶನ್ ಅಭಿಮಾನಿಗಳು ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದಾರೆ ಎನ್ನಬಹುದಾಗಿದೆ. ಕೈ, ಎದೆ, ಕುತ್ತಿಗೆ ಹಾಗೂ ಪುಷ್ಠದ ಮೇಲೂ ಕೈದಿ ನಂಬರ್‍ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಮತ್ತೋರ್ವ ಅಭಿಮಾನಿ ಪುಟ್ಟ ಮಗುವಿಗೆ ಕೈದಿ […] - [Viral : ಬಾಯ್ ಫ್ರೆಂಡ್ ಗುಪ್ತಾಂಗ ಕತ್ತರಿಸಿ ಟಾಯ್ಲೆಟ್ ಗೆ ಎಸೆದ ಗರ್ಲ್ ಫ್ರೆಂಡ್, ಕಾರಣ ಕೇಳಿ ಶಾಕ್ ಆದ ಪೊಲೀಸರು….!](https://ismkannadanews.com/girlfriend-cut-off-boyfriends-private-part-in-bihar/): Viral – ಇತ್ತೀಚಿಗೆ ಕೆಲವೊಂದು ವಿಚಿತ್ರ ಘಟನೆಗಳ ಬಗ್ಗೆ ಕೇಳುತ್ತಿರುತ್ತೇವೆ. ಪ್ರೀತಿಗೆ ಸಂಬಂಧಿಸಿದ ವಿಚಿತ್ರ ಘಟನೆಗಳ ಬಗ್ಗೆ ಸಹ ಕೇಳಿದ್ದೇವೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ಸುಮಾರು ವರ್ಷಗಳ ಪ್ರೀತಿಯ ಕಾರಣದಿಂದ ಇಬ್ಬರ ನಡುವೆ ಹಲವು ಬಾರಿ ದೈಹಿಕ ಸಂಪರ್ಕ ಸಹ ನಡೆದಿದೆ. ಇದೀಗ ಮದುವೆಗೆ ಜೋಡಿ ಮುಂದಾಗಿದೆ. ಮದುವೆಗೂ ಮುನ್ನಾ ಗರ್ಲ್ ಫ್ರೆಂಡ್ ತನ್ನ ಬಾಯ್ ಫ್ರೆಂಡ್ ಮರ್ಮಾಂಗವನ್ನು ಕತ್ತರಿಸಿ ಟಾಯ್ಲೆಟ್ ಗೆ ಎಸೆದಿದ್ದಾಳೆ. ಅಷ್ಟಕ್ಕೂ ಆಕೆ ಈ ರೀತಿ ಮಾಡಿದ್ದಾದರೂ ಏಕೆ ಎಂಬುದನ್ನು ತಿಳಿಯಲು […] - [Viral Video: ಇದು ಹಾವು-ಆಮೆ ಯುದ್ದ, ಗೆದಿದ್ದು ಯಾರು ಗೊತ್ತಾ? ವೈರಲ್ ಆದ ವಿಡಿಯೋ….!](https://ismkannadanews.com/its-a-snake-turtle-battle-do-you-know-who-won-the-video-went-viral/): Viral Video – ಸೋಷಿಯಲ್ ಮಿಡಿಯಾದಲ್ಲಿ ಅನೇಕ ಚಿತ್ರ-ವಿಚಿತ್ರ ವಿಡಿಯೋಗಳನ್ನು ನೋಡುತ್ತಿರುತ್ತೇವೆ. ಅದರಲ್ಲೂ ಪ್ರಾಣಿಗಳ ವಿಡಿಯೋಗಳು ಹೆಚ್ಚಾಗಿ ವೈರಲ್ ಆಗುತ್ತಿರುತ್ತದೆ. ಹಾವು ಎಂದರೇ ಎಲ್ಲರಿಗೂ ಭಯ ಇರೋದು ಸಾಮಾನ್ಯ. ನಾಗರಹಾವನ್ನು ಕಂಡು ಸಿಂಹ, ಹುಲಿಯಂತಹ ಪ್ರಾಣಿಗಳು ಸಹ ಭಯಪಡುತ್ತವೆ. ಅಂತಹುದರಲ್ಲಿ ಆಮೆಯೊಂದು ನಾಗರ ಹಾವಿನೊಂದಿಗೆ ಫೈಟಿಂಗ್ ಮಾಡಿದೆ. ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ. ಅಪಾಯಕಾರಿ ಹಾವುಗಳೊಂದಿಗೆ ಬೇರೆ ಪ್ರಾಣಿಗಳು ಗಲಾಟೆ ಮಾಡಿಕೊಳ್ಳುವ ವಿಡಿಯೋಗಳನ್ನು ನೋಡಿರುತ್ತೇವೆ. ಹಾವು-ಮುಂಗಸಿ, ಕೋಳಿ, ನಾಯಿ ಕೋತಿ […] - [ಪುಣ್ಯ ಕ್ಷೇತ್ರಗಳ ಯಾತ್ರಾರ್ಥಿಗಳಿಗೆ ರಾಜ್ಯ ಸರ್ಕಾರದಿಂದ ಶುಭ ಸುದ್ದಿ, ಇನ್ನು ಮುಂದೆ ಎಲ್ಲವೂ ಡಿಜಿಟಲ್…!](https://ismkannadanews.com/good-news-from-the-state-government-for-pilgrims-of-holy-places/): ದೇಶವಾಸಿಗಳು ದೇಶದ ಪ್ರಮುಖ ಪುಣ್ಯಕ್ಷೇತ್ರಗಳಿಗೆ ರಾಜ್ಯದಿಂದ ಮೊದಲ ಬಾರಿಗೆ ತೆರಳುವಂತಹ ಯಾತ್ರಿಕರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಯಾತ್ರಾರ್ಥಿಗಳಿಗೆ ನೀಡುತ್ತಿರುವ ಸಹಾಯಧನ ವ್ಯವಸ್ಥೆಯನ್ನು ಸರಳಗೊಳಿಸಿ ಮಾರ್ಗಸೂಚಿ ಹೊರಡಿಸಿದೆ. ಪುಣ್ಯಕ್ಷೇತ್ರಗಳಿಗೆ ಹೋಗುವ ಯಾತ್ರಾರ್ಥಿಗಳಿಗೆ ನೀಡಲಾಗುವ ಸಹಾಯಧನ ಪಾವತಿಯನ್ನು ಮತ್ತಷ್ಟು ಸರಳೀಕೃತ ಮಾಡುವ ನಿಟ್ಟಿನಿಂದ ರಾಜ್ಯ ಮುಜರಾಯಿ ಇಲಾಖೆ ಮಹತ್ವದ ಹೆಜ್ಜೆ ಇಟ್ಟಿದೆ. ರಾಜ್ಯ ಸರ್ಕಾರವು ಪುಣ್ಯಕ್ಷೇತ್ರಗಳ ಯಾತ್ರಾರ್ಥಿಗಳಿಗೆ ಒಂದು ಶುಭ ಸುದ್ದಿ ನೀಡಿದೆ. ಪುಣ್ಯಕ್ಷೇತ್ರಗಳಿಗೆ ಹೋಗುವ ಯಾತ್ರಾರ್ಥಿಗಳು ಇನ್ನು ಮುಂದೆ ಕಚೇರಿಗಳಿಗೆ ಹೋಗುವ ವ್ಯವಸ್ಥೆಗೆ ಬ್ರೇಕ್ ಬೀಳಲಿದೆ. […] - [ನೀವು ಗೂಗಲ್ ಮ್ಯಾಪ್ (Google Map)ಬಳಸಿ ಸಂಚರಿಸುತ್ತೀರಾ, ಹಾಗಾದ್ರೆ ನೀವು ಈ ಸ್ಟೋರಿ ತಪ್ಪದೇ ಓದಿ….!](https://ismkannadanews.com/following-google-maps-two-youths-drive-their-car-into-a-river/): ಇಂದಿನ ಡಿಜಿಟಲ್ ಯುಗದಲ್ಲಿ ಅನೇಕ ವಾಹನ ಸವಾರರು ದಾರಿ ಗೊತ್ತಾಗದೇ ಇದ್ದಾಗ ಗೂಗಲ್ ಮ್ಯಾಪ್ ಬಳಸೋದು ಸಾಮಾನ್ಯ ಎಂದು ಹೇಳಬಹುದು. ಗೂಗಲ್ ಮ್ಯಾಪ್ ಬಳಸಿ ಕೆಲವೊಂದು ಒಲಾ, ಊಬರ್‍ ಗಳಂತಹ ಅನೇಕ ಸಂಸ್ಥೆಗಳೂ ಸಹ ಕೆಲಸ ಮಾಡುತ್ತಿವೆ. ಜೊತೆಗೆ ಅನೇಕ ವಾಹನ ಸವಾರರು ಗೂಗಲ್ ಮ್ಯಾಪ್ (Google Map) ಬಳಸಿಯೇ ಪ್ರಯಾಣಿಸುತ್ತಿರುತ್ತಾರೆ. ಇಲ್ಲೀಗ ಗೂಗಲ್ ಮ್ಯಾಪ್ ಅನುಸರಿಸಿ ಪ್ರಯಾಣಿಸಿದ ಸವಾರರಿಗೆ ಬಿಗ್ ಶಾಕ್ ಸಿಕ್ಕಿದೆ. ಅಷ್ಟಕ್ಕೂ ಆಗಿದ್ದೇನು ಎಂಬ ವಿಚಾರಕ್ಕೆ ಬಂದರೇ, ಇಬ್ಬರು ಯುವಕರು ಗೂಗಲ್ ಮ್ಯಾಪ್ […] - [ನಾನು ಮೊಬೈಲ್ ಬಳಸೋದೆ ಇಲ್ಲ ಎಂದ ಸಿಎಂ ಸಿದ್ದು, ಕಾರಣವೇನು ಗೊತ್ತಾ?](https://ismkannadanews.com/cm-siddaramaiah-said-that-i-do-not-use-mobile/): ಇಂದಿನ ತಂತ್ರಜ್ಞಾನ ಯುಗದಲ್ಲಿ ಪ್ರತಿಯೊಬ್ಬರೂ ಮೊಬೈಲ್ ಬಳಸುತ್ತಿದ್ದಾರೆ. ಮೊಬೈಲ್ ಬಳಸದೇ ಇರೋರು ತುಂಬಾನೆ ವಿರಳ ಎನ್ನಬಹುದು ಆದರೆ ಕರ್ನಾಟಕದ ಸಿಎಂ ಸಿದ್ದರಾಮಯ್ಯ ಮೊಬೈಲ್ ಬಳಸೊಲ್ಲವಂತೆ. ಈ ವಿಚಾರವನ್ನು ಅವರೇ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ. ಪತ್ರಿಕಾ ದಿನಾಚರಣೆಯ ಅಂಗವಾಗಿ ಮಾದ್ಯಮ ಸಾಮಾಜಿಕ ಜಾಲತಾಣ ವಿಚಾರ ಸಂಕೀರ್ಣ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ಕೂಲಿ ಮಾಡುವ ವ್ಯಕ್ತಿಯಿಂದ ಹಿಡಿದು ಪ್ರತಿಯೊಬ್ಬರು ಇಂದು ಮೊಬೈಲ್ ಬಳಸುತ್ತಾರೆ. ಅದರಲ್ಲೂ ಇಂದಿನ ಸ್ಮಾರ್ಟ್ ಯುಗದಲ್ಲಿ ಸ್ಮಾರ್ಟ್ ಪೋನ್ ಬಳಕೆ ಸಹ ಹೆಚ್ಚಾಗಿದೆ. ಅನೇಕರು ದೊಡ್ಡ […] - [ಪತ್ರಿಕಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವವ ಕುಟುಂಬಗಳಿಗೆ ಸರ್ಕಾರ ಭದ್ರತೆ ಸೌಲಭ್ಯಗಳನ್ನು ಒದಗಗಿಸಲಿ: ಪಿ.ಮಂಜುನಾಥರೆಡ್ಡಿ](https://ismkannadanews.com/let-the-government-provide-security-facilities-to-the-families-of-those-serving-in-the-press-sector/): ಬಾಗೇಪಲ್ಲಿ: ಪತ್ರಿಕಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಪತ್ರಕರ್ತರ ಕುಟುಂಬಗಳಿಗೆ ಭದ್ರತೆ, ಉಚಿತ ಆರೋಗ್ಯ ಮತ್ತು ಶಿಕ್ಷಣ ಇತ್ಯಾಧಿ ಸೌಲಭ್ಯಗಳನ್ನು ಒದಗಿಸುವಂತೆ  ತಾಲೂಕು ಕಾರ್ಯಮಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಪಿ.ಮಂಜುನಾಥರೆಡ್ಡಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು. ಪಟ್ಟಣದ ಪತ್ರಕರ್ತರ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ  ಪತ್ರಕರ್ತರ  ಸಂಘದ ಸದಸ್ಯರಿಗೆ ಶೈಕ್ಷಣಿಕ ಮತ್ತು ಆರೋಗ್ಯಕ್ಕಾಗಿ ಆರ್ಥಿಕ ನೆರವು ಹಾಗೂ ಜೀವ ವಿಮೆ ಪಾಲಿಸಿ ಬಾಂಡ್ ವಿತರಿಸಿ ಮಾತನಾಡಿ, ಮಾಧ್ಯಮ ರಂಗವನ್ನು ನಾಲ್ಕನೇ ಅಂಗ ಎಂಬುದು ಕೇವಲ ಹೆಸರಿಗಷ್ಟೇ ಸೀಮಿತವಾಗಿದೆ. ಪತ್ರಿಕಾ ರಂಗದಲ್ಲಿ ಸೇವೆ […] - [ಯುವಜನತೆ ರಕ್ತದಾನಕ್ಕೆ ಮುಂದಾಗಿ, ರಕ್ತದಾನಕ್ಕೆ ಇತರರನ್ನು ಪ್ರೇರೇಪಿಸಿ: ಡಾ.ಪ್ರದೀಪ್](https://ismkannadanews.com/youth-should-come-forward-to-donate-blood-inspire-others-to-donate-blood-dr-pradeep/): ಗುಡಿಬಂಡೆ: ತಾವು ನೀಡುವಂತಹ ಒಂದು ಯೂನಿಟ್ ರಕ್ತದಿಂದ ಪ್ರಾಣ ಕಳೆದುಕೊಳ್ಳುವ ಹಂತದಲ್ಲಿರುವ ಜೀವ ಉಳಿಸಬಹುದಾಗಿದ್ದು, ಆರೋಗ್ಯವಂತ ಯುವಜನತೆ ರಕ್ತದಾನಕ್ಕೆ ಮುಂದಾಗಬೇಕೆಂದು ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಪ್ರದೀಪ್ ತಿಳಿಸಿದರು. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಭಾರತೀಯ ರೆಡ್ ಕ್ರಾಸ್, ಸಾರ್ವಜನಿಕ ಆಸ್ಪತ್ರೆ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಉರ್ದು ಸಾಹಿತ್ಯ ಪರಿಷತ್, ಜಿಲ್ಲಾ ಏಡ್ಸ್ ಪ್ರಿವೆನ್ಷನ್ ಸೊಸೈಟಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ವೈದ್ಯರ ದಿನಾಚರಣೆ ಹಾಗೂ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಸ್ವಯಂ ಪ್ರೇರಿತ […] - [ಪೆಮ್ಮನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ](https://ismkannadanews.com/president-vice-president-for-pemmanahalli-milk-producers-cooperative-society/): ಗುಡಿಬಂಡೆ ತಾಲ್ಲೂಕಿನ ಸೋಮೇನಹಳ್ಳಿ ಹೋಬಳಿ ಪೆಮ್ಮನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಗೆ ನಿಗದಿಯಾಗಿದ್ದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಪಿ.ಮಾರಪ್ಪರೆಡ್ಡಿ, ಹಾಗೂ ಉಪಾಧ್ಯಕ್ಷರಾಗಿ ಕೆ. ವೆಂಕಟರಮಣಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.  ತಾಲೂಕಿನ ತಿರುಮಣಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಪೆಮ್ಮನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸೊಸೈಟಿಯ ನಿರ್ದೇಶಕರ ಆಯ್ಕೆಗಾಗಿ ಜೂ. 23 ರಂದು ನಡೆದಿದ್ದ ಚುನಾವಣೆಯಲ್ಲಿ12 ಜನ ನಿರ್ದೇಶಕರು ಚುನಾವಣೆಯ ಮೂಲಕ ಆಯ್ಕೆಯಾಗಿದ್ದು, ಜು.1 ರಂದು ನಿಗದಿಯಾಗಿದ್ದ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ  ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ […] - [ಮನೆಯೊಳಗೆ ನುಗ್ಗಿದ ಹಾವು ಆರಾಮಾಗಿ ಟಿ.ವಿಯಲ್ಲಿ ಸೀರಿಯಲ್ ನೋಡುತ್ತಾ ಮಗ್ನ, ವೈರಲ್ ಆದ ವಿಡಿಯೋ…!](https://ismkannadanews.com/the-snake-that-entered-the-house-was-comfortably-watching-serials-on-tv-video-viral/): ಬಹುತೇಕ ಗೃಹಿಣಿ ಸೇರಿದಂತೆ ಅನೇಕ ಮಹಿಳೆಯರಿಗೆ ಟಿ.ವಿ. ಸೀರಿಯಲ್ ಗಳೆಂದರೇ ತುಂಬಾನೆ ಇಷ್ಟ. ಕೆಲವರು ಧಾರವಾಹಿ ನೋಡುತ್ತಾ ಪ್ರಪಂಚವನ್ನೆ ಮರೆತಿರುತ್ತಾರೆ. ಅಷ್ಟೊಂದು ಇಷ್ಟಪಟ್ಟು ಸೀರಿಯಲ್ ಗಳನ್ನುನೋಡುತ್ತಾರೆ. ಆದರೆ ಬುಸ್ ಬುಸ್ ನಾಗಪ್ಪನಿಗೂ ಸೀರಿಯಲ್ ಗಳ ಮೇಲೆ ಮನಸ್ಸಾಗಿದೆಯಂತೆ. ಮನೆಯೊಂದಕ್ಕೆ ನುಗ್ಗಿದ ಹಾವು ಸುಮಾರು ಎರಡು ಗಂಟೆಯ ಕಾಲ ಅಲ್ಲಾಡದೇ ಸೀರಿಯಲ್ ನೋಡಿದೆ. ಸದ್ಯ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗಿದೆ. ಜೊತೆಗೆ ವಿವಿಧ ಕಾಮೆಂಟ್ ಗಳು ಹರಿದುಬರುತ್ತಿವೆ. watch video: https://www.instagram.com/p/C8t2LcbyXHM/ ಕೆಲ ಮಹಿಳೆಯರಿಗೆ […] - [ತಂದೆ, ಅಜ್ಜಿಯ ಸಮಾಧಿ ತೊಳೆದ ವಿಶೇಷ ವಿಡಿಯೋ ಹಂಚಿಕೊಂಡ ನಟ ರಕ್ಷಕ್ ಬುಲೆಟ್….!](https://ismkannadanews.com/actor-rakshak-bullet-shared-a-special-video-of-washing-the-graves-of-his-father-and-grandmother/): ಬಿಗ್ ಬಾಸ್ ಸೀಸನ್ 10 ರ ಸ್ಪರ್ಧಿ ನಟ ರಕ್ಷಕ್ ಬುಲೆಟ್ ಆಗಾಗ ಸುದ್ದಿಯಾಗುತ್ತಿರುವ ನಟ ಎಂದೇ ಹೇಳಬಹುದು. ಸಾಕಷ್ಟು ಬಾರಿ ಅವರು ಸತ್ಯಕ್ಕೆ ದೂರವಾದ ಮಾತನ್ನು ಹೇಳುವ ಮೂಲಕ ಚರ್ಚೆಗೆ ಗುರಿಯಾಗುತ್ತಾರೆ. ಅದರ ಜೊತೆಗೆ ಬಿಲ್ಡಪ್ ಹೆಚ್ಚಾಗಿಯೇ ತೋರಿಸುತ್ತಾರೆ. ಈ ಕಾರಣದಿಂದ ಅನೇಕ ಬಾರಿ ಅವರು ಟ್ರೋಲ್ ಸಹ ಆಗಿದ್ದಾರೆ. ಇದೀಗ ರಕ್ಷಕ್ ಹೊಸ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ. ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕನ್ನಡದ ಹಾಸ್ಯ […] - [ವಾಲ್ಮೀಕಿ ನಿಗಮದ ಕೋಟಿ ಹಗರಣ ಮುಚ್ಚಿಹಾಕೋಕೆ, ರಾಜ್ಯದಲ್ಲಿ ರಾಜಕೀಯ ನಾಟಕ ನಡೆಯುತ್ತಿದೆ ಎಂದು ಆರೋಪಿಸಿದ ಸಿ.ಟಿ.ರವಿ…!](https://ismkannadanews.com/c-t-ravi-accused-valmiki-nigam-crore-scam-to-be-covered-up-political-drama-is-going-on-in-the-state/): ರಾಜ್ಯದಲ್ಲಿ ಇತ್ತೀಚಿಗೆ ಕೇಳಿಬಂದ ವಾಲ್ಮೀಕಿ ನಿಗಮದ ಕೋಟಿ ಹಗರಣ ಭಾರಿ ಸದ್ದು ಮಾಡುತ್ತಿದೆ. ಜೊತೆಗೆ ಮೈಸೂರು ಮುಡಾದಲ್ಲಿ ಸಹ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ. ಕಳೆದೆರಡು ದಿನಗಳಿಂದ ರಾಜ್ಯದಲ್ಲಿ ಸಿಎಂ ಹಾಗೂ ಡಿಸಿಎಂ ಹುದ್ದೆಗಳ ಬಗ್ಗೆ ರಾಜಕೀಯ ಚರ್ಚೆ ಸಹ ಜೋರಾಗಿದೆ. ವಾಲ್ಮೀಕಿ ಹಾಗೂ ಮೈಸೂರು ಮುಡಾದ ಬ್ರಹ್ಮಾಂಡ ಭ್ರಷ್ಟಾಚಾರ ಪ್ರಕರಣ ಮುಚ್ಚಿಹಾಕಲು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‍ ರಾಜಕೀಯ ನಾಟಕವಾಡುತ್ತಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಆರೋಪಿಸಿದ್ದಾರೆ. ಕರ್ನಾಟಕ ವಾಲ್ಮೀಕಿ ನಿಗಮದ ಕೋಟ್ಯಂತರ ಹಗರಣ ಹಾಗೂ […] - [ಸಂಸದ ಡಾ.ಸುಧಾಕರ್ ಗೆ ನೀಟ್ ಪರೀಕ್ಷೆಯ ಬಗ್ಗೆ ಕನಿಷ್ಟ ಜ್ಞಾನವಿಲ್ಲ ಎಂದ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್….!](https://ismkannadanews.com/chikkaballapur-mla-pradeep-eshwar-said-that-dr-sudhakar-does-not-have-minimum-knowledge-about-neet-exam/): ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್‍ ಹಾಗೂ ಸಂಸದ ಡಾ.ಕೆ.ಸುಧಾಕರ್‍ ನಡುವೆ ಆಗಾಗ ವಾಕ್ಸಮರ ನಡೆಯುತ್ತಿರುತ್ತದೆ. ಇದೀಗ ನೀಟ್ ಪರೀಕ್ಷೆಯ ಬಗ್ಗೆ ಡಾ.ಸುಧಾಕರ್‍ ರವರಿಗೆ ಟಾಂಗ್ ಕೊಟ್ಟಿದ್ದಾರೆ. ನೀಟ್ ಪರೀಕ್ಷೆಯ ಬಗ್ಗೆ ಸಂಸದ ಡಾ.ಕೆ.ಸುಧಾಕರ್‍ ರವರಿಗೆ ಕನಿಷ್ಟ ಜ್ಞಾನವೂ ಇಲ್ಲ ಎಂದು ಗೇಲಿ ಮಾಡಿದ್ದಾರೆ. ನೀಟ್ ಪರೀಕ್ಷೆ ಕುರಿತಂತೆ ಡಾ.ಕೆ.ಸುಧಾಕರ್‍ ರವರ ಹೇಳಿಕೆಯನ್ನು ಶಾಸಕ ಪ್ರದೀಪ್ ಈಶ್ವರ್‍ ಟಾಂಗ್ ಕೊಟ್ಟಿದ್ದಾರೆ. ನೀಟ್ ಎಕ್ಸಾಮ್ ಅನ್ನೋದು ಸೆಂಟ್ರಲ್ ಏಜೆನ್ಸಿ ನಡೆಸುತ್ತದೆ. ಅದನ್ನು ಸಚಿವ ಎಂ.ಸಿ.ಸುಧಾಕರ್‍ ನಡೆಸೊಲ್ಲ ಎಂಬ ವಿಚಾರ ಸಂಸದರಿಗೆ […] - [ಸರ್ಕಾರಿ ನೌಕರರ ಸಮಸ್ಯೆಗಳನ್ನು ಬಗೆಹರಿಸುವ ಪ್ರಮಾಣಿಕ ಪ್ರಯತ್ನ: ಮಹದೇವಯ್ಯ](https://ismkannadanews.com/standard-effort-to-solve-problems-of-government-employees-mahadevaiah/): ಬಾಗೇಪಲ್ಲಿ:  ಸರ್ಕಾರಿ ನೌಕರರಿಗೆ ಸರ್ಕಾರದಿಂದ ಸಿಗಬೇಕಾದ ನ್ಯಾಯಯುತ ಸೌಲಭ್ಯಗಳನ್ನು ಹಾಗೂ ಸರ್ಕಾರಿ ನೌಕರರ ಸಮಸ್ಯೆಗಳಿಗೆ ಸ್ಪಂಧಿಸಿ ಸಮಸ್ಯೆಗಳನ್ನು ಬಗೆಹರಿಸುವ ಪ್ರಮಾಣಿಕ ಪ್ರಯತ್ನ ಮಾಡುವುದಾಗಿ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ಗೌರವಾಧ್ಯಕ್ಷ ಮಹದೇವಯ್ಯ ಮಠಪತಿ ತಿಳಿಸಿದರು. ಪಟ್ಟಣದ ವಿಕಾಸ್  ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಅಖಿಲ ಕರ್ನಾಟಕ ಸರ್ಕಾರಿ ನೌಕರ ಒಕ್ಕೂಟದ ತಾಲೂಕು ಸಮಾವೇಶದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು  5 ವರ್ಷಗಳಿಗೆ ಒಮ್ಮೆ ರಚನೆಯಾಗುತ್ತಿದ್ದ  ವೇತನ ಆಯೋಗವು  ಸಕಾಲದಲ್ಲಿ ರಚನೆಯಾಗದಿದ್ದಾಗ, ಹಾರ್ನಳ್ಳಿ ರಾಮಸ್ವಾಮಿ ಆಓಗದ […] - [ದರ್ಶನ್ ಕೇಸ್ ಬಗ್ಗೆ ನಟ ಶಿವರಾಜ್ ಕುಮಾರ್ ಪ್ರತಿಕ್ರಿಯೆ: ಹಣೆಬರಹ, ಏನೂ ಮಾಡೋಕೆ ಆಗಲ್ಲ ಎಂದ ಶಿವಣ್ಣ….!](https://ismkannadanews.com/sandalwood-actor-shivraj-kumars-reaction-to-the-darshan-case/): ರೇಣುಕಾಸ್ವಾಮಿ ಕೊಲೆ ಪ್ರಕರಣದ ನಿಮಿತ್ತ ಸ್ಟಾರ್‍ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಉಳಿದ ಆರೋಪಿಗಳು ಜೈಲಿನಲ್ಲಿದ್ದಾರೆ. ಕನ್ನಡದ ನಟ ದರ್ಶನ್ ಕೊಲೆ ಪ್ರಕರಣದಡಿ ಜೈಲಿನಲ್ಲಿರುವುದು ಅವರ ಆಪ್ತರಿಗೆ ಬೇಸರದ ವಿಚಾರವಾಗಿದೆ. ಈಗಾಗಲೇ ಕೆಲ ನಟ-ನಟಿಯರು ಪರಪ್ಪನ ಅಗ್ರಹಾರಕ್ಕೆ ಭೇಟಿ ನೀಡಿ ದರ್ಶನ್ ರನ್ನು ಭೇಟಿಯಾಗಿ ಬರುತ್ತಿದ್ದಾರೆ. ಇದೀಗ ಸ್ಯಾಂಡಲ್ ವುಡ್ ನ ಹಿರಿಯ ನಟ ಶಿವರಾಜ್ ಕುಮಾರ್‍ ಸಹ ದರ್ಶನ್ ಪ್ರಕರಣದ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಕನ್ನಡ ಸಿನಿರಂಗದ ಹಿರಿಯ ನಟ ಶಿವರಾಜ್ ಕುಮಾರ್‍ […] - [T20 World Cup ಗೆದ್ದ ಸಂತೋಷವನ್ನು ಪತ್ನಿಗೆ ವಿಡಿಯೋ ಕಾಲ್ ಮಾಡಿ ಸಂತಸ ಹಂಚಿಕೊಂಡ ಕೊಹ್ಲಿ, ವೈರಲ್ ಆದ ಪೊಟೋ….!](https://ismkannadanews.com/kohli-shared-the-joy-of-winning-the-t20-world-cup-by-video-calling-his-wife/): ಬಾರ್ಬಡೋಸ್​ನಲ್ಲಿ ನಡೆದ ರಣರೋಚಕ ಟಿ20 ವಿಶ್ವಕಪ್ ಫೈನಲ್ (T20 World Cup 2024) ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡವನ್ನು ಮಣಿಸಿ ಟೀಮ್ ಇಂಡಿಯಾ ವಿಶ್ವ ಚಾಂಪಿಯನ್ ಪಟ್ಟಕ್ಕೇರಿದೆ. ಈ ಮೂಲಕ 17 ವರ್ಷಗಳ ಬಳಿಕ ಭಾರತ ತಂಡವು 2ನೇ ಬಾರಿಗೆ ಟಿ20 ವಿಶ್ವಕಪ್​ ಅನ್ನು ಎತ್ತಿ ಹಿಡಿದಿದೆ. ಈ ಸಂಭ್ರಮವನ್ನು ಇಡೀ ಭಾರತ ಸಂಭ್ರಮಿಸುತ್ತಿದೆ. ಈ ಸಂತೋಷವನ್ನು ಟೀಂ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ ತನ್ನ ಪತ್ನಿಗೆ ವಿಡಿಯೋ ಕಾಲ್ ಮಾಡಿ ಹಂಚಿಕೊಂಡಿದ್ದಾರೆ. ಈ ಸಂಬಂಧ ಕೆಲವೊಂದು […] - [ನಿಮ್ಮ ಫೋನ್ ಸ್ಟೋರೇಜ್ ಖಾಲಿ ಮಾಡಲು ಈ ಸಿಂಪಲ್ ಟ್ರಿಕ್ಸ್, ಒಮ್ಮೆ ಟ್ರೈ ಮಾಡಿ….!](https://ismkannadanews.com/these-simple-tricks-to-free-up-your-phone-storage/): ಇಂದಿನ ಯುಗದಲ್ಲಿ ಪ್ರತಿಯೊಬ್ಬರೂ ಸ್ಮಾರ್ಟ್ ಪೋನ್ ಬಳಸುತ್ತಿದ್ದಾರೆ. ಅವರವರ ಬಜೆಟ್ ಗೆ ತಕ್ಕಂತೆ ಸ್ಮಾರ್ಟ್ ಪೋನ್ ಗಳನ್ನು ಹೊಂದಿರುತ್ತಾರೆ. ಬಜೆಟ್ ಸ್ಮಾರ್ಟ್ ಪೋನ್ ನಿಂದ ಟಾಪ್ ರೇಂಜ್ ಪೋನ್ ವರೆಗೂ ಅನೇಕರು ಸ್ಟೋರೇಜ್ ಸಮಸ್ಯೆಯನ್ನು ಅನುಭವಿಸುತ್ತಿರುತ್ತಾರೆ. ಮೊಬೈಲ್ ನಲ್ಲಿ ಪೊಟೋಗಳು, ವಿಡಿಯೋಗಳು, ಮ್ಯೂಸಿಕ್ ಸೇರಿದಂತೆ ಹಲವು ರೀತಿಯ ಫೈಲ್ ಸ್ಟೋರೇಜ್ ಗಳ ಕಾರಣದಿಂದ ಸ್ಟೋರೇಜ್ ಬೇಗ ತುಂಬಿಬಿಡುತ್ತದೆ. ಇದೀಗ ನಿಮ್ಮ ಪೋನ್ ನಲ್ಲಿರುವ ಸ್ಟೋರೇಜ್ ಖಾಲಿ ಮಾಡಲು ಈ ಸಿಂಪಲ್ ಟ್ರಿಕ್ಸ್ ಬಳಸಬಹುದಾಗಿದೆ. ಬಹುತೇಕ ಸ್ಮಾರ್ಟ್ ಪೋನ್ […] - [ಪರಪ್ಪನ ಅಗ್ರಹಾರಕ್ಕೆ ಭೇಟಿ ನೀಡಿದ ರಕ್ಷಿತಾ ಪ್ರೇಮ್, ದರ್ಶನ್ ಭೇಟಿ ಮಾಡಿ, ಬಳಿಕ ಕಣ್ಣಿರಾಕಿದ ನಟಿ….!](https://ismkannadanews.com/director-prem-and-actress-rakshita-arrived-at-parappas-agrahara-on-saturday-to-meet-actor-darshan/): ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದ ನಿಮಿತ್ತ ಚಾಲೆಂಜಿಂಗ್ ಸ್ಟಾರ್‍ ದರ್ಶನ್  ಪರಪ್ಪನ ಅಗ್ರಹಾರದಲ್ಲಿದ್ದಾರೆ. ದರ್ಶನ್, ಪವಿತ್ರಾ ಗೌಡ ಸೇರಿದಂತೆ ಈ ಪ್ರಕರಣದಲ್ಲಿ ಭಾಗಿಯಾದ ಎಲ್ಲರೂ ಜೈಲಿನಲ್ಲಿದ್ದಾರೆ. ಇದೀಗ ಸ್ಯಾಂಡಲ್ ವುಡ್ ನ ಖ್ಯಾತ ನಿರ್ದೇಶಕ ಪ್ರೇಮ್ ಹಾಗೂ ನಟಿ ರಕ್ಷಿತಾ ಶನಿವಾರ ನಟ ದರ್ಶನ್ ರವರ ಭೇಟಿಗಾಗಿ ಪರಪ್ಪನ ಅಗ್ರಹಾರಕ್ಕೆ ಆಗಮಿಸಿದ್ದರು. ದರ್ಶನ್ ಭೇಟಿಯಾದ ಬಳಿಕ ರಕ್ಷಿತಾ ಮಾದ್ಯಮಗಳೊಂದಿಗೆ ಮಾತನಾಡಿದ್ದರು. ಈ ಸಮಯದಲ್ಲಿ ಆಕೆ ಭಾವುಕರಾಗಿದ್ದಾರೆ. ಸಾಮಾನ್ಯವಾಗಿ ಜೈಲಿನಲ್ಲಿರುವವರನ್ನು ಭೇಟಿ ಯಾಗಲು ವಾರಕ್ಕೆ ಮೂರು ಮಂದಿಗೆ […] - [ನಿದ್ದೆ ಮಾಡುತ್ತಿದ್ದ ಬಾಲಕ ನಿಕ್ಕರ್ ಒಳಗೆ ಸೇರಿದ ಹಾವು, ಬಳಿಕ ಏನಾಯ್ತು ಗೊತ್ತಾ?](https://ismkannadanews.com/snake-crawled-into-boy-underwear-video-goes-viral/): ಹಾವುಗಳಿಗೆ ಸಂಬಂಧಿಸಿದಂತೆ ಕೆಲವೊಂದು ವಿಡಿಯೋಗಳು ಸೋಷಿಯಲ್ ಮಿಡಿಯಾದಲ್ಲಿ ಆಗಾಗ ವೈರಲ್ ಆಗುತ್ತಲೇ ಇರುತ್ತದೆ. ಇದೀಗ ಮತ್ತೊಂದು ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಸದ್ದು ಮಾಡುತ್ತಿದೆ. ಸದ್ಯ ಮಳೆಗಾಲ ಆರಂಭವಾಗಿದ್ದು, ಹಾವುಗಳು ಮನೆಯೊಳಗೆ ಸೇರಿಕೊಳ್ಳುವಂತಹ ಸಾಧ್ಯತೆಗಳು ತುಂಬಾನೆ ಇರುತ್ತದೆ. ಬೈಕ್ ಗಳು, ಕಾರುಗಳಲ್ಲಿ ಹಾವುಗಳು ಸೇರಿಕೊಂಡಿರುವ ಘಟನೆಗಳ ಬಗ್ಗೆ ಕೇಳಿದ್ದೇವೆ. ಇದೀಗ ಹಾವೊಂದು ಬಾಲಕನ ನಿಕ್ಕರ್‍ ಒಳಗೆ ಸೇರಿಕೊಂಡಿದೆ. ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಸದ್ಯ ಮಳೆಗಾಲವಾದ್ದರಿಂದ ಹಾವುಗಳು ಮನೆಗಳ ಒಳಗೆ ನುಗ್ಗುವಂತಹ ಸಾಧ್ಯತೆಯಿದೆ. ಮನೆಯೊಳಗೆ […] - [ಡಿಕೆಶಿ ವಾರ್ನಿಂಗ್ ಕೊಟ್ಟರೇ ನಾನು ಕೇಳ್ತೀನಾ? ಮೊದಲು ನೊಟೀಸ್ ಕೊಡಲಿ ಅಮೇಲೆ ಮಾತಾಡ್ತೀನಿ ಎಂದ ಸಚಿವ ರಾಜಣ್ಣ….!](https://ismkannadanews.com/minister-rajanna-gave-counter-to-dcm-dk-shivakumar-statement/): ಸದ್ಯ ಕರ್ನಾಟಕ ರಾಜ್ಯ ಕಾಂಗ್ರೇಸ್ ಸರ್ಕಾರದಲ್ಲಿ ಸಿಎಂ-ಡಿಸಿಎಂ ಹುದ್ದೆಗಳ ಸುದ್ದಿ ಜೋರಾಗಿ ಚರ್ಚೆ ನಡೆಯುತ್ತಿದೆ. ಈ ವಿಚಾರದ ಬಗ್ಗೆ ಸಚಿವರು, ಶಾಸಕರು ತಮ್ಮದೇ ಆದ ಶೈಲಿಯಲ್ಲಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ಹೇಳಿಕೆಗಳಿಗೆ ಸಂಬಂಧಿಸಿದಂತೆ ಡಿಸಿಎಂ ಡಿ.ಕೆ.ಶಿವಕುಮಾರ್‍ ಸಚಿವರು ಹಾಗೂ ಶಾಸಕರು ಈ ಕುರಿತು ಹೇಳಿಕೆಗಳನ್ನು ನೀಡಬಾರದೆಂದು, ಪಕ್ಷದ ಹಿತದೃಷ್ಟಿಯಿಂದ ಶಿಸ್ತು ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ  ನೀಡಿದ್ದರು. ಈ ಕುರಿತು ಸಚಿವ ರಾಜಣ್ಣ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಈ ಕುರಿತು ವಿಧಾನಸೌಧದಲ್ಲಿ ಮಾತನಾಡಿದ ಸಹಕಾರ ಸಚಿವ ರಾಜಣ್ಣ, ಡಿಕೆಶಿ […] - [MRP ಗಿಂತ ಹೆಚ್ಚಿನ ಬೆಲೆಗೆ ಹಾಲು ಮಾರಾಟ ಮಾಡಿದ್ರೆ, ಗ್ರಾಹಕ ದೂರು ನೀಡಿದ್ರೆ ಲೈಸೆನ್ಸ್ ಕ್ಯಾನ್ಸಲ್?](https://ismkannadanews.com/if-milk-is-sold-at-higher-price-than-mrp-license-canceled-if-customer-complains/): ಕರ್ನಾಟಕ ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಬಳಿಕ ಪೆಟ್ರೋಲ್, ಡೀಸೆಲ್ ಹಾಗೂ ಹಾಲಿನ ದರ ಏರಿಕೆಯಾಗಿದ್ದು, ಜನರು ಅಸಮಾಧಾನ ಹೊರಹಾಕುತ್ತಿದ್ದಾರೆ. ಈ ನಡುವೆ ಕೆಲ ನಂದಿನಿ ಉತ್ಪನ್ನಗಳನ್ನು ಮಾರಾಟ ಮಾಡುವಂತಹ ವ್ಯಾಪಾರಿಗಳು ಹಾಲಿನ ಎಂ.ಆರ್‍.ಪಿ ಗಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡುವ ದೂರುಗಳು ಕೇಳಿಬರುತ್ತಿದ್ದು, ಒಂದು ವೇಳೆ ಹೆಚ್ಚಿನ ದರ ಪಡೆದು ಹಾಲು ಮಾರಾಟ ಮಾಡಿದ ಬಗ್ಗೆ ಗ್ರಾಹಕರು ದೂರು ನೀಡಿದರೇ ಲೈಸೆನ್ಸ್ ಕ್ಯಾನ್ಸಲ್ ಮಾಡುವ ಎಚ್ಚರಿಕೆಯನ್ನು ಕೆಎಂಎಫ್ ನೀಡಿದೆ. ಕಳೆದೆರಡು ದಿನಗಳ ಹಿಂದೆ ಕೆಎಂಎಫ್ ನಂದಿನಿ ಹಾಲಿನ […] - [ಕಾಂಗ್ರೇಸ್ ಶಾಸಕರಿಗೆ ವಾರ್ನಿಂಗ್, ಬಾಯಿಗೆ ಬೀಗ ಹಾಕಿಕೊಂಡು ಇದ್ರೆ ಒಳ್ಳೆದು ಎಂದ ಡಿ.ಕೆ.ಶಿವಕುಮಾರ್….!](https://ismkannadanews.com/warning-to-congress-mlas-d-k-sivakumar-said-it-is-better-to-keep-your-mouth-shut/): ರಾಜ್ಯ ಕಾಂಗ್ರೇಸ್ ಸರ್ಕಾರದಲ್ಲಿ ಸದ್ಯ ಸಿಎಂ ಡಿಸಿಎಂ ಕುರ್ಚಿ ಕದನ ಜೋರಾಗಿ ಸದ್ದು ಮಾಡುತ್ತಿದೆ. ಕೆಲವು ದಿನಗಳಿಂದ ಜಾತಿಗೊಂಡು ಡಿಸಿಎಂ ಸ್ಥಾನದ ಕೂಗು ಕೇಳಿಬರುತ್ತಿತ್ತು. ಕಳೆದೆರಡು ದಿನಗಳಿಂದ ಜಾತಿಗೊಂಡು ಮುಖ್ಯಮಂತ್ರಿ ಸ್ಥಾನದ ಕೂಗು ಜೋರಾಗಿದೆ. ಲಿಂಗಾಯಿತರ ಪರ ಶ್ರೀಶೈಲ ಜಗದ್ಗುರುಗಳು, ಡಿ.ಕೆ. ಶಿವಕುಮಾರ್‍ ಪರ ಒಕ್ಕಲಿಗ ಸ್ವಾಮೀಜಿ ಬ್ಯಾಟಿಂಗ್ ಬೀಸುತ್ತಿದ್ದಾರೆ. ಈ ನಡುವೆ ಕೆಲ ಸಚಿವರು ಹಾಗೂ ಶಾಸಕರೂ ಸಹ ಈ ಕುರಿತು ಹೇಳಿಕೆಗಳನ್ನು ನೀಡುತ್ತಿದ್ದು, ಅವರಿಗೆ ಡಿಕೆಶಿ ವಾರ್ನ್ ಮಾಡಿದ್ದಾರೆ. ಬಾಯಿಗೆ ಬೀಗ ಹಾಕಿಕೊಂಡು ಇದ್ರೆ […] - [ಬಾಗೇಪಲ್ಲಿ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಿಪಿಎಂ ಪ್ರತಿಭಟನೆ](https://ismkannadanews.com/cpm-protests-demanding-fulfillment-of-various-demands/): ಬಾಗೇಪಲ್ಲಿ: ಪೆಟ್ರೋಲ್, ಡೀಸಲ್ ಮತ್ತು ಹಾಲಿನ ಬೆಲೆ ಏರಿಕೆ ಮಾಡಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ಕ್ರಮವನ್ನು ಖಂಡಿಸಿ ಪೆಟ್ರೋಲ್ ಡೀಸಲ್ ಮತ್ತು ಹಾಲಿನ ಬೆಲೆ ಏರಿಕೆಯನ್ನು ವಾಪಸ್ ಪಡೆಯುವಂತೆ, ವಾಲ್ಮೀಕಿ ಅಭಿವೃದ್ದಿ ನಿಗಮದಲ್ಲಿ 100 ಕೋಟಿ ರೂ.ಗಳ ಹಗರಣವನ್ನು ನ್ಯಾಯಾಂಗ ತನಿಖೆ ಒಪ್ಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಿಪಿಐ(ಎಂ) ಕಾರ್ಯಕರ್ತರು ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಸುಂದರಯ್ಯ ಭವನದ ಮುಂಭಾಗದಿಂದ ಪಟ್ಟಣದ ಮುಖ್ಯ ರಸ್ತೆಯಲ್ಲಿ ಮೆರವಣಿಯಲ್ಲಿ ಬಂದ ಪ್ರತಿಭಟನಕಾರರು  ವಿವಿಧ ಬೇಡಿಕೆಗಳ ಈಡೇರಿಸುವಂತೆ […] - [ದೇವೇಗೌಡರಿಗೆ ಅಪಮಾನವಾದ ಬಗ್ಗೆ ಸ್ವಾಮೀಜಿ ಏಕೆ ಮಾತನಾಡಿಲಿಲ್ಲ ಎಂದು ಪ್ರಶ್ನಿಸಿದ ಹೆಚ್.ಡಿ.ರೇವಣ್ಣ….!](https://ismkannadanews.com/hd-revanna-questioned-why-swamiji-did-not-speak-about-the-insult-to-deve-gowda/): 515ನೇ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಒಕ್ಕಲಿಗ ಮಠದ ಚಂದ್ರಶೇಖರನಾಥ ಸ್ವಾಮೀಜಿ ಡಿ.ಕೆ.ಶಿವಕುಮಾರ್‍ ಸಿಎಂ ಆಗಲಿ ಎಂದು ಹೇಳಿಕೆ ನೀಡಿದ್ದು, ಈ ಕುರಿತು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಪ್ರತಿಕ್ರಿಯೆ ನೀಡಿದ್ದಾರೆ. ಚಂದ್ರಶೇಖರನಾಥ ಸ್ವಾಮೀಜಿ  ರವರು ಡಿಕೆ ಸಿಎಂ ಆಗಲಿ ಎಂದು ಹೇಳಿದ್ದಾರೆ. ಆದರೆ ದೇವೇಗೌಡರಿಗೆ ಅಪಮಾನವಾಗಿರುವ ಬಗ್ಗೆ ಏಕೆ ಮಾತನಾಡಲಿಲ್ಲ ಎಂದು ಪ್ರಶ್ನೆ ಮಾಡುವ ಮೂಲಕ ಅಸಮಾಧಾನ ಹೊರಹಾಕಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಹೆಚ್.ಡಿ.ರೇವಣ್ಣ, ಸಿಎಂ ಸಿದ್ದರಾಮಯ್ಯ ರವರು ಡಿ.ಕೆ.ಶಿವಕುಮಾರ್‍ ರವರಿಗೆ ಸಿಎಂ ಸ್ಥಾನ ಬಿಟ್ಟುಕೊಡಬೇಕು […] - [ಗಣಿಗಾರಿಕೆಗೆ ಸ್ಪೋಟಕಗಳನ್ನು ಸಾಗಿಸುತ್ತಿದ್ದ ವಾಹನ ಡಿಕ್ಕಿ-ಬೈಕ್ ಸವಾರ ಸ್ಥಳದಲ್ಲೇ ಸಾವು, ಬಾರದ ಅಂಬ್ಯುಲೆನ್ಸ್ ವಿರುದ್ದ ಆಕ್ರೋಷ…!](https://ismkannadanews.com/a-vehicle-carrying-gelatin-for-mining-collided-with-a-biker-killing-him-on-the-spot/): ಚಿಕ್ಕಬಳ್ಳಾಪುರದ ಗುಡಿಬಂಡೆ-ಪೇರೆಸಂದ್ರ ಮಾರ್ಗದ ಕಮ್ಮಗುಟ್ಟಹಳ್ಳಿ ಕ್ರಾಸ್ ನಲ್ಲಿ ಗಣಿಗಾರಿಕೆಗೆ ಸ್ಪೋಟಕಗಳನ್ನು ಸಾಗಿಸುತ್ತಿದ್ದ ವಾಹನ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ಈ ವೇಳೆ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಸ್ಥಳದಿಂದ ಜಿಲೆಟಿನ್ ಸಾಗಿಸುತ್ತಿದ್ದ ವಾಹನ ಚಾಲಕ ಪರಾರಿಯಾಗಿದ್ದಾನೆ. ಇನ್ನೂ ಮೃತ ದೇಹವನ್ನು ಸಾಗಿಸಲು ಅಂಬ್ಯುಲೆನ್ಸ್ ಬಾರದ ಕಾರಣ ಬುಲೆರೋ ವಾಹನದಲ್ಲಿ ಮೃತ ದೇಹವನ್ನು ಸಾಗಿಸಿದ್ದು, ಈ ಕುರಿತು ಸಾರ್ವಜನಿಕ ವಲಯದಲ್ಲಿ ಆಸ್ಪತ್ರೆಯ ಅಂಬ್ಯುಲೆನ್ಸ್ ವಿರುದ್ದ ತೀವ್ರ ಆಕ್ರೋಷ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಪೇರೆಸಂದ್ರ ಪೊಲೀಸರು ಭೇಟಿ ನೀಡಿ […] - [ಡಿಕೆ ಶಿವಕುಮಾರ್ ಗೆ ಸಿಎಂ ಸ್ಥಾನ ನೀಡುವ ಹೇಳಿಕೆ, ಆಪ್ತರ ಬಳಿ ಸಿಎಂ ಬಳಿ ಅಸಮಾಧಾನ ತೋಡಿಕೊಂಡ್ರಾ ಸಿಎಂ?](https://ismkannadanews.com/the-statement-of-dk-shivakumar-being-appointed-as-cm-the-cm-is-upset/): ಕಳೆದೆರಡು ದಿನಗಳ ಹಿಂದೆಯಷ್ಟೆ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಒಕ್ಕಲಿಗ ಮಠದ ಚಂದ್ರಶೇಖರನಾಥ ಸ್ವಾಮೀಜಿ ಡಿ.ಕೆ.ಶಿವಕುಮಾರ್‍ ರವರನ್ನು ಮುಖ್ಯಮಂತ್ರಿ ಮಾಡಬೇಕು, ಸಿದ್ದರಾಮಯ್ಯ ಸಿಎಂ ಸ್ಥಾನ ಬಿಟ್ಟುಕೊಡಬೇಕು ಎಂದು ಹೇಳಿದ್ದು, ಈ ಹೇಳಿಕೆ ಇದೀಗ ರಾಜ್ಯದಲ್ಲಿ ಸಿಎಂ, ಡಿಸಿಎಂ ಹುದ್ದೆಗಳ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. ದಲಿತ ಸಿಎಂ, ಲಿಂಗಾಯಿತ ಸಿಎಂ ಎಂಬ ಕೂಗು ಸಹ ಕೇಳಿಬರುತ್ತಿದೆ. ಈ ಹೇಳಿಕೆಯ ವಿರುದ್ದ ಸಿಎಂ ಸಿದ್ದರಾಮಯ್ಯ ತಮ್ಮ ಆಪ್ತರ ಬಳಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಕರ್ನಾಟಕ ರಾಜ್ಯ […] - [ವೈಟ್ ಬೋರ್ಡ್ ನಲ್ಲಿ ಪ್ಯಾಸೆಂಜರ್ ಗಳನ್ನು ಸಾಗಿಸುತ್ತಿದ್ದ ವಾಹನ ಮಾಲೀಕರಿಗೆ ಶಾಕ್ ಕೊಟ್ಟ ಅಧಿಕಾರಿಗಳು, 40 ಕ್ಕೂ ಹೆಚ್ಚು ವಾಹನಗಳು ಸೀಜ್…..!](https://ismkannadanews.com/rto-officials-shocked-the-vehicle-owners-who-were-carrying-passengers-on-the-white-board/): ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ ವೈಟ್ ಬೋರ್ಡ್ ಇರುವ ವಾಹನಗಳಲ್ಲಿ ಟ್ರಾವೆಲ್ಸ್ ನಡೆಸುತ್ತಿದ್ದ ಕಾರು ಮಾಲೀಕರಿಗೆ RTO ಅಧಿಕಾರಿಗಳು ಶಾಕ್ ಕೊಟ್ಟಿದ್ದಾರೆ. ಅನಧಿಕೃತವಾಗಿ ಟ್ರಾವೆಲ್ಸ್ ನಡೆಸುತ್ತಿದ್ದ ವೈಟ್ ಬೋರ್ಡ್ ಇರುವ ವೋಲ್ವೋ, ಎಲೆಕ್ಟ್ರಿಕ್ ಬಿವೈಡಿ, ಬಿ.ಎಂ.ಡಬ್ಲೂ ಸೇರಿದಂತೆ 40 ಕ್ಕೂ ಹೆಚ್ಚು ವಾಹನಗಳನ್ನು ಅಧಿಕಾರಿಗಳು ಸೀಜ್ ಮಾಡಿದ್ದಾರೆ. ಇದರ ಜೊತೆಗೆ 200 ಕ್ಕೂ ಹೆಚ್ಚು ಕೇಸ್ ಗಳನ್ನು ದಾಖಲು ಮಾಡಿದ್ದಾರೆ. ಕೆಲವೊಂದು ಆಪ್ ಗಳ ಮೂಲಕ ಅನಧಿಕೃತವಾಗಿ ವೈಟ್ ಬೋರ್ಡ್ ಕಾರುಗಳನ್ನು ಬಾಡಿಗೆಗೆ ನೀಡಲಾಗುತ್ತಿತ್ತು. ಈ ಕುರಿತು ಎಚ್ಚೆತ್ತುಕೊಂಡ […] - [ರೇಣುಕಾಸ್ವಾಮಿ ಪವಿತ್ರಾ ಗೌಡಗೆ 5 ತಿಂಗಳಿಂದ ಮೆಸೇಜ್ ಮಾಡ್ತಿದ್ದನಂತೆ, ತನಿಖೆಯ ವೇಳೆ ಬಯಲಾದ ರಹಸ್ಯ….!](https://ismkannadanews.com/renukaswamy-had-been-texting-pavitra-gowda-for-5-months-a-secret-revealed-during-the-investigation/): ಸದ್ಯ ಕರ್ನಾಟಕದಲ್ಲಿ ಭಾರಿ ಸುದ್ದಿಯಾಗುತ್ತಿರುವ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಚುರುಕಿನಿಂದ ನಡೆಯುತ್ತಿದೆ. ಇದೀಗ ತನಿಖೆಯಲ್ಲಿ ಮೃತ ರೇಣುಕಾಸ್ವಾಮಿ ಪವಿತ್ರಾ ಗೌಡಗೆ ಸುಮಾರು 5 ತಿಂಗಳಿನಿಂದ ಮೆಸೇಜ್ ಗಳನ್ನು ಮಾಡುತ್ತಿದ್ದನಂತೆ. ಕಳೆದ ಫೆಬ್ರವರಿ ಮಾಹೆಯಿಂದ ಸುಮಾರು 200 ಕ್ಕೂ ಮೆಸೇಜ್ ಗಳನ್ನು ಮಾಡಿದ್ದು, ಎಲ್ಲವೂ ಅಶ್ಲೀಲ ಸಂದೇಶಗಳಾಗಿವೆ ಎಂದು ತನಿಖೆಯ ವೇಳೆ ಬೆಳಕಿಗೆ ಬಂದಿದೆ. ಕನ್ನಡ ಸಿನಿರಂಗದ ಖ್ಯಾತ ನಟ ಚಾಲೆಂಜಿಂಗ್ ಸ್ಟಾರ್‍ ದರ್ಶನ್ ಹಾಗೂ ಅವರ ಗ್ಯಾಂಗ್ ನಿಂದ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಎಂಬಾತನ ಕೊಲೆ […] - [ದೂರದೃಷ್ಟಿ ಹೊಂದಿದ ಕೆಂಪೇಗೌಡರ ಆಡಳಿತ ಎಲ್ಲರಿಗೂ ಮಾದರಿ: ತಿಮ್ಮೇಶಪ್ಪ](https://ismkannadanews.com/kempegowdas-visionary-administration-is-a-role-model-for-all/): ನಾಡಪ್ರಭು ಕೆಂಪೇಗೌಡ ಅವರ ಒಡನಾಟ ಪಡೆದ ಕರ್ನಾಟಕದ ನಾವೆಲ್ಲ ಧನ್ಯರು. ಯಾಕೆಂದರೆ ನಗರ ಹೇಗಿರಬೇಕೆಂದು ಬಹಳ ದೂರದೃಷ್ಟಿಯುಳ್ಳವರಾಗಿದ್ದು ಅದನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಅವರ ಆಡಳಿತ, ದೂರದೃಷ್ಟಿ ಎಲ್ಲರಿಗೂ ಮಾದರಿಯಾಗಿದ್ದು, ಅವರ ತತ್ವಾದರ್ಶಗಳನ್ನು ಮೈಗೂಡಿಸಿಕೊಳ್ಳಬೇಕೆಂದು ಪಾವಗಡ ತಾಲೂಕಿನ ಗೌಡೇಟಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ತಿಮ್ಮೇಶಪ್ಪ ತಿಳಿಸಿದರು. ಪಾವಗಡ ತಾಲೂಕಿನ ಗೌಡೇಟಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ 515ನೇ ನಾಡಪ್ರಭು ಕೆಂಪೇಗೌಡ ಜಯಂತಿಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೆಂಗಳೂರನ್ನು ದೂರದೃಷ್ಠಿಯಿಂದ ಸಮಗ್ರವಾಗಿ ಕಟ್ಟಿದ ನಾಡಫ್ರಭು ಕೆಂಪೇಗೌಡ, ಎಲ್ಲ […] - [ವಾಲ್ಮೀಕಿ ಅಭಿವೃದ್ದಿ ನಿಗಮದ ಹಣ ಭ್ರಷ್ಟಾಚಾರ: ಸಿಎಂ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಪ್ರತಿಭಟನೆ…!](https://ismkannadanews.com/valmiki-development-corporations-money-corruption-bjp-protests-that-the-cm-should-resign-taking-moral-responsibility/): ಕರ್ನಾಟಕದ ವಾಲ್ಮೀಕಿ ಅಭಿವೃದ್ದಿ ನಿಗಮದ 187 ಕೋಟಿ ರೂಪಾಯಿ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಬಿಜೆಪಿ ವತಿಯಿಂದ ರಾಜ್ಯದ ವಿವಿಧ ಕಡೆ ಪ್ರತಿಭಟನೆ ನಡೆಸಿದ್ದು, ಈ ಪ್ರಕರಣದ ನೈತಿಕ ಹೊಣೆ ಹೊತ್ತು ಸಿಎಂ ರಾಜೀನಾಮೆ ನೀಡಬೇಕೆಂದು ಈ ಸಮಯದಲ್ಲಿ ಆಗ್ರಹಿಸಲಾಗಿದೆ. ಕೋಲಾರದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ವಿಪಕ್ಷ ನಾಯಕ ಆರ್‍ ಅಶೋಕ್ ಮಾತನಾಡಿ, ವಾಲ್ಮೀಕಿ ಅಭಿವೃದ್ದಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಒಂದು ವಿಕೆಟ್ ಬಿದ್ದಿದೆ. ಒಂದು ವಿಕೆಟ್ […] - [ಜನನಿಬಿಡ ಪ್ರದೇಶದಲ್ಲಿ ಬೆತ್ತಲೆಯಾಗಿ ಓಡಾಡಿದ ಮಹಿಳೆ ವೈರಲ್ ಆದ ವಿಡಿಯೋ….!](https://ismkannadanews.com/woman-walking-naked-on-busy-street-in-ghaziabad-video-goes-viral/): ಸೋಷಿಯಲ್ ಮಿಡಿಯಾ ಮೂಲಕ ವಿಶ್ವದ ಮೂಲೆ ಮೂಲೆಯಲ್ಲಿ ನಡೆಯುವಂತಹ ಘಟನೆಗಳ ಬಗ್ಗೆ ತಿಳಿಯಬಹುದಾಗಿದೆ. ಇದೀಗ ಉತ್ತರ ಪ್ರದೇಶದ ರಸ್ತೆಯಲ್ಲಿ ಮಹಿಳೆಯೊಬ್ಬಳು ಬೆತ್ತಲೆಯಾಗಿ ಓಡಾಡಿದ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಜನನಿಬಿಡ ಪ್ರದೇಶದಲ್ಲಿ ಮಹಿಳೆ ಯಾರ ಭಯವೂ ಇಲ್ಲದೇ ಹೋಗುತ್ತಿರುವಂತಹ 9 ಸೆಕೆಂಡ್ ಗಳ ವಿಡಿಯೋ ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್ ನಗರದಲ್ಲಿ ಕಳೆದ ಜೂನ್ 25 ರಂದು ನಡೆದಿದೆ ಎಂದು ತಿಳಿದುಬಂದಿದೆ. ಓರ್ವ ಮಹಿಳೆ ಉತ್ತರ ಪ್ರದೇಶದ […] - [ಪಿಟ್ಸ್ ಬಂದರೂ ಸಮಯಪ್ರಜ್ಞೆ ಮೆರೆದ ಬಸ್ ಚಾಲಕ, ಭಾರಿ ಅವಘಡದಿಂದ ಬಚಾವ್…..!](https://ismkannadanews.com/the-bus-driver-who-was-punctual-despite-the-pits-escaped-from-a-major-accident/): ಅನೇಕ ಚಾಲಕರು ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ಬಸ್ ಚಾಲನೆ ಮಾಡುವಾಗ ಆರೋಗ್ಯ ಸಮಸ್ಯೆಗೆ ತುತ್ತಾಗುತ್ತಿರುತ್ತಾರೆ. ಇದೀಗ ಬಸ್ ಚಾಲಕನೋರ್ವನಿಗೆ ಬಸ್ ಚಲಾಯಿಸುವಾಗ ಪಿಟ್ಸ್ ಬಂದರೂ ಸಮಯಪ್ರಜ್ಞೆ ಮೆರೆದು ಸಂಭವಿಸಬಹುದಾಗಿದ್ದ ಭಾರಿ ಅವಘಡ ತಪ್ಪಿಸಿದ್ದಾನೆ. ಅಂದಹಾಗೆ ಈ ಘಟನೆ ನಡೆದಿರುವುದು ಉಡುಪಿಯ ಪರ್ಕಳ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ. ಬಸ್ ಚಾಲಕ ಪರ್ಕಳ ಕೆನರಾ ಬ್ಯಾಂಕ್ ಬಳಿ ತಿರುವಿನಲ್ಲಿ, ಉಡುಪಿಯಿಂದ ಭೈರಂಜೆಗೆ ಹೋಗುತ್ತಿದ್ದ ಬಸ್ ಚಾಲಕನ ಬಾಯಿಯಿಂದ ನೊರೆ ಹೊರಗೆ ಬಂದು ಪಿಟ್ಸ್ ಕಾಣಿಸಿಕೊಂಡಿದೆ. ಈ ಕಾರಣದಿಂದ […] - [ನವಜಾತ ಶಿಶುವನ್ನು ರೈಲುಬೋಗಿ ಡಸ್ಟ್ ಬಿನ್ ನಲ್ಲಿ ಹಾಕಿದ ಪಾಪಿಗಳು, ಮೈ ಮೇಲೆ ಬಟ್ಟೆಯಿಲ್ಲದೇ ಪ್ರಾಣಬಿಟ್ಟ ಪುಟ್ಟ ಕಂದಮ್ಮ…..!](https://ismkannadanews.com/sinners-who-put-the-newborn-baby-in-the-dust-bin-of-the-train-carriage/): ಇಂದಿಗೂ ಸಹ ಅನೇಕ ಮಹಿಳೆಯರು ಸಂತಾನ ಭಾಗ್ಯವಿಲ್ಲದೇ ದೇವರು, ಆಸ್ಪತ್ರೆಗಳ ಮೊರೆ ಹೋಗುತ್ತಿರುವುದನ್ನು ನೋಡುತ್ತಿರುತ್ತೇವೆ. ಆದರೆ ಕೆಲವರು ತಮ್ಮದೇ ಆದ ಕಾರಣಗಳಿಂದ ನವಜಾತ ಶಿಶುಗಳನ್ನೆ ಚರಂಡಿ, ಕಸದ ತೊಟ್ಟಿಗಳಲ್ಲಿ ಎಸೆದು ಹೋಗುತ್ತಿದ್ದಾರೆ. ಅಂತಹ ಅನೇಕ ಘಟನೆಗಳು ನಡೆದಿದೆ. ಇದೀಗ ಈ ಸಾಲಿಗೆ ಮತ್ತೊಂದು ಘಟನೆ ಸೇರಿಕೊಂಡಿದೆ. ರೈಲಿನ ಬೋಗಿಯೊಂದರ ಡಸ್ಟ್ ಬಿನ್ ನಲ್ಲಿ ಆಗತಾನೆ ಹುಟ್ಟಿದ ಮಗುವನ್ನು ಎಸೆದಿದ್ದಾರೆ. ಈ ಮಗುವಿನ ಮೈ ಮೇಲೆ ತುಂಡು ಬಟ್ಟೆ ಸಹ ಇಲ್ಲದೇ ನರಳಿ ನರಳಿ ಪ್ರಾಣ ಬಿಟ್ಟಿದೆ ಎಂದು […] - [ಮುಖ್ಯಮಂತ್ರಿ ಸ್ಥಾನ ಬಿಟ್ಟು ಕೊಡುವ ಬಗ್ಗೆ ಸಿಎಂ ಸಿದ್ದರಾಮಯ್ಯ ಹೇಳಿದ್ದಿಷ್ಟು, ಏನು ಹೇಳಿದ್ರು ಗೊತ್ತಾ?](https://ismkannadanews.com/this-is-what-cm-siddaramaiah-said-about-giving-up-the-post-of-chief-minister/): ಸದ್ಯ ರಾಜ್ಯದಲ್ಲಿ ಸಿಎಂ, ಡಿಸಿಎಂ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದ್ದು, ಇತ್ತೀಚಿಗಷ್ಟೆ ಒಕ್ಕಲಿಗ ಮಠದ ಚಂದ್ರಶೇಖರ್‍ ಸ್ವಾಮೀಜಿ ಡಿ.ಕೆ.ಶಿವಕುಮಾರ್‍ ರವರನ್ನು ಮುಖ್ಯಮಂತ್ರಿ ಮಾಡಬೇಕು, ಸಿದ್ದರಾಮಯ್ಯ ಸಿಎಂ ಸ್ಥಾನ ಬಿಟ್ಟುಕೊಡಬೇಕು ಎಂದು ಹೇಳಿದ್ದು, ಈ ಬಗ್ಗೆ ಸಿದ್ದರಾಮಯ್ಯ ಆಪ್ತ ಬಣದ ಶಾಸಕರು, ಸಚಿವರು ಗರಂ ಆಗಿದ್ದಾರೆ. ಸಹಕಾರ ಸಚಿವ ಕೆ.ಎನ್.ರಾಜಣ್ಣ ತುಂಬಾ ಗರಂ ಆಘಿದ್ದು, ಸ್ವಾಮೀಜಿ ಅವರು ಸ್ಥಾನ ಬಿಟ್ಟು ಕೊಡ್ತಾರಾ? ಅವರು ಬಿಟ್ಟು ಕೊಟ್ರೆ ನಾನೇ ಕಾವಿ ಧರಿಸಿ ಸ್ವಾಮೀಜಿ ಆಗ್ತೀನಿ ಅಂತಾ ಫೈರ್‍ ಆಗಿದ್ದಾರೆ. ಈ […] - [ದೂರದೃಷ್ಟಿ ಹೊಂದಿದ್ದ ಮಹಾನ್ ನೇತಾರ ಕೆಂಪೇಗೌಡರ ಹಾದಿಯಲ್ಲಿ ನಾವೆಲ್ಲ ಸಾಗಬೇಕು: ಶಾಸಕ ಸುಬ್ಬಾರೆಡ್ಡಿ](https://ismkannadanews.com/we-all-should-follow-the-path-of-great-visionary-leader-kempegowda-said-by-mla-subbareddy/): ಗುಡಿಬಂಡೆ: ನಾಡಪ್ರಭು ಕೆಂಪೇಗೌಡರು ನೀರಾವರಿ ಯೋಜನೆ ಸೇರಿದಂತೆ ದೂರದೃಷ್ಟಿ ಯೋಜನೆಗಳನ್ನು ರೂಪಿಸಿ, ನಗರ ನಿರ್ಮಾಣದ ಮಾದರಿಯನ್ನು ಸುಮಾರು ವರ್ಷಗಳ ಹಿಂದೆಯೆ ಅನುಷ್ಟಾನಗೊಳಿಸಿದಂತಹ ಮುಂದಾಲೋಚನೆ ಹಾಗೂ ಆಡಳಿತ ತತ್ವಗಳು ಇಂದಿನ ರಾಜಕೀಯ ನಾಯಕರಿಗೆ ಹಾಗೂ ಅಧಿಕಾರಿಗಳಿಗೆ ಮಾದರಿಯಾಗಿದೆ ಎಂದು ಶಾಸಕ ಸುಬ್ಬಾರೆಡ್ಡಿ ತಿಳಿಸಿದರು. ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ತಾಲೂಕು ಆಡಳಿತ  ಹಾಗೂ ಬೈರೇಗೌಡ ವಕ್ಕಲಿಗರ ಸಂಘದ ಸಂಯುಕ್ತ ಆಶ್ರಯದಲ್ಲಿ ನಾಡಪ್ರಭು ಶ್ರೀ ಕೆಂಪೇಗೌಡರ 515ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ನಾಡಪ್ರಭು […] - [ರೈತರಿಗೆ ಬೆಳೆ ವಿಮೆ ಕೊಡಿಸದಿದ್ದರೇ ರೈತರ ಪರ ನಾನೇ ನ್ಯಾಯಾಲಯಕ್ಕೆ ಹೋಗುತ್ತೇನೆ ಎಂದ ಶಾಸಕ ಸುಬ್ಬಾರೆಡ್ಡಿ](https://ismkannadanews.com/mla-subbareddy-said-that-if-farmers-are-not-given-crop-insurance-i-will-go-to-court-on-behalf-of-farmers/): ಬಾಗೇಪಲ್ಲಿ:  ಅರ್ಹ ರೈತರಿಗೆ ಬೆಳೆ ವಿಮೆ ಕೊಡಸದಿದ್ದರೆ ಬೆಳೆ ವಿಮೆ ವಂಚಿತ ರೈತರ ಪರವಾಗಿ ಕೃಷಿ ಇಲಾಖೆ ಅಧಿಕಾರಿಗಳ ವಿರುದ್ದ ನಾನೇ ಖದ್ದಾಗಿ ನ್ಯಾಯಾಲಯದ ಮೊರೆಹೋಗಬೇಕಾಗುತ್ತೆ ಎಂದು  ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಕೃಷಿ ಇಲಾಖೆ ಅಧಿಕಾರಿ ಲಕ್ಷ್ಮೀ ರವರಿಗೆ ಎಚ್ಚರಿಕೆ ನೀಡಿದರು. ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ರವರ ಅಧ್ಯಕ್ಷತೆಯಲ್ಲಿ ಪಟ್ಟಣದ ತಾ.ಪಂ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ  ಪ್ರಗತಿ ಪರಿಶೀಲನಾ ಸಭೆಯಲ್ಲಿ  ವಿವಿಧ ಇಲಾಖೆಗಳ ಪ್ರಗತಿ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ  ತಾಲೂಕಿನಲ್ಲಿ ಈ ವರ್ಷ ವಾಡಿಕೆಗಿಂತ ಹೆಚ್ಚಿನ […] - [ಬೀಚಗಾನಹಳ್ಳಿಯಲ್ಲಿ ಸರಣಿ ಕಳ್ಳತನ, ಸಿಸಿಟಿವಿಯಲ್ಲಿ ಕಳ್ಳತನದ ವಿಡಿಯೋ ಸೆರೆ](https://ismkannadanews.com/serial-theft-in-beechaganahalli-video-of-the-theft-captured-on-cctv/): ಗುಡಿಬಂಡೆ: ತಾಲೂಕಿನ ಬೀಚಗಾನಹಳ್ಳಿ ಕ್ರಾಸ್ ನಲ್ಲಿರುವ ಒಂದೇ ಕಟ್ಟಡದಲ್ಲಿರುವ ಐದು ವಾಣಿಜ್ಯ ಮಳಿಗೆಗಳಲ್ಲಿ ಗುರುವಾರ (ಜೂ.27) ರ ಬೆಳಗಿನ ಜಾವ 2.30ರ ಸುಮಾರಿನಲ್ಲಿ ಕಳ್ಳತನ ನಡೆದಿದೆ. ಈ ಕೃತ್ಯ ಅಂಗಡಿ ಮಳಿಗೆಯಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇನ್ನೂ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ. ತಾಲೂಕಿನ ಬೀಚಗಾನಹಳ್ಳಿ ಕ್ರಾಸ್ ಬಳಿಯಿದ್ದ ಐದು ವಾಣಿಜ್ಯ ಮಳಿಗೆಗಳಲ್ಲಿ ಕಳ್ಳರು ತಮ್ಮಕೈ ಚಳಕ ತೋರಿಸಿದ್ದಾರೆ. ಯುವಕರ ಗುಂಪೊಂದು ಒಂದೇ ಕಟ್ಟಡದಲ್ಲಿನ ಐದು ಅಂಗಡಿಗಳಲ್ಲಿನ ತರಕಾರಿ ಅಂಗಡಿ, ಮೊಬೈಲ್ ಶಾಪ್, […] - [ಇಸ್ರೋ ಅಧಿಕಾರಿಯೆಂದು ಹೇಳಿ ಅನೇಕರಿಗೆ ಪಂಗನಾಮ ಹಾಕಿದ ಖತರ್ನಾಕ್ ಮಹಿಳೆ, ಪೊಲೀಸರನ್ನೂ ಬಿಟ್ಟಿಲ್ಲ ಈಕೆ…..!](https://ismkannadanews.com/kasaragod-woman-poses-as-isro-official-for-honeytrap-scam/): ಕೆಲವು ಮಹಿಳೆಯರು ತಮ್ಮನ್ನು ಅಧಿಕಾರಿಯೆಂದು, ಮಾಡಲ್ ಎಂದೂ ಹೀಗೆ ವಿವಿಧ ರೀತಿಯಲ್ಲಿ ಅನೇಕ ಪುರುಷರನ್ನು ವಂಚನೆ ಮಾಡುತ್ತಿರುವ ಬಗ್ಗೆ ಕೇಳಿರುತ್ತೇವೆ. ಅದಕ್ಕೆ ಹನಿಟ್ರಾಪ್ ಎಂತಲೂ ಕರೆಯಲಾಗುತ್ತದೆ. ಇದೇ ಮಾದರಿಯಲ್ಲಿ ಮಹಿಳೆಯೊಬ್ಬಳು ಪೊಲೀಸ್ ಅಧಿಕಾರಿಗಳೂ ಸೇರಿದಂತೆ ಹಲವರನ್ನು ಹನಿಟ್ರಾಪ್ ಮೂಲಕ ಸುಲಿಗೆ ಮಾಡಿದ್ದಾಳೆ ಎಂದು ತಿಳಿದುಬಂದಿದ್ದು, ಆಕೆಯ ವಿರುದ್ದ ಇದೀಗ ಪ್ರಕರಣ ದಾಖಲಾಗಿದೆ. ಅಷ್ಟಕ್ಕೂ ಆ ಮಹಿಳೆಯ ಕಥೆ ಏನು ಎಂಬುದನ್ನು ತಿಳಿಯಲು ಮುಂದೆ ಓದಿ. ಹನಿಟ್ರಾಪ್ ಮೂಲಕ ಪೊಲೀಸ್ ಅಧಿಕಾರಿಗಳು ಸೇರಿದಂತೆ ಹಲವರ ಬಳಿ ಸುಲಿಗೆ ಮಾಡಿದ […] - [ಮೈ ಮೇಲೆ ದೆವ್ವ ಬಂದಂಗೆ ವರ್ತನೆ ಮಾಡುವ ವಿದ್ಯಾರ್ಥಿನಿಯರು, ಶಾಕ್ ಆದ ಶಿಕ್ಷಕರು…!](https://ismkannadanews.com/students-who-behave-like-devils-on-my-face-goes-viral/): ಮೈ ಮೇಲೆ ದೆವ್ವ ಬರೋದರ ಬಗ್ಗೆ ಕೇಳಿದ್ದೇವೆ, ಕೆಲವೊಬ್ಬರು ಈ ಘಟನೆಗಳನ್ನು ನೋಡಿರುತ್ತಾರೆ. ದೇವರು ಇದ್ದಾನೆ ಎಂಬುದು ಎಷ್ಟು ಸತ್ಯವೋ, ದೆವ್ವಗಳೂ ಸಹ ಇದೆ ಎಂಬುದು ಅನೇಕರ ನಂಬಿಕೆಯಾಗಿದೆ. ಇದರ ಜೊತೆಗೆ ಮೂಕಪ್ರಾಣಿಗಳ ಕಣ್ಣಿಗೆ ದೆವ್ವಗಳು, ಆತ್ಮಗಳು ಕಾಣಿಸಿಕೊಳ್ಳುತ್ತದೆ ಎಂಬ ನಂಬಿಕೆ ಸಹ ಇದೆ. ಅದಕ್ಕಾಗಿಯೇ ರಾತ್ರಿಯ ವೇಳೆ ನಾಯಿಗಳು ದೆವ್ವಗಳನ್ನು ನೋಡಿ ವಿಚಿತ್ರವಾಗಿ ಕೂಗುತ್ತವೆ ಎಂದು ಹೇಳಲಾಗುತ್ತದೆ. ಇದೀಗ ಶಾಲೆಯೊಂದರಲ್ಲಿ ವಿದ್ಯಾರ್ಥಿನಿಯರು ತಮ್ಮ ಮೈಮೇಲೆ ದೆವ್ವ ಬಂದಂತೆ ಆಡಿದ್ದಾರೆ. ಇದನ್ನು ನೋಡಿದ ಶಿಕ್ಷಕರು ಶಾಕ್ ಆಗಿದ್ದಾರೆ. […] - [ದುಶ್ಚಟಗಳಿಗೆ ದಾಸರಾಗದೇ ಓದಿನ ಕಡೆ ಗಮನ ಕೊಡಿ: ಮಂಜುನಾಥ್](https://ismkannadanews.com/pay-attention-to-reading-without-being-a-slave-to-vices/): ಗುಡಿಬಂಡೆ: ವಿದ್ಯಾರ್ಥಿ ಜೀವನ ಅತ್ಯಂತ ಪ್ರಮುಖವಾದ ಘಟ್ಟವಾಗಿದ್ದು, ಈ ಸಮಯದಲ್ಲಿ ವಿದ್ಯಾರ್ಥಿಗಳು ಮೊಬೈಲ್ ಸೇರಿದಂತೆ ಇತರೆ ದುಶ್ವಟಗಳಿಗೆ ದಾಸರಾಗದೇ ಓದುವ ಮೂಲಕ ಉತ್ತಮ ಜೀವನ ರೂಪಿಸಿಕೊಳ್ಳಬೇಕೆಂದು ಸರ್ಕಾರಿ ಬಾಲಕರ ಪ್ರೌಢಶಾಲೆಯ ಶಿಕ್ಷಕ ಕೆ.ಸಿ.ಮಂಜುನಾಥ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಪಟ್ಟಣದ ಸರ್ಕಾರಿ ಬಾಲಕರ ಪ್ರೌಢಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಮಾದಕ ವಸ್ತುಗಳ ವಿರೋಧಿ ದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿ ಜೀವನ ಅತ್ಯಂತ ಪ್ರಮುಖವಾದ ಘಟ್ಟವಾಗಿದೆ. ಈ ಅವಧಿಯಲ್ಲಿ […] - [ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಮಸಣ ಕಾರ್ಮಿಕರ ಪ್ರತಿಭಟನೆ](https://ismkannadanews.com/protest-of-masana-karmikas-demanding-fulfillment-of-various-demands/): ಗುಡಿಬಂಡೆ: ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಕಟ ಮಸಣ ಕಾರ್ಮಿಕ ಮತ್ತು ತಮಟೆ, ವಾದ್ಯ ಕಲಾವಿದರ ಸಂಘಗಳ ನೇತೃತ್ವದಲ್ಲಿ ತಾಲೂಕಿನ ಹಂಪಸಂದ್ರ ಗ್ರಾ.ಪಂ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ಸಂಘದ ಜಿಲ್ಲಾ ಸಂಚಾಲಕ ಕೆ.ಮುನಿಯಪ್ಪ, ಸ್ಮಶಾನಗಳಲ್ಲಿ ಮೃತರ ಶವ ಸಂಸ್ಕಾರ ಮಾಡಲು ಪ್ರತಿ ಗ್ರಾಮದಲ್ಲೂ ಮಸಣ ಕಾರ್ಮಿಕರಿದ್ದಾರೆ. ಆದರೆ ಅವರು ಒಂದು ಸೇವೆಯಾಗಿ ಕೆಲಸ ಮಾಡುತ್ತಿದ್ದು, ಸರಕಾರದಿಂದ ಯಾವುದೇ ಸೌಲಭ್ಯಗಳು ದೊರೆಯುತ್ತಿಲ್ಲ. ಹಾಗಾಗಿ ನಿವೇಶನ, ವಸತಿ ರಹಿತ ಕಾರ್ಮಿಕರನ್ನು ಗುರುತಿಸಿ ಸೌಲಭ್ಯಗಳನ್ನು […] - [ಜನರ ಕೆಲಸಗಳನ್ನು ಶೀಘ್ರವಾಗಿ ಬಗೆಹರಿಸಲು ಜಿಲ್ಲಾಧಿಕಾರಿ ಸೂಚನೆ](https://ismkannadanews.com/chikkaballapur-dc-instructed-to-solve-peoples-affairs-quickly/): ಬಾಗೇಪಲ್ಲಿ: ವಿನಾ ಕಾರಣ ಸಾರ್ವಜನಿಕರನ್ನು ಸರ್ಕಾರಿ ಕಚೇರಿಗಳಿಗೆ ಅಲೆದಾಡಿಸದೆ ತ್ವರಿತವಾಗಿ  ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಒದಗಿಸುವ ಉದ್ದೇಶದಿಂದ ತಾಲೂಕು ಮಟ್ಟದಲ್ಲಿ ಸರ್ಕಾರ ಜನತಾ ದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಈ ಕಾರ್ಯಕ್ರಮವನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದರು. ಪಟ್ಟಣದ ತಾ.ಪಂ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ರವರ ಅಧ್ಯಕ್ಷೆತೆಯಲ್ಲಿ ನಡೆದ  ತಾಲೂಕು ಮಟ್ಟದ ಜನತಾ ದರ್ಶನ ಕಾರ್ಯಕ್ರಮದಲ್ಲಿ  ಸಾರ್ವಜನಿಕರು ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಅಹವಾಲುಗಳನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದರು. ಈ ಜನತಾ ದರ್ಶನ ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆ ಸಂಬಂಧಿಸಿದಂತೆ 30,  […] - [ಕೆಂಪೇಗೌಡ ಜಯಂತಿ ಆಹ್ವಾನ ಪತ್ರಿಕೆಯಲ್ಲಿ ಕೈ ಬಿಟ್ಟ ಹೆಚ್.ಡಿ.ಕೆ ಹೆಸರು, ಈ ಬಗ್ಗೆ ಹೆಚ್.ಡಿ.ಕೆ ರಿಯಾಕ್ಷನ್ ಇದೆ?](https://ismkannadanews.com/hdk-reaction-about-kempegowda-jayanthi-invitation/): ನಾಡಪ್ರಭು ಕೇಂಪೇಗೌಡ ಜಯಂತಿ ಆಚರಣೆಯ ಆಹ್ವಾನ ಪತ್ರಿಕೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೆಸರನ್ನು ಕೈಬಿಟ್ಟಿದ್ದು, ಈ ಕುರಿತು ಹೆಚ್.ಡಿ.ಕೆ. ರಿಯಾಕ್ಟ್ ಆಗಿದ್ದಾರೆ. ನಾನು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸುವುದೂ ಇಲ್ಲ, ನಾನು ಯಾವಾಗಲೂ ಸಹ ಯಾವುದೇ ಕಾರ್ಯಕ್ರಮದಲ್ಲೂ ನನ್ನ ಹೆಸರು ಹಾಕಿಲ್ಲ ಎಂದು ದೂರುವುದೂ ಇಲ್ಲ ಎಂದು ಹೇಳಿದ್ದಾರೆ. ಈ ಕುರಿತು ದೆಹಲಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಕುಮಾರಸ್ವಾಮಿ, ನಾಡಪ್ರಭು ಕೆಂಪೇಗೌಡರು ಯಾರ ಸ್ವತ್ತು ಅಲ್ಲ. ಅವರು ಕನ್ನಡದ ಸ್ವತ್ತು. ನಾಳೆಯ ಸರ್ಕಾರ […] - [ಕೊಡಗಿನ ಶೈಲಿಯಲ್ಲಿ ಮಿಂಚಿದ ನ್ಯಾಷನಲ್ ಕ್ರಷ್ ರಶ್ಮಿಕಾ, ಸ್ನೇಹಿತೆಯ ಮದುವೆಯಲ್ಲಿ ಎಂಜಾಯ್ ಮಾಡಿದ ರಶ್ಮಿಕಾ, ವೈರಲ್ ಆದ ಪೊಟೋಸ್…!](https://ismkannadanews.com/national-crush-rashmika-mandanna-enjoying-her-friends-wedding-photos-goes-viral/): ನ್ಯಾಷನಲ್ ಕ್ರಷ್ ನಟಿ ರಶ್ಮಿಕಾ ಮಂದಣ್ಣಾ ಸಾಲು ಸಾಲು ಸಿನೆಮಾಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದರು ಬಿಡುವಿನ ಸಮಯದಲ್ಲಿ ಸೋಷಿಯಲ್ ಮಿಡಿಯಾದಲ್ಲಿ ಕೆಲವೊಂದು ಪೊಟೋಗಳನ್ನು ಸಹ ಹಂಚಿಕೊಳ್ಳುವ ಮೂಲಕವೂ ಸಹ ಸುದ್ದಿಯಾಗುತ್ತಿರುತ್ತಾರೆ. ಸದ್ಯ ಸೌತ್ ಅಂಡ್ ನಾರ್ತ್‌ನಲ್ಲಿ ಪುಲ್ ಬ್ಯುಸಿಯಾಗಿರುವ ರಶ್ಮಿಕಾ ಮಂದಣ್ಣ ಇದೀಗ ಸ್ನೇಹಿತೆಯ ಮದುವೆಯಲ್ಲಿ ಮಿಂಚಿದ್ದಾರೆ. ಈ ಸಂಬಂಧ ಕೆಲವೊಂದು ಪೊಟೋಗಳನ್ನು ಆಕೆ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದು, ಈ ಪೊಟೋಗಳು ವೈರಲ್ ಆಗುತ್ತಿವೆ. ಕನ್ನಡದ ಕಿರಿಕ್ ಪಾರ್ಟಿ ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ […] - [ರಾಜ್ಯದಲ್ಲಿ ಕೃತಕ ಬಣ್ಣ ಬಳಕೆಗೆ ನಿರ್ಬಂಧ: ಕಬಾಬ್, ಫಿಶ್, ಚಿಕನ್ ಗೆ ಕೃತಕ ಬಣ್ಣ ಬಳಸುವಂತಿಲ್ಲ…..!](https://ismkannadanews.com/restriction-on-use-of-artificial-color-in-the-state-no-artificial-color-can-be-used-for-kebab-fish-chicken/): ಕರ್ನಾಟಕ ರಾಜ್ಯ ಸರ್ಕಾರ ಕಬಾಬ್, ಫಿಶ್, ಚಿಕನ್ ಗೆ ಬಳಸುವಂತಹ ಕೃತಕ ಬಣ್ಣ ಬಳಕೆಗೆ ನಿರ್ಬಂಧ ವಿಧಿಸಿ ಮಹತ್ವದ ಆದೇಶ ಹೊರಡಿಸಿದೆ. ಕರ್ನಾಟಕ ರಾಜ್ಯದಾದ್ಯಂತ ಈ ಆದೇಶ ಹೊರಡಿಸಿದೆ. ರಾಜ್ಯದ 36 ಕಡೆ ಕಬಾಬ್ ಮಾದರಿಯ ಕಲರ್‍ ಸಂಗ್ರಹಿಸಿ ಲ್ಯಾಬ್ ಗೆ ಕಳುಹಿಸಿದ್ದು, ಅದರಲ್ಲಿ ಯಲ್ಲೋ ಹಾಗೂ ಕಾರ್ಮೊಸಿನ್ ಮಾದರಿ ಕಂಡುಬಂದಿದೆ. ಇದರಿಂದ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುವ ಹಿನ್ನೆಲೆಯಲ್ಲಿ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಇಲಾಖೆಯ ಆಯುಕ್ತ ಈ ತೀರ್ಮಾನ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ. […] - [ವೃದ್ದನ ಕಸ ಆಯುವ ವಿಡಿಯೋ ವೈರಲ್, ಮನನೊಂದು ಆತ್ಮಹತ್ಯೆ ಮಾಡಿಕೊಂಡ ವೃದ್ದ…..!](https://ismkannadanews.com/waste-collector-old-man-dies-by-suicide-in-rajasthan-over-his-viral-videos/): ಇಂದಿನ ಸೋಷಿಯಲ್ ಮಿಡಿಯಾ ಜಮಾನದಲ್ಲಿ ಎಲ್ಲವನ್ನೂ ವಿಡಿಯೋ ಮಾಡಿ ಸೋಷಿಯಲ್ ಮಿಡಿಯಾದಲ್ಲಿ ಅಪ್ಲೋಡ್ ಮಾಡುವುದು ಸಾಮಾನ್ಯವಾಗಿಬಿಟ್ಟಿದೆ. ಈ ರೀತಿ ಮಾಡಿದ್ದರಿಂದ ಕೆಲವರು ರಾತ್ರೋ ರಾತ್ರಿ ಫೇಮಸ್ ಆಗಿಬಿಡುತ್ತಾರೆ. ಕೆಲವರಂತೂ ಸ್ಟಾರ್‍ ಗಳಾಗಿಬಿಟ್ಟಿದ್ದಾರೆ. ಆದರೆ ಇಲ್ಲಿ ಸೋಷಿಯಲ್ ಮಿಡಿಯಾದಲ್ಲಿ ತಮ್ಮ ವಿಡಿಯೋ ವೈರಲ್ ಆಗಿದ್ದ ಹಿನ್ನೆಲೆಯಲ್ಲಿ ವೃದ್ದನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಹೌದು ಕಸ ಆಯುತ್ತಿರುವ ವೃದ್ದನೊಬ್ಬನ ವಿಡಿಯೋ ವನ್ನು ಮಾಡಿ ಸೋಷಿಯಲ್ ಮಿಡಿಯಾದಲ್ಲಿ ಹರಿಬಿಟ್ಟಿದ್ದು, ಈ ವಿಡಿಯೋ ವೈರಲ್ ಆಗಿದೆ. ವಿಡಿಯೋ ವೈರಲ್ ಆಗಿದ್ದರಿಂದ ವೃದ್ದ […] - [ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಲು ಸ್ವ ಪಕ್ಷದವರಿಂದಲೇ ಹಣ ಎಂದು ಗಂಭೀರ ಆರೋಪ ಮಾಡಿದ ಯತ್ನಾಳ್….!](https://ismkannadanews.com/bjp-mla-basanagouda-patil-yathnal-comments-on-bjp-leaders/): ಬಿಜೆಪಿ ಪಕ್ಷದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೇರವಾಗಿ ಮಾತನಾಡುತ್ತಿರುತ್ತಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಕೆಲ ಅಭ್ಯರ್ಥಿಗಳನ್ನು ಸೋಲಿಸಲು ಅಪಾರ ಪ್ರಮಾಣದ ಹಣ ಬಿಜೆಪಿ ಮೂಲದಿಂದಲೇ ಹೋಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳು ಹಾಗೂ ಸಂಸದ ವಿ.ಸೋಮಣ್ಣ ಸೇರಿದಂತೆ ಗೆದ್ದ ಅಭ್ಯರ್ಥಿಗಳೂ ಸಹ ಇದೇ ಆರೋಪ ಮಾಡಿದ್ದಾರೆ ಎಂದು ದೂರಿದ್ದರು, ಈ ಕುರಿತು ಯಾರ ಪರವಾಗಿ ಇರದೇ ಸತ್ಯ ಶೋಧನಾ ಸಮಿತಿಯಾಗಬೇಕೆಂದು ಸಹ ಒತ್ತಾಯಿಸಿದ್ದಾರೆ. ವಿಜಯಪುರ ಬಿಜೆಪಿ ಶಾಸಕ ಬಸನಗೌಡ […] - [Reels: ಸಮವಸ್ತ್ರ ಧರಿಸಿ ರೀಲ್ಸ್ ಮಾಡುವ ಪೊಲೀಸರಿಗೆ ಖಡಕ್ ಎಚ್ಚರಿಕೆ ಕೊಟ್ಟ ಪೊಲೀಸ್ ಕಮಿಷನರ್….!](https://ismkannadanews.com/bengaluru-city-police-commissioner-breaks-to-reels-in-police-dress/): ಇಂದಿನ ಕಾಲವನ್ನು ಸೋಷಿಯಲ್ ಮಿಡಿಯಾ ಯುಗವೆಂದೆ ಕರೆಯಬಹುದು, ಸ್ಮಾರ್ಟ್ ಪೋನ್ ಬಳಕೆದಾರರಲ್ಲಿ ಬಹುತೇಕರು ರೀಲ್ಸ್ (Reels) ಮಾಡುವವರು ಹೆಚ್ಚಾಗಿದ್ದಾರೆ ಎನ್ನಬಹುದು. ಇದೀಗ ಪೊಲೀಸ್ ಕಮಿಷನರ್ ಖಡಕ್ ಎಚ್ಚರಿಕೆಯೊಂದನ್ನು ನೀಡಿದ್ದಾರೆ. ಪೊಲೀಸ್ ಸಮವಸ್ತ್ರ ಧರಿಸಿ ಎಲ್ಲಂದರೇ ಅಲ್ಲಿ ರೀಲ್ಸ್ (Reels) ಮಾಡುವಂತಹ ಪೊಲೀಸರಿಗೆ ಎಚ್ಚರಿಕೆ ನೀಡಿದ್ದಾರೆ. ಇನ್ನು ಮುಂದೆ ಸಮವಸ್ತ್ರ ಧರಿಸಿ ರೀಲ್ಸ್ (Reels) ಮಾಡುವ ಪೊಲೀಸರಿಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಪೊಲೀಸರು ಸಮವಸ್ತ್ರ ಧರಿಸಿ ರೀಲ್ಸ್ (Reels) ಮಾಡೋವರಿಗೆ […] - [Nepal Plane Crash: ನೇಪಾಳದಲ್ಲಿ 19 ಪ್ರಯಾಣಕರಿದ್ದ ವಿಮಾನ ಟೇಕಾಫ್ ಆಗುವ ವೇಳೆ ಪತನ…!](https://ismkannadanews.com/nepal-plane-crash-today-surya-air-plane-crashed-at-tribhuvan-international-airport-kathmandu/): Nepal Plane Crash ಬುಧವಾರ (ಜು.24) ಕಠ್ಮಂಡುವಿನ ತ್ರಿಭವನ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸೂರ್ಯ ಏರ್‌ಲೈನ್ಸ್‌ ವಿಮಾನವೊಂದು ಟೇಕಾಫ್‌ ಆಗುವ ವೇಳೆ ಪತನಗೊಂಡಿದೆ.  ಈ ವಿಮಾನದಲ್ಲಿ ಏರ್‍ ಸ್ಟಾಫ್ ಸಿಬ್ಬಂದಿ ಸೇರಿದಂತೆ 19 ಮಂದಿ ಇದ್ದರು ಎನ್ನಲಾಗಿದೆ. ಸದ್ಯ ಪರಿಹಾರ ಹಾಗೂ ರಕ್ಷಣಾ ಕಾರ್ಯ ಬರದಿಂದ ಸಾಗುತ್ತಿದೆ. ಸದ್ಯ ಲಭ್ಯವಿರುವ ಮಾಹಿತಿಯ ಪ್ರಕಾರ  ಸೂರ್ಯ ಏರ್‌ಲೈನ್ಸ್‌ ವಿಮಾನ ಕಠ್ಮಂಡುವಿನ ತ್ರಿಭುವನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪೊಖರಾಗೆ ಹಾರುತ್ತಿತ್ತು ಎನ್ನಲಾಗಿದೆ. (Nepal Plane Crash) ವಿಮಾನದಲ್ಲಿ ಸಾಮಾನ್ಯ ಪ್ರಯಾಣಿಕರಿಲಿಲ್ಲ, […] - [Union Budget: ಕೇಂದ್ರ ಬಜೆಟ್ ವೋಟ್ ಬ್ಯಾಂಕ್ ಬಜೆಟ್ ಅಲ್ಲ, ಇದು ವಿಕಸಿತ ಭಾರತದ ಬಜೆಟ್ ಎಂದ ಸಂಸದ ಸುಧಾಕರ್….!](https://ismkannadanews.com/mp-sudhakar-reaction-about-union-budget-2024/): ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ರವರು Union budget 2024 (ಕೇಂದ್ರ ಬಜೆಟ್ 2024) ಅನ್ನು ಮಂಡಿಸಿದೆ. ಈ ಬಜೆಟ್ ಬಗ್ಗೆ ಅನೇಕ ವಿಮರ್ಶೆಗಳು, ಟೀಕೆಗಳು ಕೇಳಿಬರುತ್ತಿವೆ. ಈ ಕುರಿತು ಚಿಕ್ಕಬಳ್ಳಾಪುರ ಕ್ಷೇತ್ರದ ಸಂಸದ ಡಾ.ಕೆ.ಸುಧಾಕರ್‍, (Union Budget) ಬಜೆಟ್ ಬಗ್ಗೆ ಮಾತನಾಡಿದ್ದಾರೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರ ರಾಜಕೀಯ ಬಜೆಟ್ ಮಂಡಿಸದೇ, ರಾಷ್ಟ್ರೀಯ ಬಜೆಟ್ ಮಂಡಿಸಿದೆ. ವೋಟ್ ಬ್ಯಾಂಕ್ ಬಜೆಟ್ ಮಂಡಿಸದೇ ವಿಕಸಿತ ಭಾರತದ ಬಜೆಟ್ ನೀಡಿದೆ ಎಂದು ಹೇಳಿದ್ದಾರೆ. ಕೇಂದ್ರ ಬಜೆಟ್ (Union […] - [Union Budget 2024: ಕೇಂದ್ರ ಬಜೆಟ್ ನಲ್ಲಿ ಬಿಜೆಪಿ ಕರ್ನಾಟಕಕ್ಕೆ ಚೆಂಬು ಕೊಟ್ಟಿದೆ ಎಂದ ಸಿಎಂ ಸಿದ್ದು….!](https://ismkannadanews.com/cm-siddaramaiahs-reaction-on-the-union-budget-2024/): Union Budget 2024 ಕೇಂದ್ರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಿದ್ದಾರೆ. ಕರ್ನಾಟಕಕ್ಕೆ ಕೇಂದ್ರ ಸರ್ಕಾರದ ಬಜೆಟ್ ಚೆಂಬು ನೀಡಿದೆ, ಕರ್ನಾಟಕಕ್ಕೆ ಪಂಗನಾಮ ಹಾಕಿದ್ದಾರೆ, ರಾಜ್ಯಕ್ಕೆ ಬಜೆಟ್ ನಲ್ಲಿ ಏನೂ ಕೊಟ್ಟಿಲ್ಲ.ಕರ್ನಾಟಕದಿಂದ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್ ರವರು ಕರ್ನಾಟಕವನ್ನು ಕಡೆಗಣಿಸಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಕೇಂದ್ರ ಬಜೆಟ್ 2024 ರ ಬಗ್ಗೆ ವಾಗ್ದಾಳಿ ನಡೆಸಿದ್ದಾರೆ. ಈ ಸಂಬಂಧ ವಿಧಾನಸೌಧದಲ್ಲಿ ಮಾದ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಆಂಧ್ರಪ್ರದೇಶ, ಬಿಹಾರ ರಾಜ್ಯಗಳಿಗೆ ಮಾತ್ರ ವಿಶೇಷ ಅನುದಾನ ಕೊಟ್ಟಿದ್ದಾರೆ. […] - [Crime News: ಬೆಳ್ಳಂಬೆಳಗ್ಗೆ ಗುಡಿಬಂಡೆಯಲ್ಲಿ ಶೂಟೌಟ್, ಓರ್ವ ಸಾವು, ಚಿಕ್ಕಪ್ಪನ ಮೇಲೆ ಗುಂಡು ಹಾರಿಸಿದ ಆರೋಪಿ...!](https://ismkannadanews.com/crime-news-murderd-in-gudibande/): ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಹಂಪಸಂದ್ರ ಗ್ರಾಮದಲ್ಲಿ ಬೆಳ್ಳಂಬೆಳಗ್ಗೆ ಶೂಟೌಟ್ (Crime News) ನಡೆದಿದೆ. ಈ ವೇಳೆ ಓರ್ವ ಮೃತಪಟ್ಟಿದ್ದು, ಇನ್ನೊಬ್ಬರಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಗ್ರಾಮದ ನಿವಾಸಿ ನಜೀರ್ ಹಾಗೂ ಅವರ ತಂದೆ ಬಾಬು ಸಾಬಿ ರವರುಗಳ ಮೇಲೆ ಮಚ್ಚು ಹಾಗೂ ಗನ್ ನಿಂದ ಧಾಳಿ ನಡೆಸಲಾಗಿದೆ. ಮೃತ ದುರ್ದೈವಿ ಯನ್ನು ನಜೀರ್ ಅಹ್ಮದ್ (60) ಎಂದು ಗುರ್ತಿಸಲಾಗಿದೆ. ನಜೀರ್ ಮತ್ತು ಬಾಬು ಸಾಬಿ ಎಂದಿನಂತೆ ಬೆಳಿಗ್ಗೆ ನಮಾಜ್ ಮಾಡಲು ಮಸೀದಿಗೆ ಹೋಗುತ್ತಿದ್ದಾಗ […] - [Crime news: ರೀಲ್ಸ್ ಹುಚ್ಚು, DSLR ಕ್ಯಾಮೆರಾ ಖರೀದಿಸೋಕೆ ಕಳ್ಳತನಕ್ಕಿಳಿದ ರೀಲ್ಸ್ ಹುಚ್ಚಿ….!](https://ismkannadanews.com/housemaid-stolen-jewelry-for-dslr-camera-purchase-to-make-reels/): ಸೋಷಿಯಲ್ ಮಿಡಿಯಾ ಕ್ರೇಜ್ ಎಷ್ಟಿದೆ ಎಂಬುದಕ್ಕೆ ಈ ಘಟನೆಯೊಂದು ಉತ್ತಮ ಉದಾಹರಣೆ ಎನ್ನಬಹುದು. ರೀಲ್ಸ್ ಮೂಲಕ ಫೇಮಸ್ ಆಗಲು ಮಹಿಳೆಯೊಬ್ಬರು ಕಳ್ಳತಕ್ಕಿಳಿದಿದ್ದಾಳೆ. ಮನೆ ಕೆಲಸ ಮಾಡುವ ಮಹಿಳೆಯೊಬ್ಬರು ರೀಲ್ಸ್ ಮಾಡಿ ವೈರಲ್ ಆಗಲು ಬಯಸಿದ್ದಳು, ರೀಲ್ಸ್ ಮಾಡೋಕೆ ಆಕೆ ದುಬಾರಿ ಕ್ಯಾಮೆರಾ ಖರೀದಿಗೆ ಪ್ಲಾನ್ ಮಾಡಿದ್ದಳು. ಕ್ಯಾಮೆರಾ ಖರೀದಿಸಲು ಬೇಕಾದ ಹಣಕ್ಕಾಗಿ ಆಕೆ ಕಳ್ಳತನ (Crime news) ಮಾಡೋಕೆ ಹೋಗಿ ಸಿಕ್ಕಿಬಿದಿದ್ದಾಳೆ. ರೀಲ್ಸ್ ಮಾಡುವ ಮೂಲಕ ವೈರಲ್ ಆಗಲು ಹಾಗೂ ಹಣ ಸಂಪಾದನೆ ಮಾಡಲು ಅನೇಕರು ಸೋಷಿಯಲ್ […] - [Suraj Revanna: ಜೈಲಿನಿಂದ ಜಾಮೀನು ಮೇಲೆ ಹೊರಬಂದ ಸೂರಜ್ ರೇವಣ್ಣ ಹೇಳಿದ್ದು ಏನು ಗೊತ್ತಾ?](https://ismkannadanews.com/do-you-know-what-suraj-revanna-says-came-out-of-jail-on-bail/): ಕೆಲವು ದಿನಗಳ ಹಿಂದೆಯಷ್ಟೆ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದ ಜೈಲು ಸೇರಿದ್ದ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ (Suraj Revanna) ಸದ್ಯ ಜಾಮೀನು ಮೇಲೆ ಹೊರಬಂದಿದ್ದಾರೆ. ಹಾಸನ ಜಿಲ್ಲೆಯ ಜೆಡಿಎಸ್ ನಾಯಕ ಹಾಗೂ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದ ಹಿನ್ನೆಲೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಜಾಮೀನಿನ ಮೇರೆಗೆ ಮಂಗಳವಾರ ಸೂರಜ್ ರೇವಣ್ಣ (Suraj Revanna)ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಜೈಲಿನಿಂದ ಹೊರಬಂದು ಮಾದ್ಯಮಗಳೊಂದಿಗೆ ಮಾತನಾಡಿದ (Suraj […] - [Students Problem: ಪ್ರಾಣವನ್ನು ಅಂಗೈಯಲ್ಲಿಟ್ಟುಕೊಂಡು ಶಾಲೆಗೆ ಹೋಗುವ ಮಕ್ಕಳು, ಒಂದು ಬಸ್ ನಲ್ಲಿ 120 ಮಕ್ಕಳ ಪ್ರಯಾಣ](https://ismkannadanews.com/students-problem-students-who-go-to-school-with-their-lives-in-the-palm/): ಸರ್ಕಾರವೇನೋ ಮಕ್ಕಳಿಗೆ ಉಚಿತ ಶಿಕ್ಷಣ ಎಂದು ಘೋಷಣೆ ಮಾಡಿದೆ. ಆದರೆ ಮಕ್ಕಳು ಉಚಿತವಾಗಿ ವಿದ್ಯಾಭ್ಯಾಸ ಪಡೆದುಕೊಳ್ಳು ಸಾರಿಗೆ ಸಮಸ್ಯೆಯನ್ನು ತುಂಬಾನೆ ಎದುರಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಗುಡಿಬಂಡೆ ತಾಲೂಕಿನ ಆದರ್ಶ ವಿದ್ಯಾಲಯದ ವಿದ್ಯಾರ್ಥಿಗಳು ಶಾಲೆಗೆ ಸಮಯಕ್ಕೆ ಸರಿಯಾಗಿ ತೆರಳಲು ಪ್ರಾಣವನ್ನು ಅಂಗೈಯಲ್ಲಿಟ್ಟುಕೊಂಡೇ (Students Problem) ಓಡಾಡಬೇಕಿದೆ. ಒಂದೇ ಬಸ್ ನಲ್ಲಿ ಸುಮಾರು 120 ಮಂದಿ ವಿದ್ಯಾರ್ಥಿಗಳು ಪಯಣಿಸಬೇಕಿದೆ. ಚಿಕ್ಕಬಳ್ಳಾಪುರ ಜಿಲ್ಲೆ ತಾಲೂಕಿನ ಬೀಚಗಾನಹಳ್ಳಿ ಕ್ರಾಸ್ ಬಳಿಯಿರುವ ಆದರ್ಶ ವಿದ್ಯಾಲಯದಲ್ಲಿ ತಾಲೂಕಿನ ವಿವಿಧ ಕಡೆಯಿಂದ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಶಾಲೆಗೆ ಪ್ರತಿನಿತ್ಯ […] - [Pradeep Eshwar: ಸಿಎಂ ಸಾಹೇಬರ ಒಂದು ಕೂದಲು ಕಿತ್ತುಕೊಳ್ಳೋಕೆ ಆಗೊಲ್ಲ ಎಂದು ಸವಾಲಾಕಿದ ಶಾಸಕ ಪ್ರದೀಪ್….!](https://ismkannadanews.com/pradeep-eshwar-challenged-central-bjp-leaders/): ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಭಾರಿ ಸದ್ದು ಮಾಡುತ್ತಿರುವ ವಾಲ್ಮೀಕಿ ನಿಗಮ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಹೆಸರು ಸಿಲುಕಿಸಲು ಇಡಿ ಹಾಗೂ ಕೇಂದ್ರ ಬಿಜೆಪಿ ನಾಯಕರು ಒತ್ತಡ ಹಾಕುತ್ತಿದ್ದಾರೆ, ಆದರೆ ಸಿಎಂ ಸಿದ್ದರಾಮಯ್ಯನವರ ಒಂದು ಕೂದಲು ಸಹ ಟಚ್ ಮಾಡೋಕೆ ನಿಮ್ಮ ಕೈಯಲ್ಲಾಗಲ್ಲ ಎಂದು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್‍ (Pradeep Eshwar) ಕೇಂದ್ರ ಬಿಜೆಪಿ ವಿರುದ್ದ ಗುಡುಗಿದ್ದಾರೆ. ಈ ಕುರಿತು ವಿಧಾನಸೌಧದಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಶಾಸಕ ಪ್ರದೀಪ್ ಈಶ್ವರ್‍ (Pradeep Eshwar), ರಾಜ್ಯದಲ್ಲಿ ವಾಲ್ಮೀಕಿ ನಿಗಮ ಹಗರಣದ […] - [Union Budget 2024: ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಬಜೆಟ್ ನಲ್ಲಿ ವಿಶೇಷ ಪ್ರಾಧಾನ್ಯತೆ, ಸಂಸದ ಸುಧಾಕರ್ ರವರಿಗೆ ಅಭಿನಂದನೆ ಸಲ್ಲಿಸಿದ ಮಿಥುನ್ ರೆಡ್ಡಿ....!](https://ismkannadanews.com/union-budget-2024-mithun-reddy-congratulated-mp-sudhakar/): Union Budget 2024: ಕೇಂದ್ರ ಬಜೆಟ್ 2024 ರಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಆರ್ಥಿಕ, ಸಾಮಾಜಿಕ ಸುಧಾರಣೆಗೆ ವಿಶೇಷ ಪ್ರಾಧಾನ್ಯತೆ ನೀಡಲು ಶ್ರಮಿಸಿದ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದರಾದ ಡಾ.ಕೆ ಸುಧಾಕರ್ ಅವರಿಗೆ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಯುವ ನಾಯಕರಾದ ಆರ್.ಮಿಥುನ್ ರೆಡ್ಡಿ ವಿಶೇಷ ಅಭಿನಂದನೆಗಳನ್ನು ತಿಳಿಸಿದರು. ಕೇಂದ್ರ ಬಜೆಟ್ 2024 ರ ಕುರಿತು ಮಾದ್ಯಮ ಹೇಳಿಕೆ ನೀಡಿದ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಯುವ ಮುಖಂಡ ಆರ್‍.ಮಿಥುನ್ ರೆಡ್ಡಿ ಈ ಬಜೆಟ್‌ (Union Budget 2024) ಯುವಜನರು, ಮಹಿಳೆಯರು, […] - [Traffic Rules: ವಾಹನ ಚಾಲಕರಿಗೆ ಎಚ್ಚರಿಕೆ, ಆಗಸ್ಟ್ ನಿಂದ ಈ ನಿಯಮ ಉಲ್ಲಂಘಿಸಿದರೇ ಭಾರಿ ದಂಡವಂತೆ?](https://ismkannadanews.com/from-august-new-traffic-rules-in-karnataka/): ರಾಜ್ಯದಲ್ಲಿ ಆಗಸ್ಟ್ ಮಾಹೆಯಿಂದ ಕಠಿಣ ಸಂಚಾರಿ ನಿಯಮಗಳನ್ನು (Traffic Rules) ಅನುಸರಿಸಲಿದೆ ಎಂದು ಹೇಳಲಾಗಿದೆ. ರಸ್ತೆ ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಂಚಾರಿ ನಿಯಮ ಉಲ್ಲಂಘನೆ ಮಾಡುವಂತಹವ ವಿರುದ್ದ ವಿಶೇಷ ಕಾರ್ಯಾಚರಣೆ ನಡೆಸಲು ಪೊಲೀಸರು (Traffic Rules) ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಆಗಸ್ಟ್ ಮಾಹೆಯಿಂದ ಕಠಿಣ ನಿಯಮಗಳನ್ನು (Traffic Rules) ಅನುಸರಿಸಲಿದೆ. ಹೈಬೀಮ್ ಲೈಟ್ ಹಾಗೂ ಕಣ್ಣು ಕುಕ್ಕುವಂತಹ ಎಲ್.ಇ.ಡಿ ಲೈಟ್ ಅಳವಡಿಸಿರುವ ವಾಹನಗಳ ವಿರುದ್ದ ಪ್ರಕರಣ ದಾಖಲಿಸುವುದು, ಒನ್ ವೇ, ಪುಟ್ ಪಾತ್ ಮೇಲೆ ವಾಹನ ಚಾಲನೆ […] - [Union Budget 2024: ಸ್ವಂತ ಉದ್ಯಮ ಆರಂಭಿಸುವವರಿಗೆ ಗುಡ್ ನ್ಯೂಸ್ ಕೊಟ್ಟ ಕೇಂದ್ರ, ಮುದ್ರಾ ಯೋಜನೆಯಡಿ ಸಿಗಲಿದೆ 20 ಲಕ್ಷ ಸಾಲ….!](https://ismkannadanews.com/union-budget-2024-the-central-government-has-given-good-news/): ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್  (Union Budget 2024) ಮಂಡಿಸಿದ್ದಾರೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಹಣಕಾಸಿನ ಸಹಾಯದ (Loan) ಮಹತ್ವದ ಘೋಷಣೆಯೊಂದನ್ನು ಮಾಡಿದ್ದಾರೆ. ಮುದ್ರಾ ಯೋಜನೆಯಡಿ ಈ ಹಿಂದೆ ನೀಡಲಾಗುತ್ತಿದ್ದ ಮೊತ್ತವನ್ನು 10 ಲಕ್ಷದಿಂದ 20 ಲಕ್ಷಗಳಿಗೆ ಏರಿಕೆ ಮಾಡಿದ್ದಾರೆ. ಸ್ವಂತ ಉದ್ಯೋಗ ಅಥವಾ ವ್ಯವಹಾರ ಆರಂಭಿಸುವವರಿಗೆ ಮೋದಿ ಸರ್ಕಾರ ಗುಡ್ ನ್ಯೂಸ್ ಕೊಟ್ಟಿದೆ. ಕೇಂದ್ರ ಸರ್ಕಾರ 2015 ರಲ್ಲಿ ಮುದ್ರಾ ಯೋಜನೆಯನ್ನು ಜಾರಿಗೆ ತಂದಿದ್ದು, ಕಳೆದ 9 […] - [Bagepalli News: ಆಹಾರ ಪದಾರ್ಥಗಳ ಅಕ್ರಮ ದಾಸ್ತಾನು, ದೂರು ದಾಖಲು](https://ismkannadanews.com/bagepalli-news-illegal-stock-of-food-items-file-a-complaint/): ಬಾಗೇಪಲ್ಲಿ:  (Bagepalli News) ಸರ್ಕಾರದ ವಿವಿಧ ಯೋಜನೆಯಡಿಯಲ್ಲಿ ವಿವಿಧ ಇಲಾಖೆಗಳಿಗೆ ವಿತರಣೆಯಾಗುವ  ಅಕ್ಕಿ, ಗೋಧಿ ಇತ್ಯಾಧಿ ಆಹಾರ ಪದಾರ್ಥಗಳನ್ನು ಖರೀಧಿಸಿರುವ ಯಾವುದೇ ದಾಖಲೆಗಳು ಇಲ್ಲದೆ ತಾಲೂಕಿನ ಪೂಲವಾರಪಲ್ಲಿ ಗ್ರಾಮದಲ್ಲಿ  ದಾಸ್ತಾನು ಮಾಡಿದ್ದ ಗೋದಾಮಿನ ಮೇಲೆ  ಜಿ.ಪಂ ಸಿಇಓ, ತಹಸೀಲ್ದಾರ್ ಸೇರಿದಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ತಂಡ ಶುಕ್ರವಾರ  ದಾಳಿ ನಡೆಸಿ ಲಕ್ಷಾಂತರ ಮೌಲ್ಯದ ಆಹಾರ ಪದಾರ್ಥಗಳನ್ನು ವಶಕ್ಕೆ ಪಡೆದಿದ್ದು, ಈ ಸಂಬಂಧ ಆಹಾರ ನಿರೀಕ್ಷಕಿ ಪುಷ್ಪ ರವರು ನೀಡಿದ  ದೂರಿನ ಮೇರೆಗೆ (Bagepalli News) ಬಾಗೇಪಲ್ಲಿ ಪೊಲೀಸರು […] - [Protest News: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಭಾರತ ಮಾರ್ಕ್ಸ್ವಾದಿ ಲೆನಿನ್ (ರೆಡ್ ಪ್ಲ್ಯಾಗ್) ಪಕ್ಷದ ಪ್ರತಿಭಟನೆ](https://ismkannadanews.com/protest-news-marxist-leninist-party-of-india-demanding-the-fulfillment-of-various-demands/): ಬಾಗೇಪಲ್ಲಿ:  ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಭಾರತ ಮಾರ್ಕ್ಸ್‌ವಾದಿ ಲೆನಿನ್ (ರೆಡ್ ಪ್ಲ್ಯಾಗ್) ಪಕ್ಷದ ತಾಲೂಕು ಸಮಿತಿಯ ಕಾರ್ಯಕರ್ತರು  ತಾಲೂಕು ಕಚೇರಿ ಮುಂದೆ ಪ್ರತಿಭಟನೆ (Protest News) ನಡೆಸಿದರು. ನಾನಾ ಬೇಡಿಕೆಗಳ ಈಡೇರಿಕೆಗಾಗಿ ಡಾ.ಎಚ್.ಎನ್.ವೃತ್ತದಿಂದ ಪಟ್ಟಣದ ಮುಖ್ಯ ರಸ್ತೆಯಲ್ಲಿ ಮೆರವಣಿಗೆಯಲ್ಲಿ ಬಂದ  ಪ್ರತಿಭಟನಕಾರರು ನಂತರ ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು (Protest News) ಉದ್ದೇಶಿಸಿ ಮಾತನಾಡಿದ  ಭಾರತ ಮಾರ್ಕ್ಸ್‌ವಾದಿ ಲೆನಿನ್ ಪಕ್ಷದ ರಾಜ್ಯ ಕಾರ್ಯದರ್ಶಿ ರಾಯಚೂರು ಬಸವಲಿಂಗಪ್ಪ, ಪಟ್ಟಣದಲ್ಲಿ ವಾಸಿಸುತ್ತಿರುವ  ಕೃಷಿ, […] - [Population Day: ಗುಡಿಬಂಡೆಯಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ ಜಾಗೃತಿ ಮೂಡಿಸುವ ಜಾಥ](https://ismkannadanews.com/world-population-day-is-an-awareness-rally/): ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಸಾರ್ವಜನಿಕ ಆಸ್ಪತ್ರೆಯಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ ಅಭಿಯಾನ (Population Day) 2024 ಅನ್ನು ಆಯೋಜಿಸಲಾಗಿತ್ತು. ತಾಲ್ಲೂಕು ಆರೋಗ್ಯಾಧಿಕಾರಿ ಡಾ. ನರಸಿಂಹಮೂರ್ತಿ, ಆಡಳಿತ ವೈದ್ಯಾಧಿಕಾರಿ ಡಾ.ಪ್ರದೀಪ್ ಸೇರಿದಂತೆ ವಿವಿಧ ಗಣ್ಯರು ಗುಡಿಬಂಡೆ ಮುಖ್ಯರಸ್ತೆಯಲ್ಲಿ ನಡೆಸಲಾದ ಜಾಥಾಗೆ ಹಸಿರು ಬಾವುಟ ತೋರುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಸರ್ಕಾರಿ ಆಸ್ಪತ್ರೆಯ ಸಭಾಂಗಣದಲ್ಲಿ ನಡೆಸಲಾದ ವೇದಿಕೆ ಕಾರ್ಯಕ್ರಮವನ್ನು (Population Day)  ಗಣ್ಯರು ದೀಪ ಬೆಳಗುವ ಮೂಲಕ ಉದ್ಘಾಟಿಸಿದರು. ಈ ಸಮಯದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ನರಸಿಂಹಮೂರ್ತಿ ಮಾತನಾಡಿ […] - [Viral Video: ಪ್ರಾಮಾಣಿಕತೆ ಮೆರೆದ ಸ್ವಚ್ಚತಾ ಸಿಬ್ಬಂದಿ, ಕಸದ ತೊಟ್ಟಿಯಲ್ಲಿ ಸಿಕ್ಕ ದುಬಾರಿ ಆಭರಣ ಮಾಲೀಕರಿಗೆ ಕೊಟ್ಟ ವ್ಯಕ್ತಿ….!](https://ismkannadanews.com/5-lakh-worth-diamond-necklace-recovered-from-garbage-bin-in-chennai/): ಮಾನವೀಯತೆ, ಪ್ರಾಮಾಣಿಕತೆ ಇಂದಿನ ದಿನಗಳಲ್ಲಿ ಕಾಣಸಿಗುವುದು ತುಂಬಾನೆ ಕಷ್ಟ ಎಂದು ಹೇಳಬಹುದು. ಅಂತಹುದರಲ್ಲಿ ಆಗಾಗ ಕೆಲವೊಂದು ಘಟನೆಗಳು ಇನ್ನೂ ಮಾನವೀಯತೆ, ಪ್ರಾಮಾಣಿಕತೆ ಇದೆ ಎಂಬುದನ್ನು ನೆನಪಿಸುತ್ತಿರುತ್ತವೆ. ಇದೀಗ ಅಂತಹುದೇ ಘಟನೆಯೊಂದು ಚೆನೈನಲ್ಲಿ ನಡೆದಿದೆ. ಕಸದ ಬುಟ್ಟಿಯಲ್ಲಿ ಸಿಕ್ಕಂತಹ ದುಬಾರಿ ಡೈಮಂಡ್ ನೆಕ್ಸ್ಲೇಸ್ ಅನ್ನು ಮಾಲೀಕರಿಗೆ ಹಿಂದುರಿಗಿಸಿ ಮಾನವೀಯತೆ ಮೆರೆದಿದ್ದಾ ಸ್ವಚ್ಚತಾ ಸಿಬ್ಬಂದಿ. ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ (Viral Video) ಆಗುತ್ತಿದ್ದು, ಅವರ ಪ್ರಾಮಾಣಿಕತೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.   ಚೆನೈನಲ್ಲಿ ಸ್ವಚ್ಚತಾ […] - [Hardik Pandya: ವಿಚ್ಚೇದನದ ಬೆನ್ನಲ್ಲೇ ಬಾಲಿವುಡ್ ಹಾಟ್ ಬ್ಯೂಟಿಯೊಂದಿಗೆ ಪ್ರೀತಿಗೆ ಬಿದ್ರಾ ಪಾಂಡ್ಯಾ?](https://ismkannadanews.com/hardik-pandya-falls-in-love-with-bollywood-hot-beauty/): ಸಾಮಾನ್ಯವಾಗಿ ಸೆಲೆಬ್ರೆಟಿಗಳ ಬಗ್ಗೆ ಏನಾದರೂ ಸುದ್ದಿ ಕೇಳಿಬಂದರೇ ಅದು ಕಡಿಮೆ ಸಮಯದಲ್ಲೇ ಭಾರಿ ಸದ್ದು ಮಾಡುತ್ತದೆ. ಅದು ಸುಳ್ಳಾಗಿರಲಿ ಅಥವಾ ನಿಜವಾಗಿರಲಿ ಕ್ಷಣದಲ್ಲೆ ಎಲ್ಲಾ ಕಡೆ ಹರಿದಾಡುತ್ತಿದೆ. ಇದೀಗ ಟೀಂ ಇಂಡಿಯಾ ಆಟಗಾರ ಹಾರ್ದಿಕ್ ಪಾಂಡ್ಯ (Hardik Pandya) ಕುರಿತು ಸುದ್ದಿಯೊಂದು ವೈರಲ್ ಆಗಿದೆ. ಕಳೆದೆರಡು ದಿನಗಳ ಹಿಂದೆಯಷ್ಟೆ ನಟಿ ನತಾಶಾ ಜೊತೆಗೆ ವಿಚ್ಚದೇನ ಪಡೆದುಕೊಳ್ಳುವ ಬಗ್ಗೆ ಪೋಸ್ಟ್ ಹಾಕಿದ ಪಾಂಡ್ಯ ಇದೀಗ ಬಾಲಿವುಡ್ ನಟಿಯೊಂದಿಗೆ ಪ್ರೀತಿಗೆ ಬಿದಿದ್ದಾರೆ ಎಂಬ ಗಾಸಿಫ್ ಒಂದು ವೈರಲ್ ಆಗುತ್ತಿದೆ. ಕಳೆದೆರಡು […] - [Phonepe: ಕನ್ನಡಿಗರ ತಾಕತ್ತು, ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದ ಪೋನ್ ಪೇ ಸಿಇಒ, ಬೇಷರತ್ ಕ್ಷಮೆ….!](https://ismkannadanews.com/phonepe-ceo-sameer-apologises-for-remarks-on-karnataka-job-reservation-bill/): ಇತ್ತೀಚಿಗೆ ಕರ್ನಾಟಕ ರಾಜ್ಯ ಸರ್ಕಾರ ಖಾಸಗಿ ಉದ್ಯಮದಲ್ಲಿ ಕನ್ನಡಿಗರಿಗೆ ಶೇ.50-75 ರಷ್ಟು ಮೀಸಲಾತಿ ನೀಡುವ ಮಸೂದೆಯ ಕುರಿತು ಹೇಳಿಕೆ ನೀಡಿದ್ದ ಪೋನ್ ಪೇ (Phonepe) ಸಿಇಒ ಸಮೀರ್ ನಿಗಮ್ (Sameer Nigam) ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ಬಳಿಕ ರಾಜ್ಯದಾದ್ಯಂತ ಪೋನ್ ಪೇ ಬಾಯ್ಕಾಟ್ (Uninstall Phonepe) ಎಂಬ ಅಭಿಯಾನ ಶುರು ಮಾಡಿದರು, ಈ ಆಕ್ರೋಷಕ್ಕೆ ಪೋನ್ ಪೇ ಸಿಇಒ ಬೇಷರತ್ ಕ್ಷಮೆಯಾಚಿಸಿದ್ದಾರೆ. ಪೋನ್ ಪೇ (Phonepe) ಸಿಇಒ ಸಮೀರ್ ನಿಗಮ್ (Sameer Nigam) ತಮ್ಮ ಎಕ್ಸ್ (ಟ್ವಿಟರ್‍) […] - [Guru Purnima: ಜೀವನ ರೂಪಿಸುವ ಶಕ್ತಿ ಇರುವುದು ಗುರುವಿನಲ್ಲಿ ಮಾತ್ರ: ಎ.ಜಿ.ಸುಧಾಕರ್](https://ismkannadanews.com/guru-purnima-celebration-in-bagepalli/): ಬಾಗೇಪಲ್ಲಿ:  ಇಡೀ ವಿಶ್ವದಲ್ಲಿ ಮಾನವನ ಜೀವಮಾನದ ಭವಿಷ್ಯವನ್ನು ರೂಪಿಸುವ ಶಕ್ತಿ ಒಬ್ಬ ವಿದ್ಯೆ ಕಲಿಸಿದ ಗುರುವಿಗೆ ಮಾತ್ರ ಸಾದ್ಯ (Guru Purnima) ಎಂದು  ಗಂಗಮ್ಮ ದೇವಿ ಸೇವಾ ಟ್ರಸ್ಟ್‍ನ ಕಾರ್ಯದರ್ಶಿ ಹಾಗೂ ಶ್ರೀ ಯೋಗಿ ನಾರೇಯಣ ಬಲಿಜ ಟ್ರಸ್ಟ್ ಅಧ್ಯಕ್ಷ ಎ.ಜಿ.ಸುಧಾಕರ್ ಅಭಿಪ್ರಾಯ ವ್ಯಕ್ತಪಡಿಸಿದರು. ಗುರು ಪೌರ್ಣಿಮೆ (Guru Purnima) ಅಂಗವಾಗಿ ಶ್ರೀ ಯೋಗಿ ನಾರೇಯಣ ಬಲಿಜ ಟ್ರಸ್ಟ್‍ವತಿಯಿಂದ ಪಟ್ಟಣದ ಗ್ರಾಮದೇವತೆ ಗಂಗಮ್ಮ ದೇವಾಲಯದಲ್ಲಿ  ಅಯೋಜಿಸಲಾಗಿದ್ದ ಕಾಲಜ್ಞಾನಿ ಶ್ರೀ ಯೋಗಿ ಅಮರನಾರಾಯಣ(ಕೈವಾರ ತಾತಯ್ಯ) ರವರ ಪೂಜಾ ಕಾರ್ಯಕ್ರಮದಲ್ಲಿ […] - [Lakshmi Hebbalkar: ಬೀಚ್ ನೋಡೋಕೆ ಬಂದ್ರಾ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ದ ಆಕ್ರೋಷ….!](https://ismkannadanews.com/locals-outrage-against-minister-lakshmi-hebbalkar/): ಸದ್ಯ ಕರ್ನಾಟಕದಲ್ಲಿ ಮುಂಗಾರಿನ ಅಬ್ಬರ ಜೋರಾಗಿದೆ, ರಾಜ್ಯದ ಹಲವು ಕಡೆ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಂಬಂಧ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‍ (Lakshmi Hebbalkar) ಕರಾವಳಿಯ ಉಡುಪಿ ಜಿಲ್ಲೆಯ ಪ್ರವಾಸ ಕೈಗೊಂಡಿದ್ದರು. ಈ ಭಾಗದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿ ಸುಮಾರು 10 ದಿನಗಳಾಗಿದೆ. ಆದರೆ ನೆರೆ ಕಡಿಮೆಯಾದ ಬಳಿಕ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‍ ನೆರೆ ಹಾನಿ ಪ್ರದೇಶ ವೀಕ್ಷಣೆ ಮಾಡಲು ಬಂದಿದ್ದರಿಂದ ಸ್ಥಳೀಯರು ಆಕ್ರೋಷ ಹೊರಹಾಕಿದ್ದಾರೆ. ಉಡುಪಿಯಲ್ಲಿ ಸುಮಾರು ಒಂದೂವರೆ […] - [Redmi Note 13 5G Review: Pros and Cons](https://ismkannadanews.com/redmi-note-13-5g-review-pros-and-cons/): Detailed review of the Redmi Note 13 5G, highlighting its pros and cons. Read to know more. - [Viral Video: ಪ್ರಕೃತಿಯ ವಿಸ್ಮಯ, ಮಳೆಗೆ ತೋಟ ಮುಳುಗಿದರೂ, ಕೆಸರಾಗದ ಬಾವಿಯ ನೀರು, ವಿಡಿಯೋ ವೈರಲ್….!](https://ismkannadanews.com/water-that-does-not-become-muddy-for-rain-water-video-viral/): ಸದ್ಯ ರಾಜ್ಯದಲ್ಲಿ ಭಾರಿ ಮಳೆಯಾಗುತ್ತಿದ್ದು, ಇದರಿಂದ ಅನೇಕ ಕಡೆ ಪ್ರವಾಹದ ಪರಿಸ್ಥಿತಿ ಉಂಟಾಗಿದೆ. ಈ ಬಾರಿ ಮುಂಗಾರು ಆರ್ಭಟಕ್ಕೆ ಹಲವಾರು ಸಾವು ನೋವುಗಳೂ ಸಹ ಸಂಭವಿಸಿದೆ. ಮಳೆಯ ನೀರಿನಿಂದ ನದಿ, ಹೊಳೆಯ ನೀರು ಕೆಸರು ಬಣ್ಣಕ್ಕೆ ತಿರುಗುತ್ತದೆ. ಆದರೆ ಇಲ್ಲೊಂದು ವಿಸ್ಮಯ ನಡೆದಿದೆ. ಭಾರಿ ಮಳೆಗೆ ನದಿ ಹೊಳೆ ತುಂಬಿ ತೋಟಕ್ಕೆ ನೀರು ಹರಿದಿದೆ. ಆದರೆ ಆ ತೊಟದಲ್ಲಿರುವ ಬಾವಿಯ ನೀರು ಮಾತ್ರ ಕೆಸರಾಗದೇ ಸ್ವಚ್ಚವಾಗಿಯೇ ಉಳಿದಿದೆ. ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಭಾರಿ […] - [Madhya Pradesh: ಚಲಿಸುತ್ತಿದ್ದ ಕಾರಿನಲ್ಲಿಯೇ ಬಾಲಕಿಯ ಮೇಲೆ ಅತ್ಯಾಚಾರ, ಇಬ್ಬರ ಬಂಧನ….!](https://ismkannadanews.com/minor-girl-raped-in-madhya-pradesh/): ಚಲಿಸುತ್ತಿರುವ ಕಾರಿನಲ್ಲೇ 13 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿರುವ ಘಟನೆ ಮಧ್ಯಪ್ರದೇಶದ (Madhya Pradesh) ಗ್ವಾಲಿಯರ್‍ ನಲ್ಲಿ ನಡೆದಿದ್ದು, ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. 9ನೇ ತರಗತಿ ಓದುತ್ತಿರುವ ಬಾಲಕಿಯ ಇನ್ಸ್ಟಾಗ್ರಾಂ ನಲ್ಲಿ ಪರಿಚಯವಾದ ವ್ಯಕ್ತಿಯೇ ಅತ್ಯಾಚಾರ ಮಾಡಿದ್ದಾನೆ. ಸೋಷಿಯಲ್ ಮಿಡಿಯಾ (Madhya Pradesh)  ಮೂಲಕ ಪರಿಚಯವಾದ ವ್ಯಕ್ತಿಯೊಂದಿಗೆ ಸಂತ್ರಸ್ತೆ ಬಾಲಕಿ ಚಾಟಿಂಗ್ ಮಾಡುತ್ತಿದ್ದಳು. ಕಳೆದ ಜೂ.1 ರಂದು ಇಬ್ಬರು ವ್ಯಕ್ತಿಗಳೊಂದಿಗೆ ಆರೋಪಿ ಸಂತ್ರಸ್ತೆಯನ್ನು ಭೇಟಿಯಾಗಿದ್ದ. ಸಂತ್ರಸ್ತೆಯ ಗ್ರಾಮದಲ್ಲೇ ಭೇಟಿಯಾಗಿದ್ದಾನೆ. ಬಳಿಕ ಆಕೆಯನ್ನು ತನ್ನೊಂದಿಗೆ ಲಾಂಗ್ […] - [Guru Purnima: ಗುಡಿಬಂಡೆ ಪಟ್ಟಣದಲ್ಲಿ ಶ್ರದ್ದಾ ಭಕ್ತಿಯಿಂದ ಗುರು ಪೌರ್ಣಮಿ ಆಚರಣೆ](https://ismkannadanews.com/guru-purnima-celebration-in-gudibande/): ಚಿಕ್ಕಬಳ್ಳಾಪುರದ ಗುಡಿಬಂಡೆ ಪಟ್ಟಣದ ಅಮಾನಿಬೈರಸಾಗರ ಬಳಿಯ ಕೋಡಿ ಗಂಗಾಧರೇಶ್ವರ ದೇಗುಲ ಆವರಣದಲ್ಲಿ, ಬಲಿಜ ಸಂಘದ ಬಸವನ ಗುಡಿಯ ಕೈವಾರ ತಾತಯ್ಯ ದೇವಾಲಯ, ಬೆಟ್ಟದ ಕೆಳಗಿನ ಪೇಟೆಯ ಸಾಯಿರಾಮ ಬಾಬಾ ಭಜನೆ ಮಂದಿರ ಹಾಗೂ ಆದಿನಾರಾಯಣಸ್ವಾಮಿ ದೇವಾಲಯದಲ್ಲಿ ಗುರುಪೌರ್ಣಮಿ ಯನ್ನು (Guru Purnima)  ಭಕ್ತಾದಿಗಳು ಶ್ರದ್ದಾಭಕ್ತಿಯಿಂದ ಆಚರಣೆ ಮಾಡಲಾಯಿತು. ಸುಂದರವಾದ ಸಾಯಿಬಾಬ ವಿಗ್ರಹ ಖರೀದಿಸಲು ಈ ಲಿಂಕ್ ಕ್ಲಿಕ್ ಮಾಡಿ…! (Guru Purnima)  ಬಲಿಜ ಸಂಘದ ವತಿಯಿಂದ ಕೈವಾರ ತಾತಯ್ಯ ಮೂರ್ತಿ ಯನ್ನು ವಿವಿಧ ಪಲ್ಲಕ್ಕಿ ಇರಿಸಿ ಪಟ್ಟಣದ […] - [Janaspandana: ಜನಸ್ಪಂದನಾ ಕಾರ್ಯಕ್ರಮವನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಶಾಸಕ ಸುಬ್ಬಾರೆಡ್ಡಿ ಮನವಿ](https://ismkannadanews.com/mla-subbareddy-said-peoples-must-use-janaspandana-program/): ಗುಡಿಬಂಡೆ: ಜನರು ತಮ್ಮ ಸಮಸ್ಯೆಗಳನ್ನು ತಿಳಿಸಲು ಮುಂದಾದಾಗ ಅವನ್ನು ಬಗೆಹರಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲೇ ಸರ್ಕಾರದ ವತಿಯಿಂದ ಜನಸ್ಪಂದನಾ (Janaspandana) ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ. ಈ ಕಾರ್ಯಕ್ರಮವನ್ನು ಜನರು ಸದ್ಬಳಕೆ ಮಾಡಿಕೊಳ್ಳಬೇಕೆಂದು ಶಾಸಕ ಸುಬ್ಬಾರೆಡ್ಡಿ (S N Subbareddy) ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲೂಕಿನ ಎಲ್ಲೋಡು ಗ್ರಾ.ಪಂ ವ್ಯಾಪ್ತಿಯ ಎಲ್ಲೋಡು ಆದಿನಾರಾಯಣಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಕಂದಾಯ ಇಲಾಖೆ ಹಾಗೂ ತಾಲೂಕು ಪಂಚಾಯತಿ ಸಹಯೋಗದಲ್ಲಿ ಜನಸ್ಪಂದನಾ (Janaspandana)  ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಶಾಸಕ ಸುಬ್ಬಾರೆಡಡಿ ಮಾತನಾಡಿ, ಸಾರ್ವಜನಿಕರ […] - [Crime News: ಬೇರೆ ವ್ಯಕ್ತಿಯೊಂದಿಗೆ ಮಾತನಾಡಿದ್ದಕ್ಕಾಗಿ, ಪ್ರೀತಿಸಿ ಮದುವೆಯಾದ ಹೆಂಡ್ತಿಯನ್ನೆ ಗುಂಡಿಕ್ಕಿ ಕೊಲೆ ಮಾಡಿದ ಪತಿ….!](https://ismkannadanews.com/crime-news-husband-killed-his-wife-in-virajpete-kodagu/): ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಬೆಟೋಳಿ ಗ್ರಾಮದಲ್ಲಿ ಪತಿಯೇ ಪತ್ನಿಯನ್ನು ಗುಂಡಿಕ್ಕಿ ಕೊಲೆ (Crime News) ಮಾಡಿದ ಘಟನೆಯೊಂದು ನಡೆದಿದೆ. ಶಿಲ್ಪಾ ಸೀತಮ್ಮ (40) ಮೃತ ದುರ್ದೈವಿ, ಪತಿ ನಾಯಕಂಡ ಬೋಪಣ್ಣ (45) ಗುಂಡಿಕ್ಕಿ ಕೊಂದ ಆರೋಪಿ. ತನ್ನ ಪತ್ನಿ ಫೋನ್‌ನಲ್ಲಿ ಬೇರೆಯವರೊಂದಿಗೆ ಮಾತನಾಡುತ್ತಿದ್ದುದ್ದಕ್ಕೆ ಆಕ್ಷೇಪಿಸಿದ ನಂತರ ಇಬ್ಬರ ನಡುವೆ ಜಗಳವಾಗಿ ಪತಿ ಗುಂಡಿಕ್ಕಿ ಕೊಂದಿದ್ದಾನೆ (Crime News) ಎಂದು ತಿಳಿದುಬಂದಿದೆ. ಸುಮಾರು 18 ವರ್ಷಗಳ ಹಿಂದೆ ಶಿಲ್ಪ ಹಾಗೂ ಬೋಪಣ್ಣ ಪ್ರೀತಿಸಿ ಮದುವೆಯಾಗಿದ್ದರು. ಈ ಜೋಡಿಗೆ […] - [Viral Video: ಹುಟ್ಟುತ್ತಲೇ 32 ಹಲ್ಲುಗಳೊಂದಿಗೆ ಜನಿಸಿದ ಹೆಣ್ಣು ಮಗು, ವೈರಲ್ ಆದ ವಿಡಿಯೋ….!](https://ismkannadanews.com/girl-baby-born-with-full-set-of-32-teeth-mother-share-video-viral/): ಪ್ರಪಂಚದಲ್ಲಿ ಆಗಾಗ ಕೆಲವೊಂದು ವಿಚಿತ್ರವಾದ ಘಟನೆಗಳು ನಡೆಯುತ್ತಿರುತ್ತವೆ. ಅಂತಹುದೇ ಘಟನೆಯೊಂದು ಇದೀಗ ಅಮೇರಿಕಾದ ಟೆಕ್ಸಾಸ್ ನಲ್ಲಿ ನಡೆದಿದ್ದು ವಿಡಿಯೋ ವೈರಲ್ ಆಗಿದೆ (Viral Video). ನವಜಾತ ಶಿಶು 32 ಹಲ್ಲುಗಳೊಂದಿಗೆ ಹುಟ್ಟಿದೆ. ಸಾಮಾನ್ಯವಾಗಿ ಮಗು ಹುಟ್ಟುವಾಗ ಹಲ್ಲು ಇರುವುದಿಲ್ಲ. 6 ರಿಂದ 12 ತಿಂಗಳಲ್ಲಿ ಮಕ್ಕಳಿಗೆ ಹಲ್ಲು ಬರಲು ಶುರುವಾಗುತ್ತದೆ. ಬುದ್ಧಿವಂತಿಕೆಯ ಹಲ್ಲು ಸೇರಿದಂತೆ 32 ಹಲ್ಲು ಬರಲು ಸರಿಸುಮಾರು 21 ವರ್ಷವಾಗಬೇಕು. ಒಂದೆರಡು ವರ್ಷ ಹೆಚ್ಚು ಕಡಿಮೆ ಆದರೂ ಅಚ್ಚರಿ ಇಲ್ಲ. ಆದರೆ ಟೆಕ್ಸಾಸ್ ನಲ್ಲಿ […] - [Realme GT 6T 5G: Mid-Range Marvel](https://ismkannadanews.com/realme-gt-6t-5g-mid-range-marvel/): Discover the Realme GT 6T 5G, a mid-range smartphone with top-notch performance, stunning display, and fast charging. - [Mobile Tips: ಮಳೆಯಿಂದಾಗಿ ನಿಮ್ಮ ಮೊಬೈಲ್ ಒದ್ದೆಯಾಗುತ್ತಾ? ಹಾಗಾದರೇ ಈ ಟಿಪ್ಸ್ ಫಾಲೋ ಮಾಡಿ…..!](https://ismkannadanews.com/mobile-tips-for-when-mobile-using-in-rain/): ಸದ್ಯ ದೇಶದಾದ್ಯಂತ ಮುಂಗಾರು ಮಳೆಯ ಅಬ್ಬರ ಜೋರಾಗಿದೆ. ಕೆಲವೊಂದು ಕಡೆಯಂತೂ ಮಳೆಯ ಆರ್ಭಟ ಜೋರಾಗಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ. ಕೆಲವೊಂದು ಪ್ರದೇಶಗಳು ಜಲಾವೃತಗೊಂಡಿದೆ. ಆದರೂ ಸಹ ಕೆಲವರು ಕೆಲಸಗಳ ನಿಮಿತ್ತ ಹೊರಗೆ ಹೋಗಲೇ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನೂ ಮಳೆಯಲ್ಲಿ ತಮ್ಮ ಮೊಬೈಲ್ ನೀರಿಗೆ ಒದ್ದೆಯಾಗದಂತೆ ನೋಡಿಕೊಳ್ಳುವುದು ತುಂಬಾನೆ ಕಷ್ಟಕರವಾಗಿರುತ್ತದೆ. ತಮ್ಮ ಮೊಬೈಲ್ ನೀರಿನಲ್ಲಿ ಒದ್ದೆಯಾದರೆ ನೀವು ಈ (Mobile Tips) ಟ್ರಿಕ್ಸ್ ಫಾಲೋ ಮಾಡಬಹುದಾಗಿದೆ. ಮಳೆಯಿರಲಿ ಅಥವಾ ಬೇರೆ ಎಂದತಹುದೇ ಸಮಸ್ಯೆಯಿರಲಿ ಈ ಕಾಲದಲ್ಲಿ ಮೊಬೈಲ್  (Mobile […] - [BBMP: ರೀಲ್ಸ್ ಪ್ರಿಯರಿಗೆ ಬಂಪರ್ ಆಫರ್ ನೀಡಿದ ಬಿಬಿಎಂಪಿ, ಡೆಂಗ್ಯೂ ಬಗ್ಗೆ ಜಾಗೃತಿ ಮೂಡಿಸಿ ಬಹುಮಾನ ಗೆಲ್ಲಿ….!](https://ismkannadanews.com/bbmp-gave-bumper-offer-to-reels-creators/): ರೀಲ್ಸ್ ಪ್ರಿಯರಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (BBMP) ಆರೋಗ್ಯ ಇಲಾಖೆ ಬಂಪರ್‍ ಆಫರ್‍ ನೀಡಿದೆ. ರೀಲ್ಸ್ ಮಾಡುವಂತಹವರಿಗೆ ಇದೊಂದು ಒಳ್ಳೆಯ ಆಫರ್‍ ಎಂದೇ ಹೇಳಬಹುದು. ಡೆಂಗ್ಯೂ ಕುರಿತು ಜಾಗೃತಿ ಮೂಡಿಸುವಂತಹ ರೀಲ್ಸ್ ಮಾಡಿ ಬಹುಮಾನ ಗೆಲ್ಲಿ ಎಂದು ಬಿಬಿಎಂಪಿ (BBMP) ಸಾರ್ವಜನಿಕ ಪ್ರಕಟನೆ ಹೊರಡಿಸಿದೆ. ಹೆಚ್ಚಿನ ಮಾಹಿತಿಗಾಗಿ ಈ ಸುದ್ದಿಯನ್ನು ಓದಿ… ಸದ್ಯ ರಾಜ್ಯದಲ್ಲಿ ಡೆಂಗ್ಯೂ ಹಾವಳಿ ತುಂಬಾನೆ ಇದೆ. ಡೆಂಗ್ಯೂ ಹರಡುವಿಕೆ ಹೆಚ್ಚಾಗುತ್ತಿದೆ ಜೊತೆಗೆ ಸಾವಿನ ಪ್ರಕರಣಗಳೂ ಸಹ ಹೆಚ್ಚಾಗುತ್ತಿವೆ. ಈ ಕುರಿತು ಬಿಬಿಎಂಪಿ […] - [Viral Video: ಬಾಲಿವುಡ್ ಹಾಡಿಗೆ ಭರ್ಜರಿ ಸ್ಟೆಪ್ಸ್ ಹಾಕಿದ ವೃದ್ದಾಶ್ರಮದ ಮಾತೆಯರು, ವೈರಲ್ ಆದ ವಿಡಿಯೋ….!](https://ismkannadanews.com/viral-video-old-age-home-mothers-made-reels-for-bollywood-movie-song/): ಸೋಷಿಯಲ್ ಮಿಡಿಯಾದಲ್ಲಿ ಕಿರಿಯರಿಂದ ಹಿರಿಯವರೆಗೂ ರೀಲ್ಸ್ ಮಾಡುತ್ತಿರುತ್ತಾರೆ. ಇದೀಗ ವೃದ್ದಾಶ್ರಮದ ಹಿರಿಯ ಮಾತೆಯರು ರೀಲ್ಸ್ ಒಂದನ್ನು ಮಾಡಿದ್ದು ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ (Viral Video) ಆಗುತ್ತಿದೆ. ಬಾಲಿವುಡ್ ನ ಬಹುನಿರೀಕ್ಷಿತ ಬ್ಯಾಡ್ ನ್ಯೂಜ್ ಸಿನೆಮಾದ ಹಾಡಿಗೆ ಮಾತೆಯರು ರೀಲ್ಸ್ ಮಾಡಿದ್ದಾರೆ. ಬೆಳಗಾವಿಯ ವೃದ್ದಾಶ್ರಮದ ತಾಯಂದಿರು ಬ್ಯಾಡ್ ನ್ಯೂಜ್ ಸಿನೆಮಾದ ತೌಬಾ ತೌಬಾ ಹಾಡಿಗೆ ಭರ್ಜರಿಯಾಗಿ ಸ್ಟೆಪ್ಸ್ ಹಾಕಿದ್ದಾರೆ. ಬಾಲಿವುಡ್ ನ ಬಹುನಿರೀಕ್ಷಿತ ಬ್ಯಾಡ್ ನ್ಯೂಜ್ ಸಿನೆಮಾದ ಹಾಡುಗಳು ಭಾರಿ ಸದ್ದು ಮಾಡಿದೆ. ಈ […] - [Instagram Feature: ಮೈಂಡ್ ಬ್ಲಾಕಿಂಗ್ ಫೀಚರ್ ಪರಿಚಯಿಸಿದ ಇನ್ಸ್ಟಾಗ್ರಾಂ, ರೀಲ್ಸ್ ಮಾಡೋವರಿಗೆ ತುಂಬಾನೆ ಅನುಕೂಲ?](https://ismkannadanews.com/instagram-introduced-a-new-feature/): ಇಂದಿನ ಸೋಷಿಯಲ್ ಮಿಡಿಯಾ ಯುಗದಲ್ಲಿ ಇನ್ಸ್ಟಾಗ್ರಾಂ (Instagram Feature) ಎಂಬ ದೈತ್ಯ ಸೋಷಿಯಲ್ ಮಿಡಿಯಾ ಪ್ಲಾಟ್ ಫಾರಂ ಎಂದೇ ಹೇಳಬಹುದು. ಸ್ಮಾರ್ಟ್ ಪೋನ್ ಬಳಸುವವರಲ್ಲಿ ಈ ಆಪ್ ಬಳಸದೇ ಇರೋರು ತುಂಬಾನೆ ವಿರಳ ಎಂದೇ ಹೇಳಬಹುದು. ಈ ಸೋಷಿಯಲ್ ಮಿಡಿಯಾ ಫ್ಲಾಟ್ ಫಾರಂಗೆ ತುಂಬಾನೆ ಕ್ರೇಜ್ ಇದೆ ಎಂದು ಹೇಳಲಾಗುತ್ತದೆ. ಇನ್ನೂ ತಮ್ಮ ಬಳಕೆದಾರರಿಗಾಗಿ ಹೊಸ ಹೊಸ ಅಪ್ಡೇಟ್ ಗಳನ್ನು (Instagram Feature) ಆಗಿದ್ದಾಂಗೆ ತರುತ್ತಿರುತ್ತದೆ. ಇದೀಗ ರೀಲ್ಸ್ ಮಾಡುವವರಿಗಾಗಿ ಹೊಸ ಅಪ್ಡೇಟ್ ತಂದಿದೆ. ಈ ಬಗ್ಗೆ […] - [B.Y Vijayendra: ಸಿದ್ದರಾಮಯ್ಯನವರು ರಾಜೀನಾಮೆ ಕೊಡುವ ದಿನ ಹತ್ತಿರವಿದೆ ಎಂದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ….!](https://ismkannadanews.com/b-y-vijayendra-said-that-the-day-of-cm-resignation-is-near/): ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ವಾಲ್ಮೀಕಿ, ಮುಡಾ ಹಗರಣಗಳು ಭಾರಿ ಸದ್ದು ಮಾಡುತ್ತಿದ್ದು, ಆಡಳಿತ ಹಾಗೂ ವಿರೋಧ ಪಕ್ಷಗಳ ನಡುವೆ ಜೋರಾದ ಕಾಳಗವೇ ನಡೆಯುತ್ತಿದೆ. ಆರೋಪ-ಪ್ರತ್ಯಾರೋಪಗಳ ಸುರಿಮಳೆ ಸಹ ಆಗುತ್ತಿದೆ. ಇದೀಗ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ (B.Y Vijayendra) ಸಿಎಂ ಸಿದ್ದರಾಮಯ್ಯನವರು ರಾಜೀನಾಮೆ ಕೊಡುವ ಸಮಯ ಹತ್ತಿರ ಬಂದಿದೆ ಎಂದು ಭವಿಷ್ಯ ನುಡಿದಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ (Valmiki Corporation Scam) ಸಿಎಂ ರವರೇ ಹಣಕಾಸು ಇಲಾಖೆಯ ಸಚಿವರಾಗಿದ್ದಾರೆ. ಅವರ ಸಮ್ಮತಿಯಿಲ್ಲದೇ, ಅವರ ಗಮನಕ್ಕೆ ಬಾರದೆ ಹಣ ವರ್ಗಾವಣೆಯಾಗಲು […] - [Bagepalli News: ಅಂಗನವಾಡಿ ಮಕ್ಕಳ ಆಹಾರ ಪದಾರ್ಥಗಳನ್ನೇ ಕದ್ದ ಖದೀಮರು, ಲಕ್ಷಾಂತರ ಮೌಲ್ಯದ ಆಹಾರ ಪದಾರ್ಥಗಳು ವಶಕ್ಕೆ….!](https://ismkannadanews.com/bagepalli-news-they-stole-food-items-from-anganwadi-children/): ಅಂಗನವಾಡಿ ಮಕ್ಕಳು ಸೇರಿದಂತೆ ಬಡವರಿಗೆ ವಿತರಣೆ ಮಾಡಬೇಕಾಗಿದ್ದ ಅಕ್ಕಿ, ಗೋಧಿ ಸೇರಿದಂತೆ ಇತರೆ ಆಹಾರ ಪದಾರ್ಥಗಳನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ (Bagepalli News) ತಾಲೂಕಿನ ಪೂಲವಾರಪಲ್ಲಿ ಗ್ರಾಮದಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ ಗೋಡನ್ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಲಕ್ಷಾಂತರ ಮೌಲ್ಯದ ಆಹಾರ ಪದಾರ್ಥಗಳನ್ನು ವಶಕ್ಕೆ ಪಡೆದುಕೊಂಡಿರುವ ಘಟನೆ ಶುಕ್ರವಾರ ನಡೆದಿದೆ. ಬಡ ಮಕ್ಕಳಿಗೆ ಪೌಷ್ಠಿಕಾಂಶಗಳನ್ನು ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಅನೇಕ ಕಾರ್ಯಕ್ರಮಗಳ ಮೂಲಕ ಬಡ ಮಕ್ಕಳಿಗೆ  ಪೌಷ್ಠಿಕ ಆಹಾರವನ್ನು ಪ್ರತಿ ಮಗುವಿಗೂ ತಲುಪಿಸುವಂತಹ […] - [Valmiki Corporation scam: ಮೃತ ಚಂದ್ರಶೇಖರನ್ ಕುಟುಂಬಕ್ಕೆ 25 ಲಕ್ಷ ಪರಿಹಾರ ಘೋಷಣೆ, ಅಧಿವೇಶನದಲ್ಲಿ ಅಧಿಕೃತವಾಗಿ ಘೋಷಿಸುವುದಾಗಿ ಸಿಎಂ ಹೇಳಿಕೆ….!](https://ismkannadanews.com/valmiki-corporation-scam-cm-annouced-25cr-to-chandrashekarn/): ಕರ್ನಾಟಕ ರಾಜ್ಯ ಮಹರ್ಷಿ ವಾಲ್ಮೀಕಿ ಅಭಿವೃದ್ದಿ ನಿಗಮದ ಬಹುಕೋಟಿ ವಂಚನೆಯ ಪ್ರಕರಣದಿಂದ (Valmiki Corporation scam) ಆತ್ಮಹತ್ಯೆ ಮಾಡಿಕೊಂಡಿದ್ದ ನಿಗಮದ ಅಧಿಕಾರಿ ಚಂದ್ರಶೇಖರನ್ ರವರ ಕುಟುಂಬಕ್ಕೆ ರಾಜ್ಯ ಸರ್ಕಾರ 25 ಲಕ್ಷ ಪರಿಹಾರ ಹಾಗೂ ಅವರ ಮಕ್ಕಳ ವಿದ್ಯಾಭ್ಯಾಸದ ಅನುಕೂಲಕ್ಕಾಗಿ ಪರಿಹಾರ ನೀಡುವುದಾಗಿ ಈ ಕುರಿತು ಅಧಿವೇಶನದಲ್ಲಿ ಅಧಿಕೃತ ಘೋಷಣೆ ಮಾಢುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಿಳಿಸಿದ್ದಾರೆ. ಕಳೆದ ಶುಕ್ರವಾರ ವಿಧಾನಸೌಧದಲ್ಲಿ ಕರೆದಿದ್ದ ಸುದ್ದಿಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಮಹರ್ಷಿ ವಾಲ್ಮೀಕಿ ಅಭಿವೃದ್ದಿ ನಿಗಮದ ಕಚೇರಿ ಅಧೀಕ್ಷಕ […] - [Snakes in home: ಮನೆಯ ಮಂಚದ ಕೆಳಗಿತ್ತು 16 ನಾಗರ ಹಾವುಗಳು, 32 ಮೊಟ್ಟೆಗಳು, ಅರಣ್ಯ ಇಲಾಖೆಯ ಅಧಿಕಾರಿಗಳೇ ಶಾಕ್…!](https://ismkannadanews.com/16-snake-and-32-snake-eggs-in-home-mujaffarpura/): ಮಳೆಗಾಲದ ಸಮಯದಲ್ಲಿ ಹಾವುಗಳು ಹಾಗೂ ವಿಷ ಕೀಟಗಳು ಮನೆಗಳ ಒಳಗೆ ಸೇರಿಕೊಳ್ಳುವುದು ಸಾಮಾನ್ಯವಾಗಿರುತ್ತದೆ. ಜನರಿಗೆ ಒಂದು ಹಾವನ್ನು ನೊಡಿದರೇ ಸಾಕು ಹೃದಯ ಕೈಗೆ ಬಂದಿರುತ್ತದೆ. ಅಂತಹುದರಲ್ಲಿ ಎರೆಹುಳುಗಳಂತೆ ಹಾವುಗಳನ್ನು ಮನೆಯಲ್ಲಿ ಕಂಡರೇ ಅವರ ಪರಿಸ್ಥಿತಿ ಹೇಗಿರಬಹುದು. ಅಂತಹ ಘಟನೆಯೊಂದು ಮುಜಾಫರ್‍ ಪುರ ಜಿಲ್ಲೆಯಲ್ಲಿ ನಡೆದಿದೆ. ಮನೆಯೊಂದರಲ್ಲಿ 16 ನಾಗರಹಾವುಗಳ ಜೊತೆಗೆ 32 ಮೊಟ್ಟೆಗಳು (Snakes in home) ಕಾಣಿಸಿಕೊಂಡಿದೆ. ಇದನ್ನು ನೋಡಿ ಅರಣ್ಯ ಅಧಿಕಾರಿಗಳೇ ಶಾಕ್ ಆಗಿದ್ದಾರೆ ಎಂದು ತಿಳಿದುಬಂದಿದೆ. ಮುಜಾಫರ್​ ಪುರ ಜಿಲ್ಲೆಯ ಸರೈಯಾ ಬ್ಲಾಕ್​ನ […] - [Sringeri Temple: ಶೃಂಗೇರಿಗೆ ತೆರಳುವ ಭಕ್ತರಿಗೆ ಪ್ರಮುಖ ಮಾಹಿತಿ: ಆ.15 ರಿಂದ ವಸ್ತ್ರ ಸಂಹಿತೆ ಕಡ್ಡಾಯ….!](https://ismkannadanews.com/dress-code-in-sringeri-temple-chikkamagaluru/): ಕರ್ನಾಟಕದ ಪ್ರಮುಖ ಹಾಗೂ ಪ್ರಸಿದ್ದ ದೇವಾಲಯಗಳಲ್ಲಿ ಶೃಂಗೇರಿಯ ಶಾರದಾಂಬಾ ದೇವಿ (Sringeri Temple) ದೇವಾಲಯ ಸಹ ಒಂದಾಗಿದೆ. ಶ್ರೀ ಶ್ರೀ ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನ ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದಲ್ಲಿರುವ ಶ್ರೀ ಶಾರದಾ ಮಾತೆಯ (Sringeri Temple) ದರ್ಶನಕ್ಕಾಗಿ ಪ್ರತಿನಿತ್ಯ ಸಾವಿರಾರು ಸಂಖ್ಯೆಯ ಭಕ್ತರು ಭೇಟಿ ನೀಡುತ್ತಿರುತ್ತಾರೆ. ಇದೀಗ ಈ ದೇವಾಲಯಕ್ಕೆ ಭೇಟಿ ನೀಡುವ ಭಕ್ತರಿಗೆ ಪ್ರಮುಖ ಸೂಚನೆಯೊಂದು ಬಂದಿದ್ದು, ಸದ್ದಿಲ್ಲದೇ ವಸ್ತ್ರ ಸಂಹಿತೆ ಜಾರಿ ಮಾಡಲಾಗಿದೆ. ಆ.15 ರಿಂದ ವಸ್ತ್ರ ಸಂಹಿತೆ ಕಡ್ಡಾಯ ಎಂದು ಹೇಳಲಾಗಿದೆ. […] - [Tech News: ನಿಮ್ಮ ಆಧಾರ್ ನಲ್ಲಿ ಎಷ್ಟು ಸಿಮ್ ಗಳು ರಿಜಿಸ್ಟರ್ ಆಗಿದೆ ಎಂಬುದನ್ನು ತಿಳಿಯಬೇಕಾ? ಈ ಸ್ಟೆಪ್ಸ್ ಫಾಲೋ ಮಾಡಿ….!](https://ismkannadanews.com/tech-news-want-to-know-how-many-sims-are-registered-in-your-aadhaar/): Tech News: ಸದ್ಯ ಭಾರತದಲ್ಲಿ ಆಧಾರ್ ಕಾರ್ಡ್ ಇಲ್ಲದೇ ಕೆಲವೊಂದು ಕೆಲಸಗಳು ನಡೆಯೋದೆ ಇಲ್ಲ ಎಂದು ಹೇಳಬಹುದು. ಸರ್ಕಾರಿ ಸೌಲಭ್ಯಗಳನ್ನು ಪಡೆಯುವುದು, ಸಿಮ್ ಕಾರ್ಡ್ ಪಡೆಯುವುದು ಸೇರಿದಂತೆ ಹಲವು ಕೆಲಸಗಳಿಗಾಗಿ ಆಧಾರ್‍ ಬೇಕಾಗುತ್ತದೆ. ಇನ್ನೂ ಆಧಾರ್‍ ಕಾರ್ಡ್ ನಿಂದ ನೊಂದಣಿಯಾದ ಸಿಮ್ ಗಳು ಅನೇಕ ಕಾನೂನು ಬಾಹಿರ ಚಟುವಟಿಕೆಗಳಲ್ಲೂ ಬಳಸಲಾಗುತ್ತದೆ. ಈಗಾಗಲೇ ಅಂತಹ ಪ್ರಕರಣಗಳ ಬಗ್ಗೆ ಅನೇಕ ಸುದ್ದಿಗಳನ್ನು ಸಹ ಕೇಳಿದ್ದೇವೆ. ಇದೀಗ ನಿಮ್ಮ ಆಧಾರ್‍ ಕಾರ್ಡ್ ನಲ್ಲಿ ನಿಮಗೆ ತಿಳಿಯದೇ ಎಷ್ಟು ಸಿಮ್ ಗಳು (Tech […] - [Bagepalli : ಬಾಗೇಪಲ್ಲಿಯಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಮಸಣ ಕಾರ್ಮಿಕ ಪ್ರತಿಭಟನೆ](https://ismkannadanews.com/labor-protest-for-fulfillment-of-various-demands-in-bagepalli/): ಬಾಗೇಪಲ್ಲಿ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಮಸಣ ಕಾರ್ಮಿಕರ ಸಂಘದ ಕಾರ್ಯಕರ್ತರು (Bagepalli News) ತಾ.ಪಂ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮಸಣ ಕಾರ್ಮಿಕರ ಸಂಘದ ಜಿಲ್ಲಾ ಸಂಚಾಲಕ ಕೆ.ಮುನಿಯಪ್ಪ ಮಾತನಾಡಿ, ವಂಶಪರಂಪರೆಯಾಗಿ ಹಲವಾರು ವರ್ಷಗಳಿಂದ  ಮಸಣ ಕಾಯುವ ಕೆಲಸ ಮಾಡುತ್ತಾ ಬಂದಿದ್ದೇವೆ. ಮಸಣ ಕಾರ್ಮಿಕರನ್ನು ಗುರ್ತಿಸಿ ಸರ್ಕಾರದ ಸೌಲತ್ತುಗಳನ್ನು ನೀಡುವಂತೆ ಅನೇಕ ವರ್ಷಗಳಿಂದ ಹೋರಾಟ ನಡೆಸುತ್ತಿದ್ದರೂ ಸಹ ನಮ್ಮನ್ನಾಳುವ ಯಾವುದೇ ಸರ್ಕಾರಗಳು ನಮ್ಮ ಬೇಡಿಕೆ ಈಡೇರಿಸಲುವಲ್ಲಿ ಸಂಪೂರ್ಣವಾಗಿ […] - [Hardik Pandya – Natasa Divorce: ನಾಲ್ಕು ವರ್ಷಕ್ಕೆ ಅಂತ್ಯವಾಯ್ತು ಕ್ರಿಕೆಟಿಗನ ದಾಂಪತ್ಯ, ಅಧಿಕೃತ ಘೋಷಣೆ….!](https://ismkannadanews.com/hardik-pandya-natasa-divorce-announcement/): ಟೀಂ ಇಂಡಿಯಾ ಆಟಗಾರ ಹಾರ್ದಿಕ್ ಪಾಂಡ್ಯ ಹಾಗೂ ಬಾಲಿವುಡ್ ನಟಿ ನತಾಶಾ ಸ್ಟಾಂಕೋವಿಕ್ (Hardik Pandya – Natasa Divorce) ರವರ ದಾಂಪತ್ಯ ಜೀವನ ಅಧಿಕೃತವಾಗಿ ಅಂತ್ಯವಾಗಿದೆ. ಈ ಕುರಿತು ಸ್ವತಃ ಕ್ರಿಕೆಟಿಗ ಪಾಂಡ್ಯ ತಮ್ಮ ವಿಚ್ಚೇದನದ ಬಗ್ಗೆ ತಮ್ಮ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಘೋಷಣೆ ಮಾಡಿದ್ದಾರೆ. ಸುಮಾರು ದಿನಗಳಿಂದ ಈ ಜೋಡಿ ವಿಚ್ಚೇದನ ಪಡೆದುಕೊಳ್ಳಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಜೊತೆಗೆ ನತಾಶಾ ಸಹ ಭಾರತ ಬಿಟ್ಟು ತಮ್ಮ ತವರಿಗೆ ಹೋಗಿದರು, ಅಂಬಾನಿ ಪುತ್ರನ ಮದುವೆಯಲ್ಲೂ ಪಾಂಡ್ಯ […] - [Dakshina Kannada: ವಿವಾದ ಸೃಷ್ಟಿಸಿದ ಶಿಕ್ಷಣ ಇಲಾಖೆ ಸುತ್ತೋಲೆ, ಕೃಷ್ಣಾಷ್ಟಮಿ, ಗಣೇಶೋತ್ಸವಕ್ಕೆ ನಿರ್ಬಂಧ?](https://ismkannadanews.com/dakshina-kannada-education-department-circular-created-controversy/): ದಕ್ಷಿಣ ಕನ್ನಡ (Dakshina Kannada) ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ನಿರ್ದೇಶಕರು ಮಹತ್ವದ ಸುತ್ತೋಲೆಯನ್ನು ಹೊರಡಿಸಿದ್ದಾರೆ. ಈ ಸುತ್ತೋಲೆ ಮಂಗಳೂರಿನಲ್ಲಿ ಭಾರಿ ವಿವಾದ ಸೃಷ್ಟಿಸಿದೆ. ಗಣೇಶೋತ್ಸವ, ಕೃಷ್ಣ ಜನ್ಮಾಷ್ಟಮಿ ಹಬ್ಬ ಸಮೀಪಿಸುತ್ತಿದ್ದಂತೆ ಈ ಸುತ್ತೋಲೆ ವಿವಾದ ಸೃಷ್ಟಿಸಿದೆ. ಈ ಆದೇಶದಂತೆ ಮಂಗಳೂರಿನ ಶಾಲಾ ಮೈದಾನಗಳಲ್ಲಿ ಗಣೇಶ ಉತ್ಸವ ಹಾಗೂ ಕೃಷ್ಣ ಜನ್ಮಾಷ್ಟಮಿ ಆಚರಣೆಗೆ ಬ್ರೇಕ್ ಬೀಳಲಿದೆಯೆ ಎಂಬ ಅನುಮಾನ ಉದ್ಬವಿಸಿದೆ. ದಕ್ಷಿಣ ಕನ್ನಡ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ನಿರ್ದೇಶಕ ಕಚೇರಿಯಿಂದ  ಹೊಸ ಸುತ್ತೋಲೆ ಹೊರಡಿಸಲಾಗಿದೆ. ಶಾಲಾ […] - [Viral News: ನಂಗೆ ಅಕ್ಕನ ಗಂಡನೇ ಬೇಕು, ಅವನನ್ನೇ ಮದುವೆಯಾಗುತ್ತೇನೆ ಎಂದು ಹಠ ಹಿಡಿದ ಯುವತಿ?](https://ismkannadanews.com/viral-news-woman-who-insists-that-she-wants-her-sisters-husband-to-marry-him/): ಸಮಾಜದಲ್ಲಿ ಆಗಾಗ ಕೆಲವೊಂದು ವಿಚಿತ್ರ ಘಟನೆಗಳು ನಡೆಯುತ್ತಿರುತ್ತವೆ. ಅಂತಹುದೇ ಘಟನೆಯೊಂದು ತೆಲಂಗಾಣದಲ್ಲಿ (Viral News) ನಡೆದಿದೆ. ತನಗೆ ಸ್ವಂತ ಅಕ್ಕನ ಗಂಡನ ಮೇಲೆ ಇಷ್ಟಪಟ್ಟ ಯುವತಿ, ಆತನನ್ನೆ ಮದುವೆಯಾಗುವುದಾಗಿ ಹಠ ಹಿಡಿದಿದ್ದಾಳೆ. ಅದಕ್ಕೆ ಮನೆಯವರು ಒಪ್ಪದೇ ಇದ್ದಾಗ ಕ್ರಿಮಿನಾಶಕ ಸೇವಿಸಿ ಆ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯೊಂದು ನಡೆದಿದೆ. ಅಂದಹಾಗೆ ಈ ಘಟನೆ ಹೈದರಾಬಾಆದ್ ನ ಹಯಾತ್ ನಗರದಲ್ಲಿ ನಡೆದಿದೆ ಎನ್ನಲಾಗಿದೆ. ಹೈದರಾಬಾಆದ್ ನ ಹಯಾತ್ ನಗರದಲ್ಲಿ ಸ್ವಂತ ಅಕ್ಕನ ಗಂಡನನ್ನೆ ಯುವತಿ ಪ್ರೀತಿಸಿದ್ದಾಳೆ. ಅಕ್ಕನ ಮದುವೆಯಾದ […] - [Train Accident: ಉತ್ತರ ಪ್ರದೇಶದಲ್ಲಿ ಭೀಕರ ದುರಂತ, ಹಳಿ ತಪ್ಪಿದ ರೈಲು, ನಾಲ್ವರ ದುರ್ಮರಣ…!](https://ismkannadanews.com/chandigarh-dibrugarh-express-accident-in-uttarpradesh-gonda/): ಉತ್ತರ ಪ್ರದೇಶದ ಗೋಂಡಾ ಜಿಲ್ಲೆಯಲ್ಲಿ ಭೀಕರ ದುರಂತವೊಂದು (Train Accident) ನಡೆದಿದ್ದು, ಈ ದುರಂತದಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಒಡಿಶಾದ ಬಾಲಸೋರ್‍-ಪಶ್ವಿಮ ಬಂಗಾಳದ ದಾರ್ಜಿಲಿಂಗ್ ನಲ್ಲಿ ನಡೆದ ಅಪಘಾತವನ್ನು ಈ ದುರಂತ ನೆನಪಿಸಿದೆ. ಚಂಡಿಗಢ-ದಿಬ್ರುಗಡ ಎಕ್ಸ್ ಪ್ರೆಸ್  ರೈಲಿನ ಹಲವು ಕೋಚ್ ಗಳು ಹಳಿ ತಪ್ಪಿದ್ದರಿಂದ ಈ ದುರಂತ ಸಂಭವಿಸಿದೆ. ಈ ದುರಂತದಲ್ಲಿ ನಾಲ್ವರು ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಚಂಡೀಗಢ ನಿಲ್ದಾಣದಿಂದ ಬುಧವಾರ ರಾತ್ರಿ 11.35ಕ್ಕೆ ಹೊರಟಿದ್ದ ರೈಲು ಅಸ್ಸಾಂನ ದಿಬ್ರುಗಢಕ್ಕೆ ತೆರಳುತ್ತಿತ್ತು, ಮಾರ್ಗಮಧ್ಯೆ ಹಲವು ಕೋಚ್ […] - [Roja Selvamani: ದೇವಾಲಯದಲ್ಲಿ ಸೆಲ್ಫಿಗಾಗಿ ಬಂದ ಸ್ವಚ್ಚತಾ ಸಿಬ್ಬಂದಿಯೊಂದಿಗೆ ಅನುಚಿವಾಗಿ ನಡೆದುಕೊಂಡ ಮಾಜಿ ಸಚಿವೆ ರೋಜಾ…!](https://ismkannadanews.com/actress-roja-selvamani-behaved-inappropriately-with-the-cleaning-staff/): ಸಿನೆಮಾ ತಾರೆಯರಿಗೆ ಸಾಕಷ್ಟು ಮಂದಿ ಅಭಿಮಾನಿಗಳಿರುತ್ತಾರೆ. ಸಾರ್ವಜನಿಕ ಪ್ರದೇಶದಲ್ಲಿ ಅವರು ಕಾಣಿಸಿಕೊಂಡರೇ ಸಾಕು ಸೆಲ್ಫಿಗಾಗಿ ಮುಗಿಬೀಳುವ ಅನೇಕ ಸುದ್ದಿಗಳನ್ನು ನೋಡಿದ್ದೇವೆ. ಇದೀಗ ಅಂತಹುದೇ ಮತ್ತೊಂದು ಘಟನೆ ನಡೆದಿದೆ. ತಮಿಳುನಾಡಿನ ದೇವಾಲಯದಲ್ಲಿ ಅಂತಹ ಘಟನೆಯೊಂದು ನಡೆದಿದೆ. ನಟಿ ಹಾಗೂ ರಾಜಕಾರಣಿ ರೋಜಾ ಸೆಲ್ವಮಣಿ (Roja Selvamani) ತಮಿಳುನಾಡಿನ ತಿರುಚೆಂದೂರ್‍ ಮುರುಗನ್ ದೇವಾಸ್ಥಾನಕ್ಕೆ ತೆರಳಿದ್ದು, ಈ ಸಮಯಲ್ಲಿ ಆಕೆಯೊಂದಿಗೆ ಸೆಲ್ಫಿಗಾಗಿ ಬಂದ ಸ್ವಚ್ಚತಾ ಸಿಬ್ಬಂದಿಯೊಂದಿಗೆ ಆಕೆ ಅಂತರ ಕಾಯ್ದುಕೊಳ್ಳುವಂತೆ ಸನ್ನೆ ಮಾಡಿದ್ದಾರೆ. ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. […] - [Job Reservation: ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಯೂ ಟರ್ನ್ ಹೊಡೆದ ಸರ್ಕಾರದ ವಿರುದ್ದ ವಿಜಯೇಂದ್ರ ಆಕ್ರೋಷ….!](https://ismkannadanews.com/b-y-vijayendra-has-expressed-his-anger-u-turn-on-job-reservation-for-kannadigas/): ಕರ್ನಾಟಕ ರಾಜ್ಯ ಸರ್ಕಾರ ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಮೀಸಲಾತಿ (Job Reservation) ನೀಡುವ ಮಸೂದೆಗೆ ಸಂಬಂಧಿಸಿದಂತೆ ಹಲವು ಬಾರಿ ಗೊಂದಲದ ವಿಚಾರಗಳನ್ನು ಪ್ರಕಟಿಸಿ ಬಳಿಕ ಈ ಮಸೂದೆಯನ್ನು ತಡೆಹಿಡಿದಿರುವ ಬಗ್ಗೆ ಸಿಎಂ ಘೋಷಣೆ ಮಾಡಿದರು. ಈ ಸಂಬಂಧ ಸಿದ್ದರಾಮಯ್ಯ ಹಾಗೂ ರಾಜ್ಯ ಸರ್ಕಾರದ ವಿರುದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿಕಾರಿದ್ದಾರೆ. ಈ ಸಂಬಂಧ (Job Reservation) ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟ್ ಮಾಡಿದ್ದು, ಇದು ಯೂ ಟರ್ನ್ ಸರ್ಕಾರ ಎಂದು ಆಕ್ರೋಷ ಹೊರಹಾಕಿದ್ದಾರೆ. ತಮ್ಮ ಟ್ವೀಟ್ ನಲ್ಲಿ ವಿಜಯೇಂದ್ರ […] - [Valmiki Corporation Scam: ಹಗರಣದ ಹಣವನ್ನು ಚುನಾವಣೆಯಲ್ಲಿ ಮದ್ಯ ಖರೀದಿಗೆ ಬಳಸಿದ್ದಾರೆ ಎಂದ ಇಡಿ…!](https://ismkannadanews.com/valmiki-corporation-scam-money-was-used-to-buy-liquor-during-elections/): ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಸೃಷ್ಟಿಸಿದ ವಾಲ್ಮೀಕಿ ಅಭಿವೃದ್ದಿ ನಿಗಮದ ಹಗರಣದ (Valmiki Corporation Scam) ವಿಚಾರ ಸದನದಲ್ಲೂ ಭಾರಿ ಸದ್ದು ಮಾಡುತ್ತಿದೆ. ವಿರೋಧ ಪಕ್ಷದವರು ಈ ಪ್ರಕರಣವನ್ನು ಮುಂದಿಟ್ಟುಕೊಂಡು ಆಡಳಿತ ಪಕ್ಷವನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಈ ನಡುವೆ  ED (ಜಾರಿ ನಿರ್ದೇಶನಾಲಯ) ಅಧಿಕೃತವಾಗಿ ಪತ್ರಿಕ ಪ್ರಕಟಣೆಯೊಂದನ್ನು ಬಿಡುಗಡೆ ಮಾಡಿದೆ. ಅದರಲ್ಲಿ ನಿಗಮದ ಹಣವನ್ನು ಚುನಾವಣೆಯಲ್ಲಿ ಮದ್ಯ ಖರೀದಿ ಮಾಡಲು ಬಳಸಿದ್ದಾರೆ ಎಂದು ಉಲ್ಲೇಖ ಮಾಡಿದೆ. ಕರ್ನಾಟಕ ರಾಜ್ಯ ವಾಲ್ಮೀಕಿ ಅಭಿವೃದ್ದಿ ನಿಗಮದ ಹಗರಣದ (Valmiki Corporation […] - [Dengue Awareness: ಡೆಂಗ್ಯೂ ಹರಡದಂತೆ ಮುನ್ನೆಚ್ಚರಿಕೆ ವಹಿಸಿ: ಆರೋಗ್ಯಾಧಿಕಾರಿ ನರಸಿಂಹಯ್ಯ](https://ismkannadanews.com/dengue-awareness-health-officer-narasimhaiah-said-to-take-precautions-to-prevent-the-spread-of-dengue/): ಸ್ವಚ್ಛತೆ ಕೊರತೆಯಿಂದ ಸಾಂಕ್ರಾಮಿಕ ರೋಗಗಳು ಹೆಚ್ಚುತ್ತಿವೆ, ಶುಚಿತ್ವದ ಕಡೆ ಹೆಚ್ಚಿನ ಗಮನಹರಿಸಿದಾಗ ಮಾತ್ರ ರೋಗ ಮುಕ್ತ ಸಮಾಜ ನಿರ್ಮಾಣವಾಗುತ್ತದೆ ಹಾಗಾಗಿ (Dengue Awareness) ಡೆಂಗ್ಯೂ ಹರಡುವ ಸೊಳ್ಳೆಗಳ ಉತ್ಪತ್ತಿ ತಾಣಗಳನ್ನು ನಾಶಪಡಿಸುವುದು, ಸಾರ್ವಜನಿಕರಲ್ಲಿ ಡೆಂಗ್ಯೂ ಹರಡುವಿಕೆಗೆ (Dengue Awareness) ಕಾರಣ ಹಾಗೂ ಅದರ ಗುಣಲಕ್ಷಣದ ಬಗ್ಗೆ ವಿವರಿಸಿ, ಡೆಂಗ್ಯೂ ಹರಡದಂತೆ ತಡೆಯೋಣ ಎಂದು ಹಿರಿಯ ಆರೋಗ್ಯ ನಿರೀಕ್ಷಕ ನರಸಿಂಹಯ್ಯ ಕರೆ ನೀಡಿದರು. ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಡೆಂಗ್ಯೂ ವಿರೋಧಿ ಮಸಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ […] - [Farmer Idea: ರೈತನ ಐಡಿಯಾಗೆ ಶಾಕ್ ಮಂದಿ, ಟಮೊಟೋ ತೋಟಕ್ಕೆ ದೃಷ್ಟಿಬೊಂಬೆ ಬದಲು ರಚಿತಾ, ಸನ್ನಿ ಪೊಟೋ ..…!](https://ismkannadanews.com/farmer-idea-he-installed-actress-sunny-leone-sandalwood-and-rachita-ram-photo-in-tomato-crop-field-at-chikkaballapura/): ರೈತರು ತಮ್ಮ ಬೆಳೆಗಳಿಗೆ ದೃಷ್ಟಿಯಾಗಬಾರದು, ಪ್ರಾಣಿ-ಪಕ್ಷಿಗಳು ಬಂದು ಬೆಳೆ ಹಾಳು ಮಾಡಬಾರದು ಎಂದು ಮನುಷ್ಯನಂತಿರುವ ಬೊಂಬೆಗಳನ್ನು ರೆಡಿಮಾಡಿ ಹಾಕುವುದನ್ನು ನೋಡಿರುತ್ತೇವೆ. ಆದರೆ ತಮ್ಮ ಬೆಳೆಗೆ ಯಾರ ದೃಷ್ಟಿಯೂ ತಾಗಬಾರದು ಎಂದು ರೈತ ಮಾಡಿದ ಪ್ಲಾನ್ (Farmer Idea) ನಿಮ್ಮನ್ನು ಅಚ್ಚರಿಗೊಳಿಸು‌ತ್ತದೆ. ಚಿಕ್ಕಬಳ್ಳಾಪುರದ ರೈತರೊಬ್ಬರು ತಮ್ಮ ಟೊಮೋಟೊ ತೋಟದ ಮೇಲೆ ಯಾರ ದೃಷ್ಟಿಯೂ ಬೀಳದಂತೆ ಪ್ಲಾನ್ ಮಾಡಿದ್ದು (Farmer Idea), ದೃಷ್ಟಿ ಬೊಂಬೆ ಬದಲಿಗೆ ರಚಿತಾ ರಾಮ್ ಹಾಗೂ ಬಾಲಿವುಡ್ ನಟಿ ಸನ್ನಿ ಲಿಯೋನ್ ಪೊಟೋ ಹಾಕಿದ್ದಾರೆ. ಚಿಕ್ಕಬಳ್ಳಾಪುರ […] - [Karnataka Rakshana Vedike: ಬದುಕಿನ ನಡುವೆ ಹೋರಾಟಗಳನ್ನು ಮಾಡಬೇಕು: ಟಿ.ಎ.ನಾರಾಯಣಗೌಡ](https://ismkannadanews.com/karnataka-rakshana-vedike-t-a-narayana-gowda-said-that-life-should-be-fought/): ಬಾಗೇಪಲ್ಲಿ: ಹೋರಾಟವೇ ಬದುಕಲ್ಲ ಬದುಕಿನ ನಡುವೆ ಹೋರಾಟಗಳನ್ನು ನಡೆಸಬೇಕು. ಜೀವನದಲ್ಲಿ ಹೋರಾಟ ಎಷ್ಠು ಮುಖ್ಯವೋ ಬದುಕು ಅಷ್ಠೆ ಮುಖ್ಯ ಎಂಬುದನ್ನು ಅರಿತು ಕೆಲಸ ಮಾಡಬೇಕಾಗುತ್ತದೆ. ನನ್ನನ್ನು ಹೋರಾಟದ ಹಾದಿಯಲ್ಲಿಯೇ ಸಾವು ನೀಡುವಂತೆ ಭಗವಂತನಲ್ಲಿ ಬೇಡಿಕೊಳ್ಳುವುದಾಗಿ ಕರ್ನಾಟಕ ರಕ್ಷಣಾ ವೇದಿಕೆ (Karnataka Rakshana Vedike) ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ತಿಳಿಸಿದರು. ಕರ್ನಾಟಕ ರಕ್ಷಣಾ ವೇದಿಕೆ (Karnataka Rakshana Vedike)  ಬೆಳ್ಳಿ ಹಬ್ಬದ ಅಂಗವಾಗಿ ಬಾಗೇಪಲ್ಲಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಕರವೇಗೆ 25 ಮತ್ತು ಹರೀಶ್‍ಗೆ 15’ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು […] - [H D Revanna: ಸದನದಲ್ಲಿ ಭಾವೋದ್ವೇಗದ ಮಾತನ್ನಾಡಿದ ಹೆಚ್.ಡಿ.ರೇವಣ್ಣ, ಅವರು ಹೇಳಿದ್ದು ಏನು ಗೊತ್ತಾ?](https://ismkannadanews.com/hd-revanna-gave-an-emotional-speech-in-the-assembly-house/): ಸದ್ಯ ವಿಧಾನಸಭಾ ಕಲಾಪ ನಡೆಯುತ್ತಿದ್ದು, ಕಲಾಪದಲ್ಲಿ ವಾಲ್ಮೀಕಿ ನಿಗಮದ ಅಕ್ರಮ, ಮುಡಾ ಹಗರಣಗಳ ಬಗ್ಗೆ ಜೋರು ಚರ್ಚೆ ನಡೆಯುತ್ತಿದೆ. ಸದನದಲ್ಲಿ ಪ್ರತಿಪಕ್ಷ ನಾಯಕ ಆರ್.ಅಶೋಕ್ ವಾಲ್ಮೀಕಿ ನಿಗಮದ ಅಕ್ರಮದ ಬಗ್ಗೆ ಚರ್ಚೆ ಮಾಡುವ ವೇಳೆ ಹೆ.ಡಿ.ರೇವಣ್ಣ (H D Revanna) ಮೇಲಿನ ದೂರನ್ನು ಪ್ರಸ್ತಾಪ ಮಾಡಿದರು. ಈ ಸಮಯದಲ್ಲಿ ಹೆಚ್.ಡಿ.ರೇವಣ್ಣ ಭಾವೋದ್ವಾಗಕ್ಕೆ ಒಳಗಾಗಿ ಮಾತನಾಡಿದರು. ಅವರು ಏನು ಮಾತನಾಡಿದರೂ ಎಂಬ ವಿಚಾರಕ್ಕೆ ಬಂದರೇ, ಸದನದಲ್ಲಿ ಪ್ರತಿಪಕ್ಷ ನಾಯಕ ಆರ್‍.ಅಶೋಕ್ ಮಾತನಾಡುವಾಗ ಹಾಸನ ಪ್ರಕರಣಗಳಲ್ಲಿ ಎಸ್.ಐ.ಟಿ ನಡೆ ರೇವಣ್ಣ, […] - [DYFI Protest: ಸರ್ಕಾರಿ ಆಸ್ಪತ್ರೆಯ ಅವ್ಯವಸ್ಥೆಗಳ ವಿರುದ್ದ ಡಿ.ವೈ.ಎಫ್.ಐ ಪ್ರತಿಭಟನೆ](https://ismkannadanews.com/dyfi-protest-against-government-hospital-irregularities/): ಗುಡಿಬಂಡೆ: ಸ್ಥಳೀಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಅವ್ಯವಸ್ಥೆಗಳಿದ್ದು, ಅವುಗಳನ್ನು ಕೂಡಲೇ ಬಗೆಹರಿಸಿ ಬಡವರಿಗೆ ಸೂಕ್ತ ಚಿಕಿತ್ಸೆ ನೀಡಬೇಕು, ಇಲ್ಲವಾದಲ್ಲಿ ಆಸ್ಪತ್ರೆಯ ಮುಂದೆ ಉಗ್ರ ಹೋರಾಟ ಹಮ್ಮಿಕೊಳ್ಳುವುದಾಗಿ ಡಿ.ವೈ.ಎಫ್.ಐ ಸಂಘಟನೆ (DYFI Protest) ಎಚ್ಚರಿಕೆ ನೀಡಿದೆ. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಮುಂಭಾಗ ಡಿ.ವೈ.ಎಫ್.ಐ ಸಂಘಟನೆ ವತಿಯಿಂದ ಸರ್ಕಾರಿ ಆಸ್ಪತ್ರೆಯ ಅವ್ಯವಸ್ಥೆಗಳ ವಿರುದ್ದ ಪ್ರತಿಭಟನೆಯನ್ನು (DYFI Protest) ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮಾತನಾಡಿದ, ಡಿ.ವೈ.ಎಫ್.ಐ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಶ್ರೀನಿವಾಸ್ ಗುಡಿಬಂಡೆ ತಾಲೂಕು ಅತ್ಯಂತ ಹಿಂದುಳಿದ ತಾಲೂಕಾಗಿದ್ದು, ಈ ಭಾಗದಲ್ಲಿ ಬಡವರೇ […] - [Anganwadi Jobs: ಆನ್ ಲೈನ್ ಮೂಲಕ ಮೊದಲ ಬಾರಿಗೆ ಅಂಗನವಾಡಿಯಲ್ಲಿ ಖಾಲಿಯಿರುವ ಹುದ್ದೆಗಳಿಗೆ ಅರ್ಜಿ ಆಹ್ವಾನ…!](https://ismkannadanews.com/application-invitation-for-anganwadi-jobs-through-online/): ಇದೇ ಮೊದಲ ಬಾರಿಗೆ ಕರ್ನಾಟಕ ರಾಜ್ಯ ಸರ್ಕಾರ ಅಂಗನವಾಡಿಯಲ್ಲಿ ಖಾಲಿಯಿರುವ (Anganwadi Jobs) ಅಂಗನವಾಡಿ ಶಿಕ್ಷಕಿಯರು ಹಾಗೂ ಸಹಾಯಕಿಯರ ನೇಮಕಾತಿಗೆ ಅನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಈ ಹಿಂದೆ ಆಫ್ ಲೈನ್ ಮೂಲಕ ಅರ್ಜೀ ಕರೆಯಲಾಗುತ್ತಿದ್ದ ಸರ್ಕಾರ ಇದೇ ಮೊದಲ ಬಾರಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ರಾಜ್ಯದ ಅಂಗನವಾಡಿಗಳಲ್ಲಿ ಖಾಲಿಯಿರು 13593 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಕರ್ನಾಟಕ ರಾಜ್ಯದ ಅಂಗನವಾಡಿಗಳಲ್ಲಿ 13593 (Anganwadi Jobs) ಅಂಗನವಾಡಿ ಶಿಕ್ಷಕರಿಯರು, ಸಹಾಯಕಿಯರ ನೇಮಕಾತಿಗಾಗಿ ಅರ್ಹರು ಸೂಕ್ತ […] - [Viral Video: ಶ್ರೀಶೈಲ ದೇವಸ್ಥಾನದಲ್ಲೊಂದು ಪವಾಡ, ಶಿವಲಿಂಗಕ್ಕೆ ಸುತ್ತಿಕೊಂಡು ಕಾಣಿಸಿಕೊಂಡ ನಾಗರಹಾವು….!](https://ismkannadanews.com/a-miracle-at-srishaila-temple-video-viral/): ಜಗತ್ತಿನಲ್ಲಿ ಆಗಾಗ ಕೆಲವೊಂದು ಪವಾಡಗಳು ನಡೆಯುತ್ತಿರುತ್ತವೆ. ಈ ಸಂಬಂಧ ಕೆಲವೊಂದು ವಿಡಿಯೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ (Viral Video) ಆಗುತ್ತಿರುತ್ತವೆ. ಅದೇ ರೀತಿ ಆಂಧ್ರಪ್ರದೇಶ ಪ್ರಸಿದ್ದ ಶ್ರೀಶೈಲಂ ಜಿಲ್ಲೆಯ ದೇವಾಲಯವೊಂದರಲ್ಲಿ ದೊಡ್ಡ ನಾಗರಹಾವು ಶಿವಲಿಂಗವನ್ನು ಸುತ್ತಿಕೊಂಡು ಕಾಣಿಸಿಕೊಂಡಿದ್ದು, ನೆರದಿದ್ದ ಭಕ್ತರು ಆಶ್ಚರ್ಯಗೊಂಡಿದ್ದಾರೆ. ಈ ವೇಳೆ ದೇವಾಲಯದಲ್ಲಿದ್ದ ಕೆಲ ಭಕ್ತರು ವಿಡಿಯೋ ಮಾಡಿದ್ದು, ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ (Viral Video) ಆಗುತ್ತಿದೆ. ಆಂಧ್ರಪ್ರದೇಶದ ಶ್ರೀಶೈಲಂ ಜಿಲ್ಲೆಯ ಪಾತಳಗಂಗೆಯಲ್ಲಿ ಚಂದ್ರಲಿಂಗದ ಸುತ್ತಲೂ ನಾಗರಹಾವು ಸುತ್ತಿಕೊಂಡಿರುವುದನ್ನು ವಿಡಿಯೋದಲ್ಲಿ ಸೆರೆಯಾಗಿದೆ. ಈ […] - [Viral News: ಮಗನ ಮದುವೆ ಮಾತುಕತೆಯಲ್ಲಿ ಪ್ರೀತಿಗೆ ಬಿದ್ದ ತಂದೆ, ಹುಡುಗಿಯ ತಾಯಿ ಜೊತೆ ಎಸ್ಕೇಪ್....!](https://ismkannadanews.com/viral-news-a-father-who-fell-in-love-during-his-sons-marriage-talks/): Viral News: ಯಾರಿಗೆ, ಯಾವಾಗ, ಹೇಗೆ ಪ್ರೀತಿ ಹುಟ್ಟುತ್ತೆ ಎಂಬುದು ಗೊತ್ತಾಗಲ್ಲ, ಹಿರಿಯ ಮುದುಕರಿಗೂ ಸಹ ಪ್ರೀತಿ ಹುಟ್ಟುತ್ತಿರುತ್ತದೆ, ಜೊತೆಗೆ ಅನೇಕ ಮದುವೆಗಳೂ ಸಹ ನಡೆದಿದೆ. ಅದೇ ರೀತಿಯ ಘಟನೆಯೊಂದು ನಡೆದಿದೆ. ಮಗನಿಗೆ ಹೆಣ್ಣು ನೋಡಲು ಕುಟುಂಬ ಸಮೇತ ಹೋಗಿದ್ದು, ಅಲ್ಲಿ ಮಗನಿಗೆ ಮದುವೆ ಫಿಕ್ಸ್ ಮಾಡುವ ಜೊತೆಗೆ ಅಪ್ಪ ಕೂಡ ತನಗೆ ಜೋಡಿಯನ್ನು ಸೆಟ್ ಮಾಡಿಕೊಂಡಿದ್ದಾನೆ. ಮಗನಿಗೆ ನೋಡಲು ಹೋದ ಹುಡುಗಿಯ ತಾಯಿಯನ್ನೆ ತಂದೆ ಪ್ರೀತಿಸಿ ಆಕೆಯೊಂದಿಗೆ ಪರಾರಿಯಾಗಿದ್ದಾನೆ ಎಂದು ಹೇಳಲಾಗಿದೆ. ಈ ಘಟನೆ ಉತ್ತರ […] - [Shala Samsath Chunavane: ಮಕ್ಕಳಿಗೆ ಚುನಾವಣೆಯ ಕುರಿತು ಅರಿವು ಅಗತ್ಯ: ಮಂಜಾನಾಯ್ಕ್](https://ismkannadanews.com/shala-samsath-chunavane-manjanaik-said-that-children-need-to-be-aware-about-elections/): ಗುಡಿಬಂಡೆ: ಇಂದಿನ ಮಕ್ಕಳೇ ಮುಂದಿನ ಪ್ರಜೆಗಳಾಗಿದ್ದು, ಮಕ್ಕಳಿಗೆ ಶಿಕ್ಷಣಾವ್ಯವಸ್ಥೆಯಿಂದಲೇ ಚುನಾವಣೆಯ ಕುರಿತು ಅರಿವು ಮೂಡಿಸುವುದು ಅಗತ್ಯವಾಗಿದೆ, ಈ ಕಾರಣದಿಂದಲೇ ಶಾಲೆಗಳಲ್ಲಿ ಶಾಲಾ ಸಂಸತ್ ಚುನಾವಣೆ (Shala Samsath Chunavane) ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಮಾಚಹಳ್ಳಿ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಸಿ.ಮಂಜಾನಾಯ್ಕ ತಿಳಿಸಿದರು. ತಾಲೂಕಿನ ಮಾಚಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಮತದಾರರ ಸಾಕ್ಷರತಾ ಕ್ಲಬ್ ಅಡಿಯಲ್ಲಿ ಆಯೋಜಿಸಿದ್ದ ಶಾಲಾ ಸಂಸತ್ ಚುನಾವಣೆ (Shala Samsath Chunavane)  ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಮಕ್ಕಳಲ್ಲಿ ಪ್ರಜಾಪ್ರಭುತ್ವದಲ್ಲಿನ ಹಕ್ಕು-ಕರ್ತವ್ಯಗಳ […] - [BGS School: ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ಮಕ್ಕಳಿಗೆ ಕಲಿಸಿ: ಮಂಗಳನಾಥಸ್ವಾಮಿ](https://ismkannadanews.com/bgs-school-mangalanathaswamy-said-that-teach-children-culture-along-with-education/): ಬಾಗೇಪಲ್ಲಿ: ಶಿಕ್ಷಣದ ಜೊತೆಗೆ ಮನೆಯಲ್ಲಿ ಪೋಷಕರು ತಮ್ಮ ಮಕ್ಕಳಿಗೆ ಸಂಸ್ಕಾರವನ್ನು ಕಲಿಸುವುದಕ್ಕೆ ಹೆಚ್ಚಿನ ಒತ್ತು ನೀಡಬೇಕಾದ ಅಗತ್ಯವಿದೆ (BGS School) ಎಂದು ಚಿಕ್ಕಬಳ್ಳಾಪುರ ಶಾಖಾ ಮಠದ ಶ್ರೀ ಮಂಗಳನಾಥ ಸ್ವಾಮಿಜಿ ಅಭಿಪ್ರಾಯ ವ್ಯಕ್ತಪಡಿಸಿದರು. ಪಟ್ಟಣದ ಬಿಜಿಎಸ್ ಪಬ್ಲಿಕ್ ಶಾಲೆಯ (BGS School) ಆವರಣದಲ್ಲಿ ಆಯೋಜಿಸಲಾಗಿದ್ದ  ಜ್ಞಾನಾಂಕುರ -2024 ಕಾರ್ಯಕ್ರಮದಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿ ಮಾತನಾಡಿ,  ಮಕ್ಕಳ ಉಜ್ವಲ ಭವಿಷ್ಯವನ್ನು ರೂಪಿಸುವಂತಹ ಆಸೆ ಪ್ರತಿಯೊಬ್ಬ ಪೋಷಕರಲ್ಲಿಯೂ ಇರುತ್ತೆ ಅದಕ್ಕೆ ಪೂರಕವಾಗಿ  ಆದುನಿಕ ಜಗತ್ತಿನ ಪ್ರವೇಶಕ್ಕೆ  ಮಕ್ಕಳನ್ನು ಪ್ರಾಥಮಿಕ ಹಂತದಲ್ಲಿಯೇ […] - [India Post Recruitment: ಕೇಂದ್ರ ಸರ್ಕಾರಿ ಕೆಲಸ ಬಯಸುವವರಿಗೆ ಗುಡ್ ನ್ಯೂಸ್, 44,228 ಹುದ್ದೆಗಳಿಗೆ ಅಧಿಸೂಚನೆ….!](https://ismkannadanews.com/india-post-recruitment-2024-applications-invited-for-over-44228-gds-posts/): ಅನೇಕರಿಗೆ ಕೇಂದ್ರ ಸರ್ಕಾರಿ ಹುದ್ದೆಗಳನ್ನು ಪಡೆಯಬೇಕೆಂಬ ಆಸೆ, ಹಂಬಲವಿರುತ್ತದೆ. ಅಂತಹ ನಿರುದ್ಯೋಗಿಗಳಿಗೆ ಇಲ್ಲೊಂದು ಗುಡ್ ನ್ಯೂಸ್ ಇದೆ. ಭಾರತೀಯ ಅಂಚೆ ಇಲಾಖೆಯಲ್ಲಿ (India Post Recruitment) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 44,228 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆ.5 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇತರೆ ವಿವರಗಳಿಗಾಗಿ ಮುಂದೆ ಓದಿ… ಭಾರತೀಯ ಅಂಚೆ ಇಲಾಖೆಯಲ್ಲಿ (Indian Postal Department)  44,228 ಹುದ್ದೆಗಳಿಗೆ ಅರ್ಹ […] - [Good News: ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ಕೊಟ್ಟ ರಾಜ್ಯಸರ್ಕಾರ, 7ನೇ ವೇತನ ಆಯೋಗ ಜಾರಿಗೆ ತೀರ್ಮಾನ….!](https://ismkannadanews.com/good-news-karnataka-government-approves-to-implementation-of-7th-pay-commission/): Good News ಸುಮಾರು ದಿನಗಳಿಂದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರು 7ನೇ ವೇತನ ಆಯೋಗ (7th Pay Commission) ಶಿಫಾರಸ್ಸು ಜಾರಿಗೊಳಿಸುವಂತೆ ಸರ್ಕಾರಕ್ಕೆ ಒತ್ತಾಯ ಮಾಡುತ್ತಿದ್ದರು. ಅವರ ಬೇಡಿಕೆ ಇದೀಗ ಈಡೇರಲಿದೆ. 7ನೇ ವೇತನ ಆಯೋಗದ ಶಿಫಾರಸ್ಸನ್ನು ಜಾರಿಗೊಳಿಸುವ ತೀರ್ಮಾನವನ್ನು ಸಿಎಂ ಸಿದ್ದರಾಮಯ್ಯ (CM Siddaramaiah) ಪ್ರಕಟಿಸಿದ್ದಾರೆ.  ಜು.15 ರಂದು ಸಚಿವ ಸಂಪುಟದಲ್ಲಿ ನಡೆದ ಸಭೆಯಲ್ಲಿ ಆಗಸ್ಟ್ 1 ರಿಂದ 7ನೇ ವೇತನ ಆಯೋಗದ ಶಿಫಾರಸ್ಸು ಜಾರಿಗೊಳಿಸುವ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಮಾ.16 ರಂದು ಸುಧಾಕರ್ […] - [BJP Leader: ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಮುನಿರಾಜು ಹುಟ್ಟುಹಬ್ಬದ ಅಂಗವಾಗಿ ಹಣ್ಣು ಹಂಪಲು ವಿತರಣೆ](https://ismkannadanews.com/bjp-leader-c-muniraju-birthday-celebration-in-gudibande/): ಗುಡಿಬಂಡೆ: ಕ್ಷೇತ್ರದ ಬಿಜೆಪಿ ಮುಖಂಡ (BJP Leader) ಸಿ.ಮುನಿರಾಜು ರವರ ಹುಟ್ಟುಹಬ್ಬದ ಅಂಗವಾಗಿ ಬಿಜೆಪಿ ಕಾರ್ಯಕರ್ತರು ಹಾಗೂ ಅವರ ಅಭಿಮಾನಿಗಳು ಗುಡಿಬಂಡೆ ಸಾರ್ವಜನಿಕ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡಿದರು. ಬಳಿಕ ವರ್ಲಕೊಂಡ ಗ್ರಾಮದಲ್ಲಿರುವ ಗಂಗಮ್ಮ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಗುಡಿಬಂಡೆ ತಾಲೂಕಿನ ವರ್ಲಕೊಂಡ ಗ್ರಾಮದ ಗಂಗಮ್ಮ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ ಮುಖಂಡ (BJP Leader) ಸಿ.ಮುನಿರಾಜು, ಕ್ಷೇತ್ರದ ಜನತೆ ನನ್ನ ಮೇಲೆ ತುಂಬಾನೆ ಪ್ರೀತಿ ವಿಶ್ವಾಸ ಇಟ್ಟುಕೊಂಡಿದ್ದಾರೆ. ಇಂದು ನನ್ನ […] - [Madhu Bangarappa : ಶಿಕ್ಷಕರಾಗಲು ಬಯಸುತ್ತಿರುವ ಅಭ್ಯರ್ಥಿಗಳಿಗೆ ಗುಡ್ ನ್ಯೂಸ್ ಕೊಟ್ಟ ಮಧು ಬಂಗಾರಪ್ಪ, ಶೀಘ್ರದಲ್ಲೇ 10 ಸಾವಿರ ಶಿಕ್ಷಕರ ನೇಮಕ….!](https://ismkannadanews.com/madhu-bangarappa-gave-good-news-to-the-candidates-who-want-to-become-teachers/): ರಾಜ್ಯದಲ್ಲಿ ಡಿ.ಇಡ್, ಬಿ.ಇಡಿ ಪೂರ್ಣಗೊಳಿಸಿರುವಂತಹ ಸಾವಿರಾರು ಸಂಖ್ಯೆಯ ನಿರುದ್ಯೋಗಿಗಳಿಗೆ ಶಿಕ್ಷಣ ಸಚಿವ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಈಗಾಗಲೇ 10 ಸಾವಿರ ಶಿಕ್ಷಕರ ನೇಮಕ ಪ್ರಕ್ರಿಯೆಗೆ ಸಿದ್ದತೆ ನಡೆದಿದ್ದು, ಆರ್ಥಿಕ ಇಲಾಖೆ ಒಪ್ಪಿಗೆ ಕೊಟ್ಟ ಕೂಡಲೇ ಶಿಕ್ಷಕರ ನೇಮಕಾತಿ ಪ್ರಕ್ರಿಯೆನ್ನು ಶುರು ಮಾಡಲಾಗುತ್ತದೆ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ತಿಳಿಸಿದ್ದಾರೆ. ಬಿಜೆಪಿಯ ತಳವಾರ್‍ ಸಾಬಣ್ಣ ರವರು ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಪ್ರಶ್ನೆ ಕೇಳಿದ್ದರು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಕರ ಕೊರತೆ ತುಂಬಾನೆ […] - [Baba Vanga: ಬೆಚ್ಚಿ ಬೀಳಿಸುತ್ತೆ ಬಾಬಾ ವಂಗಾ ರವರ ಭವಿಷ್ಯವಾಣಿ, 2025ರಲ್ಲಿ ಜಗತ್ತಿನಲ್ಲಿ ಮಾನವೀಯತೆ ಅಂತ್ಯವಾಗುತ್ತಾ?](https://ismkannadanews.com/shocking-prediction-of-baba-vanga-humanity-will-end-in-the-world-in-2025/): ಅನೇಕ ಘಟನೆಗಳ ಬಗ್ಗೆ ಮೊದಲೇ ಊಹಿಸಿ ಹೇಳಿದಂತಹ ಬಾಬಾ ವಂಗಾ (Baba Vanga) ರವರ ಭವಿಷ್ಯವಾಣಿ ಎಂದರೇ ಎಲ್ಲರೂ ಹೆದರುತ್ತಾರೆ. ಬಾಬಾ ವಂಗಾ ರವರ ಭವಿಷ್ಯವಾಣಿಯಲ್ಲಿ ತಿಳಿಸಿದಂತಹ ಅನೇಕ ಘಟನೆಗಳ ಬಗ್ಗೆ ಮೊದಲೇ ನುಡಿದಿದ್ದು, ಅವರ ಭವಿಷ್ಯವಾಣಿ ತುಂಬಾನೆ ಖ್ಯಾತಿ ಪಡೆದುಕೊಂಡಿದೆ. ಅವರು ಮೃತಪಟ್ಟು ಮೂರು ದಶಕಗಳೇ ಕಳೆದಿದೆ. ಆದರೂ ಸಹ ಅವರ ಭವಿಷ್ಯವಾಣಿ ಅಂದ್ರೇ ಸಾಕು ಅನೇಕರು ಭಯಪಡು‌ತ್ತಾರೆ. ಬಲ್ಗೇರಿಯಾ ಮೂಲದ ಕಾಲಜ್ಞಾನಿ ಬಾಬಾ ವಂಗಾ (Baba Vanga) ರವರ ಭವಿಷ್ಯವಾಣಿ ಇದೀಗ ಮತ್ತೊಮ್ಮೆ ಚರ್ಚೆಗೆ […] - [UP Viral News: ವರನಿಗೆ ಬಂದ ಒಂದೇ ಪೋನ್ ಕಾಲ್, ಮದುವೆ ಬೇಡ, ಹುಡುಗಿನೂ ಬೇಡ ಎಂದು ರಪ್ಪನೇ ಓಡಿದ ವರ…..!](https://ismkannadanews.com/up-viral-news-the-groom-ran-away-saying-he-didnt-want-to-marry/): ಆ ಕುಟುಂಬದಲ್ಲಿ ಮದುವೆ ಸಂಭ್ರಮ ಮನೆ ಮಾಡಿತ್ತು. ಮದುವೆಯ ಸಂಬಂಧ ಎಲ್ಲಾ ಸಿದ್ದತೆಗಳು ಸಂಭ್ರಮದಿಂದ ನಡೆದಿದೆ. ಇನ್ನೇನು ವರ ವಧುವಿನ ಕೊರಳಲ್ಲಿ ತಾಳಿ ಕಟ್ಟಬೇಕು, ಅಷ್ಟರಲ್ಲಿ ವರನಿಗೆ ಬಂದಿತ್ತು ಒಂದು ಪೋನ್ ಕಾಲ್, ಪೋನ್ ನಲ್ಲಿ ಮಾತನಾಡುತ್ತಿದ್ದಂತೆ ಆ ಯುವಕ ಮದುವೆ ಬೇಡ, (UP Viral News) ಹುಡುಗಿನೂ ಬೇಡ ಎಂದು ವಧುವನ್ನು ಬಿಟ್ಟು ಕಲ್ಯಾಣ ಮಂಟಪದಿಂದ ರಪ್ಪನೇ ಓಡಿ ಹೋಗಿದ್ದಾನೆ. ಅಂದಹಾಗೆ ಈ ಘಟನೆ ಉತ್ತರ ಪ್ರದೇಶದ ಅಮ್ರೋಹಾದಲ್ಲಿ ನಡೆದಿದೆ ಎಂದು ತಿಳಿದುಬಂದಿದೆ. ಉತ್ತರ ಪ್ರದೇಶದ […] - [Puri Jagannath Temple: ಪುರಿ ಜಗನ್ನಾಥನ ರತ್ನ ಭಂಡಾರ ತೆರೆಯುತ್ತಿದ್ದಂತೆ ಮೂರ್ಚೆಹೋದ್ರಾ ಅಧಿಕಾರಿ?](https://ismkannadanews.com/orissa-puri-jagannath-temple-ratna-bhandar-opened/): ಹಿಂದೂಗಳ ಪವಿತ್ರ ಕ್ಷೇತ್ರಗಳಲ್ಲಿ ಒಂದಾದ ಹಾಗೂ ಪುರಾಣ ಪ್ರಸಿದ್ದ ಒಡಿಶಾದ ಪುರಿ ಜಗನ್ನಾಥ ದೇಗುಲಕ್ಕೆ (Puri Jagannath Temple) ಸಂಬಂಧಿಸಿದಂತೆ ಸುದ್ದಿಯೊಂದು ಭಾರಿ ಸದ್ದು ಮಾಡುತ್ತಿದೆ. ಸುಮಾರು 46 ವರ್ಷಗಳ ಬಳಿಕ ದೇವಾಲಯದಲ್ಲಿದ್ದ ರತ್ನ ಭಂಡಾರವನ್ನು ಒಪೆನ್ ಮಾಡಲಾಗಿದೆ. ಸೂಕ್ತ ಭದ್ರತೆ ಹಾಗೂ ಧಾರ್ಮಿಕ ಕಾರ್ಯದ ಜೊತೆಗೆ ಈ ಭಂಡಾರದ ಕೊಠಡಿಯನ್ನು ತೆಗೆದಿದ್ದು, ಈ ವೇಳೆ ಪುರಿಯ ಎಸ್.ಪಿ. ಮೂರ್ಚೆ ಹೋಗಿದ್ದಾರೆ ಎಂದು ಹೇಳಲಾಗಿದೆ. ಒಡಿಶಾದ ಪುರಿ ಜಗನ್ನಾಥ ದೇಗುಲ (Puri Jagannath Temple) ವಿಶ್ವದಾದ್ಯಂತ ಭಾರಿ […] - [Udupi News: ಫ್ರಿಡ್ಜ್ ನಲ್ಲಿರುವ ಹೂಕೋಸಿನಲ್ಲಿತ್ತು ಹಾವಿನ ಮರಿ, ಹೌಹಾರಿದ ಮನೆ ಮಂದಿ…..!](https://ismkannadanews.com/udupi-news-there-small-snake-in-the-cauliflower/): ಸದ್ಯ ಮಳೆಗಾಲವಾಗಿದ್ದು, ವಿವಿಧ ಪ್ರದೇಶಗಳಲ್ಲಿ ಭಾರಿ ಮಳೆಯಾಗುತ್ತಿದೆ. ಮಳೆಯ ಕಾರಣದಿಂದ ಹಾವು (Snake) ಸೇರಿದಂತೆ ಕೆಲವೊಂದು ವಿಷ ಜಂತುಗಳು ಮನೆಯೊಳಗೆ ಸೇರುತ್ತಿವೆ. ಬೆಚ್ಚಗೆ ಇರುವಂತಹ ಸ್ಥಳಗಳನ್ನು ಹುಡುಕಿಕೊಂಡು ಬರುತ್ತಾ, ಕಾರು, ಬೈಕ್, ಶೂಗಳು, ಹೆಲ್ಮೇಟ್ ಸೇರಿದಂತೆ ಹಲವು ಕಡೆ ಅವಿತುಕೊಂಡಿರುತ್ತವೆ. ಅಂತಹುದೇ ಘಟನೆಯೊಂದು ಉಡುಪಿ ಯಲ್ಲಿ (Udupi News) ನಡೆದಿದ್ದು, ಮನೆಯಲ್ಲಿದ್ದ ಫ್ರಿಡ್ಜ್ ನಲ್ಲಿ ಇಟ್ಟಿದ್ದಂತಹ ಹೂಕೋಸಿನಲ್ಲಿ ಹಾವಿನ ಮರಿ ಕಾಣಿಸಿಕೊಂಡಿದ್ದು, ಮನೆ ಮಂದಿ ಹೌಹಾರಿದ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಕರ್ನಾಟಕದ ಉಡುಪಿ (Udupi News) […] - [Govt schemes: ಸರ್ಕಾರಿ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಿ: ಹನುಮಂತರೆಡ್ಡಿ](https://ismkannadanews.com/hanuman-reddy-said-make-good-use-of-govt-schemes/): ಬಾಗೇಪಲ್ಲಿ:  ಸರ್ಕಾರಿ ಶಾಲೆ ಮಕ್ಕಳು ಇತರೆ ಶಾಲೆ ಮಕ್ಕಳಂತೆ ಕಲಿಯಲು ಪೂರಕವಾದ ಎಲ್ಲಾ ರೀತಿಯ ಸೌಲಭ್ಯಗಳನ್ನು ಸರ್ಕಾರ (Govt schemes) ಕಲ್ಪಿಸಿದ್ದು ಈ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಪಿ.ಎಂ.ಶ್ರೀ ಶಾಲೆಯ ಮುಖ್ಯ ಶಿಕ್ಷಕ ಆರ್.ಹನುಮಂತರೆಡ್ಡಿ ವಿದ್ಯಾರ್ಥಿಗಳಿಗೆ ತಿಳಿಸಿದರು. ಪಟ್ಟಣದ ಪಿ.ಎಂ.ಶ್ರೀ ಶಾಲೆಯಲ್ಲಿ ಆಯೋಜಿಸಲಾಗಿದ್ದ 2024-25ನೇ ಸಾಲಿನ 461 ಶಾಲಾ ವಿದ್ಯಾರ್ಥಿಗಳಿಗೆ ಶೂ ಮತ್ತು ಸಾಕ್ಸ್ ವಿತರಣೆ ಮಾಡಿ ಮಾತನಾಡಿ, (Govt schemes) ಸರ್ಕಾರಿ ಶಾಲೆಯಲ್ಲಿ ಓದುವ ಮಕ್ಕಳು ಯಾವುದೇ ರೀತಿಯಲ್ಲಿ ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ಉದ್ದೇಶದಿಂದ ಹಾಗೂ […] - [LG 32-Inch HD Ready Smart TV Review](https://ismkannadanews.com/lg-32-inch-hd-ready-smart-tv-review/): A comprehensive review of LG's 32-inch HD Ready Smart LED TV 32LM563BPTC. - [Bagepalli News: ಅಸೂಯೆ, ದ್ವೇಷಗಳಿಂದ ದೂರವುಳಿದಾಗ ಸಂತೋಷದ ಜೀವನ ಸಾಧ್ಯ: ನ್ಯಾ.ಭಾರತಿ](https://ismkannadanews.com/judge-bharti-said-that-a-happy-life-is-possible-when-you-stay-away-from-jealousy-and-hatred/): ಬಾಗೇಪಲ್ಲಿ: ಮನುಷ್ಯನ ಜೀವನ ಹಾಳು ಮಾಡುವ ಕೋಪ, ಅಸೂಯೆ, ಧ್ವೇಷ ಮತ್ತು ಸೇಡು ಇವುಗಳಿಂದ ದೂರ ಉಳಿದಾಗ ಮಾತ್ರ ಮನುಷ್ಯರು ಸಂತೋಷದಿಂದ ಜೀವನ ಸಾಗಿಸಲು ಸಾದ್ಯ (Bagepalli News) ಎಂದು ಜೆ.ಎಂ.ಎಫ್.ಸಿ ನ್ಯಾಯಾಲಯದ ಹಿರಿಯ ಶ್ರೇಣಿ ನ್ಯಾಯಾಧೀಶೆ ಎಂ.ಭಾರತಿ ರವರು ಅಭಿಪ್ರಾಯ ವ್ಯಕ್ತಪಡಿಸಿದರು. ಪಟ್ಟಣದ (Bagepalli News) ಜೆ.ಎಂ.ಎಫ್.ಸಿ ನ್ಯಾಯಾಲಯದ ಆವರಣದಲ್ಲಿ ಆಯೋಜಿಸಲಾಗಿದ್ದ ತಾಲೂಕು ಮಟ್ಟದ ಲೋಕಾ ಅದಾಲತ್ ಕಾರ್ಯಕ್ರಮದಲ್ಲಿ ವಿವಿಧ ಬಗೆಯ ಅರ್ಜಿಗಳನ್ನು ಪರಿಶೀಲಿಸಿ, ತಾಲೂಕಿನ ವಿವಿಧ 6 ಪ್ರಕರಣಗಳನ್ನು ರಾಜಿ ಸಂದಾನದ ಮೂಲಕ ಇತ್ಯಾರ್ಥಗೊಳಿಸಿದ್ದಾರೆ. […] - [Chintamani news: ವೇಲ್ ಕಟ್ಟಿಕೊಂಡು ಇಬ್ಬರು ಪ್ರೇಮಿಗಳು ಕೃಷಿಹೊಂಡಕ್ಕೆ ಬಿದ್ದು ಸಾವು…..!](https://ismkannadanews.com/chintamani-news-lovers-committed-suicide/): ತಮ್ಮ 2 ವರ್ಷಗಳ ಪ್ರೀತಿ ಸಫಲಗೊಳ್ಳದ ಕಾರಣದಿಂದ ಇಬ್ಬರು ಪ್ರೇಮಿಗಳು ಕೃಷಿಹೊಂಡಕ್ಕೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಂತಾಮಣಿ ತಾಲೂಕಿನಲ್ಲಿ ನಡೆದಿದೆ. ಇಬ್ಬರು ಪ್ರೇಮಿಗಳು ವೇಲ್ ಕಟ್ಟಿಕೊಂಡು ಕೃಷಿಹೊಂಡಕ್ಕೆ ಬಿದ್ದು ಸಾವನ್ನಪ್ಪಿರುವ ಘಟನೆ ಚಿಂತಾಮಣಿ (Chintamani news) ತಾಲೂಕಿನ ಮುದ್ದಲಹಳ್ಳಿ ಗ್ರಾಮದ ಹೊರವಲಯದಲ್ಲಿ ನಡೆದಿದೆ. ಮೃತ ದುರ್ದೈವಿಗಳನ್ನು ಅನುಷಾ (19) ಹಾಗೂ ವೇಣು (19) ಎಂದು ಗುರ್ತಿಸಲಾಗಿದೆ. ಮೃತ ಯುವತಿ ಅನುಷಾ ಕಾಚಹಳ್ಳಿ ಗ್ರಾಮದವಳು. ಮೃತ ಯುವಕ ವೇಣು ಕೋರ್ಲಪತಿ ಬಳಿಯ ಎಂ ಮುದ್ದಲಹಳ್ಳಿ ಗ್ರಾಮದವರು ಎನ್ನಲಾಗಿದೆ. […] - [Moharam Celebration: ಶಾಂತಿಯುತವಾಗಿ ಮೊಹರಾಂ ಆಚರಿಸಲು ಆರಕ್ಷಕ ವೃತ್ತ ನಿರೀಕ್ಷಕ ನಯಾಜ್ ಬೇಗ್ ಮನವಿ.....!](https://ismkannadanews.com/ci-nayaz-appeals-to-celebrate-moharam-peacefull/): ಗುಡಿಬಂಡೆ: ಜು.17 ರಂದು ನಡೆಯಲಿರುವ ಮೊಹರಾಂ ಹಬ್ಬವನ್ನು (Moharam Celebration) ಯಾವುದೇ ಅಹಿತಕರ ಘಟನೆಗಳು ನಡೆಯಲು ಆಸ್ಪದ ನೀಡದಂತೆ ಶಾಂತಿಯುತವಾಗಿ ಆಚರಣೆ ಮಾಡಬೇಕು, ಯಾವುದೇ ಸುಳ್ಳು ವದಂತಿಗಳನ್ನು ನಂಬಬಾರದು, ಕಾನೂನು ಪಾಲನೆ ಮಾಡುವ ಮೂಲಕ ಮೊಹಾರಂ ಹಬ್ಬವನ್ನು ಆಚರಿಸಬೇಕು ಎಂದು ಆರಕ್ಷಕ ವೃತ್ತ ನಿರೀಕ್ಷಕ ನಯಾಜ್ ಬೇಗ್ ಮನವಿ ಮಾಡಿದರು. ಪಟ್ಟಣದ ಪೊಲೀಸ್ ಠಾಣೆಯಲ್ಲಿ ಮೊಹರಾಂ ಹಬ್ಬದ ಆಚರಣೆ ಸಂಬಂಧ ಆಯೋಜಿಸಿದ್ದ ಮೊಹರಾಂ ಶಾಂತಿ (Moharam Celebration) ಸಭೆಯಲ್ಲಿ ಮಾತನಾಡಿದ ಅವರು, ಮೊಹರಾಂ ಹಬ್ಬವನ್ನು ಯಾವುದೇ ಅಹಿತಕರ […] - [Award Program: ಜು.28 ರಂದು ವಾಲ್ಮೀಕಿ ನಾಯಕ ನೌಕರರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ಪ್ರತಿಭಾ ಪುರಸ್ಕಾರ…..!](https://ismkannadanews.com/on-june-28th-valmiki-nayaka-awarded-talent-on-behalf-of-employees-welfare-association/): ಬಾಗೇಪಲ್ಲಿ:  ವಾಲ್ಮೀಕಿ ನಾಯಕ ನೌಕರರ ಕ್ಷೇಮಾಭಿವೃದ್ದಿ ಸಂಘದವತಿಯಿಂದ  ಜು.28ರಂದು 18ನೇ ವರ್ಷದ ಪ್ರತಿಭಾ ಪುರಸ್ಕಾರ (Award Program) ಕಾರ್ಯಕ್ರಮವನ್ನು ಪಟ್ಟಣದ ಹೊರವಲಯದ ಸೂರ್ಯ ಕನ್ವೆಕ್ಷನ್ ಹಾಲಿನಲ್ಲಿ ಹಮ್ಮಿಕೊಂಡಿದ್ದು ಈ ಕಾರ್ಯಕ್ರಮದಲ್ಲಿ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಗುವುದು ಈ ಕಾರ್ಯಕ್ರಮದಲ್ಲಿ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಸಂಘದ ಅಧ್ಯಕ್ಷ ಎಂ.ಸಿ.ನಂಜುಂಡಪ್ಪ ಮನವಿ ಮಾಡಿದರು. ಪಟ್ಟಣದ ಪತ್ರಕರ್ತರ ಭವನದಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು  ವಾಲ್ಮೀಕಿ […] - [Crime News: ಗೆಳತಿಯೊಂದಿಗೆ ಚಾಟ್ ಮಾಡಿದ್ದಕ್ಕೆ16 ವರ್ಷದ ಯುವಕನ ಕೊಲೆ ಮಾಡಿದ ಅಪ್ರಾಪ್ತ….!](https://ismkannadanews.com/crime-news-a-minor-killed-a-16-year-boy-for-chatting-with-his-girlfriend/): ಇಂದಿನ ಯುವಜನತೆ ಸೋಷಿಯಲ್ ಮಿಡಿಯಾಗೆ ತುಂಬಾನೆ ಅಡಿಕ್ಟ್ ಆಗಿದ್ದಾರೆ ಎಂದೇ ಹೇಳಬಹುದಾಗಿದೆ. ಸೋಷಿಯಲ್ ಮಿಡಿಯಾದ ಕಾರಣದಿಂದ ಅನೇಕ ಜಗಳಗಳು, ಕೊಲೆಗಳು ನಡೆದಿರುವ ಬಗ್ಗೆ ಹಲವು ಸುದ್ದಿಗಳನ್ನು ಕೇಳಿದ್ದೇವೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ತನ್ನ ಸ್ನೇಹಿತೆಯೊಂದಿಗೆ ಇನ್ಸ್ಟಾಗ್ರಾಂ ನಲ್ಲಿ ಚಾಟ್ ಮಾಡಿದ್ದಕ್ಕಾಗಿ 16 ವರ್ಷದ ಇನ್ಸ್ಟಾಗ್ರಾಂ ಸ್ನೇಹಿತನನ್ನೇ ಕೊಲೆ (Crime News) ಮಾಡಿದ ಘಟನೆಯೊಂದು ನಡೆದಿದೆ. ಅಂದಹಾಗೆ ಕೊಲೆ ಮಾಡಿದ ಹುಡುಗ ಅಪ್ರಾಪ್ತನಾಗಿದ್ದಾನೆ ಎಂದು ತಿಳಿದುಬಂದಿದೆ. ಈ ಘಟನೆ ಗುರುಗ್ರಾಮದಲ್ಲಿ ನಡೆದಿದೆ ಎಂದು ತಿಳಿದುಬಂದಿದೆ. ಗುರುಗ್ರಾಮದ ಸೆಕ್ಟರ್‍ […] - [Pralhad Joshi: ಮುಡಾ ಪ್ರಕರಣದಲ್ಲಿ ನೀವೂ ಅರೆಸ್ಟ್ ಆಗಬಹುದು ಎಂದು ಸಿಎಂ ಸಿದ್ದು ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ಪ್ರಲ್ಲಾದ್ ಜೋಶಿ….!](https://ismkannadanews.com/cm-sidhu-linked-to-surprising-muda-case-statement-by-pralhad-joshi/): ಕರ್ನಾಟಕ ಸಿಎಂ ಸಿದ್ದರಾಮಯ್ಯನವರ ವಿರುದ್ದ ಮುಡಾ ಸೈಟು ಹಂಚಿಕೆ ಆರೋಪ ಕೇಳಿಬರುತ್ತಿದೆ. ಇದರ ಜೊತೆಗೆ ವಾಲ್ಮೀಕಿ ನಿಗಮ ಹಗರಣದ ಸದ್ದು ಸಹ ಜೋರಾಗಿದೆ. ಈ ಹಗರಣಗಳ ವಿರುದ್ದ ಬಿಜೆಪಿ ಜೋರಾಗಿಯೇ ಪ್ರತಿಭಟನೆ ನಡೆಸುತ್ತಿದೆ. ಈ ಸಂಬಂಧ ಬಿಜೆಪಿ ಮೈಸೂರು ಚಲೋ ಹಮ್ಮಿಕೊಂಡಿದ್ದು, ಇದಕ್ಕೆ ಪೊಲೀಸರು ತಡೆ ಹಾಕಿದ್ದರು. ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಲ್ಲಾದ್ ಜೋಷಿ (Pralhad Joshi) ಸಿದ್ದರಾಮಯ್ಯನವರ ವಿರುದ್ದ ಹರಿಹಾಯ್ದಿದ್ದಾರೆ. ಬಿಜೆಪಿ ವತಿಯಿಂದ ಮುಡಾ ಹಗರಣದ ಸಂಬಂಧ ಮುಡಾ ಕಚೇರಿಗೆ ಮುತ್ತಿಗೆ […] - [Accident: ಗುಡಿಬಂಡೆಯಲ್ಲಿ ಬೆಳ್ಳಂಬೆಳಗ್ಗೆ ಎರಡು ಪ್ರತ್ಯೇಕ ಅಪಘಾತ, ಓರ್ವ ಸಾವು...!](https://ismkannadanews.com/bike-and-bulero-accident-in-gudibande-bike-rider-died/): ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲೂಕಿನ ವ್ಯಾಪ್ತಿ ಹಾಗೂ ಗೌರಿಬಿದನೂರು ರಸ್ತೆಯ ಕಣಿವೆ ವ್ಯಾಪ್ತಿಯಲ್ಲಿ ಎರಡು ಅಪಘಾತಗಳು (Accident) ಸಂಭವಿಸಿದೆ. ಗುಡಿಬಂಡೆ ವ್ಯಾಪ್ತಿಯಲ್ಲಿ ನಡೆದ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಗುಡಿಬಂಡೆ ಪೊಲೀಸ್ ಠಾಣಾ ವ್ಯಾಪ್ತಿಯ ಬೊಮ್ಮಗಾನಹಳ್ಳಿ ಗ್ರಾಮದ ಸಮೀಪ ಬುಲೆರೋ ಹಾಗೂ ಬೈಕ್ ನಡುವೆ ನಡೆದ ಅಪಘಾತದಲ್ಲಿ (Accident) ಬೈಕ್ ಸವಾರ ಸ್ಥಳದಲ್ಲಿ ಮೃತಪಟ್ಟಿದ್ದಾನೆ. ಮೃತ ದುರ್ದೈವಿಯನ್ನು ಹೊಸಕೋಟೆ ತಾಲೂಕಿನ ಬಿದರಹಳ್ಳಿ ಗ್ರಾಮದ ನಿವಾಸಿ ಮಲ್ಲಿಕಾರ್ಜುನರೆಡ್ಡಿ (23) ಎಂದು ಗುರ್ತಿಸಲಾಗಿದೆ. ಇನ್ನೂ ಘಟನಾ […] - [Janaspandana Meeting: ಜನರನ್ನು ಕಚೇರಿಗೆ ಅಲೆದಾಡಿಸದೇ, ಶೀಘ್ರವಾಗಿ ಜನರ ಕೆಲಸ ಮಾಡಿಕೊಡಿ: ಶಾಸಕ ಸುಬ್ಬಾರೆಡ್ಡಿ](https://ismkannadanews.com/in-janaspandana-meeting-mla-subbareddy-said-to-do-peoples-work-quickly/): ಬಾಗೇಪಲ್ಲಿ:  ಜನರು ವಿವಿಧ ಕೆಲಸಗಳ ನಿಮಿತ್ತ ಸರ್ಕಾರಿ ಕಚೇರಿಗಳಿಗೆ ಅಲೆಯುವುದನ್ನು ನಿಯಂತ್ರಿಸಿ, ಸ್ಥಳದಲ್ಲಿಯೇ ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸುವ ಹಾಗೂ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಒದಗಿಸುವುದೇ ಜನಸ್ಪಂದನಾ ಕಾರ್ಯಕ್ರಮದ (Janaspandana Meeting) ಮುಖ್ಯ ಉದ್ದೇಶವಾಗಿದೆ. ಈ ಕಾರ್ಯಕ್ರಮವನ್ನು ಸದುಪಯೋಗಪಡಿಸಿಕೊಳ್ಳಿ.  ವಿನಾ ಕಾರಣ  ಸಾರ್ವಜನಿಕರನ್ನು ಸರ್ಕಾರಿ ಕಚೇರಿಗಳ ಸುತ್ತ ಅಲೆದಾಡಿಸುವ  ಅಧಿಕಾರಿಗಳ ವಿರುದ್ದ  ಕಾನೂನು ಕ್ರಮಕ್ಕೆ ಮುಂದಾಗಬೇಕಾಗುತ್ತೆ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ತಾಲೂಕಿನ ಗೂಳೂರು ಹೋಬಳಿ ವ್ಯಾಪ್ತಿಯ ಗೊರ್ತಪಲ್ಲಿ ಗ್ರಾಮದಲ್ಲಿ ಕಂದಾಯ ಇಲಾಖೆ, ತಾಲೂಕು ಪಂಚಾಯಿತಿ […] - [7th Pay Commission: 7ನೇ ವೇತನ ಆಯೋಗ ಜಾರಿಗೆ ಒತ್ತಾಯಿಸಿ ಮನವಿ ಪತ್ರ ಸಲ್ಲಿಕೆ…..!](https://ismkannadanews.com/submission-of-petition-demanding-implementation-of-7th-pay-commission/): ಗುಡಿಬಂಡೆ: ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗ (7th Pay Commission) ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ತಹಸೀಲ್ದಾರರ ಮೂಲಕ ಸರ್ಕಾರಕ್ಕೆ ಮನವಿ ಪತ್ರವನ್ನು ಸಲ್ಲಿಸಲಾಯಿತು. ಈ ವೇಳೆ ಮಾತನಾಡಿದ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಕೆ.ವಿ.ನಾರಾಯಣಸ್ವಾಮಿ, ರಾಜ್ಯ ಸರ್ಕಾರಿ ನೌಕರರ ಬಹುದಿನಗಳ ಬೇಡಿಕೆಯಾದ 7ನೇ ವೇತನ ಆಯೋಗ (7th Pay Commission) ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡುತ್ತಾ ಬಂದಿದ್ದೇವೆ. ರಾಜ್ಯದಲ್ಲಿ 2.60 ಲಕ್ಷ […] - [Ambani Marriage: ಅನಂತ್ ಅಂಬಾನಿ ಮದುವೆಯದಲ್ಲಿ ಕಾಣಿಸಿಕೊಂಡ ರಾಖಿಭಾಯ್, ಯಶ್ ಹೊಸ ಲುಕ್ ಗೆ ಫ್ಯಾನ್ಸ್ ಫಿದಾ.....!](https://ismkannadanews.com/rakhi-bhai-appeared-in-anant-ambani-marriage-yash-new-look-goes-viral/): ಕನ್ನಡ ಸಿನಿರಂಗದ ತಾಕತ್ತು ಏನು ಎಂಬುದನ್ನು ಇಡೀ ವಿಶ್ವಕ್ಕೆ ತೋರಿಸಿಕೊಟ್ಟಂತಹ ಸಿನೆಮಾ ಕೆಜಿಎಫ್ ಎಂದೇ ಹೇಳಬಹುದು. ಈ ಸಿನೆಮಾ ಅನೇಕ ಸಿನೆಮಾಗಳ ರೆಕಾರ್ಡ್‌ಗಳನ್ನು ಪುಡಿ ಮಾಡಿತ್ತು. ಕೆಜಿಎಫ್ (KGF)ಸಿರೀಸ್ ಬಳಿಕ ಯಶ್ (Yash)ರವರ ಮುಂದಿನ ಸಿನೆಮಾದ ಬಗ್ಗೆ ಭಾರಿ ನಿರೀಕ್ಷೆ ಮೂಡಿದೆ. ಈ ಸಿನೆಮಾದಲ್ಲಿ ಯಶ್ ಹೇಗೆ ಕಾಣಿಸಿಕೊಳ್ಳಬಹುದು ಎಂಬ ಕಾತುರ ಅಭಿಮಾನಿಗಳಲ್ಲಿತ್ತು. ಅದಕ್ಕೆ ಇದೀಗ ಉತ್ತರ ಸಿಕ್ಕಿದೆ. ರಾಕಿಂಗ್ ಸ್ಟಾರ್‍ ಯಶ್ ರವರಿಗೂ ಅನಂತ್ ಅಂಬಾನಿ ಮದುವೆಯ (Ambani Marriage) ಆಮಂತ್ರಣ ಸಿಕ್ಕಿದ್ದು, ಮದುವೆಗೆ ಯಶ್ […] - [Crime News: ಅವಳಿ ಮಕ್ಕಳ ತಂದೆ ನಾನಲ್ಲ ಎಂದ ಪತಿ, ನವಜಾತ ಶಿಶುಗಳ ಕತ್ತು ಸೀಳಿ ಕೊಲೆ ಮಾಡಿದ ತಾಯಿ….!](https://ismkannadanews.com/crime-news-the-mother-who-slit-the-throats-of-the-newborn-babies/): ತಾಯಿಯೊಬ್ಬಳು ತನ್ನ ಅವಳಿ ಮಕ್ಕಳ ಕತ್ತು ಸೀಳಿ ಕೊಲೆ ಮಾಡಿದ ಘಟನೆಯೊಂದು ಜಮ್ಮು ಕಾಶ್ಮೀರದ ಪೂಂಚ್ ನಲ್ಲಿ ನಡೆದಿದೆ. ಅವಳಿ ಮಕ್ಕಳ ತಂದೆ ನಾನಲ್ಲ ಎಂದು ಆಕೆಯ ಪತಿ ಹೇಳಿದ್ದಕ್ಕೆ ತನ್ನ ಮಕ್ಕಳ ಕತ್ತು ಸೀಳಿ ಬರ್ಬರವಾಗಿ ಕೊಲೆ (Crime news) ಮಾಡಿದ್ದಾಳೆ. ತನ್ನ ಪತಿ ಈ ಅವಳಿ ಮಕ್ಕಳನ್ನು ತನ್ನ ಮಕ್ಕಳೆಂದು ಒಪ್ಪಿಕೊಳ್ಳಲು ನಿರಾಕರಿಸಿದ ಕಾರಣದಿಂದ ಈ ಕೊಲೆ ನಡೆದಿದೆ ಎಂದು ಹೇಳಲಾಗುತ್ತಿದೆ. ಜಮ್ಮು ಕಾಶ್ಮೀರದ ಗಡಿ ಜಿಲ್ಲೆ ಪೂಂಚ್ ನಲ್ಲಿ ಈ ಹೃದಯವಿದ್ರಾವಕ (Crime […] - [Viral Video: ಈ ಪಾಕಿಸ್ತಾನಿ ಮುದುಕನ ದುರಾಸೆ ಕೇಳಿದ್ರೆ ನೀವು ತೂ ಅಂತಾ ಉಗಿತೀರಾ, ವೈರಲ್ ಆದ ವಿಡಿಯೋ.….!](https://ismkannadanews.com/if-you-heard-the-greed-of-this-pakistani-old-man-you-would-be-shocked-video-viral/): ಸದ್ಯ ಪಾಕಿಸ್ತಾನದಲ್ಲಿ ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗಿದ್ದು, ಒಂದು ಹೊತ್ತಿನ ಊಟಕ್ಕೂ ಸಹ ಪರದಾಡುವಂತಿದೆ. ದಿನನಿತ್ಯ ಬಳಕೆಯ ವಸ್ತುಗಳು ಗಗನಕ್ಕೇರಿದೆ. ಆಗಾಗ ಭಾರತದ ವಿರುದ್ದ ಕಾಲು ಕೆರೆಯುತ್ತಾ ಬರುತ್ತಿರುತ್ತದೆ, ಅದೇ ರೀತಿ ಭಾರತ ಸಹ ಸರಿಯಾಗಿಯೇ ಬುದ್ದಿ ಕಲಿಸುತ್ತಿದೆ. ಇನ್ನೂ ಪಾಕಿಸ್ತಾನಿ ಮುದುಕನೋರ್ವನ ದುರಾಸೆಯ ಬಗ್ಗೆ ನೀವು ಕೇಳಿದ್ರೆ ಶಾಕ್ ಆಗುತ್ತೀರಾ ಜೊತೆಗೆ ತೂ ಎಂತಲೂ ಉಗಿಯುತ್ತೀರಾ, ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ (Viral Video) ಆಗುತ್ತಿದೆ. ಸದ್ಯ ಹರಿದಾಡುತ್ತಿರುವ ವಿಡಿಯೋದಲ್ಲಿ (Viral […] - [Chikkaballapura News: ಗುಡಿಬಂಡೆ ಅಭಿವೃದ್ದಿಗಾಗಿ ಉಸ್ತುವಾರಿ ಸಚಿವರಿಗೆ ಮನವಿ ಪತ್ರ.....!](https://ismkannadanews.com/chikkaballapura-news-petition-letter-to-minister-in-charge-for-gudibande-development/): ಗುಡಿಬಂಡೆ: ಎಪಿಎಂಸಿ, ಕೆ.ಎಸ್.ಆರ್‍.ಟಿ.ಸಿ ಬಸ್ ಡಿಪೋ ಸೇರಿದಂತೆ ಗುಡಿಬಂಡೆ ತಾಲೂಕಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಂತೆ (Chikkaballapura News) ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್‍ ರವರಿಗೆ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ವತಿಯಿಂದ ಮನವಿ ಪತ್ರ ಸಲ್ಲಿಸಲಾಯಿತು. ಈ ವೇಳೆ ಮಾತನಾಡಿದ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ರಾಜ್ಯ ಉಪಾಧ್ಯಕ್ಷ ಲಕ್ಷ್ಮೀನರಸಿಂಹಗೌಡ, ಗುಡಿಬಂಡೆ ತಾಲೂಕು ಅತ್ಯಂತ ಹಿಂದುಳಿದ ತಾಲೂಕಾಗಿದೆ. ರಾಜಕಾರಣಿಗಳ ಬದ್ದತೆ ಹಾಗೂ ಇಚ್ಚಾ ಶಕ್ತಿಯ ಕೊರತೆ, ಆಡಳಿತ […] - [Indian 2 Twitter Review: ಸೇನಾಪತಿ ಈಜ್ ಬ್ಯಾಕ್, ಇಂಡಿಯನ್ 2 ನಲ್ಲಿ ಕಮಲ್ ಹಾಸನ್ ವಿಶ್ವರೂಪ….!](https://ismkannadanews.com/indian-2-twitter-review-out-kamal-haasan-is-vishwaroopa-in-indian-2/): ಬಹುನಿರೀಕ್ಷಿತ ಇಂಡಿಯನ್ 2 ಸಿನೆಮಾ ರಿಲೀಸ್ ಆಗಿದ್ದು, ಸದ್ಯ ಟ್ವಿಟರ್‍ ರಿವ್ಯೂ (Indian 2 Twitter Review) ಹೊರಬಂದಿದೆ. ಸೆನ್ಷೇಷನಲ್ ಡೈರೆಕ್ಟರ್‍ ಶಂಕರ್‍ ಹಾಗೂ ದೈತ್ಯ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ ಜೊತೆಗೆ ಪ್ರಮುಖ ನಿರ್ಮಾಣ ಸಂಸ್ಥೆ ರೆಡ್ ಜೈಯಿಂಟ್ ಬ್ಯಾನರ್‍ ನಡಿ ತೆರೆಕಂಡ ಭಾರಿ ಬಜೆಟ್ ಸಿನೆಮಾ ಇಂಡಿಯನ್ 2. 28 ವರ್ಷಗಳ ಬಳಿಕ ಭಾರತೀಯಡು ಸಿನೆಮಾದ ಸೀಕ್ವೆಲ್ ರಿಲೀಸ್ ಆಗಿದ್ದು, ಈ ಸಿನೆಮಾದ ಟ್ವಿಟರ್‍ ರಿವ್ಯೂ ಇದೀಗ ಹೊರಬಂದಿದೆ. ಜು.12 ರಂದು ಇಂಡಿಯನ್-2 ತಮಿಳು […] - [Dengue: ಡೆಂಗ್ಯೂ ನಿಯಂತ್ರಣಕ್ಕೆ ಹೊಸ ಮಾರ್ಗಸೂಚಿ, BPL ಕಾರ್ಡ್ ದಾರರಿಗೆ ಬೇವಿನ ಎಣ್ಣೆ, ಸೊಳ್ಳೆ ನಿರೋಧಕ ವಿತರಣೆ….!](https://ismkannadanews.com/new-guideline-for-dengue-control-by-health-and-family-welfare-department/): ಕರ್ನಾಟಕದ ರಾಜ್ಯದಾದ್ಯಂತ ಡೆಂಗ್ಯೂ (Dengue) ದಾಳಿ ದಿನೇ ದಿನೇ ಹೆಚ್ಚಾಗುತ್ತಿದೆ. ಪ್ರತಿನಿತ್ಯ ನೂರಾರು ಮಂದಿಗೆ ಈ ಸೋಂಕು ತಗುಲುತ್ತಿದೆ. ಹಲವು ಕಡೆ ಡೆಂಗ್ಯೂ ನಿಂದ ಸಾವುಗಳು ಸಹ ಸಂಭವಿಸುತ್ತವೆ. ಡೆಂಗ್ಯೂ ನಿಯಂತ್ರಣದ ಬಗ್ಗೆ ಸರ್ಕಾರ ವಿಫಲವಾಗಿದೆ ಎಂಬ ಆರೋಪಗಳೂ ಸಹ ಕೇಳಿಬಂದಿತ್ತು.. ಇದೀಗ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ (Health Department Guidelines) ಡೆಂಗ್ಯೂ ನಿಯಂತ್ರಣಕ್ಕೆ ಹೊಸ ಮಾರ್ಗಸೂಚಿ ಹೊರಡಿಸಿದೆ. ಎಲ್ಲಾ ಮಾರ್ಗಸೂಚಿಗಳನ್ನು ಪಾಲಿಸುವಂತೆ ಬಿಬಿಎಂಪಿ ಆರೋಗ್ಯ ಅಧಿಕಾರಿಗಳುಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು […] - [Kannada Anchor Aparna: ಮಾತು ನಿಲ್ಲಿಸಿದ ಕನ್ನಡದ ಖ್ಯಾತ ನಿರೂಪಕಿ ಅಪರ್ಣಾ, ಕಂಬನಿ ಮಿಡಿದ ಕರುನಾಡು….!](https://ismkannadanews.com/kannada-anchor-aparna-is-no-more/): ಶ್ವಾಸಕೋಸ ಕ್ಯಾನ್ಸರ್‍ ನಿಂದ ಬಳಲುತ್ತಿದ್ದ ಕನ್ನಡದ ಖ್ಯಾತ ನಿರೂಪಕಿ ಅಪರ್ಣಾ ಅಪರ್ಣಾ  (Kannada Anchor Aparna) ಇಹ ಲೋಕ ತ್ಯೆಜಿಸಿದ್ದಾರೆ. ಸುಮಾರು ದಿನಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅಪರ್ಣಾ ಬನಶಂಕರಿ 2ನೇ ಹಂತದಲ್ಲಿರುವ ತಮ್ಮ ಸ್ವ ಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ರಾಜಕಾರಣಿಗಳು, ಚಿತ್ರರಂಗದ ಗಣ್ಯರು, ಅವರ ಅಭಿಮಾನಿಗಳು ಪ್ರಾರ್ಥಿಸಿದ್ದಾರೆ. ಮೃತ ಅಪರ್ಣಾ ರವರು ಸ್ಪಷ್ಟ ಕನ್ನಡದ ಮೂಲಕ ನಿರೂಪಣೆ ಮಾಡಿ ಅಪಾರ ಕನ್ನಡಿಗರ ಮನ ಗೆದ್ದಿದ್ದರು. ಬೆಂಗಳೂರು ದೂರದರ್ಶನದಲ್ಲಿ ಸೀನಿಯರ್‍ ಗ್ರೇಡ್ […] - [Valmiki Tribes Development Corporation: ವಾಲ್ಮೀಕಿ ನಿಗಮ ಹಗರಣ, ಶಾಸಕ ನಾಗೇಂದ್ರ ರನ್ನು ವಶಕ್ಕೆ ಪಡೆದ ED.....!](https://ismkannadanews.com/valmiki-tribes-development-corporation-scam-mla-nagendra-custody-by-ed/): ರಾಜ್ಯದಲ್ಲಿ ಭಾರಿ ಸದ್ದು ಮಾಡಿದಂತಹ ಕರ್ನಾಟಕ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಿಗಮದ (Valmiki Tribes Development Corporation) 187 ಕೋಟಿ ರೂ. ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಗ್ರಾಮೀಣ ಕಾಂಗ್ರೇಸ್ ಶಾಸಕ ನಾಗೇಂದ್ರ ರವರನ್ನು ED ಅಧಿಕಾರಿಗಳು ಶುಕ್ರವಾರ ಬೆಳಿಗ್ಗೆ ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ. ಕರ್ನಾಟಕ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಿಗಮದ (Valmiki Scheduled Tribes Development Corporation) 187 ಕೋಟಿ ಬಹುಕೋಟಿ ಹಗರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿತ್ತು. ಕಳೆದ ಬುಧವಾರ ಏಕಾಏಕಿ ED […] - [Valmiki Scam: ED ಧಾಳಿಯಿಂದ ಮತಷ್ಟು ಕರ್ಮಕಾಂಡಗಳು ಬಯಲಿಗೆ, ವಾಲ್ಮೀಕಿ ನಿಗಮ ಹಗರಣದ ಕುರಿತು ಮಾಜಿ ಸಚಿವ ಶ್ರೀರಾಮುಲು ಹೇಳಿದ್ದಿಷ್ಟು….!](https://ismkannadanews.com/former-minister-sriramulus-statement-on-the-valmiki-corporation-scam/): ರಾಜ್ಯ ರಾಜಕಾರಣದಲ್ಲಿ ವಿರೋಧ ಪಕ್ಷಗಳಿಗೆ ವಾಲ್ಮೀಕಿ ಅಭಿವೃದ್ದಿ ನಿಗಮದ (Valmiki Scam) ಕೋಟ್ಯಂತರ ಹಗರಣ ದೊಡ್ಡ ಅಸ್ತ್ರವಾಗಿದೆ. ಈ ಪ್ರಕರಣದ ಹೊಣೆ ಹೊತ್ತು ಸಿಎಂ ಸಿದ್ದರಾಮಯ್ಯ ರಾಜಿನಾಮೆ ನೀಡಬೇಕು ಎಂಬ ಆಗ್ರಹ ಸಹ ಹೆಚ್ಚಾಗುತ್ತಿದೆ. ಕಳೆದೆರಡು ದಿನಗಳಿಂದ ಈ ಪ್ರಕರಣದ ಸಂಬಂಧ ED ಧಾಳಿ ಸಹ ನಡೆಯುತ್ತಿದೆ. ಈ ಕುರಿತು ಮಾತನಾಡಿದ ಮಾಜಿ ಸಚಿವ ಬಿ.ಶ್ರೀರಾಮುಲು ED ಧಾಳಿಯಿಂದ (Valmiki Scam)ರಾಜ್ಯದಲ್ಲಿ ಮತಷ್ಟು ಕರ್ಮಕಾಂಡಗಳು ಹೊರ ಬರಲಿದೆ ಎಂದು ಹೇಳಿದ್ದಾರೆ. ಈ ಸಂಬಂಧ ರಾಜ್ಯ ಬಿಜೆಪಿ ಕಚೇರಿಯಲ್ಲಿ […] - [BY Vijayendra : ಪರಿಶಿಷ್ಟರಿಗೆ ಮೀಸಲಿಟ್ಟ ಹಣವನ್ನು ಗ್ಯಾರಂಟಿಗೆ ಬಳಕೆ ಮಾಡಿ ದಲಿತರಿಗೆ ಅನ್ಯಾಯ: ಬಿ.ವೈ.ವಿಜಯೇಂದ್ರ…!](https://ismkannadanews.com/by-using-the-money-earmarked-for-scheduled-castes-for-guarantee-it-is-injustice-to-dalits-said-b-y-vijayendra/): ಕರ್ನಾಟಕದಲ್ಲಿ ಕಾಂಗ್ರೇಸ್ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ತಂದಿದ್ದು, ಈ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಸರ್ಕಾರ ತುಂಬಾನೆ ಕಷ್ಟ ಪಡುತ್ತಿದೆ ಎನ್ನಬಹುದಾಗಿದೆ. ಪರಿಶಿಷ್ಟರ ಅಭಿವೃದ್ದಿಗಾಗಿ ಮೀಸಲಿಟ್ಟ ಹಣವನ್ನು ಸಹ ಗ್ಯಾರಂಟಿ ಯೋಜನೆಗಳಿಗೆ ಸರ್ಕಾರ ಬಳಸಿಕೊಂಡಿದ್ದು, ಈ ಕುರಿತು ವಿರೋಧ ಪಕ್ಷಗಳು ಆಡಳಿತ ಪಕ್ಷದ ವಿರುದ್ದ ಕಿಡಿಕಾರುತ್ತಿದೆ. ಇದೀಗ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ (BY Vijayendra) ದಲಿತರಿಗೆ ಮೀಸಲಿಟ್ಟ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಿಕೊಂಡು ದಲಿತರಿಗೆ ಅನ್ಯಾಯ ಮಾಡಿದೆ ಎಂದು ಆಕ್ರೋಷ ಹೊರಹಾಕಿದ್ದಾರೆ. ಬಿಜೆಪಿ […] - [Cyber Crime: ಆಧಾರ್ ಲಿಂಕ್ ಆಗಿರುವ ಸಿಮ್ ಕಾರ್ಡ್ ಮೂಲಕ ಹಣ ವರ್ಗಾವಣೆ ಎಂದ ಸೈಬರ್ ಕಳ್ಳರು, 80 ಲಕ್ಷ ಕಳೆದುಕೊಂಡ ಮಹಿಳೆ…..!](https://ismkannadanews.com/cyber-crime-a-woman-lost-80-lakhs-to-cyber-thieves/): ಇಂದಿನ ಆನ್ ಲೈನ್ ಯುಗದಲ್ಲಿ ಸೈಬರ್‍ ಕ್ರೈಂ (Cyber Crime) ಗಳು ಹೆಚ್ಚಾಗುತ್ತಿದೆ. ಸೈಬರ್‍ ವಂಚನೆಯ ಬಗ್ಗೆ ಅಧಿಕಾರಿಗಳು ಎಚ್ಚರಿಕೆ, ಅರಿವು ಮೂಡಿಸುತ್ತಿದ್ದರೂ ಸಹ ಜನರು ಮೋಸ ಹೋಗುತ್ತಲೇ ಇದ್ದಾರೆ. ಅದರಲ್ಲೂ ವಿದ್ಯಾವಂತರೇ ಹೆಚ್ಚಾಗಿ ಸೈಬರ್‍ ವಂಚಕರ ವಂಚನೆಗೆ ಒಳಗಾಗುತ್ತಿದ್ದಾರೆ. ಇದೀಗ ಮಹಿಳೆಯೊಬ್ಬರ ಆಧಾರ್‍ ಲಿಂಕ್ ಆಗಿರುವ ಸಿಮ್ ಕಾರ್ಡ್ ಮೂಲಕ ಹಣ ವರ್ಗಾವಣೆ ಆಗಿದೆ ಎಂದು ಸೈಬರ್‍ ಕಳ್ಳರು (Cyber Crime)  ಆ ಮಹಿಳೆಯಿಂದ ಬರೊಬ್ಬರಿ 80 ಲಕ್ಷ ಕಳೆದುಕೊಂಡಿರುವ ಘಟನೆಯೊಂದು ನಡೆದಿದೆ. ಮಹಿಳೆಯನ್ನು ಚಂಢೀಗಢ […] - [Snake in home: ಅಡುಗೆ ಕೋಣೆಯಲ್ಲಿ ಬಂತು ಸ್….ಸ್… ಎಂಬ ಶಬ್ದ, ಮನೆಯವರು ಗ್ಯಾಸ್ ಲೀಕ್ ಎಂದು ನೋಡಿದ್ರೆ?](https://ismkannadanews.com/snake-in-home-cobra-in-kitchen-family-members-shocked/): (Snake in home) ಈಗಿನ ಕಾಲದಲ್ಲಿ ಬಹುತೇಕ ಎಲ್ಲರ ಮನೆಯಲ್ಲೂ ಅಡುಗೆ ಗ್ಯಾಸ್ ಇರುತ್ತದೆ. ಈ ಗ್ಯಾಸ್ ಅನ್ನು ತುಂಬಾ ಎಚ್ಚರಿಕೆಯಿಂದ ಬಳಸಬೇಕಿದೆ. ಇದೀಗ ಮನೆಯೊಂದರ ಅಡುಗೆ ಕೋಣೆಯಲ್ಲಿ ಸ್…ಸ್… ಎಂಬ ಶಬ್ದ ಕೇಳಿದೆ. ಕೂಡಲೇ ಮನೆಯವರು ಗ್ಯಾಸ್ ಲೀಕ್ ಆಗುತ್ತಿರಬಹುದು ಎಂದು ಭಾವಿಸಿ ಅಡುಗೆ ಕೋಣೆಯೊಳಗೆ ಹೋಗಿ ನೋಡಿದ್ದಾರೆ. ಆದರೆ ಅಲ್ಲಿ ಗ್ಯಾಸ್ ಲೀಕ್ ಆಗುತ್ತಿರಲಿಲ್ಲ. ಬದಲಿಗೆ ನಾಗರಹಾವು  ಬುಸುಗುಡುತ್ತಿತ್ತು. ಹಾವನ್ನು ನೋಡಿದ ಮನೆಯವರು ಭಯಭೀತರಾಗಿ ಓಡಿದ್ದಾರೆ. ಈ ಘಟನೆ ವಿಶಾಖಪಟ್ಟಣದಲ್ಲಿ ನಡೆದಿದೆ. ದುವ್ವಡಾ ಎಂಬ […] - [BSNL Plans: ಭರ್ಜರಿ ಪ್ಲಾನ್ ಬಿಡುಗಡೆ ಮಾಡಿದ ಬಿ.ಎಸ್.ಎನ್.ಎಲ್, ಜಿಯೋ, ಏರ್ಟೆಲ್ ಗೆ ಟಕ್ಕರ್?](https://ismkannadanews.com/bsnl-telecom-announced-new-best-plans/): ಇಂದಿನ ಮೊಬೈಲ್ ಯುಗದಲ್ಲಿ ಪ್ರತಿಯೊಬ್ಬರಿಗೂ ಮೊಬೈಲ್ ತುಂಬಾನೆ ಅತ್ಯವಶ್ಯಕವಾಗಿದೆ ಎಂದು ಹೇಳಬಹುದು. ವಿವಿಧ ವ್ಯವಹಾರಗಳಿಗೂ ಸೇರಿದಂತೆ ಸರ್ಕಾರದ ಸೌಲಭ್ಯಗಳನ್ನು ಪಡೆಯೋದಕ್ಕೂ ಮೊಬೈಲ್ ಅವಶ್ಯಕವಾಗಿದೆ. ಮೊಬೈಲ್ ಬಳಸಲು ಸಿಮ್ ಸಹ ಅವಶ್ಯಕತೆಯಿದ್ದು, ಸದ್ಯ ಜಿಯೋ, ಏರ್ಟೆಲ್, ವೊಡಾಪೋನ್, ಐಡಿಯಾ ಕಂಪನಿಗಳು ತಮ್ಮ ಪ್ಲಾನ್ ಗಳ ಬೆಲೆಯನ್ನು ಏರಿಕೆ ಮಾಡಿದ್ದು, ಗ್ರಾಹಕರು ಬೇಸರಗೊಂಡಿದ್ದಾರೆ. ಇದೀಗ ಸಿಮ್ ಬಳಕೆದಾರರು BSNL ನತ್ತ ವಲಸೆ ಹೋಗುತ್ತಿದ್ದು, ಬಿ.ಎಸ್.ಎನ್.ಎಲ್. ಸಹ ಗ್ರಾಹಕರನ್ನು ಸೆಳೆಯಲು ಭರ್ಜರಿ ಪ್ಲಾನ್ ಗಳನ್ನು (BSNL Plans) ಬಿಡುಗಡೆ ಮಾಡಿದೆ . […] - [Nikhil Kumaraswamy: ರಾಮನಗರ ಹೆಸರು ಬದಲಾವಣೆ, ಕಾಂಗ್ರೇಸ್ ನಾಯಕರಿಗೆ ನಿಖಿಲ್ ಕುಮಾರಸ್ವಾಮಿ ಎಚ್ಚರಿಕೆ…!](https://ismkannadanews.com/nikhil-kumaraswamy-warns-congress-leaders-to-change-ramanagara-name/): ಡಿಸಿಎಂ ಡಿ.ಕೆ. ಶಿವಕುಮಾರ್‍ ರಾಮನಗರ ಜಿಲ್ಲೆಯ ಹೆಸರು ಬದಲಾವಣೆ ಮಾಡಲು ಮುಂದಾಗಿದ್ದು, ಈ ಸಂಬಂಧ ಸಿಎಂ ಸಿದ್ದರಾಮಯ್ಯನವರಿಗೆ ಮನವಿ ಸಹ ಸಲ್ಲಿಸಿದ್ದಾರೆ ಎನ್ನಲಾಗಿದೆ. ಈ ಕುರಿತು ಈಗಾಗಲೇ ವಿರೋಧ ಸಹ ವ್ಯಕ್ತವಾಗುತ್ತಿದೆ. ಇದೀಗ ಜೆಡಿಎಸ್ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಪ್ರತಿಕ್ರಿಯೆ ನೀಡಿದ್ದಾರೆ. ರಾಮನಗರ ಹೆಸರು ಜಿಲ್ಲೆಯ ಹೆಸರು ಬದಲಾವಣೆ ಸಾಹಸಕ್ಕೆ ಕೈ ಹಾಕಿದರೇ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಜೆಡಿಎಸ್ ಯುವನಾಯಕ ನಿಖಿಲ್ ಕುಮಾರಸ್ವಾಮಿ (Nikhil […] - [Siddaramaiah: ಮುಡಾ ಹಾಳಾಗಿದೆ, ನಾನು ಎರಡನೇ ಬಾರಿ ಸಿಎಂ ಆಗಿರೋದು ಕೆಲವರಿಗೆ ಸಹಿಸೋಕೆ ಆಗ್ತಾ ಇಲ್ಲ: ಸಿದ್ದರಾಮಯ್ಯ](https://ismkannadanews.com/siddaramaiah-said-that-some-people-cannot-tolerate-that-i-am-the-cm-for-the-second-time/): ಮುಡಾ ಸೈಟು ಹಂಚಿಕೆ (MUDA SCAM)ಹಗರಣಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷಗಳ ನಾಯಕರು ಸಿಎಂ ಸಿದ್ದರಾಮಯ್ಯನವರ (Siddaramaiah) ರಾಜಿನಾಮೆಗೆ ಪಟ್ಟು ಹಿಡಿದಿವೆ. ಈ ಕುರಿತು ಸಿಎಂ ಸಿದ್ದರಾಮಯ್ಯ (Siddaramaiah) ಮಾತನಾಡಿದ್ದಾರೆ. ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ ಗಬ್ಬೆದ್ದು ಹೋಗಿದೆ. ಅದನ್ನು ಸ್ವಚ್ಚಗೊಳಿಸುವ ಕೆಲಸ ಮಾಡುತ್ತೇನೆ. ನಮ್ಮ ಕಾಲದಲ್ಲೂ ತಪ್ಪಾಗಿದೆ, ಬಿಜೆಪಿ ಕಾಲದಲ್ಲಿ ಹೆಚ್ಚು ತಪ್ಪಾಗಿದೆ ಎಲ್ಲವನ್ನೂ ಸರಿಪಡಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ತಿಳಿಸಿದ್ದಾರೆ. ಈ ಕುರಿತು ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ (Siddaramaiah) ಅವರು, ಪತ್ನಿಗೆ ಸೈಟ್ ಕೊಟ್ಟಿರುವ ವಿಚಾರವಾಗಿ […] - [Social Media Love: ತನ್ನ ಇನ್ಸ್ಟಾ ಪ್ರಿಯಕರಿನಿಗೆ ಮದುವೆಯಾಯ್ತು ಅಂತಾ ಆತ್ಮಹತ್ಯೆ ಮಾಡಿಕೊಂಡ ಯುವತಿ….!](https://ismkannadanews.com/social-media-love-a-young-woman-committed-suicide-after-getting-married-to-her-instagram-lover/): Social Media Love: ಇಂದಿನ ತಂತ್ರಜ್ಞಾನದ ಯುಗದಲ್ಲಿ ಸೋಷಿಯಲ್ ಮಿಡಿಯಾ ತುಂಬಾನೆ ಪಾತ್ರ ವಹಿಸುತ್ತದೆ. ಸ್ಮಾರ್ಟ್ ಪೋನ್ ಹೊಂದಿರುವ ಶೇ.99 ರಷ್ಟು ಮಂದಿ ಸೋಷಿಯಲ್ ಮಿಡಿಯಾ ಖಾತೆಗಳನ್ನು ಬಳಸುತ್ತಾರೆ. ಅದರಲ್ಲಿ ಇನ್ಸ್ಟಾಗ್ರಾಂ ತುಂಬಾನೆ ಪಾಪ್ಯುಲರ್‍ ಎಂದೇ ಹೇಳಬಹುದು. ಇದೀಗ ಇನ್ಸ್ಟಾಗ್ರಾಂ ಮೂಲಕ ಪರಿಚಯವಾದ ವ್ಯಕ್ತಿಯನ್ನು ಪ್ರೀತಿಸಿದ (Social Media Love) ಯುವತಿಯೊಬ್ಬಳು, ಆತನಿಗೆ ಮದುವೆಯಾಗಿದೆ ಎಂಬ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯೊಂದು ನಡೆದಿದೆ. ಇಂದಿನ ಜನರು ಸೋಷಿಯಲ್ ಮಿಡಿಯಾಗೆ ತುಂಬಾನೆ ಸಮಯ ಕೊಡುತ್ತಿದ್ದಾರೆ. ಸೋಷಿಯಲ್ ಮಿಡಿಯಾ ಮೂಲಕ […] - [CITU Protest: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಗುಡಿಬಂಡೆಯಲ್ಲಿ ಸಿಐಟಿಯು ಪ್ರತಿಭಟನೆ....!](https://ismkannadanews.com/citu-protest-in-gudibande-demanding-fulfillment-of-various-demands/): ಗುಡಿಬಂಡೆ: 2024-25 ನೇ ಸಾಲಿನ ಬಜೆಟ್ ನಲ್ಲಿ ಸಮಗ್ರ ಶಿಶು ಅಭಿವೃದ್ದಿ ಯೋಜನೆಗೆ ಸಾಕಷ್ಟು ಹಣಕಾಸು ಮೀಸಲು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಿಐಟಿಯು ಸಂಘಟನೆ (CITU Protest) ವತಿಯಿಂದ ಗುಡಿಬಂಡೆ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಸಿಐಟಿಯು ಸಂಘಟನೆಯ ಭಾಗ್ಯಮ್ಮ ಮಾತನಾಡಿ, ಅಂಗನವಾಡಿ ಕೇಂದ್ರಗಳ ಮೂಲಕ ನಮ್ಮ ನೌಕರರು ಮಕ್ಕಳಲ್ಲಿನ ಅಪೌಷ್ಟಿಕತೆ ಮಾಡಿ ಹಾಗೂ ಬೆಳವಣಿಗೆ ಮಾಡುವತ್ತ ತುಂಬಾನೆ ಕೆಲಸ ಮಾಡುತ್ತಿದ್ದಾರೆ. NFHS-6 ಇದು ನೀಡಿರುವ ಮಾಹಿತಿ  ಪ್ರಕಾರ, ನಮ್ಮ […] - [CM Siddaramaiah: ಸಿಎಂ ಸಿದ್ದರಾಮಯ್ಯ ವಿರುದ್ದ ಚುನಾವಣಾ ಆಯೋಗಕ್ಕೆ ದೂರು….!](https://ismkannadanews.com/muda-scam-complaint-to-election-commission-against-cm-siddaramaiah/): ಮುಡಾ ಸೈಟು ಹಂಚಿಕೆ ವಿವಾದ (MUDA SCAM) ರಾಜ್ಯದಲ್ಲಿ ಜೋರಾಗಿ ನಡೆಯುತ್ತಿದ್ದು, ಈ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯನವರು (Siddaramaiah)ಭಾಗಿಯಾಗಿದ್ದು, ಅವರು ರಾಜೀನಾಮೆ ನೀಡಬೇಕೆಂದು ಬಿಜೆಪಿ ಆಗ್ರಹಿಸುತ್ತಿದೆ. ಈ ನಡುವೆ ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾಂ ಎಂಬುವವರು ಸಿಎಂ ಸಿದ್ದರಾಮಯ್ಯ ವಿರುದ್ದ ಕೇಂದ್ರ ಚುನಾವಣಾ ಆಯೋಗಕ್ಕೆ (Election Commission of India) ದೂರು ನೀಡಿದ್ದಾರೆ. ಕಳೆದ 2013ರ ವಿಧಾನ ಸಭೆ ಚುನಾವಣೆಯಲ್ಲಿ ತಮ್ಮ ಪತ್ನಿ ಪಾವರ್ತಿರವರ ಹೆಸರಿನಲ್ಲಿದ್ದ 3 ಎಕರೆ 16 ಗುಂಟೆ ಕೃಷಿ ಭೂಮಿಯ ವಿವರವನ್ನು ಮುಚ್ಚಿಟ್ಟಿದ್ದಾರೆ […] - [Education News: ಗುರು-ಹಿರಿಯರನ್ನು ಗೌರವಿಸುವ ಗುಣ ಬೆಳೆಸಿಕೊಳ್ಳಿ: ತನುಜಾ](https://ismkannadanews.com/education-news-beo-tanuja-said-to-develop-the-character-of-respecting-elders/): ಬಾಗೇಪಲ್ಲಿ: ಹೆತ್ತ ತಾಯಿ ತಂದೆ, ಗುರು ಹಿರಿಯರನ್ನು ಗೌರವಿಸುವುದನ್ನು ಬಾಲ್ಯದಿಂದಲ್ಲೇ ಮೈಗೂಡಿಸಿಕೊಂಡಾಗ ಮಾತ್ರ ಸಮಾಜದಲ್ಲಿ ಉತ್ತಮ ಸುಸಂಸ್ಕøತರಾಗಲು ಸಾಧ್ಯ (Education News) ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ತನುಜಾ ಅಭಿಪ್ರಾಯ ವ್ಯಕ್ತಪಡಿಸಿದರು. ಪಟ್ಟಣದ ಜ್ಞಾನ ದೀಪ್ತಿ ಶಾಲೆ ಆವರಣದಲ್ಲಿ ಆಯೋಜಿಸಲಾಗಿದ್ದ  2024-25ನೇ ಸಾಲಿನ  ಸಾಂಸ್ಕøತಿಕ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭ ಸಂಸ್ಕøತಿ ದಿನಾಚಾರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಶಾಲೆಯಲ್ಲಿ ಮಕ್ಕಳಿಗೆ ಎಷ್ಟೇ ಕಲಿಸಿದರೂ ಸಹ  ಮನೆಯಲ್ಲಿ ಮಕ್ಕಳ ಪೋಷಕರ ನಡುವಳಿಕೆ ಹಾಗೂ ವಾತಾವರಣ ಮಕ್ಕಳ ಮೇಲೆ ಬೀರುತ್ತೆ. ಸಂಸ್ಕøತಿಯನ್ನು  ಮಕ್ಕಳಿಗೆ […] - [Tiger Video: ಹುಲಿ ನೋಡಿದ್ರೆ ಓಡುವವರು, ಈ ವಿಡಿಯೋ ನೋಡಿದ್ರೆ ಶಾಕ್ ಆಗೋದು ಪಕ್ಕಾ, ಹುಲಿಯೊಂದಿಗೆ ಮುದ್ದಾಡುತ್ತಾ ಆಟವಾಡಿದ ಮಹಿಳೆ….!](https://ismkannadanews.com/tiger-video-zoo-owner-shares-video-of-swimming-with-a-tiger/): ಸಾಕು ಪ್ರಾಣಿಗಳೂ ಸೇರಿದಂತೆ ವಿವಿಧ ರೀತಿಯ ಪ್ರಾಣಿಗಳು, ಪಕ್ಷಿಗಳಿಗೆ ಸಂಬಂಧಿಸಿದಂತಹ ವಿಡಿಯೋಗಳು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿರುತ್ತವೆ. ಈ ಪೈಕಿ ಕೆಲವೊಂದು ವಿಡಿಯೋಗಳು ಭಯಂಕರವಾಗಿದ್ದರೇ, ಮತ್ತೆ ಕೆಲವು ವಿಡಿಯೋಗಳು ಫನ್ನಿಯಾಗಿರುತ್ತದೆ. ಇದೀಗ ಹುಲಿಯೊಂದಿಗೆ ಮುದ್ದಾಡುತ್ತಾ ಆಟವಾಡಿದ ಮಹಿಳೆಯ ವಿಡಿಯೋ (Tiger Video) ಒಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ವಿಡಿಯೋ ನೋಡಿ ಶಾಕ್ ಆಗಿದ್ದಾರೆ. ಸದ್ಯ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಯುವತಿಯೊಬ್ಬಳು ಹುಲಿಯೊಂದಿಗೆ ಮುದ್ದಾಡುತ್ತಾ ಕಾಣಿಸಿಕೊಂಡಿದ್ದಾರೆ. ಸ್ವಿಮ್ಮಿಂಗ್ ಪೂಲ್ ನಲ್ಲಿ ಹುಲಿಯೊಂದಿಗೆ ಈಜಾಡುತ್ತಾ ಕಾಣಿಸಿಕೊಂಡಿದ್ದಾಳೆ. […] - [NEET Exam: ನೀಟ್ ಪರೀಕ್ಷೆ ರದ್ದು, ನೀಟ್ ಹಗರಣದ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವರ ರಾಜಿನಾಮೆಗೆ ಸಿಪಿಎಂ ಒತ್ತಾಯ](https://ismkannadanews.com/cpm-demands-the-resignation-of-the-union-education-minister-who-is-responsible-for-the-cancellation-of-the-neet-exam-and-the-neet-scam/): ಬಾಗೇಪಲ್ಲಿ:  ನೀಟ್ ಪರೀಕ್ಷಾ (NEET Exam) ಪದ್ದತಿ ವಾಪಸ್ ಪಡೆಯುವಂತೆ ಹಾಗೂ ನೀಟ್ ಹಗರಣದ ನೇರ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವರು ರಾಜೀನಾಮೆ ನೀಡುವಂತೆ  ಒತ್ತಾಯಿಸಿ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಿಪಿಐ(ಎಂ) ಪಕ್ಷದ ಕಾರ್ಯಕರ್ತರು ಮಂಗಳವಾರ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ಸಿಪಿಐ(ಎಂ) ತಾಲೂಕು ಕಾರ್ಯದರ್ಶಿ ರಘುರಾಮರೆಡ್ಡಿ, ನೀಟ್ ಪರೀಕ್ಷೆಯಲ್ಲಿ ಹಗರಣ (NEET Exam) ನಡೆದ ಹಿನ್ನಲೆಯಲ್ಲಿ ಲಕ್ಷಾಂತರ ವಿದ್ಯಾರ್ಥಿಗಳ ವೈದ್ಯಕೀಯ ಶಿಕ್ಷಣದ ಕನಸು […] - [Crime news: ಹಾಸನದಲ್ಲಿ 12 ವರ್ಷದ ಬಾಲಕನ ಬರ್ಬರ ಕೊಲೆ, ರೈಲ್ವೆ ಹಳಿ ಪಕ್ಕದಲ್ಲಿ ಶವ ಎಸೆದ ಪಾಪಿಗಳು….!](https://ismkannadanews.com/crime-news-12-years-old-boy-killed-in-hassan/): ಸಮಾಜದಲ್ಲಿ ಕೆಲವು ಪಾಪಿಗಳು ಕೊಲೆಗಳು, ಹಲ್ಲೆಗಳನ್ನು ಮಾಡುತ್ತಿರುತ್ತಾರೆ. ಇದೀಗ 12 ವರ್ಷದ ಬಾಲಕನೋರ್ವವನ್ನು ಬರ್ಬರವಾಗಿ ಹತ್ಯೆ ಮಾಡಿ (Crime News)ರೈಲ್ವೆ ಹಳ್ಳಿ ಪಕ್ಕದಲ್ಲಿ ಎಸೆದ ಘಟನೆ ನಡೆದಿದೆ. ಈ ಘಟನೆ ಹಾಸನದ ಹೊರವಲಯದ ಬಸವನಹಳ್ಳಿ ಬಳಿ ನಡೆದಿದೆ ಎಂದು ತಿಳಿದುಬಂದಿದೆ. 12 ವರ್ಷದ ಬಾಲಕನೊರ್ವವನ್ನು ಬರ್ಬರವಾಗಿ ಕೊಲೆ ಮಾಡಿ ರೈಲ್ವೆ ಹಳಿ ಪಕ್ಕದಲ್ಲಿ ಶವ ಎಸೆದ ಘಟನೆ ನಡೆದಿದೆ. ಮೃತ ದುರ್ದೈವಿಯನ್ನು ಕುಶಾಲ್ ಗೌಡ (12). ಮೃತ ಬಾಲಕ ಕುಶಾಲ್ ಗೌಡ ಮೃತದೇಹ ರೈಲ್ವೆ ಹಳಿ ಬಳಿಯಿದ್ದ […] - [Anant Ambani wedding: ಅನಂತ್ ಅಂಬಾನಿ ರಾಧಿಕಾ ಪ್ರೀ-ವೆಡ್ಡಿಂಗ್ ಕಾರ್ಯಕ್ರಮದ ಊಟದಲ್ಲಿ ಸಿಕ್ಕ ಕೂದಲಿನ ಬಗ್ಗೆ ವಿಡಿಯೋ ಮಾಡಿದ ಒರಿ (Orry)….!](https://ismkannadanews.com/anant-ambani-wedding-orry-finds-hair-in-vada-pav-at-pre-wedding/): ಭಾರತ ಮಾತ್ರವಲ್ಲದೇ ವಿಶ್ವದಾದ್ಯಂತ ಉದ್ಯಮಿ ಮುಖೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಮದುವೆಯ ಸುದ್ದಿ ಭಾರಿ ಸದ್ದು ಮಾಡುತ್ತಿದೆ. ಈಗಾಗಲೇ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ (Anant Ambani wedding) ರವರ ಪ್ರೀ ವೆಡ್ಡಿಂಗ್ ಕಾರ್ಯಕ್ರಮ ಜೋರಾಗಿ ನಡೆಯುತ್ತಿದೆ. ತಿಂಗಳ ಕಾಲ ನಡೆಯುತ್ತಿರುವ ಈ ಸಮಾರಂಭಕ್ಕೆ ಅನೇಕ ಸೆಲೆಬ್ರೆಟಿಗಳು ಅತಿಥಿಗಳಾಗಿ ಆಗಮಿಸುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಈ ಜೋಡಿಯ ಪ್ರೀ ವೆಡ್ಡಿಂಗ್ (Anant Ambani wedding) ಸಮಾರಂಭ ನಡೆದಿದ್ದು, ಈ ವೇಳೆ ಆಹಾರದಲ್ಲಿ ಕೂದಲು ಸಿಕ್ಕಿದೆ. […] - [Sikhs for Justice: ಸಿಖ್ ಫಾರ್ ಜಸ್ಟೀಸ್ ಉಗ್ರ ಸಂಘಟನೆಗೆ ಮತ್ತೆ 5 ವರ್ಷ ನಿಷೇಧ ವಿಧಿಸಿದ ಕೇಂದ್ರ ಸರ್ಕಾರ…..!](https://ismkannadanews.com/the-central-government-has-again-banned-sikh-for-justice-for-another-5-years/): ದೇಶದಲ್ಲಿ ಭಯೋತ್ಪಾದನಾ ಕೃತ್ಯಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಕೆಲವೊಂದು ಕ್ರಮಗಳನ್ನು ಕೈಗೊಂಡಿದೆ. ಇದರ ಭಾಗವಾಗಿ ಕೆಲವೊಂದು ಉಗ್ರ ಸಂಘಟನೆಗಳನ್ನು ನಿಷೇಧಿಸಿದೆ. ಈ ಹಿಂದೆ ಭಾರತ ಸರ್ಕಾರ ಸಿಖ್ ಫಾರ್‍ ಜಸ್ಟೀಸ್ ಉಗ್ರ Sikhs for Justice ಸಂಘಟನೆಯನ್ನು ನಿಷೇಧಿಸಿತ್ತು. ಇದೀಗ ಮತ್ತೊಮ್ಮೆ 5 ವರ್ಷ ಈ ಉಗ್ರ ಸಂಘಟನೆಗೆ ನಿಷೇಧ ಏರಿದೆ. ಗುರುಪತ್ವಂತ್ ಸಿಂಗ್ ಪನ್ನೂನ್ ನೇತೃತ್ವದ ಈ ಸಂಘಟನೆ ಭಾರತದಲ್ಲಿ ನಿಷೇಧಗೊಂಡಿದೆ. ಭಾರತದಲ್ಲಿ ಖಲಿಸ್ತಾನಿ ಉಗ್ರ ನೀತಿ ಹಾಗೂ ಸಂಘಟನೆಯನ್ನು ಬೆಂಬಲಿಸುವ ಸಿಖ್ ಫಾರ್‍ […] - [Ramanagara name change: ರಾಮನಗರ ಜಿಲ್ಲೆಯ ಹೆಸರು ಬದಲಾವಣೆ, ಡಿಕೆಶಿಗೆ ಟಾಂಗ್ ಕೊಟ್ಟ ಹೆಚ್.ಡಿ.ಕೆ….!](https://ismkannadanews.com/ramanagara-name-change-hdk-gave-counter-to-dk/): ಕರ್ನಾಟಕ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‍ ರಾಮನಗರ ಜಿಲ್ಲೆಯ ಹೆಸರನ್ನು ಬದಲಿಸಲು ಮುಂದಾಗಿದ್ದಾರೆ. ರಾಮನಗರ ಹೆಸರಿನ ಬದಲಿಗೆ ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ (Ramanagara name change) ಮಾಡಲು ಡಿಕೆಶಿ ಮುಂದಾಗಿದ್ದಾರೆ. ಮರುನಾಮಕರಣದ ಸಂಬಂಧ ಸಿಎಂ ಸಿದ್ದರಾಮಯ್ಯನವರಿಗೆ ಮನವಿ ಪತ್ರ ಸಹ ಸಲ್ಲಿಸಲಾಗಿದೆ. ಈ ಕುರಿತು ಪರ ವಿರೋಧ ಹೇಳಿಕೆಗಳು ಸಹ ಹೊರಬರುತ್ತಿವೆ. ರಾಮನಗರ ಹೆಸರಿನ ಮರುನಾಮಕರಣ ಬಗ್ಗೆ ಮಾಜಿ ಸಿಎಂ ಹಾಗೂ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ (HD Kumaraswamy) ರಿಯಾಕ್ಟ್ ಆಗಿದ್ದಾರೆ. ರಾಮನಗರ ಹೆಸರು ಬದಲಾವಣೆಯ ಬಗ್ಗೆ […] - [30 ವರ್ಷಗಳ ನಿರಂತರ ಹೋರಾಟದ ಫಲ ಒಳಮೀಸಲಾತಿ ಸಿಕ್ಕಿದೆ: ವೆಂಕಟರವಣ](https://ismkannadanews.com/30-years-of-continuous-struggle-has-resulted-in-internal-reservation/): ಬಾಗೇಪಲ್ಲಿ:  ಪರಿಶಿಷ್ಠ ಜಾತಿಯ ಒಳ ಮೀಸಲಾತಿಗಾಗಿ ಕಳೆದ 30 ವರ್ಷಗಳ ನಿರಂತರವಾಗಿ ನಡೆದ ಹೋರಾಟಕ್ಕೆ  ಸುಪ್ರೀಂ ಕೋರ್ಟ್‍ನ ಏಳು ನ್ಯಾಯಾಧೀಶರ ಪೀಠ ನೀಡಿರುವ ತೀರ್ಪಿನಿಂದ ಜಯಸಿಕ್ಕಿದೆ ನ್ಯಾಯಾಲಯದ ಈ ತೀರ್ಪುನ್ನು ಸ್ವಾಗತಿಸುವುದಾಗಿ ದಲಿತ ಮುಖಂಡ ಬಿ.ವಿ.ವೆಂಕಟರವಣ ತಿಳಿಸಿದರು. ಪಟ್ಟಣದ ಪತ್ರಕರ್ತರ ಭವನದಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು  ಪರಿಶಿಷ್ಠ ಜಾತಿಯಲ್ಲಿ 101 ಉಪಜಾತಿಗಳಿವೆ, ಈ ಜಾತಿಗಳಲ್ಲಿ ತುಳಿತಕ್ಕೊಳಗಾಗಿರುವ  ಹೊಲಯ, ಮಾದಿಗರಿಗೆ ಸುಪ್ರೀಂ ಕೋರ್ಟ್ ತೀರ್ಪಿನ ಅನ್ವಯ ಒಳ ಮೀಸಲಾತಿಯನ್ನು  ಕಲ್ಪಿಸಿದರೆ  ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ […] - [Accident News: ಹಿಂಬದಿಯಿಂದ ಬೈಕ್ ಗೆ ಡಿಕ್ಕಿ ಹೊಡೆದ ಲಾರಿ, ತುಂಬು ಗರ್ಭಿಣಿ ಹಾಗೂ ನವಜಾತ ಶಿಶು ಸಾವು…!](https://ismkannadanews.com/accident-news-tipper-hits-two-wheeler-kills-pregnant-woman-nelamangala/): Accident News- ಹಿಂಬದಿಯಿಂದ ಬೈಕ್ ಗೆ ಲಾರಿಯೊಂದು ಡಿಕ್ಕಿ ಹೊಡೆದ (Accident News) ಪರಿಣಾಮ ಪತಿ ಎದುರಲ್ಲೇ 7 ತಿಂಗಳ ಗರ್ಭಿಣಿ ಸಾವನ್ನಪ್ಪಿರುವ ದಾರುಣ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಎಡೆಹಳ್ಳಿ ಗ್ರಾಮದ ಬಳಿ ನಡೆದಿದೆ. ಈ ಅಪಘಾತದಲ್ಲಿ (Accident News) ಗರ್ಭಿಣಿ ಮಹಿಳೆ ಹಾಗೂ ನವಜಾತ ಶಿಶು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಗರ್ಭಿಣಿ ಮಹಿಳೆಯ ಹೊಟ್ಟೆಯಿಂದ ಮಗು ಹೊರಬಂದ ವಿಲವಿಲ ಒಡ್ಡಾ ಮೃತಪಟ್ಟಿದ ಹೃದಯವಿದ್ರಾವಕ ಘಟನೆ ನಡೆದಿದೆ. ಮೃತ ದುರ್ದೈವಿಯನ್ನು […] - [ವಾರದ ಸಂತೆ ಮತ್ತೆ ಆರಂಭಿಸುವಂತೆ ಬಾಗೇಪಲ್ಲಿ ಪುರಸಭೆ ಕಚೇರಿ ಮುಂದೆ ಪ್ರತಿಭಟನೆ](https://ismkannadanews.com/protest-in-front-of-the-bagepalli-municipal-office-to-start-varada-santhe/): ಬಾಗೇಪಲ್ಲಿ: ಪಟ್ಟಣದಲ್ಲಿ ನಡೆಯುತ್ತಿದ್ದ ವಾರದ ಸಂತೆಯನ್ನು ಜನರ ಅನುಕೂಲಕ್ಕಾಗಿ ಮತ್ತೇ ಪ್ರತಿ ಸೋಮವಾರ ಸಂತೆಯನ್ನು ಪ್ರಾರಂಭಿಸುವಂತೆ ಒತ್ತಾಯಿಸಿ ಹಾಗೂ ಸಂತೆ ಮೈಧಾನ ಒತ್ತುವರಿ ತೆರವುಗೊಳಿಸುವಂತೆ ಆಗ್ರಹಿಸಿ ಕರವೇ ಸಂಘಟನೆಗಳ ಒಕ್ಕೂಟಗಳ ಕಾರ್ಯಕರ್ತರು ಮಂಗಳವಾರ ಪುರಸಭೆ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ಪುರಸಭೆ ಮಾಜಿ ಅಧ್ಯಕ್ಷ ಬಿ.ಆರ್.ನರಸಿಂಹ ನಾಯ್ಡು,  ಪಟ್ಟಣದ ಪುರಸಭೆಗೆ ಸೇರಿದ ಜಾಗದಲ್ಲಿ ಪ್ರತಿ ಸೋಮವಾರ ವಾರದ ಸಂತೆ  ನಡೆಯುತ್ತಿತ್ತು ಆದರೆ ಕೋವಿಡ್ ಹಿನ್ನಲೆಯಲ್ಲಿ ವಾರದ ಸಂತೆಯನ್ನು ನಿಲ್ಲಿಸಲಾಗಿತ್ತು.ಇದರಿಂದ ವ್ಯಾಪಾರಿಗಳು […] - [ಬಾಗೇಪಲ್ಲಿಯಲ್ಲಿ ಅದ್ದೂರಿಯಾಗಿ ಸ್ವತಂತ್ರ ದಿನಾಚರಣೆ ಆಚರಿಸಲು ತೀರ್ಮಾನ...!](https://ismkannadanews.com/decision-to-celebrate-independence-day-in-a-grand-manner-in-bagepalli/): ಬಾಗೇಪಲ್ಲಿ:  ಪಟ್ಟಣದ ಸರ್ಕಾರಿ ಬಾಲಕಿಯರ ಶಾಲಾ ಆವರಣದಲ್ಲಿ  ಆ.15ರಂದು ನಡೆಯಲಿರುವ 78ನೇ ಸ್ವ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರ್ರಮದಲ್ಲಿ ಯಾವುದೇ ಲೋಪದೋಷ ನಡೆಯದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಅದ್ದೂರಿಯಾಗಿ ಆಚರಣೆ ಮಾಡುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿವತಿಯಿಂದ ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ 78ನೇ ಸ್ವಾತಂತ್ರ್ಯ ದಿನಾಚರಣೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಕಾರ್ಯಕ್ರಮದ ಹಿಂದಿನ ದಿನದಿಂದಲ್ಲೇ ಪಟ್ಟಣದ ಮುಖ್ಯ ರಸ್ತೆ ಸೇರಿದಂತೆ  ಎಲ್ಲಾ […] - [Bangla Hindus: ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ಧಾಳಿ, ಸಹಾಯ ಮಾಡಲು ಮುಂದಾದ ರಿಯಲ್ ಹಿರೋ ಸೋನುಸೂದ್….!](https://ismkannadanews.com/bangla-hindus-actor-sonu-sood-responds-over-bangla-hindu-women-video/): Bangla Hindus – ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ವಿರೋಧಿಸಿ ವಿದ್ಯಾರ್ಥಿಗಳು ನಡೆಸುತ್ತಿದ್ದ ಪ್ರತಿಭಟನೆ ಹಾಗೂ ಸೇನೆಯೊಂದಿಗಿನ ಕಿತ್ತಾಟ ತಾರಕಕ್ಕೇರಿದ ಬೆನ್ನಲ್ಲೇ ಬಾಂಗ್ಲಾದೇಶದ ಪ್ರಧಾನಿ ಹುದ್ದೆಗೆ ಶೇಖ್ ಹಸೀನಾ (Sheikh Hasina) ರಾಜೀನಾಮೆ ನೀಡಿ ದೇಶ ತೊರೆದಿದ್ದಾರೆ. ಇದೀಗ ಬಾಂಗ್ಲಾದಲ್ಲಿರುವ ಹಿಂದೂಗಳು ಹಾಗೂ ಹಿಂದೂ ದೇವಾಲಯಗಳ ಮೇಲೆ ಉದ್ರಿಕ್ತ ಪ್ರತಿಭಟನಾಕಾರರು ದಾಳಿ ನಡೆಸುತ್ತಿದ್ದಾರೆ. ಈ ಸಂಬಂಧ ಕೆಲವೊಂದು ವಿಡಿಯೋಗಳು ಸಹ ವೈರಲ್ ಆಗಿದೆ. ಇನ್ನೂ (Bangla Hindus) ಬಾಂಗ್ಲಾದ ಹಿಂದೂಗಳಿಗೆ ಸಹಾಯ ಮಾಡಲು ರಿಯಲ್ ಹಿರೋ ಎಂದೇ ಕರೆಯಲಾಗುವ […] - [Heart Attack: ನೋಡ ನೋಡುತ್ತಿದ್ದಂತೆ ಹಾರಿಹೋಯ್ತು ಪ್ರಾಣಪಕ್ಷಿ, ನೃತ್ಯವಾಡುತ್ತಾ ಕುಸಿದು ಬಿದ್ದ ವ್ಯಕ್ತಿ, ವೈರಲ್ ಆದ ವಿಡಿಯೋ…!](https://ismkannadanews.com/teacher-collapses-dies-due-to-heart-attack-while-dancing/): Heart Attack – ಒಂದು ಪ್ರಾಣಿ ಹುಟ್ಟಿದ ಮೇಲೆ ಸಾಯೋದು ಖಚಿತ ಎಂದು ಹೇಳಬಹುದು. ಆ ಸಾವು ಯಾರಿಗೆ ಯಾವಾಗಾ ಹೇಗೆ ಬರುತ್ತದೆ ಎಂದು ಹೇಳೋಕೆ ಸಾಧ್ಯವೇ ಇಲ್ಲ. ಕೆಲವೊಮ್ಮೆ ಸಾವಿನ ಅಂಚಿನವರೆಗೂ ಹೋದಂತವರೂ ಬದುಕಿದ್ದಾರೆ. ಅದೇ ಮಾದರಿಯಲ್ಲಿ ಖುಷಿಯಾಗಿ ಎಲ್ಲರೊಂದಿಗೆ ಚೆನ್ನಾಗಿರುವಂತವರೇ ಕ್ಷಣದಲ್ಲೇ ಸಾವನ್ನಪ್ಪಿರುವಂತಹ ಘಟನೆಗಳೂ ಸಹ ನಡೆದಿದೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ಸರ್ಕಾರಿ ಶಾಲೆಯ ಶಿಕ್ಷಕ ನೋಡ ನೋಡುತ್ತದಂತೆ ಕುಸಿದು ಬಿದ್ದು (Heart Attack) ಮೃತಪಟ್ಟಿದ್ದಾರೆ. ಈ ಸಂಬಂಧ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ […] - [Students Protest: ಸಹಶಿಕ್ಷಕಿಯೊಂದಿಗೆ ಮುಖ್ಯ ಶಿಕ್ಷಕರ ಅಸಭ್ಯ ವರ್ತನೆ ವಿರುದ್ದ ಪ್ರತಿಭಟನೆ....!](https://ismkannadanews.com/students-protest-against-head-teachers-rude-behavior-with-co-teacher/): Students Protest ಸಹಶಿಕ್ಷಕಿಯೊಂದಿಗೆ ಶಾಲೆಯ ಮುಖ್ಯ ಶಿಕ್ಷಕ ಅಸಭ್ಯವರ್ತನೆ ಮಾಡಿರುವ ಕ್ರಮವನ್ನು ಖಂಡಿಸಿ, ಅಸಭ್ಯವಾಗಿ ವರ್ತನೆ ಮಾಡಿರುವ  ಮುಖ್ಯ ಶಿಕ್ಷಕನನ್ನು ತಕ್ಷಣ ಅಮಾನತ್ತು ಮಾಡಿ, ತನಿಖೆ ನಡೆಸಿ ಕಾನೂನು ಕ್ರಮಕೈಗೊಳ್ಳುವಂತೆ  ಒತ್ತಾಯಿಸಿ ಎಸ್.ಎಫ್.ಐ ಕಾರ್ಯಕರ್ತರು  (Students Protest) ಸೋಮವಾರ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಪ್ರತಿಭಟನಕಾರರನ್ನು (Students Protest) ಉದ್ದೇಶಿಸಿ ಮಾತನಾಡಿದ ಎಸ್.ಎಫ್.ಐ ಜಿಲ್ಲಾ ಘಟಕದ ಅಧ್ಯಕ್ಷ ಸೋಮಶೇಖರ್ ಜೂ.27ರಂದು ಕನ್ನಡ ಜ್ಯೋತಿ ರಥಯಾತ್ರೆ ಪಟ್ಟಣಕ್ಕೆ […] - [LK Advani : ಆರೋಗ್ಯದಲ್ಲಿ ಏರುಪೇರು, ಮತ್ತೆ ಆಸ್ಪತ್ರೆಗೆ ದಾಖಲಾದ ಮಾಜಿ ಉಪಪ್ರಧಾನಿ ಅಡ್ವಾನಿ….!](https://ismkannadanews.com/lk-advani-admitted-to-hospital-again/): ಭಾರತೀಯ ಜನತಾ ಪಾರ್ಟಿಯ ಹಿರಿಯ ನಾಯಕ ಮಾಜಿ ಉಪಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿಯವರ (LK Advani) ಆರೋಗ್ಯದಲ್ಲಿ ಏರು ಪೇರಾಗಿದ್ದು, ಮತ್ತೊಮ್ಮೆ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಂದು ಮತ್ತೆ (LK Advani) ಅಡ್ವಾನಿಯವರ ಆರೋಗ್ಯದಲ್ಲಿ ಏರುಪೇರು ಕಂಡುಬಂದಿದ್ದು, ನವದೆಹಲಿಯ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಥುರಾ ರಸ್ತೆಯಲ್ಲಿ ಅಪೋಲೋ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸಾ ಘಟಕಕ್ಕೆ ಸ್ಥಳಾಂತರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ. 96 ವರ್ಷ ವಯಸ್ಸಿನ ಅಡ್ವಾನಿಯವರು (LK Advani) ಕಳೆದ ಜುಲೈ ಮಾಹೆಯಲ್ಲಿ ಅನಾರೋಗ್ಯದ ಹಿನ್ನೆಲೆಯಲ್ಲಿ […] - [Gruhalakshmi Scheme: ವರಮಹಾಲಕ್ಷ್ಮೀ ಹಬ್ಬಕ್ಕೆ ಗುಡ್ ನ್ಯೂಸ್, ಇಂದಿನಿಂದಲೇ ಗೃಹಲಕ್ಷ್ಮೀ ಖಾತೆಗೆ ಹಣ: ಲಕ್ಷ್ಮೀ ಹೆಬ್ಬಾಳ್ಕರ್ ಘೋಷಣೆ…!](https://ismkannadanews.com/minister-lakxmi-hebbalkar-gave-update-for-gruhalakshmi-scheme/): Gruhalakshmi Scheme – ರಾಜ್ಯ ಕಾಂಗ್ರೇಸ್ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಪ್ರಮುಖವಾದ ಗೃಹಲಕ್ಷ್ಮೀ ಗ್ಯಾರಂಟಿಯ ಹಣ ಬಂದು ಎರಡು ತಿಂಗಳಾಗಿತ್ತು. ತಾಂತ್ರಿಕ ಕಾರಣದಿಂದ ಹಣ ಜಮೆ ಆಗಿರಲಿಲ್ಲ. ಇಂದಿನಿಂದ ನಿಮ್ಮ ಖಾತೆಗಳಿಗೆ (Gruhalakshmi Scheme)  ಗೃಹಲಕ್ಷ್ಮೀ ಹಣ ಜಮೆಯಾಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ದಿ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‍ ಘೋಷಣೆ ಮಾಡಿದ್ದಾರೆ. ಆ ಮೂಲಕ ವರಮಹಾಲಕ್ಷ್ಮೀ ಹಬ್ಬಕ್ಕೆ ಗುಡ್ ನ್ಯೂಸ್ ಕೊಟ್ಟಿದ್ದಾರೆ ಎನ್ನಲಾಗಿದೆ. ಮಂಡ್ಯದಲ್ಲಿ ಕಾಂಗ್ರೇಸ್ ಪಕ್ಷದಿಂದ ಆಯೋಜಿಸಿದ್ದ ಜನಾಂದೋಳನ ಕಾರ್ಯಕ್ರಮದಲ್ಲಿ ಮಾತನಾಡಿದ […] - [CPIM Protest: ಸರ್ಕಾರದ ಯೋಜನೆಯ ಆಹಾರ ಪದಾರ್ಥಗಳ ಅಕ್ರಮ ದಾಸ್ತಾನು ಮಾಡಿದ ಆರೋಪಿಗಳ ವಿರುದ್ದ ಕ್ರಮಕ್ಕೆ ಸಿಪಿಎಂ ಆಗ್ರಹ](https://ismkannadanews.com/cpim-protest-cpm-demands-action-against-those-accused-of-illegal-stockpiling/): CPIM Protest – ಸರ್ಕಾರದ ವಿವಿಧ ಯೋಜನೆಗಳಿಗೆ ಸೇರಿದ ಆಹಾರ ಪದಾರ್ಥಗಳನ್ನು ದಾಸ್ತಾನು ಮಾಡಿದ್ದ ಆರೋಪಿಗಳ ವಿರುದ್ದ ಕಾನೂನು ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸೋಮವಾರ (CPIM Protest) ಸಿಪಿಐ(ಎಂ) ಕಾರ್ಯಕರ್ತರು ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಪ್ರತಿಭಟನಕಾರರನನ್ನು ಉದ್ದೇಶಿಸಿ ಸಿಪಿಐ(ಎಂ) (CPIM Protest) ಮುಖಂಡರು ಮಾತನಾಡಿ, ಜೂ.19ರಂದು ಜಿ.ಪಂ ಸಿಇಒ, ತಹಸೀಲ್ದಾರ್ ಮನಿಷಾ ಎನ್. ಸೇರಿದಂತೆ ವಿವಿಧ ಅಧಿಕಾರಿಗಳ ತಂಡ  ಕಾರ್ಯಾಚರಣೆ ನಡೆಸಿ […] - [Crime News: ಗುಡಿಬಂಡೆಯಲ್ಲಿ ಮಗನಿಂದಲೇ ತಾಯಿಯ ಮೇಲೆ ಅತ್ಯಾಚಾರಕ್ಕೆ ಯತ್ನದ ಆರೋಪ….!](https://ismkannadanews.com/crime-news-accused-of-attempted-rape-on-mother/): ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಉಲ್ಲೋಡು ಗ್ರಾಮ ಪಂಚಾಯತಿ ವ್ಯಾಪ್ತಿಯ ಚಿನ್ನಹಳ್ಳಿ ಗ್ರಾಮದಲ್ಲಿ ಮಗನೊಬ್ಬ ತಾಯಿಯ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂಬ ಆರೋಪ (Crime News) ಕೇಳಿಬಂದಿದೆ. ಕುಡಿದ ಅಮಲಿನಲ್ಲಿ ತಾಯಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಆಕೆಯ ಮೇಲೆ ಹಲ್ಲೆ ನಡೆಸಿ ತಿಪ್ಪೆಗುಂಡಿಗೆ (Crime News)ಬಿಸಾಡಿದ್ದಾನೆ ಎಂದು ತಿಳಿದುಬಂದಿದೆ. ಈ ಸಂಬಂಧ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಆರೋಪಿ ಅಶೋಕ್ ನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಗುಡಿಬಂಡೆ ತಾಲೂಕಿನ ಉಲ್ಲೋಡು ಗ್ರಾ.ಪಂ, […] - [Teachers Protest: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಆ.12 ರಂದು ಶಿಕ್ಷಕರ ಬೃಹತ್ ಹೋರಾಟದ ಜಾಗೃತಿ.....!](https://ismkannadanews.com/teachers-protest-appeal-of-teachers-struggle-on-aug12-demanding-fulfillment-of-demands/): Teachers Protest – ಬಡ್ತಿ, ವರ್ಗಾವಣೆಗೆ ದೊಡ್ಡ ಅಡ್ಡಿಯಾಗಿರುವ ವೃಂದ ಮತ್ತು ನೇಮಕ ನಿಯಮ 2017ಕ್ಕೆ ತಿದ್ದುಪಡಿ ಮಾಡಿ ಶಿಕ್ಷಕರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಆ.12 ಕ್ಕೆ ಬೆಂಗಳೂರು ಚಲೋ (Teachers Protest) ಹಮ್ಮಿಕೊಂಡಿದ್ದು, ಈ ಸಂಬಂಧ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಹಸೀಲ್ದಾರ್‍ ಹಾಗೂ ಬಿಇಒ ರವರ ಮೂಲಕ ಸರ್ಕಾರಕ್ಕೆ ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕದ ವತಿಯಿಂದ ಮನವಿ ಪತ್ರ ಸಲ್ಲಿಸಲಾಯಿತು. ಈ […] - [Health Tips: ತುಟಿಯ ಸುತ್ತಲಿನ ಕಪ್ಪು ಕಲೆ ಹೋಗಲಾಡಿಸಲು ಈ ಟಿಪ್ಸ್ ಒಮ್ಮೆ ಟ್ರೈ ಮಾಡಿ….!](https://ismkannadanews.com/health-tips-try-these-tips-to-get-rid-of-dark-spots-around-lips/): Health Tips- ಬಹುತೇಕ ಪ್ರತಿಯೊಬ್ಬರಿಗೂ ತಮ್ಮ ಸೌಂದರ್ಯದ ಮೇಲೆ ತುಂಬಾನೆ ಕಾಳಜಿ ಇರುತ್ತದೆ. ಮುಖವನ್ನು ಸುಂದರವಾಗಿಟ್ಟುಕೊಳ್ಳಲು ಪ್ರಯತ್ನಿಸುತ್ತಿರುತ್ತಾರೆ. ಮುಖದಲ್ಲಿ ತುಟಿಗಳು ತುಂಬಾನೆ ಮುಖ್ಯ ಎಂದು (Health Tips) ಹೇಳಬಹುದು. ತುಟಿಗಳು ಹಾಗೂ ಅದರ ಸುತ್ತಲಿನ ಚರ್ಮದ ಮೇಲೆ ಪಿಗ್ಮೆಂಟೇಶನ್ ಸಮಸ್ಯೆಯಿಂದಾಗಿ ಇಡೀ ಮುಖವೇ ತುಂಬಾ ಕೆಟ್ಟದಾಗಿ ಕಾಣುತ್ತದೆ. ಆದರೆ ನಾವು ಮನೆ ಮದ್ದಿನ ಮೂಲಕವೇ ತುಟಿಗಳ (Health Tips) ಸೌಂದರ್ಯವನ್ನು ಕಾಪಾಡಿಕೊಳ್ಳಬಹುದು. ದೇಹದಲ್ಲಿ ಮೆಲನಿನ್ ಹೆಚ್ಚಿದ ಶೇಖರಣೆಯಿಂದಾಗಿ ತುಟಿಗಳು (Health Tips) ಹಾಗೂ ಅದರ ಸುತ್ತಲಿನ ಚರ್ಮ […] - [Viral Video: ಸೆಲ್ಫಿ ಆಸೆ ತಂದಿಟ್ಟ ಫಜೀತಿ, ನೂರು ಅಡಿ ಆಳದ ಪ್ರಪಾತಕ್ಕೆ ಬಿದ್ದ ಯುವತಿ, ರಕ್ಷಣಾ ಕಾರ್ಯಾಚರಣೆ ವಿಡಿಯೋ ವೈರಲ್….!](https://ismkannadanews.com/viral-video-girl-falls-into-100-feet-deep-gorge-while-taking-selfie-in-pune/): Viral Video-ಇಂದಿನ ಸ್ಮಾರ್ಟ್‌ಪೋನ್ ಯುಗದಲ್ಲಿ ಸೆಲ್ಫಿ ಹುಚ್ಚು ತುಂಬಾನೆ ಇದೆ ಎನ್ನಲಾಗಿದೆ. ಸೆಲ್ಫಿಗಾಗಿ ಅನೇಕರು ಪ್ರಾಣ ಕಳೆದುಕೊಂಡ ಘಟನೆಗಳೂ ಸಹ ಇದೆ. ಅಪಾಯದ ಸ್ಥಳಗಳಿಗೆ ತೆರಳಿ ಅಲ್ಲಿ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಪ್ರಾಣ ಕಳೆದುಕೊಂಡ ಪ್ರಕರಣಗಳು ವರದಿಯಾದರೂ ಸಹ ಜನರು ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ. ಅಂತಹ ಘಟನೆಗಳು ಆಗಾಗ ನಡೆಯುತ್ತಲೇ ಇದೆ. ಇದೀಗ ಮತ್ತೊಂದು ಘಟನೆ ಈ ಸಾಲಿಗೆ ಸೇರಿಕೊಂಡಿದೆ. ಪುಣೆಯಲ್ಲಿ ಈ ಘಟನೆ ನಡೆದಿದ್ದು, ಯುವತಿಯೊಬ್ಬಳು ಸೆಲ್ಫಿ ತೆಗೆದುಕೊಳ್ಳಲು ಹೋಗಿ ಪ್ರಪಾತಕ್ಕೆ ಬಿದಿದ್ದಾಳೆ. ಆದರೆ ಅಲ್ಲಿದ್ದ ಸಿಬ್ಬಂದಿ […] - [Valmiki Corporation scam: ವಾಲ್ಮೀಕಿ ನಿಗಮ ಹಗರಣ, 3072 ಪುಟಗಳ ಚಾರ್ಜ್ಶೀಟ್ ಸಲ್ಲಿಕೆ, ನಾಗೇಂದ್ರ, ದದ್ದಲ್ ಹೆಸರುಗಳೇ ಇಲ್ಲ….!](https://ismkannadanews.com/valmiki-corporation-scam-3072-pages-chargesheet-submission/): ಕರ್ನಾಟಕದ ರಾಜ್ಯ ರಾಜಕಾರಣದಲ್ಲಿ ಭಾರಿ ಸದ್ದು ಮಾಡಿದ ವಾಲ್ಮೀಕಿ ಅಭಿವೃದ್ದಿ ನಿಗಮ ಹಗರಣಕ್ಕೆ (Valmiki Corporation scam) ಸಂಬಂಧಿಸಿದಂತೆ ಎಸ್.ಐ.ಟಿ ಆ.5 ರಂದು 3072 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದೆ. 12 ಆರೋಪಿಗಳ ವಿರುದ್ದ ಮೂರು ಸಾವಿರ ಪುಟಗಳ ಚಾರ್ಜ್‌ಶೀಟ್ ಅನ್ನು (Valmiki Corporation scam) ಬೆಂಗಳೂರಿನ 1ನೇ ಎ.ಸಿ.ಎಂ.ಎಂ ನ್ಯಾಯಾಲಯಕ್ಕೆ ವಿಶೇಷ ತನಿಖಾ ತಂಡ ಸಲ್ಲಿಸಿದೆ. ಆದರೆ ಈ ಚಾರ್ಜ್ ಶೀಟ್ ನಲ್ಲಿ ಇಡಿ ಬಂಧನಕ್ಕೆ ಒಳಗಾದ ಶಾಸಕ ನಾಗೇಂದ್ರ ಹಾಗೂ ಮತ್ತೋರ್ವ ಶಾಸಕ ಬಸನಗೌಡ […] - [Wayanad Landslide: ವಯನಾಡು ದುರಂತ: ಚಿರಂಜೀವಿ, ರಾಮ್ ಚರಣ್ ಹಾಗೂ ಅಲ್ಲು ಅರ್ಜುನ್ ದೇಣಿಗೆ….!](https://ismkannadanews.com/wayanad-landslide-south-stars-helped-wayanad-victims/): ಕಳೆದ ಜು.30 ರಂದು ಕೇರಳದ ವಯನಾಡನಲ್ಲಿ ಭೂಕುಸಿತ (Wayanad Landslide) ಸಂಭವಿಸಿ ಜನ ಜೀವನ ಅಸ್ತವ್ಯಸ್ಥಗೊಂಡಿತ್ತು. ಇಲ್ಲಿಯವರೆಗೂ ಸುಮಾರು 300 ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಜೊತೆಗೆ ನೂರಾರು ಮಂದಿ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. ಊರಿಗೆ ಊರೇ ಸ್ಮಶಾನವಾಗಿದೆ. ವಯನಾಡು ಸಂತ್ರಸ್ತರಿಗೆ ಇದೀಗ ನೆರವಿನ ಅಗತ್ಯ ತುಂಬಾನೆ ಇದೆ. ಈಗಾಗಲೇ ಕರ್ನಾಟಕ ಸರ್ಕಾರ ಅಲ್ಲಿ ಮನೆ ಕಳೆದುಕೊಂಡವರಿಗೆ ನೂರು ಮನೆ ನಿರ್ಮಾಣ ಮಾಡಿಕೊಡುವುದಾಗಿ ತಿಳಿಸಿದೆ. ಇದೀಗ ವಯನಾಡು ಸಂತ್ರಸ್ತರಿಗೆ (Wayanad Landslide)  ತೆಲುಗು ಸ್ಟಾರ್‍ ನಟರಾದ ಮೆಗಾಸ್ಟಾರ್‍ […] - [Viral Video: ವಯನಾಡು ದುರಂತದ ವೇಳೆ ಕಾಣೆಯಾಗಿದ್ದ ಯಜಮಾನಿಯನ್ನು ಪತ್ತೆ ಹಚ್ಚಿದ ನಾಯಿ, ಮನಮುಟ್ಟವ ವಿಡಿಯೋ ವೈರಲ್….!](https://ismkannadanews.com/viral-video-the-heartwarming-video-of-the-dog-that-found-the-missing-owner/): ಕೆಲವು ದಿನಗಳ ಹಿಂದೆಯಷ್ಟೆ ಕೇರಳದ ವಯನಾಡಿನಲ್ಲಿ ಭೀಕರ ದುರಂತ ಸಂಭವಿಸಿದ್ದು, ಈ ಭೂ ಕುಸಿತದಲ್ಲಿ ಅಪಾರ ಸಾವು ನೋವುಗಳು ಕಂಡಿವೆ. ಇನ್ನೂ ಸಹ ರಕ್ಷಣಾ ಕಾರ್ಯ ನಡೆಯುತ್ತಿದೆ. ನೂರಾರು ಮಂದಿ ಸಾವನ್ನಪ್ಪಿದ್ದಾರೆ, ನೂರಾರು ಮಂದಿ ನಿರಾಶ್ರಿತರಾಗಿದ್ದಾರೆ. ಈ ದುರಂತದಲ್ಲಿ ತಮ್ಮ ಪ್ರಾಣ ಉಳಿಸಿಕೊಳ್ಳಲು ಮನೆಯ ಸದಸ್ಯರು ಓಡಿದ್ದಾರೆ. ಮನೆಯೊಂದು ಕೊಚ್ಚಿಕೊಂಡು ಹೋಗಿದ್ದು, ಮನೆಯ ಸದಸ್ಯರು ತಮ್ಮ ಪ್ರಾಣ ಕಾಪಾಡಿಕೊಳ್ಳಲು ಓಡಿದ್ದರು. ಈ ಸಮಯದಲ್ಲಿ ಅವರ ಸಾಕು ನಾಯಿ ಸಹ (Viral Video) ನಾಪತ್ತೆಯಾಗಿತ್ತು. ಕಳೆದ ಆರು ದಿನಗಳಿಂದ […] - [Bimana Amavasye: ಭೀಮನ ಅಮಾವಾಸ್ಯೆಯಂದು ಮಾದಪ್ಪನ ದರ್ಶನಕ್ಕೆ ಹರಿದು ಬಂದ ಜನಸಾಗರ….!](https://ismkannadanews.com/bimana-amavasye-special-pooja-at-madappa-temple/): Bimana Amavasye – ಭಾನುವಾರ (ಆ.4) ರಂದು ಭೀಮನ ಅಮಾವಾಸ್ಯೆಯನ್ನು ಅನೇಕರು ಅದ್ದೂರಿಯಾಗಿ ಆಚರಿಸಿದ್ದಾರೆ. ಅನೇಕ ದೇವಾಲಯಗಳಲ್ಲಿ ವಿಶೇಷ ಪೂಜೆ ಕೈಂಕರ್ಯಗಳೂ ಸಹ ನಡೆದಿದೆ. ವಿಶೇಷವಾಗಿ ಭೀಮನ ಅಮಾವಾಸ್ಯೆ ಅಂಗವಾಗಿ ಚಾಮರಾಜನಗರ ತಾಲೂಕಿನ ಸಂತೆ ಮರಳಿ ಗ್ರಾಮದಲ್ಲಿರುವ ಮಾದಪ್ಪನ ದೇವಾಲಯದಲ್ಲೂ ವಿಶೇಷ ಪೂಜಾ ಕೈಂಕರ್ಯಗಳನ್ನು (Bimana Amavasye) ಆಯೋಜಿಸಲಾಗಿತ್ತು. ಇನ್ನೂ ದೇವರ ದರ್ಶನಕ್ಕೆ ಲಕ್ಷಾಂತರ ಸಂಖ್ಯೆಯ ಭಕ್ತರು ಭಾಗವಹಿಸಿದ್ದರು. ಹಿಂದೂ ಸಂಪ್ರದಾಯದಂತೆ (Bimana Amavasye) ಹಿಂದೂಗಳು ಭೀಮನ ಅಮಾವಾಸ್ಯೆಯನ್ನು ಶ್ರದ್ದಾಭಕ್ತಿಯಿಂದ ಆಚರಿಸುತ್ತಾರೆ. ಅದರಲ್ಲೂ ಪತಿಯ ಪಾದಪೂಜೆ ಮಾಡುವ […] - [Aadhaar Card: ನಿಮ್ಮ ಆಧಾರ್ ಕಳೆದುಹೋಗಿದೆಯಾ, ನಂಬರ್ ಸಹ ನೆನಪಿಲ್ಲವೇ, ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ…..!](https://ismkannadanews.com/aadhaar-card-retrieve-aadhaar-card-number-follow-steps/): Aadhaar Card – ಭಾರತದಲ್ಲಿ ಆಧಾರ್‍ ಕಾರ್ಡ್ ತುಂಬಾನೆ ಅವಶ್ಯಕತೆಯನ್ನು ಸೃಷ್ಟಿಸಿದೆ ಎಂದೇ ಹೇಳಬಹುದು. ಸರ್ಕಾರದ ಯೋಜನೆಗಳು, ಸೌಲಭ್ಯಗಳು, ಸಿಮ್ ಕಾಡ್ ಖರೀದಿ, ಬ್ಯಾಂಕಿಂಗ್ ಸೇರಿದಂತೆ ಅನೇಕ ಕೆಲಸಗಳಿಗಾಗಿ ಆಧಾರ್‍ ಬೇಕಾಗುತ್ತದೆ. ಕೆಲವೊಂದು ಕೆಲಸಗಳಿಗೆ ಆಧಾರ್‍ ಬೇಕೆ ಬೇಕಾಗಿದೆ. (Aadhaar Card) ಆಧಾರ್‍ ಕಾರ್ಡ್ ಪಡೆದುಕೊಳ್ಳಲು, ಅಪ್ಡೇಟ್ ಮಾಡಲು ಇಂದಿಗೂ ಸಹ ಜನರು ಪರದಾಡುವುದನ್ನು ನೋಡಿದ್ದೇವೆ. ಇದೀಗ ಕಳೆದು ಹೋದ (Aadhaar Card) ಆಧಾರ್‍ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ ನಿಮ್ಮೊಂದಿಗೆ ಹಂಚಿಕೊಳ್ಳಲಾಗಿದೆ. ಅತ್ಯಂತ ಪ್ರಮುಖವಾಗಿ ಬೇಕಾಗಿರುವಂತಹ (Aadhaar […] - [Viral Video: ಪ್ರೀ ವೆಡ್ಡಿಂಗ್ ಆಯ್ತು, ಪೋಸ್ಟ್ ವೆಡ್ಡಿಂಗ್ ಆಯ್ತು, ಈಗ ಪ್ರೀ ಫಸ್ಟ್ ನೈಟ್ ಪೊಟೋಶೂಟ್ ಅಂತೆ?](https://ismkannadanews.com/viral-video-pre-firsth-night-photoshoot/): ಕೆಲವು ವರ್ಷಗಳ ಹಿಂದೆ ಮದುವೆ ಅಂದರೇ ಒಂದು ದೊಡ್ಡ ಹಬ್ಬದಂತೆ ಮಾಡುತ್ತಿದ್ದರು. ವಾರಗಟ್ಟಲೇ, ತಿಂಗಳುಗಟ್ಟಲೇ ಮದುವೆ ಸಂಭ್ರಮ ನಡೆಯುತ್ತಿತ್ತು. ಆದರೆ ಇತ್ತೀಚಿಗೆ ಪಾಶ್ಚಾತ್ಯ ಸಂಸ್ಕೃತಿಯ ಭರಾಟೆಯಲ್ಲಿ ಸಂಸ್ಕೃತಿಯನ್ನು (Viral Video) ಮರೆಯಲಾಗುತ್ತಿದೆ. ಬಹುತೇಕ ಎಲ್ಲರೂ ಪಾಶ್ಚಾತ್ಯ ಸಂಸ್ಕೃತಿಯನ್ನು ಅನುಸರಿಸುತ್ತಿದ್ದಾರೆ ಎನ್ನಬಹುದು. ಇತ್ತೀಚಿಗೆ  ಮದುವೆಯೊಂದು ಫಿಕ್ಸ್ ಆದರೆ ಸಾಕು ಪ್ರೀ ವೆಡ್ಡಿಂಗ್, ಪೋಸ್ಟ್ ವೆಡ್ಡಿಂಗ್ (Viral Video) ಎಂದು ಶುರುವಾಗುತ್ತದೆ. ಆದರೆ ಇದೀಗ ಜೋಡಿಯೊಂದು ಮತ್ತೊಂದು ಟ್ರೆಂಡ್ ಕ್ರಿಯೆಟ್ ಮಾಡಲು ಮುಂದಾಗಿದ್ದಾರೆ. ಪ್ರೀ ಫಸ್ಟ್ ನೈಟ್ ಪೊಟೋಶೂಟ್ ಮಾಡಿಸಿದ್ದು, […] - [Fire Safety: ಅಗ್ನಿ ಸುರಕ್ಷತೆಗೆ ಮುಂಜಾಗ್ರತಾ ಕ್ರಮಗಳೇ ಅಡಿಪಾಯ: ಬೆಂಕಿ ಮತ್ತು ಸುರಕ್ಷತೆಯ ಬಗ್ಗೆ ಜಾಗೃತಿ.....!](https://ismkannadanews.com/fire-safety-awareness-about-fire-and-safety/): ಗುಡಿಬಂಡೆ: ವಿವಿಧ ಕಾರಣಗಳಿಂದ ಅಗ್ನಿ (Fire Safety) ಅನಾಹುತಗಳು ಸಂಭವಿಸಿ ದೊಡ್ಡ ಮಟ್ಟದ ಸಾವು ನೋವುಗಳು ಆಗುತ್ತಿರುತ್ತವೆ. ಅಗ್ನಿ ಸುರಕ್ಷತೆಗೆ ಜಾಗೃತಿ ಪಡೆದುಕೊಂಡರೇ ಅನಾಹುತಗಳನ್ನು ತಪ್ಪಿಸಬಹುದು ಎಂದು ಗುಡಿಬಂಡೆ ಅಗ್ನಿಶಾಮಕ ಠಾಣೆಯ ಚಾಲಕ ಜಿ. ದೀಪಕ್ ಕುಮಾರ್ ಹೇಳಿದರು. ಗುಡಿಬಂಡೆ (Fire Safety) ಅಗ್ನಿಶಾಮಕ ಠಾಣೆಯಲ್ಲಿ  ಅಗ್ನಿ ಸುರಕ್ಷತೆ-ಸಾಧಕ-ಬಾಧಕಗಳ ಕುರಿತು ಗ್ರೀನ್ ಸಲ್ಯೂಷನ್ ಕಂಪ್ಯೂಟರ್ ಸೆಂಟರ್ ನ ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆ ಮತ್ತು ಜಾಗೃತಿ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದ ಅವರು, ಅಗ್ನಿ ಸುರಕ್ಷತೆ ಹೇಗೆ ಪ್ರಮುಖವಾಗಿದೆ ಮತ್ತು […] - [Taluk Level Sports: ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಹೆಚ್ಚಾಗಿ ಭಾಗವಹಿಸಿ: ರವೀಂದ್ರ](https://ismkannadanews.com/taluk-level-sports-students-participate-more-in-sports/): Taluk Level Sports – ಇತ್ತೀಚಿಗೆ ವಿದ್ಯಾರ್ಥಿಗಳಲ್ಲಿ ಕ್ರೀಢಾಸಕ್ತಿ ಕಡಿಮೆಯಾಗುತ್ತಿದ್ದು, ವಿದ್ಯಾರ್ಥಿಗಳು ಹೆಚ್ಚಾಗಿ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದು ಗುಡಿಬಂಡೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರವೀಂದ್ರ ಸಲಹೆ ನೀಡಿದರು. ಪಟ್ಟಣದ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಕಾಲೇಜು ಕ್ರೀಡಾಕೂಟಕ್ಕೆ (Taluk Level Sports) ಚಾಲನೆ ನೀಡಿ ಮಾತನಾಡಿದ ಅವರು, ಯುವಕರೇ ಈ ದೇಶದ ಆಸ್ತಿ , ಯುವಕರು ಕ್ರೀಡೆಗಳಲ್ಲಿ ಹೆಚ್ಚಾಗಿ ಭಾಗವಹಿಸುವುದರಿಂದ ದೈಹಿಕ ಹಾಗೂ ಮಾನಸಿಕ […] - [Tirumala Updates: ನಿಮಗಿದು ಗೊತ್ತಾ? ತಿರುಮಲದ ಲಡ್ಡು ಪ್ರಸಾದಕ್ಕೆ 309 ವರ್ಷ….!](https://ismkannadanews.com/tirumala-updates-309-years-for-tirumala-laddu/): Tirumala Updates – ದೇಶದ ಪ್ರಸಿದ್ದ ದೇವಾಲಯಗಳಲ್ಲಿ ಒಂದಾದ ತಿರುಮಲ ತಿರುಪತಿ ದೇವಾಲಯವನ್ನು ವಿಶ್ವದ ಶ್ರೀಮಂತ ದೇವಾಲಯ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ತಿರುಮಲದಲ್ಲಿ ನೆಲೆಸಿರುವ ಕಲಿಯುಗ ದೈವ ತಿಮ್ಮಪ್ಪನ ದರ್ಶನಕ್ಕೆ ದಿನಂಪ್ರತಿ ಸಾವಿರಾರು ಸಂಖ್ಯೆಯ ಭಕ್ತಾದಿಗಳು ಭೇಟಿ ನೀಡುತ್ತಿರುತ್ತಾರೆ. (Tirumala Updates) ತಿರುಮಲದಲ್ಲಿ ತಿಮ್ಮಪ್ಪ ಎಷ್ಟು ಪ್ರಖ್ಯಾತಿ ಪಡೆದುಕೊಂಡಿದ್ದಾರೆಯೋ ಅಷ್ಟೆ ಪ್ರಾಮುಖ್ಯತೆಯನ್ನು ಅಲ್ಲಿನ ಲಡ್ಡು ಪ್ರಸಾದ ಸಹ ಹೊಂದಿದೆ ಎಂದು ಹೇಳಬಹುದು. ಈ ತಿರುಪತಿ ಲಡ್ಡು ಪ್ರಸಾದ ಆರಂಭಿಸಿ 309 ವರ್ಷಗಳಾಗಿದೆ. ದೇಶದ ಪ್ರಸಿದ್ದ ದೇವಾಲಯಗಳಲ್ಲಿ ಒಂದಾದ […] - [Alien Temple: ತಮಿಳುನಾಡಿನಲ್ಲಿ ಏಲಿಯನ್ ದೇವಾಲಯ, ಆ ವ್ಯಕ್ತಿ ಏಲಿಯನ್ ಗಾಗಿ ದೇವಾಲಯ ನಿರ್ಮಿಸಿದ್ದು ಏಕೆ ಗೊತ್ತಾ?](https://ismkannadanews.com/alien-temple-tamilnadu-man-builds-temple-for-alien/): Alien Temple – ಅನಾದಿ ಕಾಲದಿಂದಲೂ ದೇವಾನು ದೇವತೆಗಳ ವಿಗ್ರಹಗಳನ್ನು ಕೆತ್ತನೆ ಮಾಡಿ, ದೇವಾಲಯಗಳನ್ನು ನಿರ್ಮಾಣ ಮಾಡುವ ಸಂಪ್ರದಾಯ ಬೆಳೆದುಕೊಂಡು ಬಂದಿದೆ. ಕೆಲವರು ಮನುಷ್ಯರಿಗಾಗಿ ಅವರ ಭಾವ-ಭಕ್ತಿಗೆ ಅನುಗುಣವಾಗಿ ವಿಗ್ರಹಗಳನ್ನು ಪ್ರತಿಷ್ಟಾಪನೆ ಮಾಡುತ್ತಿರುತ್ತಾರೆ. ಇಲ್ಲೊಬ್ಬ ವ್ಯಕ್ತಿ ಅನ್ಯಲೋಕದಲ್ಲಿವೆ ಎಂದು ಹೇಳಲಾಗುವ ಏಲಿಯನ್ ಗಾಗಿ (Alien Temple) ದೇವಾಲಯವನ್ನು ನಿರ್ಮಾಣ ಮಾಡಿದ್ದಾನೆ. ತಮಿಳುನಾಡಿನ ಸೇಲಂ ನಲ್ಲಿ ವ್ಯಕ್ತಿಯೊಬ್ಬ ಏಲಿಯನ್ ದೇವಾಲಯವನ್ನು (Alien Temple) ನಿರ್ಮಾಣ ಮಾಡಿದ್ದಾನೆ. ಅಷ್ಟಕ್ಕೂ ಆತ ಈ ದೇವಾಲಯ ನಿರ್ಮಾಣ ಮಾಡಲು ಕಾರಣ ಏನು ಎಂಬುದನ್ನು […] - [Celebration News: ಸುಪ್ರೀಂ ಕೋರ್ಟ್ ನ ಒಳಮೀಸಲಾತಿ ತೀರ್ಪು ದಲಿತ ಮುಖಂಡರ ಸಂಭ್ರಮಾಚರಣೆ](https://ismkannadanews.com/celebration-news-dalit-leaders-celebrate-the-internal-reservation-verdict/): ಸುಪ್ರೀಂ ಕೋರ್ಟ್ ಪ.ಜಾತಿ ಹಾಗೂ ಪ.ಪಂಗಡಗಳ ಒಳಮೀಸಲಾತಿಗೆ ಸಂಬಂಧಿಸಿದಂತೆ ಐತಿಹಾಸಿಕ ತೀರ್ಪನ್ನು ನೀಡಿದ್ದು, ಈ ಸಂಬಂಧ ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ಪಟ್ಟಣದ ಅಂಬೇಡ್ಕರ್‍ ವೃತ್ತದ ಬಳಿ ದಲಿತ ಮುಖಂಡರು ಪಟಾಕಿ ಸಿಡಿಸಿ, ಸಿಹಿ ಹಂಚಿ (Celebration News) ಸಂಭ್ರಮಿಸಿದರು. ಜೊತೆಗೆ ಕೂಡಲೇ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ತೀರ್ಪನ್ನು ಪಾಲನೆ ಮಾಡಬೇಕೆಂದು ಆಗ್ರಹಿಸಿದರು. ಈ ಸಮಯದಲ್ಲಿ ದಲಿತ ಸಂಘಟನೆಗಳ ಒಕ್ಕೂಟದ ಮುಖಂಡ ಡಾ .ನಾರಾಯಣಸ್ವಾಮಿ ಮಾತನಾಡಿ ಒಳ ಮೀಸಲಾತಿ ಜಾರಿಗಾಗಿ ಸರಿಸುಮಾರು 35 ವರ್ಷಗಳ ಕಾಲ ನಿರಂತರವಾಗಿ ಹೋರಾಟ […] - [Wayanad Landslide : ವಯನಾಡು ಜನರ ನೆರವಿಗೆ ನಿಂತ ಸಿದ್ದರಾಮಯ್ಯ, ವಯನಾಡಿನಲ್ಲಿ ನೂರು ಮನೆ ನಿರ್ಮಾಣದ ಘೋಷಣೆ…!](https://ismkannadanews.com/wayanad-landslide-karnataka-government-announces-construction-of-100-houses-in-wayanad/): ಕಳೆದೆರಡು ದಿನಗಳ ಹಿಂದೆಯಷ್ಟೆ ವಯನಾಡಿನಲ್ಲಿ ಸಂಭವಿಸಿದ ಭೀಕರ ಭೂಕುಸಿತದಿಂದಾಗಿ (Wayanad Landslide) ಅಪಾರ ಸಂಖ್ಯೆಯಲ್ಲಿ ಸಾವು ನೋವುಗಳು ಕಂಡಿದೆ. ಇಲ್ಲಿಯವರೆಗೆ 333 ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, 300 ಕ್ಕೂ ಹೆಚ್ಚು ಮಂದಿ ಮಣ್ಣಿನಡಿ ಸಿಲುಕಿದ್ದಾರೆ ಎಂದು ತಿಳಿದುಬಂದಿದ್ದು, ಸದ್ಯ ಐದನೇ ದಿನವೂ ಭರದಿಂದ ತೆರವು ಕಾರ್ಯಾಚರಣೆ ಭರದಿಂದ ಸಾಗುತ್ತಿದೆ. ಇದೀಗ ಕರ್ನಾಟಕ ಸರ್ಕಾರ ವಯನಾಡು (Wayanad Landslide) ನಲ್ಲಿ ಕರ್ನಾಟಕ ಸರ್ಕಾರದಿಂದ 100 ಮನೆ ನಿರ್ಮಾಣ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಕೇರಳ ರಾಜ್ಯದ […] - [HD Kumaraswamy: ನಿಮ್ಮ ಸರ್ಕಾರ 10 ತಿಂಗಳು ಮುಂದುವರೆಯಲಿ ನೋಡೋಣ ಎಂದು ಸವಾಲಾಕಿದ ಹೆಚ್.ಡಿ. ಕುಮಾರಸ್ವಾಮಿ….!](https://ismkannadanews.com/hd-kumaraswamy-fires-on-state-government-and-dks-gave-counter/): ನಮ್ಮ ಸರ್ಕಾರ ಅಲ್ಲಾಡಿಸೋಕೂ ನಿಮ್ಮ ಕೈಯಲ್ಲಿ ಆಗಲ್ಲ ಎಂದ ಡಿಕೆಶಿ, ತಿರುಕನ ಕನಸು ಕಾಣಬೇಡಿ ಎಂದು ಕೌಂಟರ್‍ ರಾಜ್ಯ ರಾಜಕಾರಣದಲ್ಲಿ ಮುಡಾ ಹಗರಣದ ಸದ್ದು ಜೋರಾಗಿದ್ದು, ಈ ಪ್ರಕರಣದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ರಾಜಿನಾಮೆ ನೀಡಬೇಕೆಂದು ಆಗ್ರಹಿಸಿ ಬಿಜೆಪಿ-ಜೆಡಿಎಸ್ ಜಂಟಿಯಾಗಿ ಪಾದಯಾತ್ರೆ ಶುರು ಮಾಡಿದೆ. ಇದೀಗ ಈ ಪಾತ್ರೆಯಲ್ಲಿ ಹೆಚ್.ಡಿ.ಕುಮಾರಸ್ವಾಮಿ ಗುಡುಗಿದ್ದಾರೆ. 10 ವರ್ಷ ನಾವೇ ಸರ್ಕಾರದಲ್ಲಿ ಇರುತ್ತೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಹೇಳುತ್ತಾರೆ. ಆದರೆ ಈ ಸರ್ಕಾರ 10 ತಿಂಗಳು ಮುಂದುವರೆಯಲಿ ನೋಡೋಣ […] - [Crime News: ಕ್ಷುಲ್ಲಕ ಕಾರಣಕ್ಕೆ ಹೆಂಡತಿಯ ಕೊಲೆ, ಮೊಬೈಲ್ ಹಾಟ್ ಸ್ಪಾಟ್ ಆನ್ ಮಾಡದೇ ಇರುವುದೇ ತಪ್ಪಾಯ್ತಾ?](https://ismkannadanews.com/crime-news-husband-killed-wife-for-mobile-wifie/): ಹೆಣ್ಣು, ಹೊನ್ನು, ಮಣ್ಣು ಈ ಮೂರು ವಿಚಾರಗಳಿಗಾಗಿ ಹೆಚ್ಚು ಕೊಲೆಗಳು ನಡೆಯುತ್ತಿರುತ್ತವೆ. ಇತ್ತೀಚಿಗೆ ಕೆಲವೊಂದು ಕ್ಷುಲ್ಲಕ ಕಾರಣಗಳಿಂದಲೂ ಕೊಲೆಗಳು, ಹಲ್ಲೆಗಳು ನಡೆಯುತ್ತಿರುತ್ತವೆ. ಅದರಲ್ಲೂ ಕೆಲವೊಂದು ಪ್ರಕರಣಗಳಲ್ಲಿ ಊಟ ಬಡಿಸಿಲ್ಲ ಅಂತಾ, ನೀರು ಕೊಟ್ಟಿಲ್ಲ ಅಂತಾ ಕೊಲೆಗಳು ನಡೆದಿರುತ್ತವೆ. ಇದೀಗ ಅಂತಹುದೆ ಘಟನೆಯೊಂದು ನಡೆದಿದೆ. ಪತಿಯೊಬ್ಬ ಮೊಬೈಲ್ ಹಾಟ್ ಸ್ಪಾಟ್ ಆನ್ ಮಾಡದ ಹೆಂಡತಿಯನ್ನೇ ಕೊಲೆ ಮಾಡಿದ್ದಾನೆ (Crime News). ಸದ್ಯ ಆರೋಪಿ ಪತಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ ಎಂದು ಹೇಳಲಾಗಿದೆ. ಅಂದಹಾಗೆ ಈ ಘಟನೆ ಜು.30 ರಂದು […] - [Uzbekistan: ಹೆಚ್ಚು ಸಂಬಳ ಗಳಿಸುವ ಆಸೆಗೆ ಉಜ್ಬೇಕಿಸ್ತಾನ್ ಗೆ ಹೋದ ಕನ್ನಡಿಗರು, ಅನ್ನ ನೀರು ಸಿಗದೇ ಪರದಾಟ?](https://ismkannadanews.com/kannadigas-who-went-to-uzbekistan-for-higher-salary-stuck-there-without-getting-food-water/): ಅನೇಕ ಯುವಕರು ಕೆಲಸವನ್ನು ಹರಸಿ ತಮ್ಮ ಊರುಗಳನ್ನು ಬಿಟ್ಟು ನಗರಗಳು, ರಾಜ್ಯಗಳು ಸೇರಿದಂತೆ ವಿದೇಶಗಳಿಗೂ ಸಹ ಹೋಗುತ್ತಿರುತ್ತಾರೆ. ಅನೇಕರು ಬೇರೆ ದೇಶಗಳಿಗೆ ಹೋಗಿ ಒಳ್ಳೆಯ ಹುದ್ದೆಗಳನ್ನು ಪಡೆದು ಸಂಪಾದನೆ ಮಾಡಿದರೇ, ಮತ್ತೆ ಕೆಲವರು ಕೆಲಸಕ್ಕೆಂದು ಹೋಗಿ ತುಂಬಾನೆ ಸಮಸ್ಯೆಗಳನ್ನು ಅನುಭವಿಸುತ್ತಿರುತ್ತಾರೆ. ಇದೀಗ ಅಂತಹುದೇ ಸುದ್ದಿಯೊಂದು ಕೇಳಿಬಂದಿದೆ. ಲಕ್ಷ ಲಕ್ಷ ಸಂಬಳ ಪಡೆಯುವ ಆಸೆಯಿಂದ ಕೆಲಸ ಹರಸಿ ಉಜ್ಬೇಕಿಸ್ತಾನಕ್ಕೆ (Uzbekistan) ಹೋದ ಬೀದರ್‍ ಹಾಗೂ ಕಲಬುರ್ಗಿ ಮೂಲದ ಯುವಕರಿಗೆ ಸಂಕಷ್ಟ ಎದುರಾಗಿದೆ, ಉದ್ಯೋಗವೂ ಇಲ್ಲದೇ, ಅನ್ನ ನೀರು ಇಲ್ಲದೇ […] - [D K Shivakumar: ನನ್ನ ಜೈಲಿಗೆ ಕಳಿಸೋಕೆ ಬಿಜೆಪಿಯವರ ಸಂಚು, ವಿಜಯೇಂದ್ರ ಗಂಡಸಾಗಿದ್ರೆ ದಾಖಲೆ ಕೊಡಲಿ ಎಂದ ಡಿಕೆಶಿ….!](https://ismkannadanews.com/d-k-shivakumar-fires-on-by-vijayendra/): ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ದಿನೇ ದಿನೇ ಭಾರಿ ಸಂಚಲನ ಸೃಷ್ಟಿಯಾಗುತ್ತಿದೆ. ಮುಡಾ ಹಗರಣ ಜೋರಾಗಿ ಚರ್ಚೆಯಾಗುತ್ತಿದೆ. ಗರ್ವನರ್‍ ರವರಿಂದ ಸಿಎಂ ಸಿದ್ದರಾಮಯ್ಯನವರಿಗೆ ನೊಟೀಸ್ ಸಹ ನೀಡಿದ್ದು, ಈ ಬಗ್ಗೆ ಸಹ ಆರೋಪಗಳ ಸುರಿಮಳೆಯಾಗುತ್ತಿದೆ. ಇದರ ಜೊತೆಗೆ ರಾಜ್ಯ ಸರ್ಕಾರದ ವಿರುದ್ದ ಬಿಜೆಪಿ-ಜೆಡಿಎಸ್ ಪಾದಯಾತ್ರೆಯನ್ನು ಸಹ ಹಮ್ಮಿಕೊಂಡಿದೆ. ಇದೀಗ ವಿಜಯೇಂದ್ರ ವಿರುದ್ದ ಡಿಕೆಶಿ (D K Shivakumar) ಗುಡುಗಿದ್ದಾರೆ. ವಿಜಯೇಂದ್ರ ಗಂಡಸೇ ಆಗಿದ್ದರೇ ದಾಖಲೆ ಕೊಡಿ, ನನ್ನ ಜೈಲಿಗೆ ಹಾಕಿಸೋಕೆ ಸಂಚು ನಡೆಯುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. (D […] - [Viral Video: ಇವ ಯಾರ್ ಗುರು ಹಾವಿಗೂ ರೊಮ್ಯಾಂಟಿಕ್ ಆಗಿ ಲಿಪ್ ಕಿಸ್ ಕೊಡ್ತವ್ನೆ….!](https://ismkannadanews.com/viral-video-young-boy-kissed-snake/): ಬಹುತೇಕ ಜನರಿಗೆ ಹಾವುಗಳು ಅಂದ್ರೆ ತುಂಬಾನೆ ಭಯ ಅಂತಾನೆ ಹೇಳಬಹುದು. ಹಾವನ್ನು ಕಂಡ ಕೂಡಲೇ ಕಿ.ಮಿ ದೂರ ಓಡುವಂತವರು ಸಹ ಇದ್ದಾರೆ. ಆದರೆ ಕೆಲವರು ಹಾವುಗಳನ್ನು ಸಹ ಸಾಕು ಪ್ರಾಣಿಗಳಂತ ಮುದ್ದಾಡುವುದು, ಅದರೊಂದಿಗೆ ಆಟವಾಡುವುದನ್ನು ಮಾಡುತ್ತಿರುತ್ತಾರೆ. ಅಂತಹುದೇ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ (Viral Video) ಆಗುತ್ತಿದೆ. ತನಗೆ ಹಾವು ಅಂದ್ರೆ ಯಾವುದೇ ಭಯ ಇಲ್ಲ ಎಂಬಂತೆ, ಹಾವನ್ನು ತನ್ನ ಗರ್ಲ್ ಫ್ರೆಂಡ್ ಎಂದು ಭಾವಿಸಿ ರೊಮ್ಯಾಂಟಿಕ್ ಆಗಿ ಹಾವಿಗೆ ಲಿಪ್ ಕಿಸ್ ಕೊಡುತ್ತಾನೆ. ಈ […] - [Govt Hospital: ಶೀಘ್ರದಲ್ಲೇ ಸರ್ಕಾರಿ ಆಸ್ಪತ್ರೆಗೆ ಮೂಲಭೂತ ಸೌಕರ್ಯಗಳು: ಶಾಸಕ ಸುಬ್ಬಾರೆಡ್ಡಿ](https://ismkannadanews.com/basic-facilities-for-govt-hospital-soon/): ಬಾಗೇಪಲ್ಲಿ: ಅತೀ ಶೀಘ್ರದಲ್ಲಿಯೇ (Govt Hospital) ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರು ಸೇರಿದಂತೆ ಸಿಬ್ಬಂದಿಗಳ ಕೊರತೆ ನೀಗಿಸುವುದಲ್ಲದೆ ಸಾರ್ವಜನಿಕ ಆಸ್ಪತ್ರೆಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಹಾಗೂ ಆಸ್ಪತ್ರೆಗೆ ಹೊಸ ರೂಪ ನೀಡುವಂತಹ ಪ್ರಮಾಣಿಕ ಪ್ರಯತ್ನ ಮಾಡುವುದಾಗಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಭರವಸೆ ನೀಡಿದರು. ಸಾರ್ವಜನಿಕ ಆಸ್ಪತ್ರೆಯಲ್ಲಿ (Govt Hospital) ಆರೋಗ್ಯ ರಕ್ಷಾ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು  ನಾನು ಶಾಸಕನಾಗುವುದಕ್ಕೂ ಮೊದಲು ಕ್ಷುಲ್ಲಕ ಕಾರಣಗಳಿಗಾಗಿ ವೈದ್ಯರು ಮತ್ತು ಸಿಬ್ಬಂದಿ ಮೇಲೆ ನಿರಂತರವಾಗಿ ದೌರ್ಜನ್ಯಗಳು ನಡೆಯುತ್ತಿದ್ದ ಕಾರಣ ಸಿಬ್ಬಂದಿ […] - [Viral News: ಕೋಳಿ ಮೊದಲಾ ಅಥವಾ ಮೊಟ್ಟೆ ಮೊದಲಾ ಎಂಬ ಪ್ರಶ್ನೆಗೆ ಸರಿ ಉತ್ತರ ನೀಡದ ಗೆಳೆಯನ ಕೊಲೆ?](https://ismkannadanews.com/viral-news-the-murder-of-a-friend-who-didnt-answer-the-question/): ಬಹುತೇಕ ಎಲ್ಲರೂ ಕೋಳಿ ಮೊದಲಾ, ಮೊಟ್ಟೆ ಮೊದಲ ಎಂಬ ಒಗಟಿನ ಬಗ್ಗೆ ಕೇಳಿರುತ್ತೀರಿ. ಈ ಪ್ರಶ್ನೆಗೆ ಸರಿಯಾದ ಉತ್ತರ ಕೊಡಲು ತುಂಬಾನೆ ಕಷ್ಟ ಎಂದು ಸಹ ಹೇಳಲಾಗಿತ್ತು. ಇದೀಗ ಈ ಪ್ರಶ್ನೆಯ ಕಾರಣದಿಂದ ಒಂದು ಜೀವ ಹೋಗಿದೆ. ಕೋಳಿ ಮೊದಲ, ಮೊಟ್ಟೆ ಮೊದಲ ಎಂಬ ಪ್ರಶ್ನೆಗೆ ಸರಿಯಾದ ಉತ್ತರ ನೀಡದ ಕಾರಣದಿಂದ ಗೆಳೆಯನನ್ನೆ ಕೊಲೆ ಮಾಡಿದ ಘಟನೆ ನಡೆದಿದೆ. ಈ ಘಟನೆ ಇಂಡೋನೇಷ್ಯಾದಲ್ಲಿ (Viral News) ನಡೆದಿದೆ ಎನ್ನಲಾಗಿದೆ. ಕುಡುಕರಿಬ್ಬರು ಒಂದು ಕಡೆ ಕುಳಿತು ಕೋಳಿ ಮೊದಲಾ, […] - [Bagepalli News: ವಾಲ್ಮೀಕಿ ನಿಗಮದ ಹಗರಣದ ನ್ಯಾಯಾಂಗ ತನಿಖೆ ನಡೆಸಲು ಸಿಪಿಎಂ ಆಗ್ರಹ](https://ismkannadanews.com/bagepalli-news-cpm-demands-judicial-inquiry-into-valmiki-corporation-scam/): ಬಾಗೇಪಲ್ಲಿ: Bagepalli News ವಾಲ್ಮೀಕಿ ಅಭಿವೃದ್ದಿ ನಿಗಮದಲ್ಲಿ ನಡೆದಿರುವ 180 ಕೋಟಿ ರೂ.ಗಳ ಹಗರಣ,ಮೂಡ ಹಗರಣಗಳ ಸಮಗ್ರ ನ್ಯಾಯಾಂಗ ತನಿಖೆ ನಡೆಸುವಂತೆ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಎಂ.ಬಸವರಾಜು ಆಗ್ರಹಿಸಿದರು. ಪಟ್ಟಣದ ಸಿಪಿಐ(ಎಂ) (Bagepalli News) ಪಕ್ದದ ಕಚೇರಿ ಸುಂದರಯ್ಯ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ವಾಲ್ಮೀಕಿ ಅಭಿವೃದ್ದಿ ನಿಗಮದಲ್ಲಿ ಪರಿಶಿಷ್ಠ ವರ್ಗಕ್ಕೆ ಮೀಸಲಿಟ್ಟಿದ್ದ ಹಣ ದುರ್ಬಳಕೆ ಮಾಡಿಕೊಂಡಿರುವ  180 ಕೋಟಿ ರೂ.ಗಳ ಹಗರಣವನ್ನು ಮತ್ತು ಮೂಡಾ  ಹಗರಣಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಇಲ್ಲದಿದ್ದರೆ ಮುಂದಿನ […] - [Bear Attack: ಪಾವಗಡದಲ್ಲಿ ರೈತನ ಮೇಲೆ ಕರಡಿ ದಾಳಿ, ಗಂಭೀರವಾಗಿ ಗಾಯಗೊಂಡ ರೈತ...!](https://ismkannadanews.com/bear-attack-on-a-farmer-in-pavagada/): ಪಾವಗಡ ತಾಲೂಕಿನ ಪೆಮ್ಮನಹಳ್ಳಿ ಗ್ರಾಮದ ರೈತ ಸಂಜೀವಪ್ಪ (48) ಎಂಬುವವರು ಜಮೀನಿಗೆ ಹೋಗಿ ಮನೆಗೆ ವಾಪಸ್ಸು ಬರುವಾಗ ಕರಡಿಯೊಂದು ದಾಳಿ (bear Attack) ನಡೆಸಿದ್ದು, ಈ ದಾಳಿಯಿಂದಾಗಿ ರೈತ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ರೈತ ಸಂಜೀವಪ್ಪ ಗುರುವಾರ ಬೆಳಿಗ್ಗೆ ಗ್ರಾಮದ ಹೊರವಲಯದಲ್ಲಿರುವ ತಮ್ಮ ಜಮೀನಿಗೆ ಹೋಗಿರುತ್ತಾರೆ. ಬೆಳೆಗೆ ನೀರು ಹಾಯಿಸಿ ವಾಪಸ್ಸು ಬರುತ್ತಿರುವಾಗ ಹಳ್ಳದಲ್ಲಿ ಅವಿತು ಕುಳಿತಿದ್ದ ಕರಡಿ ರೈತನ ಮೇಲೆ ಏಕಾಏಕಿ ದಾಳಿ (bear attack) ನಡೆಸಿದೆ. ಮುಖ ಹಾಗೂ ತಲೆಗೆ ಕಚ್ಚಿ ಗಂಭೀರವಾಗಿ […] - [Suicide News: ರೈಲು ಹಳಿಗೆ ತಲೆಕೊಟ್ಟು ಒಂದೇ ಕುಟುಂಬದ ಅಕ್ಕ ತಮ್ಮ ಆತ್ಮಹತ್ಯೆ](https://ismkannadanews.com/suicide-news-%e0%b2%b0%e0%b3%88%e0%b2%b2%e0%b3%81-%e0%b2%b9%e0%b2%b3%e0%b2%bf%e0%b2%97%e0%b3%86-%e0%b2%a4%e0%b2%b2%e0%b3%86%e0%b2%95%e0%b3%8a%e0%b2%9f%e0%b3%8d%e0%b2%9f%e0%b3%81-%e0%b2%92%e0%b2%82/): Suicide News – ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ನಗರದ ರೈಲ್ವೆ ನಿಲ್ದಾಣದ ಸಮೀಪ ರೈಲಿನ ಹಳಿಗೆ ತಲೆಕೊಟ್ಟು ಒಂದೆ ಕುಟುಂಬದ ಅಕ್ಕ-ತಮ್ಮ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ (Suicide News) ಘಟನೆ ನಡೆದಿದೆ. ಮೃತ ದುರ್ದೈವಿಗಳನ್ನು ಶಿಡ್ಲಘಟ್ಟ ನಗರದ ಪ್ರೇಮನಗರದ ನಿವಾಸಿಗಳಾದ ತಮ್ಮ ಪ್ರಭು(30ವರ್ಷ) ತಂಗಿ ಶಿಲ್ಪ (32 ವರ್ಷ) ಎಂದು ತಿಳಿದು ಬಂದಿದೆ. ಆ.2ರ ಬೆಳಗ್ಗೆ ರೈಲ್ವೆ ಹಳಿಗಳ ಮೇಲೆ ರುಂಡ- ಮುಂಡ ಬೇರೆ ಬೇರೆಯಾಗಿ ಎರಡು ಮೃತ ದೇಹಗಳು ಪತ್ತೆಯಾಗಿದ್ದು ನಗರ ನಿವಾಸಿಗಳನ್ನು ಭಯಭೀತರನ್ನಾಗಿಸಿದೆ. […] - [KPSC Recruitment 2024: ಪಶುವೈದ್ಯಾಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ, 400 ಹುದ್ದೆಗಳಿವೆ ಅರ್ಹರು ಅರ್ಜಿ ಸಲ್ಲಿಸಿ…!](https://ismkannadanews.com/kpsc-recruitment-2024-kpsc-veterinary-officer-recruitment/): KPSC Recruitment 2024 – ಕರ್ನಾಟಕ ಲೋಕಸೇವಾ ಆಯೋಗ ಒಟ್ಟು 400 ಪಶುವೈದ್ಯಾಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಕರ್ನಾಟಕದ ಪಶುಸಂಗೋಪನೆ ಹಾಗೂ ಮೀನುಗಾರಿಕೆ ಇಲಾಖೆಯಿಲ್ಲಿ ಖಾಲಿಯಿರುವ 400 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಆ.12 ರಿಂದ ಅರ್ಜಿ ಸಲ್ಲಿಸಬಹುದಾಗಿದ್ದು, (KPSC Recruitment 2024) ಸೆ.12 ಕೊನೆಯ ದಿನಾಂಕವಾಗಿದೆ. ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆ ಹಾಗೂ ಇತರೆ ಪ್ರಮುಖ ಅಂಶಗಳನ್ನು ತಿಳಿಯಲು ಈ ಸುದ್ದಿ ಓದಿ… ಕರ್ನಾಟಕ ಲೋಕಸೇವಾ ಆಯೋಗವು (KPSC Recruitment 2024) 400 ಪಶುವೈದ್ಯಾಧಿಕಾರಿ […] - [D K Shivakumar : ರಾಜ್ಯಪಾಲರ ವಿರುದ್ದ ಗಂಭೀರ ಆರೋಪ ಮಾಡಿದ ಡಿಕೆಶಿ, ಕೇಂದ್ರ ಸರ್ಕಾರ ರಾಜ್ಯಪಾಲರನ್ನು ಬಳಸಿಕೊಂಡಿದೆ ಎಂದ ಡಿಕೆ….!](https://ismkannadanews.com/d-k-shivakumar-has-made-serious-allegations-against-the-governor/): ರಾಜ್ಯ ರಾಜಕಾರಣದಲ್ಲಿ ಸಿಎಂ ಸಿದ್ದರಾಮಯ್ಯನವರ ವಿರುದ್ದ ಕೇಳಿಬರುತ್ತಿರುವ ಮುಡಾ ಹಗರಣ ಭಾರಿ ಸದ್ದು ಮಾಡುತ್ತಿದೆ. ಈ ಸಂಬಂಧ ಸಿಎಂ ಗೆ ರಾಜ್ಯಪಾಲರು ನೊಟೀಸ್ ನೀಡಿದ್ದು, ಈ ಸಂಬಂಧ ನಿನ್ನೆ ಕ್ಯಾಬಿನೆಟ್ ಸಭೆ ಸಹ ನಡೆದಿದೆ. ಸಭೆಯ ಬಳಿಕ (D K Shivakumar) ಡಿ.ಕೆ.ಶಿವಕುಮಾರ್‍ ಸುದ್ದಿಗೋಷ್ಟಿಯನ್ನು ನಡೆಸಿದರು. ಈ ವೇಳೆ ನಾವು ಕಾನೂನು ಹಾಗೂ ಸಂವಿಧಾನಕ್ಕೆ ಗೌರವ ಕೊಡುತ್ತೇವೆ. ಆದರೆ ಕೇಂದ್ರ ಸರ್ಕಾರ ರಾಜ್ಯಪಾಲರನ್ನು ಬಳಸಿಕೊಂಡಿದೆ ಎಂದು ಡಿ.ಕೆ.ಶಿವಕುಮಾರ್‍ (D K Shivakumar) ಕೇಂದ್ರ ಸರ್ಕಾರ ಹಾಗೂ ರಾಜ್ಯಪಾಲರ […] - [Viral Video: ತ್ರಿಬಲ್ ರೈಡಿಂಗ್ ನಲ್ಲಿ ಜೋಡಿಯ ಕಿಸ್ಸಿಂಗ್, ವೈರಲ್ ಆದ ವಿಡಿಯೋ, ಜೋಡಿಯ ವಿರುದ್ದ ಆಕ್ರೋಷ…!](https://ismkannadanews.com/viral-video-couple-kissing-in-triple-riding/): Viral Video – ಇದೀಗ ವಿಶ್ವದ ಮೂಲೆ ಮೂಲೆಯಲ್ಲೂ ಏನೇ ನಡೆದರೂ ಕಡಿಮೆ ಸಮಯದಲ್ಲೇ ಸೋಷಿಯಲ್ ಮಿಡಿಯಾ ಮೂಲಕ ವೈರಲ್ ಆಗುತ್ತಿರುತ್ತದೆ. ಅದರಲ್ಲೂ ಕೆಲವು ಕೆಟ್ಟ ವಿಡಿಯೋಗಳು ಸಹ ವೈರಲ್ ಆಗುತ್ತಿರುತ್ತದೆ. ಅಂತಹ ವಿಡಿಯೋಗಳಿಂದ ಜನರು ಇರಿಸು-ಮುರಿಸು ಸಹ ಅನುಭವಿಸಬೇಕಾಗುತ್ತದೆ. ಇದೀಗ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ (Viral Video) ಆಗುತ್ತಿದ್ದು, ವಿಡಿಯೋ ನೋಡಿದ ಅನೇಕರು ಆ ಜೋಡಿಯ ವಿರುದ್ದ ಆಕ್ರೋಷ (Viral Video) ಹೊರಹಾಕುತ್ತಿದ್ದಾರೆ. ಅಷ್ಟಕ್ಕೂ ವಿಡಿಯೋದಲ್ಲಿ ಏನಿದೆ ಎಂಬ ವಿಚಾರಕ್ಕೆ ಬಂದರೇ, ಬೈಕರ್‍ […] - [Viral Video: ಪತಿಗೆ ಬಿಸ್ಕೆಟ್ ತಿನ್ನಿಸಿ, ಮಕ್ಕಳಿಗೆ ಚಾಕ್ಲೇಟ್ ಕೊಡಿಸಿ, ಮಾವನೊಂದಿಗೆ ಎಸ್ಕೇಪ್ ಆದ ಸೊಸೆ….!](https://ismkannadanews.com/viral-video-35-year-old-daughter-in-law-married-70-year-old-father-in-law/): Viral Video – ಇತ್ತೀಚಿಗೆ ನಮ್ಮಲ್ಲಿ ಸಂಬಂಧಗಳಿಗೆ ಬೆಲೆಯೇ ಇಲ್ಲದಂತಾಗುತ್ತಿದೆ. ಅನೇಕ ಕಡೆ ಪ್ರೀತಿಯ ಹೆಸರಿನಲ್ಲಿ ಅಣ್ಣ-ತಂಗಿ, ಅಕ್ಕ-ತಮ್ಮ ಹೀಗೆ ಸಂಬಂಧಗಳಿಗೆ ಬೆಲೆಯಿಲ್ಲದಂತೆ ಮದುವೆಗಳು ನಡೆಯುತ್ತಿದೆ. ಪ್ರೀತಿಸುವುದು ತಪ್ಪಲ್ಲ ಆದರೆ ಈ ರೀತಿಯಲ್ಲಿ ಸಂಬಂಧಗಳಿಗೆ ಬೆಲೆಯಿಲ್ಲದಂತೆ ಮಾಡುವುದು ತಪ್ಪು ಎಂದು ಹೇಳಬಹುದು. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ಮಹಿಳೆಯೊಬ್ಬಳು ತನ್ನ ಪತಿಗೆ ಕೈಕೊಟ್ಟು, ತನ್ನ ಇಬ್ಬರೂ ಮಕ್ಕಳನ್ನು ಬಿಟ್ಟು ಮಾವನೊಂದಿಗೆ ಎಸ್ಕೇಪ್ ಆಗಿದ್ದಾರೆ. ಈ ಸಂಬಂಧ ವಿಡಿಯೋ (Viral Video) ಒಂದು ಸಹ ವೈರಲ್ ಆಗುತ್ತಿದೆ. ಪ್ರೀತಿ […] - [SC-ST Reservation: ಪರಿಶಿಷ್ಟ ಜಾತಿ ಹಾಗೂ ಪಂಗಡದ ಒಳ ಮೀಸಲಾತಿಯ ಕುರಿತು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು…!](https://ismkannadanews.com/sc-st-reservation-historic-judgment-of-supreme-court-on-reservation-within-scheduled-castes-and-tribes/): SC-ST Reservation – ಸುಮಾರು ವರ್ಷಗಳಿಂದ ಪರಿಶಿಷ್ಟ ಜಾತಿ ಹಾಗೂ ಪಂಗಡದ ಸಮುದಾಯಗಳಲ್ಲಿ ಒಳ ಮೀಸಲಾತಿ‌ಗಾಗಿ ಹೋರಾಟಗಳು, ಪ್ರತಿಭಟನೆಗಳು ನಡೆದಿತ್ತು. ಇದೀಗ ಸುಪ್ರೀಂ ಕೋರ್ಟ್ ಈ ಸಂಬಂಧ ಮಹತ್ತರ ತೀರ್ಪು ನೀಡಿದೆ. ಒಳ ಮೀಸಲಾತಿ ಕಾನೂನು ಬದ್ದವಾಗಿದೆ ಐತಿಹಾಸಿಕ ತೀರ್ಪು ಪ್ರಕಟಿಸಿದ್ದು, ಸರ್ಕಾರಿ ಉದ್ಯೋಗಗಳಲ್ಲಿ, ಯಾವ ಜಾತಿ ಹಾಗೂ ಪಂಗಡಗಳಿಗೆ ಒಳ ಮೀಸಲಾತಿ ನೀಡಬೇಕೆಂಬ ಅಧಿಕಾರವನ್ನು ಆಯಾ ರಾಜ್ಯಗಳ ವಿವೇಚನೆಗೆ ನೀಡಿದೆ. ಎಸ್.ಸಿ-ಎಸ್.ಟಿ ಸಮುದಾಯಗಳಿಗೆ ನೀಡಲಾಗಿರುವ ಮೀಸಲಾತಿ (SC – ST for reservation) ಒಳಗಡೆಯೇ ಮೀಸಲಾತಿ […] - [Viral News: ಮೂರು ತಿಂಗಳ ಹಿಂದೆ ನಾಪತ್ತೆಯಾಗಿದ್ದ ಯುವತಿ ಗುಹೆಯಲ್ಲಿ ನಾಗಿನಿಯಾಗಿ ಪತ್ತೆ, ವಿಡಿಯೋ ಇಲ್ಲಿದೆ ನೋಡಿ…!](https://ismkannadanews.com/viral-news-mysterious-woman-emerges-from-cave-in-up/): Viral News ತಮ್ಮ ಮಗಳು ನಾಪತ್ತೆಯಾಗಿ ಮೂರು ತಿಂಗಳು ಕಳೆದಿದೆ. ಕೊನೆಗೂ ಮಗಳು ಪೋಷಕರಿಗೆ ಸಿಕ್ಕಿದ್ದಾಳೆ. ಆದರೆ ಆ ಯುವತಿ ಕಾಣಿಸಿಕೊಂಡಿದ್ದು ಗುಹೆಯೊಂದರಲ್ಲಿ ಆಕೆಯನ್ನು ನೋಡಿದ ಕೂಡಲೇ ಎಲ್ಲರಿಗೂ (Viral News) ಶಾಕ್ ಆಗಿದೆ. ಗುಹೆಯಲ್ಲಿ ಆಕೆ ನಾಗಿನಿಯಂತೆ ಕಾಣಿಸಿಕೊಂಡಿದ್ದರು, ಸ್ಥಳೀಯರು ಆಕೆಯನ್ನು ನಾಗಿನಿಯ ಅವತಾರ ಎಂದೇ ಪೂಜೆ ಮಾಡಲು ಶುರು (Viral News)  ಮಾಡಿದ್ದಾರೆ. ಈ ಸಂಬಂಧ ವಿಡಿಯೋ (Viral News) ಒಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಉತ್ತರ ಪ್ರದೇಶದ ಸೋನಭದ್ರ ಜಿಲ್ಲೆಯಲ್ಲಿ ಈ […] - [Bangalore News: ಬೆಂಗಳೂರಿನ ವಾಹನ ಸವಾರರೇ ಎಚ್ಚರ, ಬೆಂಗಳೂರಿನಲ್ಲಿ ಪಂಕ್ಚರ್ ಮಾಫಿಯಾ ದಂದೆ, ರಸ್ತೆ ಮೇಲೆ ಮೊಳೆಗಳು?](https://ismkannadanews.com/bangalore-news-bengaluru-motorists-beware-of-puncture-mafia/): Bangalore News – ಸಿಲಿಕಾನ್ ಸಿಟಿ ಬೆಂಗಳೂರು ನಗರದ ಜಾಲಹಳ್ಳಿಯ ಕುವೆಂಪು ವೃತ್ತದ ಅಂಡರ್‍ ಪಾಸ್ ನಲ್ಲಿ ಮುಷ್ಟಿಯಷ್ಟು ಕಬ್ಬಿಣದ ಮೊಳೆಗಳು ಪತ್ತೆಯಾಗಿದ್ದು, ವಾಹನಗಳು ಪಂಕ್ಚರ್‍ ಆಗಲಿ ಎಂಬ ಉದ್ದೇಶದಿಂದ ರಸ್ತೆಯಲ್ಲಿ ಮೊಳೆಗಳನ್ನು (Bangalore News) ಎಸೆದಿದ್ದಾರೆ ಎಂದು ಹೇಳಲಾಗುತ್ತಿದೆ. ಆ ಮೂಲಕ ಹಣ ಮಾಡುವ ದಂದೆಗೆ ಕೆಲ ಕಿಡಿಗೇಡಿಗಳು ಇಳಿದಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಸುತ್ತಮುತ್ತಲಿನ ಪಂಕ್ಚರ್‍ ಶಾಪ್ ಗಳ ಕೈವಾಡ ಇರಬಹುದೇ ಎಂಬ ಅನುಮಾನ ಸಹ ವ್ಯಕ್ತವಾಗುತ್ತಿದೆ (Bangalore News) ಎಂದು ಹೇಳಲಾಗುತ್ತಿದೆ. ರಾಜ್ಯ […] - [Love Dhoka: ಮೋಸ ಮಾಡಿ ಪರಾರಿಯಾದ ಪ್ರಿಯಕರ, ಪೊಲೀಸರ ವಿರುದ್ದ ಮೋದಿಯವರ ಮೊರೆ ಹೋದ ಮಹಿಳೆ…!](https://ismkannadanews.com/love-dhoka-lover-escapes-after-foeticide-woman-in-ramanagara/): ಇಂದಿನ ಕಾಲದಲ್ಲಿ ಪ್ರೀತಿಸಿದ ಯುವಕ-ಯುವತಿಯರು ಕ್ಷಣದಲ್ಲೇ ಬೇರೆಯಾಗುತ್ತಿರುತ್ತಾರೆ. ಹಣ ಸೇರಿದಂತೆ ಹಲವಾರು ಕಾರಣಗಳಿಂದ ವರ್ಷಗಳಿಂದ ಪ್ರೀತಿಸಿದ್ದರೂ ಬ್ರೇಕಪ್ ಮಾಡಿಕೊಳ್ಳುತ್ತಾರೆ. ಕೆಲವೊಮ್ಮೆ ಅಂತಹ ಪ್ರಕರಣಗಳು ಪೊಲೀಸ್ ಠಾಣೆವರೆಗೂ ಹೋಗುತ್ತಿರುತ್ತವೆ. ಇದೀಗ ಅಂತಹುದೇ ಪ್ರಕರಣವೊಂದು ನಡೆದಿದೆ. ಮಹಿಳೆಯೊಬ್ಬರಿಗೆ ಭ್ರೂಣ ಹತ್ಯೆ ಮಾಡಿಸಿದ ಪ್ರಿಯಕರ (Love Dhoka) ಪರಾರಿಯಾಗಿದ್ದಾನೆ ಎಂದು ಆತನ ವಿರುದ್ದ ಕ್ರಮ ತೆಗೆದುಕೊಳ್ಳದ ಪೊಲಿಸರ ವಿರುದ್ದವೇ ಮಹಿಳೆ ಮೋದಿಯವರಿಗೆ ಪತ್ರ ಬರೆದಿದ್ದಾರೆ. ಈ ಘಟನೆ ರಾಮನಗರದಲ್ಲಿ ನಡೆದಿದೆ ಎನ್ನಲಾಗಿದೆ. ದಯಾನಂದ (24) ಎಂಬ ಯುವಕನ ವಿರುದ್ದ ಈ (Love […] - [Local News: ವರ್ಗಾವಣೆಗೊಂಡ ಅಧಿಕಾರಿಗೆ ಆತ್ಮೀಯ ಬೀಳ್ಕೊಡುಗೆ...!](https://ismkannadanews.com/local-news-farewell-to-the-transferred-officer/): Local News – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಶಿಕ್ಷಣ ಇಲಾಖೆಯಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ಹಾಗೂ ಪ್ರಸ್ತುತ ಶಿಕ್ಷಣ ಸಂಯೋಜಕರಾಗಿ ಸೇವೆ ಸಲ್ಲಿಸುತ್ತಿದ್ದ ಚಂದ್ರಶೇಖರ್ ಬಾಗೇಪಲ್ಲಿಗೆ ವರ್ಗಾವಣೆಯಾಗಿದ್ದು, ಇಂದು ಗುಡಿಬಂಡೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯಲ್ಲಿ ಅವರಿಗೆ ಆತ್ಮೀಯವಾಗಿ ಬೀಳ್ಕೊಡುಗೆ (Local News) ನೀಡಲಾಯಿತು. ತಾಲ್ಲೂಕಿನ ಕಿರಿಯ, ಹಿರಿಯ ಪ್ರಾಥಮಿಕ ಶಾಲೆಗಳು , BRC, CRP ಸೇರಿದಂತೆ ಶಿಕ್ಷಣ ಇಲಾಖೆಯ ವಿವಿಧ ವೃಂದಗಳ ಶಿಕ್ಷಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಚಂದ್ರಶೇಖರ್ ರವರಿಗೆ ಶುಭಾಶಯ […] - [Dog Meat Controversy: ರಾಜಸ್ಥಾನದಿಂದ ಬೆಂಗಳೂರಿಗೆ ಬಂದಿದ್ದು ನಾಯಿ ಮಾಂಸವಲ್ಲ, ಅದು ಕುರಿ ಮಾಂಸ, ವರದಿ ಬಹಿರಂಗ…..!](https://ismkannadanews.com/dog-meat-controversy-it-was-not-dog-meat-that-came-to-bangalore-from-rajasthan/): ಕೆಲವು ದಿನಗಳ ಹಿಂದೆಯಷ್ಟೆ ರಾಜಸ್ಥಾನದಿಂದ ಬೆಂಗಳೂರಿಗೆ ನಾಯಿಮಾಂಸ (Dog Meat Controversy) ಸರಬರಾಜು ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ಈ ಸುದ್ದಿ ಭಾರಿ ಸಂಚಲನ ಸೃಷ್ಟಿ ಮಾಡಿತ್ತು. ಬಳಿಕ ಈ ಮಾಂಸವನ್ನು ಪರೀಕ್ಷೆಗಾಗಿ ಕಳುಹಿಸಲಾಗಿದ್ದು, ವರದಿಯಲ್ಲಿ ರಾಜಸ್ಥಾನದಿಂದ ಬೆಂಗಳೂರಿಗೆ ಬಂದಿದ್ದು ನಾಯಿ ಮಾಂಸವಲ್ಲ, ಬದಲಿಗೆ ಅದು ಕುರಿ ಮಾಂಸ ಎಂದು ದೃಢಪಡಿಸಲಾಗಿದೆ (Dog Meat Controversy)  ಎಂದು ತಿಳಿದುಬಂದಿದೆ. ರಾಜಸ್ಥಾನದ ಜೈಪುರದಿಂದ ಬೆಂಗಳೂರಿಗೆ ರೈಲಿನ ಮೂಲಕ ಟನ್ ಗಟ್ಟಲೇ ಮಾಂಸ (Dog Meat Controversy) ಸರಬರಾಜಾಗುತ್ತಿದೆ. ಅದರಲ್ಲಿ […] - [Awareness Event: ಸೋಮೇನಹಳ್ಳಿ ಪ್ರೌಢಶಾಲೆಯಲ್ಲಿ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ...!](https://ismkannadanews.com/awareness-event-swastya-sankalpa-program-at-somenahalli-high-school/): ಚಿಕ್ಕಬಳ್ಳಾಪುರದ ಗುಡಿಬಂಡೆ ತಾಲೂಕಿನ ಸೋಮೇನಹಳ್ಳಿ  ಪ್ರೌಢ ಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ವತಿಯಿಂದ ಸ್ವಾಸ್ತ್ಯ ಸಂಕಲ್ಪ (Awareness Event) ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಮಕ್ಕಳಿಗೆ ದುಶ್ಚಟಗಳಿಗೆ ಬಲಿಯಾಗದಂತೆ ಕಠಿಣ ಪರಿಶ್ರಮದಿಂದ ಓದಿ ಒಳ್ಳೆಯ ಹೆಸರು ಗಳಿಸಿಕೊಳ್ಳುವಂತೆ ಸಲಹೆ ನೀಡಿದರು. ಕಾರ್ಯಕ್ರಮವನ್ನು (Awareness Event) ಧನಂಜಯ್ ಯೋಜನಾಧಿಕಾರಿಗಳು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಚಿಕ್ಕಬಳ್ಳಾಪುರ ಇವರು ಉದ್ಘಾಟಿಸಿ. ದುಶ್ಚಟ ಮುಕ್ತ ಸಮಾಜ ನಿರ್ಮಾಣದಲ್ಲಿ ಧರ್ಮಸ್ಥಳದ ಪೂಜ್ಯ ವೀರೇಂದ್ರ ಹೆಗ್ಗಡೆಯವರು ಹಲವಾರು ಕಾರ್ಯಕ್ರಮಹಮ್ಮಿಕೊಂಡಿದ್ದು ಇದರಲ್ಲಿ […] - [Crime News: ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಗೆಳೆಯನಿಗೆ ಮೂತ್ರ ಕುಡಿಸಿ ಕೊಲೆ….!](https://ismkannadanews.com/crime-news-the-family-members-of-the-girlfriend-murdered-boyfriend/): ಪ್ರೀತಿ ಪ್ರೇಮ ಪ್ರಣಯ ಇದು ಯಾವಾಗ ಹೇಗೆ ಹುಟ್ಟುತ್ತದೆ ಎಂಬುದು ಹೇಳೋದು ಕಷ್ಟ ಎಂದೇ ಹೇಳಬಹುದು. ಅನೇಕ ಪ್ರೇಮ ಪ್ರಕರಣಗಳು ಸುಖಾಂತ್ಯ ಕಂಡರೇ, ಅದೇ ಮಾದರಿ ಅನೇಕ ಪ್ರಕರಣಗಳು ದುರಂತ ಸಹ ಕಂಡಿವೆ. ಆದರೆ ಇಲ್ಲೊಂದು ಘಟನೆಯ ಬಗ್ಗೆ ಕೇಳಿದರೇ ನೀವು ಸಹ ಶಾಕ್ ಆಗುತ್ತೀರಾ. ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಗೆಳೆಯನನ್ನೇ ಆಕೆ ಹಾಗೂ ಆಕೆಯ ಕುಟುಂಬಸ್ಥರು ಕೊಲೆ ಮಾಡಿದ್ದಾಳೆ. ಅದರಲ್ಲೂ ಮೂತ್ರ ಕುಡಿಸಿ ದೊಣ್ಣೆಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ (crime news) ಎನ್ನಲಾಗಿದೆ. ಅಷ್ಟಕ್ಕೂ […] - [Viral Snake Video: ಮಲಗಿರುವ ಮಹಿಳೆಯ ತಲೆಯ ಕೂದಲಿನಲ್ಲಿ ಹರಿದಾಡಿದ ಹಾವು, ವೈರಲ್ ಆದ ವಿಡಿಯೋ…!](https://ismkannadanews.com/viral-snake-video-a-snake-on-the-head-of-a-sleeping-woman/): ಸಾಮಾನ್ಯವಾಗಿ ಮಳೆಗಾಲದಲ್ಲಿ ಹಾವುಗಳು ಸೇರಿದಂತೆ ಕೆಲವು ವಿಷ ಕೀಟಗಳು ಮನೆಗಳ ಒಳಗೆ ಸೇರಿಕೊಳ್ಳುತ್ತವೆ. ಅದರಲ್ಲೂ ಹಾವುಗಳು ಮನೆಯ ಒಳಗೆ, ಅಡುಗೆ ಕೋಣೆ, ಶೌಚಾಲಯ, ಬೈಕ್, ಹೆಲ್ಮೇಟ್, ಕಾರುಗಳು, ಶೂಗಳಲ್ಲಿ ಸೇರಿಕೊಂಡಿರುತ್ತವೆ. ಅಂತಹ ಅನೇಕ ಘಟನೆಗಳನ್ನು ನಾವು ನೋಡಿದ್ದೇವೆ. ಇನ್ನೂ ಹಾವುಗಳನ್ನು ನೋಡಿದ ಕೂಡಲೇ ನೂರು ಅಡಿ ದೂರ ಕೆಲವರು ಓಡುತ್ತಾರೆ. ಇದೀಗ (Viral Snake Video) ಮತ್ತೊಂದು ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಸದ್ಯ ವೈರಲ್ ಆಗಿರುವ ವಿಡಿಯೋದಲ್ಲಿ ಮಲಗಿರುವ ಮಹಿಳೆಯ ತಲೆಯ ಕೂದಲಿನಲ್ಲಿ ಹಾವು […] - [Crime News: ಕೆಲಸ ಸಿಕ್ಕಿದೆ ಅಂತಾ ಪಾರ್ಟಿ ಕೊಡಿಸಿದ ಗೆಳತಿಯನ್ನೆ ಅತ್ಯಾಚಾರ ಮಾಡಿದ ಸ್ನೇಹಿತರು….!](https://ismkannadanews.com/crime-news-software-engineer-raped-by-friends-in-hyderabad/): ದೇಶದಲ್ಲಿ ಅತ್ಯಾಚಾರಿಗಳಿಗೆ ಕಠಿಣ ಕಾನೂನು ಇದ್ದರೂ ಅತ್ಯಾಚಾರಗಳು, ದೌರ್ಜನ್ಯಗಳು ನಿಲ್ಲುತ್ತಿಲ್ಲ. ಒಂದಲ್ಲ ಒಂದು ಕಡೆ ಅಂತಹ ಘಟನೆಗಳು ನಡೆಯುತ್ತಿರುತ್ತವೆ. ಇದೀಗ ತನಗೆ ಸಾಫ್ಟ್ ವೇರ್‍ ಕೆಲಸ ಸಿಕ್ಕಿದೆ ಎಂದು ಗೆಳೆಯನಿಗೆ ತಿಳಿಸಿದ್ದಾಳೆ. ಅದಕ್ಕೆ ಅವನು ಪಾರ್ಟಿ ಕೇಳಿದ್ದಾನೆ. ಆ ಯುವತಿ ಕೆಲಸ ಸಿಕ್ಕ ಖುಷಿಯಲ್ಲಿ ಎಣ್ಣೆ ಪಾರ್ಟಿ ಕೊಡಿಸುವುದಾಗಿ ಹೇಳುತ್ತಾಳೆ. ಪಾರ್ಟಿಗೆ ತನ್ನ ಇನ್ನೊಬ್ಬ ಸ್ನೇಹಿತನೊಂದಿಗೆ ಬಂದ ಆ ಗೆಳೆಯ ಚೆನ್ನಾಗಿ ಕುಡಿದು ಗೆಳತಿಯನ್ನೆ ಕೋಣೆಯಲ್ಲಿ ಕೂಡಿಹಾಕಿ ಅತ್ಯಾಚಾರ (Crime News) ಮಾಡಿದ್ದಾರೆ ಎಂದು ತಿಳಿದುಬಂದಿದೆ. ಇಂದಿನ […] - [Human Trafficking: ಮಾನವ ಕಳ್ಳ ಸಾಗಣೆ ಪರಿಣಾಮಕಾರಿಯಾಗಿ ತಡೆಗಟ್ಟಬೇಕಿದೆ: ನ್ಯಾ. ಕೆ.ಎಂ. ಹರೀಶ್](https://ismkannadanews.com/human-trafficking-should-be-effectively-prevented/): ಗುಡಿಬಂಡೆ: ಮಹಿಳೆಯರು ಮತ್ತು ಮಕ್ಕಳನ್ನು ಅಪಹರಿಸಿ (Human Trafficking) ಮಾನವ ಕಳ್ಳ ಸಾಗಾಣಿಕೆ ಮಾಡುವುದು ಕಾನೂನು ಬಾಹಿರವಾಗಿದ್ದು ಇಂತಹ ಪ್ರಕರಣಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟಬೇಕಿದೆ ಎಂದು ಸಿವಿಲ್ ಮತ್ತು ಜೆ.ಎಂ.ಎಫ್.‌ಸಿ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿ ಕೆ.ಎಂ.ಹರೀಶ ತಿಳಿಸಿದರು. ತಾಲ್ಲೂಕು ಕಾನೂನು ಸೇವಾ ಸಮಿತಿ ಮತ್ತು ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಪೊಲೀಸ್ ಇಲಾಖೆ ವತಿಯಿಂದ ನ್ಯಾಯಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ (Human Trafficking) ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆ ಅಂಗವಾಗಿ ಕಾನೂನು […] - [Kodi Sri: ವಯನಾಡಿನಲ್ಲಿ ಪ್ರಕೃತಿಯ ವಿಕೋಪದ ಬಗ್ಗೆ 20 ದಿನಗಳ ಹಿಂದೆಯೇ ಹೇಳಿದ್ದೆ ಎಂದ ಕೋಡಿಮಠ ಶ್ರೀ….!](https://ismkannadanews.com/kodi-sri-reaction-about-kerala-floods/): Kodi Sri – ಕೇರಳದ ವಯನಾಡಿನಲ್ಲಿ ಭಾರಿ ಗುಡ್ಡ ಕುಸಿತವಾಗಿದ್ದು, ಇದರಿಂದಾ ಭಾರಿ ಅನಾಹುತ ಸೃಷ್ಟಿಯಾಗಿದೆ. ಸುಮಾರು ಮಂದಿ ಸಾವನ್ನಪ್ಪಿದ್ದು, ಅನೇಕರು ಭೂ ಕುಸಿತದಲ್ಲಿ ಸಿಲುಕಿದ್ದು, ರಕ್ಷಣಾ ತಂಡಗಳು ರಕ್ಷಣಾ ಕಾರ್ಯದಲ್ಲಿ ತೊಡಗಿವೆ. ಕೇರಳದಲ್ಲಿ ಎರಡು ದಿನಗಳ ಕಾಲ ಶೋಕಾಚರಣೆಯನ್ನು ಸಹ ಘೋಷಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಇನ್ನೂ ಈ ಕುರಿತು (Kodi Mutt Shivayogi Rajendra Swamiji) ಕೋಡಿ ಮಠದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಮಾತನಾಡಿದ್ದು, ವಯನಾಡಿನಲ್ಲಿ ಈ ರೀತಿಯ ದುರಂತ ಆಗುತ್ತೆ ಅಂತಾ ನಾನು […] - [Devotional Events: ಗುಡಿಬಂಡೆಯಲ್ಲಿ ಶ್ರದ್ದಾ ಭಕ್ತಿಯಿಂದ ಗ್ರಾಮ ದೇವತೆಗಳ ತಂಬಿಟ್ಟು ದೀಪೋತ್ಸವ](https://ismkannadanews.com/devotional-events-gramadevathe-jatra-mahostava-at-gudibande/): ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದಲ್ಲಿನ ಗ್ರಾಮ ದೇವತೆಗಳಾದ ಒಡ್ಡೆಮ್ಮ, ಮುತ್ಯಾಲಮ್ಮ ಹಾಗೂ ಸಪ್ಪಲಮ್ಮ ದೇವರಿಗೆ ಉತ್ತಮ ಬೆಳೆಗಾಗಿ ಹರಿಸಿ ತಂಬಿಟ್ಟು ದೀಪಗಳ ಜಾತ್ರಾ ಮಹೋತ್ಸವವನ್ನು (Devotional Events) ಅದ್ದೂರಿಯಾಗಿ ನರವೇರಿಸಲಾಯಿತು. ಪ್ರತೀ ವರ್ಷದಂತೆ ಈ ಬಾರಿಯೂ ಸಹ (Devotional Events) ಗ್ರಾಮದೇವತೆಗಳ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನೆರವೇರಿತ್ತು. ಈ ಬಾರಿ ಉತ್ತಮ ಮಳೆ ಬಂದು ಉತ್ತಮ ಬೆಳೆಗಳು ಬಂದು ರೈತರು ಸೇರಿದಂತೆ ಎಲ್ಲರೂ ಸುಖ ಸಮೃದ್ದಿ ಹಾಗು ಆರೋಗ್ಯಕರವಾದ ಜೀವನ ಸಾಗಿಸಲಿ ಎಂದು ಗ್ರಾಮ ದೇವತೆಯಲ್ಲಿ (Devotional […] - [Gaint Shark: ಆಂಧ್ರಪ್ರದೇಶದಲ್ಲಿ ಮೀನುಗಾರರ ಬಲೆಗೆ ಒಂದೂವರೆ ಸಾವಿರ ಕೆಜಿ ಎರಡು ತಿಮಿಂಗಲ, ವಿಡಿಯೋ ವೈರಲ್….!](https://ismkannadanews.com/two-gaint-shark-caught-in-fishermens/): ಮೀನುಗಾರಿಕೆಯನ್ನೇ ನಂಬಿಕೊಂಡು ಅನೇಕರು ಜೀವನ ಸಾಗಿಸುತ್ತಿದ್ದಾರೆ. ಮೀನು ಹಿಡಿಯಲು ಸಮುದ್ರಕ್ಕೆ ಹೋದಾಗ ಬೃಹತ್ ಗಾತ್ರದ ಮೀನುಗಳು, ಸೇರಿದಂತೆ ಕೆಲವೊಂದು ವಿಚಿತ್ರ ಜಲಚರಗಳೂ ಸಹ ಬಲೆಗೆ ಸಿಗುತ್ತಿರುತ್ತವೆ. ಇದೀಗ ಆಂಧ್ರಪ್ರದೇಶದಲ್ಲಿ ಮೀನು ಹಿಡಿಯಲು ಹೋದ ಮೀನುಗಾರರಿಗೆ ಬರೊಬ್ಬರಿ 1500 ಕೆಜಿ (Gaint Shark) ತೂಕದ ಎರಡು ತಿಮಿಂಗಲಗಳು ಸಿಕ್ಕಿದೆ. ಈ ತಿಮಿಂಗಲಗಳ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಮಚಲಿಪಟ್ಟಣದ ಗಿಲಕಲದಿಂಡಿಯ ಕರಾವಳಿ ಕುಗ್ರಾಮದಲ್ಲಿ ಸುಮಾರು (Gaint Shark) 1,500 ಕೆಜಿ ತೂಕದ ಎರಡು […] - [Marriage Video: ಮದುವೆಗೆ ಬಂದ ವರನ ಗರ್ಲ್ ಫ್ರೆಂಡ್, ವರನ ಕಿವಿಯಲ್ಲಿ ಗುಸುಗುಸು…!](https://ismkannadanews.com/marriage-video-the-girlfriend-of-the-groom-who-came-to-the-wedding/): ಇಂದಿನ ಕಾಲದಲ್ಲಿ ಲವ್, ಬ್ರೇಕಪ್, ಮದುವೆ, ವಿಚ್ಚೇದನಗಳು ಸಾಮಾನ್ಯವಾಗಿಬಿಟ್ಟಿವೆ. ಅನೇಕರು ಸುಮಾರು ವರ್ಷಗಳ ಕಾಲ ಪ್ರೀತಿಸಿ ಮದುವೆ ಸಮಯ ಹತ್ತಿರ ಬಂದಾಗ ಬ್ರೇಕಪ್ ಮಾಡಿಕೊಳ್ಳುತ್ತಾರೆ, ಅದೇ ರೀತಿ ಮದುವೆಯಾದವರು ಸಹ ಕೆಲವು ದಿನಗಳ ಕಾಲ ಜೀವನ ನಡೆಸಿ ವಿಚ್ಚೇದನ ಪಡೆದುಕೊಳ್ಳುತ್ತಾರೆ. ಇದೀಗ ಮದುವೆ (Marriage Video) ಒಂದು ನಡೆಯುತ್ತಿದ್ದು, ಈ ಮದುವೆಗೆ ವರನ ಗರ್ಲ್ ಫ್ರೆಂಡ್ ಬರುತ್ತಾಳೆ. ಜೊತೆಗೆ ವರನ ಕಿವಿಯಲ್ಲಿ ಏನೋ ಹೇಳುತ್ತಾಳೆ. ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಏನಿದೆ ನೀವು ಒಮ್ಮೆ […] - [Awareness Program: ಮಕ್ಕಳು ದುಶ್ಚಟಗಳಿಗೆ ಬಲಿಯಾಗದಂತೆ ಓದುವ ಕಡೆ ಗಮನ ಹರಿಸಿ: ಪರಿಮಳ](https://ismkannadanews.com/awareness-program-to-school-childrens-in-gudibande/): ಗುಡಿಬಂಡೆ: ಇಂದಿನ ಕಾಲದಲ್ಲಿ ಹೆಚ್ಚು ಮಕ್ಕಳು ದುಶ್ಚಟಗಳಿಗೆ ಬಲಿಯಾಗಿ ತಮ್ಮ ಅಮೂಲ್ಯವಾದ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳಾಗಿದ್ದು, ದೇಶದ ಭವಿಷ್ಯ ನಿಮ್ಮ ಕೈಯಲ್ಲಿದೆ. ಆದ್ದರಿಂದ ಮಕ್ಕಳು ಯಾವುದೇ ದುಶ್ಚಟಗಳಿಗೆ ದಾಸರಾಗದೇ ಓದಿನ ಕಡೆ ಗಮನ ಹರಿಸಿ ಒಳ್ಳೆಯ ಪ್ರಜೆಗಳಾಗಬೇಕೆಂದು (Awareness Program) ಜಿಲ್ಲಾ ಜನ ಜಾಗೃತಿ ವೇದಿಕೆಯ ಸದಸ್ಯೆ ಡಿ.ಎಲ್.ಪರಿಮಳ ತಿಳಿಸಿದರು. ಗುಡಿಬಂಡೆ ತಾಲೂಕಿನ ಸೋಮೇನಹಳ್ಳಿ ವಲಯದ ವರ್ಲಕೊಂಡ ಸರ್ಕಾರಿ ಪ್ರೌಢಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವತಿಯಿಂದ ಶಾಲಾ ವಿದ್ಯಾರ್ಥಿಗಳಿಗಾಗಿ(Awareness […] - [Viral Reels: ರೀಲ್ಸ್ ಹುಚ್ಚು, ಭತ್ತದ ಗದ್ದೆಯಲ್ಲಿ ಭತ್ತ ಮಾತ್ರವಲ್ಲ ನಾಗಿನಿ ಡ್ಯಾನ್ಸ್ ಸಹ ಮಾಡಬೋದು ಅಂತೆ ನೋಡಿ…!](https://ismkannadanews.com/viral-reels-couples-make-nagini-reels-in-paddy-field/): ಇಂದಿನ ಸೋಷಿಯಲ್ ಮಿಡಿಯಾ ಯುಗದಲ್ಲಿ ರೀಲ್ಸ್ ಮೂಲಕ ಫೇಮಸ್ ಆಗೋಕೆ ಏಂತಹ ರೀಲ್ಸ್ (Viral Reels) ಗಳನ್ನು ಮಾಡುತ್ತಿದ್ದಾರೆ ಎಂಬುದನ್ನು ಪ್ರತ್ಯೇಕವಾಗಿ ಹೇಳೋದು ಬೇಕಿಲ್ಲ. ರೀಲ್ಸ್ (Viral Reels)ಗಳನ್ನು ಮಾಡಿ, ರಾತ್ರೋ ರಾತ್ರಿ ಫೇಮಸ್ ಆಗಲು ಬಹುತೇಕರು ಇಷ್ಟಪಡುತ್ತಾರೆ. ಲೈಕ್ಸ್, ಫಾಲೋವರ್ಸ್‌ಗಳನ್ನು ಬೆಳೆಸಿಕೊಂಡು, ಫೇಮಸ್ ಆಗುವುದರ ಜೊತೆಗೆ ಹಣ ಗಳಿಸುವ ಪ್ಲಾನ್ ಸಹ ರೀಲ್ಸ್ ಕ್ರಿಯೇಟರ್‍ ಗಳಿಗೆ ಇರುತ್ತದೆ. ಭತ್ತದ ಗದ್ದೆಯಲ್ಲಿ ಭತ್ತ ಮಾಡುವುದರ ಬದಲಿಗೆ ನಾಗಿನಿ ಡ್ಯಾನ್ಸ್ ಮಾಡುವ (Viral Reels) ರೀಲ್ಸ್ ಮಾಡಿದ್ದಾರೆ. ಈ […] - [Aadhar - Pan Card: ಆಧಾರ್ – ಪ್ಯಾನ್ ಕಾರ್ಡ್ ಲಿಂಕ್ ಮಾಡದೇ ಇರುವವರಿಗೆ ಬ್ಯಾಡ್ ನ್ಯೂಸ್, ಟ್ಯಾಕ್ಸ್ ಡಿಮ್ಯಾಂಡ್ ನೊಟೀಸ್?](https://ismkannadanews.com/bad-news-for-those-who-have-not-linked-aadhar-pan-card/): Aadhar – PanCard Link – ಆಧಾರ್‍ ಕಾರ್ಡ್ ಹಾಗೂ ಪ್ಯಾನ್ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯವಾಗಿದ್ದು, ಒಂದು ವೇಳೆ ಲಿಂಕ್ ಮಾಡದಂತಹ ತೆರಿಗೆ ಪಾವತಿದಾರರು ಹೆಚ್ಚು ಮೊತ್ತದ ತೆರಿಗೆ ಪಾವತಿಸಬೇಕಾಗುತ್ತದೆ. ಮೇ.31ರೊಳಗೆ ಆಧಾರ್‍ ಜೊತೆ ಪ್ಯಾನ್ ಕಾರ್ಡ್ ಲಿಂಕ್ ಆಗದೇ ಇದ್ದರೇ ಅಂತಹ ಪ್ಯಾನ್ ಕಾರ್ಡ್‌ಗಳು ನಿಷ್ಕ್ರಿಯ ಗೊಳ್ಳುತ್ತವೆ ಎಂದು ಹೇಳಲಾಗಿತ್ತು. ಇದೀಗ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಲೋಕಸಭೆಯಲ್ಲಿ ವಿಚಾರವೊಂದನ್ನು ತಿಳಿಸಿದ್ದಾರೆ ಅದರಂತೆ ಆಧಾರ್‍ ಹಾಗೂ ಪ್ಯಾನ್ ಲಿಂಕ್ (Aadhar […] - [Bank Holidays: ಆಗಸ್ಟ್ ಮಾಹೆಯಲ್ಲಿದೆ 13 ದಿನ ಬ್ಯಾಂಕ್ ಗಳಿಗೆ ರಜೆ, ಬ್ಯಾಂಕ್ ನಲ್ಲಿ ಕೆಲಸ ಇರೋರು ಇತ್ತ ನೋಡಿ….!](https://ismkannadanews.com/there-are-13-days-bank-holidays-in-the-month-of-august/): ಇಂದಿನ ಕಾಲದಲ್ಲಿ ಬ್ಯಾಂಕಿಂಗ್ ವ್ಯವಸ್ಥೆ ತುಂಬಾನೆ ಪ್ರಾಮುಖ್ಯತೆ ಹಾಗೂ ಅತ್ಯವಶ್ಯಕ ಸೇವೆಯಾಗಿದೆ. ಬ್ಯಾಂಕ್ ಒಂದು ದಿನ ರಜೆ ಇದ್ದರೇ ಅದೆಷ್ಟೋ ಹಣಕಾಸಿನ ಸಮಸ್ಯೆಗಳು ಉದ್ಬವಿಸುತ್ತವೆ ಎಂದು ಹೇಳಬಹುದು. ಇದೀಗ ಬ್ಯಾಂಕ್ ಗಳಿಗೆ ಆಗಸ್ಟ್ ಮಾಹೆಯಲ್ಲಿ 13 ದಿನ ರಜೆಗಳಿವೆ. ಆರ್‍.ಬಿ.ಐ ಪ್ರಕಟಿಸಿ (Bank Holidays) ಪ್ರಸಕ್ತ ವರ್ಷದ ಕ್ಯಾಲಂಡರ್‍ ಪ್ರಕಾರ ಆಗಸ್ಟ್ ಮಾಹೆಯಲ್ಲಿ 13 ದಿನ ಬ್ಯಾಂಕ್ ಗಳಿಗೆ ರಜೆ ಇರಲಿದೆ. ಆರ್‍.ಬಿ.ಐ ಪ್ರಕಟಿಸಿದ ಕ್ಯಾಲಂಡರ್‍ ನಂತೆ ಆಗಸ್ಟ್ ಮಾಹೆಯಲ್ಲಿ ಒಟ್ಟು 13 ದಿನ ಬ್ಯಾಂಕ್ ಗಳಿಗೆ […] - [Kerala Floods: ಕೇರಳದಲ್ಲಿ ಜಲಸ್ಫೋಟ, ವಯನಾಡಿನ ಬೆಟ್ಟದಲ್ಲಿ ಜಲಸ್ಪೋಟದಲ್ಲಿ 19 ಮಂದಿ ಸಾವು, ನೂರಾರು ಮಂದಿ ಸಿಲುಕಿರುವ ಶಂಕೆ...!](https://ismkannadanews.com/kerala-flood-water-explosion-in-kerala-19-people-died-in-the-water-explosion/): Kerala Floods: ಕಳೆದ 2018 ರಲ್ಲಿ ಕೊಡಗಿನಲ್ಲಿ ನಡೆದ ಜಲಸ್ಪೋಟದಂತೆ ಕೇರಳದಲ್ಲೂ ಸಹ ದುರಂತ ಸಂಭವಿಸಿದೆ. ಮಂಗಳವಾರ ಮುಂಜಾನೆ ವಯನಾಡು ಜಿಲ್ಲೆಯ ಮೆಪ್ಪಾಡಿಯಲ್ಲಿ ಗುಡ್ಡ ಕುಸಿದಿದ್ದು, ಈ ದುರಂತದಲ್ಲಿ 19 ಮಂದಿ ಸಾವು ಹಾಗೂ ನೂರಾರು ಮಂದಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ ಎಂದು ತಿಳಿದುಬಂದಿದೆ. ಮಂಗಳವಾರ ಬೆಳಗಿನ ಜಾವ 2 ಗಂಟೆಗೆ ಒಮ್ಮೆ ಭೂಕುಸಿತ ಸಂಭವಿಸಿದೆ. ಬಳಿಕ 4.10 ರ ಸಮಯದಲ್ಲಿ ಎರಡನೇ ಬಾರಿ ಭೂಕುಸಿತ ಸಂಭವಿಸಿದೆ ಎಂದು ತಿಳಿದುಬಂದಿದೆ. ಇನ್ನೂ ಈ ದುರಂತದ ಪರಿಣಾಮ ಗುಡ್ಡದಿಂದ […] - [Lok Sabha: ಸಂಸತ್ ನಲ್ಲಿ ರಾಹುಲ್ ಗಾಂಧಿ ಮಾತಿಗೆ ಮುಖ ಮುಚ್ಚಿಕೊಂಡು ಬಿದ್ದು ಬಿದ್ದು ನಕ್ಕ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್….!](https://ismkannadanews.com/lok-sabha-finance-minister-nirmala-sitharaman-laughed-at-rahul-gandhi-speech-in-parliament/): Lok Sabha: ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮುಂಗಾರು ಅಧಿವೇಶನದ ಕಲಾಪದಲ್ಲಿ ಕೇಂದ್ರ ಬಜೆಟ್ ಕುರಿತಂತೆ ಕೇಂದ್ರ ಸರ್ಕಾರದ ವಿರುದ್ದ ಟೀಕೆ ಮಾಡಿದರು. ಈ ವೇಳೆ ಅವರು ಮಹಾಭಾರತದ ಚಕ್ರವ್ಯೂಹದ ಉದಾಹರಣೆಯನ್ನೂ ಸಹ ನೀಡಿದರು. ಚಕ್ರವ್ಯೂಹದಲ್ಲಿ ಅಭಿಮನ್ಯ ವೀರಮರಣ ಹೊಂದಿದ ಘಟನೆಯನ್ನು ಉಲ್ಲೇಖಿಸಿದರು. ಅಭಿಮನ್ಯವಿನ ರೀತಿಯಲ್ಲಿ ಭಾರತದ ಜನರಿಗೆ ಮಾಡಲಾಗುತ್ತಿದೆ. ಚಕ್ರವ್ಯೂಹ ಕಮಲದ ಆಕಾರದಲ್ಲಿದೆ ಎಂದು ತೀವ್ರ ವಾಗ್ದಾಳಿ ನಡೆಸಿದರು. ಈ ನಡುವೆ ರಾಗ ಆಡಿ ಒಂದು ಮಾತಿಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮುಖ […] - [DYFI Protest: ನಿರುದ್ಯೋಗಿಗಳ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸರ್ಕಾರಗಳು ವಿಫಲ: ಶ್ರೀನಿವಾಸ್](https://ismkannadanews.com/dyfi-protest-governments-have-failed-to-solve-the-problems-of-the-unemployed/): DYFI Protest ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸುಳ್ಳು ಆಶ್ವಾಸನೆಗಳನ್ನು ನೀಡುತ್ತಾ ಅಧಿಕಾರಕ್ಕೆ ಬಂದು, ಅಧಿಕಾರಕ್ಕೆ ಬಂದ ಬಳಿಕ ನಿರುದ್ಯೋಗಿಗಳ ಸಮಸ್ಯೆಗಳನ್ನು ಬಗೆಹರಿಸದೇ ಅವರನ್ನು ಮತಷ್ಟು ಸಂಕಷ್ಟಕ್ಕೆ ತಳ್ಳುತ್ತಿವೆ ಎಂದು (DYFI Protest) ಡಿ.ವೈ.ಎಫ್.ಐ ಜಿಲ್ಲಾ ಕಾರ್ಯದರ್ಶಿ ಶ್ರೀನಿವಾಸ್ ತಿಳಿಸಿದರು. ಪಟ್ಟಣದ ತಾಲೂಕು ಕಚೇರಿಯ ಮುಂಭಾಗ ಡಿ.ವೈ.ಎಫ್.ಐ (DYFI Protest) ಸಂಘಟನೆಯ ವತಿಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ನಾವು ಲಕ್ಷಗಟ್ಟಲೇ ಉದ್ಯೋಗಗಳನ್ನು ಸೃಷ್ಟಿಸುತ್ತೇವೆ ಎಂದು ಹೇಳಿ ಅಧಿಕಾರಕ್ಕೆ […] - [Viral Video: ನಡು ರಸ್ತೆಯಲ್ಲೇ ರೊಮ್ಯಾನ್ಸ್ ನಲ್ಲಿ ತೊಡಗಿದ ಜೋಡಿ, ಸಿನೆಮಾ ಶೈಲಿಯಲ್ಲಿ ಎಸ್ಕೇಪ್? ವೈರಲ್ ಆದ ವಿಡಿಯೋ…!](https://ismkannadanews.com/viral-video-a-couple-engaged-in-romance-in-the-middle-of-the-road/): ಇತ್ತೀಚಿಗೆ ಸಾರ್ವಜನಿಕ ಪ್ರದೇಶದಲ್ಲಿ ಜೋಡಿಗಳ ರೊಮ್ಯಾನ್ಸ್ ಮಾಡಿಕೊಳ್ಳುವಂತಹ ವಿಡಿಯೋಗಳು ವೈರಲ್ (Viral Video) ಆಗುತ್ತಿರುತ್ತವೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ನಡು ರಸ್ತೆಯಲ್ಲಿ ರೊಮ್ಯಾಂಟಿಕ್ ಮೂಡ್ ಗೆ ಜಾರಿ ಜೋಡಿಯ ವಿಡಿಯೋ ಎಲ್ಲಾ ಕಡೆ ವೈರಲ್ (Viral Video) ಆಗಿದೆ. ಸಿನಿಮೀಯ ರೀತಿಯಲ್ಲಿ ಈ ಜೋಡಿ ಎಸ್ಕೇಪ್ ಆಗೋಕೆ ಹೋದರೂ ಮತ್ತೊಂದು ಪಜೀತಿ ಎದುರಾಗಿದೆ. ಈ ಹಿಂದೆ (Viral Video) ರೊಮ್ಯಾಂಟಿಕ್ ದೃಶ್ಯಗಳನ್ನು ನೋಡೋಕೆ ಸಿನೆಮಾಗಳಿಗೆ ಹೋಗಬೇಕಾಗಿತ್ತು. ಆದರೆ ಇತ್ತಿಚಿಗೆ ಪಾರ್ಕ್‌, ಬಸ್ ನಿಲ್ದಾಣ, ರೈಲು ನಿಲ್ದಾಣ […] - [Valmiki Swamiji: ಸಮುದಾಯಕ್ಕೆ ವಿಶೇಷ ಅನುದಾನ ನೀಡದೇ ಇದ್ದರೇ ಹೋರಾಟ ಅನಿವಾರ್ಯ: ವಾಲ್ಮೀಕಿ ಸ್ವಾಮೀಜಿ](https://ismkannadanews.com/the-struggle-is-inevitable-if-the-community-is-not-given-special-grant-valmiki-swamiji/): ಬಾಗೇಪಲ್ಲಿ: ವಾಲ್ಮೀಕಿ ನಿಗಮದಲ್ಲಿ 180 ಕೋಟಿ ರೂ.ಗಳ ಹಗರಣದ ವಿಚಾರದಲ್ಲಿ  ರಾಜ್ಯ ಸರ್ಕಾರ ಇಡಿ, ಸಿಐಡಿಗೆ ತನಿಖೆಗೆ ವಹಿಸಿದೆ ಸತ್ಯಾ ಸತ್ಯತೆ ಹೊರಬರಲಿ ಕಾನೂನು ಪ್ರಕ್ರಿಯೆ ಮುಗಿದ ಮೇಲೆ ನಮ್ಮ ಸಮುದಾಯಕ್ಕೆ ವಿಶೇಷ ಅನುದಾನ ನೀಡದಿದ್ದರೆ ಹೋರಾಟ ಅನಿವಾರ್ಯ ಎಂದು ವಾಲ್ಮೀಕಿ ಮಹಾ ಸಂಸ್ಥಾನದ ಶ್ರೀ ಶ್ರೀ ಪರಮಪೂಜ್ಯ ಪ್ರಸನ್ನಾನಂದ ಪುರಿ ಸ್ವಾಮಿಜಿ (Valmiki Swamiji) ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಬಾಗೇಪಲ್ಲಿ ಪಟ್ಟಣದ ಹೊರವಲಯದ ಸೂರ್ಯ ಕನ್ನವೆಕ್ಷನ್ ಹಾಲ್ ನಲ್ಲಿ ವಾಲ್ಮೀಕಿ ನಾಯಕ ನೌಕರರ ಕ್ಷೇಮಾಭಿವೃದ್ದಿ […] - [Facebook Love Story: ಪಾಕಿಸ್ತಾನದಿಂದ ತನ್ನ ಪ್ರೇಮಿಯನ್ನು ನೋಡಲು ಭಾರತಕ್ಕೆ ಬಂದ ಯುವತಿ…!](https://ismkannadanews.com/facebook-love-story-pakistan-women-come-to-india-to-meet-facebook-lover/): ಇಂದಿನ ಸೋಷಿಯಲ್ ಮಿಡಿಯಾ ಯುಗದಲ್ಲಿ ಗಡಿ ಮಿರೀದ ಪ್ರೀತಿಯ ಕಥೆಗಳು ಹೆಚ್ಚಾಗಿ ನಡೆಯುತ್ತಿದೆ. 2019 ರಲ್ಲಿ ಫೇಸ್ ಬುಕ್ ಮೂಲಕ ಪರಿಚಯವಾದ (Facebook Love Story) ಭಾರತದ ರಾಜಾಸ್ಥಾನದ ಅಂಜು ಕೆಲವು ತಿಂಗಳುಗಳ ಹಿಂದೆ ತನ್ನ ಪ್ರಿಯಕರನನ್ನು ಹುಡುಕಿಕೊಂಡು ಪಾಕಿಸ್ತಾನಕ್ಕೆ ತೆರಳಿ ಪಾಕಿಸ್ತಾನದ ನಸ್ರುಲ್ಲಾ ಎಂಬುವವರ ಪ್ರೀತಿಸಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಮತ್ತೊಂದು ಘಟನೆ ನಡೆದಿದೆ. 25 ವರ್ಷದ ಪಾಕಿಸ್ತಾನಿ ಮಹಿಳೆಯೊಬ್ಬಳು ತನ್ನ ಪ್ರಿಯಕರನಿಗಾಗಿ (Facebook Love Story)  ಭಾರತದ ಗಡಿಯನ್ನು ದಾಟಿ ಬಂದಿದ್ದಾಳೆ, ಫೇಸ್ […] - [G Parameshwar: ನಾವು ಬದಲಾಗದಿದ್ದರೇ ಜಾತಿ ಪದ್ದತಿ ಹೋಗಲ್ಲ ಎಂದು ಬೇಸರ ವ್ಯಕ್ತಪಡಿಸಿದ ಸಚಿವ ಪರಮೇಶ್ವರ್…!](https://ismkannadanews.com/minister-g-parameshwar-expressed-regret-that-the-caste-system-is-not-gone/): ಇಂದಿನ ಕಾಲ ಎಷ್ಟೇ ಮುಂದುವರೆದರೂ, ನಾಗರೀಕತೆ ಬೆಳೆದರೂ ಇನ್ನೂ ಅನೇಕ ಕಡೆ ಈ ಜಾತಿ ಪದ್ದತಿ ಎಂಬುದು ಜೀವಂತವಾಗಿಯೇ ಇದೆ. ಇದಕ್ಕೆ ಅನೇಕ ಉದಾಹರಣೆಗಳೂ ಸಹ ಇದೆ. ರಾಜ್ಯ ಗೃಹ ಸಚಿವ ಡಾ.ಜಿ.ಪರಮೇಶ್ವರ್ (G Parameshwar) ಜಾತಿ ಪದ್ದತಿಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಜಾತಿ ಪದ್ದತಿ ಹೋಗಲ್ಲ ಎಂಬುದು ನನ್ನ ಅಭಿಪ್ರಾಯವಾಗಿದೆ. ನಾವು ಬದಲಾಗದೇ ಇದ್ದರೇ ಮುಂದಿನ ದಿನಗಳಲ್ಲೂ ಗ್ರಾಮಗಳ ಹೊರಗೆ ಇರಬೇಕಾಗುತ್ತದೆ ಎಂದು (G Parameshwar)ಬೇಸರ ವ್ಯಕ್ತಪಡಿಸಿದ್ದಾರೆ. ದಾವಣಗೆರೆ ನಗರದಲ್ಲಿ ಛಲವಾದಿ ಮಹಾ ಸಭಾ ವತಿಯಿಂದ […] - [Moharam Celebration: ಗುಡಿಬಂಡೆಯಲ್ಲಿ ವಿಶೇಷ ಮೊಹರಂ ಆಚರಣೆ: ಅಲ್ಲಿಪುರ, ಪೋತೇನಹಳ್ಳಿ ಹಜರತ್ ತಂಡದಿಂದ ದೇಹದಂಡನೆ, ಮೆರವಣಿಗೆ](https://ismkannadanews.com/moharam-celebration-at-gudibande/): ಗುಡಿಬಂಡೆ: ಮೊಹರಂ (Moharam Celebration) ಅಂಗವಾಗಿ ಪಟ್ಟಣದಲ್ಲಿ ಭಾನುವಾರ ಜಾಮಿಯಾ ಮಸೀದಿ ಬಳಿ ಬಾಬಯ್ಯ ಗುಡಿಯಿಂದ ಹಿಂದೂ ಮುಸ್ಲಿಮರು ಪಟ್ಟಣದ ಮುಖ್ಯರಸ್ತೆಯಲ್ಲಿ ಮೆರವಣಿಗೆ ನಡೆಸಿ ದೇಹದಂಡನೆ ಮಾಡಿದರು. ಶೋಕಾಚರಣೆ ಸಂಕೇತವಾಗಿ ನಡೆದ ಮೆರವಣಿಗೆಯಲ್ಲಿ ಕಪ್ಪುಬಟ್ಟೆ ಧರಿಸಿದ್ದ ಸಾವಿರಾರು ಮಂದಿ ಭಾಗವಹಿಸಿದ್ದರು. (Moharam Celebration) ಮೆರವಣಿಗೆ ವೇಳೆ ಮಕ್ಕಳು, ಯುವಕರು ಮತ್ತು ವೃದ್ಧರು ದೇಹದಂಡನೆ ಮಾಡಿಕೊಂಡರು. ಹಸೇನ್ ಹುಸೇನ್ ಎಂದು ಕೂಗುತ್ತಾ ಬ್ಲೇಡ್‌ಗಳಿಂದ ತಮ್ಮ ಎದೆಗೆ ಹಾಗೂ ಬೆನ್ನಿಗೆ ಬಡಿದುಕೊಂಡರು. ಆಗ ಅವರ ದೇಹದಿಂದ ರಕ್ತ ಚಿಮ್ಮುತ್ತಿತ್ತು. ಬಹುತೇಕರು […] - [Nikhil KumaraSwamy : ಜನರಿಗಾಗಿ ನನ್ನ ತಂದೆ ಆರೋಗ್ಯವನ್ನು ಲೆಕ್ಕಿಸದೇ ಕೆಲಸ ಮಾಡುತ್ತಿದ್ದಾರೆ ಎಂದು ಭಾವುಕರಾದ ನಿಖಿಲ್….!](https://ismkannadanews.com/nikhil-kumaraswamy-emotional-comments-on-hdk/): Nikhil KumaraSwamy: ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಬಿಜೆಪಿ-ಜೆಡಿಎಸ್ ನಾಯಕರ ಸಭೆಯಲ್ಲಿ ಮಾತನಾಡುವ ಸಮಯದಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ರವರಿಗೆ ದಿಢೀರನೇ ಮೂಗಿನಿಂದ ರಕ್ತಸ್ರಾವ ಉಂಟಾಗಿತ್ತು. ಈ ಸಂಬಂಧ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ (Nikhil KumaraSwamy) ಮಾತನಾಡಿದ್ದಾರೆ. ನನ್ನ ತಂದೆ ಆರೋಗ್ಯವಾಗಿದ್ದಾರೆ. ಅವರು ತಮ್ಮ ಆರೋಗ್ಯವನ್ನೂ ಲೆಕ್ಕಿಸದೇ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ರಾಜ್ಯದ ಜನರಿಗೆ ಏನಾದರೂ ಮಾಡಬೇಕು ಎಂದು ಕೆಲಸ ಮಾಡುತ್ತಿದ್ದಾರೆ. ಕೆಲಸದ ಒತ್ತಡದಿಂದ ಮೂಗಿನಲ್ಲಿ ರಕ್ತಸ್ರಾವವಾಗಿದೆ ಎಂದು ಹೇಳಿದ್ದಾರೆ. ಬೆಂಗಳೂರಿನ ಖಾಸಗಿ […] - [Gudibande news : ಟೈಲರ್ ಮಗಳಿಗೆ ಒಲಿದ ಡಾಕ್ಟರೇಟ್ ಪ್ರಧಾನ](https://ismkannadanews.com/gudibande-news-ambika-received-her-doctorate/): ಗುಡಿಬಂಡೆ: Gudibande news ಪಟ್ಟಣದಲ್ಲಿ ಅಫಿಷಿಯಲ್ ಟೈಲರ್‍ ಎಂದೇ ಖ್ಯಾತಿ ಪಡೆದುಕೊಂಡಿರುವ ಜಿ.ನಾಗರಾಜು ರವರ ಪುತ್ರಿ ಜಿ.ಎನ್.ಅಂಬಿಕಾ ರವರಿಗೆ ಡಾಕ್ಟರೇಟ್ ಪದವಿ ಲಭಿಸಿದ್ದು, ಅವರ ಸಾಧನೆಗೆ ಮೆಚ್ಚುಗೆ ವ್ಯಕ್ತವಾಗಿದೆ. ಜಿ.ಎನ್. ಅಂಬಿಕಾ ರವರಿಗೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಇತ್ತೀಚಿಗೆ ನಡೆದ 24ನೇ ವಾರ್ಷಿಕ ಸಮಾರಂಭದಲ್ಲಿ Emotion Analysis of E commerce products using Artificial intelligent techniques ಎಂಬ ಪ್ರಬಂಧಕ್ಕೆ ಪಿ.ಹೆಚ್.ಡಿ ಪ್ರಧಾನ ಮಾಡಲಾಗಿದೆ. Gudibande news ಅಂಬಿಕಾ ರವರ ಸಾಧನೆಗೆ ಅವರ ಕುಟುಂಬಸ್ಥರು […] - [Save Nature: ಗುಡಿಬಂಡೆಯಲ್ಲಿ ಅರ್ಥಪೂರ್ಣವಾಗಿ ವಿಶ್ವ ಪ್ರಕೃತಿ ಸಂರಕ್ಷಣಾ ದಿನಾಚರಣೆ](https://ismkannadanews.com/save-nature-celebrating-world-nature-conservation-day-meaningfully/): ಗುಡಿಬಂಡೆ : ಪರಿಸರ ವೇದಿಕೆಯ ವತಿಯಿಂದ ಗಿಡ ನೆಟ್ಟು ವಿಶ್ವಪ್ರಕೃತಿ ಸಂರಕ್ಷಣಾ ದಿನವನ್ನು (Save Nature) ಗುಡಿಬಂಡೆ ವಿನಾಯಕ ನಗರದ ಉದ್ಯಾನವನದಲ್ಲಿ  ಆಚರಿಸಲಾಯಿತು. ಪ್ರತಿಯೊಬ್ಬರು ವಿಶೇಷ ದಿನಗಳಂದು ಸಸಿ ನೆಟ್ಟು ಅದರ ಪೋಷಣೆ ಮಾಡುವ ಜವಾಬ್ದಾರಿಯನ್ನು ಹೊತ್ತುಕೊಂಡು ಪರಿಸರವನ್ನು ಸಂರಕ್ಷನೆ ಮಾಡಬೇಕೆಂದು ಪರಿಸರ ಪ್ರೇಮಿಗಳು ಅರಿವು ಮೂಡಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ (Save Nature) ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಡಾ. ಗುಂಪು ಮರದ ಆನಂದ್ ಮಾತನಾಡಿ, ಪ್ರತಿ ವರ್ಷ ಜುಲೈ 28ರಂದು ವಿಶ್ವ ಪ್ರಕೃತಿ ಸಂರಕ್ಷಣಾ ದಿನವನ್ನು […] - [Snake Video: ಈ ವಿಡಿಯೋ ನೋಡಿದರೇ ಮೈ ಜುಮ್ಮೆನ್ನಿಸುತ್ತದೆ, ಸುಲಭವಾಗಿ ಹಾವನ್ನು ಹಿಡಿದ ಮಹಿಳೆ…..!](https://ismkannadanews.com/snake-video-a-woman-easily-caught-a-snake/): ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ಹೆಚ್ಚಾಗಿ ಹಾವುಗಳಿಗೆ ಸಂಬಂಧಿಸಿದ ವಿಡಿಯೋಗಳು (Snake Video) ತುಂಬಾನೆ ವೈರಲ್ ಆಗುತ್ತಿರುತ್ತವೆ. ಕಾರು, ಬೈಕ್, ಬಾತ್ ರೂಂ, ಮನೆ ಹೀಗೆ ಎಲ್ಲಂದರೇ ಅಲ್ಲಿ ಹಾವುಗಳು ಸೇರಿಕೊಂಡಿರುವಂತಹ ವಿಡಿಯೋಗಳನ್ನು ನೋಡಿದ್ದೇವೆ. ಅದೇ ರೀತಿಯಲ್ಲಿ ಹಾವುಗಳನ್ನು ಹಿಡಿಯುವಂತಹ ವಿಡಿಯೋಗಳನ್ನು (Snake Video) ನೋಡಿದ್ದೇವೆ. ಇಲ್ಲೊಬ್ಬ ಮಹಿಳೆ ಮಾರ್ಕೆಟ್ ನಲ್ಲಿ ಪಡವಲ ಕಾಯಿಯನ್ನು ಖರೀದಿ ಮಾಡಿ ಹಿಡಿದುಕೊಂಡು ಬರುವಂತೆ ಹಾವೊಂದನ್ನು ಹಿಡಿದುಕೊಂಡಿದ್ದಾಳೆ. ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ (Snake Video) ಆಗಿದೆ. ಸದ್ಯ […] - [Drone Prathap: ಬಿಗ್ ಬಾಸ್ ಮಾಜಿ ಸ್ಪರ್ಧಿ ಡ್ರೋನ್ ಪ್ರತಾಪ್ ಕಾರ್ಯಕ್ಕೆ ಹರಿದುಬಂದ ಮೆಚ್ಚುಗೆಯ ಮಹಾಪೂರ…..!](https://ismkannadanews.com/bigg-boss-drone-prathap-work-is-full-of-appreciation-video-goes-viral/): ಕನ್ನಡದ ಖ್ಯಾತ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 10 (Kannada Bigg Boss) ತುಂಬಾನೆ ಸದ್ದು ಮಾಡಿತ್ತು. ತುಂಬಾನೆ ಟಿ.ಆರ್‍.ಪಿ ಸಹ ಪಡೆದುಕೊಂಡಿತ್ತು ಎನ್ನಬಹುದಾಗಿದೆ. ಸಾಮಾನ್ಯವಾಗಿ ಬಿಗ್ ಬಾಸ್ ಶೋ ನಲ್ಲಿ ಭಾಗಿಯಾಗಿ ಬಂದ ಬಳಿಕ ಸ್ಪರ್ಧಿಗಳು ತುಂಬಾನೆ ಫೇಮಸ್ ಸಹ ಆಗಿದ್ದಾರೆ. ಇದೀಗ ಬಿಗ್ ಬಾಸ್ ಸೀಸನ್ 10 ರಲ್ಲಿ ಸ್ಪರ್ಧಿಯಾಗಿದ್ದ ಡ್ರೋನ್ ಪ್ರತಾಪ್ (Drone Prathap) ಸಹ ತುಂಬಾನೆ ಫೇಮಸ್ ಆಗಿದ್ದಾರೆ. ಬಿಗ್ ಬಾಸ್ ಬಳಿಕ ಡ್ರೋನ್ ಪ್ರತಾಪ್ (Drone Prathap) ಕೆಲವೊಂದು […] - [Nikhil Kumaraswamy: ರಾಮನಗರ ಹೆಸರು ಬದಲಾವಣೆ, ಬ್ರಾಂಡ್ ಬೆಂಗಳೂರು ನೆಪದಲ್ಲಿ ರಾಮನಗರ ಇತಿಹಾಸ ಅಳಿಸುವ ಕೆಲಸ ಆಗುತ್ತಿದೆ ಎಂದ ನಿಖಿಲ್ ಕುಮಾರಸ್ವಾಮಿ…!](https://ismkannadanews.com/nikhil-kumaraswamy-ramanagara-history-is-being-erased-under-the-guise-of-brand-bangalore/): ಸದ್ಯ ರಾಜ್ಯದಲ್ಲಿ ರಾಮನಗರ ಹೆಸರು ಬದಲಾವಣೆಯ ಕುರಿತು ಕೇಂದ್ರ ಸಚಿವ ಕುಮಾರಸ್ವಾಮಿ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‍ ನಡುವೆ ದೊಡ್ಡ ಮಟ್ಟದಲ್ಲೇ ವಾಕ್ಸಮರ ನಡೆಯುತ್ತಿದೆ. ಇದೀಗ ಈ ಕುರಿತು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಮಾತನಾಡಿದ್ದು, ಬ್ರ್ಯಾಂಡ್ ಬೆಂಗಳೂರು (Brand Bengaluru) ಹೆಸರಲ್ಲಿ ರಾಮನಗರದ (Ramanagara) ಇತಿಹಾಸ ಅಳಿಸುವ ಕೆಲಸ ಆಗುತ್ತಿದೆ ಎಂದು ಆಕ್ರೋಷ ಹೊರಹಾಕಿದ್ದಾರೆ. ಕಳೆದೆರಡು ದಿನಗಳ ಹಿಂದೆಯಷ್ಟೆ ಸಚಿವ ಸಂಪುಟ ರಾಮನಗರ ಹೆಸರು ಬದಲಾವಣೆಗೆ ಅನುಮೋದನೆ ಮಾಡಿರುವ ಬಗ್ಗೆ ಜೆಡಿಎಸ್ […] - [Bengaluru News: ಹಿಂದೂ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ಮೇಲೆ ಪೊಲೀಸರ ದೌರ್ಜನ್ಯ ಆರೋಪ: ಕಮಿಷನರ್ ಗೆ ದೂರು ಕೊಟ್ಟ ಹಿಂದೂ ಸಂಘಟನೆಗಳು…!](https://ismkannadanews.com/bengaluru-news-puneeth-kerehalli-accused-of-police-hindu-organizations-complained-to-the-commissioner/): ಕಳೆದೆರಡು ದಿನಗಳ ಹಿಂದೆ ರಾಜಸ್ಥಾನದಿಂದ ಬೆಂಗಳೂರಿಗೆ (Bengaluru News) ನಾಯಿ ಮಾಂಸ ಸಾಗಾಟ ಮಾಡುವ ಆರೋಪ ಕೇಳಿಬಂದಿದ್ದು, ಹಿಂದೂ ಕಾರ್ಯಕರ್ತ ಪುನೀತ್ ಕೆರೆಹಳ್ಳೀ ಸೇರಿದಂತೆ ಕೆಲವರು ದಾಳಿ ನಡೆಸಿ ಮಾಂಸವನ್ನು ತಡೆದಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪುನೀತ್ ಕೆರೆಹಳ್ಳಿ (Puneeth Kerehalli) ರವರನ್ನು ಪೊಲೀಸರು ಬಂಧನ ಮಾಡಿದ್ದರು. ಇದೀಗ ಹಿಂದೂ ಸಂಘಟನೆಗಳ ಒಕ್ಕೂಟದಿಂದ ಪುನೀತ್ ಕೆರೆಹಳ್ಳಿ ರವರ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ ಪೊಲೀಸರ್‍ ಆಯುಕ್ತರಿಗೆ ದೂರು ನೀಡಲಾಗಿದೆ. ರಾಜಸ್ಥಾನದಿಂದ ಬೆಂಗಳೂರಿಗೆ (Bengaluru News) […] - [Tirumala Update: ತಿಮ್ಮಪ್ಪನ ಭಕ್ತರಿಗೆ ಗುಡ್ ನ್ಯೂಸ್, ಮುಂದಿನ ತಿಂಗಳಿನಿಂದ ಹೊಸ ನಿಯಮ ಜಾರಿ….!](https://ismkannadanews.com/tirumala-update-ttd-gave-good-news-to-devottes/): ದೇಶದ ಹಿಂದೂ ದೇವಾಲಯಗಳಲ್ಲಿ ತುಂಬಾನೆ ಪ್ರಖ್ಯಾತಿ ಪಡೆದಿರುವ ಕಲಿಯುಗ ದೈವ ತಿರುಮಲ (Tirumala Update) ತಿರುಪತಿ ವೆಂಕಟೇಶ್ವರನನ್ನು ನೋಡಲು ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಹೋಗುತ್ತಿರುತ್ತಾರೆ. ಇದೀಗ ತಿರುಮಲಕ್ಕೆ (Tirumala Update) ಹೋಗುವಂತಹ ಭಕ್ತರಿಗೆ ಟಿಟಿಡಿ ಗುಡ್ ನ್ಯೂಸ್ ಕೊಟ್ಟಿದೆ. ತಿರುಮಲಕ್ಕೆ (Tirumala Update)  ಭೇಟಿ ನೀಡುವಂತಹ ಭಕ್ತರಿಗೆ ಕೈಗೆಟುಕವ ದರದಲ್ಲಿ ಶುದ್ದ ವಾದ ಹಾಗೂ ಆರೋಗ್ಯಕರ ಹಾಗೂ ರುಚಿಕರವಾದ ಆಹಾರವನ್ನು ಒದಗಿಸುವ ನಿಟ್ಟಿನಲ್ಲಿ  ಕ್ರಮ ತೆಗೆದುಕೊಳ್ಳಲಾಗಿದೆ ಎಂದು (TTD) ಟಿಟಿಡಿಯ ಇ.ಒ ಶ್ಯಾಮಾಲಾ ರಾವ್ ತಿಳಿಸಿದ್ದಾರೆ. […] - [Viral Video: ಜೋರು ಮಳೆಯಲ್ಲಿ ತಮ್ಮ ಪುಟ್ಟ ಮಗಳನ್ನು ಹೆಗಲ ಮೇಲೆ ಹೊತ್ತು ಶಾಲೆಗೆ ನಡೆದ ತಾಯಿ, ವೈರಲ್ ಆದ ವಿಡಿಯೋ…!](https://ismkannadanews.com/viral-video-mother-carries-daughter-on-shoulders-walks-barefoot-amid-heavy-rain/): ತಾಯಿಯ ಪ್ರೀತಿಗೆ ಸರಿಸಾಟಿ ಯಾವುದೂ ಇಲ್ಲ ಎಂದೇ ಹೇಳಬಹುದು. ತನ್ನ ಕುಟುಂಬ, ಮಕ್ಕಳಿಗಾಗಿ ತನ್ನ ಇಡೀ ಜೀವನವನ್ನೇ ಮುಡಿಪಾಗಿಡುತ್ತಾಳೆ. ಇದಕ್ಕೆ ಉತ್ತಮ ಉದಾಹರಣೆ ಎಂಬಂತೆ ಇಲ್ಲೋಂದು ಸನ್ನಿವೇಶ ನಡೆದಿದೆ. ಈ ಹೃದಯ ಸ್ಪರ್ಶಿ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ (Viral Video) ಆಗುತ್ತಿದೆ. ಜೋರು ಮಳೆಯಲ್ಲಿ ತನ್ನ ಮಗುವನ್ನು ಶಾಲೆಗೆ ಕರೆದುಕೊಂಡು ಹೋಗುವಾಗ ತನ್ನ ಮಗು ಮಳೆಯಲ್ಲಿ ಒದ್ದೆಯಾಗಬಾರದೆಂದು ಮಗಳನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗಿದ್ದು, ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ (Viral Video) […] - [Bagepalli News: ಕೇಂದ್ರ ಸರ್ಕಾರರದ ಜನವಿರೋಧಿ ನೀತಿಗಳನ್ನು ಖಂಡಿಸಿ ಬಾಗೇಪಲ್ಲಿಯಲ್ಲಿ ಪ್ರತಿಭಟನೆ...!](https://ismkannadanews.com/bagepalli-news-protest-against-the-anti-people-policies-of-the-central-government/): ಬಾಗೇಪಲ್ಲಿ: (Bagepalli News) ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳನ್ನು ವಿರೋಧಿಸಿ, ಕಾರ್ಪೋರೇಟ್ ಕೋಮವಾದಿ ಮೈತ್ರಿ ಪರ ಬಜೆಟ್‌ನ್ನು ವಿರೋಧಿಸಿ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಹಾಗೂ ಸಿಪಿಐ(ಎಂ) ಪಕ್ಷದ ಕಾರ್ಯಕರ್ತರು ಶುಕ್ರವಾರ ಪಟ್ಟಣದ ಸರ್ಕಾರಿ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ರವರ ಪುತ್ಥಳಿ ಮುಂದೆ ಪ್ರತಿಭಟನೆ ನಡೆಸಿದರು. (Bagepalli News) ಕೇಂದ್ರ ಸರ್ಕಾರದ ಜನವಿರೋಧಿ ಬಜೆಟ್‌ನ್ನು ವಿರೋಧಿಸಿ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಿಪಿಐ(ಎಂ) […] - [Bagepalli News: ವಕೀಲರನ್ನು ಬಂಧಿಸುವಂತೆ ನ್ಯಾಯಾಧೀಶರ ಸೂಚನೆ ಖಂಡಿಸಿ ಕಲಾಪ ಬಹಿಷ್ಕರಿಸಿದ ವಕೀಲರು](https://ismkannadanews.com/bagepalli-news-the-lawyers-boycotted-the-proceedings/): Bagepalli News ಬಾಗೇಪಲ್ಲಿ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ನ್ಯಾಯಾಲಯದಲ್ಲಿ ನ್ಯಾಯಾಧೀಶರು ವಕೀಲರನ್ನು ಬಂಧಿಸುವAತೆ ಪೊಲೀಸರಿಗೆ ಸೂಚನೆ ನೀಡಿರುವುದನ್ನು ಖಂಡಿಸಿ ಬಾಗೇಪಲ್ಲಿ ವಕೀಲರು ನ್ಯಾಯಾಲಯದ ಕಲಾಪಗಳನ್ನು ಬಹಿಷ್ಕಾರಿಸಿ ನ್ಯಾಯಾಲಯದಿಂದ ಹೊರಗೂಳಿದರು. ಈ ಸಂದರ್ಭದಲ್ಲಿ (Bagepalli News) ವಕೀಲರ ಸಂಘದ ಅಧ್ಯಕ್ಷ ಎ.ನಂಜುಂಡಪ್ಪ ಮಾತನಾಡಿ, ಬಾದಮಿ ತಾಲೂಕಿನ ನ್ಯಾಯಾಧೀಶ ಸಂಜೀವ ಕುಮಾರ್ ಪಹಾಚೆಪುರ್ ರವರು ಕೋರ್ಟ್ನಲ್ಲಿಯೇ ವಕೀಲರನ್ನು ಬಂಧಿಸುವAತೆ ಪೊಲೀಸರಿಗೆ ಸೂಚನೆ ನೀಡಿರುವುದನ್ನು ತೀವ್ರವಾಗಿ ಖಂಡಿಸಿದರು. ಬಾದಾಮಿ ವಕೀಲರ ಸಂಘದ ಸದಸ್ಯ ಮಲ್ಲಪುರ ಎಂಬ ವಕೀಲರು ತೆರೆದ ನ್ಯಾಯಾಲಯದಲ್ಲಿ […] - [Rahul Gandhi: ಚಮ್ಮಾರನ ಅಂಗಡಿಗೆ ದಿಢೀರ್ ಭೇಟಿ ನೀಡಿದ ಕಾಂಗ್ರೇಸ್ ನಾಯಕ ರಾಹುಲ್ ಗಾಂಧಿ….!](https://ismkannadanews.com/congress-leader-rahul-gandhi-visits-cobblers-shop/): ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ರವರು ಉತ್ತರ ಪ್ರದೇಶದಲ್ಲಿ ಚಪ್ಪಲಿ ಹೊಲಿಯುವ ಅಂಗಡಿಗೆ ಭೇಟಿ ನೀಡಿದ್ದಾರೆ. ಈ ಹಿಂದೆ ಸಹ ಬಿದಿ ಬದಿ ವ್ಯಾಪಾರಿಗಳ ಅಂಗಡಿಗಳಿಗೆ ಭೇಟಿ ನೀಡಿ ಅಲ್ಲಿನ ಜನರ ಸಮಸ್ಯೆಗಳ ಬಗ್ಗೆ ಮಾತನಾಡಿದರು. ಇದೀಗ ಉತ್ತರ ಪ್ರದೇಶದ ಚಮ್ಮಾರನ ಅಂಗಡಿಗೆ ಭೇಟಿ ನೀಡಿ ಮತ್ತೊಮ್ಮೆ ಗಮನ ಸೆಳೆಯುವ ಕೆಲಸ ಮಾಡಿದ್ದಾರೆ. ಕಾಂಗ್ರೇಸ್ ನಾಯಕ ರಾಹುಲ್ ಗಾಂಧಿ (Rahul Gandhi) ರವರು ತಮ್ಮ ವಿರುದ್ದ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಉತ್ತರ […] - [Kannada Jyothi Ratha: ಕನ್ನಡ ಜ್ಯೋತಿ ಮೂಲಕ ನಾಡಿನ ಹಿರಿಮೆ ತಲುಪಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ: ಮನಿಷಾ](https://ismkannadanews.com/kannada-jyothi-ratha-came-to-gudibande-taluk/): ಗುಡಿಬಂಡೆ: ಕರ್ನಾಟಕ ಎಂದು ನಾಮಕರಣಗೊಂಡ 50 ವರ್ಷಗಳ ಸವಿ ಸವಿನೆನಪಿಗಾಗಿ ರಾಜ್ಯ ಸರ್ಕಾರವು ಭುವನೇಶ್ವರಿ ತಾಯಿಯ (Kannada Jyothi Ratha) ಜ್ಯೋತಿ ರಥಯಾತ್ರೆಯ ಮೂಲಕ ಕನ್ನಡ ನಾಡಿನ ಹಿರಿಮೆ, ಗರಿಮೆಯನ್ನು ಪ್ರತಿ ಗ್ರಾಮಕ್ಕೂ ತಲುಪಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ತಹಸೀಲ್ದಾರ್ ಎನ್. ಮನಿಷಾ ತಿಳಿಸಿದರು. ತಾಲೂಕಿಗೆ ಆಗಮಿಸಿದ ’ಕರ್ನಾಟಕ ಸಂಭ್ರಮ-50’ ರ ಕನ್ನಡ ಜ್ಯೋತಿ ರಥಯಾತ್ರೆಗೆ (Kannada Jyothi Ratha) ಶುಕ್ರವಾರ ಬೆಳಿಗ್ಗೆ  ತಹಸೀಲ್ದಾರ್ ಮನಿಷಾ ಹಾಗೂ ತಾಪಂ ಇಒ ಹೇಮಾವತಿ ಅವರು ರಥದಲ್ಲಿರುವ ನಾಡ […] - [Dog Meat: ಮಾಂಸ ಪ್ರಿಯರೇ ಎಚ್ಚರ, ಬೆಂಗಳೂರಿನಲ್ಲಿ ಮಾರಾಟವಾಗುತ್ತಿದೆಯಂತೆ ನಾಯಿ ಮಾಂಸ? ಗಂಭೀರ ಆರೋಪ….!](https://ismkannadanews.com/hindu-activist-raids-on-meat-box-in-bengaluru-railway-station/): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ನಾಯಿ ಮಾಂಸ (Dog meat) ಮಾರಾಟ ಮಾಡಲಾಗ್ತಿದ್ಯಾ? ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಈ ಆರೋಪ ಬೆಂಗಳೂರಿನ ನಾನ್ ವೆಜ್‌ (Non-Veg) ಪ್ರಿಯರ ಆತಂಕಕ್ಕೆ ಕಾರಣವಾಗಿದೆ. ರಾಜಸ್ಥಾನದಿಂದ ಬೆಂಗಳೂರಿಗೆ ಸರಬರಾಜಾಗುವ ಮಟನ್ ಮಾಂಸದಲ್ಲಿ ನಾಯಿ ಮಾಂಸ ಬೆರೆಸಲಾಗಿದೆ ಎಂಬ ಆರೋಪ ಕೇಳಿಬರುತ್ತಿದೆ. ಜು.26 ರಂದು ಹಿಂದೂಪರ ಸಂಘಟನೆಯ ಕಾರ್ಯಕರ್ತರು ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ತಡೆ ಹಿಡಿದಿದ್ದಾರೆ. ವಿವಿಧ ರಾಜ್ಯಗಳಿಂದ ಬೆಂಗಳೂರಿಗೆ ಬರು ರೈಲುಗಳಲ್ಲಿ ಅಕ್ರಮವಾಗಿ ಮಾಂಸ ಸರಬರಾಜು ಆಗುತ್ತಿದೆ […] - [Viral News: ಮದುವೆಯಾದ 3 ನಿಮಿಷಕ್ಕೆ ವಿಚ್ಚೇದನ ಪಡೆದುಕೊಂಡ ಜೋಡಿ, ಕಾರಣ ಏನು ಗೊತ್ತಾ?](https://ismkannadanews.com/viral-news-a-couple-got-divorced-3-minutes-after-marriage/): Viral News, ಇಂದಿನ ಕಾಲದಲ್ಲಿ ಮದುವೆ, ವಿಚ್ಚೇದನಗಳು ತುಂಬಾನೆ ನಡೆಯುತ್ತಿರುತ್ತವೆ. ಕೆಲವು ಪ್ರಕರಣಗಳಲ್ಲಿ ಮದುವೆಯಾದ ಕೆಲವು ತಿಂಗಳು, ವರ್ಷಗಳ ಬಳಿಕ ವಿಚ್ಚೇದನ ಪಡೆದುಕೊಳ್ಳುವುದನ್ನು ನೋಡಿರುತ್ತೇವೆ. ಆದರೆ ಇಲ್ಲೊಂದು ಪ್ರಕರಣದಲ್ಲಿ ಮದುವೆಯಾದ ಮೂರೇ ನಿಮಿಷಗಳಲ್ಲಿ ಜೋಡಿಯೊಂದು ವಿಚ್ಚೇದನ ಪಡೆದುಕೊಂಡಿದೆ. ಈ ಜೋಡಿ ವಿಚ್ಚೇದನ ಪಡೆದುಕೊಂಡಿದ್ದು ಏಕೆ ಎಂಬುದನ್ನು ತಿಳಿದರೇ ನೀವು ಸಹ ಶಾಕ್ ಆಗುತ್ತೀರಾ… ಅಂದಹಾಗೆ ಈ ಘಟನೆ ನಡೆದಿರೋದು ಕಳೆದ 2019ರಲ್ಲಿ, ಆದರೆ ಈ ಸುದ್ದಿ ಇದೀಗ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ (Viral News) ಆಗುತ್ತಿದೆ. […] - [CM Siddaramaiah: ಡಿಕೆಶಿ ಪಕ್ಕದಲ್ಲಿರುವಾಗಲೇ ಅರ್ಹತೆ ಇರೋರು ಸಿಎಎಂ ಕುರ್ಚಿಗೆ ಟವೆಲ್ ಹಾಕ್ತಾರೆ ಎಂದ ಸಿಎಂ ಸಿದ್ದು….!](https://ismkannadanews.com/cm-siddaramaiah-gave-counter-to-hdk-statement/): ಕರ್ನಾಟಕದ ವಿರೋಧ ಪಕ್ಷಗಳು ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah) ನವರ ಭಾಗಿಯಾಗಿದ್ದಾರೆ ಎಂದು ಅವರು ರಾಜಿನಾಮೆ ನೀಡಬೇಕೇಂದು ಒತ್ತಾಯಿಸುತ್ತಿದ್ದಾರೆ. ಈ ಕುರಿತು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (H D Kumaraswamy) ಮುಡಾ ಹಗರಣ (MUDA Scam) ಬಯಲು ಆಗಿರೋದು ಸಿಎಂ (CM Siddaramaiah) ಕುರ್ಚಿಗೆ ಟವೆಲ್ ಹಾಕಿದವರಿಂದ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ (CM Siddaramaiah) ರಿಯಾಕ್ಟ್ ಆಗಿದ್ದಾರೆ. ನಮ್ಮಲ್ಲಿ ಅರ್ಹತೆ ಇರೋರು ತುಂಬಾ ಮಂದಿ ಇದ್ದಾರೆ. ಅರ್ಹತೆ ಇರೋರು […] - [Bagepalli News: ಪಾತಪಾಳ್ಯ ಹಾಗೂ ಮಿಟ್ಟೇಮರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ರಾಷ್ಟ್ರೀಯ ಪುರಸ್ಕಾರ](https://ismkannadanews.com/bagepalli-news-national-award-for-patapallya-and-mittemary-primary-health-centres/): ಬಾಗೇಪಲ್ಲಿ (Bagepalli News) ಗ್ರಾಮೀಣ ಪ್ರದೇಶಗಳಲ್ಲಿ ಉತ್ತಮ ಆರೋಗ ಒದಗಿಸಿರುವ ತಾಲೂಕಿನ ಪಾತಪಾಳ್ಯ ಮತ್ತು ಮಿಟ್ಟೇಮರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ನವದೆಹಲಿಯ ರಾಷ್ಟ್ರೀಯ ಆರೋಗ್ಯ ವ್ಯವಸ್ಥೆ ಸಂಪನ್ಮೂಲ ಕೇಂದ್ರದಿಂದ 2024ನೇ ಸಾಲಿನ ರಾಷ್ಟ್ರೀಯ ಆರೋಗ್ಯ ಉತ್ತಮ ಗುಣಮಟ್ಟದ ಮೌಲ್ಯಮಾಪನ ಪುರಸ್ಕಾರ ಲಭಿಸಿದೆ. ಚಿಕ್ಕಬಳ್ಳಾಪುರ ಬಾಗೇಪಲ್ಲಿ ತಾಲೂಕಿನ (Bagepalli News) ಮಿಟ್ಟೇಮರಿ ಮತ್ತು ಪಾತಪಾಳ್ಯ  ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಜುಲೈ ತಿಂಗಳಲ್ಲಿ ದೆಹಲಿಯ ಅಧಿಕಾರಿಗಳ ತಂಡ ಬೇಟಿ ನೀಡಿ ಪರಿಶೀಲನೆ ನಡೆಸಿ ಇಲ್ಲಿನ ಗ್ರಾಮೀಣ ಪ್ರದೇಶಗಳ ಆರೋಗ್ಯ ಕೇಂದ್ರಗಳಲ್ಲಿ  […] - [Health Camp: ಯೋಧರ ಸೇವೆ ರಾಮಾಯಣ, ಮಹಾಭಾರತದ ಗ್ರಂಥಗಳಂತೆ ದೇಶದ ಇತಿಹಾಸ ಪುಟಗಳಲ್ಲಿ ಉಳಿಯುತ್ತದೆ : ಆರ್.ಮಿಥುನ್ ರೆಡ್ಡಿ](https://ismkannadanews.com/health-camp-on-occassion-of-kargil-vijay-diwas/): ಗುಡಿಬಂಡೆ: ನಾವು ನಮ್ಮ ಮನೆಗಳಲ್ಲಿ ಸುರಕ್ಷಿತವಾಗಿ ಇದ್ದೇವೆ ಎಂದರೆ ಅದಕ್ಕೆ ಮುಖ್ಯ ಕಾರಣ ದೇಶದ ಗಡಿಯಲ್ಲಿ ಬಿಸಿಲು, ಮಳೆ, ಗಾಳಿ ಎನ್ನದೆ ಕಾವಲು ಕಾಯುತ್ತಿರುವ ನಮ್ಮ ಸೈನಿಕರು ತಮ್ಮ ಮನೆ, ಪರಿವಾರವನ್ನು ಬಿಟ್ಟು ದೇಶವೇ ತಮ್ಮ ಮನೆ ಎನ್ನುವಂತೆ ಕಾವಲು ಕಾಯುವ ವೀರ ಯೋಧರ ಸಾಹಸ ಮತ್ತು ಪರಾಕ್ರಮ ಅವಿಸ್ಮರಣೀಯ ಎಂದು ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಯುವ ನಾಯಕರಾದ ಆರ್.ಮಿಥುನ್ ರೆಡ್ಡಿ ಅವರು ತಿಳಿಸಿದರು. ಪಟ್ಟಣದ ಗಜನಾಣ್ಯ ಕಲ್ಯಾಣ ಮಂಟಪದಲ್ಲಿ ವಿಶ್ವ ಹಿಂದೂ ಪರಿಷದ್ ಮತ್ತು ಭಜರಂಗದಳ […] - [Life Corporation of India: ಎಲ್.ಐ.ಸಿ ಸಂಸ್ಥೆಯಲ್ಲಿದೆ 200 ಹುದ್ದೆಗಳು, ಆ.14 ಕೊನೆಯ ದಿನಾಂಕ….!](https://ismkannadanews.com/lic-recruitment-2024-lic-has-200-vacancies-last-date-is-august-14/): ಲೈಫ್ ಕಾರ್ಪೋರೇಷನ್ ಆಫ್ ಇಂಡಿಯಾ (Life Corporation of India) ದ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ (Housing Finance Limited ) ವಿಭಾಗದಲ್ಲಿ ಜೂನಿಯರ್‍ ಅಸಿಸ್ಟೆಂಟ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ ಹಾಗೂ ಆಸಕ್ತ ಅಭ್ಯಥಿಗಳು LIC HFL ನ ಅಧಿಕೃತ ವೆಬ್‌ಸೈಟ್ lichousing.com ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಒಟ್ಟು 200 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆ.14 ರೊಳಗೆ ಅರ್ಜಿ ಸಲ್ಲಿಸಬೇಕಿದೆ. ಲೈಫ್ ಕಾರ್ಪೋರೇಷನ್ ಆಫ್ ಇಂಡಿಯಾ (Life Corporation of India) ದ ಹೌಸಿಂಗ್ […] - [Traffic Rules: ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ ವಿದ್ಯಾರ್ಥಿಯಿಂದ ದಂಡ ಕಟ್ಟಿಸಿಕೊಂಡು, ಪುನಃ ವಾಪಸ್ ನೀಡಿದ ಪೊಲೀಸ್, ಯಾಕೆ ಗೊತ್ತಾ?](https://ismkannadanews.com/traffic-rules-lady-sub-inspector-hugs-returns-fine-after-knowing-college-fees-bagalkot/): Traffic Rules ವಾಹನ ಸವಾರರು ಕೆಲವೊಮ್ಮೆ ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡಿದ ಕಾರಣದಿಂದ ಅಂತಹ ಸವಾರರಿಗೆ ಪೊಲೀಸರು ದಂಡ ವಿಧಿಸುತ್ತಿರುತ್ತಾರೆ. ಪೊಲೀಸರಿಂದ ತಪ್ಪಿಸಿಕೊಳ್ಳಲು ವಾಹನ ಸವಾರರು ತುಂಬಾನೆ ಪ್ರಯತ್ನಗಳನ್ನು ಸಹ ಮಾಡುತ್ತಿರುತ್ತಾರೆ. ಆದರೆ ಇದೀಗ ತ್ರಿಬಲ್ ರೈಡಿಂಗ್ ಹೋಗುತ್ತಿದ್ದ ವಿದ್ಯಾರ್ಥಿಗಳನ್ನು ಮಹಿಳಾ ಪಿ.ಎಸ್.ಐ ಅಧಿಕಾರಿಯೊಬ್ಬರು ಹಿಡಿದು ದಂಡ ವಿಧಿಸಿದ್ದಾರೆ. ಬಳಿಕ ಆ ಪೊಲೀಸ್ ಅಧಿಕಾರಿ ದಂಡ ಕಟ್ಟಿಸಿಕೊಂಡ ಹಣ ವಾಪಸ್ಸು ಕೊಟ್ಟು, ಸಹೋದರಿಯಂತೆ ಪ್ರೀತಿಯ ಅಪ್ಪುಗೆ ಕೊಟ್ಟ ಸಂತೈಸಿದ್ದಾರೆ. ಅಷ್ಟಕ್ಕೂ ಆ ಮಹಿಳಾ ಪಿ.ಎಸ್.ಐ ಈ ರೀತಿ […] - [Brahamana Maha Sabha: ಸಮುದಾಯದ ಸಂಘಟನೆಗಾಗಿ ಹಮ್ಮಿಕೊಂಡ ಸಮ್ಮೇಳನದಲ್ಲಿ ಎಲ್ಲರೂ ಭಾಗವಹಿಸಿ: ನಾಗಭೂಷಣರಾವ್](https://ismkannadanews.com/brahamana-maha-sabha-all-participate-in-the-community-organizing-conference/): ಗುಡಿಬಂಡೆ: ಸಮುದಾಯದ ಸಂಘಟನೆ, ಸನಾತನ ಧರ್ಮ ಉಳಿವು ಸೇರಿದಂತೆ ಸಮುದಾಯದ ಕೆಲ ಬೇಡಿಕೆಗಳನ್ನು ಸರ್ಕಾರದ ಮುಂದಿಡುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಜು.28 ರಂದು ಭಾನುವಾರ ಚಿಕ್ಕಬಳ್ಳಾಪುರದ ಶ್ರೀ ಹರ್ಷೋದಯ ಕನ್ವೆನ್ಷನ್ ಹಾಲ್ ನಲ್ಲಿ ಏರ್ಪಡಿಸಲಾಗಿರುವ ಚಿಕ್ಕಬಳ್ಳಾಪುರ ಜಿಲ್ಲಾ ಬ್ರಾಹ್ಮಣ ಸಮ್ಮೇಳನ (Brahamana Maha Sabha) ಕಾರ್ಯಕ್ರಮ ಹಮ್ಮಿಕೊಂಡಿದ್ದು, ಸಮುದಾಯದ ಪ್ರತಿಯೊಬ್ಬರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕೆಂದು ಚಿಕ್ಕಬಳ್ಳಾಪುರ ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ನಾಗಭೂಷಣರಾವ್ ಮನವಿ ಮಾಡಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಬ್ರಾಹ್ಮಣ […] - [Viral Video: ಕಾಲೇಜು ಕ್ಯಾಂಟಿನ್ ನಲ್ಲಿ ಬಟ್ಟೆ ಹರಿಯುವಂತೆ ಕಿತ್ತಾಡಿದ ಯುವತಿಯರು, ವೈರಲ್ ಆದ ವಿಡಿಯೋ….!](https://ismkannadanews.com/amity-university-students-fight-video-viral/): ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮಿಡಿಯಾ ತುಂಬಾನೆ ಸದ್ದು ಮಾಡುತ್ತಿದೆ ಎನ್ನಬಹುದು. ವಿಶ್ವದ ಮೂಲೆ ಮೂಲೆಯಲ್ಲಿ ಏನೇ ನಡೆದರೂ ಕ್ಷಣದಲ್ಲೇ ನಮ್ಮೆಲ್ಲರಿಗೂ ತಿಳಿದು ಬಿಡುತ್ತದೆ. ಇದೀಗ ವಿದ್ಯಾರ್ಥಿನೀಯರು ಇಬ್ಬರು ಕಾಲೇಜಿನ ಕ್ಯಾಂಟೀನ್ ನಲ್ಲಿ ಬಟ್ಟೆ ಹರಿಯುವಂತೆ (Viral Video) ಕಿತ್ತಾಡಿದ್ದಾರೆ. ಈ ಘಟನೆ ನಡೆದ ಕೆಲವೇ ಕ್ಷಣಗಳಲ್ಲಿ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ (Viral Video) ಆಗುತ್ತಿದೆ. ಕಾಲೇಜು ಜೀವನ ಎಂಬುದು ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ ಎಂದೇ ಹೇಳಬಹುದು. ಉನ್ನತ ಶಿಕ್ಷಣ ಪಡೆದು ಒಳ್ಳೆಯ ಹುದ್ದೆಗಳ, […] - [CM Siddaramaiah: ನನ್ನ ಹೆಸರಿಗೆ ಮಸಿ ಬಳಿಯಲು ವಿಪಕ್ಷಗಳು ಪ್ರತಿಭಟನೆ ಮಾಡುತ್ತಿವೆ ಎಂದ ಸಿಎಂ….!](https://ismkannadanews.com/cm-siddaramaiah-has-expressed-outrage-against-the-opposition-parties-protest/): ಕರ್ನಾಟಕ ರಾಜ್ಯದಲ್ಲಿ ಸದ್ಯ ವಾಲ್ಮೀಕಿ, ಮುಡಾ ಹಗರಣಗಳೂ ಜೋರಾಗಿ ಚರ್ಚೆ ನಡೆಯುತ್ತಿದೆ. ಈ ನಡುವೆ ವಿಧಾನಸಭಾ ಕಲಾಪದಲ್ಲಿ ವಿಪಕ್ಷಗಳು ಅಹೋರಾತ್ರಿ ಧರಣಿ ಮಾಡುತ್ತಿವೆ. ಈ ಕುರಿತು ಸಿಎಂ ಸಿದ್ದರಾಮಯ್ಯ (CM Siddaramaiah) ವಿಪಕ್ಷಗಳ ವಿರುದ್ದ ಕಿಡಿಕಾರಿದ್ದಾರೆ. ನನ್ನ ವಿರುದ್ದ ಹೊಟ್ಟೆ ಕಿಚ್ಚು ಹಾಗೂ ನನ್ನ ಹೆಸರಿಗೆ ಮಸಿ ಬಳಿಯಲು ಮುಡಾ ಹಗರಣದಲ್ಲಿ ರಾಜಕೀಯ ಮಾಡುತ್ತಿವೆ ಎಂದು ವಿಪಕ್ಷಗಳ ಅಹೋರಾತ್ರಿ ಧರಣಿಯ ವಿರುದ್ದ ಕಿಡಿಕಾರಿದ್ದಾರೆ. ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah) ನೇರವಾಗಿ ಭಾಗಿಯಾಗಿದ್ದಾರೆ, ಅವರು ರಾಜೀನಾಮೆ […] - [Kalaburagi: ರಾಜ್ಯದಲ್ಲಿ ನಡೀತು ಹೀನ ಕೃತ್ಯ, ಒಂದೂವರೆ ವರ್ಷ ಹಸುಗೂಸಿನ ಮೇಲೆ ಅತ್ಯಾಚಾರ….!](https://ismkannadanews.com/kalaburagi-rape-of-a-one-and-a-half-year-old-child/): ಇಂದಿನ ಸಮಾಜದಲ್ಲಿ ಅತ್ಯಾಚಾರ, ಲೈಂಗಿಕ ದೌರ್ಜನ್ಯಗಳಿಗೆ ಕಠಿಣ ಕಾನೂನಿದ್ದರೂ ಸಹ ಇನ್ನೂ ಈ ಕೃತ್ಯಗಳು ಮಾತ್ರ ಕಡಿಮೆಯಾಗುತ್ತಿಲ್ಲ. ಅನೇಕರು ಭಾರತದಲ್ಲಿ ಮತಷ್ಟು ಕಠಿಣ ರೀತಿಯ ಕಾನೂನು ಬರಬೇಕಿದೆ ಎಂಬ ಕೂಗೂ ಸಹ ಕೇಳಿಬರುತ್ತಿದೆ. ಇದೀಗ ಮತ್ತೊಂದು ಹೀನ ಕೃತ್ಯ ನಡೆದಿದೆ. ಕಲಬುರಗಿಯಲ್ಲಿ (Kalaburagi) ಒಂದೂವರೆ ವರ್ಷದ ಹಸುಗೂಸಿನ ಮೇಲೆ ಅತ್ಯಾಚಾರವೆಸಗಿರುವ ಶಂಕೆ ವ್ಯಕ್ತವಾಗಿದೆ. ಈ ಘಟನೆ ಇಡೀ ನಾಗರೀಕ ಸಮಾಜ ತಲೆ ತಗ್ಗಿಸುವಂತಹ ಘಟನೆಯಾಗಿದೆ ಎಂದು ಹೇಳಲಾಗುತ್ತಿದೆ. ಕಲಬುರಗಿ (Kalaburagi)ಜಿಲ್ಲೆಯ ಆಳಂದ ತಾಲೂಕಿನ ಗ್ರಾಮವೊಂದರಲ್ಲಿ ಈ ಹೀನ […] - [Kargil Vijya Divas: ಕಾರ್ಗಿಲ್ ವಿಜಯ್ ದಿವಸ್ ಅಂಗವಾಗಿ ಗುಡಿಬಂಡೆಯಲ್ಲಿ ಉಚಿತ ಆರೋಗ್ಯ ಶಿಬಿರ](https://ismkannadanews.com/free-health-camp-at-gudibande-as-part-of-kargil-vijay-divas/): ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದಲ್ಲಿ ಕಾರ್ಗಿಲ್ ಯುದ್ದದಲ್ಲಿ ಮಡಿದ ಭಾರತೀಯ ವೀರ ಯೋಧರ ಸ್ಮರಣಾರ್ಥ (Kargil Vijya Divas) ವಿಶ್ವ ಹಿಂದೂ ಪರಿಷತ್, ಬಜರಂಗದಳ ಹಾಗೂ ದೇವನಹಳ್ಳಿಯ ಆಕಾಶ್ ಸೂಪರ್‍ ಸ್ಪೇಷಾಲಿಟಿ ಆಸ್ಪತ್ರೆ ರವರ ಸಹಯೋಗದಲ್ಲಿ ಜು.26 ಶುಕ್ರವಾರದಂದು ಪಟ್ಟಣದ ಗಜನಾಣ್ಯ ಪಟ್ಟುಸಾಲೆಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಆಯೋಜಿಸಲಾಗಿದ್ದು, ಜನರು ಈ ಶಿಬಿರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸದ್ಬಳಕೆ ಮಾಡಿಕೊಳ್ಳುವಂತೆ ಆಯೋಜಕರು ಮನವಿ ಮಾಡಿದ್ದಾರೆ. ಈ ಬಗ್ಗೆ ವಿಶ್ವ ಹಿಂದೂ ಪರಿಷದ್ ಮತ್ತು ಭಜರಂಗದಳ ಸಂಘಟನೆ […] - [TTD News: ತಿರುಮಲ ಲಡ್ಡುಗಳ ಕಳಪೆ ತುಪ್ಪ ಪೂರೈಕೆ ಮಾಡಿದ ಎರಡು ಕಂಪನಿಗಳಿಗೆ ನೊಟೀಸ್….!](https://ismkannadanews.com/ttd-news-notice-to-two-companies-for-supplying-poor-ghee-to-tirumala-laddus/): TTD News, ದೇಶದ ಪ್ರಸಿದ್ದ ದೇವಾಲಯಗಳಲ್ಲಿ ಒಂದಾದ ತಿರುಮಲ ತಿರುಪತಿ ದೇವಾಲಯಕ್ಕೆ ಪ್ರತಿನಿತ್ಯ ಸಾವಿರಾರು ಸಂಖ್ಯೆಯ ಭಕ್ತರು ಭೇಟಿ ನೀಡುತ್ತಿರುತ್ತಾರೆ. ತಿರುಪತಿ ಎಷ್ಟು ಪ್ರಸಿದ್ದಿ ಪಡೆದಿದೆಯೋ ಅಲ್ಲಿನ ಪ್ರಸಾದ ಲಡ್ಡು ಸಹ ಅಷ್ಟೇ ಪ್ರಸಿದ್ದಿ ಪಡೆದಿದೆ. ಆದರೆ ಕೆಲವು ದಿನಗಳಿಂದ ತಿರುಪತಿ ಲಡ್ಡು ಗುಣಮಟ್ಟದಲ್ಲಿ ಲೋಪ ಕಂಡು ಬಂದಿದೆ ಎಂಬ ಆರೋಪ ಕೇಳಿಬಂದಿದ್ದು, ಇದೀಗ ಟಿಟಿಡಿ (TTD News) ಇ.ಒ ಜೆ.ಶ್ಯಾಮಲಾ ರಾವ್  ಕಳಪೆ ಗುಣಮಟ್ಟದ ತುಪ್ಪ ಪೂರೈಕೆ ಮಾಡುತ್ತಿದ್ದ ಕಂಪನಿಗಳಿಗೆ ನೊಟೀಸ್ ನೀಡಿದೆ ಎಂದು ತಿಳಿಸಿದ್ದಾರೆ. […] - [Pawan Kalyan: ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಹತ್ಯೆಗೆ ಪ್ಲಾನ್, ಗುಪ್ತಚರ ಇಲಾಖೆಗಳ ಎಚ್ಚರಿಕೆ?](https://ismkannadanews.com/central-intelligence-agency-has-issued-a-warning-to-pawan-kalyan-regarding-a-death-threat/): ಆಂಧ್ರಪ್ರದೇಶದ ಡಿಸಿಎಂ ಹಾಗೂ ನಟ ಪವನ್ ಕಲ್ಯಾಣ್ (Pawan Kalyan) ರವರ ಹತ್ಯೆಗೆ ಪ್ಲಾನ್ ಮಾಡಿರುವುದಾಗಿ ಗುಪ್ತಚರ ಇಲಾಖೆಗಳು ಎಚ್ಚರಿಕೆ ನೀಡಿದೆ ಎಂಬ ಸುದ್ದಿಗಳು ಕೇಳಿಬರುತ್ತಿವೆ. ಆಂಧ್ರದ ಡಿಸಿಎಂ ನಟ ಪವನ್ ಕಲ್ಯಾಣ್ (Pawan Kalyan)  ಜನಸೇನಾ ಪಕ್ಷದಿಂದ ಪಿಠಾಪುರಂ ಎಂಬ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಅವರು ಮಾತ್ರವಲ್ಲದೇ ಜನಸೇನಾ ಪಕ್ಷದಿಂದ ಗೆದ್ದಂತಹ ಎಲ್ಲಾ ಅಭ್ಯರ್ಥಿಗಳು ಗೆಲ್ಲುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಸದ್ಯ ಆಂಧ್ರ ಪ್ರದೇಶ ಸರ್ಕಾರದ ಡಿಸಿಎಂ ಆಗಿರುವ ನಟ ಪವನ್ ಕಲ್ಯಾಣ್ (Pawan Kalyan) […] - [moral stories: ಜಾಣೆ ಅಮ್ಮುಲು (ಬೇಕು ಅಂದುಕೊಂಡಿದ್ದನ್ನು ಪಡೆಯಲು ಛಲವನ್ನು ಹೊಂದಿ, ಅದನ್ನು ತಾಳ್ಮೆ ಮತ್ತು ಪ್ರೀತಿಯಿಂದ ಪಡೆದುಕೊಳ್ಳಬೇಕು)](https://ismkannadanews.com/kannada-moral-stories/): moral stories ಒಂದು ಊರಲ್ಲಿ ಒಂದು ಪುಟ್ಟ ಮನೆ ಇತ್ತು. ಆ ಮನೆಯಲ್ಲಿ ಪುಟ್ಟದೊಂದು ಮುದ್ದಾದ ಮಗು ಇತ್ತು. ಎಲ್ಲರೂ ಆ ಮಗುವನ್ನು ಪ್ರೀತಿಯಿಂದ ಅಮ್ಮುಲು ಅಂತಾ ಕರೆಯುತ್ತಿದ್ದರು. ಅಮ್ಮುಲುಗೆ ಪ್ರಾಣಿ, ಪಕ್ಷಿಗಳು ಅಂದ್ರೆ ತುಂಬಾ ಇಷ್ಟ. ಒಂದು ದಿನ ಅಮ್ಮುಲು ಮನೆ ಮುಂದೆ ಆಟ ಆಡುವಾಗ ಅವರ ಮನೆ ಹತ್ತಿರ ನಾಯಿ ಬಂತು. ಅದನ್ನ ಅವಳು ಪ್ರೀತಿಯಿಂದ ಬಾ ಬಾ ಅಂತ ಕರೆದರೆ ಅದು ಓಡಿ ಹೊಗುತ್ತದೆ. ಇನ್ನೊಂದು ದಿನ ಬೆಕ್ಕು ಬರುತ್ತೆ. ಅದನ್ನ ಅಮ್ಮುಲು […] - [Crime News: ಹಂಪಸಂದ್ರ ಶೂಟೌಟ್ ಪ್ರಕರಣ, ಮಾನಸಿಕ ಖಿನ್ನತೆಯಿಂದ ಎರಡೂ ಕೊಲೆ ಮಾಡಿದ್ನಾ ಆರೋಪಿ….!](https://ismkannadanews.com/crime-news-the-accused-committed-both-murders-due-to-mental-depression/): ನಿನ್ನೆ (ಜು.24) ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಹಂಪಸಂದ್ರ ಗ್ರಾಮದಲ್ಲಿ ಶೂಟೌಟ್ ಡಬಲ್ (Crime News) ಮರ್ಡರ್ ಆಗಿತ್ತು. ನಜೀರ್ ಮತ್ತು ಬಾಬು ಸಾಬಿ ಜು.24 ರಂದು ಬೆಳಿಗ್ಗೆ ನಮಾಜ್ ಮಾಡಲು ಮಸೀದಿಗೆ ಹೋಗುತ್ತಿದ್ದಾಗ ಬಾಬು ಸಾಬಿ ಅವರ ತಮ್ಮ ಬಶೀರ್ ಅಹಮದ್ (66) ಗನ್ ನಲ್ಲಿ ಶೂಟ್ (Crime News) ಮಾಡಿದ್ದ. ಇದೀಗ ಈ ಪ್ರಕರಣದ ಸಂಬಂಧ ಆರೋಪಿ ಬಶೀರ್ ಅಹ್ಮದ್ ಕೊಲೆಗೂ ಮುನ್ನಾ ವಿಡಿಯೋ ಮಾಡಿ ಅಪ್ಲೋಡ್ ಮಾಡಿದ್ದಾನೆ. ಇದನ್ನೂ ಓದಿ: ಬೆಳ್ಳಂಬೆಳಗ್ಗೆ […] - [Kannada Ratha: ಕನ್ನಡ ರಥವನ್ನು ಅರ್ಥಪೂರ್ಣವಾಗಿ ಸ್ವಾಗತಿಸೋಣ: ತಹಸೀಲ್ದಾರ್ ಮನಿಷಾ](https://ismkannadanews.com/tehsildar-manisha-said-lets-welcome-the-kannada-ratha-in-a-meaningful-way/): ಬಾಗೇಪಲ್ಲಿ: ಕರ್ನಾಟಕ ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣಗೊಂಡು 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕರ್ನಾಟಕ ಸಂಭ್ರಮ-50 ರ ಜ್ಯೋತಿ ರಥ ಯಾತ್ರೆ (Kannada Ratha) ಬಾಗೇಪಲ್ಲಿ ತಾಲೂಕಿಗೆ ಜೂ. 27 ರಂದು ಆಗಮಿಸಲಿದ್ದು ತಾಲೂಕು ಆಡಳಿತ, ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕನ್ನಡಪರ ಸಂಘ-ಸಂಸ್ಥೆಗಳ ಜೊತೆಯಲ್ಲಿ ಅರ್ಥಪೂರ್ಣವಾಗಿ ಸ್ವಾಗತಿಸಿ, ವಿಜೃಂಭಣೆಯಿಂದ ಮೆರವಣಿಗೆ ನಡೆಸಲಾಗುವುದು ಎಂದು ತಹಶಿಲ್ದಾರ್ ಮನೀಷಾ ಮಹೇಶ್ ಪತ್ರಿ ತಿಳಿಸಿದರು. ಈ ಸಂಬಂಧ ತಹಶಿಲ್ದಾರ್ ಕಛೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು […] - [Viral Video: ಊರಿನೊಳಗೆ ನುಗ್ಗಿ ಮೇಕೆಯನ್ನು ನುಂಗಿದ ಭಾರಿ ಗಾತ್ರದ ಹೆಬ್ಬಾವು, ವಿಡಿಯೋ ವೈರಲ್….!](https://ismkannadanews.com/viral-video-python-swallows-goat-in-odisha/): ಬೃಹದಾಕಾರದ ಹೆಬ್ಬಾವುಗಳು ಆಗಾಗ ಕೋಳಿಗಳು, ಮೇಕೆಗಳನ್ನು ನುಂಗಿದ ಘಟನೆಗಳ ಬಗ್ಗೆ ಕೇಳಿರುತ್ತೇವೆ. ಇದೀಗ ಅಂತಹುದೇ ಘಟನೆಯೊಂದು (Viral Video) ನಡೆದಿದೆ. ಒಡಿಶಾದಲ್ಲಿ ಈ ಘಟನೆ ನಡೆದಿದ್ದು, ಭಾರಿ ಗಾತ್ರದ ಹೆಬ್ಬಾವು ಮೇಕೆಯನ್ನು ನುಂಗಿದ್ದು, ಈ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ (Viral Video) ಆಗುತ್ತಿದೆ. ಒಡಿಶಾದ ಬೆರ್ಹಾಂಪುರದಲ್ಲಿ ಈ ಘಟನೆ ನಡೆದಿದೆ. IFS ಅಧಿಕಾರಿ ಸುಶಾಂತ ನಂದಾ ಎಂಬುವವರು ಈ ವಿಡಿಯೋ (Viral Video)  ವನ್ನು ತಮ್ಮ ಎಕ್ಸ್ (ಟ್ವಿಟರ್‍) ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಒಡಿಶಾದ ಅರಣ್ಯ […] - [Shakthi Scheme: ಶಕ್ತಿ ಯೋಜನೆಯಡಿ ಸಾರಿಗೆ ಇಲಾಖೆಗೆ 1413 ಕೋಟಿ ಸರ್ಕಾರ ಬಾಕಿಯಿದೆ ಎಂದ ಸಚಿವ ರಾಮಲಿಂಗಾರೆಡ್ಡಿ….!](https://ismkannadanews.com/1413-crores-government-owes-to-transport-department-under-shakthi-scheme/): ಕರ್ನಾಟಕ ರಾಜ್ಯ ಸರ್ಕಾರ ಪಂಚ ಗ್ಯಾರಂಟಿಗಳಲ್ಲಿ ಶಕ್ತಿ ಯೋಜನೆ ಸಹ ಒಂದಾಗಿದೆ. ಈ ಯೋಜನೆಯನ್ನು ಅನೇಕ ಮಹಿಳೆಯರು ಸದ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಈ ಯೋಜನೆಯಿಂದ ಒಂದು ಕಡೆ ಅನುಕೂಲವಾದರೇ ಮತ್ತೊಂದು ಕಡೆ ಅನಾನುಕೂಲ ಸಹ ಆಗಿದೆ. ಇದೀಗ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಶಕ್ತಿ ಯೋಜನೆಯಡಿ (Shakti Scheme) ಸರ್ಕಾರ ಸಾರಿಗೆ ಇಲಾಖೆಗೆ 1413 ಕೋಟಿ ಬಾಕಿ ಹಣ ಕೊಡಬೇಕು ಎಂದು ವಿಧಾನ ಪರಿಷತ್ ನಲ್ಲಿ ತಿಳಿಸಿದ್ದಾರೆ. ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿಯ ಪಕ್ಷದ ಭಾರತಿ ಶೆಟ್ಟಿ ಈ […] - [Crime News: ಲೇಡಿಸ್ ಪಿಜಿಗೆ ಎಂಟ್ರಿ ಕೊಟ್ಟು, ಯುವತಿಯೊಬ್ಬಳ ಕತ್ತು ಕೊಯ್ದು ಕೊಲೆ, ಪ್ರಿಯಕರನೇ ಕೊಲೆ ಮಾಡಿರುವ ಶಂಕೆ…!](https://ismkannadanews.com/crime-news-bihar-woman-murdered-in-bangalore-pg/): ಲೇಡಿಸ್ ಪಿಜಿಯಲ್ಲಿದ್ದ ಬಿಹಾರ ಮೂಲದ ಯುವತಿಯೊಬ್ಬಳ ಕತ್ತು ಕೊಯ್ದು ಬರ್ಬರವಾಗಿ ಕೊಲೆ (Crime News) ಮಾಡಿರುವ ಘಟನೆ ಬೆಂಗಳೂರಿನ ಕೋರಮಂಗಲದಲ್ಲಿ ನಡೆದಿದೆ. ಮೃತ ಯುವತಿಯನ್ನು ಬಿಹಾರ ಮೂಲದ 24 ವರ್ಷದ ಕೃತಿ ಕುಮಾರಿ ಎಂದು ಗುರ್ತಿಸಲಾಗಿದೆ. ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಈಕೆ ಕೋರಮಂಗಲದ ವಿ.ಆರ್‍. ಲೇಔಟ್ ಪಿಜಿಯಲ್ಲಿದ್ದಳು. ನಿನ್ನೆ ರಾತ್ರಿ 11 ಗಂಟೆಯ ಸುಮಾರಿನಲ್ಲಿ ಆಕೆಯನ್ನು ಕೊಲೆ (Crime News) ಮಾಡಲಾಗಿದೆ ಎಂದು ಹೇಳಲಾಗಿದೆ. ಬೆಂಗಳೂರಿನ ಕೋರಮಂಗಲದ ವಿ.ಆರ್‍. ಲೇಔಟ್ ಪಿಜಿ ಕಟ್ಟಡದ ಮೂರನೇ […] - [Accident News: ದ್ವಿಚಕ್ರ ವಾಹನ ಮತ್ತು ಬೊಲೆರೋ ಗೂಡ್ಸ್ ವಾಹನ ನಡುವೆ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ದುರ್ಮರಣ..!](https://ismkannadanews.com/accident-news-bike-and-bolero-goods-vehicle-collision/): Accident News- ದ್ವಿಚಕ್ರ ವಾಹನ, ಬೊಲೆರೋ ಗೂಡ್ಸ್ ವಾಹನ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲ್ಲೂಕಿನ ವರ್ಲಕೊಂಡ ಸಮೀಪದ ಶಿಂಗಾನಹಳ್ಳಿ ಕ್ರಾಸ್ ನ ರಾಷ್ಟ್ರೀಯ ಹೆದ್ದಾರಿ (Accident News) 44 ರಲ್ಲಿ ನಿನ್ನೆ ಸಂಭವಿಸಿದೆ. ಮೃತವ್ಯಕ್ತಿ ಗುಡಿಬಂಡೆ ತಾಲ್ಲೂಕಿನ ಬೀಚಗಾನಹಳ್ಳಿ ಗ್ರಾಮ ಪಂಚಾಯತಿ ಯ ಬಂದಾರ್ಲಹಳ್ಳಿ ಗ್ರಾಮದ ಮಂಜುನಾಥ (51) (Accident News) ಎಂದು ತಿಳಿದುಬಂದಿದೆ. ಮೃತ ಮಂಜುನಾಥ ಗುಡಿಬಂಡೆ ತಾಲೂಕಿನ ಬಂದಾರ್ಲಹಳ್ಳಿ  ಗ್ರಾಮದಿಂದ ಶ್ರಾವಣ ಮಾಸದ […] - [Local News: ನೂತನ ತಹಸೀಲ್ದಾರರಿಗೆ ರೈತ ಸಂಘದಿಂದ ಸನ್ಮಾನ....!](https://ismkannadanews.com/local-news-tehsildar-was-honored-by-the-farmers-association/): Local News – ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಗುಡಿಬಂಡೆ ತಾಲೂಕಿನ ನೂತನ ತಹಸೀಲ್ದಾರ್‍ ಸಿಗ್ಬತ್ತುಲ್ಲಾ ರವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ರೈತರು ಬೆಳೆದ ತರಕಾರಿಗಳನ್ನು ನೀಡಿ ಸನ್ಮಾನಿಸಿದ್ದು, ವಿಶೇಷವಾಗಿತ್ತು. ಈ ಸಮಯದಲ್ಲಿ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ಹೆಚ್.ಪಿ.ರಾಮನಾಥ್, (Local News) ಸಿಗ್ಬತ್ತುಲ್ಲಾ ರವರು ಈ ಹಿಂದೆ ಗುಡಿಬಂಡೆಯಲ್ಲಿ ಗ್ರೇಡ್-2 ತಹಸೀಲ್ದಾರರಾಗಿ, ಬಳಿಕ ತಹಸೀಲ್ದಾರರಾಗಿ ಉತ್ತಮ ಸೇವೆ ಸಲ್ಲಿಸಿದ್ದಾರೆ. ಅವರ ಅವಧಿಯಲ್ಲಿ ರೈತರು, ಬಡವರ ಪರ ಕೆಲಸ (Local News) ಮಾಡಿದ್ದಾರೆ.  […] - [RRB Recruitment 2024 : ನಿರುದ್ಯೋಗಿಗಳಿಗೆ ಗುಡ್ ನ್ಯೂಸ್, ರೈಲ್ವೇ ಇಲಾಖೆಯಲ್ಲಿದೆ ಬರೊಬ್ಬರಿ 14 ಸಾವಿರಕ್ಕೂ ಅಧಿಕ ಹುದ್ದೆಗಳು…!](https://ismkannadanews.com/rrb-recruitment-2024-14298-posts-notification/): RRB Recruitment 2024 – ಡಿಪ್ಲೋಮಾ, ಐಟಿಐ ಮುಗಿಸಿದಂತಹ ನಿರುದ್ಯೋಗಿಗಳಿಗೆ ಇಲ್ಲೊಂದು ಗುಡ್ ನ್ಯೂಸ್ ಇದೆ. ಐಟಿಐ, ಡಿಪ್ಲೋಮಾ ಮುಗಿಸಿ ಒಳ್ಳೆಯ ಉದ್ಯೋಗಕ್ಕಾಗಿ ಹುಡುಕುತ್ತಿರುವವರಿಗೆ ರೈಲ್ವೆ ಇಲಾಖೆ ಗುಡ್ ನ್ಯೂಸ್ ಕೊಟ್ಟಿದೆ. ರೈಲ್ವೆ ರಿಕ್ರೂಟ್‌ಮೆಂಟ್‌ ಬೋರ್ಡ್‌ (RRB Recruitment 2024) ಖಾಲಿ ಇರುವ ಬರೋಬ್ಬರಿ 14,298 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತರು ಸೆ.6 ರೊಳಗೆ ಅರ್ಜಿ ಸಲ್ಲಿಸಬೇಕಿದೆ. ಈ ಹುದ್ದೆಗಳ ವಿವರಗಳನ್ನು ಮುಂದೆ ತಿಳಿಸಲಾಗಿದೆ. RRB Recruitment 2024-ಭಾರತೀಯ ರೈಲ್ವೆ ಇಲಾಖೆಯಲ್ಲಿರುವ 14,298 ಹುದ್ದೆಗಳ ಭರ್ತಿಗೆ […] - [Siddaramaiah - ನೀರಿನ ದರ ಏರಿಕೆ ಮಾಡ್ತೀವಿ, ಬಸ್ ದರ ಏರಿಕೆ ಮಾಡ್ತೀವಿ ಅಂತಾ ಹೇಳಿದ್ವಾ ಎಂದ ಸಿಎಂ ಸಿದ್ದು…!](https://ismkannadanews.com/siddaramaiah-says-we-will-increase-water-rates-not-bus-fare/): Siddaramaiah – ಇತ್ತೀಚಿಗಷ್ಟೆ ಕರ್ನಾಟಕ ಡಿಸಿಎಂ ಡಿ.ಕೆ.ಶಿವಕುಮಾರ್‍ ಬೆಂಗಳೂರಿನಲ್ಲಿ ನೀರಿನ ದರ ಏರಿಕೆ (water price hike) ಮಾಡುವ ಬಗ್ಗೆ ಮಾತನಾಡಿದ್ದರು, ಇದರ ಜೊತೆಗೆ ಬಸ್ ಟಿಕೆಟ್ ದರ ಏರಿಕೆಯ ಬಗ್ಗೆ ಸಹ ಸರ್ಕಾರ ಮುಂದಾಗುತ್ತಿದೆ ಎಂಬ ಸುದ್ದಿ ಕೇಳಿಬರುತ್ತಿದೆ. ಇದೀಗ ಈ ಕುರಿತು ಸಿಎಂ (Siddaramaiah) ಸಿದ್ದರಾಮ್ಯಯ ಮಾತನಾಡಿದ್ದು, ಜಲಮಂಡಳಿ ನಷ್ಟದಲ್ಲಿದೆ. ಈ ಕಾರಣದಿಂದ ನೀರಿನ ದರ ಏರಿಕೆ ಮಾಡುತ್ತಿದ್ದೆವೆ. ಆದರೆ ಬಸ್ ದರ ಏರಿಕೆ ಮಾಡ್ತೀವಿ ಅಂತಾ ನಾವು ಎಲ್ಲೂ ಹೇಳಿಲ್ಲ ಎಂದು ಸಿಎಂ […] - [Karkala News : ಕಾರ್ಕಳದ ಹಿಂದೂ ಯುವತಿ ಗೆ ಮತ್ತು ಬೆರೆಸುವ ಔಷಧ ಕುಡಿಸಿ ಮುಸ್ಲಿಂ ಯುವಕನಿಂದ ಅತ್ಯಾಚಾರ …!](https://ismkannadanews.com/karkala-news-man-arrested-for-allegedly-raping-21-year-old-girl-in-karkala/): Karkala News – ನಮ್ಮ ದೇಶದಲ್ಲಿ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಕಠಿಣ ಶಿಕ್ಷೆಯಿದ್ದರೂ ಸಹ ಅಂತಹ ಕೃತ್ಯಗಳು ಮಾತ್ರ ಕಡಿಮೆಯಾಗುತ್ತಿಲ್ಲ. ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ಅಥವಾ ಗುಂಡಿಕ್ಕಿ ಕೊಲೆ ಮಾಡುವಂತಹ ಶಿಕ್ಷೆ ನೀಡಬೇಕೆಂಬ ಆಗ್ರಹ ಸಹ ಕೇಳಿಬರುತ್ತಿದೆ. ಕೆಲವು ದಿನಗಳ ಹಿಂದೆಯಷ್ಟೆ ಕೋಲ್ಕತ್ತಾದ ವೈದ್ಯೆಯ ಮೇಲೆ ನಡೆದ (Rape News)ಸಾಮೂಹಿಕ ಅತ್ಯಾಚಾರ ದೇಶದಾದ್ಯಂತ ಭಾರಿ ಆಕ್ರೋಷಕ್ಕೆ ಕಾರಣವಾಗಿದೆ. ಇದೀಗ ಕರ್ನಾಟಕದ ಉಡುಪಿಯಲ್ಲಿ ಸಾಮೂಹಿಕ ಅತ್ಯಾಚಾರ ನಡೆದಿರುವುದಾಗಿ ಕೇಳಿಬರುತ್ತಿದೆ. ಹಿಂದೂ ಯುವತಿಯೊಬ್ಬಳನ್ನು ಪುಸಲಾಯಿಸಿ ನಿರ್ಜನ ಸ್ಥಳಕ್ಕೆ ಕರೆದುಕೊಂಡು […] - [Shocking News: ಪತ್ನಿಯ ರೀಲ್ಸ್ ಹುಚ್ಚಾಟಕ್ಕೆ ಬೇಸತ್ತ ಪತಿ, ಪತ್ನಿಯನ್ನು ಕೊಂದೇ ಬಿಟ್ಟ….!](https://ismkannadanews.com/shocking-news-husband-killed-wife-for-being-busy-in-mobile-in-udupi/): Shocking News – ಇಂದಿನ ತಾಂತ್ರಿಕ ಯುಗದಲ್ಲಿ ಬಹುತೇಕ ಸ್ಮಾರ್ಟ್ ಪೋನ್ ಬಳಕೆದಾರರು ಸೋಷಿಯಲ್ ಮಿಡಿಯಾವನ್ನು ಬಳಸುತ್ತಾರೆ. ಆದರೆ ಸೋಷಿಯಲ್ ಮಿಡಿಯಾದ ಅತಿಯಾದ ಬಳಕೆಯಿಂದ ಅನೇಕ ಅನಾಹುತಗಳೂ ಸಹ ಸಂಭವಿಸಿದೆ. ಕೆಲವರು ಸೋಷಿಯಲ್ ಮಿಡಿಯಾ (Shocking News) ಮೂಲಕ ಸಕ್ಸಸ್ ಕಂಡರೇ, ಕೆಲವರು ದುರಂತ ಅಂತ್ಯವೇ ಕಂಡಿದ್ದಾರೆ. ಇದಕ್ಕೆ ಈ ಘಟನೆ ಸಹ ಉತ್ತಮ ಉದಾಹರಣೆಯಾಗಿದೆ ಎನ್ನಬಹುದಾಗಿದೆ. ಉಡುಪಿಯಲ್ಲಿ ಪತಿಯೊಬ್ಬ ತನ್ನ ಪತ್ನಿಯನ್ನೇ ಕೊಲೆ ಮಾಡಿದ್ದಾನೆ. ಪತ್ನಿಯ ರೀಲ್ಸ್ ಹುಚ್ಚಿಗೆ ಬೇಸತ್ತ ಪತಿ ಈ ಕೊಲೆ (Shocking […] - [Siddaramaiah : ಸಿಎಂ ಸಿದ್ದುಗೆ ಹೈಕಮಾಂಡ್ ಅಭಯ, ಕಾನೂನಿನ ಹೋರಾಟದ ಮೂಲಕ ಉತ್ತರ ನೀಡಿ ಎಂದ ಹೈಕಮಾಂಡ್…!](https://ismkannadanews.com/congress-high-command-support-for-cm-siddaramaiah/): Siddaramaiah – ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿರುವಂತಹ ಮುಡಾ ಹಗರಣದ ಸಂಬಂಧ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‍ ಹೈಕಮಾಂಡ್ ಜೊತೆ ಚರ್ಚೆ ನಡೆಸಿದ್ದು, ಈ ವೇಳೆ ಕಾಂಗ್ರೇಸ್ ಹೈಕಮಾಂಡ್ (Siddaramaiah) ಸಿಎಂ ಸಿದ್ದರಾಮಯ್ಯನವರಿಗೆ ಅಭಯ ನೀಡಿದೆ. ಕಾನೂನು ಹೋರಾಟದ ಮೂಲಕವೇ ಉತ್ತರ ನೀಡಿ ಎಂದು ಸಿಎಂ ಸಿದ್ದರಾಮಯ್ಯನವರಿಗೆ (Siddaramaiah) ಕಾಂಗ್ರೇಸ್ ಹೈಕಮಾಂಡ್ ಸಲಹೆ ನೀಡಿ ಅಭಯ ನೀಡಿದೆ. ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಕೋಲಾಹಲ ಸೃಷ್ಟಿಸಿರುವ ಮುಡಾ ಸೈಟು ಹಂಚಿಕೆ ಹಗರಣ (MUDA Scam) ಸದ್ಯ ದೆಹಲಿಯ […] - [Local News : ವಿದ್ಯಾರ್ಥಿಗಳಿಗೆ ವಿದ್ಯೆಯ ಜೊತೆಗೆ ಕ್ರೀಡೆಗಳೂ ಅವಶ್ಯಕ: ನಾರಾಯಣಸ್ವಾಮಿ](https://ismkannadanews.com/local-news-sports-are-also-important-for-students/): Local News – ವಿದ್ಯಾರ್ಥಿಗಳು ಕೇವಲ ಪಠ್ಯ ಚಟುವಟಿಕೆಗಳಿಗೆ ಮಾತ್ರ ಸೀಮಿತವಾಗದೇ, ಪಠ್ಯೇತರ ಚಟುವಟಿಕೆಗಳಲ್ಲೂ ಸಹ ಭಾಗಿಯಾಗಬೇಕು. (Local News) ಈ ನಿಟ್ಟಿನಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿ ಕ್ರೀಡಾಕೂಟಗಳಲ್ಲಿ ಭಾಗಿಯಾಗಬೇಕೆಂದು ಸರ್ಕಾರಿ ನೌಕರರ ಸಂಘದ ಗುಡಿಬಂಡೆ ತಾಲೂಕು ಅಧ್ಯಕ್ಷ ಕೆ.ವಿ.ನಾರಾಯಣಸ್ವಾಮಿ ಸಲಹೆ ನೀಡಿದರು. ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲೂಕಿನ ಸೋಮೇನಹಳ್ಳಿ ಗ್ರಾಮದ ಸರ್ಕಾರಿ (Local News)  ಪ್ರಾಥಮಿಕ ಶಾಲೆಯಲ್ಲಿ ನಡೆದ ಹೋಬಳಿ ಮಟ್ಟದ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅನೇಕ ಮಕ್ಕಳು ಕೇವಲ […] - [Crime News: ನನ್ನ ಮತ್ತು ನನ್ನ ಪ್ರೇಮಿಯ ನಡುವೆ ಯಾರೇ ಬಂದರು ಇದೇ ಗತಿ ಎಂದು ವಧುವಿನ ಕತ್ತು ಸೀಳಿದ ಯುವತಿ…!](https://ismkannadanews.com/crime-news-angry-woman-slits-bride-throat-for-marrying-her-boyfriend-in-varanasi/): Crime News – ಇಬ್ಬರ ನಡುವಣ ಪ್ರೀತಿ ಅನೇಕ ಅವಾಂತರಗಳಿಗೆ ಕಾರಣವಾಗುತ್ತದೆ. ಕೆಲವು ಪ್ರೇಮ ಕಥೆಗಳು ಸುಖಾಂತ್ಯ ಕಂಡರೇ, ಕೆಲವು ಪ್ರೇಮ ಕಥೆಗಳು ದುರಂತ ಅಂತ್ಯ ಕಾಣುತ್ತವೆ. ಇದೀಗ ಯುವತಿಯೊಬ್ಬಳು ತಾನು ಪ್ರೀತಿಸಿದ ಯುವಕ ಬೇರೊಬ್ಬಳನ್ನು ಮದುವೆಯಾಗುತ್ತಿದ್ದು, (Crime News) ಇದರಿಂದ ಕೋಪಗೊಂಡ ಯುವತಿ ಮದುವೆ ಮುಗಿಸಿ ಮನೆಗೆ ಬಂಧ ವಧುವಿನ ಕೋಣೆಗೆ ನುಗ್ಗಿ ಆಕೆ ಕತ್ತು ಸೀಳಿ ಮಾರಣಾಂತಿಕ ಹಲ್ಲೆ ನಡೆಸಿದ್ದಾಳೆ. ಜೊತೆಗೆ ನನ್ನ ಹಾಗೂ ನನ್ನ ಪ್ರೇಮಿಯ ನಡುವೆ ಯಾರೇ (Crime News) ಬಂದರೂ […] - [Viral News: ಚಿಕ್ಕಪ್ಪನನ್ನು ಪ್ರೀತಿಸಿ ಮದುವೆಯಾದ ಯುವತಿ, ಚಿಕ್ಕಪ್ಪ- ಮಗಳ ಪ್ರೇಮ್ ಕಹಾನಿ ಬಿಗ್ ಟ್ವಿಸ್ಟ್…!](https://ismkannadanews.com/viral-news-bihar-begusarai-deputy-commissioner-marries-niece/): Viral News – ಪ್ರೀತಿಗೆ ಕುರುಡು ಎಂಬುದು ಅನೇಕ ಬಾರಿ ನಿಜವಾಗಿದೆ. ವಯಸ್ಸು, ಜಾತಿ, ಸಂಬಂಧಗಳಿಗೆ ಬೆಲೆ ಇಲ್ಲದಂತೆ ಅನೇಕ ಜೋಡಿಗಳು ಪ್ರೀತಿಸಿ ಮದುವೆಯಾಗಿದ್ದಾರೆ. ಇದೀಗ ಬಿಹಾರದಲ್ಲಿ ಸ್ವಂತ ಚಿಕ್ಕಪ್ಪನನ್ನೆ ಸೋದರನ ಮಗಳು ಪ್ರೀತಿಸಿ ಮದುವೆಯಾಗಿದ್ದಾಳೆ. ಈ ಘಟನೆ ಬಿಹಾರದಲ್ಲಿ ನಡೆದಿದ್ದು, ಭಾರಿ (Viral News) ಸದ್ದು ಮಾಡುತ್ತಿದೆ. ಬಿಹಾರದ ಬೇಗುಸಾರೈದಲ್ಲಿ ನಡೆದಿರುವ ಈ ಅಪರೂಪದ ಮದುವೆ ಸಾಕಷ್ಟು ಚರ್ಚೆಗೀಡಾಗಿದೆ. ಬಿಹಾರದ ಬೇಗುಸಾರೈದ ಮಹಾನಗರ ಪಾಲಿಕೆಯ ಉಪ ಆಯುಕ್ತ ಶಿವಶಕ್ತಿ ಕುಮಾರ್‍ (31) ಹಾಗೂ ಸಜಲ್ ಸಿಂಧು […] - [Bengalore Traffic Rules : ಬೆಂಗಳೂರು ವಾಹನ ಚಾಲಕರಿಗೆ ಬಿಗ್ ಅಲರ್ಟ್, ಜಂಟಿ ಆಯುಕ್ತರ ನಿರ್ಧಾರ ಏನು ಗೊತ್ತಾ?](https://ismkannadanews.com/bengalore-traffic-rules-big-alert-for-bengaluru-motorists/): Bengalore Traffic Rules – ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇತ್ತೀಚಿಗೆ ದಿನೇ ದಿನೇ ಡ್ರಂಕ್ ಅಂಡ್ ಡ್ರೈವ್ ಪ್ರಕರಣಗಳು ಹೆಚ್ಚಾಗುತ್ತಿವೆ. ಕುಡಿದು ವಾಹನ ಚಲಾಯಿಸುವುದರಿಂದ ಅಪಘಾತಗಳ ಸಂಖ್ಯೆ ಸಹ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ (Bengalore Traffic Rules) ಬೆಂಗಳೂರು ನಗರ ಸಂಚಾರಿ ಜಂಟಿ ಆಯುಕ್ತ ಅನುಚೇತ್ (Bangalore City Traffic Joint Commissioner) ಮಹತ್ವದ ನಿರ್ಧಾರವೊಂದನ್ನು ಪ್ರಕಟಿಸಿದ್ದು, ಪ್ರತಿ ಗುರುವಾರದಿಂದ ಭಾನುವಾರದ ವರೆಗೆ ಡ್ರಂಕ್ ಅಂಡ್ ಡ್ರೈವ್ ತನಿಖೆ (Drunk and Drive Test)  ಮಾಡುವುದಾಗಿ ತಿಳಿಸಿದ್ದಾರೆ. […] - [Local Problems : ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡುವಂತೆ ಒತ್ತಾಯಿಸಿ ಪ್ರತಿಭಟನೆ](https://ismkannadanews.com/local-problems-protest-demanding-provision-of-basic-facilities/): Local Problems – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಬಾಪೂಜಿನಗರದ ಪದವಿ ಪೂರ್ವ ಕಾಲೇಜಿನ ಬಳಿ ವಾಸಿಸುವ ನಿವಾಸಿಗಳು ಚರಂಡಿ, ರಸ್ತೆ ಸಮಸ್ಯೆ ಸೇರಿದಂತೆ (Local Problems) ಮೂಲಭೂತ ಸೌಕರ್ಯಗಳನ್ನು ಒಗಿಸಿಕೊಡುವಂತೆ ಒತ್ತಾಯಿಸಿ ಸ್ಥಳೀಯ ಪಟ್ಟಣ ಪಂಚಾಯತಿ ಮುಂಭಾಗ ಪ್ರತಿಭಟನೆ ನಡೆಸಿದರು. ಈ ವೇಳೆ ಸ್ಥಳೀಯ ನಿವಾಸಿ ಮುನಿರಾಜು ಮಾತನಾಡಿ, (Local Problems)  ಸುಮಾರು ವರ್ಷಗಳಿಂದ ನಾವು ಮೂಲಭೂತ ಸಮಸ್ಯೆಗಳಿಲ್ಲದೇ  ಸಂಕಷ್ಟಕ್ಕೆ ಸಿಲುಕಿದ್ದೇವೆ. ಚರಂಡಿ, ರಸ್ತೆಯಿಲ್ಲದ ಕಾರಣ ಪರದಾಡುವಂತಾಗಿದೆ. ಅದರಲ್ಲೂ ಶೌಚದ ಸಮಸ್ಯೆ ತುಂಬಾನೆ ಇದೆ. ಈ […] - [Mantralayam: ಅದ್ದೂರಿಯಾಗಿ ನಡೆದ ಮಂತ್ರಾಲಯ ರಾಘವೇಂದ್ರ ಸ್ವಾಮಿಗಳ ಮಹಾರಥೋತ್ಸವ…!](https://ismkannadanews.com/mantralayam-raghavendra-swamy-maharathotsav/): Mantralayam – ಪ್ರಸಿದ್ದ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ರಾಯಚೂರು ಬಳಿಯ ಮಂತ್ರಾಲಯದ ಗುರು ರಾಘವೇಂದ್ರ ಸ್ವಾಮಿಗಳ 353ನೇ ಆರಾಧನಾ ಮಹೋತ್ಸವ ಅದ್ದೂರಿಯಾಗಿ ನೆರವೇರಿದೆ. ಈ ಆರಾಧನಾ ಮಹೋತ್ಸವದ ಅಂಗವಾಗಿ (Mantralayam) ಮಹಾರಥೋತ್ಸವ ನಡೆದಿದ್ದು, ಸಾವಿರಾರು ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಈ ಕಾರ್ಯ ನೆರವೇರಿತು. ಈ (Mantralayam) ಮಹಾರಥೋತ್ಸವಕ್ಕೆ ಮಠದ ಪೀಠಾಧಿಪತಿ ಸುಬುಧೇಂದದ್ರ ತೀರ್ಥ ಶ್ರೀಗಳು ಚಾಲನೆ ಕೊಟ್ಟರು. ಈ ದೈವಿಕ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟು ಬಳಿಕ ಭಕ್ತರನ್ನು ಉದ್ದೇಶಿಸಿ ಆರ್ಶೀವಚನ ನೀಡಿ ಮಾತನಾಡಿದ ತೀರ್ಥ ಶ್ರೀಗಳು (Sri […] - [Snake Bite : ಟಾಯ್ಲೆಟ್ ಗೆ ಹೋದವನಿಗೆ ಕೇಳಿಸಿತು ಬುಸ್ ಬುಸ್ ಸದ್ದು, ವ್ಯಕ್ತಿಯ ಖಾಸಗಿ ಅಂಗಕ್ಕೆ ಕಚ್ಚಿದ ಹೆಬ್ಬಾವು?](https://ismkannadanews.com/snake-bite-12foot-snake-bites-man-on-toilet-bathroom-in-toilet/): Snake Bite – ಸೋಷಿಯಲ್ ಮಿಡಿಯಾದಲ್ಲಿ ಅತೀ ವೇಗವಾಗಿ ಹಾವುಗಳಿಗೆ ಸಂಬಂಧಿಸಿದ ವಿಡಿಯೋಗಳು ಅಥವಾ ಸುದ್ದಿಗಳು ವೈರಲ್ ಆಗುತ್ತಿರುತ್ತದೆ. ಇದೀಗ ಅಂತಹುದೇ ಸುದ್ದಿಯೊಂದು (Snake Bite) ಒಂದು ವೈರಲ್ ಆಗುತ್ತಿದೆ. ಥಾಯ್ ಲ್ಯಾಂಡ್ ನ ವ್ಯಕ್ತಿಯೊಬ್ಬ ಟಾಯ್ಲೆಟ್ ಗೆ ಹೋಗಿದ್ದಾನೆ. ಅಲ್ಲಿನ ಬರೋಬ್ಬರಿ 12 ಅಡಿ ಉದ್ದದ ಬೃಹದಾಕಾರದ ಹೆಬ್ಬಾವು ಆ ವ್ಯಕ್ತಿಯ ಖಾಸಗಿ ಜಾಗಕ್ಕೆ (Snake Bite) ಕಚ್ಚಿದೆ. ಆದರೆ ಸತ್ತಿದ್ದು ಮಾತ್ರ ಹೆಬ್ಬಾವು. ಅಷ್ಟಕ್ಕೂ ಆಗಿದ್ದು ಏನು ಎಂಬ ವಿಚಾರಕ್ಕೆ ಬಂದರೇ, ಥಾಯ್ ಲ್ಯಾಂಡ್ […] - [Viral Video : ಬಾಂಗ್ಲಾದಲ್ಲಿ ಶಿಕ್ಷಕನನ್ನು ಅವಮಾನಿಸಿದ ವಿದ್ಯಾರ್ಥಿಗಳು, ಹಿಂದೂ ಶಿಕ್ಷಕನಾಗಿದ್ದೆ ತಪ್ಪಾಯ್ತಾ?](https://ismkannadanews.com/viral-video-students-who-insulted-the-teacher-in-bangla/): Viral Video –  ಬಾಂಗ್ಲಾದಲ್ಲಿ ಕೆಲವು ದಿನಗಳ ಹಿಂದೆ ನಡೆದ ಹಿಂಸಾಚಾರದ ಕೆಲವೊಂದು ದೃಶ್ಯಗಳು ಇಡೀ ವಿಶ್ವವನ್ನೇ ತಲ್ಲಣಗೊಳಿಸಿದೆ. ಅದರಲ್ಲೂ ಬಾಂಗ್ಲಾದ ಹಿಂದೂಗಳ ಮೇಲೆ ಧಾಳಿ ನಡೆಯುತ್ತಿದೆ. ಅಲ್ಲಿನ ಹಿಂದೂಗಳ ಮನೆಗಳು, ಹಿಂದೂ ದೇವಾಲಯಗಳನ್ನು ಸಹ ಧ್ವಂಸಗೊಳಿಸಿದ್ದಾರೆ. ಈ ಸಂಬಂಧ ಕೆಲ ಹಿಂದೂ ಸಂಘಟನೆಗಳು ಪ್ರತಿಭಟನೆಗಳೂ ಸಹ ನಡೆಸಿದೆ. ಆದರೂ ಸಹ ಹಿಂದೂಗಳ ಮೇಲಿನ ಧಾಳಿಗಳು (Viral Video) ಕಡಿಮೆಯಾಗುತ್ತಿಲ್ಲ. ಇದೀಗ ಹಿಂದೂ ಶಿಕ್ಷಕ ಎಂಬ ಕಾರಣದಿಂದ ಅಲ್ಲಿನ ಮುಸ್ಲೀಂ ವಿದ್ಯಾರ್ಥಿಗಳು ಶಿಕ್ಷಕನನ್ನು ಘೋರವಾಗಿ ಅವಮಾನಿಸಿದ್ದಾರೆ. ಈ […] - [Viral Video: ಮಗಳ ಸಾವಿನ ಅಂತ್ಯ ಸಂಸ್ಕಾರಕ್ಕೆ ಹೊಸ ಡ್ರೆಸ್ ಧರಿಸಿ ರೀಲ್ಸ್ ಮಾಡಿದ ರೀಲ್ಸ್ ಹುಚ್ಚಿ ತಾಯಿ….!](https://ismkannadanews.com/viral-video-mother-who-reels-in-a-new-dress-for-her-daughters-funeral/): Viral Video – ಇಂದಿನ ಸೋಷಿಯಲ್ ಮಿಡಿಯಾ ಕಾಲದಲ್ಲಿ ಪ್ರತಿಯೊಂದು ವಿಶೇಷ ದಿನವನ್ನು ಸೋಷಿಯಲ್ ಮಿಡಿಯಾ ಮೂಲಕ ಹಂಚಿಕೊಳ್ಳುವ ಚಾಳಿ ಅನೇಕ ಮಂದಿಗೆ (Viral Video) ಇದೆ. ಆದರೆ ಇಲ್ಲೊಬ್ಬ ರೀಲ್ಸ್ ಹುಚ್ಚಿ ತನ್ನ ಮಗಳ ಅಂತ್ಯಸಂಸ್ಕಾರಕ್ಕೆ ರೀಲ್ಸ್ ಮಾಡುತ್ತಲೇ ಹೋಗಿದ್ದಾರೆ. ಮಗಳ ಅಂತಿಮ ಸಂಸ್ಕಾರಕ್ಕೆ ರೆಡಿಯಾಗುತ್ತಿರುವ (Viral Video) ವಿಡಿಯೋ ಒಂದು ಇದೀಗ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ. ಪ್ರತಿಯೊಬ್ಬ ತಾಯಿ ತನ್ನ ಮಕ್ಕಳಿಗಾಗಿ ತನ್ನ (Viral Video) ಇಡೀ ಜೀವನವನ್ನೇ ಮುಡಿಪಾಗಿಡುತ್ತಾಳೆ. ಒಂದು […] - [Kolkata Case : ರೈಡ್ ಲೈಟ್ ಏರಿಯಾ ಇದೆ, ಅತ್ಯಾಚಾರ ಏಕೆ ಮಾಡಿ ಸಾಯ್ತೀರಾ ಎಂದ ಲೈಂಗಿಕ ಕಾರ್ಯಕರ್ತೆ…!](https://ismkannadanews.com/kolkata-case-sonagochi-sex-worker-fires-on-kolkatha-case/): Kolkata Case – ಕೆಲವು ದಿನಗಳ ಹಿಂದೆಯಷ್ಟೆ ಕೋಲ್ಕತ್ತಾದ ಆರ್‍.ಜಿ ಕಾರ್‍ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಹಾಗೂ ಕೊಲೆಯ ಪ್ರಕರಣಕ್ಕೆ ಸಂಬಂಧಿಸಿದಂತೆ (Kolkata Case) ದೇಶದಾದ್ಯಂತ ಭಾರಿ ಪ್ರತಿಭಟನೆ ನಡೆಯುತ್ತಿದೆ. ದೇಶವ್ಯಾಪಿ ವೈದ್ಯರೂ ಸಹ ಮುಷ್ಕರ ನಡೆಸಿ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ. ಇದೀಗ ಸೋನಗಾಚಿಯ ಲೈಂಗಿಕ ಕಾರ್ಯಕರ್ತೆಯರೂ ಸಹ ಹೋರಾಟಕ್ಕೆ ಇಳಿದು ನ್ಯಾಯಕ್ಕಾಗಿ (Kolkata Case) ಪ್ರತಿಭಟನೆ ನಡೆಸಿದ್ದಾರೆ. ಕೋಲ್ಕತ್ತಾದ ಆರ್‍.ಜಿ ಕಾರ್‍ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯ […] - [Online Dhoka : ವೃದ್ದ ಅರ್ಚನೊಂದಿಗೆ ಚಾಟಿಂಗ್ ಮಾಡಿದ ಯುವತಿ ಆತನಿಂದ ಎಗರಿಸಿದ್ದು 1 ಲಕ್ಷ ಹೇಗೆ ಗೊತ್ತಾ?](https://ismkannadanews.com/online-dhoka-facebook-friend-cheated-old-priest-in-mandya/): Online Dhoka – ಇತ್ತೀಚಿಗೆ ಆನ್ ಲೈನ್ ಮೂಲಕ ನಡೆಯುವಂತಹ ವಂಚನೆಗಳು ಹೆಚ್ಚಾಗುತ್ತಿವೆ ಎನ್ನಬಹುದಾಗಿದೆ. ಸಂಬಂಧಪಟ್ಟವರು ಆನ್ ಲೈನ್ ಮೂಲಕ ನಡೆಯುವಂತಹ ಮೋಸದ ಜಾಲದ ಬಗ್ಗೆ ಅರಿವು ಮೂಡಿಸುತ್ತಿದ್ದರೂ ಸಹ ಅಲ್ಲಲ್ಲಿ ಆನ್ ಲೈನ್ ಮೋಸಗಳು ನಡೆಯುತ್ತಲೇ (Online Dhoka) ಇದೆ. ಅಂತಹುದೇ ಘಟನೆಯೊಂದು ಮಂಡ್ಯದಲ್ಲಿ ನಡೆದಿದೆ. ಫೇಸ್ ಬುಕ್ ಮೂಲಕ ಪರಿಚಯವಾದ ಯುವತಿಯ ಪೂಜಾರಪ್ಪನಿಗೆ ವಂಚನೆ ಮಾಡಿದ್ದಾಳೆ. ಇದೀಗ ದೇವಾಲಯದ (Online Dhoka) ಅರ್ಚಕ ಸೈಬರ್‍ ಕ್ರೈಂ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಮಂಡ್ಯ ಜಿಲ್ಲೆಯ ಪಾಂಡವಪುರದ […] - [Karnataka Politics: ನನ್ನ ಬಂಧಿಸೋಕೆ ನೂರು ಸಿದ್ದರಾಮಯ್ಯ ಬೇಕು ಎಂದ ಹೆಚ್.ಡಿ.ಕೆ ಹೇಳಿಕೆಗೆ ಕೌಂಟರ್ ಕೊಟ್ಟ ಸಿದ್ದು….!](https://ismkannadanews.com/karnataka-politics-siddaramaiah-gave-counter-to-hdk-statement/): Karnataka Politics – ರಾಜ್ಯ ರಾಜಕಾರಣದಲ್ಲಿ ಆಡಳಿತ ಹಾಗೂ ವಿರೋಧ ಪಕ್ಷದ ನಡುವೆ ಜೋರು ವಾಕ್ಸಮರ ನಡೆಯುತ್ತಿದೆ. ಅದರಲ್ಲೂ ಮುಡಾ ಹಗರಣದ ಕುರಿತು ಜೋರು ಸಮರ ನಡೆಯುತ್ತಿದೆ. (Karnataka Politics) ಕುಮಾರಸ್ವಾಮಿಯವರ (H D Kumaraswamy)ವಿರುದ್ದ ಗಣಿ ಅಕ್ರಮದ ಆರೋಪ ಸಹ ಬಂದಿದ್ದು, ಈ ಸಂಬಂಧ ಸಿಎಂ ಸಿದ್ದರಾಮಯ್ಯ (Siddaramaiah) ಹಾಗೂ ಕೇಂದ್ರ ಸಚಿವ ಹೆ.ಡಿ.ಕುಮಾರಸ್ವಾಮಿ ನಡುವೆ ವಾಕ್ಸಮರ ನಡೆಯುತ್ತಿದೆ. ನನ್ನ ಅರೆಸ್ಟ್ ಮಾಡೋಕೆ ನೂರು ಮಂದಿ ಸಿದ್ದರಾಮಯ್ಯ (Siddaramaiah) ಬರಬೇಕು ಎಂದು ಹೆಚ್.ಡಿ.ಕೆ (H D […] - [Health Tips: ಈ ಹಣ್ಣುಗಳ ಜ್ಯೂಸ್ ಸೇವಿಸಿದರೇ ಬೇಡವಾದ ಕೊಬ್ಬನ್ನು ಕರಗಿಸಬಹುದು..!](https://ismkannadanews.com/health-tips-these-fruits-can-melt-unwanted-fat/): Health Tips – ನಮ್ಮ ಕೈಗೆ ಸಿಗುವಂತಹ ಹಣ್ಣುಗಳು, ತರಕಾರಿಗಳು, ಸಸಿಗಳಲ್ಲಿ ನಮಗೆ ತಿಳಿಯದೇ ಇರುವ ಅನೇಕ ಔಷಧಿ ಗುಣಗಳಿರುತ್ತವೆ. ನಮ್ಮ ಪೂರ್ವಜರು ಆರ್ಯುವೇದ ಔಷಧಿಗಳನ್ನು ಬಳಸಿ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುತ್ತಿದ್ದರು. ಆದರೆ ನಾವು ಇದೀಗ ಇಂಗ್ಲೀಷ್ ಮೆಡಿಸಿನ್ ಬಳಸುತ್ತಿದ್ದೇವೆ. ಇದರಿಂದ ನಮ್ಮ ಆರೋಗ್ಯ ಕಾಪಾಡಿಕೊಳ್ಳಬಹುದು ಅದೇ ರೀತಿ ಸೈಡ್ ಎಫೆಕ್ಟ್ ಗಳು ಸಹ ಇರುತ್ತವೆ. ಇದೀಗ ನಮ್ಮ ದೇಹದಲ್ಲಿರುವ ಕೊಬ್ಬನ್ನು ಕರಗಿಸಿಕೊಳ್ಳಲು ಈ ಹಣ್ಣುಗಳ (Health Tips) ಜ್ಯೂಸ್ ತುಂಬಾನೆ ಉಪಯುಕ್ತ ಎಂದು ಹೇಳಬಹುದು (ಸಂಗ್ರಹ […] - [Local News: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ರೂಟ್ಸ್ ಫಾರ್ ಫ್ರೀಡಂ ವತಿಯಿಂದ ಪ್ರತಿಭಟನೆ...!](https://ismkannadanews.com/local-news-protest-by-roots-for-freedom-demanding-fulfillment-of-demands/): Local News – ಜೀತದಾಳುಗಳಿಗೆ ಬಿಡುಗಡೆ ಪತ್ರಗಳು ಮತ್ತು ಬಿಡುಗಡೆಯಾದ ಜೀತ ವಿಮುಕ್ತರಿಗೆ ಸಮಗ್ರ ಪುನ‌ರ್ ವಸತಿ ಒದಗಿಸಿ ಸರ್ಕಾರದ ಸೌಲಭ್ಯಗಳು ಕಲ್ಪಿಸಕೊಡಲು ಹಾಗೂ ವಿವಿಧ ಹಕ್ಕೊತ್ತಾಯಗಳನ್ನು ಈಡೇರಿಸುವಂತೆ ಒತ್ತಾಯಿಸಿ ರೂಟ್ಸ್ ಫಾರ್ ಪ್ರೀಡಂ ಸಂಘಟನೆ ವತಿಯಿಂದ ಗುಡಿಬಂಡೆಯಲ್ಲಿ (Local News) ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಪ್ರತಿಭಟನಾಕಾರರನ್ನು (Local News) ಉದ್ದೇಶಿಸಿ ಮಾತನಾಡಿದ ರಾಜ್ಯ ಸಂಚಾಲಕಿ ಜೀವಿಕ ರತ್ನಮ್ಮ, ಶತಮಾನಗಳಿಂದ ಸಾಮಾಜಿಕ ಅಸಮಾನತೆಯ ತಾಪಕ್ಕೆ ಸಿಕ್ಕಿ ದೇಶದ ಮೂಲನಿವಾಸಿಗಳಾದ ದಲಿತರು ನಾನಾ ರೀತಿಯ ಶೋಷಣೆಗೆ ಒಳಗಾಗುತ್ತಿದ್ದಾರೆ. […] - [Viral Video : ಪಾರ್ಕ್ ನ ಪೊದೆಯಲ್ಲಿ ಸಿಕ್ಕಿಬಿದ್ದ ಜೋಡಿ, ಇಬ್ಬರ ರೊಮ್ಯಾನ್ಸಿಂಗ್ ವಿಡಿಯೋ ವೈರಲ್….!](https://ismkannadanews.com/viral-video-lovers-caught-on-park/): Viral Video – ಜಗತ್ತಿನ ಯಾವುದೇ ಮೂಲೆಯಲ್ಲಿ ಏನೇ ನಡೆದರೂ ಕ್ಷಣದಲ್ಲೇ ಸೋಷಿಯಲ್ ಮಿಡಿಯಾ ಮೂಲಕ ವೈರಲ್ ಆಗಿಬಿಡುತ್ತದೆ. ಕೆಟ್ಟದಿರಲಿ, ಒಳ್ಳೆಯದಿರಲಿ ಅಥವಾ ತಮಾಷೆಯದ್ದಿರಲಿ ಅಂತಹ ವಿಡಿಯೋಗಳು ಕ್ಷಣದಲ್ಲೇ ಎಲ್ಲಾ ಕಡೆ (Viral Video) ವೈರಲ್ ಆಗಿಬಿಡುತ್ತದೆ. ಅದರಲ್ಲೂ ಒಳ್ಳೆಯ ವಿಡಿಯೋಗಳಿಗಿಂತ ಬೇರೆ ವಿಡಿಯೋಗಳೇ ಹೆಚ್ಚು (Viral Video) ವೈರಲ್ ಆಗುತ್ತವೆ ಎಂದು ಹೇಳಬಹುದಾಗಿದೆ. ಅಂತಹುದೇ ವಿಡಿಯೋ ಒಂದು ಇದೀಗ ಸೋಷಿಯಲ್ ಮಿಡಿಯಾದಲ್ಲಿ (Viral Video) ವೈರಲ್ ಆಗುತ್ತಿದೆ. ಪಾರ್ಕ್‌ನ ಪೊದೆಯಲ್ಲಿ ಜೋಡಿಯೊಂದು ರೊಮ್ಯಾನ್ಸ್ ಮಾಡುವ ವಿಡಿಯೋ […] - [Devaraj Arasu Jayanti: ದೇವರಾಜ್ ಅರಸು ರವರನ್ನು ಸದಾ ಸ್ಮರಿಸಬೇಕು: ವೆಂಕಟೇಶಪ್ಪ](https://ismkannadanews.com/devaraj-arasu-jayanthi-celebrate-in-bagepalli/): Devaraj Arasu Jayanti – ಹಿಂದುಳಿದ ವರ್ಗದವರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಅಭಿವೃದ್ದಿಗಾಗಿ ಶ್ರಮಿಸಿದ ದೀಮಂತ ನಾಯಕ ಮಾಜಿ ಮುಖ್ಯಮಂತ್ರಿ ದಿ ಡಿ.ದೇವರಾಜು (Devaraj Arasu Jayanti) ಅರಸು ರಂತಹ ಮಹಾನ್ ವ್ಯಕ್ತಿಯನ್ನು ಸದಾ ಸ್ಮರಿಸುವುದಲ್ಲದೆ ಅವರ ಆದರ್ಶಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶಪ್ಪ ತಿಳಿಸಿದರು. ಮಾಜಿ ಮುಖ್ಯಮಂತ್ರಿ (Devaraj Arasu Jayanti) ದಿ ಡಿ.ದೇವರಾಜು ಅರಸು ರವರ 109ನೇ ಜನ್ಮದಿನಾಚರಣೆ ಮತ್ತು ಶ್ರೀ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಅಂಗವಾಗಿ ಪಟ್ಟಣದ […] - [Local News: ಸಿಎಂ ವಿರುದ್ದ ಪ್ರಾಸಿಕ್ಯೂಷನ್ ವಾಪಸ್ ಪಡೆಯುವಂತೆ ಬಾಗೇಪಲ್ಲಿಯಲ್ಲಿ ಪ್ರತಿಭಟನೆ....!](https://ismkannadanews.com/local-news-protest-in-bagepally-to-withdraw-prosecution-against-cm/): Local News – ಮೂಡಾ ಹಗರಣದ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರವರ ವಿರುದ್ದ ಪ್ರಾಸಿಕ್ಯೊಷನ್‍ಗೆ ಅನುಮತಿ ನೀಡಿರುವ ರಾಜ್ಯಪಾಲರ ಕ್ರಮವನ್ನು ಖಂಡಿಸಿ ಹಾಗೂ ಸಿದ್ದರಾಮಯ್ಯ ರವರ ವಿರುದ್ದ ತನಿಖೆಗೆ ನೀಡಿರುವ ಅನುಮತಿಯನ್ನು ತಕ್ಷಣ ವಾಪಸ್ ಪಡೆಯುವಂತೆ ಆಗ್ರಹಿಸಿ ಮಂಗಳವಾರ ಕಾಂಗ್ರೆಸ್ ಕಾರ್ಯಕರ್ತರು ಬಾಗೇಪಲ್ಲಿ ತಾಲೂಕು (Local News) ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಪ್ರಾಸಿಕ್ಯೂಷನ್‍ಗೆ ಅನುಮತಿ ನೀಡಿರುವ ರಾಜ್ಯಪಾಲರ ಕ್ರಮವನ್ನು ಖಂಡಿಸಿ ಬಾಗೇಪಲ್ಲಿ ಡಾ.ಎಚ್.ಎನ್.ವೃತ್ತದಿಂದ ಮುಖ್ಯರಸ್ತೆಯಲ್ಲಿ ಮೆರವಣಿಗೆ ನಡೆಸಿದ ಕಾಂಗ್ರೆಸ್ (Local News) […] - [Viral Video - ನಡುರಾತ್ರಿ ಪಾರ್ಕ್ ನಲ್ಲಿ ಬೆತ್ತಲಾಗಿ ಯುವಕನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಮಹಿಳೆ, ವೈರಲ್ ಆದ ವಿಡಿಯೋ….!](https://ismkannadanews.com/viral-video-russian-woman-meets-man-in-park-demands-sex-he-refuses-video-viral/): Viral Video : ಇಂದಿನ ಕಾಲದಲ್ಲಿ ಕೇವಲ ಮಹಿಳೆಯರ ಮೇಲೆ ಮಾತ್ರವಲ್ಲ ಆಗಾಗ ಪುರುಷರ ಮೇಲೂ ದೌರ್ಜನ್ಯಗಳು ನಡೆಯುತ್ತಿರುತ್ತದೆ. ಅಂತಹುದೇ ಘಟನೆಯೊಂದು ನಡೆದಿದೆ. ನಡು ರಾತ್ರಿ ಪಾರ್ಕ್ ಒಂದರಲ್ಲಿ ಮಹಿಳೆಯೊಬ್ಬಳು ಬೆತ್ತಲಾಗಿ ಯುವಕನ ಮೇಲೆ ಅತ್ಯಾಚಾರಕ್ಕೆ (Viral Video) ಯತ್ನಿಸಿದ್ದಾಳೆ. ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಪುರಷರಿಗೂ ಸಹ ಸೂಕ್ತ ಭದ್ರೆತೆ ಬೇಕಾಗಿದೆ ಎಂದು ಅನೇಕರು ಕಾಮೆಂಟ್ ಗಳಲ್ಲಿ (Viral Video)ತಿಳಿಸುತ್ತಿದ್ದಾರೆ. ಲೈಂಗಿಕ ದೌರ್ಜನ್ಯಗಳು ಕೇವಲ ಮಹಿಳೆಯರ ಮೇಲೆ ಮಾತ್ರವಲ್ಲ ಆಗಾಗ […] - [Viral Video: ಸಾರ್ವಜನಿಕವಾಗಿಯೇ ರೊಮ್ಯಾನ್ಸ್ ಮಾಡಿಕೊಂಡ ಜೋಡಿ, ವೈರಲ್ ಆದ ವಿಡಿಯೋ….!](https://ismkannadanews.com/viral-video-lovers-spotted-kissing-inside-delhi-metro/): Viral Video – ಇಂದಿನ ಆಧುನಿಕ ಯುಗದಲ್ಲಿ ಕೆಲ ಪ್ರೇಮಿಗಳು ಸಾರ್ವಜನಿಕವಾಗಿಯೇ ರೋಮ್ಯಾನ್ಸ್ ಮಾಡಿಕೊಳ್ಳುವುದು ಹೆಚ್ಚಾಗುತ್ತಿದೆ. ಅದರಲ್ಲೂ ಸಾರ್ವಜನಿಕರು ಸಂಚರಿಸುವ ಬಸ್, ರೈಲ್, ಪಾರ್ಕ್ ಹೀಗೆ ಯಾವುದೇ ರೀತಿಯಲ್ಲಿ ನಾಚಿಕೆ ಪಡದೇ ರೊಮ್ಯಾನ್ಸ್ ನಲ್ಲಿ (Viral Video) ತೊಡಗಿರುತ್ತಾರೆ. ಮೆಟ್ರೋ ರೈಲ್ ಗಳಲ್ಲಿ ಇಂತಹ ಘಟನೆಗಳು ಹೆಚ್ಚಾಗಿ ನಡೆಯುತ್ತಿದೆ. ಇದೀಗ ಮತ್ತೊಂದು ಘಟನೆ ಈ ಸಾಲಿಗೆ ಸೇರಿದೆ. ಮೆಟ್ರೋ ನಲ್ಲಿ ಒಂದು ಜೋಡಿ ಎಲ್ಲರ ಮುಂದೆಯೇ ರೊಮ್ಯಾನ್ಸ್ (Viral Video) ನಲ್ಲಿ ತೊಡಗಿದ್ದು ಈ ವಿಡಿಯೋ ಸೋಷಿಯಲ್ […] - [Crime News - ಕ್ಷುಲ್ಲಕ ಕಾರಣಕ್ಕಾಗಿ ಗಂಡ-ಹೆಂಡತಿ ನಡುವೆ ಜಗಳ, ಪತ್ನಿಯ ಕೊಲೆಯಲ್ಲಿ ಅಂತ್ಯವಾದ ಗಲಾಟೆ….](https://ismkannadanews.com/crime-news-husband-killed-wife-in-nelamangala/): Crime News : ಗಂಡ-ಹೆಂಡತಿ ನಡುವೆ ಜಗಳ ತಿಂದು ಮಲಗುವ ತನಕ ಎಂದು ಹೇಳಲಾಗುತ್ತಿದೆ. ಆದರೆ ಕೆಲವೊಂದು ಗಲಾಟೆಗಳು ಕೊಲೆಯವರೆಗೂ ತಲುಪುತ್ತದೆ. ಅಂತಹುದೇ ಘಟನೆಯೊಂದು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ. ಬಟ್ಟೆ ಖರೀದಿಸುವ ವಿಚಾರಕ್ಕೆ ಗಂಡ-ಹೆಂಡತಿಯ ನಡುವೆ (Crime News) ಗಲಾಟೆಯಾಗಿದೆ. ಈ ಗಲಾಟೆ ವಿಕೋಪಕ್ಕೆ ತಿರುಗಿದ್ದು, ಪತ್ನಿಯನ್ನು ಕೊಲೆ ಮಾಡಿ ಪೆಟ್ರೋಲ್ ಸುರಿದು ಬೆಂಕಿ (Crime News) ಹಚ್ಚಿದ್ದಾನೆ. ಪರಾರಿಯಾದ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ. ಬೆಂಗಳೂರಿನ ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ದಾಬಸ್ ಪೇಟೆಯಲ್ಲಿ […] - [Siddaramaiah : ಅಂತಿಮ ಜಯ ಸತ್ಯಕ್ಕೆ ಎಂದ ಸಿದ್ದರಾಮಯ್ಯ, ಹೈಕೋರ್ಟ್ ಆದೇಶದ ಬಳಿಕ ಸಿದ್ದು ಮೊದಲ ರಿಯಾಕ್ಷನ್….!](https://ismkannadanews.com/siddaramaiah-raction-about-highcourt-order/): Siddaramaiah – ಮುಡಾ ಸೈಟು ಹಂಚಿಕೆ ಸಂಬಂಧ ರಾಜ್ಯಪಾಲರು ಸಿಎಂ ಸಿದ್ದರಾಮಯ್ಯನವರ ವಿರುದ್ದ ಪ್ರಾಸಿಕ್ಯೂಷನ್ ನೀಡಿದ್ದು, ಇದಕ್ಕೆ ತಡೆಯಾಜ್ಞೆ ಕೋರಿ ಸಿದ್ದರಾಮಯ್ಯ (Siddaramaiah) ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಸೋಮವಾರ ಈ ಅರ್ಜಿಯ ವಿಚಾರಣೆ ನಡೆದಿದ್ದು, ಒಂದೂವರೆ ಗಂಟೆಯ ಕಾಲ ನ್ಯಾಯಮೂರ್ತಿ ವಾದ ಪ್ರತಿವಾದ ಆಲಿಸಿದ ಬಳಿಕ ಆ.29 ರವರೆಗೆ ಮುಂದೂಡಿದ್ದಾರೆ. ಈ ಆದೇಶದ ಬಗ್ಗೆ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, (Siddaramaiah) ಸತ್ಯಕ್ಕೆ ಗೆಲುವು ಎಂದಿದ್ದಾರೆ. ಈ ಸಂಬಂಧ ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟ್ ಮಾಡಿರುವ (Siddaramaiah)  ಸಿದ್ದರಾಮಯ್ಯ, […] - [Health Tips - ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ತಿನ್ನುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ?](https://ismkannadanews.com/health-tips-benefits-of-eating-garlic-on-an-empty-stomach/): Health Tips : ನಮ್ಮ ಕೈ ಅಂಚಿನಲ್ಲೇ ಸಿಗುವಂತಹ ಅನೇಕ ವಸ್ತುಗಳಲ್ಲಿ, ಸಸಿಗಳಲ್ಲಿ, ತರಕಾರಿಗಳಲ್ಲಿ ನಮಗೆ ತಿಳಿಯದೇ ಇರುವಂತಹ ಅನೇಕ ಔಷಧಿಯ ಗುಣಗಳಿರುತ್ತವೆ. ಅವುಗಳನ್ನು ಅರಿತು ಸರಿಯಾದ ರೀತಿಯ ಸೇವನೆ ಮಾಡಿದ್ದೇ ಆದರೇ ಉತ್ತಮವಾದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಹೇಳಬಹುದಾಗಿದೆ. ಇದೀಗ ಈ ಲೇಖನದ ಮೂಲಕ ಬೆಳ್ಳುಳ್ಳಿ (Health Tips) ತಿನ್ನುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಎಂಬುದರ ಬಗ್ಗೆ ಸಂಗ್ರಹ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ. Health Tips – ಪ್ರತಿನಿತ್ಯ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿಯನ್ನು ಸೇವನೆ ಮಾಡುವುದರಿಂದ ದೇಹಕ್ಕೆ ಹಲವು […] - [Viral News: ಬಸ್ಸಿನಲ್ಲೇ ಮಹಿಳೆಗೆ ಹೆರಿಗೆ ಮಾಡಿಸಿದ ಲೇಡಿ ಕಂಡಕ್ಟರ್, ವೈರಲ್ ಆದ ಸುದ್ದಿ….!](https://ismkannadanews.com/viral-news-telangana-conductor-nurse-help-woman-give-birth-on-bus/): Viral News – ಕೆಲವೊಮ್ಮೆ ಗರ್ಭಿಣಿಯರು ಚಲಿಸುತ್ತಿರುವ ವಾಹನಗಳಲ್ಲಿಯೇ ಹೆರಿಗೆಯಾಗಿರುವಂತಹ ಘಟನೆಗಳ ಬಗ್ಗೆ ಕೇಳಿರುತ್ತೇವೆ. ಚಲಿಸುತ್ತಿರುವ ಬಸ್, ಆಂಬ್ಯುಲೆನ್ಸ್ ಗಳಲ್ಲಿ ಹೆರಿಗೆ (Viral News) ನಡೆದ ಘಟನೆಗಳೂ ನಡೆದಿರುತ್ತದೆ. ಇದೀಗ ಟಿ.ಜಿ.ಎಸ್.ಆರ್‍.ಟಿ.ಸಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ  ಗರ್ಭಿಣಿಗೆ ಮಾರ್ಗಮಧ್ಯೆಯೇ ಬಸ್ ನಿರ್ವಾಹಕಿ ಹಾಗೂ (Viral News) ನರ್ಸ್ ಹೆರಿಗೆ ಮಾಡಿಸಿ ಮಾನವೀಯತೆ ಮೆರೆದ ಘಟನೆ ನಡೆದಿದೆ. ಈ ಘಟನೆ ತೆಲಂಗಾಣದಲ್ಲಿ ನಡೆದಿದೆ ಎಂದು ತಿಳಿದುಬಂದಿದೆ. ಇತ್ತೀಚಿಗಷ್ಟೆ ಕೇರಳದ ತ್ರಿಶೂರ್‍ ಜಿಲ್ಲೆಯಲ್ಲಿ ಬಸ್ ನಲ್ಲಿಯೇ ಮಹಿಳೆಯೊಬ್ಬರು ಮಗುವಿಗೆ ಜನ್ಮ […] - [MUDA SCAM: ಸದ್ಯ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡ ಸಿಎಂ ಸಿದ್ದರಾಮಯ್ಯ…!](https://ismkannadanews.com/muda-scam-high-court-granted-relief-to-cm-siddaramaiah/): MUDA SCAM – ಸಿಎಂ ಸಿದ್ದರಾಮಯ್ಯನವರ ವಿರುದ್ದ ಕೇಳಿಬಂದ ಮುಡಾ ಹಂಚಿಕೆ ಹಗರಣದ ನಿಮಿತ್ತ ಗರ್ವನರ್‍ ಪ್ರಾಸಿಕ್ಯೂಷನ್ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ ರಾಜಕೀಯ ಸಂಚಲನ ಸೃಷ್ಟಿಸಿದೆ. ಈ ನಡುವೆ ಹೈಕೋರ್ಟ್ ನಿಂದ ಸಿದ್ದರಾಮಯ್ಯನವರಿಗೆ ತಾತ್ಕಲಿಕ ರಿಲೀಫ್ ಸಿಕ್ಕಿದೆ. ಈ ಪ್ರಕರಣದ ಸಂಬಂಧ ಯಾವುದೇ ಎಫ್.ಐ.ಆರ್‍ ದಾಖಲು ಮಾಡಲು ಅನುಮತಿ ಸಿಗದ ಕಾರಣದಿಂದ ಬಿಸೋ ದೊಣ್ಣೆಯಿಂದ ಸಿಎಂ ಸಿದ್ದರಾಮಯ್ಯ ಪಾರಾಗಿದ್ದಾರೆ ಎನ್ನಲಾಗಿದೆ. ಮುಡಾ ಹಗರಣದಲ್ಲಿ (MUDA Scam) ಆರೋಪ ಎದುರಿಸುತ್ತಿರುವ ಸಿಎಂ ಸಿದ್ದರಾಮಯ್ಯಗೆ (CM Siddaramaiah) ಕೊಂಚ ರಿಲೀಫ್ […] - [Job Notification : Gail ನಲ್ಲಿ ಖಾಲಿಯಿರುವ 391 ಹುದ್ದೆಗಳಿಗೆ ಅರ್ಜಿ ಆಹ್ವಾನ, ಸೆ.7 ರೊಳಗೆ ಅರ್ಜಿ ಸಲ್ಲಿಸಿ….!](https://ismkannadanews.com/job-notification-application-invitation-for-391-vacancies-in-gail/): Job Notification – Gas Authority of India Limited (ಗ್ಯಾಸ್‌ ಅಥಾರಟಿ ಆಫ್‌ ಇಂಡಿಯಾ ಲಿಮಿಟೆಡ್‌) ನಲ್ಲಿ ಖಾಲಿಯಿರುವ 391 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. Gail ನಲ್ಲಿ ಖಾಲಿಯಿರುವ ಜೂನಿಯರ್‍ ಇಂಜನೀಯರ್‍, ಫಾರ್‍ ಮ್ಯಾನ್, ಜೂನಿಯರ್‍ ಸೂಪರಿಟೆಂಡೆಂಟ್ ಸೇರಿದಂತೆ ಒಟ್ಟು 391 ಹುದ್ದಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಡಿಪ್ಲೊಮಾ, ದ್ವಿತೀಯ ಪಿಯುಸಿ, ಪದವಿ ವಿದ್ಯಾರ್ಹತೆ ಹೊಂದಿರುವವರು ಅರ್ಜಿ ಸಲ್ಲಿಸಬಹುದಾಗಿದ್ದು, ಸೆ.7 ಕೊನೆಯ ದಿನಾಂಕವಾಗಿದೆ. ಇನ್ನೂ ಹುದ್ದೆಗಳ ಸಂಪೂರ್ಣ ವಿವರಗಳಿಗೆ ಬಂದರೇ, ಹುದ್ದೆಗಳ ವಿವರ: ಜೂನಿಯರ್ ಎಂಜಿನಿಯರ್ (ಕೆಮಿಕಲ್)- […] - [Viral Video: ಕ್ರಾಲಿಂಗ್ ಸ್ಪರ್ಧೆಯ ನಡುವೆ ನಿದ್ದೆಗೆ ಜಾರಿದ ಪುಟಾಣಿ, ವಿಡಿಯೋ ನೋಡಿದ್ರೇ ನಗದೇ ಇರೋಕೆ ಸಾಧ್ಯವಿಲ್ಲ…!](https://ismkannadanews.com/viral-video-baby-falls-asleep-during-crawling-competition-in-thailand/): Viral Video – ನಮಗೆ ಎಷ್ಟೇ ಕಷ್ಟಗಳಿದ್ದರೂ ಮನೆಗೆ ಬಂದ ಕೂಡಲೇ ಮಕ್ಕಳು ಬಂದರೇ ಎಲ್ಲವನ್ನೂ ಮರೆಯುತ್ತೇವೆ. ಅದೇ ರೀತಿ ಮಕ್ಕಳು ಯಾವಾಗ ಯಾವ ಮೂಡ್ ನಲ್ಲಿರುತ್ತಾರೆ ಎಂಬುದು ನಾವು ಹೇಳೋಕೆ ಆಗೊಲ್ಲ. ಕೆಲವೊಮ್ಮೆ ಮಕ್ಕಳು ಮಾಡುವ ತುಂಟಾಟ ನಮಗೆ ತುಂಬಾನೆ ಖುಷಿ ತಂದುಕೊಡುತ್ತದೆ. ಇದೀಗ ಪುಟಾಣಿ ಮಗು ಒಂದು ಕ್ರಾಲಿಂಗ್ ಸ್ಪರ್ಧೆಯ ವೇಳೆ ನಿದ್ದೆಗೆ ಜಾರಿದ್ದಾನೆ. ಈ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ (Viral Video) ವೈರಲ್ ಆಗುತ್ತಿದ್ದು, ವಿಡಿಯೋ ನೋಡಿದರೇ ನೀವೂ ಸಹ ನಗೋದು […] - [Sad News: ತಾಯಿಯ ಅಂತ್ಯ ಸಂಸ್ಕಾರಕ್ಕಾಗಿ ಭಿಕ್ಷೆ ಬೇಡಿದ 11 ವರ್ಷದ ಬಾಲಕಿ, ವೈರಲ್ ಆದ ವಿಡಿಯೋ….!](https://ismkannadanews.com/sad-news-11-year-old-girl-begged-for-her-mother-funeral-in-telangana/): Sad News : ಇಂದಿನ ಕಾಲದಲ್ಲಿ ಒಂದು ಹೊತ್ತು ಊಟಕ್ಕೂ ಸಹ ಪರದಾಡುವಂತಹ ಪರಿಸ್ಥಿತಿ ಅನೇಕರು ಎದುರಿಸುತ್ತಿರುತ್ತಾರೆ. ಊಟವಿಲ್ಲದೇ ಅನೇಕರು ಮೃತಪಟ್ಟಿರುವ ಘಟನೆಗಳ ಬಗ್ಗೆ ಕೇಳಿದ್ದೇವೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ತನ್ನ ತಾಯಿ ಮೃತಪಟ್ಟಿದ್ದು, ಅಂತ್ಯಸಂಸ್ಕಾರ ನಡೆಸಲು ಹಣವಿಲ್ಲದೇ, ಅಂತ್ಯ ಸಂಸ್ಕಾರ ಮಾಡಲು ಮೃತಪಟ್ಟ ಮಹಿಳೆಯ ಪುತ್ರಿ 11 ವರ್ಷದ ಬಾಲಕಿ ಭಿಕ್ಷೆ ಬೇಡಿದ (Sad News) ಘಟನೆಯೊಂದು ನಡೆದಿದೆ. ಈ ಹೃದಯ ವಿದ್ರಾವಕ ಘಟನೆಗೆ ಸಂಬಂಧಿಸಿದ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. […] - [Karnataka Politics: ಸಿಎಂ ರಾಜಿನಾಮೆ ಕೊಟ್ರೆ? ಹೈ ಕಮಾಂಡ್ ಸಭೆಯಲ್ಲಿ ಕೇಳಿಬರುತ್ತಿವೆ ಐವರ ಹೆಸರುಗಳ ಪ್ರಸ್ತಾಪ?](https://ismkannadanews.com/karnataka-politics-five-names-are-being-proposed-in-the-high-command-meeting-for-karnataka-cm/): Karnataka Politics – ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಸೃಷ್ಟಿಸಿರುವ ಮುಡಾ ಸೈಟ್ ಹಂಚಿಕೆ ಹಗರಣದ ಸಂಬಂಧ ರಾಜ್ಯಪಾಲರು ಸಿಎಂ ಸಿದ್ದರಾಮಯ್ಯನವರ ವಿರುದ್ದ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದೆ. ಈ ಸಂಬಂಧ ರಾಜ್ಯದಾದ್ಯಂತ ಸಿಎಂ ಸಿದ್ದರಾಮಯ್ಯ ಅಭಿಮಾನಿಗಳು ಪ್ರತಿಭಟನೆ ಸಹ ನಡೆಯುತ್ತಿದೆ. (Karnataka Politics) ಈ ನಡುವೆ ಕಾಂಗ್ರೇಸ್ ಹೈಕಮಾಂಡ್ ರಹಸ್ಯ ಸಭೆಯೊಂದು ನಡೆಸಿದೆ ಎನ್ನಲಾಗಿದೆ. ಈ ಸಭೆಯಲ್ಲಿ ಒಂದು ವೇಳೆ ಸಿಎಂ ರಾಜಿನಾಮೆ ನೀಡಿದರೇ ಮುಂದಿನ ಸಿಎಂ ಸ್ಥಾನಕ್ಕಾಗಿ ಐವರು ಪ್ರಭಾವಿಗಳ ಹೆಸರುಗಳು ಕೇಳಿಬರುತ್ತಿವೆ […] - [Prepaid Plans: ಭರ್ಜರಿ ಆಫರ್ ಘೋಷಣೆ ಮಾಡಿದ BSNL, 160 ದಿನದ ವ್ಯಾಲಿಡಿಟಿ ಹಾಗೂ 320 ಜಿ.ಬಿ ಡಾಟಾ…!](https://ismkannadanews.com/prepaid-plans-160-days-bsnl-plan-details/): Prepaid Plans  – ಇತ್ತೀಚಿಗೆ ಟೆಲಿಕಾಂ ಕ್ಷೇತ್ರದಲ್ಲಿ ಭಾರಿ ಸದ್ದು ಮಾಡಿದಂತಹ BSNL ಸಂಸ್ಥೆ ತನ್ನ ಗ್ರಾಹಕರಿಗಾಗಿ ಹೊಸ ಪ್ಲಾನ್ ಒಂದನ್ನು ಪರಿಚಯಿಸಿದೆ. ಕೆಲವು ದಿನಗಳ ಹಿಂದೆಯಷ್ಟೆ ಜಿಯೋ. ಏರ್‍ ಟೆಲ್ ಸೇರಿದಂತೆ ಹಲವು ಟೆಲಿಕಾಂ ಕಂಪನಿಗಳು ತಮ್ಮ ಪ್ಲಾನ್ ಗಳ ಬೆಲೆಯನ್ನು (Prepaid Plans) ಏರಿಕೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ BSNL ಗ್ರಾಹಕರ ಸಂಖ್ಯೆ ಹೆಚ್ಚಾಗುತ್ತಿದೆ. ಪೋರ್ಟ್ ಮಾಡಿಸಿಕೊಳ್ಳುವವರ ಸಂಖ್ಯೆ ಸಹ ಹೆಚ್ಚಾಗಿದೆ. ಇದೀಗ ತನ್ನ ಗ್ರಾಹಕರಿಗಾಗಿ BSNL ಹೊಸ ಪ್ಲಾನ್ (Prepaid Plans) ಘೋಷಣೆ […] - [Bank - 2.89 ಕೋಟಿ ರೂಪಾಯಿ ಲಾಭಗಳಿಸಿದ ಶ್ರೀ ಚರಣ್ ಸೌಹಾರ್ಧ ಕೋ ಆಪರೇಟೆವ್ ಬ್ಯಾಂಕ್ ಲಿಮಿಟೆಡ್](https://ismkannadanews.com/sri-charan-souhardra-co-operatiove-bank-program-in-bangalore/): ಸಹಕಾರಿ ವಲಯದ ಪ್ರಮುಖ ಬ್ಯಾಂಕ್ ಆಗಿರುವ ಬೆಂಗಳೂರಿನ ಬಸವನಗುಡಿಯ ಶ್ರೀ ಚರಣ್ ಸೌಹಾರ್ಧ ಕೋ ಆಪರೇಟೆವ್ ಬ್ಯಾಂಕ್ ಲಿಮಿಟೆಡ್, ಈ ಬಾರಿಯೂ ಲಾಭದತ್ತ ಸಾಗಿದ್ದು, ಒಟ್ಟಾರೆ 2.89 ಕೋಟಿ ರೂಪಾಯಿ ನಿವ್ವಳ ಲಾಭ ಗಳಿಸಿದೆ.ಬ್ಯಾಂಕ್‌ನ 28 ನೇ ಸರ್ವ ಸದಸ್ಯರ ಸಭೆಯಲ್ಲಿ ಸಂಸ್ಥಾಪಕ ಅಧ್ಯಕ್ಷ ಬಿ.ವಿ.ಧ್ವಾರಕನಾಥ್ ವಾರ್ಷಿಕ ಲೆಕ್ಕಪತ್ರಗಳನ್ನು ಮಂಡಿಸಿದರು. ಕಳೆದ ವರ್ಷ ಬ್ಯಾಂಕ್ 2.85 ಕೋಟಿ ರೂಪಾಯಿ ಲಾಭಗಳಿಸಿತ್ತು. ಎಸ್.ಎಸ್.ಎಲ್.ಸಿಯಲ್ಲಿ ಮತ್ತು ಪಿಯುಸಿ ಉತ್ತಮ ಸಾಧನೆ ಮಾಡಿದ ಬ್ಯಾಂಕಿನ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ […] - [Viral Video: ಸೇತುವೆಯಿಂದ ಸಮುದ್ರಕ್ಕೆ ಹಾರಲು ಯತ್ನಿಸಿದ ಮಹಿಳೆ, ಆಕೆಯ ಕೂದಲಿಡಿದು ಪ್ರಾಣ ಉಳಿಸಿದ ಚಾಲಕ….!](https://ismkannadanews.com/viral-video-woman-rescued-falling-off-atal-setu-bridge/): Viral Video – ಸೇತುವೆಯ ಮೇಲಿಂದ ಸಮುದ್ರಕ್ಕೆ ಹಾರಲು ಯತ್ನಿಸುತ್ತಿದ್ದ ಮಹಿಳೆಯೊಬ್ಬಳನ್ನು ಕ್ಯಾಬ್ ಚಾಲಕನೋರ್ವ ಕಾಪಾಡಿದ ಘಟನೆಯೊಂದು ಮುಂಬೈನಲ್ಲಿ ನಡೆದಿದೆ. ಅಟಲ್ ಬಿಹಾರಿ ವಾಜಪೇಯಿ (Atal Bihari Vajpayee)  ಟ್ರಾನ್ಸ್ ಹಾರ್ಬರ್‍ ಲಿಂಕ್ ಸೇತುವೆಯಿಂದ (Atal Setu) ಸಮುದ್ರಕ್ಕೆ ಹಾರಲು ಪ್ರಯತ್ನಿಸುತ್ತಿದ್ದ ಮಹಿಳೆಯನ್ನು ಕ್ಯಾಬ್ ಚಾಲಕ ಹಾಗೂ ಸಂಚಾರಿ ಪೊಲೀಸರು ರಕ್ಷಿಸಿದ್ದಾರೆ. ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ (Viral Video) ಆಗುತ್ತಿದೆ. 57 ವರ್ಷದ ಮಹಿಳೆಯೊಬ್ಬರು ಅಟಲ್ ಸೇತು ಸಮುದ್ರಕ್ಕೆ ಹಾರಲು ಯತ್ನಿಸುತ್ತಿದ್ದಾಗ […] - [MUDA Scam: ನಮ್ಮ ವಿರುದ್ದ ಹೆಸರು ದಾಖಲಾದ ಕೂಡಲೇ ರಾಜಿನಾಮೆ ನೀಡಿದ್ವಿ, ಕರ್ಮ ರಿಟರ್ನ್ಸ್ ಎಂದ ಜನಾರ್ಧನರೆಡ್ಡಿ….!](https://ismkannadanews.com/muda-scam-gali-janardhana-reddy-fires-on-siddaramaiah/): MUDA Scam  – ಕರ್ನಾಟಕ ಸಿಎಂ ಸಿದ್ದರಾಮಯ್ಯನವರ ವಿರುದ್ದ ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದು, ಈ ಸಂಬಂಧ ಶಾಸಕ ಜನಾರ್ಧನ ರೆಡ್ಡಿ ರಿಯಾಕ್ಟ್ ಆಗಿದ್ದಾರೆ. (MUDA Scam) ರಾಜ್ಯಪಾಲರು ರಾಜ್ಯದ ಸಿಎಂ ಸಿದ್ದರಾಮಯ್ಯ ಮೇಲೆ ಪ್ರಾಸಿಕ್ಯೂಷನ್ ಅನುಮತಿ ನೀಡಿದ್ದಾರೆ. ಬೆಳಗ್ಗೆ ಎದ್ರೆ ನೈತಿಕತೆ ಬಗ್ಗೆ, ಕಾನೂನಿನ ಬಗ್ಗೆ ಮಾತಾಡುವ ಸಿದ್ದರಾಮಯ್ಯಗೆ ಕಿಂಚಿತ್ತು ನೈತಿಕತೆ (MUDA Scam) ಇದ್ದರೆ, ಈ ಕ್ಷಣಕ್ಕೆ ರಾಜೀನಾಮೆ ಕೊಡಬೇಕಿತ್ತು ಎಂದಿದ್ದಾರೆ. ಸಿಎಂ ಸಿದ್ದರಾಮಯ್ಯನವರ ವಿರುದ್ದ ರಾಜ್ಯಪಾಲ […] - [CIBIL Score: ಸಿಬಿಲ್ ಸ್ಕೋರ್ ಕಡಿಮೆಯಾಗಲು ಇವು ಸಹ ಕಾರಣವಾಗಬಹುದು, ಎಚ್ಚರಿಕೆ ವಹಿಸುವುದು ಅಗತ್ಯ….!](https://ismkannadanews.com/these-can-also-lead-to-a-lower-cibil-score/): Cibil Score – ಇಂದಿನ ಕಾಲದಲ್ಲಿ ಸಿಬಿಲ್ ಸ್ಕೋರ್‍ ಎಂಬ ವಿಚಾರ ತುಂಬಾನೆ ಪ್ರಾಮುಖ್ಯತೆ ವಹಿಸಿದೆ. ವೈಯುಕ್ತಿಕ ಸಾಲ, ಗೃಹ ಸಾಲ, ವಾಹನ ಸಾಲ ಹೀಗೆ ಬ್ಯಾಂಕ್ ಹಾಗೂ ಫೈನಾನ್ಸ್ ಕಂಪನಿಗಳಲ್ಲಿ ಸಾಲ ಪಡೆಯಲು (Cibil Score) ಸಿಬಿಲ್ ಸ್ಕೋರ್‍ ತುಂಬಾನೆ ಅವಶ್ಯಕ ಎಂದು ಹೇಳಬಹುದು. ತಮ್ಮ ಸಿಬಿಲ್ ಸ್ಕೋರ್‍ ಕಡಿಮೆಯಿದ್ದರೇ, ಸಾಲ ಸಿಗಲ್ಲ. (Cibil Score) ಒಂದು ವೇಳೆ ಡಿಫಾಲ್ಟ್ ಲೋನ್ ಆಗಿ ಬದಲಾದರೇ ಮುಂದೆ ನಿಮಗೆ ಲೋನ್ ಸಿಗೋದು ಅಷ್ಟೊಂದು ಸುಲಭದ ವಿಚಾರವಲ್ಲ ಎಂದೇ […] - [Viral Video: ನನ್ನ ಮುಂದೆ ಬೇರೆ ಯಾವುದೇ ದಾರಿಯಿಲ್ಲ ಎಂದು ಮಗಳನ್ನೇ ಮದುವೆಯಾದ ತಂದೆ, ವೈರಲ್ ಆದ ವಿಡಿಯೋ…!](https://ismkannadanews.com/viral-video-father-married-daughter/): Viral Video – ಇಂದಿನ ತಂತ್ರಜ್ಞಾನ ಯುಗದಲ್ಲಿ ವಿಶ್ವದ ಯಾವುದೇ ಮೂಲೆಯಲ್ಲಿ ಏನೇ ನಡೆದರೂ ಸೋಷಿಯಲ್ ಮಿಡಿಯಾ (Viral Video) ಮೂಲಕ ನಮ್ಮ ಕೈಬೆರಳಲ್ಲೇ ಸಿಗುತ್ತದೆ. ಇದೀಗ ವ್ಯಕ್ತಿಯೋರ್ವ ತನ್ನಮಗಳನ್ನೆ ಮದುವೆಯಾಗಿದ್ದಾನೆ. ಅಪ್ಪ ಮಗಳ ಸಂಬಂಧಕ್ಕೆ ಕಳಂಕ ತಂದಿದ್ದಾನೆ. ಈ ಸಂಬಂಧ ಕೆಲವೊಂದು ಪೊಟೋಗಳು ವಿಡಿಯೋಗಳು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ (Viral Video) ವೈರಲ್ ಆಗುತ್ತಿದೆ. ಈ ವಿಚಿತ್ರ ಮದುವೆಗೆ ಸಂಬಂಧಿಸಿದಂತೆ ಸೋಷಿಯಲ್ ಮಿಡಿಯಾದಲ್ಲಿ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಇನ್ನೂ ಆ ವ್ಯಕ್ತಿ ಮಗಳನ್ನು ಮದುವೆಯಾಗಿದ್ದು ಏಕೆ […] - [Siddaramaiah: ಸಿದ್ದು ವಿರುದ್ದ ಪ್ರಾಸಿಕ್ಯೂಷನ್ ಗೆ ಅನುಮತಿ ಖಂಡಿಸಿ, ಸೋಮವಾರ ಕರ್ನಾಟಕದಾದ್ಯಂತ ಪ್ರತಿಭಟನೆಗೆ ಕೆಪಿಸಿಸಿ ಸೂಚನೆ…!](https://ismkannadanews.com/siddaramaiah-kpcc-notice-for-protest-across-karnataka-on-monday/): Siddaramaiah – ರಾಜ್ಯ ರಾಜಕಾರಣದಲ್ಲಿ ರಾಜಕೀಯ ಸಂಚಲನ ಸೃಷ್ಟಿಸಿದಂತಹ (MUDA SCAM) ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಆ.17 ರಂದು ಸಿಎಂ ಸಿದ್ದರಾಮಯ್ಯರವರ (Siddaramaiah) ವಿರುದ್ದ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಲಾಗಿದೆ. ಈ ಸುದ್ದಿ ಇದೀಗ ರಾಜಕೀಯ ಸಂಚಲನಕ್ಕೆ ಕಾರಣವಾಗಿದೆ. (Siddaramaiah) ಸಿಎಂ ಪರ ಕಾಂಗ್ರೇಸ್ ನಾಯಕರು ಮಾತನಾಡುತ್ತಿದ್ದರೇ, ವಿರೋಧ ಪಕ್ಷದ ನಾಯಕರುಗಳು ಸಿಎಂ ರಾಜಿನಾಮೆಗೆ ಆಗ್ರಹಿಸುತ್ತಿದ್ದಾರೆ. ಇದೀಗ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವುದನ್ನು ಖಂಡಿಸಿ ಸೋಮವಾರ ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲು (Siddaramaiah) ಕರ್ನಾಟಕ ಪ್ರದೇಶ […] - [Puneeth Rajkumar : ಹಾವೇರಿಯಲ್ಲಿ ನಿರ್ಮಾಣವಾಗುತ್ತಿದೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರ ದೇಗುಲ….!](https://ismkannadanews.com/puneeth-rajkumar-temple-in-haveri/): Puneeth Rajkumar – ಕನ್ನಡ ಸಿನಿರಂಗದ ಮೇರು ನಟ ದಿವಂಗತ ಪವರ್‍ ಸ್ಟಾರ್‍ ಪುನೀತ್ ರಾಜ್ ಕುಮಾರ್‍ ನಮ್ಮಿಂದ ದೂರವಾಗಿ ಮೂರು ವರ್ಷಗಳು ಕಳೆದಿದೆ. ಅವರು ಅಗಲಿ ಮೂರು ವರ್ಷಗಳಾದರೂ ಸಹ ಇನ್ನೂ ಅವರ ನೆನಪು ಕನ್ನಡಿಗರ ಮನದಲ್ಲೇ ಉಳಿದಿದೆ ಎನ್ನಬಹುದು. ಇದೀಗ ಕನ್ನಡಿಗರು ಪ್ರೀತಿಯಿಂದ ಅಪ್ಪು ಎಂದೇ ಕರೆಯುವ ಪುನೀತ್ ರಾಜ್ ಕುಮಾರ್‍ (Puneeth Rajkumar) ರವರ ದೇವಾಲಯವನ್ನು ನಿರ್ಮಿಸಲು ಅಭಿಮಾನಿಗಳು ಮುಂದಾಗಿದ್ದಾರೆ. ಹಾವೇರಿ ಜಿಲ್ಲೆಯ ಪ್ರಕಾಶ್ ಎಂಬಾತ ತಾನು ದೇವರಂತೆ ಆರಾಧಿಸುವಂತಹ ಪುನೀತ್ ರಾಜ್ […] - [Viral Video: 62ರ ವೃದ್ದನೊಂದಿಗೆ 12 ವರ್ಷದ ಬಾಲಕಿಗೆ ಬಲವಂತ ಮದುವೆ ಮಾಡಿಸಲು ಮುಂದಾದ ಕುಟುಂಬಸ್ಥರು, ವಿಡಿಯೋ ವೈರಲ್…!](https://ismkannadanews.com/viral-video-forcefull-child-marriage-video-viral/): Viral Video – ಸಾಮಾಜಿಕ ಪಿಡುಗುಗಳಲ್ಲಿ ಒಂದಾದ ಬಾಲ್ಯ ವಿವಾಹದ ಬಗ್ಗೆ ಸರ್ಕಾರ, ಸಂಘ ಸಂಸ್ಥೆಗಳ ಮೂಲಕ ಅರಿವು ಮೂಡಿಸುತ್ತಿದ್ದರೂ ಸಹ ಅನೇಕ ಕಡೆ ಇನ್ನೂ ಬಾಲ್ಯ ವಿವಾಹಗಳು ನಡೆಯುತ್ತಿವೆ. ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳಿಗೆ ಬಲವಂತವಾಗಿ ಮದುವೆ ಮಾಡುವಂತಹ ಘಟನೆಗಳ ಬಗ್ಗೆ ಕೇಳಿರುತ್ತೇವೆ. ಇದೀಗ ಅಂತಹ ಸುದ್ದಿಯೊಂದು ನಡೆದಿದೆ. 12 ವರ್ಷದ ಬಾಲಕಿಗೆ 62 ವರ್ಷ ವಯಸ್ಸಿನ ಮುದುಕನೊಂದಿಗೆ ಬಾಲಕಿಯ ಮನೆಯವರೇ (Viral Video) ಮುಂದಾಗಿದ್ದಾರೆ. ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ […] - [National film awards 2024 : ರಾಷ್ಟ್ರೀಯ ಸಿನೆಮಾ ಪ್ರಶಸ್ತಿ ಪ್ರಕಟ, ದಕ್ಷಿಣ ಭಾರತದ ಸಿನೆಮಾಗಳದ್ದೇ ಮೇಲುಗೈ….!](https://ismkannadanews.com/national-film-awards-2024-announced/): National film awards 2024 – ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ ಆಗಸ್ಟ್ 16 ರಂದು ರಾಷ್ಟ್ರೀಯ ಸಿನಿಮಾ ಪ್ರಶಸ್ತಿಗಳನ್ನು ಘೋಷಿಸಿದ್ದು, ದಕ್ಷಿಣ ಭಾರತ ಚಿತ್ರರಂಗವೇ ಮೇಲುಗೈ ಸಾಧಿಸಿದೆ. ಇನ್ನೂ ಕನ್ನಡ ಸಿನಿರಂಗದಲ್ಲಿ ದೊಡ್ಡ ಮಟ್ಟದಲ್ಲಿ ಯಶಸ್ಸು ಹಾಗೂ ದಾಖಲೆ ಹಾಗೂ ಇತಿಹಾಸ ಸೃಷ್ಟಿಸಿದಂತಹ ಕೆಜಿಎಫ್ ಹಾಗೂ ಕಾಂತಾರ ಸಿನೆಮಾಗಳಿಗೆ ಎರೆಡೆರಡು ರಾಷ್ಟ್ರ ಪ್ರಶಸ್ತಿಗಳು ಲಭಿಸಿದೆ. ಇತ್ತ ಕಾಂತಾರದಲ್ಲಿನ ನಟನೆಯ ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿ ದೊರೆತಿದ್ದು, ಈ ಅವಾರ್ಡ್ ಅನ್ನು ಅವರು ಅಪ್ಪು ಹಾಗೂ […] - [Local News: ವಿದ್ಯಾರ್ಥಿಗಳು ಬಾಲ್ಯದಿಂದಲೇ ದೇಶಪ್ರೇಮ ಬೆಳೆಸಿಕೊಳ್ಳಿ: ಕೃಷ್ಣೇಗೌಡ](https://ismkannadanews.com/local-news-students-develop-patriotism-from-childhood/): Local News – ದೇಶದ ಸ್ವಾತಂತ್ರ್ಯಾಕ್ಕಾಗಿ ತ್ಯಾಗ ಬಲಿದಾನ ಮಾಡಿದ ಮಹನೀಯರ ಬಗ್ಗೆ ಹಾಗೂ ದೇಶ ಪ್ರೇಮದ ಬಗ್ಗೆ ತಿಳಿದುಕೊಳ್ಳುವ ಹವ್ಯಾಸವನ್ನು ವಿದ್ಯಾರ್ಥಿದೆಸೆಯಿಂದಲ್ಲೇ ಮೈಗೂಡಿಸಿಕೊಳ್ಳುವಂತೆ ಬಸವನಗುಡಿ (Local News) ನ್ಯಾಷನಲ್ ಕಾಲೇಜಿನ ಗೌರ್ನಿಂಗ್  ಕೌನ್ಸಿಲ್ ಕೃಷ್ಣೇಗೌಡ ವಿದ್ಯಾರ್ಥಿಗಳಿಗೆ ಕರೆ ನೀಡಿದರು. (Local News) 78ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಚಿಕ್ಕಬಳ್ಳಾಪುರದ ಬಾಗೇಪಲ್ಲಿ ಪಟ್ಟಣದ ಯಂಗ್ ಇಂಡಿಯಾ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಅನೇಕ ಮಹನೀಯರ ತ್ಯಾಗ ಬಲಿದಾನದಿಂದ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ, ಸ್ವಾತಂತ್ರ್ಯ […] - [Varamahalakshmi Festival: ಸಸಿ ನೆಡುವ ಮೂಲಕ ಅರ್ಥಪೂರ್ಣವಾಗಿ ವರಮಹಾಲಕ್ಷ್ಮೀ ಹಬ್ಬದ ಆಚರಣೆ....!](https://ismkannadanews.com/varamahalakshmi-festival-celebration-in-gudibande/): Varamahalakshmi Festival – ಚಿಕ್ಕಬಳ್ಳಾಪುರದ ಗುಡಿಬಂಡೆ ಪಟ್ಟಣದ ಅಂಚೆ ಕಚೇರಿ ಆವರಣದಲ್ಲಿ  ಪರಿಸರ ವೇದಿಕೆ ವತಿಯಿಂದ ಹಾಗೂ ಮಹಿಳೆಯರಿಂದ ಗಿಡ ನೆಟ್ಟು ಅರ್ಥಪೂರ್ಣವಾಗಿ (Varamahalakshmi Festival) ವರಮಹಾಲಕ್ಷ್ಮಿ ಹಬ್ಬ ಆಚರಣೆ ಮಾಡಲಾಯಿತು. ಗುಡಿಬಂಡೆಯಲ್ಲಿ ಪ್ರತಿ ವಿಶೇಷ ದಿನಗಳಂದು ಈ ರೀತಿಯ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಪರಿಸರ ಸಂರಕ್ಷಣೆಯ ಕುರಿತು ಅರಿವು ಮೂಡಿಸಲಾಗುತ್ತದೆ ಈ ಕಾರ್ಯಕ್ರಮದಲ್ಲಿ (Varamahalakshmi Festival) ಮುಖ್ಯ ಅತಿಥಿಯಾಗಿ ಆಗಮಿಸಿದ ತಾಲೂಕು ವೈದ್ಯಾಧಿಕಾರಿಗಳಾದ ಹಾಗೂ ಖ್ಯಾತ  ಪರಿಸರವಾದಿಗಳಾದ ಡಾಕ್ಟರ್ ನರಸಿಂಹಮೂರ್ತಿ ರವರು ಕಾರ್ಯಕ್ರಮ […] - [Honey Trap: ಪೋನ್ ಕಾಲ್ ಮಾಡ್ತಾಳೆ, ಹುಡುಗರನ್ನು ಯಾಮಾರಿಸ್ತಾಳೆ, ಬಳಿಕೆ ಆಗೋದೇ ಬೇರೆ, ಇದು ಹನಿಟ್ಯ್ರಾಪ್…!](https://ismkannadanews.com/honey-trap-gang-arrested-in-bangalore/): Honey Trap  – ಯುವಕರೇ ಈಕೆಯ ಟಾರ್ಗೆಟ್, ಮಿಸ್ ಕಾಲ್ ಕೊಡ್ತಾಳೆ, ಯುವಕರನ್ನು ಪಟಾಯಿಸುತ್ತಾಳೆ, ಬಳಿಕ ಅವರನ್ನು ಹನಿಟ್ಯ್ರಾಪ್ ಮಾಡಿ ಅವರಿಗೆ ವಂಚನೆ ಮಾಡುತ್ತಾಳೆ. ಈ ಗ್ಯಾಂಗ್ ಅನ್ನು ಬೆಂಗಳೂರಿನ ಸಂಪಿಗೆ ಹಳ್ಳಿ ಪೊಲೀಸರು (Honey Trap) ಬಂಧಿಸಿದ್ದಾರೆ. ಐಷಾರಾಮಿ ಜೀವನ ನಡೆಸುವ ಸಲುವಾಗಿ ಈ ಗ್ಯಾಂಗ್ ಯುವಕರನ್ನು ಟಾರ್ಗೆಟ್ ಮಾಡಿ ವಂಚನೆ ಮಾಡುತ್ತಿತ್ತು. ಈ ಸಂಬಂಧ ನಜ್ಮಾ ಕೌಸರ್‍, ಮಹಮ್ಮದ್ ಆಶಿಕ್, ಖಲೀಲ್ (Honey Trap) ಎಂಬುವವರನ್ನು ಬಂಧಿಸಿದ್ದಾರೆ. ಬೆಂಗಳೂರಿನ ಯುವಕರನ್ನು ಗುರಿಯಾಗಿಸಿಕೊಂಡ ನಜ್ಮಾ ಕೌಸರ್‍ […] - [Crime News : ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಖಾಸಗಿ ಭಾಗಗಳನ್ನು ಕತ್ತರಿಸಿ ಬರ್ಬರ ಕೊಲೆ….!](https://ismkannadanews.com/crime-news-minor-girl-raped-and-murdered-in-bihar/): Crime News –  ದಿನೇ ದಿನೇ ನಾಗರೀಕತೆ ಬೆಳೆದಂತೆಲ್ಲಾ ಅನೇಕರು ಇನ್ನೂ ಅನಾಗರೀಕರಾಗಿಯೇ ವರ್ತನೆ ಮಾಡುತ್ತಿದ್ದಾರೆ. ಸಮಾಜ ತಲೆತಗ್ಗಿಸುವಂತಹ ಅನೇಕ ಘಟನೆಗಳು (Crime News) ನಡೆಯುತ್ತಿರುತ್ತವೆ. ಮಹಿಳೆಯರ ಮೇಲಿನ ದೌರ್ಜನ್ಯಗಳು, ಅತ್ಯಾಚಾರಗಳು ನಿಲ್ಲುತ್ತಿಲ್ಲ. ಅತ್ಯಾಚಾರಿಗಳಿಗೆ ಕಠಿಣ ಕಾನೂನು ಇದ್ದರೂ ಸಹ ಈ ರೀತಿಯ ಘಟನೆಗಳು (Crime News) ನಿಲ್ಲುತ್ತಿಲ್ಲ. ಇದೀಗ ಅಪ್ರಾಪ್ತ ಬಾಲಕಿಯನ್ನು ಸಾಮೂಹಿಕವಾಗಿ ಅತ್ಯಾಚಾರ ಮಾಡಿ, ಬಳಿಕ ಆಕೆಯ ಖಾಸಗಿ ಭಾಗಗಳನ್ನು ಕತ್ತರಿಸಿ ಕ್ರೂರವಾಗಿ ಕೊಲೆ ಮಾಡಿದ (Crime News) ಘಟನೆಯೊಂದು ನಡೆದಿದೆ ಎನ್ನಲಾಗಿದೆ. ಬಿಹಾರದ […] - [BPL Ration Card: ರಾಜ್ಯದಲ್ಲಿ ಶೀಘ್ರವೇ ನಡೆಯಲಿದೆಯಂತೆ ಆಪರೇಷನ್ ಬಿಪಿಎಲ್ ಕಾರ್ಡ್, ಯಾರಿಗೆಲ್ಲಾ ಕಾರ್ಡ್ ರದ್ದಾಗುತ್ತೆ ಗೊತ್ತಾ?](https://ismkannadanews.com/bpl-ration-card-operation-bpl-card-will-be-held-soon-in-the-karnataka/): BPL Ration Card – ರಾಜ್ಯ ರಾಜಕಾರಣದಲ್ಲಿ ಸದ್ಯ ಗ್ಯಾರಂಟಿ ಯೋಜನೆಗಳ ಜಟಾಪಟಿ ನಡೆಯುತ್ತಿದೆ. ಸರ್ಕಾರದ ಸಚಿವರು, ಶಾಸಕರಿಂದಲೇ ಗ್ಯಾರಂಟಿಗಳ ಬಗ್ಗೆ ಗೊಂದಲದ ಹೇಳಿಕೆಗಳು ಬರುತ್ತಿವೆ. ಈ ನಡುವೆ ಸಿಎಂ ಸಿದ್ದರಾಮಯ್ಯನವರು (Siddaramaiah) ಎಲ್ಲಾ ಗ್ಯಾರಂಟಿಗಳು (Congress Guarantee) ಮುಂದುವರೆಯುತ್ತವೆ ಎಂದು ಸ್ವತಂತ್ರ ದಿನಾಚರಣೆಯಂದು ಹೇಳಿದ್ದಾರೆ. ಆದರೂ ಸಹ ಗ್ಯಾರಂಟಿಗಳನ್ನು ನೀಡುವುದರಲ್ಲಿ ಬದಲಾವಣೆಯಾಗಬೇಕೆಂದು ಹೇಳಲಾಗುತ್ತಿದೆ. ಈ ಕುರಿತು ಯಾವುದೇ ಅಧಿಕೃತ ಮಾಹಿತಿಯಿಲ್ಲದೇ ಇದ್ದರೂ ಇದು ನಮ್ಮ ವೈಯುಕ್ತಿಕ ಅಭಿಪ್ರಾಯ ಎಂಬ ವಾದವನ್ನು ಕೆಲ ಸಚಿವರು ಮುಂದಿಡುತ್ತಿದ್ದಾರೆ. BPL […] - [Independence Day: ಸ್ವಂತಂತ್ರ ದಿನದಂದು ನಿವೃತ್ತ ಬ್ರಾಹ್ಮಣ ಸಂಘದ ಸದಸ್ಯರಿಗೆ ಸನ್ಮಾನ](https://ismkannadanews.com/tribute-to-retired-brahmin-sangh-members-on-independence-day/): Independence Day – 78ನೇ ಸ್ವಾತಂತ್ಯ್ರ ದಿನಾಚರಣೆಯ ಅಂಗವಾಗಿ ಚಿಕ್ಕಬಳ್ಳಾಪುರದ ಗುಡಿಬಂಡೆ ತಾಲೂಕು ಎಲ್ಲೋಡು ಗ್ರಾಮದಲ್ಲಿ ಬ್ರಾಹ್ಮಣ ಸೇವಾ ಸಂಘದ ವತಿಯಿಂದ ಧ್ವಜಾರೋಹಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಇದೇ ಸಮಯದಲ್ಲಿ ಬ್ರಾಹ್ಮಣ ಸಂಘದ ಕಾರ್ಯ ಚಟುವಟಿಕೆಗಳಿಂದ ವಯೋ ಸಹಜ ಕಾರಣದಿಂದ ನಿವೃತ್ತಿಯಾದ ಎ. ರಾಮಚಂದ್ರರಾವ್ ದಂಪತಿಗಳನ್ನು ಹಾಗೂ ಪಿ. ಎನ್. ಪ್ರಭಾಕರರಾವ್ ದಂಪತಿಗಳನ್ನು ಸನ್ಮಾನಿಸಲಾಯಿತು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಪ್ರಸಿದ್ದ ಎಲ್ಲೋಡು ಗ್ರಾಮದ ಶ್ರೀ ಲಕ್ಷ್ಮೀ ಆದಿನಾರಾಯಣಸ್ವಾಮಿ ಬ್ರಾಹ್ಮಣ ಸೇವಾ ಸಂಘದ ವತಿಯಿಂದ ಸ್ವಾತಂತ್ಯ್ರ ದಿನಾಚರಣೆ (Independence […] - [Viral Video: ರೀಲ್ಸ್ ಮಾಡೋಕೆ ಹೋಗಿ 6ನೇ ಮಹಡಿಯಿಂದ ಕೆಳಗೆ ಬಿದ್ದ ಬಾಲಕಿ, ವೈರಲ್ ಆದ ವಿಡಿಯೋ….!](https://ismkannadanews.com/viral-video-teen-girl-falls-from-6th-floor-while-making-reel-in-ghaziabad/): Viral Video – ಇಂದಿನ ಸೋಷಿಯಲ್ ಮಿಡಿಯಾ ಕಾಲದಲ್ಲಿ ಅನೇಕರು ರೀಲ್ಸ್ ಮಾಡುವ ಮೂಲಕ ಫೇಮಸ್ ಆಗಲು ಪ್ರಯತ್ನಗಳನ್ನು ಪಡುತ್ತಿದ್ದಾರೆ. ಅದರಲ್ಲೂ ಕೆಲವರಂತೂ ಮಿತಿ ಮೀರಿ (Viral Video) ವರ್ತನೆ ಮಾಡುತ್ತಿರುತ್ತಾರೆ. ಕೆಲವೊಮ್ಮೆ ರೀಲ್ಸ್ ಮಾಡೋಕೆ ಹೋಗಿ ಪ್ರಾಣ ಸಹ ಕಳೆದುಕೊಂಡಿದ್ದಾರೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ಬಾಲಕಿಯೊಬ್ಬಳು ರೀಲ್ಸ್ (Viral Video) ಮಾಡೋಕೆ ಹೋಗಿ 6ನೇ ಮಹಡಿಯಿಂದ ಬಾಲಕಿಯೊಬ್ಬಳು ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾಳೆ ಎಂದು ತಿಳಿದು ಬಂದಿದೆ. ಉತ್ತರ ಪ್ರದೇಶದ ಘಾಜಿಯಾಬಾದ್ ನ ಇಂದಿರಾಪುರಂ ಎಂಬಲ್ಲಿ […] - [Independence day 2024: ರಾಷ್ಟ್ರೀಯ ಹಬ್ಬಗಳನ್ನು ಅತ್ಯಂತ ಸಡಗರದಿಂದ ಆಚರಿಸಬೇಕು: ಶಾಸಕ ಸುಬ್ಬಾರೆಡ್ಡಿ](https://ismkannadanews.com/independence-day-2024-celebration-in-gudibande-town/): Independence day 2024- ಪ್ರತಿಯೊಂದು ಧರ್ಮದವರಿಗೂ ತಮ್ಮದೇ ಆದ ಹಬ್ಬಗಳು ಇರುತ್ತವೆ, ಅವುಗಳನ್ನು ಅದ್ದೂರಿಯಾಗಿ, ಸಂಭ್ರಮ ಹಾಗೂ ಸಡಗರದಿಂದ ಆಚರಿಸುತ್ತೇವೆ. ಆದರೆ (Independence day 2024) ಸ್ವತಂತ್ರ ದಿನಾಚರಣೆ ಸೇರಿದಂತೆ ರಾಷ್ಟ್ರೀಯ ಹಬ್ಬಗಳನ್ನು ಆಚರಣೆ ಮಾಡುವಲ್ಲಿ ನಿರ್ಲಕ್ಷ್ಯ ತೋರುತ್ತಿದ್ದೇವೆ. ಎಲ್ಲಾ ಹಬ್ಬಗಳಂತೆ ರಾಷ್ಟ್ರೀಯ ಹಬ್ಬಗಳನ್ನು ಸಂಭ್ರಮ ಸಡಗರದಿಂದ ಆಚರಿಸಬೇಕು ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಮನವಿ ಮಾಡಿದರು. ಚಿಕ್ಕಬಳ್ಳಾಪುರದ ಗುಡಿಬಂಡೆ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮಿನಿ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ […] - [Online Dhoka: ಫೇಸ್ ಬುಕ್ ಗೆಳೆತನ, ಲಂಡನ್ ನಿಂದ ಚಿನ್ನ ಬಂದಿದೆ ಎಂದು ಬೆದರಿಸಿ 12 ಲಕ್ಷ ವಂಚನೆ…!](https://ismkannadanews.com/online-dhoka-12-lakh-fraud-by-threatening-that-gold-has-come-from-london/): Online Dhoka – ಆನ್ ಲೈನ್ ವಂಚನೆಯ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಅರಿವು ಮೂಡಿಸುತ್ತಿದ್ದರೂ ಸಹ ಸೈಬರ್‍ ಕಳ್ಳರ ಅಟ್ಟಹಾಸ ಕಡಿಮೆಯಾಗುತ್ತಿಲ್ಲ. ಪೊಲೀಸರು ಚಾಪೆ ಕೆಳಗೆ ತೂರಿದರೇ, ಸೈಬರ್‍ ಕಳ್ಳರು ರಂಗೋಲಿ ಕೆಳಗೆ (Online Dhoka) ದೂರುತ್ತಿದ್ದಾರೆ. ಇದೀಗ ಫೇಸ್ ಬುಕ್ ಮೂಲಕ ವಂಚನೆಗೆ ಒಳಗಾಗಿದ್ದು, ವ್ಯಕ್ತಿಯೊಬ್ಬರಿಂದ ಬರೊಬ್ಬರಿ 12 ಲಕ್ಷ ಕಳೆದುಕೊಂಡಿದ್ದಾರೆ. ಲಂಡನ್ ನಿಂದ ಚಿನ್ನದ ವಸ್ತುಗಳು ಹಾಗೂ ಪೌಂಡುಗಳು ಬಂದಿದೆ (Online Dhoka) ಎಂದು ವಂಚನೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಉಡುಪಿಯ ಕಾರ್ಕಳ ತಾಲೂಕಿನ […] - [Recruitment Update : ಹೆಸ್ಕಾಂನಲ್ಲಿದೆ 338 ಅಪ್ರೆಂಟಿಸ್ ಹುದ್ದೆಗಳು, ಕೂಡಲೇ ಅರ್ಜಿ ಸಲ್ಲಿಸಿ….!](https://ismkannadanews.com/recruitment-update-hescom-has-338-apprentice-vacancies/): Recruitment Update – ಇಂದಿನ ಕಾಲದಲ್ಲಿ ಉದ್ಯೋಗ ಸಿಗುವುದು ತುಂಬಾನೆ ಕಷ್ಟ ಎಂದು ಹೇಳಬಹುದಾಗಿದೆ. ಡಿಗ್ರಿಗಳನ್ನು ಪಡೆದವರೂ ಉದ್ಯೋಗ ಸಿಗದೇ ಪರದಾಡುತ್ತಿದ್ದಾರೆ. ಇದೀಗ ನಿರುದ್ಯೋಗಿಗಳಿಗೆ ಹೆಸ್ಕಾಂ ಗುಡ್ ನ್ಯೂಸ್ ಕೊಟ್ಟಿದೆ. (Recruitment Update) ಹೆಸ್ಕಾಂನಲ್ಲಿ ಖಾಲಿಯಿರುವ ಒಟ್ಟು 338 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆ.20 ಕೊನೆಯ ದಿನಾಂಕವಾಗಿದ್ದು, ಆಯ್ಕೆಯಾದ ಅಭ್ಯರ್ಥಿಗಳನ್ನು ಆಗಸ್ಟ್/ಸೆಪ್ಟೆಂಬರ್‍ 2024 ರಿಂದ ಒಂದು ವರ್ಷದ ಅವಧಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಅರ್ಜಿ ಹೇಗೆ ಸಲ್ಲಿಸಬೇಕು ಎಂಬುದನ್ನು ಈ ಕೆಳಗೆ ತಿಳಿಸಲಾಗಿದೆ. ಹುಬ್ಬಳ್ಳಿ ವಿದ್ಯುತ್ ಸರಬರಾಜು […] - [Local News: ಜನಸ್ಪಂದನ ಕಾರ್ಯಕ್ರಮವನ್ನು ಜನರು ಸದ್ಬಳಕೆ ಮಾಡಿಕೊಳ್ಳಿ: ಶಾಸಕ ಸುಬ್ಬಾರೆಡ್ಡಿ](https://ismkannadanews.com/local-news-mla-subbareddy-people-should-make-good-use-of-janaspanda/): Local News- ವಿವಿಧ ಕೆಲಸ ಕಾರ್ಯಗಳಿಗಾಗಿ ಸರ್ಕಾರಿ ಕಛೇರಿಗಳ ಸುತ್ತ  ಅಲೆಯುವುದನ್ನು ತಪ್ಪಿಸುವ ಹಾಗೂ ಸರ್ಕಾರದ ವಿವಿಧ ಯೋಜನೆಗಳನ್ನು ಮನೆ ಬಾಗಿಲಿಗೆ ತಲುಪಿಸುವ ಉದ್ದೇಶದಿಂದ ಜನಸ್ಪಂದನ ಕಾರ್ಯಕ್ರಮವನ್ನು (Local News) ಹಮ್ಮಿಕೊಳ್ಳಲಾಗಿದೆ ಈ ಕಾರ್ಯಕ್ರಮವನ್ನು ಜನರು ಸದುಪಯೋಗಪಡಿಸಿಕೊಳ್ಳಿ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ (Local News) ತಾಲೂಕಿನ ತೋಳ್ಳಪಲ್ಲಿ ಗ್ರಾ.ಪಂ ಕೇಂದ್ರ ಸ್ಥಾನದಲ್ಲಿ ಕಂದಾಯ ಇಲಾಖೆ, ತಾಲೂಕು ಪಂಚಾಯಿತಿ ಇವರ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಜನಸ್ಪಂದನಾ ಕಾರ್ಯಕ್ರಮದಲ್ಲಿ  ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿ ಮಾತನಾಡಿದ ಅವರು,  […] - [Local News: ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ನಾವೆಲ್ಲರೂ ಮುಂದಾಗಬೇಕು: ಪ್ರಶಾಂತ್](https://ismkannadanews.com/local-news-we-all-have-to-step-forward-to-develop-the-culture/): Local News – ವಿಶ್ವದಲ್ಲೇ ಭವ್ಯ ಪರಂಪರೆಯನ್ನು ಹೊಂದಿರುವ ಭಾರತದ ಸಂಸ್ಕೃತಿ ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದೆ. ಅಂತಹ ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ನಾವೆಲ್ಲರೂ ಮುಂದಾಗಬೇಕು, ನಮ್ಮ ಧಾರ್ಮಿಕ ಆಚರಣೆಗಳನ್ನು ಪಾಲನೆ ಮಾಡಬೇಕೆಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ (Local News) ಯೋಜನೆಯ ನಿರ್ದೇಶಕ ಸಿ.ಎಸ್.ಪ್ರಶಾಂತ್ ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲೂಕಿನ ಸೋಮೇನಹಳ್ಳಿ ಗ್ರಾಮದ ಲಕ್ಷ್ಮೀ ವೆಂಕಟರಮಣಸ್ವಾಮಿ (Local News)ದೇವಸ್ಥಾನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವತಿಯಿಂದ ಹಮ್ಮಿಕೊಂಡಿದ್ದ ಸಾಮೂಹಿಕ ಮಂಗಳಗೌರಿ ಪೂಜೆ […] - [Dr K Sudhakar : ಜನ ಔಷಧಿ ಕೇಂದ್ರಕ್ಕೆ ಅವಕಾಶ ನೀಡದಿರುವುದು ಜನ ವಿರೋಧಿ ನಿಲುವು: ಡಾ.ಕೆ.ಸುಧಾಕರ್](https://ismkannadanews.com/dr-k-sudhakar-fires-on-state-government/): ಪಿಎಂ ಜನ ಔಷಧಿ ಕೇಂದ್ರಕ್ಕೆ ಸರ್ಕಾರಿ ಆಸ್ಪತ್ರೆಗಳಲ್ಲಿ ನಿರ್ಬಂಧ ಮಾಡುತ್ತೇನೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್‌ ಪಾಟೀಲ್‌ ಹೇಳಿರುವುದು ಜನ ವಿರೋಧಿ ನಿಲುವಾಗಿದ್ದು, ಇದನ್ನು ಉಗ್ರವಾಗಿ ಖಂಡಿಸುತ್ತೇನೆ ಸಂಸದ (Dr K Sudhakar) ಡಾ.ಕೆ.ಸುಧಾಕರ್‌ ಆಕ್ರೋಷ ಹೊರಹಾಕಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ (Dr K Sudhakar) ಅವರು, ನಾನು ಸಚಿವನಾಗಿದ್ದಾಗ ರಾಜ್ಯದಲ್ಲಿ 1 ಸಾವಿರಕ್ಕೂ ಅಧಿಕ ಕೇಂದ್ರಗಳನ್ನು ಆರಂಭಿಸಲು ಕ್ರಮ ವಹಿಸಿದ್ದೆ. ಬಿಪಿ, ಶುಗರ್‌ ರೋಗಿಗಳಿರುವ ಕುಟುಂಬಕ್ಕೆ 3-4 ಸಾವಿರ ರೂ. ಉಳಿತಾಯವಾಗುತ್ತಿದೆ. […] - [Guarantee Schemes: ಗ್ಯಾರಂಟಿಗಳ ಪರಿಷ್ಕರಣೆಗೆ ರಾಜ್ಯ ಸರ್ಕಾರ ಚಿಂತನೆ, ಅನರ್ಹರನ್ನು ಕೈಬಿಡಲು ತೀರ್ಮಾನ?](https://ismkannadanews.com/guarantee-schemes-karnataka-government-wants-to-modify-guarantee-schemes/): Guarantee Schemes – ಕರ್ನಾಟಕ ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ಸರ್ಕಾರ ಘೋಷಣೆ ಮಾಡಿದಂತಹ ಐದು ಗ್ಯಾರಂಟಿಗಳನ್ನು ಫಲಾನುಭವಿಗಳಿಗೆ ತಲುಪಿಸಲಾಗುತ್ತಿದೆ. ಆದರೆ ಈ ಗ್ಯಾರಂಟಿಗಳಿಗೆ ಅನುದಾನ ಒದಗಿಸಲು ಸಹ ಸರ್ಕಾರ ಹರಸಾಹಸ ಪಡುತ್ತಿದೆ. ಈ ನಡುವೆ  ಗ್ಯಾರಂಟಿ ಯೋಜನೆಗಳು (Guarantee Schemes) ಬಡವರಿಗೆ ಮಾತ್ರ ತಲುಪಬೇಕು, ಅನರ್ಹರನ್ನು ಈ ಯೋಜನೆಗಳಿಂದ ಕೈಬಿಡಬೇಕು ಎಂಬ ಮಾತುಗಳು ಕೇಳಿಬರುತ್ತಿದೆ. ಇದಕ್ಕೆ ಕೆಲಸ ಸಚಿವರ ಹೇಳಿಕೆಗಳು ಇದಕ್ಕೆ ಪುಷ್ಟಿ ನೀಡುವಂತಿದೆ. ಬೆಂಗಳೂರಿನಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್‍ ಸುದ್ದಿಗಾರರೊಂದಿಗೆ ಮಾತನಾಡುತ್ತಾ, (Guarantee Schemes) […] - [Same Sex Marriage : ಗಂಡನಿಗೆ ಕೈ ಕೊಟ್ಟು, ಸೊಸೆಯನ್ನು ಮದುವೆಯಾದ ಅತ್ತೆ, ಬಿಹಾರದಲ್ಲೊಂದು ವಿಚಿತ್ರ ಘಟನೆ…!](https://ismkannadanews.com/same-sex-marriage-maami-bhanji-wedding-in-bihar/): Same Sex Marriage – ಇಂದಿನ ಜಗತ್ತಿನಲ್ಲಿ ಸಲಿಂಗಿ ಮದುವೆಗಳು ಹೆಚ್ಚಾಗಿ ನಡೆಯುತ್ತಿವೆ. ಕೆಲವು ದಿನಗಳ ಹಿಂದೆಯಷ್ಟೆ ಮಾವ ಸೊಸೆಯನ್ನು ಮದುವೆಯಾದ ಘಟನೆ ಉತ್ತರಪ್ರದೇಶದಲ್ಲಿ ನಡೆದಿತ್ತು. ಇದೀಗ ಅತ್ತೆಯೊಬ್ಬರು ಸೊಸೆಯನ್ನು ಮದುವೆಯಾದ ವಿಚಿತ್ರ ಘಟನೆ  (Same Sex Marriage) ನಡೆದಿದೆ. ಬಿಹಾರದ ಗೋಪಾಲಗಂಜ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಗ್ರಾಮದಲ್ಲಿರುವ ಸ್ಥಳೀಯ ದೇಗುಲದಲ್ಲಿ ಹಿಂದೂ ಸಂಪ್ರದಾಯದಂತೆ ಈ ಜೋಡಿ ಹಸೆಮಣೆ ಏರಿದ್ದಾರೆ. ಈ (Same Sex Marriage) ಸಂಬಂಧ ಕೆಲವೊಂದು ಪೊಟೋಗಳು  ಹಾಗೂ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ […] - [Local News: ದಲಿತ ಕುಂದುಕೊರತೆ ಸಭೆಗೆ ಅಧಿಕಾರಿಗಳ ಗೈರು, ದಲಿತ ಮುಖಂಡರ ಆಕ್ರೋಷ](https://ismkannadanews.com/local-news-absence-of-officials-from-dalit-grievance-meeting/): Local News – ದಲಿತರ ಸಮಸ್ಯೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ದಲಿತ ಕುಂದು ಕೊರತೆಗಳ ಸಭೆಯನ್ನು ಏರ್ಪಡಿಸಿದ್ದು, ಈ ಸಭೆಗೆ ತಹಸೀಲ್ದಾರ್‍, ತಾ.ಪಂ ಇ.ಒ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು (Local News) ಗೈರಾಗಿದ್ದು, ಈ ಸಂಬಂಧ ತಾಲೂಕು ದಲಿತ ಮುಖಂಡರು ಆಕ್ರೋಷ ಹೊರಹಾಕಿದ ಘಟನೆ ನಡೆಯಿತು. ಈ ಸಂಬಂಧ (Local News) ದಸಂಸ ಮುಖಂಡ ಜಿ.ವಿ.ಗಂಗಪ್ಪ ಮಾತನಾಡಿ, ತಾಲೂಕಿನಲ್ಲಿನ ದಲಿತರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಪೊಲೀಸ್ ಠಾಣೆಯಲ್ಲಿ ದಲಿತರ ಕುಂದು ಕೊರತೆಗಳ ಸಭೆಯನ್ನು […] - [TTD Updates: ನವೆಂಬರ್ ಮಾಹೆಯ ದರ್ಶನ ಟಿಕೆಟ್ಸ್ ಬುಕ್ಕಿಂಗ್ ಕುರಿತು ತಿಮ್ಮಪ್ಪನ ಭಕ್ತರಿಗೆ ಅಲರ್ಟ್….!](https://ismkannadanews.com/ttd-updates-november-month-special-entry-tickets-bookings/): TTD Updates – ವಿಶ್ವ ವಿಖ್ಯಾತ ತಿರುಮಲ ತಿರುಪತಿ ದೇವಾಲಯಕ್ಕೆ (TTD Updates) ಪ್ರತಿನಿತ್ಯ ಸಾವಿರಾರು ಸಂಖ್ಯೆಯ ಭಕ್ತರು ಭೇಟಿ ನೀಡುತ್ತಿರುತ್ತಾರೆ. ಪ್ರತಿ ಮಾಹೆ (TTD Updates) ತಿಮ್ಮಪ್ಪನ ಭಕ್ತರಿಗೆ ಶ್ರೀವಾರಿ ದರ್ಶನದ 300 ರೂಪಾಯಿ ಟಿಕೆಟ್ ಗಳನ್ನು ವಿತರಣೆ ಮಾಡುತ್ತದೆ. ಇದೀಗ ನವೆಂಬರ್‍ ಮಾಹೆಯ ಕೋಟಾ ಬಿಡುಗಡೆ ಮಾಡಿದೆ. ಆ.19 ರಂದು ಟಿಕೆಟ್ ಬುಕ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಿಕೊಡಲಾಗುತ್ತದೆ. ಆ.19 ರಂದು ಬೆಳಿಗ್ಗೆ 10 ಗಂಟೆಗೆ ಆನ್ ಲೈನ್ ಮೂಲಕ ಟಿಕೆಟ್ ಬುಕ್ ಮಾಡಿಕೊಳ್ಳಬಹುದಾಗಿದೆ. ನವೆಂಬರ್‍ […] - [Bagepalli News-ಬಾಗೇಪಲ್ಲಿಯಲ್ಲಿ ಹರ್ ಘರ್ ತಿರಂಗಾ ಜಾಗೃತಿ ಜಾಥಾ](https://ismkannadanews.com/bagepalli-news-har-ghar-triranga-abhiyan-in-bagepalli/): Bagepalli News – 78ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಅಗಸ್ಟ್ 13ರಿಂದ 15ರವರೆಗೆ ನಡೆಯಲಿರುವ ಹರ್ ಘರ್ ತಿರಂಗಾ ಅಭಿಯಾನದ ನಿಮಿತ್ತ ಬಾಗೇಪಲ್ಲಿ ತಾಲೂಕು ಆಡಳಿತ ಹಾಗೂ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಸ್ವಾತಂತ್ರ್ಯ ಜಾಗೃತಿ ಜಾಥ ನಡೆಯಿತು. ಈ ಜಾಥದಲ್ಲಿ ಜನರಿಗೆ ಹರ್‍ ಗರ್‍ ತಿರಂಗಾ ಅಭಿಯಾನದಲ್ಲಿ ಭಾಗಿಯಾಗಿ ದೇಶಪ್ರೇಮ ಸಾರಬೇಕೆಂದು ಅರಿವು ಮೂಡಿಸಲಾಯಿತು. (Bagepalli News) ಬಾಗೇಪಲ್ಲಿ ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಪಿ.ಎಂ.ಶ್ರೀ ಶಾಲೆಯ ವಿದ್ಯಾರ್ಥಿಗಳು ತ್ರಿವರ್ಣ ಧ್ವಜವನ್ನು ಕೈಯಲ್ಲಿ ಹಿಡಿದು ಪಟ್ಟಣದ […] - [Marriage Fraud : ಮೂರು ವರ್ಷಕ್ಕೆ ನಾಲ್ಕು ಮದುವೆಯಾದ ಖತರ್ನಾಕ್ ಲೇಡಿ, ಹೆಣ್ಣು ಸಿಗದ ಗಂಡಸರೇ ಈಕೆಗೆ ಟಾರ್ಗೆಟ್?](https://ismkannadanews.com/marriage-fraud-in-tumkur-women-cheated-name-of-marriage/): Marriage Fraud – ಇಂದಿನ ಕಾಲದಲ್ಲಿ ಹಣ, ಆಸ್ತಿ ಇದ್ದರೂ ಸಹ ಅನೇಕರಿಗೆ ಮದುವೆಯಾಗಿರುವುದಿಲ್ಲ. ಅದರಲ್ಲೂ ಪುರುಷರಿಗೆ ಹೆಣ್ಣು ಸಿಗದೇ ಇರುವಂತಹ ಘಟನೆಗಳು ತುಂಬಾನೆ ಇದೆ. ಇದೀಗ ಹೆಣ್ಣು ಸಿಗದ ಪುರುಷರನ್ನೆ ಮಹಿಳೆಯೊಬ್ಬಳು ಟಾರ್ಗೆಟ್ ಮಾಡಿಕೊಂಡು ಅವರನ್ನುದೋಚಿದ್ದಾಳೆ. (Marriage Fraud) ಈಗಾಗಲೇ ನಾಲ್ಕು ಮದುವೆಯಾಗಿ ವಂಚನೆ ಮಾಡಿರುವ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಹೆಣ್ಣು ಸಿಗದೇ ಅನೇಕರು ಮ್ಯಾಟ್ರಿಮೋನಿ ವೆಬ್ ಸೈಟ್ ಗಳ ಮೊರೆ ಹೋಗುತ್ತಾರೆ. ಇದರಿಂದಲೂ ಅನೇಕರು (Marriage Fraud) ಮೋಸ ಹೋಗಿದ್ದಾರೆ. ಜೊತೆಗೆ ಕೆಲ ಬ್ರೋಕರ್‍ […] - [Crime News: 7 ವರ್ಷದ ಬಾಲಕಿಯ ಮೇಲೆ 70 ವರ್ಷದ ಮುಸ್ಲಿಂ ಧರ್ಮಗುರು ಅತ್ಯಾಚಾರ? ವೈರಲ್ ವಿಡಿಯೋ…!](https://ismkannadanews.com/crime-news-70-year-old-maulana-caught-on-video-trying-to-rape/): Crime News – ಅತ್ಯಾಚಾರಿಗಳಿಗೆ ಕಾನೂನಿನಂತೆ ಶಿಕ್ಷೆ ಕೊಡುತ್ತಿದ್ದರೂ ಸಹ ಅತ್ಯಾಚಾರಗಳು, (Crime News) ಮಹಿಳೆಯರು ಹಾಗೂ ಮಕ್ಕಳ ಮೇಲಿನ ದೌರ್ಜನ್ಯಗಳು ನಿಲ್ಲುತ್ತಿಲ್ಲ. (Crime News) ಅದರಲ್ಲೂ ಕೆಲವರು ಪುಟಾಣಿ ಮಕ್ಕಳಿಂದ ಮುದುಕಿಯರ ಮೇಲೂ ಅತ್ಯಾಚಾರಗಳು ನಡೆದಿದೆ. ಇದೀಗ ಉತ್ತರ ಪ್ರದೇಶದಲ್ಲೊಂದು ಅಮಾನವೀಯ ಘಟನೆಯೊಂದು ನಡೆದಿದೆ. 7 ವರ್ಷದ ಬಾಲಕಿಯ ಮೇಲೆ 70 ವರ್ಷದ ಮುಸ್ಲಿಂ ಧರ್ಮಗುರು ಅತ್ಯಾಚಾರಕ್ಕೆ (Crime News) ಯತ್ನಿಸಿದ ಘಟನೆ ನಡೆದಿದೆ. ಅದೃಷ್ಟವಶಾತ್ ಮಗುವನ್ನು ರಕ್ಷಣೆ ಮಾಡಲಾಗಿದೆ. ಈ ಸಂಬಂಧ ವಿಡಿಯೋ ಒಂದು […] - [Kicha Sudeep: ಚಿಕ್ಕಬಳ್ಳಾಪುರಕ್ಕೆ ಭೇಟಿ ಕೊಟ್ಟ ಕಿಚ್ಚ ಸುದೀಪ್, ಮುಖಂಡ ನವೀನ್ ಕಿರಣ್ ಭೇಟಿ….!](https://ismkannadanews.com/kicha-sudeep-visited-chikkaballapura-and-met-naveen-kiran/): Kicha Sudeep – ಸ್ಯಾಂಡಲ್ ವುಡ್ ಸ್ಟಾರ್‍ ನಟ ಕಿಚ್ಚ ಸುದೀಪ್ ಚಿಕ್ಕಬಳ್ಳಾಪುರಕ್ಕೆ ಆ.12 ರಂದು ಭೇಟಿ ನೀಡಿದ್ದರು. ಚಿಕ್ಕಬಳ್ಳಾಪುರದ ಹೊರವಲಯದ ಕೆ.ವಿ ಹಾಗೂ ಪಂಚಗಿರಿ ಶಿಕ್ಷಣ ಸಂಸ್ಥೆಗಳ ಟ್ರಸ್ಟ್ ನ ಅಧ್ಯಕ್ಷ ಕೆ.ವಿ.ನವೀನ್ ಕಿರಣ್ ರವರನ್ನು ಭೇಟಿ ಮಾಡಿದ್ದರು. ಇತ್ತೀಚಿಗಷ್ಟೆ ಕೆವಿ ಹಾಗೂ ಪಂಚಗಿರಿ ಶಿಕ್ಷಣ ಸಂಸ್ಥೆಗಳ ಟ್ರಸ್ಟ್ ಡೇ ಅಂಗವಾಗಿ ದಾಖಲೆ ಸೃಷ್ಟಿಸಿದ ರಕ್ತದಾನ ಶಿಬಿರ ರಾಜ್ಯದಾದ್ಯಂತ ಸದ್ದು ಮಾಡಿದ್ದು, ಈ ವಿಚಾರವಾಗಿಯೇ  (Kicha Sudeep) ಸುದೀಪ್ ಚಿಕ್ಕಬಳ್ಳಾಪುರಕ್ಕೆ ಬಂದು ನವೀನ್ ಕಿರಣ್ ರವರನ್ನು […] - [Mysore Dasara 2024: ಅದ್ದೂರಿ ಮೈಸೂರು ದಸರಾ ಆಚರಣೆಗೆ ತೀರ್ಮಾನ, ಹೇಗಿರಲಿದೆ ಗೊತ್ತಾ ಈ ಬಾರಿಯ ದಸರಾ…!](https://ismkannadanews.com/mysore-dasara-2024-celebration-meeting-information/): Mysore Dasara 2024 – ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಈ ಬಾರಿ ಅದ್ದೂರಿಯಾಗಿ ಆಚರಿಸಲು ತೀರ್ಮಾನಿಸಲಾಗಿದೆ. ಈ ಸಂಬಂಧ ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೆಲವೊಂದು ಮಹತ್ತರ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ. ಅಕ್ಟೋಬರ್‍ 3 ರಿಂದ ಅಕ್ಟೋಬರ್‍ 12 ರವರೆಗೆ ಒಟ್ಟು 21 ದಿನಗಳ ಕಾಲ ದೀಪಾಲಂಕಾರದ ಜೊತೆಗೆ ಅದ್ದೂರಿಯಾಗಿ (Mysore Dasara 2024) ಮಹೋತ್ಸವ ನಡೆಸಲು ತೀರ್ಮಾನಿಸಲಾಗಿದೆ. ಈ ಸಂಬಂಧ ಬೆಂಗಳೂರಿನಲ್ಲಿ ನಡೆದ (Mysore Dasara 2024) ಸಭೆಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯಅಕ್ಟೋಬರ್ […] - [Dr K Sudhakar ಪೌಷ್ಟಿಕ ಆಹಾರದಲ್ಲಿ ಸತ್ತ ಇಲಿ, ಸೂಕ್ತ ತನಿಖೆ ನಡೆಸುವಂತೆ ಸಂಸದ ಡಾ.ಕೆ.ಸುಧಾಕರ್ ಒತ್ತಾಯ](https://ismkannadanews.com/dr-k-sudhakar-demands-to-enquiry-about-death-rat-in-anganawadi-food/): Dr K Sudhakar : ಚಿಕ್ಕಬಳ್ಳಾಪುರದ ಗುಡಿಬಂಡೆ ತಾಲೂಕಿನ ಹಂಪಸಂದ್ರ ಗ್ರಾ.ಪಂ. ವ್ಯಾಪ್ತಿಯ ಗರುಡಾಚಾರ್ಲಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರದಿಂದ ನೀಡಿರುವ ಪೌಷ್ಟಿಕ ಆಹಾರ ಬೆಲ್ಲದ ಪ್ಯಾಕೆಟ್ ನಲ್ಲಿ ಸತ್ತ ಇಲಿ ಪತ್ತೆಯಾಗಿದ್ದು, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ನಡೆಸುವಂತೆ ಮಾಜಿ ಆರೋಗ್ಯ ಸಚಿವ ಹಾಗೂ ಹಾಲಿ ಸಂಸದ ಡಾ.ಸುಧಾಕರ್‍ (Dr K Sudhakar) ಒತ್ತಾಯಿಸಿದ್ದಾರೆ. ಈ ಸಂಬಂಧ ಪೋಸ್ಟ್ ಹಂಚಿಕೊಂಡಿರುವ (Dr K Sudhakar) ಡಾ.ಕೆ.ಸುಧಾಕರ್‍ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕಿನ ಹಂಪಸಂದ್ರ ಗ್ರಾಮ […] - [Primary Teachers: ಬೇಡಿಕೆ ಈಡೇರುವವರೆಗೂ ನಮ್ಮ ಪ್ರತಿಭಟನೆ ನಿಲ್ಲೊಲ್ಲ: ಬಾಲಾಜಿ](https://ismkannadanews.com/primary-teachers-went-to-bangalore-chalo/): Primary Teachers – ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರಾಥಮಿಕ ಶಾಲಾ ಶಿಕ್ಷಕರ ವತಿಯಿಂದ ಹಮ್ಮಿಕೊಂಡಿದ್ದ ಬೆಂಗಳೂರು ಚಲೋ ಹೋರಾಟ ಮೊದಲ ಹಂತವಾಗಿದ್ದು, ನಮ್ಮ ಬೇಡಿಕೆಗಳು ಈಡೇರುವವರೆಗೂ ನಮ್ಮ ಪ್ರತಿಭಟನೆ ನಿಲ್ಲೊಲ್ಲ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಬಾಲಾಜಿ ತಿಳಿಸಿದರು. ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ರಾಜ್ಯ (Primary Teachers) ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಬೆಂಗಳೂರು ಚಲೋ ಪ್ರತಿಭಟನೆಗೆ ಗುಡಿಬಂಡೆಯಿಂದಲೂ ಶಿಕ್ಷಕರು ಭಾಗಿಯಾಗಿದ್ದರು. ಈ ಸಮಯದಲ್ಲಿ ಮಾತನಾಡಿದ ಬಾಲಾಜಿ, […] - [Indian Railway Jobs: ರೈಲ್ವೆ ಇಲಾಖೆಯಲ್ಲಿದೆ 7951 ಹುದ್ದೆಗಳು, ತಡ ಏಕೆ, ನೀವು ಅರ್ಜಿ ಸಲ್ಲಿಸಿ….!](https://ismkannadanews.com/indian-railway-jobs-there-are-7951-posts-in-railway-department/): Indian Railway Jobs – ಅನೇಕ ನಿರುದ್ಯೋಗಿಗಳು ಸರ್ಕಾರಿ ಹುದ್ದೆಗಳಿಗಾಗಿ ಕಾಯುತ್ತಿರುತ್ತಾರೆ. ಅಂತಹವರಿಗಾಗಿ ಇದೀಗ ರೈಲ್ವೆ ಇಲಾಖೆ ಶುಭ ಸುದ್ದಿ ನೀಡಿದೆ. ಭಾರತೀಯ ರೈಲ್ವೆ ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ರೈಲ್ವೆ ಇಲಾಖೆಯಲ್ಲಿ ಖಾಲಿಯಿರುವ ಒಟ್ಟು 7951 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆ ಹಾಗೂ ಅರ್ಜಿ ಸಲ್ಲಿಸುವ ವಿಧಾನದ ಬಗ್ಗೆ ಮುಂದೆ ತಿಳಿಯೋಣ. ಭಾರತೀಯ ರೈಲ್ವೆ ಇಲಾಖೆಯ ವಿವಿಧ ವಲಯಗಳಲ್ಲಿ (Indian Railway Jobs) ಜೂನಿಯರ್ ಎಂಜಿನಿಯರ್‌ಗಳು ಮತ್ತು ಇತರೆ […] - [Viral Video: ಕ್ಲಾಸ್ ರೂಂನಲ್ಲೆ ವಿದ್ಯಾರ್ಥಿಗಳಿಬ್ಬರ ಕಿಸ್ಸಿಂಗ್, ಹುಡುಗ ಬೇಡ ಅಂದ್ರೂ ಬಿಡದೇ ಚುಂಬಿಸಿದ ಹುಡುಗಿ, ವೈರಲ್ ಆದ ವಿಡಿಯೋ…!](https://ismkannadanews.com/viral-video-boy-and-girl-kissing-in-classroom/): Viral Video – ಎಲ್ಲಾ ಪೋಷಕರು ತಮ್ಮ ಮಕ್ಕಳು ಚೆನ್ನಾಗಿ ಓದಿ, ವಿದ್ಯಾವಂತರಾಗಿ ಸಾಧನೆ ಮಾಡಬೇಕು ಎಂದು ಕಷ್ಟಪಟ್ಟು ಶಾಲೆಗೆ ಕಳುಹಿಸುತ್ತಾರೆ. ಆದರೆ ಕೆಲವು ಮಕ್ಕಳು ಪೋಷಕರ ಆಸೆಗಳಿಗೆ ತಣ್ಣಿರು ಎರಚುವಂತಹ ಕೆಲಸ ಮಾಡುತ್ತಿರುತ್ತಾರೆ. ಇದೀಗ ಅಂತಹುದೇ ಘಟನೆಯೊಂದು ನೊಯ್ಡಾದಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ. ಶಾಲೆಯ ತರಗತಿಯಲ್ಲಿಯೇ ವಿದ್ಯಾರ್ಥಿಗಳಿಬ್ಬರು ಕಿಸ್ಸಿಂಗ್ ವಿಡಿಯೋ ವೈರಲ್ (Viral Video) ಆಗಿದೆ. ಹುಡುಗ ಬೇಡ ಅಂದ್ರೂ ಹುಡುಗಿ ಬೇಕೆಂತಲೇ ಚುಂಬಿಸಿದ್ದಾಳೆ. ಈ ವಿಡಿಯೋ ವೈರಲ್ (Viral Video) ಆಗುತ್ತಿದ್ದು, ನೆಟ್ಟಿಗರು ಆಕ್ರೋಷ […] - [Crime News: ಲವರ್ ಜೊತೆ ಇದ್ದಾಗ ಸಿಕ್ಕಿಬಿದ್ದ ಪತ್ನಿ, ಪ್ರಿಯಕರನ ಜೊತೆ ಸೇರಿ ಗಂಡನ ಕೊಲೆ….!](https://ismkannadanews.com/crime-news-wife-and-her-lover-arrested-for-husband-murder/): Crime News- ಇಂದಿನ ಕಾಲದಲ್ಲಿ ಅಕ್ರಮ ಸಂಬಂಧಗಳ ಕಾರಣದಿಂದ ಕೊಲೆಗಳು, ದೌರ್ಜನ್ಯಗಳು ನಡೆದಿರುತ್ತವೆ. ಬೆಂಗಳೂರಿನಲ್ಲಿ ಅಂತಹುದೇ ಘಟನೆಯೊಂದು ನಡೆದಿದೆ. (Crime News) ಸುಮಾರು ವರ್ಷಗಳ ಕಾಲ ಪ್ರೀತಿಸಿ ಮದುವೆಯಾದ ಜೋಡಿಯ ನಡುವೆ ಮೂರನೇ ವ್ಯಕ್ತಿ ಬಂದಿದ್ದು, ಪತ್ನಿ ಆ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾಳೆ. ಇದನ್ನು ಪ್ರತ್ಯಕ್ಷವಾಗಿ ಕಂಡ ಪತಿಯನ್ನು ಪ್ರಿಯಕರನ ಜೊತೆ ಸೇರಿ ಪತ್ನಿ ಕೊಲೆ (Crime News) ಮಾಡಿದ್ದಾಳೆ. ಈ ಘಟನೆಯಲ್ಲಿ ಮೃತಪಟ್ಟ (Crime News) ವ್ಯಕ್ತಿಯನ್ನು ಮಹೇಶ್ ಎಂದು ಗುರ್ತಿಸಲಾಗಿದೆ. ಆತನ ಪತ್ನಿ […] - [Raksha Bandha 2024: ದೂರದಲ್ಲಿರುವ ನಿಮ್ಮ ಸಹೋದರಿಗೆ ರಕ್ಷಾ ಬಂಧನ ಕಳುಹಿಸಬೇಕೆ, ಅಂಚೆ ಇಲಾಖೆಯ ಹೊಸ ಸೇವೆ ನಿಮಗಾಗಿ…!](https://ismkannadanews.com/raksha-bandha-2024-india-post-new-service-for-raksha-bandan/): Raksha Bandha 2024- ಭಾರತದ ಸಂಪ್ರದಾಯದಲ್ಲಿ ರಕ್ಷಾ ಬಂಧನ ಎಂಬುದು ತುಂಬಾನೆ ಪ್ರಾಮುಖ್ಯತೆ ಪಡೆದುಕೊಂಡಿದೆ. ಸಹೋದರ-ಸಹೋದರಿಯರ ಬಾಂಧವ್ಯ ಬೆಸೆಯುವಂತಹ ರಕ್ಷಾ ಬಂಧನ (Raksha Bandha 2024) ಹಬ್ಬ ಇನ್ನೇನು ಹತ್ತಿರವೇ ಇದೆ. ಆ.19 ರಂದು ದೇಶದಾದ್ಯಂತ ರಕ್ಷಾ ಬಂಧನ ಆಚರಿಸಲು ಸಹೋದರಿಯರು ಸಿದ್ದರಾಗಿದ್ದಾರೆ. ಇನ್ನೂ ದೂರದಲ್ಲಿರುವಂತಹ ಸಹೋದರರಿಗೆ ರಕ್ಷಾ ಬಂಧನ ಕಳುಹಿಸಲು ಅಂಚೆ ಇಲಾಖೆ ಹೊಸ ಸೇವೆಯನ್ನು ಆರಂಭಿಸಿದೆ. ದೇಶದ ಯಾವುದೇ ಮೂಲೆಯಲ್ಲಿದ್ದರೂ ತಮ್ಮ ಪ್ರೀತಿಯ ಸಹೋದರನಿಗೆ ರಾಖಿಯನ್ನು ಕಳುಹಿಸುವ ಅವಕಾಶ ಅಂಚೆ ಇಲಾಖೆ ಒದಗಿಸಿದೆ. ರಕ್ಷಾ […] - [Crime - ಆಂಧ್ರ ಬಸ್ ಪಲ್ಟಿ; 13ಕ್ಕೂ ಅಧಿಕ‌ ಪ್ರಯಾಣಿಕರಿಗೆ ಗಾಯ, ಇಬ್ಬರ ಸ್ಥಿತಿ ಗಂಭೀರ](https://ismkannadanews.com/bus-accident-bangalore-hyderabad-highway/): ಬೆಂಗಳೂರು – ಹೈದ್ರಾಬಾದ್ ರಾಷ್ಟ್ರೀಯ ಹೆದ್ದಾರಿ 44 ರ ಚೆಂಡೂರು ಕ್ರಾಸ್ ಬಳಿ  ಚಾಲಕನ ನಿಯಂತ್ರಣ ತಪ್ಪಿ ಆಂದ್ರಪ್ರದೇಶದ ಬಸ್ ಪಲ್ಟಿಯಾದ ಪರಿಣಾಮ 13 ಅಧಿಕ‌ ಪ್ರಯಾಣಿಕರು ಗಾಯಗೊಂಡು ಇಬ್ಬರು ಗಂಭೀರವಾಗಿರುವ ಘಟನೆ ಭಾನುವಾರ ಮಧ್ಯಾಹ್ನ 3 ಗಂಟೆ ಸಮಯದಲ್ಲಿ ನಡೆದಿದೆ. ಬೆಂಗಳೂರಿಂದ ಪುಟ್ಟಪರ್ತಿ ಕಡೆಗೆ ಪ್ಎಯಾಣಿಸುತ್ತಿದ್ದ ಆಂದ್ರಪ್ರದೇಶದ ಬಸ್ ಗುಡಿಬಂಡೆ ತಾಲ್ಲೂಕಿನ ಚೆಂಡೂರ್ ಕ್ರಾಸ್ ಬಳಿ ಪಲ್ಟಿಯಾಗಿದೆ. ಬಸ್ ನಲ್ಲಿ ಸುಮಾರು 30 ಜನ ಪ್ರಯಾಣಿಸುತ್ತಿದ್ದು ಇದರಲ್ಲಿ  ಚಾಲಕ ಮತ್ತು ನಿರ್ವಾಹಕ ಸೇರಿದಂತೆ 13 ಜನರು […] - [Instagram Update: ಪೊಟೋ ಅಪ್ಲೋಡ್ ಮಾಡೋವ್ರಿಗೆ ಹೊಸ ಫೀಚರ್ ಪರಿಚಯಿಸಿದ ಇನ್ಸ್ಟಾಗ್ರಾಂ….!](https://ismkannadanews.com/instagram-update-instagram-introduced-a-new-feature/): Instagram Update – ಸೋಷಿಯಲ್ ಮಿಡಿಯಾದ ರಂಗದಲ್ಲಿ ದೈತ್ಯ ಸಂಸ್ಥೆ ಎಂದೇ ಕರೆಯಲಾಗುವ ಇನ್ಸ್ಟಾಗ್ರಾಂ (Instagram Update) ಆಪ್ ಬಳಸದೇ ಇರುವವರು ತುಂಬಾನೆ ಕಡಿಮೆ ಎಂದು ಹೇಳಬಹುದು. ಈ ಸೋಷಿಯಲ್ ಮಿಡಿಯಾ ಫ್ಲಾಟ್ ಫಾರಂ ಮೂಲಕವೇ ಹಣ ಸಂಪಾದನೆ ಸಹ ಮಾಡುತ್ತಿರುತ್ತಾರೆ. ಇನ್ಸ್ಟಾಗ್ರಾಂ ಸಹ ತನ್ನ ಬಳಕೆದಾರರಿಗಾಗಿ ಆಗಾಗ ಕೆಲವೊಂದು ಫೀಚರ್‍ ಗಳನ್ನು ನೀಡುತ್ತಾ ಬರುತ್ತಿದೆ. ಇದೀಗ ತನ್ನ ಬಳಕೆದಾರರಿಗೆ ಹೊಸ ಅಪ್ಡೇಟ್ (Instagram Update) ಒಂದನ್ನು ನೀಡಿದೆ. ಪೊಟೋಗಳನ್ನು ಅಪ್ಲೋಡ್ ಮಾಡುವಂತ ಯೂಸರ್‍ ಗಳಿಗೆ ಈ […] - [Viral News: ಬಸ್ ನಿಲ್ಲಿಸಲಿಲ್ಲ ಅಂತಾ ಕಂಡಕ್ಟರ್ ಮೇಲೆ ಹಾವು ಎಸೆದ ಮಹಿಳೆ?](https://ismkannadanews.com/viral-news-a-woman-threw-a-snake-at-the-conductor-for-not-stopping-the-bus/): Viral News- ಅನೇಕರ ದಿನನಿತ್ಯದ ಜೀವನದಲ್ಲಿ ಬಸ್ ಸೇವೆ ತುಂಬಾನೆ ಪ್ರಾಮುಖ್ಯತೆ ವಹಿಸುತ್ತದೆ. ತಮ್ಮ ಕೆಲಸ ಕಾರ್ಯಗಳಿಗಾಗಿ ಬಹಳಷ್ಟು ಮಂದಿ ಬಸ್ ಸೇವೆಯನ್ನು ಬಳಸಿಕೊಳ್ಳುತ್ತಾರೆ. ಇದೀಗ ಕಂಡಕ್ಟರ್ ಒಬ್ಬರು ಬಸ್ ನಿಲ್ಲಿಸದೇ ಹೋದ ಎಂಬ ಕಾರಣದಿಂದ ಮಹಿಳೆಯೊಬ್ಬರು ಬಸ್ ಗಾಜು ಹೊಡೆದು ಬಸ್ ಕಂಡಕ್ಟರ್‍ ಮೇಲೆ (Viral News) ಹಾವನ್ನು ಎಸೆದ ಘಟನೆಯೊಂದು ಹೈದರಾಬಾದ್ ನ ವಿದ್ಯಾನಗರದಲ್ಲಿ ನಡೆದಿದೆ. ಕಳೆದ ಗುರುವಾರ ಸಂಜೆ ಹೈದರಾಬಾದ್ ನ ವಿದ್ಯಾನಗರದಲ್ಲಿ (Viral News) ಮಹಿಳೆಯೊಬ್ಬರು ಬಸ್ ನಿಲ್ಲಿಸದ ಕಂಡಕ್ಟರ್‍ ಮೇಲೆ […] - [Kolar News: ಕೋಲಾರದಲ್ಲಿ ನವಜೋಡಿ ಸಾವಿನ ಕೇಸ್ ಗೆ ಟ್ವಿಸ್ಟ್, ವರ ಮಾನಸಿಕ ಅಸ್ವಸ್ಥನಾಗಿದ್ದನಾ?](https://ismkannadanews.com/kolar-news-a-twist-to-the-newly-married-couple/): Kolar News- ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ಚಂಬರಸನಹಳ್ಳಿ ಗ್ರಾಮದಲ್ಲಿ ನಡೆದಿದೆ. ಆ.7ರ ಬೆಳಿಗ್ಗೆ ಚಂಬರಸನಹಳ್ಳಿ ಗ್ರಾಮದಲ್ಲಿ ಲಿಖೀತಶ್ರೀ (20) ಹಾಗೂ ನವೀನ್ (28) ಎಂಬ ಜೋಡಿಯ ಮದುವೆಯಾಗಿತ್ತು. ಮದುವೆಯಾದ ಕೆಲವೇ ಗಂಟೆಗಳಲ್ಲಿ ಜೋಡಿಯ ನಡುವೆ ಗಲಾಟೆಯಾಗಿದ್ದು, ಮಾರಕಾಸ್ತ್ರಗಳಿಂದ ಹೊಡೆದಾಡಿಕೊಂಡಿದ್ದರು. ಮೊದಲು ವಧು ಮೃತಪಟ್ಟರೇ, ಬಳಿಕ ವರ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದ, ಈ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಒಂದು ಸಿಕ್ಕಿದೆ. ವರನ ಕ್ರೌರ್ಯದಿಂದಲೇ ಈ ಕೃತ್ಯ (Kolar News) ನಡೆದಿದೆ, ವರನ ಮಾನಸಿಕ ಸ್ಥಿತಿ ಹೊಡೆದಾಟಕ್ಕೆ […] - [Youth for Seva: ಜಲಮೂಲಗಳನ್ನು ಸಂರಕ್ಷಿಸಲು ನಾವೆಲ್ಲರೂ ಒಂದಾಗಬೇಕು: ಉಮಾಪತಿ ಭಟ್](https://ismkannadanews.com/youth-for-seva-we-all-must-unite-to-conserve-water-bodies/): Youth for Seva – ಮುಂದಿನ ಪೀಳಿಗೆಗೆ ನೀರಿನ ಸಂಕಷ್ಟ ಬರಬಾರದೆಂಬ ಉದ್ದೇಶದಿಂದ ನಮ್ಮ ಪೂರ್ವಜರು ಕೆರೆ, ಕುಂಟೆ, ಕಲ್ಯಾಣಿಗಳನ್ನು ನಿರ್ಮಿಸಿದ್ದರು. ಆದರೆ ಇಂದಿನ ಕಾಲದಲ್ಲಿ ಮಾನವನ ದುರಾಸೆಗೆ ಇವೆಲ್ಲವೂ ನಾಶವಾಗುತ್ತಿವೆ. ಆದ್ದರಿಂದ ಪ್ರತಿಯೊಬ್ಬರು ಜಲಮೂಲಗಳ ರಕ್ಷಣೆ ಮಾಡಲು ಒಂದಾಗಬೇಕೆಂದು (Youth for Seva) ಯೂತ್ ಫಾರ್‍ ಸೇವಾ ಸಂಸ್ಥೆಯ ರಾಜ್ಯ ಪರಿಸರ ಸಂಯೋಜಕ ಉಮಾಪತಿ ಭಟ್ ಮನವಿ ಮಾಡಿದರು. ಗ್ರಾಮ ವಿಕಾಸ ಹಾಗೂ (Youth for Seva) ಯೂತ್ ಫಾರ್‍ ಸೇವಾ ಸಂಸ್ಥೆಯ ಸಹಯೋಗದಲ್ಲಿ ಚಿಕ್ಕಬಳ್ಳಾಪುರ […] - [Anganawadi Food: ಅಂಗನವಾಡಿಯಿಂದ ಕೊಟ್ಟ ಪೌಷ್ಟಿಕ ಆಹಾರದಲ್ಲಿ ಸತ್ತ ಇಲಿ ಪತ್ತೆ ಆರೋಪ](https://ismkannadanews.com/death-rat-found-in-anganawadi-food/): Anganawadi Food – ಚಿಕ್ಕಬಳ್ಳಾಪುರದ ಗುಡಿಬಂಡೆ  ತಾಲ್ಲೂಕಿನ ಹಂಪಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗರುಡಾಚಾರ್ಲಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಇತ್ತೀಚೆಗೆ ವಿತರಿಸಲಾದ ಬೆಲ್ಲದ (Anganawadi Food) ಪೊಟ್ಟಣದಲ್ಲಿ ಸತ್ತ ಇಲಿ ಪತ್ತೆಯಾಗಿದೆ ಎಂಬ ಆರೋಪ ಕೇಳಿಬಂದಿದೆ. ಗರ್ಭಿಣಿ ಸ್ತ್ರೀಯರು, ಬಾಣಂತಿಯರಿಗೆ ಅಂಗನವಾಡಿ ಕೇಂದ್ರದಲ್ಲಿ ವಿತರಿಸಲಾದ ಪೌಷ್ಟಿಕ (Anganawadi Food) ಆಹಾರ ಪೊಟ್ಟಣದಲ್ಲಿ ಸತ್ತ ಇಲಿ ಪತ್ತೆಯಾಗಿದೆ. ಗರುಡಾಚಾರ್ಲಹಳ್ಳಿ ಗ್ರಾಮದ ನಿವಾಸಿ ರತ್ನಮ್ಮ ಎಂಬುವರಿಗೆ ನೀಡಿದ ಎರಡು (Anganawadi Food) ಆಹಾರ ಪೊಟ್ಟಣಗಳ ಪೈಕಿ ಒಂದರಲ್ಲಿ ಈ ಸತ್ತ ಇಲಿ […] - [Aunty Love: ಶ್ರಾವಣ ಆದ ಮೇಲೆ ಮದುವೆಯಾಗ್ತೀನಿ ಅಂತಾ ಆಂಟಿಗೆ ವಂಚನೆ ಮಾಡಿದ ಯುವಕ, ದೂರು ದಾಖಲು…!](https://ismkannadanews.com/aunty-love-boy-cheted-women-in-bangalore/): Aunty Love – ಪ್ರೀತಿ ಯಾರಿಗೆ ಯಾವಾಗ ಹುಟ್ಟುತ್ತದೆ ಎಂಬುದು ಹೇಳೋಕೆ ಆಗೊಲ್ಲ, ಹದಿಹರೆಯದ ಯುವತಿಯರು ಮುದುಕರನ್ನು ಪ್ರೀತಿಸಿ ಮದುವೆಯಾದ ಅನೇಕ ಘಟನೆಗಳನ್ನು ನೋಡಿದ್ದೇವೆ. ಜೊತೆಗೆ ಮೋಸ, ವಂಚನೆ ಸಹ ನಡೆದಿರುತ್ತದೆ. ಇದೀಗ ಆಂಟಿಯೊಬ್ಬಳಿಗೆ (Aunty Love) ಪ್ರೀತಿಸಿದ ಯುವಕನೋರ್ವ ಮೋಸ ಮಾಡಿದ್ದಾನೆ. ಶ್ರಾವಣ ಮುಗಿದ ಬಳಿಕ ಮದುವೆಯಾಗುತ್ತೇನೆ ಎಂದು ಮೋಸ ಮಾಡಿದ್ದಾನೆ. ಈ ಸಂಬಂಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರೀತಿ ಎಂಬುದು ಮಾಯೆ ಎಂದು ಹೇಳುತ್ತಾರೆ. ಅದೇ ರೀತಿ ಬೆಂಗಳೂರಿನಲ್ಲಿ ಆಂಟಿಯೊಬ್ಬಳನ್ನು (Aunty […] - [Singing Computation: ವಿದ್ಯಾರ್ಥಿಗಳು ಕಲಾ ಕ್ಷೇತ್ರದಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳಲು ಮುಂದಾಗಿ: ಪ್ರೆಸ್ ಸುಬ್ಬರಾಯಪ್ಪ](https://ismkannadanews.com/singing-computation-by-kannada-sahitya-parishat-in-gudibande/): Singing Computation – ನೃತ್ಯ, ಗಾಯನ, ಸಂಗೀತ, ಚಿತ್ರಕಲೆ ಸೇರಿದಂತೆ ಇನ್ನಿತರ ಕಲಾ ಕ್ಷೇತ್ರದಲ್ಲಿ ತೊಡಗಿಸಿಕೊಂಡು ತಮ್ಮ ಪ್ರತಿಭೆಯನ್ನು ಪರೀಕ್ಷಿಸಿಕೊಳ್ಳಲು ಉತ್ತಮ ವೇದಿಕೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಮೂಲಕ ಕಲ್ಪಿಸಿಕೊಡಲಾಗುತ್ತಿದೆ ಎಂದು ಗುಡಿಬಂಡೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರೆಸ್ ಸುಬ್ಬರಾಯಪ್ಪ ತಿಳಿಸಿದರು. ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ವಿದ್ಯಾರ್ಥಿಗಳಿಗೆ ದೇಶಭಕ್ತಿ ಗೀತೆ, ಭಾವಗೀತೆ, ಜನಪದ ಗೀತೆ ಮತ್ತು ಚಲನಚಿತ್ರ ಗೀತೆಗಳ ಗಾಯನ ಸ್ಪರ್ಧೆಯನ್ನು (Singing Computation) […] - [Wife Killed husband: ನೀರು ಕೇಳಿದ್ದಕ್ಕೆ ಪತಿಯನ್ನು ಕ್ರೂರವಾಗಿ ಕೊಂದ ಪತ್ನಿ?](https://ismkannadanews.com/wife-killed-husband-by-smashing-his-head-with-brick/): Wife Killed husband- ಪತಿ ಹಾಗೂ ಪತ್ನಿಯ ನಡುವೆ ಜಗಳ ತಿಂದು ಮಲಗುವ ತನಕ ಎಂದು ಹೇಳಲಾಗುತ್ತದೆ. ಆದರೆ ಕೆಲವೊಂದು ಜಗಳ ಹಲ್ಲೆ, ಕೊಲೆಯ ವರೆಗೂ ತಲುಪುತ್ತವೆ. ಕೆಲವೊಂದು ಪ್ರಕರಣಗಳಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಪತ್ನಿ ಅಥವಾ ಪತಿಯ ಕೊಲೆಯಾಗಿರುತ್ತದೆ. ಇದಕ್ಕೆ ಈ ಘಟನೆ ಒಳ್ಳೆಯ ಉದಾಹರಣೆಯಾಗಬಹುದು. ಕುಡಿಯೋಕೆ ನೀರು ಕೇಳಿದ ಪತಿಯನ್ನೇ ಪತ್ನಿಯೊಬ್ಬಳು ಕ್ರೂರವಾಗಿ ಕೊಲೆ (Wife Killed husband) ಮಾಡಿದ್ದಾಳೆ. ಪತಿಯ ತಲೆ ನುಜ್ಜು ನುಜ್ಜಾಗುವಂತೆ, ತಲೆಯಲ್ಲಿರುವ ಮೆದಳು ಹೊರಬರುವಂತೆ ಕ್ರೂರವಾಗಿ ಕೊಲೆ ಮಾಡಲಾಗಿದೆ. ಪೊಲೀಸರ […] - [Kodi Sri Prediction: ಶ್ರಾವಣದಲ್ಲಿ ದೇಶದಲ್ಲಿ ಅವಘಡ ಜಾಸ್ತಿ ಎಂದು ಭಯಾನಕ ಭವಿಷ್ಯ ನುಡಿದ ಕೋಡಿ ಶ್ರೀ….!](https://ismkannadanews.com/kodi-sri-prediction-of-shravana-masa/): Kodi Sri Prediction – ದೇಶ ಸೇರಿದಂತೆ ವಿಶ್ವದಾದ್ಯಂತ ಆಗಾಗ ಭಯಾನಕ ಭವಿಷ್ಯಗಳನ್ನು ನುಡಿಯುಂತಹ ಕೋಡಿಮಠದ ಶ್ರೀ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು (Kodi Sri Prediction)ಶ್ರಾವಣ ಮಾಸದ ಬಗ್ಗೆ ಭಯಾನಕ ಭವಿಷ್ಯ ನುಡಿದಿದ್ದಾರೆ. ದೇಶದಲ್ಲಿ ಜಲಕಂಟಕ, ಅಗ್ನಿಕಂಟಕ ಹಾಗೂ ವಾಯು ಕಂಟಕಗಳು ಇನ್ನಷ್ಟು ಹೆಚ್ಚಾಗುತ್ತವೆ. ಇದು ಶ್ರಾವಣ ಮಾಸ, ಹಬ್ಬದ ಋತು. ಆದರೂ ಸಹ ಜನರು ಎಚ್ಚರಿಕೆಯಿಂದ ಇರಬೇಕು. ಶ್ರಾವಣ ಮಾಸದಲ್ಲಿ ಅವಘಡಗಳು ಸಂಭವಿಸಲಿದೆ ಎಂದು ಆಘಾತಕಾರಿ ಭವಿಷ್ಯ (Kodi Sri Prediction) ನುಡಿದಿದ್ದಾರೆ. ಹಿಂದೂಗಳ ಶ್ರಾವಣ […] - [Har Ghar Triranga - ಹರ್ ಘರ್ ತಿರಂಗಾ ಅಭಿಯಾನದಲ್ಲಿ ಪಾಲ್ಗೊಂಡ ಆರ್.ಮಿಥುನ್ ರೆಡ್ಡಿ, ಎಲ್ಲರೂ ತಮ್ಮ ಡಿಪಿ ಬದಲಿಸುವಂತೆ ಮನವಿ….!](https://ismkannadanews.com/everyone-is-requested-to-participate-in-harghar-triranga-abhiyan/): Har Ghar Triranga-ಸ್ವಾತಂತ್ರ್ಯೋತ್ಸವದ ಅಂಗವಾಗಿ ದೇಶದಾದ್ಯಂತ ‘ಹರ್ ಘರ್ ತಿರಂಗಾ’ (Har Ghar Triranga) ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ಸಾಮಾಜಿಕ ಜಾಲತಾಣ ಖಾತೆಗಳ ಪ್ರೊಫೈಲ್ ಚಿತ್ರಗಳಲ್ಲಿ ತ್ರಿವರ್ಣ ಧ್ವಜ ಹಾಕುವಂತೆ ಮನವಿ ಮಾಡಿದ್ದು ಈ ಅಭಿಯಾನದಲ್ಲಿ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಯುವ ಮುಖಂಡರಾದ ಆರ್.ಮಿಥುನ್ ರೆಡ್ಡಿ ಅವರು ಭಾಗವಹಿಸಿದ್ದಾರೆ. ಸಾಮಾಜಿಕ ಜಾಲತಾಣ ಪೋಸ್ಟ್ ಮಾಡಿರುವ ಅವರು, ಈ ವರ್ಷದ ಸ್ವಾತಂತ್ರ್ಯ ದಿನಾಚರಣೆ (Har Ghar Triranga)ಹತ್ತಿರ ಬರುತ್ತಿದ್ದು, ಮತ್ತೊಮ್ಮೆ (Har Ghar […] - [Road Problem: ರಸ್ತೆಯಲ್ಲಿ ಕೆಟ್ಟು ನಿಂತ ಲಾರಿ, ಅಧಿಕಾರಿಗಳ ವಿರುದ್ದ ಸಾರ್ವಜನಿಕರ ಆಕ್ರೋಷ, ಒಂದು ದಿನದ ಬಳಿಕ ಲಾರಿ ತೆರವು….!](https://ismkannadanews.com/peoples-angry-on-officers-for-road-problem-in-gudibande/): Road Problem – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ರಾಮಪಟ್ಟಣ ರಸ್ತೆಯಲ್ಲಿ ಲಾರಿಯೊಂದು ಕೆಟ್ಟು ನಿಂತು ದಿನ ಕಳೆದರೂ ತೆರವುಗೊಳಿಸದ ಹಿನ್ನೆಲೆಯಲ್ಲಿ ಈ ರಸ್ತೆಯ ಮೂಲಕ ಸಂಚರಿಸುವಂತಹ ವಾಹನಗಳಿಗೆ, ಶಾಲಾ ವಿದ್ಯಾರ್ಥಿಗಳಿಗೆ, ಪ್ರಯಾಣಿಕರಿಗೆ ಅನಾನುಕೂಲವಾಗಿದ್ದು, ಈ ಸಂಬಂಧ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಜಾಣಕುರುಡು ಪ್ರದರ್ಶನ ಮಾಡಿದ್ದಾರೆ ಎಂದು ಸ್ಥಳೀಯರು ಆಕ್ರೋಷ ಹೊರಹಾಕಿದ್ದಾರೆ. ಆ.9 ರ ಸಂಜೆ ಸಮಯಕ್ಕೆ ಲಾರಿಯನ್ನು ಅಲ್ಲಿಂದ ತೆರವುಗೊಳಿಸಲಾಗಿದೆ. ಈ ವೇಳೆ ದಲಿತ ಮುಖಂಡ ಜಿ.ವಿ.ಗಂಗಪ್ಪ ಮಾತನಾಡಿ, ಗುಡಿಬಂಡೆ ಪಟ್ಟಣದಿಂದ ರಾಮಪಟ್ಟಣ ಕಡೆಗೆ ಹೋಗುವಂತಹ […] - [Love Story: ತಾಯಿಯ ಆಭರಣ ಮಾರಿ, ಗರ್ಲ್ ಫ್ರೆಂಡ್ ಗೆ ಐಪೋನ್ ಕೊಡಿಸಿದ 9ನೇ ತರಗತಿ ಬಾಲಕ…..!](https://ismkannadanews.com/love-story-student-stole-mother-jewellery-for-buying-phone/): Love Story – ಪ್ರೇಯಸಿಗೆ ಐಪೋನ್ ಗಿಫ್ಟ್ ಕೊಡಲು 9ನೇ ತರಗತಿಯ ಬಾಲಕನೋರ್ವ ತನ್ನ ತಾಯಿಯ ಆಭರಣಗಳನ್ನೇ ಮಾರಿಬಿಟ್ಟಿದ್ದಾನೆ. ಯಾರಿಗೂ ತಿಳಿಯದಂತೆ ಬಂಗಾರದ ಆಭರಣಗಳನ್ನು ಯಾರಿಗೂ ತಿಳಿಯದೇ ಮಾರಿಬಿಟ್ಟಿದ್ದಾನೆ. ಬಳಿಕ ಮೊಬೈಲ್ ಅಂಗಡಿಗೆ ಹೋಗಿ ದುಬಾರಿ ಐಪೋನ್ ಖರೀದಿ ಮಾಡಿದ್ದಾನೆ. ಐಪೋನ್ ಖರೀದಿಸಿ ತನ್ನ (Love Story) ಪ್ರೇಯಸಿಗೆ ನೀಡಿದ್ದಾನೆ. ಇನ್ನೂ ಈ ವಿಚಾರ ಪೊಲೀಸರವರೆಗೂ ತಲುಪಿದ್ದು, ವಿಚಾರಣೆ ನಡೆಸಿದಾಗ ಬಾಲಕ (Love Story) ಸಿಕ್ಕಿಬಿದಿದ್ದಾನೆ. ಅಂದಹಾಗೆ ಈ ಘಟನೆ ದೆಹಲಿಯಲ್ಲಿ ನಡೆದಿದೆ ಎಂದು ತಿಳಿದುಬಂದಿದೆ. ದೆಹಲಿಯ […] - [Viral News: ಕದ್ದುಮುಚ್ಚಿ ಇಬ್ಬರು ವೈದ್ಯರನ್ನು ಪ್ರೀತಿಯ ಬಲೆಗೆ ಬೀಳಿಸಿದ ನರ್ಸ್, ವಿಷಯ ತಿಳಿದ ಡಾಕ್ಟರ್ಸ್ ಐಸಿಯುಗೆ?](https://ismkannadanews.com/viral-news-nurse-loves-two-doctors-in-china/): Viral News – ಪ್ರೀತಿ, ಪ್ರೇಮ, ಪ್ರಣಯ ಎಂಬುದು ಜನರ ಜೀವನದಲ್ಲಿ ಸಾಮಾನ್ಯ ಎಂದೇ ಹೇಳಬಹುದು. ಕೆಲವರ ಪ್ರೀತಿ ಪವಿತ್ರವಾಗಿದ್ದರೇ, ಕೆಲವರ ಪ್ರೀತಿ ಹಣದ ಆಸೆ ಸೇರಿದಂತೆ ವಿವಿಧ ಕಾರಣಗಳಿಗಾಗಿ ಮಾಡುತ್ತಿರುತ್ತಾರೆ. ಅಂತಹುದೇ ಪ್ರಕರಣವೊಂದು ನಡೆದಿದೆ. ಏಕಕಾಲದಲ್ಲಿ ನರ್ಸ್ ಒಬ್ಬರು ಇಬ್ಬರು ವೈದ್ಯರನ್ನು ಪ್ರೀತಿಗೆ ಬೀಳಿಸಿದ್ದಾಳೆ. ಈ ಸುದ್ದಿ ತಿಳಿದ ಡಾಕ್ಟರ್‍ ಗಳು ಐಸಿಯುಗೆ (Viral News) ದಾಖಲಾಗಿದ್ದಾರೆ. ಅಂದಹಾಗೆ ವೈದ್ಯರು ಐಸಿಯುಗೆ ದಾಖಲಾಗಲು ಕಾರಣ ಆದ್ರೂ ಏನು ಎಂಬ ವಿಚಾರಕ್ಕೆ ಬಂದರೇ, ಚೀನಾದ ಜಿಯಾಂಗ್ಲು ಪ್ರಾಂತ್ಯದಲ್ಲಿ […] - [Crime News: ಹಿಂದೂ ಯುವಕನ ಪ್ರೀತಿಸಿದ ತಂಗಿಯನ್ನು ನಡುರಸ್ತೆಯಲ್ಲೆ ಕೊಲೆ ಮಾಡಿದ ಅಣ್ಣ?](https://ismkannadanews.com/crime-news-brother-killed-his-sister-in-meerut/): Crime News – ಅನ್ಯಕೋಮು, ಅನ್ಯ ಜಾತಿಯ ಹುಡುಗ/ಹುಡುಗಿಯನ್ನು ಪ್ರೀತಿಸಿದ ಕಾರಣದಿಂದ ಅನೇಕ ಮರ್ಯಾದಾ ಹತ್ಯೆಗಳು ನಡೆದಿದೆ. ಜಾತಿಗಳ ಕಾರಣದಿಂದ ತಮ್ಮ ಸ್ವಂತ ಮಕ್ಕಳನ್ನೇ ಪೋಷಕರು ಕೊಲೆ ಮಾಡಿದ್ದಾರೆ. ಇದೀಗ ತನ್ನ ಸ್ವಂತ ತಂಗಿಯನ್ನೆ ಅಣ್ಣನೋರ್ವ ನಡು ರಸ್ತೆಯಲ್ಲೇ ಕೊಚ್ಚಿ ಕೊಲೆ ಮಾಡಿದ್ದಾನೆ. ಹಿಂದೂ ಯುವಕನನ್ನು ತನ್ನ ತಂಗಿ ಪ್ರೀತಿಸುತ್ತಿದ್ದಾಳೆ ಎಂಬ ಕಾರಣದಿಂದ ಹಾಡಹಗಲೇ ಆಕೆಯನ್ನು ರಸ್ತೆಯಲ್ಲಿಯೇ ಕೊಚ್ಚಿ (Crime News) ಕೊಂದಿದ್ದಾನೆ. ಉತ್ತರ ಪ್ರದೇಶದ ಮೀರತ್ ಜಿಲ್ಲೆಯ ನಾಗ್ಲಾಶೇಖು ಎಂಬ ಗ್ರಾಮದಲ್ಲಿ ಈ ಅಘಾತಕಾರಿ ಘಟನೆ […] - [Viral Video: ಕುಡಿದ ಅಮಲಿನಲ್ಲಿ ರೈಲ್ವೆ ಹಳಿಯಲ್ಲಿ ಮಲಗಿದ ಭೂಪ, ರೈಲು ಅವನ ಮೇಲೆ ಹರಿದರೂ?](https://ismkannadanews.com/viral-video-drunk-man-sleeping-on-railway-track-in-up/): ಕೆಲವೊಂದು ಘಟನೆಗಳು ತುಂಬಾನೆ ಅಚ್ಚರಿಯನ್ನು ತರುತ್ತವೆ. ಅದರಲ್ಲೂ ಸಾವಿನ ಅಂಚಿಗೆ ತೆರಳಿ ಬದುಕಿದವರು ಸಹ ತುಂಬಾ ಮಂದಿ ಇದ್ದಾರೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ಕುಡಿದ ಅಮಲಿನಲ್ಲಿ ವ್ಯಕ್ತಿಯೋರ್ವ ರೈಲ್ವೆ ಹಳಿಯಲ್ಲಿ ಮಲಗಿದ್ದಾನೆ. ಆತನ ಮೇಲೆ ರೈಲು ಸಹ ಹಾದು ಹೋಗಿದೆ. ಆದರೆ ಪವಾಡ ಸದೃಶ ಎಂಬಂತೆ ಆತ ಪ್ರಾಣಾಪಾಯದಿಂದ (Viral Video) ಪಾರಾಗಿದ್ದಾರೆ. ಇನ್ನೂ ಈ ಘಟನೆಯ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ (Viral Video) ವೈರಲ್ ಆಗುತ್ತಿದೆ. ಅಂದಹಾಗೆ ಈ ಘಟನೆ ಉತ್ತರ […] - [Pawan Kalyan: ಅರಣ್ಯ ಇಲಾಖೆಯ ಸಭೆಗೆ ಬಂದ ಡಿಸಿಎಂ ಪವನ್ ಕಲ್ಯಾಣ್ ರವರ ವಾಹನದಲ್ಲಿ ಹೆಬ್ಬಾವು….!](https://ismkannadanews.com/python-found-in-dcm-pawan-kalyan-vehicle/): Pawan Kalyan – ಆಂಧ್ರಪ್ರದೇಶದ ಡಿಸಿಎಂ ಪವನ್ ಕಲ್ಯಾಣ್ ಆ.8 ರಂದು ಬೆಂಗಳೂರಿನ ವಿಧಾನಸೌಧಕ್ಕೆ ಬಂದಿದ್ದರು. ಎರಡೂ ರಾಜ್ಯಗಳ ಅರಣ್ಯ ಇಲಾಖೆಗೆ ಸಂಬಂಧಿಸಿದ ಸಭೆಗೆ ಪವನ್ ಕಲ್ಯಾಣ್ (Pawan Kalyan) ಹಾಜರಾಗಲು ಬಂದಿದ್ದರು. ಈ ವೇಳೆ ಕರ್ನಾಟಕ ಸಿಎಂ ಸಿದ್ದರಾಮಯ್ಯನವರನ್ನು ಸಹ ಭೇಟಿಯಾಗಿದ್ದರು. ಪವನ್ ಕಲ್ಯಾಣ್ ರವರ ಬೆಂಗಾವಲು ಪಡೆಯ ವಾಹನದಲ್ಲಿ ಹೆಬ್ಬಾವು (Python) ಪತ್ತೆಯಾಗಿದೆ. ಜನಸೇನಾ ಪಕ್ಷದ ನಾಯಕ ಹಾಗೂ ಆಂಧ್ರ ಪ್ರದೇಶದ ಡಿಸಿಎಂ (Pawan Kalyan) ಪವನ್ ಕಲ್ಯಾಣ್ ಇಂದು ಬೆಂಗಳೂರಿಗೆ ಆಗಮಿಸಿ ಸಿಎಂ […] - [Dharmastala Yojane: ಧ.ಗ್ರಾ ಯೋಜನೆಯಿಂದ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ಮಂಜೂರಾತಿ ಪತ್ರ ವಿತರಣೆ....!](https://ismkannadanews.com/dharmastala-yojane-distribution-of-student-pay-slips-to-students/): Dharmastala Yojane – ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಚಿಕ್ಕಬಳ್ಳಾಪುರ ತಾಲೂಕು ಇವರ ವತಿಯಿಂದ, ಗುಡಿಬಂಡೆ ತಾಲೂಕಿನ  16 ವಿದ್ಯಾರ್ಥಿಗಳಿಗೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ (Dharmastala Yojane) ಯೋಜನೆಯ ವತಿಯಿಂದ ಸುಜ್ಞಾನ ನಿಧಿ ಶಿಷ್ಯವೇತನ ಮಂಜೂರಾತಿ ಪತ್ರ ವಿತರಣಾ ಕಾರ್ಯಕ್ರಮವನ್ನು ಪೆರೇಸಂದ್ರ ಶಂಕರೇಶ್ವರ ಮಠದ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ (Dharmastala Yojane)  ಚಿಕ್ಕಬಳ್ಳಾಪುರ ಜಿಲ್ಲೆಯ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಿರ್ದೇಶಕರ ಪ್ರಶಾಂತ್ ರವರು ಮಾತನಾಡಿ, ಸಂಸ್ಥೆಯ ವೀರೇಂದ್ರ ಹೆಗ್ಗಡೆಯವರು ಶಿಕ್ಷಣಕ್ಕೆ […] - [Collage Function: ವಿದ್ಯಾರ್ಥಿಗಳು ಬದುಕಿನಲ್ಲಿ ನೈತಿಕತೆ, ಪ್ರಾಮಾಣಿಕತೆ ಅಳವಡಿಸಿಕೊಳ್ಳಿ : ಬ್ರಮ್ಮರಾಯಪ್ಪ](https://ismkannadanews.com/collage-function-in-gudibande-town-pu-collage/): ವಿದ್ಯಾರ್ಥಿಗಳಲ್ಲಿ ಬದುಕಿನಲ್ಲಿ ನೈತಿಕತೆ, ಪ್ರಾಮಾಣಿಕತೆ ಅಳವಡಿಸಿ ಕೊಳ್ಳಬೇಕು ಎಂದು ನಿವೃತ್ತ ಪ್ರಾಂಶುಪಾಲರು ಹಾಗೂ ಜಿಲ್ಲಾ ಪ್ರಾಂಶುಪಾಲರ ಸಂಘದ ಮಾಜಿ ಅಧ್ಯಕ್ಷ ಬ್ರಮ್ಮರಾಯಪ್ಪ ತಿಳಿಸಿದರು. ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಹಿರಿಯ ವಿದ್ಯಾರ್ಥಿಗಳಿಂದ ಕಿರಿಯ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ (Collage Function) ಸಮಾರಂಭದಲ್ಲಿ ಮಾತನಾಡಿದ ಅವರು ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಶ್ರದ್ಧೆಯಿಂದ ಗುರಿ ಇಟ್ಟುಕೊಂಡು ವ್ಯಾಸಂಗ ಮಾಡಿದಾಗ ಮಾತ್ರ ನಿಮ್ಮ ಮುಂದಿನ ಗುರಿ ತಲುಪಲು ಸಾಧ್ಯವಾಗುತ್ತದೆ ಎಂದರು. ಕಾಲೇಜಿನ (Collage […] - [Pawan Kalyan: ಅಣ್ಣಾವ್ರಂತೆ ಅರಣ್ಯ ರಕ್ಷಣೆಯ ಕುರಿತ ಸಿನೆಮಾಗಳನ್ನು ಮಾಡಬೇಕು, ನನಗೂ ಕನ್ನಡ ಕಲಿಯುವ ಆಸೆ ಇದೆ ಎಂದ ಆಂಧ್ರ ಡಿಸಿಎಂ ಪವನ್ ಕಲ್ಯಾಣ್…!](https://ismkannadanews.com/pawan-kalyan-movies-should-be-made-about-forest-protection-like-dr-rajkumar/): Pawan Kalyan – ಜನಸೇನಾ ಪಕ್ಷದ ನಾಯಕ ಹಾಗೂ ಆಂಧ್ರ ಪ್ರದೇಶದ ಡಿಸಿಎಂ ಪವನ್ ಕಲ್ಯಾಣ್ ಇಂದು ಬೆಂಗಳೂರಿಗೆ ಆಗಮಿಸಿ ಸಿಎಂ ಸಿದ್ದರಾಮಯ್ಯ ಹಾಗೂ ಅರಣ್ಯ ಇಲಾಖೆ ಸಚಿವ ಈಶ್ವರ್‍ ಖಂಡ್ರೆ ರವರನ್ನು ಭೇಟಿಯಾಗಿ ಎರಡೂ ರಾಜ್ಯಗಳ ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ 7 ಅಂಶಗಳ ಅಜೆಂಡಾದಡಿ ಮಾತುಕತೆ ನಡೆಸಿದರು. ಈ ವೇಳೆ ನಟ (Pawan Kalyan) ಪವನ್ ಕಲ್ಯಾಣ್ ವರನಟ ರಾಜ್ ಕುಮಾರ್‍ ರವರ ಗಂಧದ ಗುಡಿ ಸಿನೆಮಾದ ಬಗ್ಗೆ ಮಾತನಾಡಿದ್ದಾರೆ. ಜೊತೆಗೆ ತಮಗೆ […] - [Sadhguru: ಬಾಂಗ್ಲಾದ ಹಿಂದೂ ದೇವಾಲಯಗಳ ಮೇಲೆ ಧಾಳಿ ಬಗ್ಗೆ ಕಳವಳ ವ್ಯಕ್ತಪಡಿಸಿದ ಸದ್ಗುರು….!](https://ismkannadanews.com/sadhguru-expressed-concern-about-the-attack-on-bangla-hindu/): Sadhguru – ನೆರೆಯ ಬಾಂಗ್ಲಾದೇಶದಲ್ಲಿ ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ವಿರೋಧಿಸಿ ವಿದ್ಯಾರ್ಥಿಗಳು ನಡೆಸುತ್ತಿದ್ದ ಪ್ರತಿಭಟನೆ ಹಾಗೂ ಸೇನೆಯೊಂದಿಗಿನ ಕಿತ್ತಾಟ ದಿನೇ ದಿನೇ ತೀವ್ರಗೊಳ್ಳುತ್ತಿದೆ. ಇದೀಗ ಬಾಂಗ್ಲಾ ಹಿಂದೂಗಳು, ಹಿಂದೂ ದೇವಾಲಯಗಳ ಮೇಲೆ ದಾಳಿಗಳು ಹೆಚ್ಚಾಗುತ್ತಿದೆ. ಈ ಸಂಬಂಧ (Bangladesh) ಕೆಲವೊಂದು ವಿಡಿಯೋಗಳೂ ಸಹ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ. ಇದಿಗ ಈ ಕುರಿತು ಆಧ್ಯಾತ್ಮಿಕ ಗುರು ಸದ್ಗುರು ಜಗ್ಗಿ ವಾಸುದೇವ್ (Sadhguru) ರವರು ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಹಿಂದೂ ದೇವಾಲಯಗಳ (Bangladesh) ಮೇಲಿನ ಧಾಳಿಗೆ […] - [Kolar News: ಮದುವೆಯಾದ ಕೆಲವೇ ಗಂಟೆಗಳಲ್ಲಿ ನಡೆದ ಹೊಡೆದಾಟ, ನಿನ್ನೆ ವಧು, ಇಂದು ವರ ಸಾವು…!](https://ismkannadanews.com/kolar-news-newly-married-couple-clash-groom-died-today/): Kolar News – ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ಚಂಬರಸನಹಳ್ಳಿ ಗ್ರಾಮದಲ್ಲಿ ನಡೆದಿದೆ. ಆ.7ರ ಬೆಳಿಗ್ಗೆ ಚಂಬರಸನಹಳ್ಳಿ ಗ್ರಾಮದಲ್ಲಿ ಲಿಖೀತಶ್ರೀ (20) ಹಾಗೂ ನವೀನ್ (28) ಎಂಬ ಜೋಡಿಯ ಮದುವೆಯಾಗಿತ್ತು. ಮದುವೆಯಾದ ಕೆಲವೇ ಗಂಟೆಗಳಲ್ಲಿ ಜೋಡಿಯ ನಡುವೆ ಗಲಾಟೆಯಾಗಿದ್ದು, ಮಾರಕಾಸ್ತ್ರಗಳಿಂದ ಹೊಡೆದಾಡಿಕೊಂಡಿದ್ದರು. ಈ ಗಲಾಟೆಯಲ್ಲಿ ನಿನ್ನೆ ವಧು ಮೃತಪಟ್ಟಿದ್ದಳು. ಗಂಭೀರವಾಗಿ ಗಾಯಗೊಂಡ ವರನನ್ನು ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು. ಇದೀಗ ವರ ಸಹ ಚಿಕಿತ್ಸೆ ಫಲಕಾರಿಯಾಗದೆ ಇಂದು (ಆ.8) (Kolar News) ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಕೋಲಾರದ (Kolar […] - [Vinesh Phogat: ಭಾವುಕ ಪೋಸ್ಟ್ ಮಾಡಿದ ವಿನೇಶ್ ಪೋಗಟ್, ಅಮ್ಮಾ ಕ್ಷಮಿಸಿ, ನನ್ನ ವಿರುದ್ದ ಕುಸ್ತಿ ಗೆದ್ದಿದೆ ಎಂದ ವಿನೇಶ್…!](https://ismkannadanews.com/an-emotional-post-by-vinesh-phogat/): Vinesh Phogat- ಒಲಂಪಿಕ್ಸ್ – 2024 ರಲ್ಲಿ ಚಿನ್ನದ ಕನಸು ಕಂಡಿದ್ದ ಕುಸ್ತಿಪಟು ವಿನೇಶ್ ಪೋಗಟ್ ಕೇವಲ 100 ಗ್ರಾಮ ತೂಕ ಹೆಚ್ಚಾಗಿರುವ ಕಾರಣ ಅನರ್ಹಗೊಂಡಿದ್ದರು. ಈ ವಿಚಾರ ಅವರಿಗೆ ಭಾರಿ ನಿರಾಸೆ ತಂದುಕೊಟ್ಟಿದ್ದರೇ ಅನೇಕರು ಈ ಕುರಿತು ಆಕ್ರೋಷ ಹೊರಹಾಕುತ್ತಿದ್ದಾರೆ. ಈ ಕುರಿತು ಭಾರತದ ಮನವಿ, ಪ್ರತಿಭಟನೆಗಳಿಗೂ ಒಲಂಪಿಕ್ಸ್ ಸಮಿತಿ ತಮ್ಮ ನಿರ್ಧಾರ ಬದಲಿಸಿಲ್ಲ. ಇದೀಗ ವಿನೇಶ್ (Vinesh Phogat) ಪೋಗಟ್ ಅನರ್ಹರಾದ ಬೆನ್ನಲ್ಲೆ ವಿದಾಯ ಘೋಷಣೆ ಮಾಡಿದ್ದಾರೆ. ತಮ್ಮ ಎಕ್ಸ್ (ಟ್ವಿಟರ್‍) ಖಾತೆಯಲ್ಲಿ ವಿದಾಯದ […] - [Sad News: ಕೋಲಾರದಲ್ಲಿ ಮದುವೆಯಾದ ಕೆಲವೇ ಗಂಟೆಗಳಲ್ಲಿ ಹೊಡೆದಾಟ, ವಧು ಸಾವು, ವರನ ಸ್ಥಿತಿ ಗಂಭೀರ….!](https://ismkannadanews.com/sad-news-newly-married-couple-fights-in-kgf-bride-died-in-kolar/): ಕೆಲವೊಂದು ವರ್ಷಗಳಿಂದ ಇಬ್ಬರೂ ಪ್ರೀತಿಸಿ, ಮನೆಯವರನ್ನು ತುಂಬಾ ಕಷ್ಟದಿಂದ ಒಪ್ಪಿಸಿ ಮದುವೆಯಾದ ಜೋಡಿ, ಮದುವೆಯಾದ ಕೆಲವೇ ಗಂಟೆಗಳಲ್ಲಿ ‌ಇಬ್ಬರ ನಡುವೆ (Sad News) ಗಲಾಟೆಯಾಗಿದೆ. ಈ ಗಲಾಟೆಯಲ್ಲಿ ಗಂಭೀರವಾಗಿ ಗಾಯಗೊಂಡ ವಧು ಮೃತಪಟ್ಟಿದ್ದಾರೆ, ವರನ ಪರಿಸ್ಥಿತಿ ಗಂಭೀರವಾಗಿದೆ (Sad News) ಎಂದು ತಿಳಿದುಬಂದಿದೆ. ವರ್ಷಗಳ ಕಾಲ ಪ್ರೀತಿಸಿ ಮದುವೆಯಾಗಿ ಮನೆಗೆ ಹೋದ ಜೋಡಿ ಕೆಲವೇ ಗಂಟೆಗಳಲ್ಲಿ (Sad News) ಹೊಡೆದಾಡಿಕೊಂಡಿದ್ದಾರೆ. ಈ ಘಟನೆ ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ಚಂಬರಸನಹಳ್ಳಿ ಗ್ರಾಮದಲ್ಲಿ ನಡೆದಿದೆ. ಆ.7ರ ಬೆಳಿಗ್ಗೆ ಚಂಬರಸನಹಳ್ಳಿ […] - [Cyber Scam: ಐಟಿ ರೀಫಂಡ್ ಹೆಸರಿನಲ್ಲಿ ಸೈಬರ್ ಕಳ್ಳರ ಮೋಸ, ಐಟಿ ಇಲಾಖೆ ಕೊಟ್ಟ ಎಚ್ಚರಿಕೆ…..!](https://ismkannadanews.com/cyber-scam-income-tax-refund-scam-be-alert/): Cyber Scam – ಇಂದಿನ ಇಂಟರ್‍ ನೆಟ್ ಕಾಲದಲ್ಲಿ ಕೆಲ ಸೈಬರ್‍ ಕಳ್ಳರು ವಿವಿಧ ರೀತಿಯಲ್ಲಿ ಜನರನ್ನು ಮೋಸ ಮಾಡುತ್ತಿದ್ದಾರೆ. ತಮ್ಮ ಮೊಬೈಲ್ ಸಂಖ್ಯೆಗಳಿಗೆ ಹಾಗೂ ಇ-ಮೇಲ್ ಗಳಿಗೆ ಆಫರ್‍ ಗಳ ಹೆಸರಿನಲ್ಲಿ ಜನರ ಬಳಿ ಹಣ ಲಪಟಾಯಿಸುತ್ತಿದ್ದಾರೆ. ಅದೇ ಮಾದರಿಯಲ್ಲಿ ಇದೀಗ IT ಇಲಾಖೆಯ ಹೆಸರಿನಲ್ಲಿ ಮೋಸ ಮಾಡಲು ಸೈಬರ್‍ ಕಳ್ಳರು (Cyber Scam) ಮುಂದಾಗಿದ್ದಾರೆ. ಎನ್ ಕ್ರಿಪ್ಟ್ ಆಗಿರುವಂತಹ ಲಿಂಕ್ ಒಂದನ್ನು ಮೊಬೈಲ್ ಸಂಖ್ಯೆಗಳಿಗೆ ಕಳುಹಿಸಲಾಗುತ್ತದೆ. ಆ ಮೂಲಕ ಹಣ ಎಗರಿಸುವ ಪ್ಲಾನ್ ಮಾಡಿದ್ದಾರೆ. […] - [Viral Video: ಪ್ರಿಯಕರನಿಗೆ ಜಾಮೀನು ನಿರಾಕರಣೆ, ಮನಬಂದಂತೆ ಜಡ್ಜ್ ಗೆ ಥಳಿಸಿದ ವಕೀಲೆ?](https://ismkannadanews.com/viral-video-two-female-advocates-fighting-in-the-premises-of-a-up-court/): Viral Video – ಕೆಲವರು ತಾವು ಪ್ರೀತಿಸಿದ ವ್ಯಕ್ತಿಗಾಗಿ ಏನು ಬೇಕಾದರೂ ಮಾಡಬಹುದು ಎಂದು ಹೇಳಬಹುದು. ಹಲ್ಲೆಗಳು, ಕೊಲೆಗಳೂ ಸಹ ನಡೆದಿರುವ ಬಗ್ಗೆ ಕೆಲವು ಉದಾಹರಣೆಗಳನ್ನು ಕಾಣಬಹುದಾಗಿದೆ. ಇದೀಗ ತನ್ನ ಪ್ರಿಯಕರನಿಗೆ ಜಾಮೀನು ಕೊಡಿಸಿಲ್ಲ ಎಂದು ನ್ಯಾಯಾಧೀಶರ ಮೇಲೆ ವಕೀಲೆಯೊಬ್ಬರು ಮನಬಂದಂತೆ ಥಳಿಸಿದ್ದಾರೆ ಎನ್ನಲಾಗಿದೆ. ಈ ಸಂಬಂಧ ವಿಡಿಯೋ (Viral Video) ಒಂದು ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ತನ್ನ ಪ್ರಿಯಕರನಿಗೆ ಜಾಮೀನು ಕೊಡಿಸಿಲ್ಲ ಎಂಬ ಕಾರಣದಿಂದ ನ್ಯಾಯಾಧೀಶರ ಮೇಲೆ ವಕೀಲೆ ಮನಬಂದಂತೆ ಹಲ್ಲೆ ಮಾಡಿದ್ದಾರೆ. […] - [Siddaramaiah: 82ರ ವಯಸ್ಸಿನಲ್ಲಿ ಯಡಿಯೂರಪ್ಪನಿಗೆ ಇದೆಲ್ಲಾ ಬೇಕಿತ್ತಾ ಎಂದು ವ್ಯಂಗವಾಡಿದ ಸಿಎಂ ಸಿದ್ದು….!](https://ismkannadanews.com/siddaramaiah-shocking-comments-on-bsy/): Siddaramaiah vs BSY- ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ ಆಡಳಿತ ಹಾಗೂ ವಿರೋಧ ಪಕ್ಷಗಳ ಮುಖಂಡರ ವಾಕ್ಸಮರ ಜೋರಾಗಿಯೇ ನಡೆಯುತ್ತಿದೆ. ಪರಸ್ಪರ ಏಕವಚನದಲ್ಲಿಯೇ ವಾಗ್ದಾಳಿ ನಡೆಸುತ್ತಿದ್ದಾರೆ. ಇದೀಗ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ (B S Yediyurappa) ವಿರುದ್ದ ವಾಗ್ದಾಳಿ ನಡೆಸಿದ್ದಾರೆ. 82ರ ವಯಸ್ಸಿನಲ್ಲಿ ಯಡಿಯೂರಪ್ಪನಿಗೆ ಇದೆಲ್ಲಾ ಬೇಕಿತ್ತಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddarmaiah) ವ್ಯಂಗವಾಡಿದ್ದಾರೆ. ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಇತ್ತೀಚಿಗಷ್ಟೆ ಮಾಜಿ ಸಿಎಂ ಯಡಿಯೂರಪ್ಪ, ಸಿಎಂ ಸಿದ್ದರಾಮಯ್ಯ (Siddarmaiah) ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಬೇಕು, ಸಿಎಂ […] - [Tirumala Update: ತಿಮ್ಮಪ್ಪನ ಭಕ್ತರಿಗೆ ಗುಡ್ ನ್ಯೂಸ್, ಈ ಮಾರ್ಗದಲ್ಲಿ ಹೋಗಿ ಉಚಿತ ದರ್ಶನದ ಟಿಕೆಟ್ ಪಡೆಯಿರಿ…!](https://ismkannadanews.com/tirumala-update-good-news-for-timmappa-devotees/): ವಿಶ್ವದ ಪ್ರಖ್ಯಾತ ದೇವಾಲಯಗಳಲ್ಲಿ ತಿರುಮಲ ತಿರುಪತಿ ದೇವಾಸ್ಥಾನವೂ ಸಹ ಒಂದಾಗಿದೆ. (Tirumala Update) ಪ್ರತಿನಿತ್ಯ ತಿಮ್ಮಪ್ಪನನ್ನು ದರ್ಶನ ಮಾಡಲು ಲಕ್ಷಾಂತರ ಭಕ್ತರು ತಿರುಮಲಕ್ಕೆ ಭೇಟಿ ನೀಡುತ್ತಾರೆ. ಇನ್ನೂ ದೇವರ ದರ್ಶನ ಪಡೆಯಲು ಮುಂಗಡವಾಗಿಯೇ ಟಿಕೆಟ್ ಗಳನ್ನು ಸಹ ಬುಕ್ ಮಾಡಿಕೊಳ್ಳುತ್ತಾರೆ. ಟಿಕೆಟ್ ಸಿಗದವರು ನೇರವಾಗಿ ತಿರುಮಲಕ್ಕೆ ಹೋಗಿ ದೇವರ ದರ್ಶನ ಪಡೆಯಲು ಹರಸಾಹಸ ಪಡುತ್ತಿರುತ್ತಾರೆ. ಇದೀಗ ಟಿಟಿಡಿ ಭಕ್ತರಿಗೆ ಗುಡ್ ನ್ಯೂಸ್ ಒಂದನ್ನು ನೀಡಿದೆ. ತಿರುಮಲ ಶ್ರೀಗಳ ದರ್ಶನ ಪಡೆಯಲು ಕಾಲ್ನಡಿಗೆ ಮಾರ್ಗದಲ್ಲಿ ಹೋದರೇ(Tirumala Update) ಶೀಘ್ರ […] - [Viral Video: ವಿಷಕಾರಿ ಸರ್ಪವನ್ನು ಕಿಸ್ ಮಾಡಿದ ಯುವಕ, ಆಮೆಲೇನಾಯ್ತು ಗೊತ್ತಾ? ವೈರಲ್ ವಿಡಿಯೋ ಇಲ್ಲಿದೆ ನೋಡಿ….!](https://ismkannadanews.com/viral-video-telangana-man-puts-cobras-head-inside-his-mouth/): ಇಂದಿನ ಕಾಲದಲ್ಲಿ ಅನೇಕರು ಸೋಷಿಯಲ್ ಮಿಡಿಯಾದಲ್ಲಿ ಪಾಪ್ಯುಲರ್‍ ಆಗಲು ಏನೆಲ್ಲಾ ಮಾಡುತ್ತಾರೆ ಎಂಬುದನ್ನು ನೋಡಿರುತ್ತೇವೆ. ಸಾರ್ವಜನಿಕ ಪ್ರದೇಶಗಳಲ್ಲಿ ಹುಚ್ಚಾಟ ಪ್ರದರ್ಶನ ಮಾಡುವುದು, ಅಸಭ್ಯಕರ (Viral Video) ವಿಡಿಯೋಗಳನ್ನು ಹಂಚಿಕೊಳ್ಳುವುದು ಮಾಡುತ್ತಿರುತ್ತಾರೆ. ಅದರಲ್ಲೂ ಕೆಲವರಂತೂ ಪ್ರಾಣಕ್ಕೆ ಕುತ್ತು ಬರುವಂತಹ ಸಾಹಸಗಳನ್ನು ಮಾಡುತ್ತಿರುತ್ತಾರೆ. ಇದೀಗ ಅಂತಹುದೇ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಯುವಕನೋರ್ವ ವಿಷಕಾರಿ ಕಾಳಿಂಗ ಸರ್ಪವನ್ನು ಕಿಸ್ ಮಾಡುತ್ತಾ ರೀಲ್ಸ್ (Viral Video) ಮಾಡಿದ್ದಾನೆ. ಬಳಿಕ ಆ ಯುವಕನಿಗೆ ಏನಾಯ್ತು ಎಂಬುದನ್ನು ತಿಳಿಯಲು ಮುಂದೆ ಓದಿ. […] - [Ganesha Temple: ತಲೆಯಿಲ್ಲದ ಗಣಪತಿಯ ದೇವಾಲಯ ಎಲ್ಲಿದೆ ಗೊತ್ತಾ? ಆ ದೇವಾಲಯದ ವಿಶೇಷತೆ ಏನು ಗೊತ್ತಾ?](https://ismkannadanews.com/do-you-know-where-is-headless-ganesha-temple/): ವಿಘ್ನ ವಿನಾಯಕನ ದೇಗುಲಗಳು ಕೇವಲ ಭಾರತದಲ್ಲಿ ಮಾತ್ರವಲ್ಲದೇ ವಿಶ್ವದ ಅನೇಕ ಭಾಗಗಳಲ್ಲಿವೆ. ಪ್ರತಿಯೊಂದು ದೇವಾಲಯಕ್ಕೂ ಅದರದ್ದೇ ಆದ ವಿಶೇಷತೆ ಸಹ ಇದೆ. ಆದರೆ ಇಲ್ಲೊಂದು ದೇವಾಲಯ (Ganesha Temple) ಎಲ್ಲದಕ್ಕಿಂತ ವಿಶೇಷ ಎಂದೇ ಹೇಳಬಹುದು. ಒಂದು ಗಣಪನ ಆಲಯದಲ್ಲಿ ತಲೆಗೆ ಮಾತ್ರ ಪೂಜೆ ಮಾಡಲಾಗುತ್ತದೆ. ಮತ್ತೊಂದು ದೇವಾಲಯದಲ್ಲಿ ತಲೆ ಇಲ್ಲದೇ ದೇಹಕ್ಕೆ ಮಾತ್ರ ಪೂಜಾ ಕೈಂಕರ್ಯಗಳು (Ganesha Temple) ನಡೆಯುತ್ತವೆಯಂತೆ. ಈ ದೇವಾಲಯ ಎಲ್ಲಿದೆ, ಆ ದೇವಾಲಯದ ವಿಶೇಷತೆ ಏನು ಎಂಬುದರ ಬಗ್ಗೆ ಸಂಗ್ರಹ ಮಾಹಿತಿಯನ್ನು ನಿಮ್ಮ […] - [Morarji Desai School: ಶಿಕ್ಷಕನ ಮೊಬೈಲ್ ನಲ್ಲಿತ್ತು, ವಿದ್ಯಾರ್ಥಿನಿಯರ 5 ಸಾವಿರ ನಗ್ನ ಪೊಟೋ, ವಿಡಿಯೋಗಳು…!](https://ismkannadanews.com/morarji-desai-school-teacher-record-more-than-5000-students-videos/): ಕೆಲವು ತಿಂಗಳುಗಳ ಹಿಂದೆಯಷ್ಟೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮೊರಾರ್ಜಿ ದೇಸಾಯಿ ವಸತಿ (Morarji Desai School) ಶಾಲೆಯ ಚಿತ್ರಕಲಾ ಶಿಕ್ಷಕ ಮುನಿಯಪ್ಪ ವಿರುದ್ದ ಪೋಕ್ಸೋ ಪ್ರಕರಣದ ಎಫ್.ಐ.ಆರ್‍ ದಾಖಲಾಗಿದೆ. ವಸತಿ ಶಾಲೆಯ ಮಕ್ಕಳ ಕೈಯಲ್ಲಿ ಶೌಚಗುಂಡಿ ಶುಚಿಗೊಳಿಸಿದ ಆರೋಪದ ಮೇರೆಗೆ ಶಿಕ್ಷಕ ಮುನಿಯಪ್ಪನ (Morarji Desai School)ಮೊಬೈಲ್ ಸೀಜ್ ಮಾಡಿದಾಗ ಅವನ ಪೋನ್ ನಲ್ಲಿ ನಗ್ನ ಪೊಟೋ ಪತ್ತೆಯಾಗಿತ್ತು. ಈ ಪ್ರಕರಣದ ರಾಜ್ಯದಾಧ್ಯಂತ ಭಾರಿ ಸದ್ದು ಮಾಡಿತ್ತು. ಶಿಕ್ಷಕನ ಮೊಬೈಲ್ ನಲ್ಲಿ ಬರೊಬ್ಬರಿ ಐದು ಸಾವಿರ […] - [Karnataka Politics : ಸಿನಿಯಾರಿಟಿ ಬೇಕಿಲ್ಲ, ನಾನು ಸಿಎಂ ಆಗ್ತೀನಿ ಎಂದ ಸಚಿವ ಎಂ.ಬಿ.ಪಾಟೀಲ್….!](https://ismkannadanews.com/karnataka-politics-i-will-become-cm-says-minister-mb-patil/): ಸದ್ಯ ಕರ್ನಾಟಕ ರಾಜ್ಯದಲ್ಲಿ ಸಿಎಂ ಖುರ್ಚಿಯ ಬಗ್ಗೆ ರ್ಚೆಗಳು ಜೋರಾಗಿಯೇ ನಡೆಯುತ್ತಿದೆ. ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯನವರು (Karnataka Politics) ಏನಾದರೂ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದರೇ ಮುಂದಿನ ಸಿಎಂ ಯಾರಾಗಬೇಕೆಂಬ ಚರ್ಚೆಗಳು ಜೋರಾಗಿ ನಡೆಯುತ್ತಿದೆ. ಈಗಾಗಲೇ ಕೆಲವು ಪ್ರಭಾವಿ ರಾಜಕಾರಣಿಗಳು (Karnataka Politics) ಸಿಎಂ ಸ್ಥಾನದ ಆಕಾಂಕ್ಷಿಗಳೆಂದು ಪರೋಕ್ಷವಾಗಿ ಹೇಳಿಕೊಂಡಿದ್ದಾರೆ ಎಂಬ ಸುದ್ದಿಗಳನ್ನು ಕೇಳಿದ್ದೇವೆ. ಇದೀಗ ಮತ್ತೋರ್ವ ಪ್ರಭಾವಿ ಸಚಿವ ಎಂ.ಪಾಟೀಲ್ ಕಾಂಗ್ರೆಸ್‌ನಲ್ಲಿ (Congress) ನಾನು ಸಿಎಂ ಆಗ್ತೀನಿ, (Karnataka Politics) ವಿಜಯಪುರದಿಂದ ಸಿಎಂ ಆದ್ರೆ […] - [SSC Recruitment : 10ನೇ ತರಗತಿ ಪಾಸ್ ಆದವರಿಗೆ ಇಲ್ಲಿದೆ ಗುಡ್ ನ್ಯೂಸ್, SSC ಯಲ್ಲಿದೆ 39481 ಕ್ಯಾನ್ಸ್ ಟೇಬಲ್ ಹುದ್ದೆಗಳು…!](https://ismkannadanews.com/ssc-recruitment-39481-constable-vacancies/): 10ನೇ ತರಗತಿ ಪಾಸ್ ಆದವರಿಗೆ ಇಲ್ಲಿದೆ ಭರ್ಜರಿ ಉದ್ಯೋಗಾವಕಾಶ. ಸಿಬ್ಬಂದಿ ನೇಮಕಾತಿ ಆಯೋಗ (SSC Recruitment) 39,481 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಸೇನಾ ಇಲಾಖೆಯ ವಿವಿಧ ಭಾಗಗಳಲ್ಲಿ ಖಾಲಿಯಿರುವ ಹುದ್ದೆಗಳ ಭರ್ತಿಗೆ ಅರ್ಹ (SSC Recruitment) ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಸೆ.5 ರಿಂದ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು ಅಕ್ಟೋಬರ್​​ 14 ಕಡೆಯ ದಿನವಾಗಿದೆ. ಸಿಬ್ಬಂದಿ ನೇಮಕಾತಿ ಆಯೋಗ (SSC Recruitment) 39,481 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಬಿ.ಎಸ್​.ಎಫ್​ – 15,654, […] - [Chikkaballapura Jobs: ಚಿಕ್ಕಬಳ್ಳಾಪುರದಲ್ಲಿದೆ ಗ್ರಂಥಾಲಯ ಮೇಲ್ವಿಚಾರಕ ಹುದ್ದೆಗಳು, ಕೂಡಲೇ ಅರ್ಜಿ ಸಲ್ಲಿಸಿ…!](https://ismkannadanews.com/librarian-job-openings-in-chikkaballapur/): ಚಿಕ್ಕಬಳ್ಳಾಪುರ ಜಿಲ್ಲೆಯ ವ್ಯಾಪ್ತಿಗೆ ಸೇರುವ ಹಲವು ಗ್ರಾಮ ಪಂಚಾಯತಿಗಳಲ್ಲಿ ಖಾಲಿಯಿರುವಂತಹ ಗ್ರಾಮ ಪಂಚಾಯತಿಯ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರದ ಮೇಲ್ವಿಚಾರಕರ ಹುದ್ದೆಗಳ ಭರ್ತಿಗಾಗಿ ಅರ್ಜಿ (Chikkaballapura Jobs) ಆಹ್ವಾನಿಸಲಾಗಿದ್ದು, ಸೆ.21ರೊಳಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಖಾಲಿಯಿರುವ 21 ಹುದ್ದೆಗಳ ನೇಮಕಾತಿ ನಡೆಯಲಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ (Chikkaballapura Jobs) ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸುವುದು ಯಾವ ರೀತಿ ಎಂಬುದನ್ನು ತಿಳಿಯಲು ಮುಂದೆ ಓದಿ… ಚಿಕ್ಕಬಳ್ಳಾಪುರ ಜಿಲ್ಲಾ ವ್ಯಾಪ್ತಿಯ (Chikkaballapura Jobs) ಹಲವು ಗ್ರಾಮ ಪಂಚಾಯತಿಯಲ್ಲಿ […] - [Local News: ಯುವಜನತೆ ಗ್ರಂಥಾಲಯಗಳನ್ನು ಸದ್ಬಳಕೆ ಮಾಡಿಕೊಳ್ಳಿ: ಆಸಿಫ್ ವುಲ್ಲಾ](https://ismkannadanews.com/local-news-encouraging-youth-to-utilize-libraries-effectively/): ಇಂದಿನ ಯುವಜನತೆ ಹೆಚ್ಚಾಗಿ ಮೊಬೈಲ್ ಗೀಳಿನಿಂದ ನಮ್ಮ ಸಂಸ್ಕೃತಿ, ಭಾಷೆ, ಧರ್ಮದ ಬಗ್ಗೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ಆದ್ದರಿಂದ ಮೊಬೈಲ್ ಗಳಲ್ಲಿ ಕಾಲ (Local News) ಕಳೆಯುವ ಬದಲು ಗ್ರಂಥಾಲಯಗಳಲ್ಲಿ ಪುಸ್ತಕಗಳನ್ನು ಓದುವ ಮೂಲಕ ಜ್ಞಾನವನ್ನು ಬೆಳೆಸಿಕೊಳ್ಳಬೇಕೆಂದು ಗುಡಿಬಂಡೆ ಜಾಮೀಯಾ ಮಸೀದಿಯ ಮೌಲಾನಾ ಆಸಿಫ್ ವುಲ್ಲಾ ಸಲಹೆ ನೀಡಿದರು. ಚಿಕ್ಕಬಳ್ಳಾಪುರದ ಗುಡಿಬಂಡೆ ಪಟ್ಟಣದ ಜಾಮೀಯಾ ಮಸೀದಿಯ (Local News) ಬಳಿ ಕರ್ನಾಟಕ ಉರ್ದು ಸಾಹಿತ್ಯ ಪರಿಷತ್ ಕಚೇರಿ ಹಾಗೂ ಸಾರ್ವಜನಿಕ ಗ್ರಂಥಾಲಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು. ಇಂದಿನ […] - [Love Dhoka: ಗಂಡನಿಗೆ ಡಿವೋರ್ಸ್ ಕೊಡಿಸಿ, ಮದುವೆಯಾದ ಪ್ರಿಯತಮ, ಮಗು ಹುಟ್ಟಿದ ಬಳಿಕ ಅವನು ಕೈ ಕೊಟ್ಟ….!](https://ismkannadanews.com/love-dhoka-boyfriend-cheated-women-in-chikkaballapura/): ಪ್ರೀತಿ, ಪ್ರೇಮ ಯಾರಿಗೆ ಯಾವಾಗ ಹುಟ್ಟುತ್ತದೆ ಎಂಬುದನ್ನು ಹೇಳೋಕೆ ಸಾಧ್ಯವಿಲ್ಲ. (Love Dhoka) ಪ್ರೀತಿಯ ಕಾರಣದಿಂದ ಅನೇಕ ಅಪರಾಧ ಪ್ರಕರಣಗಳು ನಡೆದಿದೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ಹತ್ತು ವರ್ಷಗಳಿಂದ ಪ್ರೀತಿಸಿ ಮದುವೆಗೆ ಒಪ್ಪದ ಕಾರಣ ಯುವತಿ ಬೇರೊಬ್ಬನನ್ನು ಮದುವೆಯಾಗಿದ್ದಳು. (Love Dhoka)ಬಳಿಕ ಪ್ರಿಯಕರ ಮತ್ತೆ ಆಕೆಯಿಂದ ಗಂಡನಿಗೆ ಡೈವೊರ್ಸ್ ಕೊಡಿಸಿ ಮದುವೆಯಾಗಿದ್ದಾನೆ. ಬಳಿಕ ಹೆಣ್ಣು ಮಗು ಹುಟ್ಟಿದೆ ಎಂದು ಅವನು ಸಹ ಆಕೆಗೆ ಕೈ ಕೊಟ್ಟಿದ್ದಾನೆ. ಅಂದಹಾಗೆ ಈ ಘಟನೆ ಚಿಕ್ಕಬಳ್ಳಾಪುರದ ಪೇರೆಸಂದ್ರದಲ್ಲಿ (Love Dhoka) […] - [Mango Leaves : ಮಾವಿನ ಎಲೆಗಳಲ್ಲಿ ಏನೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಗೊತ್ತಾ? ಈ ಸುದ್ದಿ ಓದಿ…!](https://ismkannadanews.com/health-benefits-of-mango-leaves/): Mango Leaves- ನಮ್ಮ ಸುತ್ತಲೂ ಲಭ್ಯವಿರುವಂತಹ ಅನೇಕ ಸಸಿಗಳಲ್ಲಿ ಆರೋಗ್ಯ ಗುಣಗಳಿರುತ್ತವೆ. ನಮ್ಮ ಪೂರ್ವಜರು ಅಂತಹ ಔಷಧಿ ಮೂಲಿಕೆಗಳನ್ನೆ ರೋಗವನ್ನು ಗುಣಪಡಿಸಲು ಬಳಸುತ್ತಿದ್ದರು. ಈಗಲೂ ಸಹ ಆರ್ಯುವೇದ ಚಿಕಿತ್ಸೆ ತುಂಬಾನೆ ಪ್ರಾಮುಖ್ಯತೆ ಪಡೆದುಕೊಂಡಿದೆ. ಇದೀಗ ನಾವು ಮಾವಿನ (Mango Leaves) ಎಲೆಗಳಲ್ಲಿ ಏನೆಲ್ಲಾ ಔಷಧೀಯ ಗುಣಗಳಿವೆ ಎಂಬ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಈ ಮಾವಿನ ಎಲೆಗಳಲ್ಲಿ ಅಪಾರವಾದ ಔಷಧೀಯ ಗುಣಗಳಿವೆ. ಏನೆಲ್ಲಾ (Mango Leaves) ಸಮಸ್ಯೆಗಳು ಮಾವಿನ ಎಲೆಗಳಿಂದ ದೂರವಾಗಲಿದೆ ಎಂಬುದನ್ನು ತಿಳಿಯಲು ಈ ಮುಂದೆ ಓದಿ…. ಮಾವಿನ […] - [BSNL Plan: ಬಿ.ಎಸ್.ಎನ್.ಎಲ್ ನ ಈ ಪ್ಲಾನ್ ಗೆ ಮುಗಿಬಿದ್ದ ಗ್ರಾಹಕರು, 45 ದಿನ ಪ್ರತಿನಿತ್ಯ ಸಿಗುತ್ತೆ 2 ಜಿಬಿ ಡೆಟಾ…!](https://ismkannadanews.com/bsnl-plan-customers-fall-for-it/): ಸದ್ಯ ದೇಶದಲ್ಲಿ ಟೆಲಿಕಾಂ ಕಂಪನಿಗಳು ತಮ್ಮ ಪ್ಲಾನ್ ದರಗಳನ್ನು ಏರಿಕೆ ಮಾಡಿದ ಹಿನ್ನೆಲೆಯಲ್ಲಿ ಸರ್ಕಾರಿ ಸ್ವಾಮ್ಯದ ಬಿ.ಎಸ್.ಎನ್.ಎಲ್ (BSNL Plan) ಹೆಸರು ಜೋರಾಗಿ ಕೇಳಿಬರುತ್ತಿದೆ. ಟೆಲಿಕಾಂ (BSNL Plan)  ಲೋಕದಲ್ಲಿ ಸಂಚಲನ ಸೃಷ್ಟಿಸಿದ ಖಾಸಗಿ ಟೆಲಿಕಾಂ ಕಂಪನಿಗಳಾದ ಜಿಯೋ ಹಾಗೂ ಏರ್‍ ಟೆಲ್ ಗೆ ಸೇರಿದಂತೆ ಹಲವು ಟೆಲಿಕಾಂ ಕಂಪನಿಗಳಿಗೆ ಇದೀಗ ಬಿ.ಎಸ್.ಎನ್.ಎಲ್ ನಡುಕ ಹುಟ್ಟಿಸುತ್ತಿದೆ. ಜೊತೆಗೆ ಬಿ.ಎಸ್.ಎನ್.ಎಲ್ ಗೆ ಪೋರ್ಟ್ ಆಗುವವರ ಸಂಖ್ಯೆಯ ಸಹ ಏರುತ್ತಿದೆ. ಇದೀಗ ಬಿ.ಎಸ್.ಎನ್.ಎಲ್ ಹೊಸ ಗ್ರಾಹಕರಿಗೆ ಭರ್ಜರಿ (BSNL Plan) […] - [Bihar News: ಆ ಗ್ರಾಮದಲ್ಲಿ ನಡೀತು ನೀಚ ಕೆಲಸ, ಊರಿನ ಜನತೆ ಮುಂದೆ ಗಂಡ-ಹೆಂಡತಿ ಬಟ್ಟೆಬಿಚ್ಚಿದ ಗ್ರಾಮಸ್ಥರು….!](https://ismkannadanews.com/bihar-news-couple-was-paraded-half-naked/): ದಂಪತಿಯನ್ನು ಊರಿನ ಮುಂದೆ ಬಟ್ಟೆ ಬಿಚ್ಚಿಸಿ, ಅರೆನಗ್ನವಾಗಿ ಇಡೀ ಗ್ರಾಮದ ತುಂಬೆಲ್ಲಾ ಮೆರವಣಿಗೆ ಮಾಡಿದ ಅಮಾನವೀಯ ಘಟನೆಯೊಂದು ಬಿಹಾರದ ಜುಮೈನಲ್ಲಿ (Bihar News) ನಡೆದಿದೆ ಎಂದು ತಿಳಿದುಬಂದಿದೆ. ದಂಪತಿಯ ಮುಖಕ್ಕೆ ಕಪ್ಪು ಮಸಿ ಬಳಿದು, ಕೊರಳಿಗೆ ಬೂಟು-ಚಪ್ಪಲಿ ಹಾರ ಹಾಕಿ ಕೂದಲನ್ನು ಕತ್ತರಿಸಲಾಗಿದೆ. ಇಂತಹವರಿಂದ ಸಮಾಜ ಹಾಳಾಗುತ್ತಿದೆ. ಅವರಿಗೆ ಇದೆ ಸರಿಯಾದ ಶಿಕ್ಷೆ ಎಂದು ಗ್ರಾಮಸ್ಥರು ಹೇಳಿದ್ದಾರೆ ಅರೆನಗ್ನವಾಗಿ ಮೆರವಣಿಗೆ ಮಾಡಿದ್ದಾರೆ. (Bihar News) ಈ ವಿಚಾರ ತಿಳಿಯುತ್ತಿದ್ದಂತೆ ಪೊಲೀಸರು 12 ಮಂದಿಯ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ […] - [H D Kumaraswamy : ರಾಜ್ಯದಲ್ಲಿ ಅವಧಿಗೂ ಮುಂಚೆಯೇ ಚುನಾವಣೆ, ಅಚ್ಚರಿ ಮೂಡಿಸಿದ ಕುಮಾರಸ್ವಾಮಿ ಹೇಳಿಕೆ….!](https://ismkannadanews.com/h-d-kumaraswamy-surprising-statement-about-election/): ಕರ್ನಾಟಕ ರಾಜ್ಯದಲ್ಲಿ ಆಡಳಿತ ಹಾಗೂ ವಿರೋಧ ಪಕ್ಷದ ನಡುವೆ ಜೋರು ಸಮರ ನಡೆಯುತ್ತಿದೆ. ಅದರಲ್ಲೂ ಮುಡಾ, ವಾಲ್ಮೀಕಿ ಹಗರಣಗಳು ಆಡಳಿತ ಕಾಂಗ್ರೇಸ್ ಪಕ್ಷಕ್ಕೆ ಭಾರಿ ತಲೆ ನೋವಾಗಿ ಪರಿಣಮಿಸಿದೆ. ಮುಡಾ ಸೈಟು ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿ.ಎಂ. ಸಿದ್ದರಾಮಯ್ಯ ರಾಜಿನಾಮೆ ನೀಡಬೇಕೆಂದು ವಿಪಕ್ಷಗಳು ಒತ್ತಾಯಿಸುತ್ತಿವೆ. ಈ ನಡುವೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (H D Kumaraswamy) ಬಾಂಬ್ ಒಂದನ್ನು ಸಿಡಿಸಿದ್ದು, ಅದರಂತೆ ರಾಜ್ಯದಲ್ಲಿ ಅವಧಿಗೂ ಮುಂಚೆಯೇ ಚುನವಾಣೆ ಬರಲಿದೆ, ಕಾರ್ಯಕರ್ತರು ಎಲ್ಲದಕ್ಕೂ ಸಿದ್ದರಾಗಿ ಎಂದು ಹೇಳಿರುವುದು ರಾಜ್ಯ […] - [Health Tips : ಮಹಿಳೆಯರು ತೂಕ ಹೆಚ್ಚಾಗಲು ಕಾರಣಗಳೇನು ಗೊತ್ತಾ? ಈ ಸುದ್ದಿ ಓದಿ…!](https://ismkannadanews.com/health-tips-common-causes-weight-gain-women/): ಇಂದಿನ ಕಾಲದಲ್ಲಿ ಮಹಿಳೆಯರಲ್ಲಿ ತೂಕದ ಸಮಸ್ಯೆ ಹೆಚ್ಚು ಕಾಡುತ್ತದೆ ಎಂದು ಹೇಳಬಹುದಾಗಿದೆ. ಕೆಲವೊಂದು ಅಧ್ಯಯನಗಳ ಪ್ರಕಾರ ಬಹುತೇಕ ಮಹಿಳೆಯರು ಮದುವೆಯ ನಂತರ ಅಧಿಕ ತೂಕದ ಸಮಸ್ಯೆಗಳನ್ನು (Health Tips) ಎದುರಿಸುತ್ತಿರುತ್ತಾರೆ. ಅನೇಕ ಮಹಿಳೆಯರು ತಾವು ಏತಕ್ಕಾಗಿ ತೂಕ ಹೆಚ್ಚಾಗುತ್ತಿದ್ದಾರೆ ಎಂಬುದು ಅರ್ಥ ಮಾಡಿಕೊಳ್ಳಲು ಹೆಣಗಾಡುತ್ತಿರುತ್ತಾರೆ. ಇದೀಗ ಮಹಿಳೆಯರಲ್ಲಿ ತೂಕ ಹೆಚ್ಚಾಗಲು ಕಾರಣ ಏನು ಎಂಬುದನ್ನು ಸಂಗ್ರಹಿಸಿದ ಮಾಹಿತಿಯನ್ನು (Health Tips) ಇಲ್ಲಿ ಹಂಚಿಕೊಳ್ಳಲಾಗಿದೆ. ಮಹಿಳೆಯರು ತೂಕ ಹೆಚ್ಚಾಗಲು ಕೆಲವೊಂದು ಕಾರಣಗಳು ಇಲ್ಲಿದೆ ನೋಡಿ: ಒತ್ತಡ: ಸಾಮಾನ್ಯವಾಗಿ ಒತ್ತಡ […] - [Viral Video : ಮಕ್ಕಳ ಶವವನ್ನು ಹೆಗಲ ಮೇಲೆ ಹೊತ್ತುಕೊಂಡು 15 ಕಿ.ಮೀ ನಡೆದ ಪೋಷಕರು, ವೈರಲ್ ಆದ ವಿಡಿಯೋ…!](https://ismkannadanews.com/viral-video-parents-walk-15-km-with-children-bodies-in-maharashtra/): ಇಂದಿನ ತಾಂತ್ರಿಕ ಯುಗದಲ್ಲೂ ಸಹ ಅನೇಕ ಕಡೆ ಮೂಲಭೂತ ಸೌಕರ್ಯಗಳ ಕೊರತೆ ತಾಂಡವವಾಡುತ್ತಿದೆ. ಇದೀಗ ಇದಕ್ಕೆ ಒಳ್ಳೆಯ ಉದಾಹರಣೆ ಎಂಬಂತೆ ಅನಾರೋಗ್ಯದಿಂದ ಮೃತಪಟ್ಟ ತಮ್ಮ ಇಬ್ಬರು ಮಕ್ಕಳ ಶವಗಳನ್ನು (Viral Video)ಸುಮಾರು 15 ಕಿ.ಮೀ ಹೆಗಲ ಮೇಲೆ ಎತ್ತುಕೊಂಡು ಸಾಗಿದ್ದಾರೆ. ಮಹಾರಾಷ್ಟ್ರ ಗಡ್ ಚಿರೋಲಿ ಎಂಬ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ತಮ್ಮಿಬ್ಬರು ಮಕ್ಕಳ ಶವವನ್ನು ಹೆಗಲ ಮೇಲೆ ಹೊತ್ತುಕೊಂಡು ನಡೆಯುತ್ತಿರುವ ಗಂಡ-ಹೆಂಡತಿಯ ವಿಡಿಯೋ (Viral Video) ನೋಡಿದ ಎಲ್ಲರ ಮನ ಕರಗಿಸುತ್ತಿದೆ ಎನ್ನಲಾಗಿದೆ. […] - [Viral Video : ಈ ವಿಡಿಯೋ ನೋಡಿದ್ರೆ ಎದೆ ಝಲ್ ಅನ್ನೋದು ಪಕ್ಕಾ, ಶೌಚಾಲಯದಲ್ಲಿ ಕಾಣಿಸಿಕೊಂಡ ರಾಶಿ ರಾಶಿ ಹಾವು ಮರಿಗಳು…!](https://ismkannadanews.com/viral-video-snakes-found-college-restroom/): ಮಳೆಗಾಲ ಆರಂಭವಾದರೇ ಸಾಕು ಮನೆಗಳಲ್ಲಿ ಹಾವುಗಳು ಕಾಣಿಸಿಕೊಳ್ಳುವುದು ಹೆಚ್ಚಾಗುತ್ತದೆ. ಮನೆಯೊಳಗೆ, ಬಾತ್  ರೂಂಗಳಲ್ಲಿ, ಶೂ ಗಳ ಒಳಗೆ, ಬೈಕ್, ಕಾರುಗಳಲ್ಲಿ ಹಾವುಗಳು (Viral Video) ಸೇರಿಕೊಂಡಿರುವ ವಿಡಿಯೋಗಳು ಸೋಷಿಯಲ್ ಮಿಡಿಯಾದಲ್ಲಿ ನೋಡುತ್ತಿರುತ್ತವೆ. ಇದೀಗ ಕಾಲೇಜೊಂದರ (Viral Video)ಶೌಚಾಲಯದಲ್ಲಿ ರಾಶಿ ರಾಶಿ ಹಾವು ಮರಿಗಳು ಕಾಣಿಸಿಕೊಂಡಿದೆ. ಟಾಯ್ಲೇಟ್ ಬೇಸಿನ್ ನಲ್ಲಿ ರಾಶಿ ರಾಶಿ ಹಾವುಗಳು ಕಾಣಿಸಿಕೊಂಡ ವಿಡಿಯೋ ಸೋಷಿಯಲ್ (Viral Video) ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ಅನೇಕರು ಸ್ವಚ್ಚತೆ ಕಾಪಾಡದ ಹಿನ್ನೆಲೆಯಲ್ಲಿ ಈ […] - [Viral Video : ನಡು ರಾತ್ರಿ ಆಟೋ ಓಡಿಸುತ್ತಾ ಸ್ವಾಭಿಮಾನದ ಜೀವನ ಸಾಗಿಸುತ್ತಿರುವ 55 ವರ್ಷದ ವೃದ್ದೆ, ವೈರಲ್ ಆದ ವಿಡಿಯೋ….!](https://ismkannadanews.com/viral-video-woman-driving-auto-at-night-living-with-dignity/): ಇಂದಿನ ಕಾಲದಲ್ಲಿ ಅದೆಷ್ಟೊ ಮಂದಿ ಯಾರ ಆಸರೆಯೂ ಇಲ್ಲದೇ ಸ್ವಾಭಿಮಾನಿ ಜೀವನ ಸಾಗಿಸುತ್ತಿರುತ್ತಾರೆ. ಅಂತಹುದೇ ಸ್ವಾಭಿಮಾನಿ ಜೀವನವನ್ನು 55 ವರ್ಷದ ವೃದ್ದೆಯೊಬ್ಭಳು (Viral Video) ನಡೆಸುತ್ತಿದ್ದಾಳೆ. ತಮ್ಮ ಮಗನನ್ನು ಅನೇಕ ಸವಾಲುಗಳನ್ನು ಎದುರಿಸಿ ಸಾಕಿ ಸಲುಹಿದ್ದಾಳೆ. ತುಂಬಾ ಕಷ್ಟಪಟ್ಟು ಮಗನನ್ನು ಓದಿಸಿ ದೊಡ್ಡವನಾಗಿ ಮಾಡಿದ್ದಾಳೆ. ಆದರೆ ಇಳಿವಯಸ್ಸಿನಲ್ಲಿ ನೋಡಿಕೊಳ್ಳಬೇಕಾದ ಮಗನೇ ತಾಯಿಯನ್ನು ನಿರ್ಲಕ್ಷ್ಯ ಮಾಡಿದಾಗ ಆಕೆ ಸ್ವಾಭಿಮಾನದ ಬದುಕು ಸಾಗಿಸಲು ಮುಂದಾಗಿದ್ದಾಳೆ. (Viral Video) ಈ ಕಾರಣದಿಂದ ರಾತ್ರಿ 1.30ರವರೆಗೂ ಆಟೋ ಓಡಿಸಿ ಜೀವನ ಸಾಗಿಸುತ್ತಿದ್ದಾಳೆ ಈ […] - [HSRP Number Plate : ನೀವು ಇನ್ನೂ HSRP ನಂಬರ್ ಪ್ಲೇಟ್ ಹಾಕ್ಸಿಲ್ವಾ, ಆಗಿದ್ದರೇ ಈ ಸುದ್ದಿ ನೀವು ತಪ್ಪದೇ ಓದಿ….!](https://ismkannadanews.com/hsrp-number-plate-important-news-you-must-read/): 2019ರ ಏಪ್ರಿಲ್ ತಿಂಗಳಿಗೂ ಮೊದಲು ನೋಂದಾಯಿಸಲಾದ ವಾಹನಗಳಿಗೆ ಹೈ-ಸೆಕ್ಯುರಿಟಿ ರಿಜಿಸ್ಟ್ರೇಶನ್ ಪ್ಲೇಟ್‌ಗಳ (HSRP Number Plate) ಅಳವಡಿಕೆ ಮಾಡುವುದನ್ನು ಕರ್ನಾಟಕ ರಾಜ್ಯ ಸರ್ಕಾರ ಕಡ್ಡಾಯಗೊಳಿಸಿದೆ. ಈಗಾಗಲೇ ಈ ನಂಬರ್‍ ಪ್ಲೇಟ್ ಅಳವಡಿಸೋಕೆ ಸಾಕಷ್ಟು ಭಾರಿ ಗಡುವು ಸಹ ನೀಡಲಾಗಿತ್ತು. ಇನ್ನೂ ಸಹ ವಾಹನ ಮಾಲೀಕರು HSRP ನಂಬರ್‍ ಪ್ಲೇಟ್ ಹಾಕಿಸದೇ ಇರುವ ಕಾರಣದಿಂದ ಸೆ.15 ರವರೆಗೂ ಅವಧಿ ನೀಡಿತ್ತು. ಇದೀಗ ಸಾರಿಗೆ ಇಲಾಖೆ ಕೊನೆಯದಾಗಿ ಮತ್ತೊಮ್ಮೆ ಎಚ್ಚರಿಕೆ ನೀಡಿದೆ ಎಂದು ಹೇಳಲಾಗಿದೆ. HSRP ನಂಬರ್‍ ಪ್ಲೇಟ್ (HSRP […] - [Snake Bite : ಅಮ್ಮನ ಪಕ್ಕದಲ್ಲೆ ಮಲಗಿದ್ದ ಮಗುವಿಗೆ ಕಚ್ಚಿದ ಹಾವು, ಪೋಷಕರ ಮೂಡನಂಬಿಕೆಯಿಂದ ಮಗು ಸಾವು…!](https://ismkannadanews.com/baby-snake-bite-dies-due-to-parents-superstition/): ಇಂದಿನ ಆಧುನಿಕ ಯುಗದಲ್ಲೂ ಸಹ ಇನ್ನೂ ಕೆಲವೊಂದು ಕಡೆ ಮೂಡನಂಬಿಕೆಗಳು ಚಾಲ್ತಿಯಲ್ಲಿರುವುದನ್ನು ಕಾಣಬಹುದಾಗಿದೆ. ಮೂಡನಂಬಿಕೆಗಳ ಕಾರಣದಿಂದ ಅನೇಕ ಪ್ರಾಣಗಳೂ ಸಹ ಹೋಗುತ್ತಿವೆ. ಇದೀಗ ಮೂಡನಂಬಿಕೆಯ ಕಾರಣದಿಂದ ಪುಟ್ಟ ಮಗುವೊಂದು ಪ್ರಾಣಕಳೆದುಕೊಂಡಿದೆ. (Snake Bite) ಅಮ್ಮನ ಪಕ್ಕದಲ್ಲೇ ಮಲಗಿದ್ದ ಮಗುವಿಗೆ ಹಾವು ಕಚ್ಚಿದೆ. ಆದರೆ ಹಾವು ಕಚ್ಚಿದ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗದೇ ದೆವ್ವ ಬಿಡಿಸುವಂತಹ ಮಂತ್ರವಾದಿ ಬಳಿ ಕರೆದುಕೊಂಡು (Snake Bite) ಹೋಗಿದ್ದು, ಸಕಾಲದಲ್ಲಿ ಚಿಕಿತ್ಸೆ ಸಿಗದೆ ಮಗು ಮೃತಪಟ್ಟಿದೆ. ಅಂದಹಾಗೆ ಈ ಘಟನೆ ಗುಜರಾತಿನ ಭರೂಚ್ […] - [Teachers Day: ಶಿಕ್ಷಕ ವೃತ್ತಿ ಕೆಲಸವಲ್ಲ, ಅದೊಂದು ಹೊಣೆಗಾರಿಕೆ: ರವೀಂದ್ರ](https://ismkannadanews.com/teachers-day-celebration-gudibande-pu-college/): ಜೀವನದಲ್ಲಿ ಹಣ, ಅಧಿಕಾರ ಕಳೆದುಕೊಂಡರೆ ಅವನ್ನು ಪ್ರಯತ್ನ ಮತ್ತು ಪರಿಶ್ರಮದಿಂದ ಮರಳಿ ಸಂಪಾದಿಸಬಹುದು. ಆದರೆ ವ್ಯಕ್ತಿತ್ವ ಕಳೆದುಕೊಂಡರೆ (Teachers Day) ಇಡಿ ಜೀವನವನ್ನೇ ಕಳೆದುಕೊಂಡಂತೆ. ಅಂಥ ವ್ಯಕ್ತಿತ್ವ ಕಟ್ಟಿಕೊಡುವವರು ಶಿಕ್ಷಕರು, ಹೀಗಾಗಿ, ಶಿಕ್ಷಕ ವೃತ್ತಿ ಒಂದು ಕೆಲಸವಲ್ಲ ಅದು ಹೊಣೆಗಾರಿಕೆ ಎಂದು (Teachers Day) ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎ.ರವೀಂದ್ರ ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮ ದಿನಾಚರಣೆ ಪ್ರಯುಕ್ತ (Teachers Day) […] - [Pratibha Karanji : ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಹೊರತೆಗೆಯಲು ಪ್ರೋತ್ಸಾಹ ನೀಡಬೇಕು: ಕೃಷ್ಣಪ್ಪ](https://ismkannadanews.com/pratibha-karanji-program-held-at-gudibande/): ಪ್ರತಿಯೊಂದು ಮಗುವಿನಲ್ಲಿ ಒಂದಲ್ಲ ಒಂದು ರೀತಿಯ ಪ್ರತಿಭೆ ಅಡಗಿರುತ್ತದೆ ಅದನ್ನು ಹೊರತೆಗೆಯುವ ನಿಟ್ಟಿನಲ್ಲಿ ಪೋಷಕರು ಹಾಗೂ ಶಿಕ್ಷರಕು ಮಕ್ಕಳಿಗೆ ಪ್ರೋತ್ಸಾಹ ನೀಡಬೇಕು. (Pratibha Karanji)  ಆಗ ಮಾತ್ರ ಮಗು ತನ್ನ ಪ್ರತಿಭೆಯನ್ನು ಪ್ರದರ್ಶಿಸಲು ಸಾಧ್ಯವಾಗುತ್ತದೆ ಎಂದು ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ಪಟ್ಟಣದ ಸರ್ಕಾರಿ ಬಾಲಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಕ್ಲಸ್ಟರ್‍ ಹಂತದ ಪ್ರತಿಭಾ ಕಾರಂಜಿ (Pratibha Karanji) […] - [Accident News : ಶಿಕ್ಷಕರ‌ ದಿನಾಚರಣೆಯಂದೆ ಕೆ.ಎಸ್.ಆರ್.ಟಿ.ಸಿ ಬಸ್ ಹಾಗೂ ಶಾಲಾ ಬಸ್ ನಡುವೆ ಅಪಘಾತ..!](https://ismkannadanews.com/accident-news-ksrtc-bus-and-school-bus-accident-in-raichur/): ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕಪಗಲ್ ಕ್ರಾಸ್  ಬಳಿ ಕೆ.ಎಸ್.ಆರ್.ಟಿ.ಸಿ ಬಸ್ ಹಾಗೂ ಶಾಲಾ ವಾಹನದ ನಡುವೆ ಅಪಘಾತ (Accident News) ಸಂಭವಿಸಿದ್ದು, ಇಬ್ಬರು ವಿದ್ಯಾರ್ಥಿಗಳು ಮೃತಪಟ್ತಿದ್ದಾರೆ. ಶಿಕ್ಷಕರ ದಿನಾಚರಣೆಯ ವೇಳೆಯಲ್ಲೇ ಈ ದುರ್ಘಟನೆ ನಡೆದಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಶಿಕ್ಷಕರ ದಿನಾಚರಣೆಯ ಶುಭಾಶಯಗಳನ್ನು ತಿಳಿಸಲು ಬಂದ ವಿದ್ಯಾರ್ಥಿಗಳು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕಪಗಲ್ ಕ್ರಾಸ್ ಬಳಿ ಸಂಭವಿಸಿದೆ. ಮೃತ ದುರ್ದೈವಿಗಳನ್ನು ಸಮರ್ಥ್​​(7), ಶ್ರೀಕಾಂತ್ (12) ಮೃತ ವಿದ್ಯಾರ್ಥಿಗಳು. 32 ಜನರ […] - [Local News: ವಿಶ್ವಧ್ಯಾನ ಮಂದಿರ ನಿರ್ಮಾಣ ಕಾಮಗಾರಿ ವೀಕ್ಷಿಸಿದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ](https://ismkannadanews.com/local-news-mla-visited-gudibande-dhyana-manidra/): ಚಿಕ್ಕಬಳ್ಳಾಫುರ ಜಿಲ್ಲೆ ಗುಡಿಬಂಡೆ ಬೆಟ್ಟದ ತಪ್ಪಲಿನಲ್ಲಿ ಗಾಯತ್ರಿ ದೇಗುಲ ಸಮಿತಿ ಮೂಲಕ ದಾನಿಗಳು ಹಾಗೂ ಸಾರ್ವಜನಿಕರ ನೆರವಿನಿಂದ ನಿರ್ಮಾಣಗೊಳ್ಳುತ್ತಿರುವ ಸರ್ವಧರ್ಮ (Local News) ಸಮನ್ವಯ ಗಾಯತ್ರಿ ವಿಶ್ವಧ್ಯಾನ ಮಂದಿರ ನಿರ್ಮಾಣ ಕಾಮಗಾರಿ ವೀಕ್ಷಣೆಗೆ ಬುಧವಾರ ಆಗಮಿಸಿದ್ದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಕಾಮಗಾರಿ ಪ್ರಗತಿ ಕಂಡು ತೃಪ್ತಿವ್ಯಕ್ತಪಡಿಸಿದರು. ವಿಶ್ವಕ್ಕೆ ಮಾದರಿ ಎನಿಸಬಹುದಾದ ಕಾರ್ಯಯೋಜನೆಗಳು ಸಾಮರಸ್ಯ ಸಮಾಜ ನಿರ್ಮಾಣದ ಸಲುವಾಗಿ ಇಲ್ಲಿ ನೆರವೇರುತ್ತಿರುವುದು ತಮಗೆ ಅತೀವ ಸಂತೋಷವಾಗಿದೆ. ಈ ವರ್ಷದ ಡಿಸೆಂಬರ್ ಮಾಹೆಯ ವೇಳೆಗೆ ಮೊದಲ ಹಂತದ ವೇದವಿಜ್ಞಾನ ಪಾಠಶಾಲೆ, ಸರ್ವಧರ್ಮ […] - [SriKrishna Jayanthi : ಶ್ರೀಕೃಷ್ಣ ಸಂದೇಶಗಳನ್ನು ಪ್ರತಿಯೊಬ್ಬರು ಪಾಲಿಸೋಣ: ಸುಬ್ಬಾರೆಡ್ಡಿ](https://ismkannadanews.com/srikrishna-jayanthi-celebration-at-bagepalli/): ಭಗವದ್ಗೀತೆ ಮೂಲಕ ಶ್ರೀಕೃಷ್ಣ ಸಾರಿರುವ ಸಂದೇಶಗಳು ಸರ್ವಕಾಲಕ್ಕೂ ಇಡೀ ವಿಶ್ವಕ್ಕೆ ಅನ್ವಯವಾಗಲಿವೆ. ಅವತಾರ ಪುರುಷ ಶ್ರೀಕೃಷ್ಣನ ಮಾರ್ಗದರ್ಶನ ಹಾಗೂ ಅವರು (SriKrishna Jayanthi) ನೀಡಿರುವ ಸಂದೇಶಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕೆಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು. ತಾಲೂಕು ಯಾದವ ಕುಲ ಟ್ರಸ್ಟ್‍ವತಿಯಿಂದ ಪಟ್ಟಣದ ತಹಸೀಲ್ದಾರ್ ವಸತಿ ಗೃಹದ ಆವರಣದಲ್ಲಿ ಆಯೋಜಿಸಲಾಗಿದ್ದ ಶ್ರೀಕೃಷ್ಣ ಜನ್ಮಾಷ್ಠಮಿ (SriKrishna Jayanthi) ಉತ್ಸವ ಕಾರ್ಯಕ್ರದಲ್ಲಿ ಭಾಗವಹಿಸಿ ಮಾತನಾಡಿ, ಯಾವುದೇ ಒಂದು ಸಮುದಾಯ ಅಭಿವೃದ್ದಿಯಾಗಲು ಶಿಕ್ಷಣ ಒಂದೇ ದಾರಿಯಾಗಿದೆ.  ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ […] - [Sad News: ಮದುವೆಯಾಗುತ್ತಿರುವ ಖುಷಿಯಲ್ಲಿದ್ದ ವರನಿಗೆ ಮದುವೆ ಚಪ್ಪರದಲ್ಲಿಯೇ ಹೃದಯಾಘಾತ…!](https://ismkannadanews.com/sad-news-groom-dead-by-heart-attack/): Sad News – ಹುಟ್ಟು ನಿಶ್ಚಿತ, ಸಾವು ಖಚಿತ ಎಂದು ಹೇಳಲಾಗುತ್ತದೆ. ಸಾವು ಯಾರಿಗೆ ಯಾವಾಗ ಹೇಗೆ ಬರುತ್ತದೆ ಎಂಬುದುನ್ನು ಹೇಳೋಕೆ ಸಾಧ್ಯವೇ ಇಲ್ಲ. ಇತ್ತೀಚಿಗೆ ಖುಷಿಯಲ್ಲಿರುವಾಗಲೇ ಕುಸಿದು ಬಿದ್ದು ಅನೇಕರು (Sad News) ಸಾವನ್ನಪ್ಪಿದ್ದಾರೆ. ಸಂತೋಷದಿಂದ ಕುಣಿಯುತ್ತಿರುವಾಗ ಹೃದಯಾಘಾತವಾಗಿ ಸತ್ತಿರುವ ಘಟನೆಗಳೂ ಸಹ ನಡೆದಿದೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ಮದುವೆಯಾಗುತ್ತಿರುವ ಖುಷಿಯಲ್ಲಿದ್ದ ವರನಿಗೆ (Sad News) ಮದುವೆಯ ಚಪ್ಪರದಲ್ಲಿಯೇ ಹೃದಯಾಘಾತವಾಗಿ ಮೃತಪಟ್ಟಿರುವ ಘಟನೆಯೊಂದು ನಡೆದಿದೆ. ಬೆಳಗಾವಿಯ (Belagavi)ಅಥಣಿ ತಾಲೂಕಿನ ಝಂಜರವಾಡ ಎಂಬ ಗ್ರಾಮದಲ್ಲಿ ಈ […] - [RRB Job Alert : ರೈಲ್ವೇ ಇಲಾಖೆಯಲ್ಲಿದೆ 11558 ಹುದ್ದೆಗಳು, ಸೆ.14 ರಿಂದ ಅರ್ಜಿ ಸಲ್ಲಿಸಲು ಅವಕಾಶ…!](https://ismkannadanews.com/rrb-job-alert-11558-jobs-apply-from-sept-14/): ಅನೇಕ ವಿದ್ಯಾವಂತರಿಗೆ ರೈಲ್ವೇ ಇಲಾಖೆಯಲ್ಲಿ ಉದ್ಯೋಗ (RRB Job Alert) ಮಾಡುವ ಬಯಕೆ ಇರುತ್ತದೆ. ಅಂತಹ ವ್ಯಕ್ತಿಗಳಿಗೆ ಭಾರತೀಯ ರೈಲ್ವೇ ನೇಮಕಾತಿ ಸಮಿತಿ ಗುಡ್ ನ್ಯೂಸ್ ಕೊಟ್ಟಿದೆ. ಪದವಿ ಹಾಗೂ ಪದವಿ ಪೂರ್ವ ಅರ್ಹ ಅಭ್ಯರ್ಥಿಗಳಿಗಾಗಿ RRB ಮಹತ್ವದ ಅಧಿಸೂಚನೆ ಹೊರಡಿಸಿದ್ದು, 11558 ಹುದ್ದೆಗಳಿಗೆ ನೇಮಕಾತಿ (RRB Job Alert) ಪ್ರಕ್ರಿಯೆ ನಡೆಯಲಿದೆ. ಸೆ.14 ರಿಂದ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆ ಆರಂಭವಾಗಲಿದೆ. ಅಧಿಸೂಚನೆಯ ವಿವರಗಳನ್ನು ಈ ಕೆಳಗೆ ತಿಳಿಸಲಾಗಿದೆ. ಭಾರತೀಯ ರೈಲ್ವೇ ನೇಮಕಾತಿ ಸಮಿತಿ […] - [Best Teacher Award: ಸರಳ ಸಜ್ಜನಿಕೆಯ ಶಿಕ್ಷಕನಿಗೆ ಒಲಿದ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ](https://ismkannadanews.com/science-teacher-harish-raj-aras-got-best-teacher-award/): ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಹಂಪಸಂದ್ರ ಸರ್ಕಾರಿ ಪ್ರೌಢಶಾಲೆಯಲ್ಲಿ ಕಳೆದ 2007 ರಿಂದ ವಿಜ್ಞಾನ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಹರೀಶ ರಾಜ್ ಅರಸ್ ರವರಿಗೆ 2024-25 ನೇ ಸಾಲಿನ ರಾಜ್ಯ ಮಟ್ಟದ ಶಿಕ್ಷಕರ ಪ್ರಶಸ್ತಿಗೆ (Best Teacher Award) ಆಯ್ಕೆ ಮಾಡಲಾಗಿದೆ. ಅಕ್ಷರ ಮಾತೆ ಸಾವಿತ್ರಿಬಾಯಿ ಪುಲೆ ರವರ ಹೆಸರಿನಲ್ಲಿ ಸೆ.5 ರಂದು ನಡೆಯಲಿರುವ ರಾಜ್ಯಮಟ್ಟದ ಶಿಕ್ಷಕರ ದಿನಾಚರಣೆಯಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ. ಸರಳ ಹಾಗೂ ಸಜ್ಜನಿಕೆಯ ಶಿಕ್ಷಕ ಹರೀಶ್ ರಾಜ ಅರಸ್ ರವರಿಗೆ (Best Teacher […] - [Protest: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಟೋಲ್ ಪ್ಲಾಜಾ ಮುಂಭಾಗ ಪ್ರತಿಭಟನೆ….!](https://ismkannadanews.com/protest-at-toll-plaza-demanding-various-demands/): ವೇತನ ಹೆಚ್ಚಳ ಮಾಡುವುದು ಸೇರಿದಂತೆ ವಿವಿಧ (Protest) ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ಟೋಲ್‍ ಟ್ ಯುನಿಯನ್ ಮತ್ತು ಸಿಐಟಿಯು ಕಾರ್ಯಕರ್ತರು ಚಿಕ್ಕಬಳ್ಳಾಪುರದ ಬಾಗೇಪಲ್ಲಿ ಪಟ್ಟಣದ ಹೊರವಲಯದ ರಾ.ಹೆ.44ರ ನಾರೇಪಲ್ಲಿ ಟೋಲ್ ಪ್ಲಾಜಾ ಮುಂದೆ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ  ಪ್ರತಿಭಟನಕಾರರನ್ನು (Protest) ಉದ್ದೇಶಿಸಿ ಸಿಐಟಿಯು ತಾಲೂಕು ಕಾರ್ಯದರ್ಶಿ ಮುಸ್ತಾಫ್ ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ಇಲ್ಲಿನ ಟೋಲ್ ಗೇಟ್‍ನಲ್ಲಿ ಕೆಲಸ ಮಾಡುತ್ತಿರುವ ನೌಕರರಿಗೆ ವೇತನ ಹೆಚ್ಚಳ ಮಾಡುವಲ್ಲಿ ಹಾಗೂ ಕನಿಷ್ಠ ಸೌಲಭ್ಯಗಳನ್ನು ಒದಗಿಸುವಲ್ಲಿ ನಿರ್ಲಕ್ಷ್ಯಧೋರಣೆ […] - [Pawan Kalyan: ಆಂಧ್ರ-ತೆಲಂಗಾಣ ನೆರೆ ಸಂತ್ರಸ್ಥರಿಗೆ ಭಾರಿ ದೇಣಿಗೆ ನೀಡಿದ ಡಿಸಿಎಂ ಪವನ್ ಕಲ್ಯಾಣ್…!](https://ismkannadanews.com/pawan-kalyan-donate-6cr-donation/): ತೆಲುಗು ರಾಷ್ಟ್ರಗಳಾದ ಆಂಧ್ರಪ್ರದೇಶ ಹಾಗೂ ತೆಲಂಗಾಣದ (Andra-Telangana Flood) ಹಲವು ಕಡೆ ಪ್ರವಾಹ ಸೃಷ್ಟಿಯಾಗಿದೆ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಆಂಧ್ರ ಪ್ರದೇಶ, ತೆಲಂಗಾಣದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಸುಮಾರು 40 ಮಂದಿ ಸಾವನ್ನಪ್ಪಿದ್ದು, ನೂರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಜೊತೆಗೆ ಸಾವಿರ ಕೋಟಿ ಮೌಲ್ಯದ ಆಸ್ತಿ ನಷ್ಟವಾಗಿದೆ. ಹಲವಾರು ಮಂದಿ ಮನೆ, ಜಾನುವಾರ ಆಸ್ತಿಗಳನ್ನು ಕಳೆದುಕೊಂಡಿದ್ದಾರೆ. ಇದೀಗ ನೆರೆ ಸಂತ್ರಸ್ತರಿಗೆ ಆಂಧ್ರಪ್ರದೇಶದ ಡಿಸಿಎಂ ನಟ ಪವನ್ ಕಲ್ಯಾಣ್ ಕೋಟಿ ಕೋಟಿ […] - [Shocking News : ಮಲಗಿದ್ದ ಮಗಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ನಾ ಪಾಪಿ ತಂದೆ?](https://ismkannadanews.com/shocking-news-father-assault-on-minor-daughter/): ಪ್ರತಿನಿತ್ಯ ಒಂದಲ್ಲ ಒಂದು ಕಡೆ ಮಹಿಳೆಯರ ಮೇಲಿನ ದೌರ್ಜನ್ಯಗಳ ಬಗ್ಗೆ ಸುದ್ದಿಗಳು ಕೇಳಿಬರುತ್ತಲೇ ಇದೆ. (Shocking News) ಇದೀಗ ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ ಆಘಾತಕಾರಿ  ಘಟನೆಯೊಂದು ಬೆಳಕಿಗೆ ಬಂದಿದ್ದು, ತಂದೆಯೊಬ್ಬ ತನ್ನ ಸ್ವಂತ ಮಗಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂಬ ಗಂಭೀರ ಆರೋಪ (Shocking News) ಕೇಳಿಬಂದಿದೆ. ಅಪ್ರಾಪ್ತ ಮಗಳ ಮೇಲೆ ಕುಡಿದ ಅಮಲಿನಲ್ಲಿ ತಂದೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂದು ಬಾಲಕಿ ದೂರಿದ್ದಾಳೆ. ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ (Shocking News) ತಂದೆಯೇ ಸ್ವಂತ ಅಪ್ರಾಪ್ತ […] - [Cricket Commentary : ಈ ರೀತಿಯ ಕ್ರಿಕೆಟ್ ಕಾಮೆಂಟ್ರಿ ನೀವು ಕೇಳಿರೋಕೆ ಸಾಧ್ಯವೇ ಇಲ್ಲ, ಸಂಸ್ಕೃತದ ಕಾಮೆಂಟ್ರಿ ವಿಡಿಯೋ ವೈರಲ್…!](https://ismkannadanews.com/unbelievable-cricket-commentary-video-viral/): ಅನೇಕ ಕ್ರೀಡಾಭಿಮಾನಿಗಳಿಗೆ ಕ್ರಿಕೆಟ್ ಎಂದರೇ ತುಂಬಾನೆ ಅಚ್ಚುಮೆಚ್ಚು ಎನ್ನಲಾಗುತ್ತದೆ. (Cricket Commentary)  ಮುದುಕರಿಂದ ಹಿಡಿದು ಪುಟ್ಟ ಬಾಲಕರಿಗೂ ಕ್ರಿಕೆಟ್ ಮೇಲೆ ತುಂಬಾನೆ ಇಷ್ಟ (Cricket Commentary) ಎಂದು ಹೇಳಬಹುದು. ಇನ್ನೂ ಈ ಕ್ರಿಕೆಟ್ ಕಾಮೆಂಟ್ರಿಯನ್ನು ಇಂಗ್ಲೀಷ್, ಹಿಂದಿ, ಕನ್ನಡ ತೆಲುಗು ಮೊದಲಾದ ಭಾಷೆಗಳಲ್ಲಿ ಕೇಳಿರುತ್ತೇವೆ. ಆದರೆ ಈ ಕ್ರಿಕೆಟ್ ಕಾಮೆಂಟ್ರಿಯನ್ನು ನೀವು ಕೇಳಿರೋಕೆ ಸಾಧ್ಯವೇ ಇಲ್ಲ. ಗಲ್ಲಿ ಕ್ರಿಕೆಟ್ ವೇಳೆ ಯುವಕನೋರ್ವ ಸಂಸ್ಕೃತದಲ್ಲಿ (Cricket Commentary) ಕಾಮೆಂಟ್ರಿ ಮಾಡಿದ್ದು, ಈ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಭಾರಿ […] - [Devotional Program: ಎಲ್ಲೋಡು ಕ್ಷೇತ್ರದಲ್ಲಿ ಶಿವಲಿಂಗ ಪ್ರತಿಷ್ಠಾಪನಾ ಕಾರ್ಯಕ್ರಮ….!](https://ismkannadanews.com/devotional-program-shivalinga-pratisthapane-in-yellodu/): ಐತಿಹಾಸಿಕ ಹಿನ್ನೆಲೆಯ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಎಲ್ಲೋಡು ಶ್ರೀ ಲಕ್ಷ್ಮೀಆದಿನಾರಾಯಣಸ್ವಾಮಿ ಕ್ಷೇತ್ರದಲ್ಲಿ ಶಿವಲಿಂಗ ಪ್ರತಿಷ್ಠಾಪನಾ (Devotional Program) ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ  ಚಿಕ್ಕಬಳ್ಳಾಪುರ ಜಿಲ್ಲಾ ಲೋಕಾಯುಕ್ತ ಡಿ.ವೈ.ಎಸ್.ಪಿ ರಾಜೇಂದ್ರ ಕುಮಾರ್‍, ಬೆಂಗಳೂರು ನಗರ ಜಿಲ್ಲಾ ಲೋಕಾಯುಕ್ತ ಡಿ.ವೈ.ಎಸ್.ಪಿ ಗಿರೀಶ್ ರಾವ್ ರವರುಗಳು ಭಾಗಿಯಾಗಿದ್ದರು. ಈ ವೇಳೆ ಚಿಕ್ಕಬಳ್ಳಾಪುರ ಜಿಲ್ಲಾ ಲೋಕಾಯುಕ್ತ ಡಿ.ವೈ.ಎಸ್.ಪಿ ರಾಜೇಂದ್ರ ಕುಮಾರ್ ಹಾಗೂ ಬೆಂಗಳೂರು ನಗರ ಜಿಲ್ಲಾ ಲೋಕಾಯುಕ್ತ ಡಿ.ವೈ.ಎಸ್.ಪಿ ಗಿರೀಶ್ ರಾವ್ ಮಾತನಾಡಿದರು. (Devotional Program)  ಮಾನವನು […] - [Local News: ಸಂಸ್ಕೃತ ಭಾಷೆ ಕಲಿಕೆಯಿಂದ ಜ್ಞಾನ ವಿಸ್ತಾರ, ಸಂಸ್ಕೃತ ಕಲಿಕೆಗೆ ಮುಂದಾಗಿ: ಸದಾಶಿವ ಕೆ ಭಟ್](https://ismkannadanews.com/local-news-sanskrit-language-knowledge-expansion/): Local News – ಸಂಸ್ಕೃತ ಭಾಷೆ ಕಲಿಕೆಯು ಮನುಷ್ಯನನ್ನು ಸುಸಂಸ್ಕೃತನನ್ನಾಗಿಸುತ್ತದೆ. ಎಲ್ಲ ವಿದ್ಯಾರ್ಥಿಗಳು ಸಂಸ್ಕೃತವನ್ನು ಹೆಚ್ಚು ಹೆಚ್ಚು ಓದುವುದರ ಮೂಲಕ ಸಂಸ್ಕೃತ ಭಾಷೆಯನ್ನು ನಮ್ಮದಾಗಿಸಿಕೊಳ್ಳಬೇಕು ಇತರರಿಗೂ ಈ ವಿದ್ಯೆಯನ್ನು (Local News) ಮುಟ್ಟಿಸಬೇಕು ಎಂದು ನಿವೃತ್ತ ಸಂಸ್ಕೃತ ಶಿಕ್ಷಕ ಸದಾಶಿವ ಕೆ ಭಟ್ ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲ್ಲೂಕಿನ ಸೋಮೇನಹಳ್ಳಿ ಗ್ರಾಮದ (Local News)  ಬೆಂಗಳೂರಿನ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ, ಸಂಸ್ಕೃತ ಶಿಕ್ಷಣ ನಿರ್ದೇಶನಾಲಯ ಹಾಗೂ ಶ್ರೀ ಶಂಕರ ಭಾರತಿ ಸಂಸ್ಕೃತ ಪಾಠಶಾಲೆ ಇವುಗಳ ಸಹಯೋಗದಲ್ಲಿ  […] - [Sports News: ಸೋಲು ಗೆಲುವು ಸಮನಾಗಿ ಸ್ವೀಕರಿಸಿ, ಕ್ರೀಡಾಸ್ಪೂರ್ತಿ ಬೆಳೆಸಿಕೊಳ್ಳಿ: ಕೃಷ್ಣಪ್ಪ](https://ismkannadanews.com/sports-news-hobali-level-sports-in-gudibande/): Sports News – ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕಾಗಿ ಕ್ರೀಡಾಕೂಟಗಳು ಸಹಕಾರಿಯಾಗಿದ್ದು, ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಕ್ರೀಡಾಕೂಟಗಳಲ್ಲಿ ಭಾಗವಹಿಸಬೇಕು. ಕ್ರೀಡೆಗಳಲ್ಲಿ ಭಾಗುವಹಿಸುವುದು (Sports News) ಮುಖ್ಯವೇ ಹೊರತು ಸೋಲು ಗೆಲುವು ಮುಖ್ಯವಲ್ಲ. ಸೋಲು ಗೆಲುವನ್ನು ಸಮನಾಗಿ ಸ್ವೀಕರಿಸಿ ಕ್ರೀಡಾಸ್ಪೂರ್ತಿ ಬೆಳೆಸಿಕೊಳ್ಳಬೇಕೆಂದು ಬಿಇಒ ಕೃಷ್ಣಪ್ಪ ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ನಡೆದ ಕಸಬಾ ಹೋಬಳಿ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟ (Sports News) ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಹೆಚ್ಚಾಗಿ […] - [Update Your Aadhaar : ಸೆ.14ರೊಳಗೆ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿ, ಬಳಿಕ ದುಬಾರಿ ದಂಡ ವಿಧಿಸಲಾಗುತ್ತದೆ…!](https://ismkannadanews.com/update-your-aadhaar-before-sept-14/): ಭಾರತದಲ್ಲಿ ಆಧಾರ್‍ ಕಾರ್ಡ್ ತುಂಬಾನೆ ಪ್ರಾಮುಖ್ಯತೆ ಪಡೆದುಕೊಂಡಿದೆ. ಭಾರತೀಯ ಪ್ರಜೆ ಆಧಾರ್‍ ಕಾರ್ಡ್ ಹೊಂದಿರುವುದು ಅಗತ್ಯವಾಗಿದೆ ಎಂದು ಹೇಳಬಹುದಾಗಿದೆ. ಒಮ್ಮೆ ಆಧಾರ್‍ ಕಾರ್ಡ್ ಮಾಡಿಸಿಕೊಂಡರೇ ಸಾಕು ಜೀವನ ಪರ್ಯಂತ ಮಾಡಿಸಬೇಕಾಗಿಲ್ಲ ಎಂದು ಅನೇಕರು ಭಾವಿಸುತ್ತಾರೆ. ಆದರೆ ಪ್ರತೀ 10 ವರ್ಷಕ್ಕೊಮ್ಮೆ ಆಧಾರ್‍ ಕಾರ್ಡ್ ಅಪ್ಡೇಟ್ ಮಾಡೋದು ನಿಯಮವಾಗಿದೆ. ಇದೀಗ ಸೆ.14ರೊಳಗೆ 10 ವರ್ಷ ಅಪ್ಡೇಟ್ ಆಗದಂತಹ ಆಧಾರ್‍ ಕಾರ್ಡ್‌ನ್ನು ಅಪ್ಡೇಟ್ (Update Your Aadhaar) ಮಾಡಿಕೊಳ್ಳಬೇಕಾಗಿದೆ. ಸೆ.14 ರ ಬಳಿಕ ಆಧಾರ್‍ ಕಾರ್ಡ್ ಅಪ್ಡೇಟ್ ಮಾಡಿಸಿಕೊಳ್ಳಲು ದಂಡ […] - [Chamundi Hills: ಇನ್ನು ಮುಂದೆ ಚಾಮುಂಡಿ ಬೆಟ್ಟದಲ್ಲಿ ಮದ್ಯಪಾನ, ಧೂಮಪಾನ, ಮೊಬೈಲ್ ಬ್ಯಾನ್ ಎಂದ ಸಿಎಂ ಸಿದ್ದರಾಮಯ್ಯ….!](https://ismkannadanews.com/chamundi-hills-no-alcohol-smoking-mobile-ban/): ಕರ್ನಾಟಕದ ಪ್ರಸಿದ್ದ ಪುಣ್ಯಕ್ಷೇತ್ರಗಳಲ್ಲಿ ಒಂದಾದ ಮೈಸೂರು ಜಿಲ್ಲಾ ವ್ಯಾಪ್ತಿಯ ಚಾಮುಂಡಿ ಬೆಟ್ಟದಲ್ಲಿ ಇನ್ನು ಮುಂದೆ ಧೂಮಪಾನ, ಮಧ್ಯಪಾನ, ಗುಟ್ಕಾ ಹಾಗೂ ದೇವರ ದರ್ಶನದ ವೇಳೆ ಮೊಬೈಲ್ ನಿಷೇಧ ಮಾಡಲಾಗಿದೆ (Chamundi Hills)  ಎಂದು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಸೆ.03 ರಂದು ಸಿಎಂ ಸಿದ್ದರಾಮಯ್ಯ ಮೈಸೂರು ಜಿಲ್ಲಾ ಪ್ರವಾಸ ಕೈಗೊಂಡಿದ್ದರು. ಮೊದಲಿಗೆ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದುಕೊಂಡರು. ಬಳಿಕ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ದಿ ಪ್ರಾಧಿಕಾರದ ಮೊದಲ ಸಭೆ ನಡೆಸಿ, ಕೆಲವೊಂದು ಅಭಿವೃದ್ದಿ ಕಾರ್ಯಕ್ರಮಗಳ […] - [Karnataka State Politics: ರಾಹುಲ್ ಗಾಂಧಿಯನ್ನು ಭೇಟಿಯಾದ ಸತೀಶ್ ಜಾರಕಿಹೊಳಿ, ಬದಲಾಗ್ತಾರಾ ಸಿಎಂ?](https://ismkannadanews.com/karnataka-state-politics-satish-jarkiholi-meets-rahul-gandhi/): ಕರ್ನಾಟಕ ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯೊಂದು ನಡೆದಿದೆ. (Karnataka State Politics) ಸದ್ಯ ಮುಡಾ ನಿವೇಶನ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಒಂದು ವೇಳೆ ನ್ಯಾಯಾಲಯದಲ್ಲಿ ತೀರ್ಪು ಸಿಎಂ ಸಿದ್ದರಾಮಯ್ಯನವರ ವಿರುದ್ದ ಬಂದರೇ ಸಿಎಂ ಬದಲಾಗುತ್ತಾರೆ (Karnataka State Politics) ಎಂಬ ಮಾತುಗಳು ಬಲವಾಗಿ ಕೇಳಿಬರುತ್ತಿವೆ. ಈ ನಡುವೆ ಸಚಿವ ಸತೀಶ್ ಜಾರಕಿಹೊಳಿ ದೆಹಲಿಯಲ್ಲಿ (Karnataka State Politics) ನಿನ್ನೆ ರಾಹುಲ್ ಗಾಂಧಿಯವರನ್ನು ಭೇಟಿ ನೀಡಿದ್ದಾರೆ. ಈ ಭೇಟಿ ಕೆಪಿಸಿಸಿ ಅಧ್ಯಕ್ಷ […] - [Snake Bite : ಹಾವುಕಚ್ಚಿದ ಮಗನ ಶವವನ್ನು ಸಗಣಿಯಲ್ಲಿ ಮುಚ್ಚಿದ ಅಪ್ಪ, ಮಗ ಮತ್ತೆ ಬದುಕುತ್ತಾನೆ ಅಂದುಕೊಂಡಿದ್ದ ತಂದೆಗೆ ನಿರಾಸೆ…!](https://ismkannadanews.com/snake-bite-body-covered-with-cow-dung/): ಹಾವೊಂದು ಕಚ್ಚಿ ಸತ್ತ ಮಗನನ್ನು (Snake Bite) ಮತ್ತೆ ಬದುಕಿಸಲು ಇಲ್ಲೊಬ್ಬ ತಂದೆ ಪ್ರಯತ್ನವೊಂದನ್ನು ಮಾಡಿ, ಆತನ ಪ್ರಯತ್ನ ಫಲಿಸದೇ ನಿರಾಸೆಗೊಂಡ ಘಟನೆಯೊಂದು ನಡೆದಿದೆ. ಬಾಲನೊಬ್ಬನಿಗೆ ಹಾವು ಕಚ್ಚಿ ತೀವ್ರ ಅಸ್ವಸ್ಥನಾಗಿ ಮೃತಪಟ್ಟಿದ್ದ. ಹಾವು ಕಚ್ಚಿದ ಕೂಡಲೇ ಬಾಲಕನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಮಾರ್ಗ ಮಧ್ಯೆಯೇ ಬಾಲಕ ಮೃತಪಟ್ಟಿದ್ದ. ಇದನ್ನು ಪೋಷಕರು ಒಪ್ಪಲು ಸಿದ್ದವಿರಲಿಲ್ಲ. ಬಳಿಕ ಸ್ಥಳೀಯ ಮಂತ್ರವಾದಿ ಮಗನನ್ನು ಬದುಕಿಸೋದಾಗಿ ಹೇಳಿದ್ದ. ಅದರಂತೆ ಚಿಕಿತ್ಸೆಯ ನೆಪದಲ್ಲಿ ಬಾಲಕ ಮೃತ ದೇಹವನ್ನು ಸಗಣಿಯಲ್ಲಿ ಇಟ್ಟಿದ್ದಾನೆ. ಆದರೆ […] - [Andhra - Telangana Flood: ಮಳೆಗೆ ತತ್ತರಿಸಿದ ಆಂಧ್ರ ತೆಲಂಗಾಣ, ಕೋಟಿ ದೇಣಿಗೆ ನೀಡಿದ ಜೂನಿಯರ್ ಎನ್.ಟಿ.ಆರ್…!](https://ismkannadanews.com/junior-ntr-donation-to-andhra-telangana-flood/): ಸದ್ಯ ಆಂಧ್ರ ಹಾಗೂ ತೆಳಂಗಾಣದಲ್ಲಿ ಧಾರಾಕಾರ (Andhra – Telangana Flood) ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಜನರು ಆಹಾರ ನೀರು ಇಲ್ಲದೇ ಪರದಾಡುವಂತಾಗಿದೆ. ಸರ್ಕಾರಗಳೂ ಸಹ ಸಂತ್ರಸ್ತರನ್ನು ರಕ್ಷಣೆ ಮಾಡಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ಈ ನಡುವೆ ಅನೇಕ ಗಣ್ಯರು ಸಂತ್ರಸ್ತರಿಗೆ ನೆರವಾಗುತ್ತಿದ್ದಾರೆ. ಇದೀಗ ಟಾಲಿವುಡ್ ಸ್ಟಾರ್‍ ನಟ ಜೂನಿಯರ್‍ ಎನ್.ಟಿ.ಆರ್‍ ನೆರೆ ಸಂತ್ರಸ್ತರಿಗಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ (Andhra – Telangana Flood) ಒಂದು ಕೋಟಿ ದೇಣಿಗೆ ನೀಡಿದ್ದಾರೆ. ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಿಗೆ ತಲಾ […] - [Sad News : ಬ್ರೇಕ್ ಫಾಸ್ಟ್ ಗೆ ಅವಲಕ್ಕಿ ಬದಲಿಗೆ ಡ್ರೈ ಪ್ರೂಟ್ಸ್ ಕೊಟ್ಟಿದ್ದಕ್ಕೆ, ಕೋಪಗೊಂಡ ಪತ್ನಿ ಆತ್ಮಹತ್ಯೆ ಮಾಡಿಕೊಂಡ್ಲು…!](https://ismkannadanews.com/sad-news-woman-life-ends-because-hubby-served-dry-fruits-in-mp/): ಗಂಡ-ಹೆಂಡತಿ ನಡುವಣ ಜಗಳ ತಿಂದು ಮಲಗುವ ತನ ಎಂದು ಹೇಳಲಾಗುತ್ತದೆ. ಆದರೆ ಕೆಲವೊಂದು ಜಗಳಗಳು ಅತಿರೇಕಕ್ಕೆ ಹೋಗಿ ಕೊಲೆಗಳು, ಆತ್ಮಹತ್ಯೆಗಳಂತಹ ಘಟನೆಗಳೂ (Sad News) ಸಹ ನಡೆದಿದೆ. ಕೆಲವೊಮ್ಮೆ ಕ್ಷುಲ್ಲಕ ಕಾರಣದಿಂದಲೂ ಸಹ ದೊಡ್ಡ ಮಟ್ಟದ ಪರಿಣಾಮ ಬೀರಿರುತ್ತದೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ಪತಿಯೊಬ್ಬ ತಿಂಡಿಗಾಗಿ ಅವಲಕ್ಕಿ ಕೊಡುವ ಬದಲು ಬರಿ ಡ್ರೈ ಪ್ರೂಟ್ಸ್ ನೀಡಿದ ಕಾರಣದಿಂದ ಪತ್ನಿ (Sad News) ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದ್ದು, ಈ ಸುದ್ದಿ ವೈರಲ್ ಆಗುತ್ತಿದೆ. ಅವಲಕ್ಕಿ ಬದಲು […] - [Love: ಲವ್ ಮಾಡೋಕೆ ಹುಡುಗಿ ಸಿಕ್ಕಿಲ್ಲ ಅಂತಾ ತುಂಗನದಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಯುವಕ….!](https://ismkannadanews.com/love-reason-young-boy-suicide-tunga-river/): ಪ್ರೀತಿಗಾಗಿ ಅನೇಕ ಅಪರಾಧಗಳು ನಡೆಯುತ್ತದೆ. ತಾನು ಪ್ರೀತಿಸಿದ ವ್ಯಕ್ತಿ ಸಿಗಲಿಲ್ಲ ಅಂತಾ ಕೊಲೆ, ದೌರ್ಜನ್ಯ, ಆತ್ಮಹತ್ಯೆಗಳಂತಹ ಪ್ರಕರಣಗಳು ನಡೆದಿರುವ ಬಗ್ಗೆ ಕೇಳಿರುತ್ತೇವೆ. ಇಲ್ಲೊಬ್ಬ ಯುವಕ ತನಗೆ ಪ್ರೀತಿಸಲು ಹುಡುಗಿ ಸಿಗಲಿಲ್ಲ ಅಂತಾ ಮನನೊಂದು ತುಂಬಾ ನದಿಗೆ ಹಾರಿ ಆತ್ಮಹತ್ಯೆ (Love) ಮಾಡಿಕೊಂಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ನಡೆದಿದ ಎಂದು ತಿಳಿದುಬಂದಿದೆ. ತನಗೆ ಪ್ರೀತಿಸಲು ಹುಡುಗಿ ಸಿಗಲಿಲ್ಲ ಅಂತಾ ಪದವಿಯಲ್ಲಿ ಓದುತ್ತಿದ್ದ ಯುವಕ ವಾಟ್ಸಾಪ್ ಸ್ಟೇಟಸ್ ನಲ್ಲಿ ಡೆತ್ ನೋಟ್ ಬರೆದಿತ್ತು ತುಂಬಾ ನದಿಗೆ ಹಾರಿ ಆತ್ಮಹತ್ಯೆ […] - [Gruhalakshmi Scheme: 5-10 ದಿನಗಳೊಳಗೆ ಜುಲೈ, ಆಗಸ್ಟ್ ಮಾಹೆಯ ಗೃಹಲಕ್ಷ್ಮೀ ಕಂತು ಬಿಡುಗಡೆ ಎಂದ ಹೆಬ್ಬಾಳ್ಕರ್….!](https://ismkannadanews.com/gruhalakshmi-scheme-july-august-release-lakshmi-hebbalkar/): ಕರ್ನಾಟಕ ರಾಜ್ಯ ಕಾಂಗ್ರೇಸ್ ಸರ್ಕಾರ ಗ್ಯಾರಂಟಿ ಯೋಜನೆಗಳಲ್ಲಿ ಪ್ರಮುಖ ಯೋಜನೆಯಾದ ಗೃಹಲಕ್ಷ್ಮೀ ಯೋಜನೆ ಜಾರಿಯಾಗಿ ಒಂದು ವರ್ಷ ಪೂರೈಸಿದೆ. ಈ ಸಂಬಂಧ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‍ ಸಂತಸ ವ್ಯಕ್ತಪಡಿಸಿದ್ದು, ಈ ಸಂಬಂಧ ರೀಲ್ಸ್ ಮಾಡಿ ಬಹುಮಾನ ಗೆಲ್ಲಿ ಎಂಬ ಆಫರ್‍ ಸಹ ಘೋಷಣೆ ಮಾಡಿದ್ದಾರೆ. ಇದೀಗ ಜುಲೈ ಹಾಗೂ ಆಗಸ್ಟ್ ಮಾಹೆಯ ಗೃಹಲಕ್ಷ್ಮೀ (Gruhalakshmi Scheme) ಕಂತು ಬಿಡುಗಡೆಯ ಬಗ್ಗೆ ಸಚಿವೆ ಶುಭ ಸುದ್ದಿ ಕೊಟ್ಟಿದ್ದಾರೆ. ಇನ್ನೂ 5-10 ದಿನಗಳ […] - [Viral Video: ಲವರ್ ನೋಡೊಕೆ ಬುರ್ಖಾ ಧರಿಸಿ ಬಂದ ಯುವಕ, ಮಕ್ಕಳ ಕಳ್ಳ ಎಂದು ಧರ್ಮದೇಟು ಕೊಟ್ಟ ಜನತೆ…!](https://ismkannadanews.com/viral-video-boy-came-to-meet-lover-wearing-burqa/): ಅನಾದಿ ಕಾಲದಿಂದಲೂ ಪ್ರೀತಿಯನ್ನು ಉಳಿಸಿಕೊಳ್ಳಲು ವಿವಿಧ ರೀತಿಯ ಕಷ್ಟಗಳನ್ನು ಪಡುತ್ತಾರೆ. ತಾನು ಪ್ರೀತಿಸಿದ ಯುವತಿಗಾಗಿ ಏನು ಬೇಕಾದರೂ ಮಾಡೋಕೆ ಯುವಕ ರೆಡಿಯಾಗುತ್ತಾನೆ. ಕೆಲವೊಂದು ಕಡೆ ಪ್ರೀತಿಗಾಗಿ ಅನೇಕ ಅಹಿತಕರ ಘಟನೆಗಳೂ ಸಹ ನಡೆದಿದೆ. ಇದೀಗ ಯುವಕನೋರ್ವ ತನ್ನ ಪ್ರೇಯಸಿಯನ್ನು ಭೇಟಿಯಾಗುವ ನಿಟ್ಟಿನಲ್ಲಿ ಬುರ್ಖಾ ಧರಿಸಿ ಬಂದಿದ್ದಾನೆ. ಆದರೆ ಈ ಯುವಕ ಅಲ್ಲಿನ ಸ್ಥಳೀಯರೊಂದಿಗೆ (Viral Video) ಸಿಕ್ಕಿಬಿದ್ದಿದ್ದು, ಆತನನ್ನು ಮಕ್ಕಳ ಕಳ್ಳ ಅಂತಾ ಹೇಳಿ ಸರಿಯಾಗಿ ಗೂಸ ಕೊಟ್ಟಿದ್ದಾರೆ. ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ […] - [iQOO Z9s Pro 5G Review](https://ismkannadanews.com/iqoo-z9s-pro-5g-review/): The iQOO Z9s Pro 5G is a sleek and powerful smartphone designed for modern users. Priced at ₹24,998, it promises a great balance of performance and style. With a Snapdragon 7 Gen 3 Processor and a 120 Hz Curved AMOLED Display, this phone offers a seamless experience. Its 5500 mAh battery ensures long-lasting usage. Users […] - [Viral Video: ಪ್ರಾಣಪಣಕ್ಕಿಟ್ಟು ಜಲಾವೃತ ಪ್ರದೇಶದಲ್ಲಿ ಪಾರ್ಸೆಲ್ ತಲುಪಿಸಿದ ಡಿಲವರಿ ಬಾಯ್, ವೈರಲ್ ಆದ ವಿಡಿಯೋ…!](https://ismkannadanews.com/viral-video-delivery-boy-risks-life-to-deliver-in-flooded-area/): ಸದ್ಯ ದೇಶದ ನಾನಾ ಕಡೆ ಭಾರಿ ಮಳೆಯಾಗುತ್ತಿದ್ದು, ಕೆಲವು ಕಡೆ ಜಲಪ್ರಳಯ ಸಂಭವಿಸಿದೆ. (Heavy Rain ) ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ ತೆಲಂಗಾಣದಲ್ಲಿ ಭಾರಿ ಮಳೆಯಾಗಿದೆ. ಅದರಲ್ಲೂ ಗುಜರಾತ್ ನ ಹಲವು ಕಡೆ ಭಾರಿ ಮಳೆಯಾಗಿದ್ದು, ಕೆಲವೊಂದು ಜಿಲ್ಲೆಗಳು ಜಲಾವೃತಗೊಂಡಿದೆ. (Viral News) ಕೆಲವೊಂದು ಅಪಾರ್ಟ್‌ಮೆಂಟ್ ಗಳ ಕೆಳಭಾಗ ಜಲಾವೃತಗೊಂಡಿದೆ. ಅಂತಹ ಪ್ರದೇಶದಲ್ಲಿ ಪುಡ್ ಡಿಲವರಿ ಬಾಯ್ ತನ್ನ ಪ್ರಾಣ ಪಣಕ್ಕಿಟ್ಟು ಹರಸಾಹಸ ಮಾಡಿ ಪುಡ್ ಆರ್ಡರ್‍ (Viral Video) ತಲುಪಿಸಿದ್ದು, ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ […] - [Viral Video : ಬ್ಯೂಟಿ ಪಾರ್ಲರ್ ಬಂದ್ ಮಾಡಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದ ಯುವಕರು, ವೈರಲ್ ಆದ ವಿಡಿಯೋ….!](https://ismkannadanews.com/viral-video-youths-protest-to-close-beauty-parlour/): ಭಾರತ ದೇಶ ಸೇರಿದಂತೆ ಪ್ರಜಾಪ್ರಭುತ್ವ ಅಳವಡಿಸಿಕೊಂಡಂತಹ ದೇಶಗಳಲ್ಲಿ ಪ್ರತಿಭಟನೆಗಳು ಸಾಮಾನ್ಯವಾಗಿ ನಡೆಯುತ್ತಿರುತ್ತವೆ. ಜನರು ವಿವಿಧ ಕಾರಣಗಳಿಂದ ಸರ್ಕಾರ ಅಥವಾ ಆಡಳಿತದ ವಿರುದ್ದ ಪ್ರತಿಭಟನೆ (Viral Video) ನಡೆಸುತ್ತಿರುತ್ತಾರೆ. ಭ್ರಷ್ಟಾಚಾರ, ಅಪರಾಧ, ಬೆಲೆ ಏರಿಕೆ ಸೇರಿದಂತೆ ಹಲವು ಕಾರಣಗಳಿಂದ ಪ್ರತಿಭಟನೆಗಳು ನಡೆಯುವುದನ್ನು ನೋಡಿರುತ್ತೇವೆ. ಆದರೆ ಆಗಾಗ ಕೆಲವೊಂದು ವಿಚಿತ್ರವಾದ ಕಾರಣಗಳಿಂದ ಪ್ರತಿಭಟನೆಗಳು ನಡೆಯುತ್ತಿರುತ್ತವೆ. ಇದೀಗ ಯುವಕರು ಬ್ಯೂಟಿ ಪಾರ್ಲರ್‍ ಗಳನ್ನು ಬಂದ್ ಮಾಡಿ ಎಂದು ಪ್ರತಿಭಟನೆ ಮಾಡಿದ್ದು, (Viral Video) ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಟ್ರೆಂಡಿಂಗ್ ಆಗಿದೆ. […] - [Viral Video : ನಡು ರಸ್ತೆಯಲ್ಲಿ ಸಿಗರೇಟ್ ಸೇದುತ್ತಾ ನಿಂತ ಹೈಸ್ಕೂಲ್ ಹುಡುಗಿಯರು, ವೈರಲ್ ಆದ ವಿಡಿಯೋ….!](https://ismkannadanews.com/viral-video-high-school-girls-seen-smoking-on-the-road/): ಇಂದಿನ ಕಾಲದಲ್ಲಿ ಸೋಷಿಯಲ್ ಮಿಡಿಯಾದ ಪುಣ್ಯ ಎಂಬಂತೆ ವಿಶ್ವದ ಯಾವುದೇ ಮೂಲೆಯಲ್ಲಿ ಏನೇ ನಡೆದರೂ (Viral Video) ನಮ್ಮ ಅಂಗೈಯಲ್ಲೇ ನೋಡಬಹುದಾಗಿದೆ. ಇದೀಗ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ (Viral Video)ಆಗುತ್ತಿದೆ. ಹದಿಹರೆಯದ ಹುಡುಗಿಯರು ನಡು ರಸ್ತೆಯಲ್ಲಿಯೇ ಸಿಗರೇಟ್ ಸೇದುತ್ತಾ (Viral Video)ಕಾಣಿಸಿಕೊಂಡಿದ್ದಾರೆ. ಈ ವಿಡಿಯೋ ನೋಡಿದ ಅನೇಕರು ಇಂದಿನ ಯುವ ಸಮೂಹ (Viral Video) ಎತ್ತ ಸಾಗುತ್ತಿದೆ ಎಂದು ಆಕ್ರೋಷ ಹೊರಹಾಕುತ್ತಿದ್ದಾರೆ. ವೈರಲ್ ಆದ ವಿಡಿಯೋ, ಆಕ್ರೋಷಗೊಂಡ ನೆಟ್ಟಿಗರು: ಮಾದಕ ವಸ್ತುಗಳ ಸೇವನೆಯಿಂದಾಗುವ (Smoking […] - [Gruhalakshmi : ಗೃಹ ಲಕ್ಷ್ಮೀಯರಿಗೆ ಹೊಸ ಆಫರ್ ಕೊಟ್ಟ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ರೀಲ್ಸ್ ಮಾಡಿ ಬಹುಮಾನ ಗೆಲ್ಲಿ, ಹೇಗೆ ಗೊತ್ತಾ?](https://ismkannadanews.com/minister-laxmi-hebbalkar-announces-gifts-for-gruhalakshmi/): ಕರ್ನಾಟಕ ಕಾಂಗ್ರೇಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ (Gruhalakshmi) ಗೃಹಲಕ್ಷ್ಮೀ ಯೋಜನೆಯಡಿ ಪ್ರತಿ ಮಾಹೆ ಮನೆಯ ಯಜಮಾನಿಗೆ 2 ಸಾವಿರ ಖಾತೆಗೆ ಹಾಕುತ್ತಿದ್ದಾರೆ. ಇದೀಗ ರಾಜ್ಯ ಸರ್ಕಾರ ನಿಮಗೆ ಮತ್ತೊಂದು ಭರ್ಜರಿ (Gruhalakshmi) ಆಫರ್‍ ಸಿಗಲಿದೆ. ಈ ಸಂಬಂಧ ಖುದ್ದು ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ದಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‍ (Laxmi Hebbalkar) ಆಫರ್‍ ಬಗ್ಗೆ ಹೇಳಿದ್ದಾರೆ. ರೀಲ್ಸ್ ಮಾಡಿ ಬಹುಮಾನ ಗೆಲ್ಲಿ ಎಂಬ ಆಫರ್‍ (Gruhalakshmi) ನೀಡುತ್ತಿದ್ದು, ಮನೆಯ ಯಜಮಾನಿ ಈ ಆಫರ್‍ […] - [Accident News: ವಿಕೆಂಡ್ ಟ್ರಿಪ್ ಗೆ ಬಂದಿದ್ದ ಯುವಕನಿಗೆ ಅಪಘಾತ, ಯುವಕ ಸಾವು….!](https://ismkannadanews.com/accident-news-young-man-dies/): ವಿಕೆಂಡ್ ಟ್ರಿಪ್ ಗಾಗಿ (Bangalore) ಬೆಂಗಳೂರಿನಿಂದ ಚಿಕ್ಕಬಳ್ಳಾಪುರದ (Gudibande Hill) ಗುಡಿಬಂಡೆ ಹಾಗೂ ವಾಟದಹೊಸಹಳ್ಳಿ (Vatadahosahalli Lake) ಕಡೆಗೆ ಹೊರಟಿದ್ದ ಯುವಕರು ಗುಡಿಬಂಡೆ ಹೊರ ವಲಯದಲ್ಲಿ ಮ್ಯಾಕಲಹಳ್ಳಿ ಗ್ರಾಮದ ತಿರುವಿನಲ್ಲಿ ಅಪಘಾತಕ್ಕೀಡಾಗಿ (Accident News) ಬೆಂಗಳೂರು ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವ ಘಟನೆ ಗುಡಿಬಂಡೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಟಿಪ್ಪರ್-ಬೈಕ್ ಡಿಕ್ಕಿಯಾದ ಕಾರಣ ಯುಕವ ಮೃತ: ಮೃತ ಯುವಕ ಎಂಬಿಎ ಪದವೀಧರ, (Accident News) ಬೆಂಗಳೂರಿನ ಗಾಂಧಿನಗರ ರದ ಮನಿಶ್ ಜೈನ್ ಮಗ ಚಿರಾಯು(24) ಎಂದು ಗುರ್ತಿಸಲಾಗಿದೆ. ಗುಡಿಬಂಡೆ […] - [Viral Video: ಸೈಕಲ್ ನಲ್ಲಿ ಬಂದು ಪುಡ್ ಡೆಲಿವರಿ ಮಾಡಿದ ಯುವಕ, ವೈರಲ್ ಆದ ವಿಡಿಯೋ….!](https://ismkannadanews.com/viral-video-young-man-delivers-food-on-a-bicycle/): ಇತ್ತೀಚಿಗೆ ಆಹಾರವನ್ನು ಪುಡ್ ಡಿಲೆವರಿ ಆಪ್ ಗಳ ಮೂಲಕ ತರಿಸಿಕೊಳ್ಳುವುದು ಸಾಮಾನ್ಯವಾಗಿಬಿಟ್ಟಿದೆ. (Viral Video) ಈ ಪುಡ್ ಡಿಲಿವರಿ ಆಪ್ ಗಳ ಮೂಲಕ ಆಹಾರ ತರಿಸುವಂತಹ ಕೆಲವೊಂದು ವಿಡಿಯೋಗಳು ವೈರಲ್ ಆಗಿದೆ. ಕೆಲವರು ಆರ್ಡರ್‍ ಬೇಗ ಬರಲಿಲ್ಲ ಅಂತಾ ಡಿಲಿವರಿ ಬಾಯ್ ಗಳ ಮೇಲೆ ಹಲ್ಲೆ ನಡೆಸಿರುವುದು, (Viral Video) ಗಲಾಟೆ ಮಾಡಿರುವುದು ನೋಡಿದ್ದೇವೆ. ಅದೇ ರೀತಿ ಕೆಲವರು ಡಿಲವರಿ ಬಾಯ್ ಗಳಿಗೆ ಸಹಾಯ ಮಾಡಿರುವುದನ್ನು (Viral Video) ಸಹ ನೋಡಿದ್ದೇವೆ. ಇದೀಗ ಅಂತಹುದೇ ಘಟನೆಯೊಂದು (Viral […] - [Viral News : ಮಧ್ಯರಾತ್ರಿ ಮೈದುನನನ್ನು ರೂಂ ಕರೆದ ಅತ್ತಿಗೆ, ಬಳಿಕ ಆಗಿದ್ದೇ ಬೇರೆ?](https://ismkannadanews.com/viral-news-aunt-cuts-nephew-private-part-in-mp/): ಮಧ್ಯಪ್ರದೇಶದಲ್ಲಿ ಅತ್ತಿಗೆಯೊಬ್ಬಳು ತನ್ನ ಮೈದುನನ ಖಾಸಗಿ ಅಂಗವನ್ನು ಕತ್ತರಿಸಿದ ಘಟನೆಯೊಂದು ನಡೆದಿದೆ. (Viral News) ಸದ್ಯ ಯುವಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ರಾತ್ರಿ ಮೈದುನನನ್ನು ಪ್ರೀತಿಯಿಂದ ಮನೆಗೆ ಕರೆದ ಅತ್ತಿಗೆ, ತನ್ನ ಕೋಣೆಗೆ ಕರೆದುಕೊಂಡು ಹೋಗಿದ್ದಾಳೆ. ಬಳಿಕ ಅವನ ಮರ್ಮಾಂಗವನ್ನು (Viral News) ಕತ್ತರಿಸಿದ್ದಾಳೆ. ಬಳಿಕ ಯುವಕ ಪೊಲೀಸರಿಗೆ ದೂರು ನೀಡಿದ್ದು, ಆರೋಪಿ ಮಹಿಳೆಯ (Viral News) ವಿರುದ್ದ ಪ್ರಕರಣದಾಖಲಿಸಿಕೊಂಡ ಪೊಲೀಸರು ವಿಚಾರಣೆ ಕೈಗೆತ್ತಿಕೊಂಡಿದ್ದಾರೆ. ಪ್ರೀತಿಯಿಂದ ಮನೆಗೆ ಕರೆದ ಅತ್ತಿಗೆ ಮಾಡಿದ್ದೇನು? ಮಧ್ಯಪ್ರದೇಶದ ಅತ್ತಿಗೆಯೊಬ್ಬಳು ತನ್ನ ಮೈದುನನ […] - [Viral Video : ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ ವ್ಯಕ್ತಿಗೆ ನಡು ರಸ್ತೆಯಲ್ಲಿ ಗೂಸ ಕೊಟ್ಟ ಯುವತಿಯರು, ವಿಡಿಯೋ ವೈರಲ್….!](https://ismkannadanews.com/viral-video-women-confront-and-slap-man-for-misbehavior-in-public/): ಇತ್ತೀಚಿಗೆ ಮಹಿಳೆಯರ ಮೇಲಿನ ದೌರ್ಜನ್ಯಗಳು ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಅದರಲ್ಲೂ ಕೆಲ ಪುಂಡರು ರಸ್ತೆಯಲ್ಲಿಯೇ ಮಹಿಳೆಯರ ಜೊತೆಗೆ ಅನುಚಿತವಾಗಿ (Viral Video) ವರ್ತಿಸುತ್ತಿರುತ್ತಾರೆ. ಇದೀಗ ಯುವತಿಯೊಬ್ಬರ ಮೇಲೆ ಅನುಚಿತವಾಗಿ ವರ್ತನೆ ಮಾಡುತ್ತಿದ್ದ ಆರೋಪದ ಮೇರೆಗೆ ವ್ಯಕ್ತಿಯೊಬ್ಬನ ಮೇಲೆ ಇಬ್ಬರು ಯುವತಿಯರು ಸರಿಯಾಗಿಯೇ (Viral Video) ಗೂಸ ಕೊಟ್ಟಿದ್ದಾರೆ. ಈ ಘಟನೆ ಉತ್ತರಪ್ರದೇಶದ ವಾರಣಾಸಿಯ ಹುಕುಲ್ ಗಂಜ್ ನ ಲಾಲ್ ಪುರ ಎಂಬಲ್ಲಿ ನಡೆದಿದೆ ಎಂದು ತಿಳಿದುಬಂದಿದೆ. ಈ ಸಂಬಂಧ ವಿಡಿಯೋ (Viral Video) ಒಂದು ಸೋಷಿಯಲ್ […] - [Bank Holidays : ಸೆಪ್ಟೆಂಬರ್ ಮಾಹೆಯಲ್ಲಿದೆ 15 ದಿನ ಬ್ಯಾಂಕ್ ರಜೆ, ಬೇಗ ನಿಮ್ಮ ಬ್ಯಾಂಕ್ ಕೆಲಸ ಮುಗಿಸಿಕೊಳ್ಳಿ…!](https://ismkannadanews.com/15-bank-holidays-in-september/): ಇಂದಿನ ಕಾಲದಲ್ಲಿ ಬ್ಯಾಂಕ್ ಮೂಲಕ ಹಣಕಾಸಿನ ವ್ಯವಹಾರ ನಡೆಸುವುದು ಸಾಮಾನ್ಯವಾಗಿದೆ. (Bank Holidays)ಬ್ಯಾಂಕ್ ರಜೆಗಳು ಬಂದರೇ ಅನೇಕ ವ್ಯವಹಾರಗಳು ಸ್ಥಗಿತಗೊಳ್ಳುತ್ತವೆ. (Bank Holidays) ಇದೀಗ ಸೆಪ್ಟೆಂಬರ್‍ ಮಾಹೆಯಲ್ಲಿ ಸಾಲು ಸಾಲು ರಜೆಗಳು ಬರಲಿದ್ದು, ಈ ರಜೆಗಳ ಕಾರಣದಿಂದ ಬ್ಯಾಂಕಿಂಗ್ ವ್ಯವಹಾರದಲ್ಲಿ ವ್ಯತ್ಯಯವಾಗಲಿದೆ. ಸೆಪ್ಟೆಂಬರ್‍ ಮಾಹೆಯಲ್ಲಿ ಬರೊಬ್ಬರಿ 15 ದಿನಗಳ ಕಾಲ ಬ್ಯಾಂಕ ರಜೆ ಇರಲಿದೆ. ಯಾವೆಲ್ಲಾ ದಿನಗಳಲ್ಲಿ ಬ್ಯಾಂಕ್ (Bank Holidays) ರಜೆಯಿರುತ್ತದೆ ಎಂಬ ಮಾಹಿತಿ ಈ ಕೆಳಗೆ ನೀಡಲಾಗಿದೆ. ಸೆಪ್ಟೆಂಬರ್‍ ಮಾಹೆಯಲ್ಲಿ ಬ್ಯಾಂಕ್ ಗೆ 15 […] - [Devotional Event : ಅದ್ದೂರಿಯಾಗಿ ನಡೆದ ಗುಡಿಬಂಡೆಯ ಶ್ರೀ ಲಕ್ಷ್ಮೀವೆಂಕಟರಮಣಸ್ವಾಮಿ ಬ್ರಹ್ಮ ರಥೋತ್ಸವ….!](https://ismkannadanews.com/devotional-event-%e0%b2%85%e0%b2%a6%e0%b3%8d%e0%b2%a6%e0%b3%82%e0%b2%b0%e0%b2%bf%e0%b2%af%e0%b2%be%e0%b2%97%e0%b2%bf-%e0%b2%a8%e0%b2%a1%e0%b3%86%e0%b2%a6-%e0%b2%97%e0%b3%81%e0%b2%a1%e0%b2%bf/): ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಸಂತೆಬೀದಿಯ ವೆಂಕಟರಮಣಸ್ವಾಮಿ ಬ್ರಹ್ಮ ರಥೋತ್ಸವ (Devotional Event) ಶ್ರಾವಣ ಮಾಸದ ನಾಲ್ಕನೇ ಶನಿವಾರ ಸಕಲ ಪೂಜಾ ಕೈಂಕರ್ಯಗಳೊಂದಿಗೆ ಅಪಾರ ಸಂಖ್ಯೆಯ ಭಕ್ತರ ಸಮೂಹದಲ್ಲಿ ನೆರವೇರಿತು. ರಥವನ್ನು ವಿವಿಧ ಬಗೆಯ ಹೂಗಳಿಂದ ಅಲಂಕರಿಸಲಾಗಿತ್ತು. (Devotional Event) ಈ ದೈವಿಕ ಕಾರ್ಯಕ್ರಮದಲ್ಲಿ ನೂರಾರು ಸಂಖ್ಯೆಯ ಭಕ್ತಾಧಿಗಳು ಈ ಸಮಯದಲ್ಲಿ ಭಾಗವಹಿಸಿದ್ದರು. ಅದ್ದೂರಿಯಾಗಿ ಸಾಗಿದ ವೆಂಕಟರಮಣಸ್ವಾಮಿಯ ಬ್ರಹ್ಮರಥೋತ್ಸವ ಮುಜರಾಯಿ ಇಲಾಖೆ ಮತ್ತು ಶ್ರೀ ಲಕ್ಷ್ಮೀ ವೆಂಕಟರಮಣಸ್ವಾಮಿ ದೇವಸ್ಥಾನ (Devotional Event) ಅಭಿವೃದ್ದಿ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಶ್ರಾವಣ […] - [Prathiba Karanji : ಮಕ್ಕಳಲ್ಲಿನ ಪ್ರತಿಭೆಯ ಅನಾವರಣಕ್ಕೆ ಪ್ರತಿಭಾ ಕಾರಂಜಿ ಕಾರ್ಯಕ್ರಮ ಸಹಕಾರಿ](https://ismkannadanews.com/prathiba-karanji-program-unveils-childrens-talents/): ಪ್ರತಿಯೊಂದು ಮಗು ಒಂದಲ್ಲ ಒಂದು ಪ್ರತಿಭೆಯನ್ನು ಹೊಂದಿರುತ್ತದೆ, ಆ ಪ್ರತಿಭೆಯನ್ನು ಹೊರತರಲು (Prathiba Karanji) ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮಗಳು ಸಹಕಾರಿಯಾಗಲಿದೆ. ಮಕ್ಕಳಲ್ಲಿನ ಪ್ರತಿಭೆಯನ್ನು ಗುರ್ತಿಸುವ ಕೆಲಸ ಶಿಕ್ಷಕರು ಹಾಗೂ ಪೋಷಕರು ಮಾಡಬೇಕೆಂದು (Prathiba Karanji) ಸಂಪನ್ಮೂಲ ವ್ಯಕ್ತಿ ರಾಜೇಶ್ ದೇಶಪಾಂಡೆ ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲೂಕಿನ ಸೋಮೇನಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕ್ಲಸ್ಟರ್‍ ಹಂತದ ಪ್ರತಿಭಾ ಕಾರಂಜಿ (Prathiba Karanji) ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,  ಮಕ್ಕಳಲ್ಲಿ ಸುಪ್ತವಾಗಿ ಅಡಗಿರುವ ಪ್ರತಿಭೆಯನ್ನು ಬಾಹ್ಯ ಪ್ರಪಂಚಕ್ಕೆ […] - [Junior NTR : ಉಡುಪಿ ಕೃಷ್ಣನ ಮಠಕ್ಕೆ ಭೇಟಿಕೊಟ್ಟ ಜೂನಿಯರ್ ಎನ್.ಟಿ.ಆರ್ ಕುಟುಂಬ, ಸಾಥ್ ಕೊಟ್ಟ ರಿಷಭ್ ಶೆಟ್ಟಿ….!](https://ismkannadanews.com/junior-ntr-family-visits-udupi-s-sri-krishna-temple-with-rishab-shetty/): ಪ್ಯಾನ್ ಇಂಡಿಯಾ ಸ್ಟಾರ್‍ ಜೂನಿಯರ್‍ ಎನ್.ಟಿ.ಆರ್‍, (Junior NTR) ಅವರ ಪತ್ನಿ ಹಾಗೂ ತಾಯಿಯೊಂದಿಗೆ ಕರ್ನಾಟಕದ ಉಡುಪಿ ಶ್ರೀಕೃಷ್ಣ ದರ್ಶನ ಪಡೆದಿದ್ದಾರೆ. ಈ ಸಮಯದಲ್ಲಿ (Junior NTR) ಕನ್ನಡದ ಪ್ಯಾನ್ ಇಂಡಿಯಾ ಸ್ಟಾರ್‍ ರಿಷಭ್ ಶೆಟ್ಟಿ ಸಾಥ್ ನೀಡಿದ್ದಾರೆ. ಉಡುಪಿಗೆ ಜೂನಿಯರ್‍ ಎನ್.ಟಿ.ಆರ್‍ ರನ್ನು ರಿಷಭ್ ಶೆಟ್ಟಿ ಕರೆತಂದಿರುವುದು ವಿಶೇಷ (Junior NTR)ಎನ್ನಬಹುದಾಗಿದೆ. ಈ ಸಮಯದಲ್ಲಿ ಸ್ಟಾರ್‍ ನಿರ್ದೇಶಕ ಪ್ರಶಾಂತ್ ನೀಲ್ ಸಹ ಹಾಜರಿದ್ದರು. (Junior NTR) ಈ ಸಂಬಂಧ ಕೆಲವೊಂದು ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ […] - [Cheated News : ಜೆಡಿಎಸ್ ಕಾರ್ಯಾಧ್ಯಕ್ಷೆ ಅಂತಾ ಹೇಳಿ 8 ಜನರೊಂದಿಗೆ ಮದುವೆಯಾಗಿ 38 ಕೋಟಿ ವಂಚಿಸಿದ ಖತರ್ನಾಕ್ ಮಹಿಳೆ…!](https://ismkannadanews.com/cheated-news-tabusum-arrested-for-multi-crore-fraud-case/): ಮದುವೆಯ ಹೆಸರಿನಲ್ಲಿ ಆಗಾಗ ಮೋಸಗಳು (Cheated News) ನಡೆಯುತ್ತಿರುವ ಬಗ್ಗೆ ಕೇಳುತ್ತಲೇ ಇರುತ್ತೇವೆ. ಇಲ್ಲೊಬ್ಬ ಖತರ್ನಾಕ್ ಲೇಡಿ ತನ್ನನ್ನು ಜೆಡಿಎಸ್ ಅಲ್ಪಸಂಖ್ಯಾತರ ರಾಜ್ಯ ಘಟಕದ ಕಾರ್ಯಧ್ಯಕ್ಷೆ ಎಂದು ಹೇಳಿಕೊಂಡು ಬರೊಬ್ಬರಿ ಎಂಟು ಮಂದಿಯೊಂದಿಗೆ ಮದುವೆಯಾಗಿದ್ದಾಳೆ. (Cheated News) ಅವರಿಂದ ಬರೊಬ್ಬರಿ 38 ಕೋಟಿ ವಂಚನೆ ಮಾಡಿರುವ (Cheated News)ಘಟನೆ ಬಯಲಿಗೆ ಬಂದಿದೆ. ವಂಚಕಿ ಮಹಿಳೆ ಮದುವೆಯಾದ ಪುರಷರನ್ನು ಟಾರ್ಗೆಟ್ ಮಾಡಿಕೊಂಡು ವಂಚನೆ ಮಾಡುತ್ತಿದ್ದಳು ಎಂದು ಹೇಳಲಾಗಿದೆ. ಸಾಲ ಕೊಡಿಸುವುದಾಗಿ ಕೋಟಿ ಕೋಟಿ ವಂಚನೆ: ಈ ಘಟನೆ ಬಳ್ಳಾರಿ […] - [Viral Video : ಮಟನ್ ಊಟಕ್ಕಾಗಿ ರಣರಂಗವಾದ ಮದುವೆ ಮನೆ, ವಿಡಿಯೋ ಇಲ್ಲಿದೆ ನೋಡಿ…!](https://ismkannadanews.com/viral-video-fight-in-marriage-for-mutton-in-telangana/): Viral Video – ಮದುವೆ ಅಂದರೇ ದೊಡ್ಡ ಸಂಭ್ರಮ, ಎಲ್ಲರೂ ಸಂತೋಷವಾಗಿ ಮದುವೆ ಎಂಬ ಹಬ್ಬವನ್ನು ಸಂಭ್ರಮಿಸುತ್ತಾರೆ. ಆದರೆ ಕೆಲವೊಂದು ಮದುವೆಗಳಲ್ಲಿ ಕ್ಷುಲ್ಲಕ ಕಾರಣಗಳಿಂದ ಜಗಳಗಳೂ (Viral Video) ಸಹ ನಡೆದಿದೆ. ಎರಡೂ ಕುಟುಂಬಗಳ ನಡುವೆ ಜಗಳ, ವಾಗ್ವಾದಗಳು ಕೇಳಿಬರುತ್ತಲೇ ಇರುತ್ತವೆ. ಅಂತಹುದೆ ಘಟನೆಯೊಂದು ನಡೆದಿದೆ. ಮದುವೆ ಮನೆಯಲ್ಲಿ ಮಟನ್ ಪೀಸ್ ಸರಿಯಾಗಿ ಬಡಿಸಿಲ್ಲ (Viral Video)ಎಂದು ವರನ ಸ್ನೇಹಿತರು ತಗಾದೆ ತೆಗೆದಿದ್ದು. ವರ ಹಾಗೂ ವಧುವಿನ ಸಂಬಂಧಿಕರ ನಡುವೆ ಮಾರಾಮಾರಿ (Viral Video) ನಡೆದಿದೆ. ಸದ್ಯ […] - [BESCOM : ಇನ್ನು ಮುಂದೆ ಬಿಲ್ ಬಂದ 30 ದಿನದೊಳಗೆ ಪಾವತಿಸದಿದ್ದರೇ, ವಿದ್ಯುತ್ ಸಂಪರ್ಕ ಕಟ್ ಎಂದ ಬೆಸ್ಕಾಂ….!](https://ismkannadanews.com/bescom-pay-bill-within-30-days-or-face-electricity-disconnection/): ಬೆಸ್ಕಾಂ ಗ್ರಾಹಕರಿಗೆ ಇಲ್ಲೊಂದು ಪ್ರಮುಖ (BESCOM) ಸುದ್ದಿಯಿದೆ. ಪ್ರತಿ ಮಾಹೆ ನಾವು ಬಳಕೆ ಮಾಡುವ ವಿದ್ಯುತ್ ಗೆ ಬೆಸ್ಕಾಂ ಬಿಲ್ ನೀಡುತ್ತಿದ್ದು, ಈ ಬಿಲ್ ಬಂದ 30 ದಿನದೊಳಗೆ ಪಾವತಿಸದೇ ಇದ್ದರೇ ಹಾಗೂ ಹೆಚ್ಚುವತಿ ಭದ್ರತಾ ಠೇವಣಿ ಮೊತ್ತ ಪಾವತಿಸದೇ ಇದ್ದರೇ KERC ನಿಯಾಮವಳಿಯಂತೆ ಗ್ರಾಹಕರ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುವುದು ಎಂದು (BESCOM)ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ. ಈ ನಿಯಮ ಸೆ.1 ರಿಂದ ಕಟ್ಟುನಿಟ್ಟಾಗಿ ಪಾಲನೆ ಮಾಡಲಾಗುತ್ತದೆ ಎಂದು ಹೇಳಲಾಗಿದೆ. ಸೆ.1 ರಿಂದ ಜಾರಿಯಾಗಲಿದೆ ಈ ಹೊಸ ನಿಯಮ: […] - [Navya Murder Case: ಪತ್ನಿಯ ಶೀಲಾ ಶಂಕಿಸಿ ಕೊಲೆ ಮಾಡಿದ ಪತಿ, ಪೊಲೀಸ್ ವಿಚಾರಣೆಯಲ್ಲಿ ಗಂಡ ಬಾಯ್ಬಿಟ್ಟ ಸತ್ಯ ಏನು ಗೊತ್ತಾ?](https://ismkannadanews.com/navya-murder-case-accuse-kiran-revealed-details/): Navya Murder Case – ಬೆಂಗಳೂರಿನ ಕೆಂಗೇರಿಯ (Bangalore Kengeri) ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ಕಳೆದೆರಡು ದಿನಗಳ ಹಿಂದೆಯಷ್ಟೆ ಪತ್ನಿಯ ಶೀಲ ಶಂಕಿಸಿದ ಪತಿ, ಆಕೆಯನ್ನು ಕೊಲೆ (Navya Murder Case) ಮಾಡಿದ್ದ. ಕಿರಣ್ ಎಂಬಾತ ಆತನ ಪತ್ನಿ ನವ್ಯಾ ಎಂಬಾಕೆಯನ್ನು ಕೊಲೆ ಮಾಡಿದ್ದ. ಈ ಸಂಬಂಧ ಆರೋಪಿ ಕಿರಣ್ ನನ್ನು ಪೊಲೀಸರು ಬಂಧನ ಮಾಡಿದ್ದು, ವಿಚಾರಣೆ ನಡೆಸಿದ್ದಾರೆ. ವಿಚಾರಣೆಯ (Navya Murder Case) ವೇಳೆ ಕಿರಣ್ ಕೊಲೆ ಮಾಡಿದ ಮಾಹಿತಿಯನ್ನು ಬಾಯ್ಬಿಟ್ಟಿದ್ದಾನೆ. ಪ್ರೀತಿಸಿದ ನವ್ಯಾಳನ್ನು ಕಿರಣ್ ಕೊಲೆ […] - [Matrimony Scam : ಮರು ಮದುವೆಯಾಗುವುದಾಗಿ ನಂಬಿಸಿ ವ್ಯಕ್ತಿಗೆ 7.50 ಲಕ್ಷ ವಂಚನೆ…!](https://ismkannadanews.com/matrimony-scam-woman-cheated-of-7-50-lakh/): Matrimony Scam – ಇಂದಿನ ಕಾಲದಲ್ಲಿ ಮದುವೆಗಾಗಿ ಬಹುತೇಕರು ಮ್ಯಾಟ್ರಿಮೋನಿ ತಾಣಗಳ ಮೊರೆ ಹೋಗುತ್ತಾರೆ. ಹಲವಾರು ಮ್ಯಾಟ್ರಿಮೋನಿ ಸೈಟ್ ಗಳು ಚಾಲ್ತಿಯಲ್ಲಿದ್ದು, (Matrimony Scam) ಇಂತಿಷ್ಟು ಹಣ ಅಂತಾ ಪಾವತಿಸಿ ನೊಂದಣಿಯಾಗುತ್ತಾರೆ. ಆದರೆ ಕೆಲವೊಮ್ಮೆ ಈ ಮ್ಯಾಟ್ರಿಮೋನಿ ತಾಣಗಳಲ್ಲಿ ರಿಜಿಸ್ಟರ್‍ ಮಾಡಿಕೊಂಡ ಕೆಲವರು ಹಣ ದೋಚುವ ಉದ್ದೇಶದಿಂದ ಅಮಾಯಕರನ್ನು ಮೋಸ ಮಾಡುತ್ತಾರೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದ್ದು, ಮ್ಯಾಟ್ರಿಮೋನಿಯಲ್ಲಿ (Matrimony Scam) ಮದುವೆಯಾಗುವುದಾಗಿ ನಂಬಿಸಿದ ಮಹಿಳೆಯೊಬ್ಬರು ಬರೊಬ್ಬರಿ 7.50 ಲಕ್ಷ ವಂಚನೆ ಮಾಡಿದ್ದು, ಈ ಸಂಬಂಧ ಮೋಸ […] - [Farmers Protest : ಪ್ಯಾಕ್ ಹೌಸ್ ನಿರ್ಮಾಣಕ್ಕೆ ಬಿಲ್ ಪಾವತಿ, ರಸ್ತೆ ತಡೆ ನಡೆಸಿದ ಬಳಿಕ ಸಮಸ್ಯೆ ಆಲಿಸಲು ಬಂದ ಅಧಿಕಾರಿ....!](https://ismkannadanews.com/farmers-protest-end-after-dist-officer-visit/): 2022-23ನೇ ಸಾಲಿನ ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆಯಡಿ ಆಯ್ಕೆಯಾಗಿದ್ದ (Farmers Protest) ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಗಂಧಂನಾಗೇನಹಳ್ಳಿ ಗ್ರಾಮದ ಜಿ.ಸಿ.ವೆಂಕಟೇಶಪ್ಪ ರವರಿಗೆ ಮಂಜೂರಾಗಿದ್ದ ಪ್ಯಾಕ್ ಹೌಸ್ ಕಾಮಗಾರಿಗೆ ಬಿಲ್ ಮಾಡಿಕೊಡಲು ವಿಳಂಭ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಕಳೆದ ಎರಡು ದಿನಗಳಿಂದ (Farmers Protest) ಪ್ರತಿಭಟನೆ ನಡೆಸಲಾಗುತ್ತಿದ್ದು, ಆ.30 ರಂದು ಕೆಲ ಸಮಯ ರಸ್ತೆ ತಡೆ ನಡೆಸಿದ ಬಳಿಕ ಜಿಲ್ಲಾ ತೋಟಗಾರಿಕೆ ಇಲಾಖೆಯ ಅಧಿಕಾರಿ ಗಾಯತ್ರಿ ಸ್ಥಳಕ್ಕೆ (Farmers Protest) ಬಂದು ರೈತರಿಂದ […] - [Pradeep Eshwar: ಮೆಗಾಸ್ಟಾರ್ ಚಿರಂಜೀವಿಯವರೊಂದಿಗೆ ನಟಿಸಲಿದ್ದಾರಂತೆ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್….!](https://ismkannadanews.com/mla-pradeep-eshwar-got-offer-from-chiru-movie/): Pradeep Eshwar – ದೇಶದ ಸಿನಿರಂಗದ ಖ್ಯಾತ ನಟ ಮೆಗಾಸ್ಟಾರ್‍ ಚಿರಂಜೀವಿ (Megastar Chiranjeevi) ಸದ್ಯ ವಿಶ್ವಂಭರ ಎಂಬ ಸಿನೆಮಾದಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ಶಾಸಕ ಪ್ರದೀಪ್ ಈಶ್ವರ್‍ (Pradeep Eshwar) ಮೆಗಾಸ್ಟಾರ್‍ ಚಿರಂಜೀವಿಯವರೊಂದಿಗೆ ನಟಿಸಲಿದ್ದಾರಂತೆ. ಕಳೆದೆರಡು ದಿನಗಳಿಂದ ಪ್ರದೀಪ್ ಈಶ್ವರ್‍ ರವರಿಗೆ ಚಿರಂಜೀವಿಯವರ ಜೊತೆಗೆ ನಟಿಸುವ ಬಿಗ್ ಆಫರ್‍ ಬಂದಿದೆ ಎಂಬ ಸುದ್ದಿ ಭಾರಿ (Megastar Chiranjeevi)  ಸದ್ದು ಮಾಡಿದ್ದು, ಈ ಕುರಿತು ಶಾಸಕ ಪ್ರದೀಪ್ (Pradeep Eshwar) ಈಶ್ವರ್‍ ಮಾತನಾಡಿದ್ದಾರೆ. ಕಾಂಗ್ರೇಸ್ […] - [Viral Video : ತಾನೆ ಮುಂದೆ ನಿಂತು ಪತಿಗೆ ಮದುವೆ ಮಾಡಿಸಿದ ಪತ್ನಿ, ಕಾರಣ ಏನು ಗೊತ್ತಾ?](https://ismkannadanews.com/viral-video-wife-made-2nd-marriage-husband-in-telangana/): Viral Video – ಪತ್ನಿಗೆ ಗಂಡ ಬೇರೊಬ್ಬ ಮಹಿಳೆಯೊಂದಿಗೆ ಮಾತನಾಡುವುದಾಗಲಿ, ಹತ್ತಿರವಾಗುವುದಾಗಲಿ ಮಾಡಿದರೇ ಭಾರಿ ಕೋಪ ಎಂದು ಹೇಳಬಹುದು. ಆದರೆ ಇಲ್ಲೊಬ್ಬ ಪತ್ನಿ ತನ್ನ ಗಂಡನಿಗೆ ಬೇರೊಬ್ಬ ಮಹಿಳೆಯೊಂದಿಗೆ ಅದ್ದೂರಿಯಾಗಿ ಮದುವೆ (Viral Video) ಮಾಡಿಸಿದ್ದಾಳೆ. ತನ್ನ ಗಂಡನಿಗೆ ಬುದ್ದಿಮಾಂದ್ಯ ಯುವತಿಯೊಬ್ಬಳು ಮನಸಾರೆ ಇಷ್ಟಪಟ್ಟಿದ್ದು, ಅದನ್ನು ತಿಳಿದ ಪತ್ನಿ ತನ್ನ ಪತಿಯೊಂದಿಗೆ ಮದುವೆ ಮಾಡಿಸಿದ್ದಾಳೆ. ಈ ಸುದ್ದಿ ಇದೀಗ ಭಾರಿ (Viral Video) ವೈರಲ್ ಆಗುತ್ತಿದೆ. Viral Video – ಪತ್ನಿಯೇ ಪತಿಗೆ ಅದ್ದೂರಿಯಾಗಿ ಮಾಡಿಸಿದ ಮದುವೆ: […] - [Cyber Scam Alert: ಕನ್ನಡದಲ್ಲಿ ಮಾತನಾಡಿ ಸೈಬರ್ ಸ್ಕ್ಯಾಮ್ ಗಳಿಂದ ಪಾರಾಗಿ, ಪೊಲೀಸ್ ಅಧಿಕಾರಿಯ ಸಲಹೆ…!](https://ismkannadanews.com/cyber-scam-alert-by-police-officer-video-viral/): Cyber Scam Alert- ಇಂದಿನ ಕಾಲದಲ್ಲಿ ದಿನೇ ದಿನೇ ಹೊಸ ಹೊಸ ತಂತ್ರಜ್ಞಾನ ಪರಿಚಯವಾಗುತ್ತಿದೆ. ಜೊತೆಗೆ ಸೈಬರ್‍ ಕ್ರೈಂಗಳೂ ಸಹ ಹೆಚ್ಚಾಗುತ್ತಿದೆ. ಆಫರ್‍ ಬಂದಿದೆಯಂತಾ, ಕೆಲಸ ಕೊಡಿಸುವುದಾಗಿ, (Cyber Scam Alert) ಬ್ಯಾಂಕ್ ನಿಂದ ಕರೆ ಮಾಡಿರುವುದಾಗಿ, ಬ್ಯಾಂಕ್ ಲೋನ್ ಬಂದಿದೆಯಂತಾ ಹೀಗೆ ವಿವಿಧ ರೀತಿಯಲ್ಲಿ ಅಮಾಯಕರನ್ನು ಮೋಸ ಮಾಡುತ್ತಾರೆ. (Cyber Scam Alert) ಅಂತಹ ವಂಚಕ ಕರೆಗಳು ಬಂದರೇ ಕನ್ನಡದಲ್ಲಿ ಮಾತನಾಡಿದರೇ (Cyber Scam Alert) ಸ್ಕ್ಯಾಮ್ ಗಳಿಂದ ಪರಾಗಬಹುದೆಂದು ಪೊಲೀಸ್ ಅಧಿಕಾರಿ ಸಲಹೆ ನೀಡಿದ […] - [Crime News : ಆರ್ಡರ್ ಇನ್ನೂ ಬಂದಿಲ್ಲ ಎಂದ ಗ್ರಾಹಕನನ್ನು ಕೊಲೆ ಮಾಡಿದ ಹೋಟೆಲ್ ಮಾಲೀಕ…!](https://ismkannadanews.com/crime-news-hotel-owner-beat-a-young-man-to-death-in-delhi/): Crime News – ಊಟ ಮಾಡಲು ಹೋಟೆಲ್ ಒಂದಕ್ಕೆ ಹೋದ ವ್ಯಕ್ತಿಯೊರ್ವ ತನ್ನ ಆರ್ಡರ್‍ ಇನ್ನೂ ಬಂದಿಲ್ಲ ಎಂದು ಹೇಳಿದ್ದಕ್ಕೆ ಕೊಲೆಯಾಗಿದ್ದಾನೆ. ಈ ಘಟನೆ ದೆಹಲಿಯ ಟ್ಯಾಗೋರ್‍ (Crime News) ಗಾರ್ಡನ್ ನಲ್ಲಿ ಕಳೆದ ಮಂಗಳವಾರ ನಡೆದಿದೆ. ತಡರಾತ್ರಿ ಊಟ ಮಾಡಲು ಪುರ್‍ ಆರ್ಡರ್‍ ಮಾಡಿದ್ದು, ಆರ್ಡರ್‍ ಲೇಟ್ ಆಗಿದೆ ಎಂದು ಹೇಳಿದ್ದಕ್ಕಾಗಿ ಆತನ ಮೇಲೆ ಸಿಟ್ಟಾದ ಮಾಲೀಕ ಕಬಾಬ್ ರಾಡ್ ನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದು, ಇದರಿಂದಾಗಿ (Crime News) ಗ್ರಾಹಕ ಮೃತಪಟ್ಟಿದ್ದಾನೆ. Crime News- […] - [SFI - ವಿದ್ಯಾರ್ಥಿಗಳು ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಬೇಕು: ಸೋಮಶೇಖರ್](https://ismkannadanews.com/sfi-taluk-student-program-held-in-gudibande/): SFI – ಶಾಲಾ ಕಾಲೇಜುಗಳಲ್ಲಿ ವಿಧ್ಯಾರ್ಥಿಗಳ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ವಿಧ್ಯಾರ್ಥಿಗಳು ಸಂಘಟಿತರಾಗಿ ನಾಯಕತ್ವಗಳನ್ನು ಬೆಳಸಿಕೊಳ್ಳುವಂತಹ ರೀತಿಯಲ್ಲಿ  ವಿದ್ಯಾರ್ಥಿಗಳ ಆಲೋಚನೆಗಳು ಬೆಳೆಯುವಂತಾಗಬೇಕು ಎಂದು SFI ಸಂಘಟನೆ ರಾಜ್ಯ ಉಪಾಧ್ಯಕ್ಷ ಸೋಮಶೇಖರ್ ಅಭಿಪ್ರಾಯವನ್ನು ವ್ಯಕ್ತಪಡಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ತಾಲೂಕು (SFI) ಎಸ್ ಎಫ್ ಐ ಸಂಘಟನೆಯಿಂದ ಆಯೋಜಿಸಿದ್ದ ತಾಲೂಕು ವಿದ್ಯಾರ್ಥಿ ಸಮಾವೇಶದಲ್ಲಿ ಮಾತನಾಡಿದ ಅವರು, ಶಾಲಾ ಕಾಲೇಜುಗಳಲ್ಲಿ ವಿಧ್ಯಾರ್ಥಿಗಳಿಗೆ ಸಂಖ್ಯೆಗೆ ಅನುಗುಣವಾಗಿ (SFI) ಸಮರ್ಪಕವಾಗಿ ಮೂಲಭೂಲತ ಸೌಲಭ್ಯಗಳು ಇಲ್ಲದೆ ವಿಧ್ಯಾರ್ಥಿಗಳು ಸಮಸ್ಯೆಗಳನ್ನು […] - [Crime News: ಮಂಗಳಮುಖಿಯನ್ನು ಪ್ರೀತಿಸಿದ ಯುವಕ, ಪ್ರೀತಿ ನಿರಾಕರಿಸಿದ್ದಕ್ಕೆ ಮಂಗಳಮುಖಿಗೆ ಚಾಕುವಿನಿಂದ ಇರಿದ ಯುವಕ…!](https://ismkannadanews.com/crime-news-young-man-attempts-to-kill-transgender/): Crime News – ಪ್ರೀತಿ ಕುರುಡು ಎಂದು ಕರೆಯಲಾಗುತ್ತದೆ. ಅನೇಕ ಪ್ರೇಮಕಥೆಗಳ ಬಗ್ಗೆ ಕೇಳಿರುತ್ತೇವೆ. ಇಲ್ಲೊಂದು ಪ್ರೇಮಕಥೆಯಲ್ಲಿ ಯುವಕನೋರ್ವ ಮಂಗಳಮುಖಿಯನ್ನು ಪ್ರೀತಿಸುತ್ತಿರುತ್ತಾನೆ. ಕೆಲವೊಂದು ಕಾರಣಗಳಿಂದ ಇಬ್ಬರ ನಡುವೆ ಜಗಳವಾಗಿದ್ದು, (Crime News) ಆತನ ಪ್ರೀತಿಯನ್ನು ನಿರಾಕರಿಸಿದ ಕಾರಣಕ್ಕಾಗಿ ಮಂಗಳಮುಖಿಗೆ ಚಾಕುವಿನಿಂದ ಇರಿದಿದ್ದಾನೆ. ಬಳಿಕ ಪರಾರಿಯಾಗಲು ಪ್ರಯತ್ನಿಸಿದಾಗ ಸ್ಥಳೀಯರು ಆತನನ್ನು ಹಿಡಿದು (Crime News) ಪೊಲೀಸರಿಗೆ ಒಪ್ಪಿಸಿದ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ. Crime News – ಪ್ರೀತಿ ನಿರಾಕರಿಸಿದ್ದಕ್ಕೆ ಹಲ್ಲೆಗೆ ಯತ್ನ: ತುಮಕೂರು ಜಿಲ್ಲೆಯ ಕುಣಿಗಲ್ ಪಟ್ಟಣದ […] - [Local News - ದಿನ ಪತ್ರಿಕೆ-ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಿ: ಕೋಡಿ ರಂಗಪ್ಪ](https://ismkannadanews.com/local-news-develop-the-habit-of-reading-newspapers-and-books/): Local News – ಪ್ರತಿಯೊಬ್ಬರೂ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವತ್ತಾ ಮುಂದಾಗಬೇಕು, ಪ್ರತಿನಿತ್ಯ ದಿನಪತ್ರಿಕೆ ಹಾಗೂ ಪುಸ್ತಕಗಳನ್ನು ಓದುವ ಮೂಲಕ ಕನ್ನಡ ಜ್ಞಾನ ಬೆಳೆಸಿಕೊಳ್ಳಬೇಕೆಂದು (Local News) ಕನ್ನಡ ಸಾಹಿತ್ಯ ಪರಿಷತ್ ನ ಜಿಲ್ಲಾಧ್ಯಕ್ಷ ಕೋಡಿ ರಂಗಪ್ಪ ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ (Local News) ಪಟ್ಟಣದ ಗಾಯತ್ರಿ ಪ್ರಸಾದ ಭವನದಲ್ಲಿ ನಡೆದ ಕಸಾಪ ನೂತನ ತಾಲೂಕು ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಗುಡಿಬಂಡೆ ಗಡಿ ಭಾಗವಾದರೂ ಸಹ (Local News) ಅನೇಕ ಸಾಹಿತಿಗಳು, […] - [MUDA Scam : ಮತ್ತೆ ಸಿಎಂ ಸಿದ್ದರಾಮಯ್ಯರಿಗೆ ತಾತ್ಕಲಿಕ ರಿಲೀಫ್, ಆ.31 ಕ್ಕೆ ಪ್ರಾಸಿಕ್ಯೂಷನ್ ಅರ್ಜಿ ವಿಚಾರಣೆ..!](https://ismkannadanews.com/high-court-postpones-hearing-on-muda-scam-to-august-31/): MUDA Scam – ತಮ್ಮ ವಿರುದ್ಧ ರಾಜ್ಯಪಾಲರು ತನಿಖೆಗೆ ಆದೇಶ ಹೊರಡಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯಗೆ ಹೈಕೋರ್ಟ್‌ನಲ್ಲಿ ತಾತ್ಕಾಲಿಕ ರಿಲೀಫ್‌ ಸಿಕ್ಕಿದೆ. (MUDA Scam) ಮುಡಾ ಹಗರಣದ ಸಂಬಂಧ (Siddaramaiah) ಸಿಎಂ ಸಿದ್ದರಾಮಯ್ಯನವರಿಗೆ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ನೀಡಿದ ನೊಟೀಸ್ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದ ಅರ್ಜಿ (MUDA Scam) ವಿಚಾರಣೆ ಮಾಡಿದ ಹೈ ಕೋರ್ಟ್, ಅರ್ಜಿ ವಿಚಾರಣೆಯನ್ನು ಆ.31ಕ್ಕೆ ಮುಂದೂಡಿಕೆ ಮಾಡಿದೆ. (MUDA Scam)  ಅಲ್ಲಿಯವರಗೂ ಯಾವುದೇ ಯಾವುದೇ ಕ್ರಮ ಜರುಗಿಸದಂತೆ ನಿರ್ದೇಶನ ನೀಡಿದೆ. ಈ […] - [Actress Kadambari Jethwani - YSRCP ನಾಯಕನ ಕಾಮಕಂಡ ಬಯಲು ಮಾಡಿದ ನಟಿ, 45 ದಿನಗಳ ಕಾಲ ನಟಿಗೆ ಚಿತ್ರಹಿಂಸೆ….!](https://ismkannadanews.com/actress-kadambari-jethwani-revealed-ysrcp-leader-kukkala-vidyasagar-physical-harassment/): Actress Kadambari Jethwani – ಸದ್ಯ ದೇಶದಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರ, ದೌರ್ಜನ್ಯಗಳ ಸದ್ದು ಭಾರಿ ಸುದ್ದಿಯಾಗುತ್ತಿದೆ. ಇದೀಗ ಆಂಧ್ರಪ್ರದೇಶದಲ್ಲಿ ಒಂದು ಭಯಾನಕ ಸುದ್ದಿ ಹೊರಬಂದಿದೆ. ಆಂಧ್ರಪ್ರದೇಶದಲ್ಲಿ ಈ ಹಿಂದೆ ಆಡಳಿತದಲ್ಲಿದ್ದ ಜಗನ್ ಮೋಹನ್ ರೆಡ್ಡಿ ಸರ್ಕಾರವಿದ್ದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ. ವೈಸಿಪಿ ಪಕ್ಷದ ಮುಖಂಡನೋರ್ವ ಮುಂಬೈ ಮೂಲದ ನಟಿ (Kadambari Jethwani) ಗೆ ಕೊಡಬಾರದ ಹಿಂಸೆ ಕೊಟ್ಟು ಸುಮಾರು 45 ದಿನಗಳ ಕಾಲ ಚಿತ್ರಹಿಂಸೆ ಕೊಟ್ಟಿದ್ದಾರಂತೆ. (Kadambari Jethwani) ತಿಂಗಳುಗಳ ಬಳಿಕ ಈ ಘಟನೆ […] - [Viral News: ಇದೊಂದು ವಿಚಿತ್ರ ಘಟನೆ, 1 ಕೆಜಿ ಜಿಲೇಬಿಯಿಂದ ಕೆಲಸವನ್ನೇ ಕಳೆದುಕೊಂಡ್ರಾ ಪೊಲೀಸ್?](https://ismkannadanews.com/viral-news-police-lost-his-job-for-jilebi/): Viral News – ಸರ್ಕಾರಿ ನೌಕರರು ಕೆಲವೊಂದು ಕಾರಣಗಳಿಂದ ಕೆಲಸಗಳನ್ನು ಕಳೆದುಕೊಳ್ಳುತ್ತಿರುತ್ತಾರೆ. (Viral News) ಭ್ರಷ್ಟಾಚಾರ, ಕರ್ತವ್ಯ ಲೋಪ ಮೊದಲಾದ ಕಾರಣಗಳಿಂದ ಕೆಲಸದಿಂದ ವಹಾ ಆಗುವುದನ್ನೂ ನೋಡಿರುತ್ತೇವೆ. ಆದರೆ ಇಲ್ಲೊಂದು ವಿಚಿತ್ರ ಪ್ರಕರಣವೊಂದು ನಡೆದಿದ್ದು, ಒಂದು ಕೆಜಿ ಜಿಲೇಬಿಗಾಗಿ ತನ್ನ ಕೆಲಸವನ್ನೇ ಕಳೆದುಕೊಂಡಿದ್ದಾರಂತೆ. (Viral News) ಅಂದಹಾಗೆ ಈ ಘಟನೆ ನಡೆದಿರೋದು ಉತ್ತರ ಪ್ರದೇಶದಲ್ಲಿ. ಬಿಸಿ ಜಿಲೇಬಿ ಕಾರಣದಿಂದ ಪೊಲೀಸ್ ಕೆಲಸ ಕಳೆದುಕೊಂಡಿದ್ದಾರೆ. ಅಷ್ಟಕ್ಕೂ ಆಗಿದ್ದೇನು ಎಂಬ ವಿಚಾರಕ್ಕೆ ಬಂದರೇ, ಉತ್ತರ ಪ್ರದೇಶದ ನೋಯ್ಡಾದ ಹಾಪುರದ ಬಹದ್ದೂರ್‌ಗಢ […] - [Local News : ಮನೆ ನಿರ್ಮಾಣಕ್ಕೆ ಅಡ್ಡಿಯಾದ ವಿದ್ಯುತ್ ಲೈನ್ ತೆರವುಗೊಳಿಸಲು ಅಧಿಕಾರಿಗಳ ನಿರ್ಲಕ್ಷ್ಯ : ದಸಂಸ ಪ್ರತಿಭಟನೆ](https://ismkannadanews.com/local-news-dss-protest-in-front-of-bescom-gudibande/): Local News – ಚಿಕ್ಕಬಳ್ಳಾಪುರ ಗುಡಿಬಂಡೆ ತಾಲೂಕಿನ ಕರಿಗಾನತಮನ್ನಹಳ್ಳಿ ಗ್ರಾಮದಲ್ಲಿ ಶ್ರೀನಿವಾಸ್ ಎಂಬುವವರು ಮನೆ ನಿರ್ಮಾಣ ಮಾಡುತ್ತಿದ್ದು, (Local News) ಮನೆಯ ಮೇಲೆ ಹಾದು ಹೋಗಿರುವ ವಿದ್ಯುತ್ ಸರಬರಾಜು ಲೈನ್ ತೆರವುಗೊಳಿಸಲು ಅಧಿಕಾರಿಗಳು ಮೀನಾಮೇಷ ಎಣಿಸುತ್ತಿದ್ದಾರೆ (Local News) ಎಂದು ಆರೋಪಿಸಿ ದಲಿತ ಸಂಘರ್ಷ ಸಮಿತಿ ವತಿಯಿಂದ ಬೆಸ್ಕಾಂ ಇಲಾಖೆಯ ಮುಂಭಾಗ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ದಲಿತ ಸಂಘರ್ಷ ಸಮಿತಿಯ ಜಿ.ವಿ.ಗಂಗಪ್ಪ ಮಾತನಾಡಿ, (Local News) ಇಂದಿನ ಕಾಲದಲ್ಲಿ ಅಧಿಕಾರಿಗಳಿಗೆ ಸಂಘಟನೆಗಳ ಮೂಲಕ ಕೆಲಸ ಕಲಿಯಬೇಕಾ […] - [Murder Case : ಪ್ರೀತಿಸಿ ಮದುವೆಯಾದ ಪತಿಯ ಶೀಲ ಸಂಕಿಸಿ ಪತಿ, ಪತ್ನಿಗೆ ಚಿತ್ರಹಿಂಸೆ ಕೊಟ್ಟು ಕೊಲೆ ಮಾಡಿಬಿಟ್ಟ….!](https://ismkannadanews.com/murder-case-husband-killed-his-wife-in-bangalore/): Murder Case – ಕಳೆದ ಮೂರು ವರ್ಷಗಳ ಹಿಂದೆಯಷ್ಟೇ ಪ್ರೀತಿಸಿ (Love Story) ಮದುವೆಯಾಗಿದ್ದ ಪತ್ನಿಯನ್ನು ಪತಿಯೇ ಚಿತ್ರಹಿಂಸೆ ಕೊಟ್ಟು ಕೊಂದಿರುವ ಘಟನೆ ಬೆಂಗಳೂರಿನ ಕೆಂಗೇರಿಯ (Bangalore Kengeri) ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ನಡೆದಿದೆ. ಪತ್ನಿಯ ಶೀಲ ಶಂಕಿಸಿದ ಪತಿ, ಆಕೆಯನ್ನು ಕ್ರೂರವಾಗಿ ಹಿಂಸಿಸಿ ಕೊಲೆ (Murder Case) ಮಾಡಿದ್ದಾನೆ. ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಕೆಂಗೇರಿ ಪೊಲೀಸರು ಕೊಲೆ ಮಾಡಿ ಪರಾರಿಯಾಗಿದ್ದ ಪತಿಯನ್ನು ಬಂಧಿಸಿ ಠಾಣೆಗೆ ಕರೆತಂದಿದ್ದಾರೆ. (Murder Case)  ಬಳಿಕ ಪ್ರಕರಣ ದಾಖಲಿಸಿಕೊಂಡು ತನಿಖೆ […] - [Farmers Protest : ಪ್ಯಾಕ್ ಹೌಸ್ ಕಾಮಗಾರಿಗೆ ಬಿಲ್ ಮಾಡಿಕೊಡದ ತೋಟಗಾರಿಕೆ ಇಲಾಖೆಯ ಅಧಿಕಾರಿಗಳ ವಿರುದ್ದ ಪ್ರತಿಭಟನೆ](https://ismkannadanews.com/farmers-protest-in-front-of-horticulture-office-gudibande/): Farmers Protest – 2022-23ನೇ ಸಾಲಿನ ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆಯಡಿ ಆಯ್ಕೆಯಾಗಿದ್ದ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಗಂಧಂನಾಗೇನಹಳ್ಳಿ ಗ್ರಾಮದ ಜಿ.ಸಿ.ವೆಂಕಟೇಶಪ್ಪ ರವರಿಗೆ ಪ್ಯಾಕ್ ಹೌಸ್ ಕಾಮಗಾರಿ ಮಂಜೂರಾಗಿದ್ದು, (Farmers Protest) ಈ ಕಾಮಗಾರಿಯ ಬಿಲ್ ಮಾಡದೇ ಅಧಿಕಾರಿಗಳು ಕಾಮಗಾರಿಯ ಹಣ ಪಾವತಿ ಮಾಡದೇ ವಿಳಂಭ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ (ಕೋಡಿಹಳ್ಳಿ ಚಂದ್ರಶೇಖರ್‍) ವತಿಯಿಂದ ತೋಟಗಾರಿಕೆ ಇಲಾಖೆಯ ಅಧಿಕಾರಿಗಳ ವಿರುದ್ದ (Farmers Protest) ಪ್ರತಿಭಟನೆ ನಡೆಸಿದರು. […] - [Crime News - ಬೆಂಗಳೂರು ವಿಮಾನ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬ ಬರ್ಬರ ಹತ್ಯೆ….!](https://ismkannadanews.com/crime-news-%e0%b2%ac%e0%b3%86%e0%b2%82%e0%b2%97%e0%b2%b3%e0%b3%82%e0%b2%b0%e0%b3%81-%e0%b2%b5%e0%b2%bf%e0%b2%ae%e0%b2%be%e0%b2%a8-%e0%b2%a8%e0%b2%bf%e0%b2%b2%e0%b3%8d%e0%b2%a6%e0%b2%be%e0%b2%a3/): Crime News –  ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಆ.28ರ ಸಂಜೆ ಸಮಯದಲ್ಲಿ ವ್ಯಕ್ತಿಯೊಬ್ಬರ ಬರ್ಬರ ಕೊಲೆ ನಡೆದಿದೆ. ಅನೈತಿಕ ಸಂಭಂಧ ಶಂಕೆಯ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿದೆ ಎನ್ನಲಾಗಿದೆ. (Crime News) ಕೊಲೆಯಾದ ವ್ಯಕ್ತಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದ್ದು, ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಮೃತ ದುರ್ದೈವಿಯನ್ನು ರಾಮಕೃಷ್ಣ (45) ಎಂದು ಗುರ್ತಿಸಲಾಗಿದ್ದು, (Crime News)ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ನಿವಾಸಿ ರಮೇಶ್ ಎಂಬಾತನೆ ಕೊಲೆ ಮಾಡಿದ ಆರೋಪಿಯಾಗಿದ್ದಾನೆ. (Crime […] - [Viral Video : ಪ್ರೀತಿಗಾಗಿ ಸಾಯುತ್ತಿದ್ದೇವೆ ಎಂದು ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಯತ್ನಿಸಿದ ಜೋಡಿ…!](https://ismkannadanews.com/viral-video-lovers-attempts-suicide-after-recording-selfie-video/): Viral Video – ಪ್ರೀತಿ ಕುರುಡು ಎಂದು ಹೇಳಲಾಗುತ್ತದೆ. ಪ್ರೀತಿಸಿದ ಅನೇಕ ಜೋಡಿಗಳು ದುರಂತ ಅಂತ್ಯವನ್ನು ಕಂಡಿದೆ. ಪ್ರೀತಿಯಲ್ಲಿ ಮೋಸ ಹೋಗಿದ್ದಕ್ಕಾಗಿ ಕೆಲವರು ಆತ್ಮಹತ್ಯೆ ಮಾಡಿಕೊಂಡರೇ, (Viral Video) ಮತ್ತೆ ಕೆಲವರು ತಮ್ಮ ಪ್ರೀತಿ ಸಫಲವಾಗಲಿಲ್ಲ ಎಂದು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ಪ್ರೀತಿಸಿ ಮದುವೆಯಾದ (Viral Video) ಜೋಡಿ ತಮ್ಮ ಮನೆಯವರ ವಿರೋಧದ ಕಾರಣದಿಂದ ಸೆಲ್ಫಿ ವಿಡಿಯೋ (Viral Video) ಮಾಡಿ ಆತ್ಮಹತ್ಯೆಗೆ ಯತ್ನಿಸಿದ ಘಟನೆಯೊಂದು ನಡೆದಿದೆ. ಈ ವಿಡಿಯೋ ಇದೀಗ ಸೋಷಿಯಲ್ […] - [Rama Nama Japa- ರಾಮನಾಮ ಹಾಡುತ್ತಿದ್ದಂತೆ ಮಹಿಳೆಯನ್ನು ಬಂದು ತಬ್ಬಿಕೊಂಡ ಕೋತಿ, ವೈರಲ್ ಆದ ವಿಡಿಯೋ….!](https://ismkannadanews.com/monkeys-adorable-reaction-to-women-singing-lord-rama-nama-japa/): Rama Nama Japa : ಇತ್ತೀಚಿನ ದಿನಗಳಲ್ಲಿ ವಿಶ್ವದ ಯಾವುದೇ ಮೂಲೆಯಲ್ಲಿ ಏನೇ ನಡೆದರೂ ಸೋಷಿಯಲ್ ಮಿಡಿಯಾ ಪುಣ್ಯವಾ ಎಂಬಂತೆ ಅಂಗೈನಲ್ಲೆ ತಿಳಿಯಬಹುದಾಗಿದೆ. (Rama Nama Japa) ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಳ್ಳುವಂತಹ ಕೆಲವೊಂದು ವಿಡಿಯೋಗಳು ಕಡಿಮೆ ಸಮಯದಲ್ಲೇ ವೈರಲ್ ಆಗುತ್ತವೆ. ಇದೀಗ ಮಹಿಳೆಯೊಬ್ಬರು ರಾಮನಾಮ (Rama Nama Japa) ಹಾಡುತ್ತಿದ್ದಂತೆ ಅಲ್ಲಿದ್ದ ಕೋತಿ ಹಾಡು ಕೇಳುತ್ತಾ ಕುಳಿತಿದೆ. ಜೊತೆಗೆ ಮಹಿಳೆಯನ್ನು ತಬ್ಬಿಕೊಂಡು ಸುಮ್ಮನೆ ಕುಳಿತಿದೆ. ಈ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ (Rama Nama Japa) […] - [Crime News: ಅಪ್ರಾಪ್ತ ಮಕ್ಕಳ ಮರ್ಮಾಂಗದ ಮೇಲೆ ಚಾಕು ಬಿಸಿ ಮಾಡಿ ಇಟ್ಟು ಕ್ರೌರ್ಯ ಮೆರೆದ ಮಲತಾಯಿ….!](https://ismkannadanews.com/crime-news-maharashtra-woman-assaults-stepsons-burns-private-part/): Crime News- ತಾಯಿಗೆ ದೇವರ ಸ್ಥಾನವನ್ನು ನೀಡಿ ಗೌರವಿಸಲಾಗುತ್ತದೆ. ಆದರೆ ಕೆಲವು ತಾಯಂದಿರಿಂದ ತಾಯಿ ಎಂಬ ಪದಕ್ಕೆ ಕಳಂಕ ತಂದುಕೊಡುತ್ತಾರೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ತನ್ನಿಬ್ಬರು ಮಲ ಮಕ್ಕಳ ಮೇಲೆ 27 ವರ್ಷದ ಮಹಿಳೆಯೊಬ್ಬರು ಕ್ರೌರ್ಯವೆಸಗಿದ್ದಾಳೆ. ಅಪ್ರಾಪ್ತ ಮಲ (Crime News) ಮಕ್ಕಳ ಖಾಸಗಿ ಭಾಗಕ್ಕೆ ಚಾಕು ಬಿಸಿ ಮಾಡಿ ಇಟ್ಟು ಸುಡುವ ಮೂಲಕ ಕ್ರೌರ್ಯ ಮೆರೆದಿದ್ದಾಳೆ. ಈ ಸಂಬಂಧ ಮಹಿಳೆಯನ್ನು ಪೊಲೀಸರು ಬಂಧಿಸಿದ ಘಟನೆ ಮಹಾರಾಷ್ಟ್ರದ (Crime News) ವಸೈನಲ್ಲಿ ನಡೆದಿದೆ ಎಂದು ತಿಳಿದುಬಂದಿದೆ. […] - [Protest News : ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕದಸಂಸ ವತಿಯಿಂದ ಪ್ರತಿಭಟನೆ....!](https://ismkannadanews.com/protest-news-karnataka-dalita-sangharsha-samiti-protest-for-various-demands/): Protest News – ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ಪಟ್ಟಣ ಪಂಚಾಯತಿ ವತಿಯಿಂದ ಕೈಗೊಂಡ ಕಾಮಗಾರಿಗಳು, ಇ-ಖಾತೆ ಯಲ್ಲಿ ಅವ್ಯವಹಾರದ ತನಿಖೆ ಸೇರಿದಂತೆ ವಿವಿಧ ಬೇಡಿಕೆಗಳನ್ನು (Protest News) ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ನಗರ ಘಟಕದ ವತಿಯಿಂದ (Protest News) ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಕರ್ನಾಟಕ ದಲಿತ ಸಂಘರ್ಷ ಸಮಿತಿಯ (Protest News) ಗುಡಿಬಂಡೆ ನಗರ ಘಟಕದ ಸಂಘಟನಾ ಸಂಚಾಲಕ ಲಕ್ಷ್ಮೀನಾರಾಯಣ ಮಾತನಾಡಿ ಸುಮಾರು ವರ್ಷಗಳ ಹಿಂದೆ ಗುಡಿಬಂಡೆ ಮುಖ್ಯ ರಸ್ತೆ ಅಗಲೀಕರಣದ […] - [Local News - ಕಲ್ಯಾಣಿಗಳ ಸ್ವಚ್ಚತೆಯನ್ನು ಕಾಪಾಡಲು ಮುಂದಾಗಿ: ತುಷಾರ್](https://ismkannadanews.com/local-news-taking-initiative-to-maintain-cleanliness-of-kalyanis/): Local News : ನಮ್ಮ ಪೂರ್ವಜರು ನೀರಿನ ಮೂಲಗಳನ್ನು ಸಂರಕ್ಷಿಸಿ ಕಲ್ಯಾಣಿಗಳು, ಕೆರೆಗಳನ್ನು ನಿರ್ಮಾಣ ಮಾಡಿ ಆ ನೀರನ್ನು ಕುಡಿಯುವುದಕ್ಕೂ ಸೇರಿದಂತೆ ಇತರೆ ಬಳಕೆಗಾಗಿ  (Local News) ಬಳಸುವಂತೆ ಮಾಡಿದ್ದಾರೆ. ಅಂತಹ ಜಲಮೂಲಗಳಲ್ಲಿ ಒಂದಾದ ಕಲ್ಯಾಣಿಗಳ ಸಂರಕ್ಷಣೆ ಹಾಗೂ ಅವುಗಳ ಸ್ವಚ್ಚತೆಯನ್ನು ಕಾಪಾಡಲು ನಾವೆಲ್ಲರೂ  (Local News) ಮುಂದಾಗಬೇಕೆಂದು ಕೆ.ಪಿ.ಐ.ಟಿ ಕಂಪನಿಯ ತುಷಾರ್‍ ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ಪಟ್ಟಣದ ಹೊರವಲಯದ ಸಂತೆ ಮೈದಾನದ ಬಳಿಯಿರುವ ಊರ ಬಾಗಿಲು ಆಂಜನೇಯಸ್ವಾಮಿ ದೇವಾಲಯದ  (Local News) ಬಳಿಯಿರುವ ಪುರಾತನ […] - [Love Case - ಯುವತಿಯನ್ನು ಪ್ರೀತಿಸಿ ಮೋಸ ಮಾಡಿದ ಪೊಲೀಸ್, ಆತ್ಮಹತ್ಯೆಗೆ ಯತ್ನಿಸಿದ ಯುವತಿ, ಅತ್ತ ಪೊಲೀಸ್ ಸಹ ವಿಷ ಸೇವನೆ…!](https://ismkannadanews.com/love-case-girl-attempts-suicide-after-refusing-to-marry-in-chikkaballapura/): Love Case : ಪ್ರೀತಿ ಯಾವಾಗ ಯಾರಿಗೆ ಹೇಗೆ ಹುಟ್ಟುತ್ತದೆ ಎಂಬುದು ಹೇಳೋಕೆ ಆಗೊಲ್ಲ. ಆದರೆ ಬಹುತೇಕ ಪ್ರೇಮ ಕಥೆಗಳು ದುರಂತ ಅಂತ್ಯ ಕಾಣುತ್ತವೆ. (Love Case) ಪ್ರೀತಿಸಿ ಜೀವನ ಕಂಡುಕೊಂಡವರಿಗಿಂತ ಪ್ರೀತಿಸಿ ಮೋಸ ಹೋದವರೇ ಜಾಸ್ತಿ ಎಂದು ಹೇಳಬಹುದಾಗಿದೆ. ಇದೀಗ ಪೊಲೀಸ್ ಪೇದೆಯೋರ್ವ ಯುವತಿಯನ್ನು ಪ್ರೀತಿಸಿ ಮೋಸ ಮಾಡಿದ ಘಟನೆಯೊಂದು ಚಿಕ್ಕಬಳ್ಳಾಪುರದಲ್ಲಿ (Love Case)ನಡೆದಿದೆ. ಪೊಲೀಸ್ ಪೇದೆ ತಿಮ್ಮಣ್ಣ ರಾಮಪ್ಪ ಭೂಸರೆಡ್ಡಿ (Love Case) ಎಂಬಾತನಿಂದ ವಂಚನೆ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ತಿಮ್ಮಣ್ಣ ರಾಮಪ್ಪ […] - [Actress Namitha : ಅಂದು ದೇವಾಲಯ ಕಟ್ಟಿದ್ರು, ಈಗ ದೇವಾಲಯದ ಒಳಗೆ ಬಿಡೋಕೆ ಸಾಕ್ಷಿ ಕೇಳಿದ್ರು ಎಂದ ನಟಿ ನಮಿತಾ….!](https://ismkannadanews.com/actress-namitha-says-madurai-meenakshi-temple-official-spoke-rudely-with-me/): Actress Namitha – ಸೌತ್ ಸಿನಿರಂಗದ ಫೇಮಸ್ ನಟಿ ನಮಿತಾಗೆ ಮಧುರೈ ಮೀನಾಕ್ಷಿ ದೇವಾಲಯದಲ್ಲಿ ತಮಗಾದ ಕಹಿ ಅನುಭವದ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. (Actress Namitha) ನಮಿತಾ ಹಾಗೂ ಅವರ ಪತಿ ವೀರೇಂದ್ರ ಚೌಧರಿ ಜೊತೆಗೆ ಮಧುರೈ ಮೀನಾಕ್ಷಿ ದೇವಾಲಯಕ್ಕೆ ತೆರಳಿದ್ದಾಗ ನಮಿತಾ ರನ್ನು  (Actress Namitha) ದೇವಾಲಯದ ಬಾಗಿಲಲ್ಲಿ ನಿಲ್ಲಿಸಿ ಜಾತಿ ಪ್ರಮಾಣ ಪತ್ರ ಕೇಳಲಾಗಿದೆ. ನೀವು ಹಿಂದೂ ಅನ್ನೋದಕ್ಕೆ ಸಾಕ್ಷಿ ಕೊಡಿ ಎಂದು  (Actress Namitha) ದೇವಾಲಯದ ಸಿಬ್ಬಂದಿ ಕೇಳಿ ಅವಮಾನಿಸಿದ್ದಾರೆ. ಈ ಹಿಂದೆ […] - [Viral Video : ರೋಗ ವಾಸಿ ಮಾಡೋ ಸ್ವಾಮಿ ಅಂದ್ರೆ, ಯುವತಿಯ ಖಾಸಗಿ ಅಂಗ ಮುಟ್ಟಿದ ಡೋಂಗಿ ಬಾಬಾ…!](https://ismkannadanews.com/viral-video-fake-baba-squeezing-young-girl/): Viral Video – ನಮ್ಮ ದೇಶದಲ್ಲಿ ಇನ್ನೂ ಅನೇಕ ಕಡೆ ಅನಾರೋಗ್ಯಕ್ಕೆ ಗುರಿಯಾದರೇ ಬಾಬಾಗಳ ಮೊರೆ ಹೋಗುವುದು ಸಾಮಾನ್ಯವಾಗಿದೆ. ಕೆಲ ಬಾಬಾಗಳು ಆರ್ಯುವೇದ ಪದ್ದತಿಯ ಮೂಲಕ ರೋಗಗಳನ್ನು (Viral Video) ವಾಸಿ ಮಾಡುತ್ತಾರೆ. ಆದರೆ ಕೆಲ ಡೋಂಗಿ ಬಾಬಾಗಳು ಮುಗ್ದರಿಂದ ಹಣ ಪೀಕುವುದು ಅಥವಾ ಮಹಿಳೆಯರಿಗೆ ಲೈಂಗಿಕ ಕಿರುಕುಳ (Viral Video) ನೀಡುವುದು ಮಾಡುತ್ತಿರುತ್ತಾರೆ. ಅಂತಹ ಅನೇಕ ಘಟನೆಗಳ ಬಗ್ಗೆ ಕೇಳಿರುತ್ತೇವೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ರೋಗ ವಾಸಿ ಮಾಡುವ ನೆಪದಲ್ಲಿ ಡೊಂಗಿ ಬಾಬನೋರ್ವ ಯುವತಿಯ […] - [Viral Video : ಫೀಜ್ ಕಟ್ಟಿಲ್ಲ ಅಂತಾ ವಿದ್ಯಾರ್ಥಿನಿಗೆ ಬೆತ್ತದಿಂದ ಹೊಡೆದ ಪ್ರಾಂಶುಪಾಲೆ, ವೈರಲ್ ಆದ ವಿಡಿಯೋ…!](https://ismkannadanews.com/viral-video-fight-between-student-and-principal-in-gwalior/): Viral Video – ಇದೀಗ ಶಿಕ್ಷಕರು ವಿದ್ಯಾರ್ಥಿಗಳನ್ನು ಹೊಡೆಯುವಂತಿಲ್ಲ. ಮಾತುಗಳ ಮೂಲಕವೇ ಮಕ್ಕಳನ್ನು ನಿಯಂತ್ರಣ ಮಾಡಬೇಕು. ಆದರೂ ಆಗಾಗ ವಿದ್ಯಾರ್ಥಿಗಳನ್ನು ಹೊಡೆಯುವಂತಹ ಘಟನೆಗಳು ನಡೆದಿರುತ್ತವೆ. ಶಿಕ್ಷಣ ನೀಡಲು (Viral Video) ಮಕ್ಕಳಿಗೆ ಹೊಡೆದರೇ ಪೋಷಕರೂ ಸಹ ಅಷ್ಟೊಂದು ರಿಯಾಕ್ಟ್ ಆಗುವುದಿಲ್ಲ. (Viral Video) ಆದರೆ ಕ್ಷುಲ್ಲಕ ಕಾರಣಕ್ಕೆ ಹೊಡೆದರೇ ಪ್ರತಿಯೊಬ್ಬರೂ ಅಂತಹ ಶಿಕ್ಷಕರ ವಿರುದ್ದ ತಿರುಗಿ ಬೀಳುವುದನ್ನು ನೋಡಿರುತ್ತೇವೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ಶಾಲಾ ಶುಲ್ಕ ಕಟ್ಟಿಲ್ಲ ಅಂತಾ ವಿದ್ಯಾರ್ಥಿಯನ್ನು ಹೊಡೆದ ಘಟನೆ ನಡೆದಿದೆ. ಅಂದಹಾಗೆ […] - [Viral News : ದೈಹಿಕ ಸಂಪರ್ಕ ಬೆಳೆಸಿದರೇ ಮಾತ್ರ ಪೂಜೆ ಫಲ ಎಂದ ಪುರೋಹಿತ, ಸರಿಯಾಗಿ ಬಿತ್ತು ಧರ್ಮದೇಟು…!](https://ismkannadanews.com/viral-news-a-priest-who-misbehaved-with-a-woman-video-viral/): Viral News – ಇತ್ತೀಚಿಗೆ ಮಹಿಳೆಯರ ಮೇಲೆ ವಿವಿಧ ರೀತಿಯ ದೌರ್ಜನ್ಯಗಳು ನಡೆಯುತ್ತಿರುತ್ತವೆ. ಮುಗ್ದರನ್ನು ಗುರಿಯಾಗಿಸಿಕೊಂಡು ಅವರ ಮೇಲೆ ಲೈಂಗಿಕ ದೌರ್ಜನ್ಯವೆಸಗುತ್ತಾರೆ. ಕೆಲವೊಂದು ಘಟನೆಗಳಲ್ಲಿ ಮಹಿಳೆಯರ ಮೇಲೆ (Viral News) ಅತ್ಯಾಚಾರಗಳೂ ಸಹ ನಡೆದಿರುತ್ತದೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ಮನೆಗೆ ಪೂಜೆಗೆಂದು ಕರೆಸಿದ್ದ ಪುರೋಹಿತನೋರ್ವ ಮಹಿಳೆಯೊಬ್ಬರ ಮೇಲೆ ಅಸಭ್ಯವಾಗಿ ವರ್ತನೆ (Viral News) ಮಾಡಿದ್ದಾರೆ. ಆ ಪುರೋಹಿತನಿಗೆ ಮಹಿಳೆಯ ಕುಟುಂಬಸ್ಥರು ಧರ್ಮದೇಟು ನೀಡಿದ್ದಾರೆ. ಈ ಸಂಬಂಧ ವಿಡಿಯೋ ಒಂದು ವೈರಲ್ ಆಗುತ್ತಿದೆ. Viral News- ಮನೆಯ […] - [Crime News : ಅಕ್ರಮವಾಗಿ ಮಾರಾಟ ಮಾಡುತ್ತಿದ್ದ 1.35 ಲಕ್ಷ ಬೆಲೆ ಬಾಳುವ ಗಾಂಜಾ ವಶಕ್ಕೆ ಪಡೆದ ಬಾಗೇಪಲ್ಲಿ ಪೊಲೀಸರು…!](https://ismkannadanews.com/crime-news-1-35-lacks-worth-ganja-seazed/): Crime News – ಆಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಆರೋಪಿಗಳಿಂದ ಸುಮಾರು (Crime News) 1.35 ಲಕ್ಷ ರೂ.ಗಳ ಬೆಲೆಬಾಳುವ 3.5 ಕೆಜಿ ಗಾಂಜಾ ವಶಕ್ಕೆ ಪಡೆದಿರುವ ಘಟನೆ ವರದಿಯಾಗಿದೆ ಎಂದು ತಿಳಿದುಬಂದಿದೆ. ಬಾಗೇಪಲ್ಲಿ ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಗಾಂಜಾ ಮಾರಾಟ (Crime News) ಮಾಡುತ್ತಿರುವ ಖಚಿತ ಮಾಹಿತಿಯ ಮೇರೆಗೆ  ಬಾಗೇಪಲ್ಲಿ ಪೊಲೀಸ್ ಇನ್ಸ್‍ಪೆಕ್ಟರ್ ಪ್ರಶಾಂತ್ ವರ್ಣಿ(Crime News) ಬಾಗೇಪಲ್ಲಿ ಪಟ್ಟಣದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ […] - [Janmashtami 2024: ಶ್ರೀಕೃಷ್ಣನ ದಾರಿಯಲ್ಲಿ ನಾವೆಲ್ಲರೂ ನಡೆಯೋಣ: ಸಿಗ್ಬತ್ತುಲ್ಲಾ](https://ismkannadanews.com/janmashtami-2024-in-gudibande-taluk-office/): Janmashtami 2024- ಭಗವಾನ್ ಶ್ರೀ ಕೃಷ್ಣ ಭಗವದ್ಗೀತೆಯ ಸಾರವನ್ನು ಮಾತ್ರವೇ ಬೋಧಿಸದೆ ತಮ್ಮ ಜೀವನದಿಂದಲೂ ಮಾನವ ಅರಿತುಕೊಳ್ಳಬೇಕಾದ ಅಂಶಗಳನ್ನು ತಿಳಿಸಿಕೊಟ್ಟಿದ್ದಾರೆ. (Janmashtami 2024) ಅವರ ಆದರ್ಶಗಳನ್ನು ಪಾಲನೆ ಮಾಡುವುದರ ಮೂಲಕ ಅವರ ಹಾದಿಯಲ್ಲಿ ನಾವೆಲ್ಲರೂ ನಡೆಯೋಣ ಎಂದು ಗುಡಿಬಂಡೆ ತಹಸೀಲ್ದಾರ್‍ ಸಿಗ್ಬತ್ತುಲ್ಲಾ ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ಪಟ್ಟಣದ ತಾಲೂಕು ಕಚೇರಿಯಲ್ಲಿ (Janmashtami 2024) ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಶ್ರೀಕೃಷ್ಣ ಜನ್ಮಾಷ್ಠಮಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶ್ರೀಕೃಷ್ಣ ಪರಮಾತ್ಮನ ವಿಚಾರದಾರೆಗಳನ್ನು ಮತ್ತು ಭಗವತ್ […] - [H D Kumaraswamy : ಸಿಎಂ ಸಿದ್ದರಾಮಯ್ಯ 67 ಕೋಟ ಲೂಟಿ ಮಾಡಿದ್ದಾರೆ ಎಂದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ….!](https://ismkannadanews.com/h-d-kumaraswamy-says-cm-siddaramaiah-looted-67-crores/): H D Kumaraswamy – ಕರ್ನಾಟಕದಲ್ಲಿ ಮುಡಾ ಹಗರಣದ ಬಳಿಕ ದಿನಕ್ಕೊಂದು ಹೇಳಿಕೆಗಳು ಆಡಳಿಯ ಹಾಗೂ ವಿರೋಧ ಪಕ್ಷಗಳ ಮುಖಂಡರಿಂದ ಕೇಳಿಬರುತ್ತಿದೆ. ಇದೀಗ ಸಿಎಂ ಸಿದ್ದರಾಮಯ್ಯನವರ (Siddaramaiah) ವಿರುದ್ದ ಕೇಂದ್ರ ಸಚಿವ ಹಾಗೂ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (H D Kumaraswamy) ಹೊಸ ಬಾಂಬ್ ಸಿಡಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಸುಳ್ಳು ದಾಖಲೆ ಸೃಷ್ಟಿಸಿ ಸರ್ಕಾರಿ ಜಾಗ ಲಪಟಾಯಿಸಿದ್ದಾರೆ. ಸರ್ಕಾರದ 67 ಕೋಟಿ ಹಣವನ್ನು ಲೂಟಿ ಮಾಡಿದ್ದಾರೆ. (H D Kumaraswamy) ಈಗ ದಾಖಲೆಗಳಿಗೆ ಟಾರ್ಚ್ ಬಿಟ್ಟು ನೋಡುತ್ತಿದ್ದಾರೆ. […] - [Krishna Janmastami : ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ವೇಣುಗೋಪಾಲ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ.....!](https://ismkannadanews.com/krishna-janmastami-special-pooja-at-venugopalaswamy-temple/): Krishna Janmastami – ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಚಿಕ್ಕಬಳ್ಳಾಪುರದ ಗುಡಿಬಂಡೆ ತಾಲೂಕಿನ ದಪ್ಪರ್ತಿ ಗ್ರಾಮದ ಶ್ರೀ ವೇಣುಗೋಪಲ ಸ್ವಾಮಿ ದೇವಾಲಯದಲ್ಲಿ ವಿವಿಧ ಅಲಂಕಾರ, ತಮ್ಮ ಮಕ್ಕಳಿಗೆ ಕೃಷ್ಣ-ರಾಧೆ ಉಡುಗೆ ತೊಡಿಸಿ ಸಂತಸಪಡುವುದರ ಜೊತೆಗೆ ವಿಶೇಷ ಪೂಜೆ, ಭಕ್ಷ್ಯ ಭೋಜನಗಳ ನೈವೇದ್ಯವನ್ನು (Krishna Janmastami) ಭಕ್ತರಿಗೆ ಸಮರ್ಪಿಸಿದರು. ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ವೇಣುಗೋಪಾಲ ಸ್ವಾಮಿ ದೇವಾಲಯದಲ್ಲಿ ವಿಶೇಷ ತೊಟ್ಟಿಲು ಅಲಂಕಾರ, ವಿಶೇಷ ಪೂಜೆ ನಡೆಯಿತು. (Krishna Janmastami)  ತಾಲೂಕಿನ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ, ಭಕ್ತರಿಗೆ […] - [Viral Video : ಕುಡುಕರ ಬೆಂಡೆತ್ತಿದ ನಾರಿಯರು, ಕುಡುಕರಿಗೆ ಪೊರಕೆ ಪೂಜೆ ಮಾಡಿದ ವನಿತೆಯರು….!](https://ismkannadanews.com/viral-video-group-of-women-beat-up-alcoholics-in-mumbai/): Viral Video – ನಾರಿ ಮುನಿದರೇ ಮಾರಿ ಎಂಬ ನಾನ್ನುಡಿಯಂತೆ ಕುಡುಕರನ್ನು ಚೆನ್ನಾಗಿ ಥಳಿಸಿದ ಘಟನೆಯೊಂದು ನಡೆದಿದೆ. ಮದ್ಯವ್ಯಸನಿಗಳಿಂದ ಬೇಸತ್ತ ಮಹಿಳೆಯರು ರಸ್ತೆಯಲ್ಲಿಯೇ ಅವರಿಗೆ ಪೊರಕೆಗಳಿಂದ (Viral Video) ಥಳಿಸಿದ್ದಾರೆ. ಮಹಿಳೆಯರು ರಸ್ತೆಗಳಲ್ಲಿ ನಿರಂತರವಾಗಿ ಕಂಡುಬರುವ ಕುಡುಕರ ಕಾಟದಿಂದ ಬೇಸತ್ತ ಮಹಿಳೆಯರು ರೋಸಿಹೋಗಿ, (Viral Video) ಕುಡುಕರ ಬೆಂಡೆತ್ತಿದ್ದಾರೆ. ಈ ಸಂಬಂಧ ವಿಡಿಯೋ ಒಂದು (Viral Video) ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. Viral Video – ತೆಪ್ಪಗೆ ಎಣ್ಣೆ ಹಾಕೊಂಡು ಮನೆಯಲ್ಲಿ ವಿಶ್ರಾಂತಿ ಪಡೆಯುವ […] - [Shocking News : ಹೆಣ್ಣು ನಾಯಿಯ ಮೇಲೆ ಅತ್ಯಾಚಾರವೆಸಗಿದ ಕಾಮುಕನನ್ನು ಬಂಧಿಸಿದ ಪೊಲೀಸರು…!](https://ismkannadanews.com/shocking-news-man-arrested-in-ghaziabad-for-abusing-female-dog/): Shocking News – ಸಮಾಜದಲ್ಲಿ ಪ್ರತಿನಿತ್ಯ ಒಂದಲ್ಲ ಒಂದು ಕಡೆ ಲೈಂಗಿಕ ದೌರ್ಜನ್ಯಗಳು ನಡೆಯುತ್ತಿರುತ್ತವೆ. ಕಾಮುಕರು ಪುಟ್ಟ ಕಂದಮ್ಮಗಳಿಂದ ವಯೋವೃದ್ದರ ಮೇಲೂ ಅತ್ಯಾಚಾರ, (Shocking News) ಲೈಂಗಿಕ ದೌರ್ಜನ್ಯಗಳನ್ನು ಎಸಗುತ್ತಿರುತ್ತಾರೆ. ಆಗಾಗ ಪುರುಷರ ಮೇಲೆ ಹಾಗೂ ಪ್ರಾಣಿಗಳ ಮೇಲೂ ಸಹ ಅಸಹಜ ಲೈಂಗಿಕ ದೌರ್ಜನ್ಯವೆಸಗುವಂತಹ ಘಟನೆಗಳು ಸಹ ಕೇಳಿಬರುತ್ತಿರುತ್ತವೆ. ಇದೀಗ ಉತ್ತರ ಪ್ರದೇಶದ ಗಾಜಿಯಾಬಾದ್ ನಲ್ಲಿ ಕಾಮುಕನೋರ್ವ ಹೆಣ್ಣು ನಾಯಿಯ ಮೇಲೆ (Shocking News) ಅತ್ಯಾಚಾರವೆಸಗಿದ್ದಾನೆ. ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದ್ದು, ಬಳಿಕ ಆರೋಪಿಯನ್ನು […] - [Pradeep Eshwar: ಸಿದ್ದರಾಮಯ್ಯನವರನ್ನು ಕಂಡ್ರೆ ಬಿಜೆಪಿಯವ್ರಿಗೆ ಭಯ, ನಮ್ಮನ್ನು ಏನು ಮಾಡೋಕೂ ಆಗೊಲ್ಲ ಎಂದ ಶಾಸಕ ಪ್ರದೀಪ್…!](https://ismkannadanews.com/pradeep-eshwar-says-bjp-leaders-are-afraid-of-seeing-siddaramaiah/): Pradeep Eshwar –  ಸದ್ಯ ರಾಜ್ಯದಲ್ಲಿ ಭಾರಿ ಸದ್ದು ಮಾಡುತ್ತಿರುವ (MUDA Scam) ಮುಡಾ ಹಗರಣದಡಿ ಸಿದ್ದರಾಮಯ್ಯನವರ ರಾಜಿನಾಮೆಗಾಗಿ ವಿರೋಧ ಪಕ್ಷಗಳು ಆಗ್ರಹಿಸುತ್ತಿವೆ. ಈ ಸಂಬಂಧ ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಪ್ರದೀಪ್ ಈಶ್ವರ್‍ (Pradeep Eshwar) ಮಾತನಾಡಿದ್ದು, ಮುಡಾ ಹಗರಣದಲ್ಲಿ ಸಿದ್ದರಾಮಯ್ಯನವರನ್ನು ಬಿಜೆಪಿಗರು ಏನೂ ಮಾಡೋಕೆ ಆಗೊಲ್ಲ. ಆಪರೇಷನ್ ಕಮಲ ಮಾಡೋಕೆ ನಮ್ಮಲ್ಲಿ ಕೆ.ಸುಧಾಕರ್‍ ರವರಂತ ಶಾಸಕ ಇಲ್ಲ ಎಂದು (Pradeep Eshwar) ಪ್ರದೀಪ್ ಈಶ್ವರ್‍ ನುಡಿದಿದ್ದಾರೆ. ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ (Pradeep Eshwar) ಶಾಸಕ ಪ್ರದೀಪ್ […] - [Darshan Case : ದರ್ಶನ್ ಗ್ಯಾಂಗ್ ಬೇರೆ ಜೈಲಿಗೆ ಶಿಫ್ಟ್ ಮಾಡುವಂತೆ ಸಿಎಂ ಖಡಕ್ ಸೂಚನೆ….!](https://ismkannadanews.com/darshan-case-cm-orders-transfer-of-darshan-gang-to-other-jail/): Darshan Case – ಪರಪ್ಪನ ಅಗ್ರಹಾರದಲ್ಲಿ ಕೊಲೆ ಆರೋಪಿಯಾಗಿ ವಿಚಾರಣಾಧೀನ ಕೈದಿಯಾಗಿರುವ ದರ್ಶನ್ ಜೈಲಿನಲ್ಲಿ ರಾಯಲ್ ಆಗಿ ಬೇರೆ ರೌಡಿಗಳ ಜೊತೆ ಕಾಲ ಕಳೆಯುತ್ತಿರುವ ಪೊಟೋ, ವಿಡಿಯೋಗಳು ಸೋಷಿಯಲ್ ಮಿಡಿಯಾದಲ್ಲಿ (Darshan Case) ವೈರಲ್ ಆಗಿದ್ದು, ಈ ಸಂಬಂಧ ಸಿಎಂ ಸಿದ್ದರಾಮಯ್ಯ (Siddaramaiah) ಗರಂ ಆಗಿದ್ದಾರೆ. ಇದರಿಂದ ಸರ್ಕಾರಕ್ಕೂ ಮುಜುಗರ ತಂದಿದ್ದು, ಕೂಡಲೇ ದರ್ಶನ್ ಸೇರಿದಂತೆ ಇತರರನ್ನು ಬೇರೆ ಜೈಲಿಗೆ (Darshan Case)  ಶಿಫ್ಟ್ ಮಾಡುವಂತೆ ರಾಜ್ಯ ಪೊಲೀಸ್ ಮಹಾ ಆಯುಕ್ತರಿಗೆ ಸಿಎಂ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. […] - [Viral Video: ವಯಸ್ಸಾದ ಅತ್ತೆಯ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿದ ಪಾಪಿ ಸೊಸೆ, ವಿಡಿಯೋ ವೈರಲ್….!](https://ismkannadanews.com/viral-video-woman-beats-mother-in-law-in-uttar-pradesh/): Viral Video – ಭಾರತದಲ್ಲಿ ಕುಟುಂಬ ವ್ಯವಸ್ಥೆಗೆ ತುಂಬಾನೆ ಪ್ರಾಮುಖ್ಯತೆ ನೀಡಲಾಗುತ್ತಿದೆ. ಒಂದೇ ಕುಟುಂಬದಲ್ಲಿ ಎಲ್ಲರೂ ವಾಸಮಾಡುವ ರೂಡಿ ಈಗಲೂ ಇದೆ. (Viral Video) ಸಾಮಾನ್ಯವಾಗಿ ಕುಟುಂಬ ಅಂದ ಕೂಡಲೇ ಸಣ್ಣ ಪುಟ್ಟ ಜಗಳಗಳು ಇದ್ದೇ ಇರುತ್ತದೆ. ಅದರಲ್ಲೂ ಅತ್ತೆ-ಸೊಸೆ ನಡುವೆ ಜಗಳಗಳು ನಡೆಯುತ್ತಲೇ ಇರುತ್ತದೆ. ಇಲ್ಲೊಬ್ಬಳು ಸೊಸೆ ತಾಯಿಯ ಸ್ಥಾನದಲ್ಲಿರುವ ಅತ್ತೆಯ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿದ್ದಾಳೆ. ಈ ಸಂಬಂಧ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ (Viral Video) ವೈರಲ್ ಆಗುತ್ತಿದೆ. ಉತ್ತರ ಪ್ರದೇಶದ ರಾಯ್ […] - [Gruhalakshmi Scheme : ಗೃಹಲಕ್ಷ್ಮಿ ಹಣದಿಂದ ಹೋಳಿಗೆ ಊಟ ಹಾಕಿಸಿದ ಅಜ್ಜಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮೆಚ್ಚುಗೆ….!](https://ismkannadanews.com/minister-hebbalkar-lauds-grandmothers-use-of-gruhalakshmi-scheme/): Gruhalakshmi Scheme –  ಕರ್ನಾಟಕ ರಾಜ್ಯ ಸರ್ಕಾರದ ಮಹತ್ತರ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮೀ  ಹಣದಿಂದ ವೃದ್ದೆಯೊಬ್ಬಳು ಊರಿನ ಮಂದಿಗೆ ಹೋಳಿಗೆ ಊಟ ಹಾಕಿಸಿದ್ದರು. ಈ ಸುದ್ದಿ ತಿಳಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಲಕ್ಷ್ಮೀ ಹೆಬ್ಬಾಳ್ಕರ್ (Gruhalakshmi Scheme) ಸಂತಸ ವ್ಯಕ್ತಪಡಿಸಿದ್ದಾರೆ. ಅಜ್ಜಿಗೆ ಪೋನ್ ಮೂಲಕ ಕರೆ ಮಾಡಿ ಶುಭಾಷಯ ತಿಳಿಸಿದ್ದಾರೆ. ಗೃಹ ಲಕ್ಷ್ಮೀ ಯೋಜನೆ ಜಾರಿ ಮಾಡಿದ್ದು ಸಾರ್ಥಕತೆಯಾಗಿದೆ ಎಂದು ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟ್ ಮಾಡಿ (Gruhalakshmi Scheme) ಸಂತಸ ಹಂಚಿಕೊಂಡಿದ್ದಾರೆ. ಕರ್ನಾಟಕದ ಬೆಳಗಾವಿ […] - [Darshan Case: ಜೈಲಿನಲ್ಲಿ ದರ್ಶನ್ ಬಿಂದಾಸ್ ಲೈಫ್, ಜೈಲಿನಲ್ಲಿದ್ದುಕೊಂಡೆ ವಿಡಿಯೋ ಕಾಲ್ ಮಾಡಿದ ದರ್ಶನ್, ವಿಡಿಯೋ ಕಾಲ್ ಮಾಡಿದ್ದು ಯಾರು?](https://ismkannadanews.com/darshan-case-darshan-video-call-from-jail-with-banaswadi-rowdy-sheeter-dharma/): Darshan Case – ಕರ್ನಾಟಕದಲ್ಲಿ ಭಾರಿ ಸದ್ದು ಮಾಡಿದಂತಹ ದಾವಣಗೆರೆ ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ A2 ಆರೋಪಿಯಾಗಿರುವ ದರ್ಶನ್ ಸದ್ಯ ಪರಪ್ಪನ ಅಗ್ರಹಾರದಲ್ಲಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ ಬಿಂದಾಸ್ (Darshan Case) ಲೈಫ್ ಲೀಡ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಆ.25 ರಂದು ದರ್ಶನ್ ಪೊಟೋ ವೈರಲ್ ಆಗಿತ್ತು. ಇದೀಗ ವಿಡಿಯೋ ಒಂದು (Darshan Case) ವೈರಲ್ ಆಗಿದ್ದು, ಈ ವಿಡಿಯೋ ನೋಡಿದ ಬಳಿಕ  ಜೈಲಿನಲ್ಲಿ ಹೇಗೆ ಅಷ್ಟೆಲ್ಲಾ ಸೌಲಭ್ಯಗಳು ಸಿಗುತ್ತದೆ ಎಂಬ ಅನುಮಾನ (Darshan […] - [Useful Information : ನಿಮ್ಮ ಮಕ್ಕಳನ್ನು ಮೊಬೈಲ್ ನಿಂದ ದೂರವಿಡಬೇಕಾ? ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ….!](https://ismkannadanews.com/useful-information-tips-to-keep-your-children-away-from-mobile/): Useful Information – ಇತ್ತೀಚಿಗೆ ಮಗು ಹುಟ್ಟಿದಾಗಿನಿಂದಲೇ ಮೊಬೈಲ್ ಮೇಲೆ ಪ್ರೀತಿ ಬೆಳೆಸಿಕೊಳ್ಳುತ್ತದೆ ಎನ್ನಬಹುದಾಗಿದೆ. ಬಾಲ್ಯದಿಂದಲೇ ಪುಟಾಣಿ ಮಕ್ಕಳು ಮೊಬೈಲ್ ಬಳಕೆ ಮಾಡುವುದು ಹೆಚ್ಚಾಗುತ್ತಿದೆ. (Useful Information) ಇದು ಪೋಷಕರಿಗೆ ತಲೆನೋವಾಗಿ ಪರಿಣಮಿಸಿದೆ. ನಿಮ್ಮ ಮಕ್ಕಳೂ ಸಹ ಮೊಬೈಲ್ ಅತಿಯಾಗಿ ಬಳಸುತ್ತಿದ್ದರೇ, ಪೋಷಕರಾದ ನೀವು ಕೆಲವೊಂದು ಕ್ರಮಗಳನ್ನು (Useful Information) ಅನುಸರಿಸಬೇಕಾಗುತ್ತದೆ. ಅತಿಯಾದ ಮೊಬೈಲ್ ಬಳಕೆಯಿಂದಾಗಿ ಮಕ್ಕಳ ಆರೋಗ್ಯದ ಮೇಲೂ ಸಹ ಗಂಭೀರ ಪರಿಣಾಮ ಬೀಳುತ್ತದೆ ಎಂದು ತಜ್ಞರು ಹೇಳುತ್ತಾರೆ. (Useful Information) ಆದ್ದರಿಂದ ನಿಮ್ಮ ಮಕ್ಕಳನ್ನು […] - [Renukaswamy Case: ಪರಪ್ಪನ ಅಗ್ರಹಾರ ರೆಸಾರ್ಟ್ ನಂತಾಯ್ತಾ? ಕೈಯಲ್ಲಿ ಸಿಗರೇಟ್ ಹಿಡಿದು ನಾಲ್ವರ ಜೊತೆ ಹರಟೆ ಹೊಡೆಯುತ್ತಾ ಕುಳಿತ ದರ್ಶನ್….!](https://ismkannadanews.com/renukaswamy-case-%e0%b2%aa%e0%b2%b0%e0%b2%aa%e0%b3%8d%e0%b2%aa%e0%b2%a8-%e0%b2%85%e0%b2%97%e0%b3%8d%e0%b2%b0%e0%b2%b9%e0%b2%be%e0%b2%b0-%e0%b2%b0%e0%b3%86%e0%b2%b8%e0%b2%be%e0%b2%b0%e0%b3%8d%e0%b2%9f/): Renukaswamy Case – ದಾವಣಗೆರೆಯ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲಿನಲ್ಲಿದ್ದಾರೆ. ಸುಮಾರು ದಿನಗಳಿಂದ ದರ್ಶನ್ ಜೈಲಿನಲ್ಲೇ ಇರುವಂತಾಗಿದೆ. ಇದೀಗ ಜೈಲಿನಲ್ಲಿ ದರ್ಶನ್ ಗೆ ರಾಜಾತಿಥ್ಯ ಸಿಗುತ್ತಿದೆಯಾ (Renukaswamy Case) ಎಂಬ ಅನುಮಾನ ಮೂಡುವಂತಾಗಿದೆ. ಅದಕ್ಕೆ ಕಾರಣ ನಟ ದರ್ಶನ್ ಸೇರಿದಂತೆ ಕೆಲವರ ಜೊತೆ ಸಿಗರೇಟ್ ಸೇದುತ್ತಾ ಕಾಫಿ ಕುಡಿಯುತ್ತಾ ಕುಳಿತಿರುವ ಪೊಟೋ ಒಂದು (Renukaswamy Case) ಎಂಬ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಪರಪ್ಪನ ಅಗ್ರಹಾರ ಒಂದು ರೀತಿಯಲ್ಲಿ ರೆಸಾರ್ಟ್ ಆಯ್ತಾ ಎಂಬ ಅನುಮಾನ […] - [Viral Video: ಬೆಂಗಳೂರಿನಲ್ಲಿ ಚಲಿಸುತ್ತಿರುವ ಬೈಕ್ ನಲ್ಲೇ ರೊಮ್ಯಾನ್ಸ್ ಮಾಡಿಕೊಂಡ ಜೋಡಿ, ಕ್ರಮಕ್ಕೆ ಆಗ್ರಹ..!](https://ismkannadanews.com/viral-video-lovers-romance-in-moving-bike-in-bangalore/): Viral video – ಇತ್ತೀಚಿಗೆ ಸಾರ್ವಜನಿಕ ಪ್ರದೇಶದಲ್ಲಿ ಕೆಲವರು ರೊಮ್ಯಾನ್ಸ್ ಮಾಡಿಕೊಳ್ಳುವುದು ಸಾಕಷ್ಟು ನಡೆಯುತ್ತಿದೆ. ಬಸ್ ಸೇರಿದಂತೆ ಹಲವು ಸಾರ್ವಜನಿಕ ಪ್ರದೇಶದಲ್ಲಿ ರೊಮ್ಯಾನ್ಸ್ ಮಾಡಿಕೊಳ್ಳುತ್ತಿದ್ದು, (Viral video) ಅಂತಹವರ ವಿರುದ್ದ ಕಾನೂನಿನಂತೆ ಕ್ರಮ ತೆಗೆದುಕೊಳ್ಳಬೇಕೆಂದು ಅನೇಕರ ಆಗ್ರಹವಾಗಿದೆ. ಅದೇ ರೀತಿ ಬೆಂಗಳೂರಿನಲ್ಲಿ ಒಂದು ಘಟನೆ ನಡೆದಿದೆ. ಚಲಿಸುತ್ತಿರುವ ಬೈಕ್ ನಲ್ಲೇ ಜೋಡಿಯೊಂದು ರೊಮ್ಯಾನ್ಸ್ ಮಾಡಿಕೊಂಡಿದ್ದು, ಈ ಸಂಬಂಧ ವಿಡಿಯೋ ಒಂದು (Viral video) ವೈರಲ್ ಆಗಿದೆ. ಅವರ ವಿರುದ್ದ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ನೆಟ್ಟಿಗರು ಪೊಲೀಸರನ್ನು ಒತ್ತಾಯಿಸಿದ್ದಾರೆ. […] - [Egg Distribution: ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪೌಷ್ಠಿಕಾಂಶದ ಆಹಾರ ಸೇವನೆ ಮುಖ್ಯ: ಎಸ್.ಎನ್.ಸುಬ್ಬಾರೆಡ್ಡಿ](https://ismkannadanews.com/egg-distribution-program-in-bagepalli/): ಮಕ್ಕಳ ಸಾಧನೆಗೆ ಶಿಕ್ಷಣ ಎಷ್ಟು ಮುಖ್ಯವೋ ಮಕ್ಕಳಿಗೆ ಪೌಷ್ಠಿಕ ಆಹಾರವೂ ಸೇವನೆ  ಸಹ ಅಷ್ಟೇ ಮುಖ್ಯ. ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಪೌಷ್ಠಿಕ ಆಹಾರ ನೀಡುವಂತಹ ಆನೇಕ ಯೋಜನೆಗಳನ್ನು ಸರ್ಕಾರ ಜಾರಿಗೆ ತಂದಿದ್ದು ಈ ಸೌಲಭ್ಯಗಳನ್ನು ವಿದ್ಯಾರ್ಥಿಗಳು ಸದುಪಯೋಗಿಸಿಕೊಳ್ಳುವಂತೆ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು. ಅವರು ಬಾಗೇಪಲ್ಲಿ ಪಟ್ಟಣದ  ಸರ್ಕಾರಿ ಬಾಲಕಿಯರ ಶಾಲೆಯ ಆವರಣದಲ್ಲಿ ಶಾಲೆಯ ವಿದ್ಯಾರ್ಥಿಗಳಿಗೆ ಮೊಟ್ಟೆ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಸರ್ಕಾರಿ ಶಾಲೆಯ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವ ಉದ್ದೇಶದಿಂದ ವಾರಕ್ಕೆ ಎರಡು […] - [Local News: ಸರ್ಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಿ : ಶಾಸಕ ಎಸ್.ಎನ್.ಸುಬ್ಬಾರೆಡ್ಡಿ](https://ismkannadanews.com/local-news-backward-classes-hostel-opening-in-bagepalli/): ವಿದ್ಯಾರ್ಥಿ ನಿಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಹಾಸ್ಟಲ್‍ನಲ್ಲಿ ಸಿಗುವ ಸೌಲಭ್ಯಗಳನ್ನು ಸದುಪಯೋಗಿಪಡಿಸಿಕೊಂಡು ಚೆನ್ನಾಗಿ ಓದಿ (Local News) ಜೀವನದಲ್ಲಿ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳುವಂತೆ  ಶಾಸಕ ಎಸ್ ಎನ್.ಸುಬ್ಬಾರೆಡ್ಡಿ ತಿಳಿಸಿದರು. ಬಾಗೇಪಲ್ಲಿ ಪಟ್ಟಣದ 6ನೇ ವಾರ್ಡ್‍ನ ಖಾಸಗಿ ಕಟ್ಟಡದಲ್ಲಿ ದೇವರಾಜ್ ಅರಸ್ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಮೆಟ್ರಿಕ್ ಪೂರ್ವ ಬಾಲಕಿಯರ ವಿಧ್ಯಾರ್ಥಿ ನಿಲಯ ಉದ್ಘಾಟಿಸಿ ಮಾತನಾಡಿದರು. ಆರ್ಥಿಕವಾಗಿ ಹಿಂದುಳಿದ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ದಿಯ ಹಿತದೃಷ್ಠಿಯಿಂದ ಸರ್ಕಾರ ಅನೇಕ ಸೌಲಭ್ಯಗಳನ್ನು ಒದಗಿಸುವುದಲ್ಲದೆ ಶೈಕ್ಷಣಿಕ ಉದ್ದೇಶಕ್ಕಾಗಿ ಸರ್ಕಾರ […] - [CPIM : ದಲಿತರನ್ನು ಅಭಿವೃದ್ದಿಗೊಳಿಸುವಲ್ಲಿ ಕೇಂದ್ರ-ರಾಜ್ಯ ಸರ್ಕಾರಗಳು ವಿಫಲ: ಯು.ಬಸವರಾಜು](https://ismkannadanews.com/central-state-governments-fail-to-uplift-dalits-cpim/): ಭಾರತಕ್ಕೆ ಸ್ವತಂತ್ರ ಬಂದು 75 ವರ್ಷಗಳು ಕಳೆದರೂ ದಲಿತರು, ಮಹಿಳೆಯರು ಹಾಗೂ ದುರ್ಬಲ ವರ್ಗದ ಜನಾಂಗವನ್ನು ಅಭಿವೃದ್ದಿಗೊಳಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಂಪೂರ್ಣವಾಗಿ ವಿಫಲವಾಗಿದೆ ಎಂದು ಸಿಪಿಎಂ ಪಕ್ಷದ ರಾಜ್ಯ ಕಾರ್ಯದರ್ಶಿ ಯು.ಬಸವರಾಜು ತೀವ್ರ ವಾಗ್ದಾಳಿ ನಡೆಸಿದರು. ಚಿಕ್ಕಬಳ್ಳಾಪುರದ ಗುಡಿಬಂಡೆ ಪಟ್ಟಣದ ಗಜನಾಣ್ಯ ಕಲ್ಯಾಣ ಮಂಟಪದಲ್ಲಿ ನಡೆದ ಸಿಪಿಎಂ (CPIM) ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ 18ನೇ ಜಿಲ್ಲಾ ಸಮ್ಮೇಳನದ ಅಂಗವಾಗಿ ಮಹಿಳೆ, ದಲಿತ ಶೋಷಿತ ಸಮುದಾಯಗಳ ಸಬಲೀಕರಣದ ಪ್ರಶ್ನೆಗಳು ಮತ್ತು ಸರ್ಕಾರದ ಧೋರಣೆಗಳು ಕುರಿತ ವಿಚಾರ […] - [Pushpa 2: ಪುಷ್ಪಾ-2 ಸಿನೆಮಾದ ಸೂಸೇಕಿ ಹಾಡಿಗೆ ಭರ್ಜರಿ ಸ್ಟೆಪ್ಸ್ ಹಾಕಿದ ಮಕ್ಕಳು, ವೈರಲ್ ಆದ ವಿಡಿಯೋ .…!](https://ismkannadanews.com/pushpa-2-soseki-song-dance-video-viral/): ದೇಶದ ಸಿನಿರಂಗದಲ್ಲಿ ಭಾರಿ ಸಕ್ಸಸ್ ಕಂಡ ಸಿನೆಮಾಗಳಲ್ಲಿ ಪುಷ್ಪಾ-2 (Pushpa 2) ಸಿನೆಮಾ ಸಹ ಒಂದಾಗಿದೆ. ಈ ಸಿನೆಮಾ ಅನೇಕ ಸಿನೆಮಾಗಳ ರೆಕಾರ್ಡ್ ಗಳನ್ನು ಸಹ ಬ್ರೇಕ್ ಮಾಡಿದೆ. ಜೊತೆಗೆ ಅನೇಕ ಅವಾರ್ಡ್‌ಗಳನ್ನು ಸಹ ಪಡೆದುಕೊಂಡಿದೆ. ಇದೀಗ ಪುಷ್ಪಾ-2 ಸಿನೆಮಾಗಾಗಿ ಸಿನಿರಸಿಕರು ಕಾತುರದಿಂದ ಕಾಯುತ್ತಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೆ ಈ ಸಿನೆಮಾದ ಸೋಸೆಕಿ (Pushpa 2)ಎಂಬ ಲಿರಿಕಲ್ ಹಾಡನ್ನು ಬಿಡುಗಡೆ ಮಾಡಲಾಗಿತ್ತು. ಈ ಹಾಡಿಗೆ ಮಕ್ಕಳಿಬ್ಬರು ಈ ಹಾಡಿಗೆ ನೃತ್ಯ ಮಾಡಿದ್ದು, ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ […] - [Protest: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಗ್ರಾಮ ಆಡಳಿತ ಅಧಿಕಾರಿಗಳಿಂದ ಅನಿರ್ಧಿಷ್ಟ ಅವಧಿ ಮುಷ್ಕರ](https://ismkannadanews.com/village-administrative-officers-protest-in-gudibande/): ಕಂದಾಯ ಇಲಾಖೆಯಿಂದ ಅಭಿವೃದ್ಧಿ ಪಡಿಸಿರುವ ಸುಮಾರು 18ಕ್ಕೂ ಅಧಿಕ ಮೊಬೈಲ್/ ವೆಬ್ ತಂತ್ರಾಂಶಗಳ ಮೂಲಕ ಕರ್ತವ್ಯ ನಿರ್ವಹಿಸಲು ಒತ್ತಡ, 4 ತಂತ್ರಾಂಶಗಳ ನಿರ್ವಹಣೆಗೆ ಹಲವಾರು ತೊಂದರೆ ಸೇರಿದಂತೆ ಹಲವು ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ (Protest) ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ತಾಲೂಕು ಕಚೇರಿ ಮುಂಭಾಗ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ (village-administrative-officers) ವತಿಯಿಂದ ಪ್ರತಿಭಟನೆ ನಡೆಸಿದರು. ಈ ವೇಳೆ ಸಂಘದ ತಾಲೂಕು ಅಧ್ಯಕ್ಷ ಶಿವಕುಮಾರ್‍ ಮಾತನಾಡಿ, ಇಲಾಖೆಯಿಂದ ಅಭಿವೃದ್ಧಿಪಡಿಸಿರುವ ಮೊಬೈಲ್, ವೆಬ್ ತಂತ್ರಾಂಶಗಳ ಮೂಲಕ […] - [Crime News: ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಗಂಡನಿಗೆ ಚಟ್ಟ ಕಟ್ಟಿದ ಪತ್ನಿ….!](https://ismkannadanews.com/crime-news-davanagere-basavapatna-police-crack-a-year-old-murder-case/): ಇತ್ತೀಚಿಗೆ ವಿವಾಹೇತರ ಸಂಬಂಧಗಳು, ಅಕ್ರಮ ಸಂಬಂಧಗಳ ಕಾರಣದಿಂದ ಅನೇಕ ಅನಾಹುತಗಳು ನಡೆದ ಕುರಿತು ಕೆಲವೊಂದು ಸುದ್ದಿಗಳನ್ನು ಸಹ ಕೇಳಿರುತ್ತೇವೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತಾನೆ ಎಂಬ ಕಾರಣದಿಂದ ಪತಿಯನ್ನೆ ಕೊಲೆ (Crime News) ಮಾಡಿದ್ದಾಳೆ ಪತ್ನಿ. ಈ ಘಟನೆ ನಡೆದು ಒಂದು ವರ್ಷವಾಗಿದ್ದು, ಒಂದು ವರ್ಷದ ಬಳಿಕ ಈ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಈ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಬಸವಪಟ್ಟಣದಲ್ಲಿ ಈ ಘಟನೆ […] - [Local News: ಟಿ.ಎ.ಪಿ.ಸಿ.ಎಂ.ಎಸ್ ನಲ್ಲಿಯೇ ರಸಗೊಬ್ಬರಗಳನ್ನು ಖರೀದಿ ಮಾಡಿ: ಶಿವಣ್ಣ](https://ismkannadanews.com/local-news-tapcms-generalbody-meeting-in-gudibande/): ಗುಡಿಬಂಡೆ ಪಟ್ಟಣದಲ್ಲಿರುವ ತಾಲೂಕು ವ್ಯವಸಾಯೋತ್ವನ್ನಗಳ ಮಾರಾಟ ಸಹಕಾರ ಸಂಘದ ವತಿಯಿಂದ ರಸಗೊಬ್ಬರಗಳನ್ನು ಮಾರಾಟ ಮಾಡಲಾಗುತ್ತಿದ್ದು, (Local News) ಸಂಘದ ಷೇರುದಾರರು ಇಲ್ಲಿಯೇ ರಸಗೊಬ್ಬರಗಳನ್ನು ಖರೀದಿಸಿ, ಸಂಘದ ಅಭಿವೃದ್ದಿಗೆ ಕೈ ಜೋಡಿಸಬೇಕೆಂದು ಸಂಘದ ಅಧ್ಯಕ್ಷ ಎಂ.ವಿ.ಶಿವಣ್ಣ ಮನವಿ ಮಾಡಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಗಾಯತ್ರಿ ಪ್ರಸಾದ ಭವನದಲ್ಲಿ ತಾಲೂಕು ವ್ಯವಸಾಯೋತ್ವನ್ನಗಳ ಮಾರಾಟ ಸಹಕಾರ ಸಂಘದ 2023-24ನೇ ಸಾಲಿನ ಸರ್ವ ಸದಸ್ಯರ (Local News) ವಾರ್ಷಿಕ ಮಹಾ ಸಭೆಯಲ್ಲಿ ಮಾತನಾಡಿದ ಅವರು, ಸಹಕಾರ ಸಂಘಗಳ ಒಕ್ಕೂಟದಿಂದ ಸಂಘದಲ್ಲಿ ಮತ […] - [Android Apps: ನಿಮ್ಮ ಪೋನ್ ನಲ್ಲಿ ಈ ಆಪ್ ಗಳಿದ್ದರೇ ಕೂಡಲೇ ಡಿಲೀಟ್ ಮಾಡಿ, ನಿಮ್ಮ ಪೋನ್ ಹ್ಯಾಕ್ ಆಗ್ಬಹುದು…!](https://ismkannadanews.com/android-apps-delete-these-apps-phone-may-be-hacked/): ಇಂದಿನ ಸ್ಮಾರ್ಟ್ ಪೋನ್ ಯುಗದಲ್ಲಿ ಬಹುತೇಕರು ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂ ಇರುವಂತಹ ಪೋನ್ ಗಳನ್ನೇ ಹೆಚ್ಚು ಬಳಸುತ್ತಾರೆ ಎನ್ನಬಹುದು. ಆಂಡ್ರಾಯ್ಡ್ ಸ್ಮಾರ್ಟ್ ಪೋನ್ ಗಳು ಬಜೆಟ್ ಬೆಲೆಯಲ್ಲಿ ಸಿಗುವ ಕಾರಣ ಹೆಚ್ಚು ಬಳಕೆ ಮಾಡುತ್ತಾರೆ. ಈ ಆಂಡ್ರಾಯ್ಡ್ ಸ್ಮಾರ್ಟ್ ಪೋನ್ ಬಳಕೆದಾರರು ಗೂಗಲ್ ಪ್ಲೇ ಸ್ಟೋರ್‍ ಮೂಲಕ ಆಪ್ ಗಳನ್ನು ಡೌನ್ ಲೋಡ್ ಮಾಡುತ್ತಾರೆ. ಇದೀಗ ಗೂಗಲ್ ಪ್ಲೇ ಸ್ಟೋರ್‍ ನಲ್ಲಿರುವ ಕೆಲವೊಂದು (Android Apps) ಅಪ್ಲಿಕೇಶನ್ ಗಳಲ್ಲಿ ನೆಕ್ರೋಟ್ರೋಜನ್ ವೈರಸ್ ಇರುವುದು ಪತ್ತೆಯಾಗಿದೆ ಎಂಬ ಸುದ್ದಿಯೊಂದು […] - [Mahalakshmi Case: ಬೆಂಗಳೂರನ್ನು ಬೆಚ್ಚಿ ಬೀಳಿಸಿದ್ದ ಮಹಾಲಕ್ಷ್ಮೀ ಕೊಲೆಯ ಹಂತಕ ಸೂಸೈಡ್…!](https://ismkannadanews.com/mahalakshmi-case-suspected-killer-dies-by-suicide/): ಸಿಲಿಕಾನ್ ಸಿಟಿ ಬೆಂಗಳೂರಿನ ವೈಯಾಲಿಕಾವಲ್​ ನಲ್ಲಿ ನಡೆದ ಮಹಾಲಕ್ಷ್ಮೀ (Mahalakshmi Case) ಕೊಲೆ ಪ್ರಕರಣವನ್ನು ಪೊಲೀಸರು ಕೊನೆಗೂ ಭೇದಿಸಿದ್ದಾರೆ. ಕೊಲೆಗಾರ ಒಡಿಶಾದಲ್ಲಿರುವುದು ಪೊಲೀಸರಿಗೆ ಗೊತ್ತಾಗಿತ್ತು. ಇನ್ನೇನು ಆತನನ್ನು ಬಂಧಿಸಬೇಕು ಎನ್ನುವಾಗಲೇ ಶಂಕಿತ ಆರೋಪಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಶಂಕಿತ ಆರೋಪಿ ಒಡಿಶಾದಲ್ಲಿ (Odisha) ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಬೆಂಗಳೂರು ಮಾತ್ರವಲ್ಲದೇ ಇಡೀ ದೇಶವನ್ನೇ ವೈಯಾಲಿಕಾವಲ್ ನ ಮಹಾಲಕ್ಷ್ಮೀ ಹತ್ಯೆ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಮಹಾಲಕ್ಷ್ಮೀಯನ್ನು ಕೊಂದು, ಆಕೆಯ ದೇಹವನ್ನು ಕತ್ತರಿಸಿ, […] - [Town Panchayath: ಗುಡಿಬಂಡೆ ಪ.ಪಂ ಅಧ್ಯಕ್ಷ-ಉಪಾಧ್ಯಕ್ಷರ ಅವಿರೋಧ ಆಯ್ಕೆ, ಕಾಂಗ್ರೇಸ್ ಪಾಲಾದ ಗುಡಿಬಂಡೆ ಪ.ಪಂ](https://ismkannadanews.com/town-panchayath-new-president-and-vice-president-election-in-gudibande/): ಗುಡಿಬಂಡೆ ಪಟ್ಟಣ ಪಂಚಾಯತಿಯ (Town Panchayath) ಎರಡನೇ ಅವಧಿಯ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ವಿಕಾಸ್, ಉಪಾಧ್ಯಕ್ಷ ಸ್ಥಾನಕ್ಕೆ ಗಂಗರಾಜು ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಸಿಗ್ಬತ್ತುಲ್ಲಾ ತಿಳಿಸಿದರು. ಗುಡಿಬಂಡೆ ಪಟ್ಟಣ ಪಂಚಾಯತಿಯ (Town Panchayath) ಎರಡನೇ ಅವಧಿಗೆ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಹಾಗೂ ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲು ಘೋಷಣೆ ಮಾಡಲಾಗಿತ್ತು. ಅದರಂತೆ ಸೆ.25 ರಂದು ಚುನಾವಣೆ ಘೋಷಣೆ ಮಾಡಿದ್ದು, ಅಧ್ಯಕ್ಷ ವಿಕಾಸ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಗಂಗರಾಜು […] - [Viral News: ರಸ್ತೆ ಗುಂಡಿಯಲ್ಲಿ ಬಿದ್ದು ಕೋಮಾಗೆ ಹೋದ ಹೆಂಡತಿ, ಗಂಡನ ಮೇಲೆ ಕೇಸ್ ಹಾಕಿದ ಪೊಲೀಸರು….!](https://ismkannadanews.com/viral-news-couple-bike-accident-in-indore-road-pothole/): ತನ್ನ ಹೆಂಡತಿಯನ್ನು ಬೈಕ್ ಮೇಲೆ ಕೂರಿಸಿಕೊಂಡು ಹೋಗುತ್ತಿದ್ದಾಗ ರಸ್ತೆಯಲ್ಲಿದ್ದ ಗುಂಡಿಗೆ ಬಿದ್ದು ತನ್ನ ಹೆಂಡತಿ (Viral News) ಬಿದಿದ್ದಾಳೆ. ಈ ವೇಳೆ ಹೆಂಡತಿಗೆ ಬಲವಾದ ಪೆಟ್ಟು ಬಿದಿದ್ದು, ಆಕೆ ಕೋಮಾಗೆ ಹೋಗಿದ್ದಾಳೆ. ಆದರೆ ಈ ಕುರಿತು ಪೊಲೀಸರು ಪತಿಯ ವಿರುದ್ದವೇ ಪ್ರಕರಣ ದಾಖಲಿಸಿದ್ದಾರೆ. ಅಂದಹಾಗೆ ಈ ಘಟನೆ ನಡೆದಿರೋದು ಮಧ್ಯಪ್ರದೇಶದಲ್ಲಿ. ರಸ್ತೆ ಗುಂಡಿಯಿಂದ ಕೆಳಗೆ ಬಿದ್ದ ಪತ್ನಿ ಕೋಮಾಗೇ ಹೋಗಿದ್ದಾಳೆ. ಈ ಘಟನೆಯ ಸಂಬಂಧ ಪತಿಯ ವಿರುದ್ದ ಪೊಲೀಸರು ಕೇಸು ದಾಖಲು ಮಾಡಿದ್ದಾರೆ. ಬಳಿಕ ಏನಾಯ್ತು ಎಂಬ […] - [Mobile Party: ಹೊಸ ಮೊಬೈಲ್ ಖರೀದಿಸಿದ ಸ್ನೇಹಿತ ಪಾರ್ಟಿ ಕೊಡಲಿಲ್ಲ ಸ್ನೇಹಿತರು ಮಾಡಿದ್ದಾದರೂ ಏನು ಗೊತ್ತಾ?](https://ismkannadanews.com/boy-killed-by-friends-for-party/): Mobile Party: ಇಂದಿನ ಕಾಲದಲ್ಲಿ ವಿಶೇಷ ದಿನಗಳು, ವಿಶೇಷ ಸಮಯ, ಏನಾದರೂ ಹೊಸ ವಸ್ತುಗಳನ್ನು ಖರೀದಿಸಿದರೇ ಸ್ನೇಹಿತರು ಅಥವಾ ಸಂಬಂಧಿಕರು ಪಾರ್ಟಿ ಕೇಳೋದು ಸಹಜ. ಅದೇ ರೀತಿ ಸ್ನೇಹಿತನೋರ್ವ ಹೊಸ ಪೋನ್ ಖರೀದಿಸಿದ್ದಕ್ಕಾಗಿ ಪಾರ್ಟಿ (Mobile Party) ಕೊಡಿಸಲಿಲ್ಲ ಅಂತಾ ಸ್ನೇಹಿತರು ಚಾಕುವಿನಿಂದ ಇರಿದು ಕೊ*ಲೆ ಮಾಡಿದ್ದಾರೆ. ಈ ಧಾರುಣವಾದ ಘಟನೆ ನವದೆಹಲಿಯ ಷಕರ್‍ ಪುರ ಪ್ರಾಂತ್ಯದಲ್ಲಿ ನಡೆದಿದ್ದು, ಮೃತ ದುರ್ದೈವಿಯನ್ನು ಸಚಿನ್ (16) ಎಂದು ತಿಳಿದುಬಂದಿದೆ. ಮಾಹಿತಿಯ ಪ್ರಕಾರ ನವದೆಹಲಿಯ ಷಕರ್‍ ಪುರ ವ್ಯಾಪ್ತಿಯ ಸಚಿನ್ […] - [Siddaramaiah: ತನಿಖೆಗೆ ಹೆದರೊಲ್ಲ, ಎದುರಿಸಲು ಸಿದ್ದನಿದ್ದೇನೆ ಎಂದ ಸಿಎಂ ಸಿದ್ದರಾಮಯ್ಯ…!](https://ismkannadanews.com/siddaramaiah-reaction-about-muda-case-sep25/): ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯವಿರುದ್ದ ಕೇಳಿಬಂದಿರುವ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ವಿರುದ್ದ (Siddaramaiah) ವಿರುದ್ಧ ಎಫ್‌ಐಆರ್‌ ದಾಖಲಿಸಿ ತನಿಖೆ ನಡೆಸುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶ ಪ್ರಕಟಿಸಿದೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಈ ರೀತಿಯ ತನಿಖೆಗಳಿಗೆ ನಾನು ಹೆದರೊಲ್ಲ. ಕಾನೂನಿನಡಿ ಹೋರಾಟ ಮಾಡುತ್ತೇವೆ. ತನಿಖೆ ಎದುರಿಸಲು ನಾನು ತಯಾರಿದ್ದೇನೆ ಎಂದಿದ್ದಾರೆ. ಮುಡಾ ಪ್ರಕರಣದ ಸಂಬಂಧ ಜನಪ್ರತಿನಿಧಿಗಳ ಕೋರ್ಟ್​ ನೀಡಿದ ತೀರ್ಪಿನ ಬಳಿಕ ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ (Siddaramaiah)ಸಿದ್ದರಾಮಯ್ಯ, ನಿನ್ನೆ ಹೈಕೋರ್ಟ್ 17ಎ ಅನ್ವಯ ತನಿಖೆ […] - [Crime News: ಚಿಕನ್ ನಲ್ಲಿ ಉಪ್ಪು ಜಾಸ್ತಿ ಎಂದ ಗಂಡ, ಬಳಿಕ ಹೆಂಡ್ತಿ ಮಾಡಿದ್ದಾದರೂ ಏನು ಗೊತ್ತಾ?](https://ismkannadanews.com/crime-news-wife-killed-her-husband-in-bihar/): ಗಂಡ ಹೆಂಡತಿಯ ನಡುವೆ ಹಲವು ಕಾರಣಗಳಿಂದ ಜಗಳಗಳು ನಡೆಯುವುದು ಸಾಮಾನ್ಯ ಎನ್ನಬಹುದು. ಗಂಡ-ಹೆಂಡತಿ ಜಗಳ ತಿಂದು ಮಲಗುವ ತನ ಎಂದೂ ಹೇಳಲಾಗುತ್ತದೆ. ಆದರೆ ಇಲ್ಲೊಂದು ಘಟನೆ ಅದಕ್ಕೆ ತದ್ವಿರುದ್ದವಾಗಿದೆ. ಪತಿಯೊಬ್ಬ ಹೆಂಡತಿ ಮಾಡಿದ ಚಿಕನ್ ಸಾಂಬರ್‍ ನಲ್ಲಿ ಉಪ್ಪು ಜಾಸ್ತಿ ಇದೆ ಅಂತಾ ಹೇಳಿದ್ದಾನೆ. ಅದಕ್ಕೆ ಪತ್ನಿ ಕೋಪಗೊಂಡು ಕಬ್ಬಿಣದ ರಾಡ್ ನಲ್ಲಿ ಹೊಡೆದು ಕೊ*ಲೆ ಮಾಡಿಬಿಟ್ಟಿದ್ದಾಳಂತೆ. ಅಂದಹಾಗೆ ಈ ಘಟನೆ ಬಿಹಾರದ ಚಂಪಾರಣ್ ಜಿಲ್ಲೆಯ ಚೌತರ್‍ ವದ ಕೊಲ್ಹುವಾ ಎಂಬ ಗ್ರಾಮದಲ್ಲಿ ನಡೆದಿದೆ ಎನ್ನಲಾಗಿದೆ. ಬಿಹಾರದ […] - [Gujarat News: ಅತ್ಯಾಚಾರಕ್ಕೆ ಯತ್ನ, ವಿರೋಧಿಸಿದ 6 ವರ್ಷದ ಬಾಲಕಿಯನ್ನು ಕೊಲೆ ಮಾಡಿದ ಪಾಪಿ ಪ್ರಿನ್ಸಿಪಾಲ್….!](https://ismkannadanews.com/gujarat-news-principal-killed-6-years-school-girl/): ತನ್ನ ಮೇಲಿನ ಅತ್ಯಾಚಾರವನ್ನು ವಿರೋಧಿಸಿದ ಆರು ವರ್ಷದ ಬಾಲಕಿಯನ್ನು ಕೊಲೆ ಮಾಡಿದ (Gujarat News) ಘಟನೆಯೊಂದು ನಡೆದಿದೆ. ಗುಜರಾತ್ ನ ದಾಹೋದ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, 1ನೇ ತರಗತಿಯ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯದ ಪ್ರಯತ್ನವನ್ನು ವಿರೋಧಿಸಿದಕ್ಕೆ ಪುಟ್ಟ ಕಂದಮ್ಮನ್ನು ಶಾಲೆಯ ಪ್ರಾಂಶುಪಾಲ ಕೊಲೆ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಕೊಲೆ ಮಾಡಿದ ಬಳಿಕ ಬಾಲಕಿಯ ಮೃತದೇಹವನ್ನು ಶಾಲೆಯ ಕಾಂಪೌಂಡ್ ನಲ್ಲಿಯೇ ಎಸೆದಿದ್ದಾನೆ. ಆಕೆಯ ಬ್ಯಾಗ್ ಹಾಗೂ ಶೂ ಗಳನ್ನು ತರಗತಿಯ ಬಳಿ ಎಸೆದಿದ್ದಾನೆ. ಸದ್ಯ […] - [Viral Reels: ಆಸ್ಪತ್ರೆಯಲ್ಲಿ ರೋಗಿಗಳ ಮುಂದೆ ರೀಲ್ಸ್ ಮಾಡಿದ ಯುವತಿ, ಆಸ್ಪತ್ರೆಯನ್ನಾದರೂ ಬಿಡ್ರಮ್ಮ ಎಂದ ನೆಟ್ಟಿಗರು….!](https://ismkannadanews.com/viral-reels-women-make-reels-in-hospital/): ಇಂದು ಬಹುತೇಕರು ಸ್ಮಾರ್ಟ್ ಪೋನ್ ಬಳಕೆ ಮಾಡುವುದು ಸಾಮಾನ್ಯವಾಗಿದೆ. ರೀಲ್ಸ್ ನೋಡುವವರ ಸಂಖ್ಯೆಯ ಜೊತೆಗೆ ರೀಲ್ಸ್ ಮಾಡುವವರ ಸಂಖ್ಯೆಯೂ ಹೆಚ್ಚಾಗಿದೆ. ಅದರಲ್ಲೂ ಕೆಲವರು ಮಾಡುವ ರೀಲ್ಸ್ ಗಳಿಂದ ಸಾರ್ವಜನಿಕರಿಗೆ ಕಿರಿಕಿರಿಯಾಗುತ್ತದೆ. ರೀಲ್ಸ್ ಮಾಡುವವರು ಬಸ್ ಗಳು, ರೈಲ್ ಗಳು, ಮೆಟ್ರೋ, ಬಸ್ ಸ್ಟಾಪ್ ಗಳಲ್ಲಿ ರೀಲ್ಸ್ ಮಾಡಿ ಕಿರಿಕಿರಿ ಮಾಡುತ್ತಿದ್ದ ರೀಲ್ಸ್ ಹುಚ್ಚರು ಇದೀಗ ಆಸ್ಪತ್ರೆಗೂ ಕಾಲಿಟ್ಟಿದ್ದಾರೆ. ಇದೀಗ ಆಸ್ಪತ್ರೆಯೊಂದರಲ್ಲಿ ರೋಗಿಗಳ ಮುಂದೆ ಯುವತಿಯೊಬ್ಬಳು (Viral Reels) ರೀಲ್ಸ್ ಮಾಡಿದ್ದಾಳೆ. ಈ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ […] - [Local News: ಕಟ್ಟಡ ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಕಾರ್ಮಿಕ ಇಲಾಖೆ ಅಧಿಕಾರಿಗಳು ವಿಫಲ: ಬಿ.ಆಂಜನೇಯರೆಡ್ಡಿ](https://ismkannadanews.com/local-news-protest-for-various-demands-of-labours/): ಕಾರ್ಮಿಕರು ಮನೆ ನಿರ್ಮಾಣ ಮಾಡಿಕೊಳ್ಳಲು  ಕಾರ್ಮಿಕ ಕಲ್ಯಾಣ ಮಂಡಳಿಯಿಂದ ಸಹಾಯ ಧನ ಜಾರಿಗೊಳಿಸುವುದು ಸೇರಿದಂತೆ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸೂರ್ಯೋದಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ  ಸಂಘದ ಕಾರ್ಯಕರ್ತರು (Local News) ಕಾರ್ಮಿಕ ಇಲಾಖೆ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಬಾಗೇಪಲ್ಲಿ ಡಾ.ಹೆಚ್.ಎನ್.ವೃತ್ತದಿಂದ ಪಟ್ಟಣದ ಮುಖ್ಯ ರಸ್ತೆಯಲ್ಲಿ ಮೆರವಣಿಗೆಯಲ್ಲಿ ಬಂದ ಸಂಘದ ಕಾರ್ಯಕರ್ತರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕಾರ್ಮಿಕ ಇಲಾಖೆ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ  ಸೂರ್ಯೋದಯ  ಕಟ್ಟಡ ಮತ್ತು […] - [Tirupati Laddu: ಸನಾತನ ಧರ್ಮದ ಮೇಲಿನ ಧಾಳಿ ಸಹಿಸೊಲ್ಲ ಎಂದು ಪ್ರಕಾಶ್ ರಾಜ್ ಗೆ ಎಚ್ಚರಿಕೆ ಕೊಟ್ಟ ಪವನ್ ಕಲ್ಯಾಣ್….!](https://ismkannadanews.com/tirupati-laddu-dcm-pawan-kalyan-counter-to-prakash-raj/): ದೇಶದಾದ್ಯಂತ ಕೆಲವು ದಿನಗಳಿಂದ ಕಲಿಯುಗ ದೈವ ತಿರುಪತಿ ತಿಮ್ಮಪ್ಪನ ಲಡ್ಡು ಪ್ರಸಾದ ಚರ್ಚೆ ಜೋರಾಗಿದೆ. ಲಡ್ಡು ಪ್ರಸಾದಲ್ಲಿ ಪ್ರಾಣಿಗಳ ಕೊಬ್ಬು, ಮೀನಿನ ಎಣ್ಣೆ ಬಳಸಲಾಗಿದೆ ಎಂದು ವರದಿ ಬಂದ ಬಳಿಕ ಈ ಕುರಿತು ಚರ್ಚೆ ಜೋರಾಗಿತ್ತು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ನಟ ಪ್ರಕಾಶ್ ರಾಜ್ ಹಾಗೂ ಆಂಧ್ರದ ಡಿಸಿಎಂ ಪವನ್ ಕಲ್ಯಾಣ್ ನಡುವೆ ಜಟಾಪಟಿ ಉದ್ಬವಿಸಿದೆ. ಪ್ರಕಾಶ್ ರಾಜ್ ನೀಡಿದ ಹೇಳಿಕೆಗೆ ಡಿಸಿಎಂ ಪವನ್ ಕಲ್ಯಾಣ್ (Tirupati Laddu) ಕೌಂಟರ್‍ ಕೊಟ್ಟಿದ್ದು, ಸನಾತನ ಧರ್ಮದ ಮೇಲಿನ ಧಾಳಿಯನ್ನು […] - [Town Panchayath: ಗುಡಿಬಂಡೆ ಪ.ಪಂ. ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ: ಕಾಂಗ್ರೇಸ್ ಅಧಿಕಾರ ಹಿಡಿಯುವುದು ಬಹುತೇಕ ಖಚಿತ](https://ismkannadanews.com/town-panchayath-president-vice-president-election-on-sep-25/): ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣ ಪಂಚಾಯತಿಯ (Town Panchayath) ಎರಡನೇ ಅವಧಿಯ ಅಧ್ಯಕ್ಷ -ಉಪಾಧ್ಯಕ್ಷ ಚುನಾವಣೆ ಸೆ.25 ರಂದು ನಡೆಯಲಿದ್ದು, ಎರಡನೇ ಅವಧಿಯ ಅಧಿಕಾರವನ್ನು ಕಾಂಗ್ರೇಸ್ ಪಕ್ಷದ ಅಭ್ಯರ್ಥಿಗಳು ವಹಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ ಎಂದು ಹೇಳಲಾಗಿದೆ. ಈಗಾಗಲೇ ಸದಸ್ಯರು ಪ್ರವಾಸದಲ್ಲಿದ್ದು, ಸೆ.25 ಚುನಾವಣೆ ಸಮಯಕ್ಕೆ ಹಾಜರಾಗಲಿದ್ದಾರೆ ಎಂದು ತಿಳಿದುಬಂದಿದೆ. ಸೆ 25 ನೇ ದಿನಾಂಕದಂದು (Town Panchayath)  ಪಟ್ಟಣ ಪಂಚಾಯತಿಯ ಎರಡನೇ ಅವಧಿಯ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳನ್ನು ಆಯ್ಕೆ ಮಾಡಲು ಚುನಾವಣಾಧಿಕಾರಿಗಳಾದ ಸಿಗ್ಬತ್ತುಲ್ಲಾ ರವರು ಈಗಾಗಲೇ ಎಲ್ಲಾ ಪಟ್ಟಣ […] - [BY Vijayendra : ಗೌರವಯುತವಾಗಿ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಿ ಎಂದ ಬಿ.ವೈ.ವಿಜಯೇಂದ್ರ….!](https://ismkannadanews.com/by-vijayendra-comments-about-mudacase-judgement/): ಮುಡಾ ಸೈಟು ಹಂಚಿಕೆ (MUDA Case) ಪ್ರಕರಣದ ನಿಮಿತ್ತ ಇಂದು ಹೈಕೋರ್ಟ್ ನೀಡಿದ ತೀರ್ಪನ್ನು ಗೌರವಿಸಿ, ಗೌರವಯುತವಾಗಿ ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂದು ಸಿಎಂ ಸಿದ್ದರಾಮಯ್ಯನವರ ವಿರುದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ (BY Vijayendra) ಆಗ್ರಹಿಸಿದ್ದಾರೆ. ಬೆಂಗಳೂರಿನ ಬಿಜೆಪಿ ರಾಜ್ಯ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಈ ಕುರಿತು ಬಿ.ವೈ.ವಿಜಯೇಂದ್ರ ಮಾತನಾಡಿದರು. ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಬಿ.ವೈ.ವಿಜಯೇಂದ್ರ ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ರವರ ವಿರುದ್ದ ತನಿಖೆಗೆ ಅವಕಾಶ ಕೊಟ್ಟಿದ್ದ ರಾಜ್ಯಪಾಲರ ಕ್ರಮವನ್ನು ರಾಜ್ಯ ಹೈಕೋರ್ಟ್ ಎತ್ತಿಹಿಡಿದಿದೆ. […] - [Siddaramaiah : ನಾನು ರಾಜೀನಾಮೆ ಯಾಕೆ ಕೊಡಬೇಕು, ತನಿಖೆಗೆ ಮಾತ್ರ ಅನುಮತಿ, ಪ್ರಾಸಿಕ್ಯೂಷನ್ ಗೆ ಅಲ್ಲ ಎಂದ ಸಿದ್ದರಾಮಯ್ಯ….!](https://ismkannadanews.com/siddaramaiah-comments-about-muda-case-judgment/): ಸಿಎಂ ಸಿದ್ದರಾಮಯ್ಯನವರ (Siddaramaiah)  ವಿರುದ್ದ ಕೇಳಿಬಂದ ಮುಡಾ ಸೈಟು ಹಗರಣಕ್ಕೆ ಸಂಬಂಧಿಸಿದಂತೆ ಇಂದು ಹೈಕೋರ್ಟ್ ತೀರ್ಪು ನೀಡಿದೆ. ಈ ಸಂಬಂಧ ವಿಧಾನಸೌಧದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಬಿಎನ್‌ಎಸ್‌ ಸೆಕ್ಷನ್‌ 218, ಭ್ರಷ್ಟಾಚಾರ ತಡೆ ಕಾಯ್ದೆ (PC Act) ಸೆಕ್ಷನ್ 17 ಎ, 19 ರ ಅಡಿ ಪ್ರಾಸಿಕ್ಯೂಷನ್‌ಗೆ ದೂರುದಾರರು ಅನುಮತಿ ಕೇಳಿದ್ದರು. ಪಿಸಿ ಕಾಯ್ದೆಯ 19 ಅಡಿ ಕೇಳಿದ್ದ ಮನವಿಯನ್ನು ರಾಜ್ಯಪಾಲರೇ ತಿರಸ್ಕರಿಸಿದ್ದರು. ಈಗ ಕೋರ್ಟ್‌ ಬಿಎನ್‌ಎಸ್‌ ಸೆಕ್ಷನ್‌ 218ರ ಅಡಿ ನೀಡಿರುವ ಅನುಮತಿಯನ್ನು ತಿರಸ್ಕರಿಸಿದೆ. ನ್ಯಾಯಾಲಯ ಈಗ […] - [Local News: ಲೇಖನಿ ಸಾಮಗ್ರಿ ವಿತರಿಸಿ ಹುಟ್ಟುಹಬ್ಬ ಆಚರಣೆ....!](https://ismkannadanews.com/local-news-birthday-celebration-in-bagepalli-school/): ಬಾಗೇಪಲ್ಲಿ ತಾಲೂಕಿನ ಪರಗೋಡು ಸರ್ಕಾರಿ  ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿ ರಮಾದೇವಿ ರವರ ಮಗಳು ಹುಟ್ಟಿದ ಹಬ್ಬದ ಪ್ರಯುಕ್ತ (Local News) ಶಿಕ್ಷಕಿ ರಮಾದೇವಿ ರವರು ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ  ಲೇಖನ ಸಾಮಗ್ರಿಗಳನ್ನು ವಿತರಿಸಿ ತಮ್ಮ ಮಗಳ ಹುಟು ಹಬ್ಬವನ್ನು ಸರಳವಾಗಿ ಆಚರಿಸಿಕೊಂಡರು. ಮುಖ್ಯ ಶಿಕ್ಷಕ ಸಿ.ವೆಂಕಟರಾಯಪ್ಪ ಮಾತನಾಡಿ ನಮ್ಮ ಶಾಲೆಯ ಶಿಕ್ಷಕಿ ರಮಾದೇವಿ ರವರ ಮಗಳ ಹುಟ್ಟಿದ ಹಬ್ಬದ ಪ್ರಯುಕ್ತ ಶಾಲೆಯ ಮಕ್ಕಳಿಗೆ ಲೇಖನಿ ಸಾಮಗ್ರಿಗಳನ್ನು ವಿತರಿಸುವ ಮೂಲಕ ಸರಳವಾಗಿ ತಮ್ಮ ಮಗಳ ಹುಟ್ಟುಹಬ್ಬವನ್ನು ಆಚರಣೆ […] - [Viral news: ಹಾವು ಕಚ್ಚಿ ಮೃತಪಟ್ಟ ವ್ಯಕ್ತಿ, ಆತನ ಚಿತೆಗೆ ಅದೇ ಹಾವನ್ನು ಕೊಂದು ಹಾಕಿದ ಜನರು…!](https://ismkannadanews.com/viral-news-locals-burns-snake-with-men-dead-body/): ಇಂದಿನ ತಂತ್ರಜ್ಞಾನ ಯುಗದಲ್ಲಿ ವಿಶ್ವದ ಯಾವುದೇ ಮೂಲೆಯಲ್ಲಿ ಏನೇ ನಡೆದರೂ ಕ್ಷಣದಲ್ಲೇ ನಮ್ಮ ಅಂಗೈಯಲ್ಲಿರುವ ಮೊಬೈಲ್ ನಲ್ಲಿಯೇ ನೋಡಬಹುದು. ಇದೀಗ ಛತ್ತೀಸ್ ಗಢದಲ್ಲಿ ನಡೆದ ಘಟನೆಯೊಂದು ಭಾರಿ ಸುದ್ದಿಯಾಗುತ್ತಿದೆ. ವ್ಯಕ್ತಿಯೊಬ್ಬರಿಗೆ ವಿಷಕಾರಿ ಹಾವು ಕಚ್ಚಿ (Viral news) ಮೃತಪಟ್ಟಿದ್ದಾನೆ. ಬಳಿಕ ಸ್ಥಳೀಯರು ವ್ಯಕ್ತಿಗೆ ಕಚ್ಚಿದ ಹಾವನ್ನು ಹಿಡಿದು ವ್ಯಕ್ತಿಯ ಚಿತೆಗೆ ಹಾಕಿ ಹತ್ಯೆ ಮಾಡಿದ್ದಾರೆ. ಈ ಹಾವು ಬೇರೆಯವರಿಗೆ ಹಾನಿ ಮಾಡಬಹುದು ಎಂಬ ಭಯದಿಂದ ಅದನ್ನು ಚಿತೆಯ ಮೇಲೆ ಎಸೆದು ಸುಟ್ಟು ಹಾಕಿದ್ದಾರೆ ಎಂದು ಹೇಳಲಾಗಿದೆ. ಛತ್ತೀಸ್ […] - [Local News: ಸಕಾಲಕ್ಕೆ ಸಾಲ ಮರುಪಾವತಿ ಮಾಡಿ, ಬೇರೆ ರೈತರಿಗೆ ಸಾಲ ನೀಡಲು ಅವಕಾಶ ಮಾಡಿಕೊಡಲು ಮನವಿ….!](https://ismkannadanews.com/local-news-kasaba-society-general-meeting-in-gudibande/): ರೈತರು ಸಕಾಲಕ್ಕೆ ಸಾಲ ಮರು ಪಾವತಿ ಮಾಡುವುದರ ಮೂಲಕ ಬ್ಯಾಂಕ್‍ ಅಭಿವೃದ್ದಿಗೆ ಹಾಗೂ ಬೇರೆ ರೈತರಿಗೆ ಸಾಲ ಸೌಲಭ್ಯ ನೀಡಲು ಅವಕಾಶ ಮಾಡಿಕೊಡಬೇಕೆಂದು ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸೇವಾ ಸಹಕಾರ ಸಂಘದ ಕಾರ್ಯದರ್ಶಿ ಜಿ.ಎಂ.ಬಾಬಾಫಕೃದ್ದೀನ್ ತಿಳಿಸಿದರು. ಚಿಕ್ಕಬಳ್ಳಾಪುರದ ಗುಡಿಬಂಡೆ ಪಟ್ಟಣದ ಶ್ರೀ ಲಕ್ಷ್ಮೀ ವೆಂಕಟರಮಣಸ್ವಾಮಿ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ 2023-24ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾ (Local news) ಸಭೆಯಲ್ಲಿ ಮಾತನಾಡಿದ ಅವರು, ಹಾಲಿ ಸಾಲ ಪಡೆದಿರುವ ರೈತರು ಸಕಾಲಕ್ಕೆ ಸಾಲ ಮರುಪಾವತಿ ಮಾಡುವುದರ […] - [MUDA Case: ಇಂದು ಸಿಎಂ ಸಿದ್ದರಾಮಯ್ಯನವರಿಗೆ ಬಿಗ್ ಡೇ, ಇಂದು ಮದ್ಯಾಹ್ನ 12 ಗಂಟೆಗೆ ಮುಡಾ ಕೇಸ್ ತೀರ್ಪು…!](https://ismkannadanews.com/muda-case-verdict-noon-september-23/): ಕರ್ನಾಟಕ ರಾಜ್ಯದಲ್ಲಿ ಕೆಲವು ದಿನಗಳಿಂದ ಮುಡಾ ಸೈಟು ಹಂಚಿಕೆ ಹಗರಣ (MUDA Case) ಭಾರಿ ಸದ್ದು ಮಾಡುತ್ತಿದೆ. ಈ ಹಗರಣದ ಬಗ್ಗೆ ಸಿದ್ದರಾಮಯ್ಯ (Siddaramaiah) ವಿರುದ್ದ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ನೀಡಿದ್ದರು. ಈ ಸಂಬಂಧ ರಾಜ್ಯಪಾಲರ ನಡೆ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ವಿಚಾರಣೆಯ ತೀರ್ಪು ಇದೇ ಮಂಗಳವಾರ ಪ್ರಕಟವಾಗಲಿದೆ (MUDA Case) ಎಂದು ಹೇಳಲಾಗಿದೆ. ಒಂದು ವೇಳೆ ರಾಜ್ಯಪಾಲರ ನಿರ್ಧಾರ ಸರಿಯಿದೆ ಎಂಬುದಾಗಿ ತೀರ್ಪು ಬಂದರೇ ಸಿಎಂ ಸಿದ್ದರಾಮಯ್ಯ ರಾಜಿನಾಮೆ (MUDA Case) […] - [Reels: ಬಾವಿಯ ಅಂಚಿನಲ್ಲಿ ಮಗುವನ್ನು ಕೈಯಲ್ಲಿ ಹಿಡಿದು ರೀಲ್ಸ್ ಮಾಡಿದ ರೀಲ್ಸ್ ಹುಚ್ಚಿ ತಾಯಿ, ಫೇಮಸ್ ಆಗೋಕೆ ಹೀಗೆಲ್ಲಾ ಮಾಡ್ಬೇಕಾ?](https://ismkannadanews.com/reels-video-womans-dangerous-stunt-with-child/): ಸೋಷಿಯಲ್ ಮಿಡಿಯಾ ಖಾತೆಗಳನ್ನು ಓಪೆನ್ ಮಾಡಿದ್ರೆ ಸಾಕು ರೀಲ್ಸ್, (Reels) ರೀಲ್ಸ್, ರೀಲ್ಸ್ ಎಲ್ಲಿ ನೋಡಿದರೂ ರೀಲ್ಸ್. ರೀಲ್ಸ್ ಮಾಡುವ ಮೂಲಕ ಫೇಮಸ್ ಆಗಿ ಸಂಪಾದನೆ ಮಾಡುವ ಉದ್ದೇಶದಿಂದ ಅನೇಕರು ರೀಲ್ಸ್ ಮಾಡುತ್ತಾರೆ. ಆದರೆ ಕೆಲವರು ಅತಿರೇಖದ ವರ್ತನೆ ಮಾಡುತ್ತಾರೆ. ರೀಲ್ಸ್ ಮಾಡಲು ಪ್ರಾಣಗಳನ್ನೆ ಕಳೆದುಕೊಂಡ ಉದಾಹರಣೆಗಳನ್ನೂ ಸಹ ನೋಡಿದ್ದೇವೆ. ಇದೀಗ ಅಂತಹುದೇ ವಿಡಿಯೋ ಒಂದು ವೈರಲ್ ಆಗುತ್ತಿದೆ. ಮಹಿಳೆಯೊಬ್ಬಳು ರೀಲ್ಸ್ (Reels)ಮಾಡಲು ನೀರಿನ ಬಾವಿಯ ಅಂಚಿನಲ್ಲಿ ಕುಳಿತಿದಿದ್ದಾಳೆ. ಆದರೆ ಆಕೆ ಕೈಯಲ್ಲಿ ಪುಟ್ಟ ಮಗುವನ್ನು ಹಿಡಿದು […] - [Local News: ಛಲವಿದ್ದರೇ ಏನಾದರೂ ಸಾಧನೆ ಮಾಡಲು ಸಾಧ್ಯ: ಪ್ರೊ.ಡಿ.ಶಿವಣ್ಣ](https://ismkannadanews.com/local-news-congratulations-sports-winners/): Local News: ಶಿಕ್ಷಣ, ಕ್ರೀಡೆ ಸೇರಿದಂತೆ ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡುವುದು ಸುಲಭದ ಮಾತಲ್ಲ ಆದರೆ ಶ್ರದ್ದೆ, ಕಠಿಣ ಪರಿಶ್ರಮ, ಸಾಧನೆ ಮಾಡಬೇಕೆಂಬ ಛಲ ಇದ್ದರೆ ಖಂಡಿತವಾಗಿ ಒಂದಲ್ಲ ಒಂದು ದಿನ ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತೆ ಎಂದು ಯಂಗ್ ಇಂಡಿಯಾ ಶಾಲೆಯ ಸಂಸ್ಥಾಪಕರಾದ ಪ್ರೋ. ಡಿ.ಶಿವಣ್ಣ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯಲ್ಲಿ ನಡೆದ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ವಿವಿಧ ಕ್ರೀಡೆಗಳಲ್ಲಿ ಗೆಲುವು ಸಾಧಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುವ (Local News) ಪಟ್ಟಣದ […] - [Tirupati Laddu: ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಮಿಶ್ರಣ, ಕಿಡಿಕಾರಿದ ಪೇಜಾವರ ಶ್ರೀ….!](https://ismkannadanews.com/pejavara-shree-comments-about-tirupati-laddu/): ಕೋಟ್ಯಂತರ ಹಿಂದೂಗಳ ಆರಾಧ್ಯ ದೈವ ತಿರುಮಲದಲ್ಲಿ ನೀಡುವಂತಹ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಹಾಗೂ ಮೀನಿನ ಎಣ್ಣೆ ಬೆರಕೆ ಮಾಡಿದ ವಿಚಾರ ಹಿಂದೂಗಳನ್ನು ಕೆರಳಿಸಿದೆ. ಜೊತೆಗೆ ಇದು ಆಂಧ್ರದಲ್ಲಿ ರಾಜಕೀಯ ಜಟಾಪಟಿಗೂ ಕಾರಣವಾಗಿದೆ. ಇದೀಗ ಈ ಕುರಿತು ಪೇಜಾವರ ಮಠದ ವಿಶ್ವ ಪ್ರಸನ್ನತೀರ್ಥ ಶ್ರೀ ಗಳು ಪ್ರತಿಕ್ರಿಯೆ ನೀಡಿದ್ದು, ತಿರುಪತಿಯ ಶ್ರೀನಿವಾಸ ದೇವರು ಗೋರಕ್ಷಣೆಗಾಗಿ ಅವತಾರ ತಾಳಿದವರು. ಅಂತಹ ದೇವರಿಗೆ ಹಸುವಿನ ಕೊಬ್ಬಿನ (Tirupati Laddu) ಪ್ರಸಾದ ನೀಡಿದ್ದೀರಿ ಎಂದು ಕಿಡಿಕಾರಿದ್ದಾರೆ. ಈ ಸಂಬಂಧ ಉತ್ತರ ಪ್ರದೇಶದ […] - [Teachers Day: ಶಿಕ್ಷಕರಿಗೆ ಇರುವ ಗೌರವ ಈ ಜಗತ್ತಿಗಳಲ್ಲಿ ಯಾವುದೇ ಉನ್ನತ ಹುದ್ದೆಯಲ್ಲಿರುವವರಿಗೆ ಸಿಗೊಲ್ಲ: ಸುಬ್ಬಾರೆಡ್ಡಿ](https://ismkannadanews.com/teachers-day-conducted-by-private-schools/): ಒಬ್ಬ ಎಂ.ಎಲ್‌.ಎ ಕೆಟ್ಟರೆ ಆಕ್ಷೇತ್ರ ಕೆಡುತ್ತೆ, ಅಧಿಕಾರಿ ಕೆಟ್ಟರೆ ಸಂಬಂಧಿಸಿದ ಇಲಾಖೆ ಕೆಡುತ್ತೆ ಆದರೆ ಒಬ್ಬ ಶಿಕ್ಷಕ ಕೆಟ್ಟರೆ ಇಡೀ ಸಮಾಜವೇ ಹಾಳಾಗುತ್ತೆ. ಶಿಕ್ಷಕರಿಗೆ ಗುರು ಸ್ಥಾನ ನೀಡಿ ಆಗ್ರಹ ಸ್ಥಾನ ನೀಡಿದ್ದಾರೆ. ಶಿಕ್ಷಕರಿಗೆ ಇರುವ ಗೌರವ, ಘನತೆ ಇಡೀ ಜಗತ್ತಿನಲ್ಲಿ ಯಾವುದೇ ಉನ್ನತ ಹುದ್ದೆಯಲ್ಲಿರುವ ವ್ಯಕ್ತಿಗಳಿಗೆ ಸಿಗಲ್ಲ, ಸಮಾಜದಲ್ಲಿ ಶಿಕ್ಷಕರಿಗೆ ಸಿಗುವ ಘನತೆ ಗೌರವ ಉಳಿಸಿಕೊಳ್ಳಬೇಕಾದ ಜವಾಬ್ದಾರಿ ಶಿಕ್ಷಕರಿಗೆ ಇದೆ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅಭಿಪ್ರಾಯ ವ್ಯಕ್ತಪಡಿಸಿದರು. ಡಾ.ಎಸ್.ರಾಧಾಕೃಷ್ಣನ್ ರವರ 137ನೇ ಜನ್ಮದಿನಾಚರಣೆ ಅಂಗವಾಗಿ ಚಿಕ್ಕಬಳ್ಳಾಪುರ […] - [Pawan Kalyan: ಪ್ರಾಯಶ್ಚಿತ್ತ ದೀಕ್ಷೆ ತೆಗೆದುಕೊಂಡ ಪವನ್ ಕಲ್ಯಾಣ್, 11 ದಿನಗಳ ಕಾಲ ದೀಕ್ಷೆ ಮಾಡಲಿದ್ದಾರೆ ಆಂಧ್ರ ಡಿಸಿಎಂ….!](https://ismkannadanews.com/pawan-kalyan-starts-11-day-prayaschitta-diksha/): ಸದ್ಯ ದೇಶದಾದ್ಯಂತ ತಿರುಪತಿ ಲಡ್ಡು ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. ಕೋಟ್ಯಂತರ ಜನತೆ ಪೂಜಿಸುವಂತಹ ತಿಮ್ಮಪ್ಪನ ದೇವಾಲಯದಲ್ಲಿ ನೀಡುವಂತಹ ತಿರುಪತಿ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು ಮತ್ತು ಮೀನಿನ ಎಣ್ಣೆ ಇದೆ ಎಂಬುದು ದೃಢವಾಗಿರುವುದು ವರದಿಗಳಿಂದ ತಿಳಿದುಬಂದಿದೆ. ಈ ಬೆನ್ನಲ್ಲೇ ತಿರುಪತಿ ತಿಮ್ಮಪ್ಪನ (Tirupati Tirumala) ಕ್ಷಮೆ ಕೋರಿ ಆಂಧ್ರಪ್ರದೇಶ ಡಿಸಿಎಂ ಪವನ್ ಕಲ್ಯಾಣ್ (Pawan Kalyan) ಸೆ.22 ರಿಂದ  11 ದಿನದ ಪ್ರಾಯಶ್ಚಿತ ದೀಕ್ಷೆ ಕೈಗೊಳ್ಳಲಿದ್ದಾರೆ. ಜೊತೆಗೆ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕೆಂದು ಆಕ್ರೋಷ ಹೊರಹಾಕಿದ್ದಾರೆ. ತಿರುಪತಿ ಎಂದ […] - [Viral News: ಸಿಕ್ಕಿಬಿದ್ದ ಕಳ್ಳನನ್ನು ಹೊಡೆಯುವಾಗ ಹಸಿವು ಎಂದು ಕೂಗಿದಾಗ ಕೈಯಾರೆ ಊಟ ತಿನ್ನಿಸಿದ ಯುವಕ…!](https://ismkannadanews.com/viral-news-youth-feeding-ganesh-pulihora-prasadam-to-thief/): ತಮ್ಮ ಮನೆಗಳಲ್ಲಿ ಅಥವಾ ಸುತ್ತಮುತ್ತಲಿನ ವ್ಯಾಪ್ತಿಯಲ್ಲಿ ಕಳ್ಳತನ ಮಾಡಲು ಬಂದ ಕಳ್ಳರು ಸಿಕ್ಕಿಬಿದ್ದಾಗ ಕೆಲವರು ಪೊಲೀಸರಿಗೆ ಒಪ್ಪಿಸುತ್ತಾರೆ, ಮತ್ತೆ ಕೆಲವರು ಸ್ಥಳದಲ್ಲಿರುವ ಕಂಬಗಳಿಗೆ ಕಟ್ಟಿಹಾಕಿ ಹೊಡೆದು ಬಳಿಕ ಪೊಲೀಸರಿಗೆ ಒಪ್ಪಿಸುವಂತಹ ಘಟನೆಗಳ ಬಗ್ಗೆ ಸಹ ಕೇಳಿದ್ದೇವೆ. ಇದೀಗ ಕಳ್ಳನೊಬ್ಬ ಸಿಕ್ಕಿಬಿದ್ದಿದ್ದು, ಆತನನ್ನು ಕಂಬಕ್ಕೆ ಕಟ್ಟಿಹಾಕಿ ಸರಿಯಾಗಿ ಗೂಸ ಕೊಟ್ಟಿದ್ದಾರೆ. ಈ ವೇಳೆ ಆತ ನನಗೆ ಹಸಿವಾಗ್ತಾ ಇದೆ ಏನಾದರೂ ಕೊಡಿ ಎಂದು ಕೇಳಿದ್ದಾನೆ. ಈ ವೇಳೆ ಆ ಗ್ರಾಮದ ಯುವಕರು ಊಟ ಮಾಡಿಸಿದ್ದಾರೆ. ಬಳಿಕ ಕಳ್ಳನನ್ನು ಪೊಲೀಸರಿಗೆ […] - [Local News: ಒಂದು ವರ್ಷದೊಳಗೆ ಪತ್ರಿಕಾ ಭವನ ನಿರ್ಮಾಣ: ಶಾಸಕ ಸುಬ್ಬಾರೆಡ್ಡಿ](https://ismkannadanews.com/local-news-patrika-dinacharane-in-gudibande/): ತಾಲೂಕಿನಲ್ಲಿ ಸುಮಾರು ವರ್ಷಗಳಿಂದ ಪತ್ರಿಕಾ ಭವನಕ್ಕೆ ಮನವಿ ಬರುತ್ತಿದೆ. ಮುಂದಿನ ಒಂದು ವಾರದೊಳಗೆ ಪತ್ರಿಕಾ ಭವನಕ್ಕೆ ಜಾಗ ಮಂಜೂರು ಮಾಡುವುದು ಹಾಗೂ ಮುಂದಿನ ವರ್ಷದೊಳಗೆ ಪತ್ರಿಕಾ ಭವನ ನಿರ್ಮಾಣಕ್ಕೆ ಮುಂದಾಗುವುದು ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಭರವಸೆ ನೀಡಿದರು. ಚಿಕ್ಕಬಳ್ಳಾಪುರ ಗುಡಿಬಂಡೆ ಪಟ್ಟಣದ (Local News) ಗಾಯತ್ರಿ ಪ್ರಸಾದ ಭವನದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ತಾಲೂಕಿನಲ್ಲಿ ಪತ್ರಕರ್ತರು ಸುಮಾರು ವರ್ಷಗಳಿಂದ ಪತ್ರಿಕಾ ಭವನ ನಿರ್ಮಾಣಕ್ಕೆ ಮನವಿ […] - [Viral Video: ಪುಟಾಣಿಯ ಮುಗ್ದ ಪ್ರೀತಿ, ಗಣಪನ ವಿಸರ್ಜನೆಯಂದು ಬಿಕ್ಕಿ ಬಿಕ್ಕಿ ಅತ್ತ ಪುಟ್ಟ ಮಗು, ವೈರಲ್ ಆದ ವಿಡಿಯೋ…!](https://ismkannadanews.com/viral-video-cute-kid-cried-in-front-of-ganapa/): ಭಾರತದಲ್ಲಿ ಗಣೇಶನ ಹಬ್ಬಕ್ಕಾಗಿ ಅನೇಕರು ಕಾಯುತ್ತಿರುತ್ತಾರೆ. ಗಣೇಶ ಹಬ್ಬ ದಿನಾಂಕ ಹತ್ತಿರ ಬರುತ್ತಿದ್ದಂತೆ, ಯುವಕ ಸಂಘಗಳು ಗಣೇಶ ಉತ್ಸವ ಆಚರಿಸಲು ಶುರು ಮಾಡುತ್ತಾರೆ. ಅದರಲ್ಲೂ ಪುಟಾಣಿ ಮಕ್ಕಳಿಗೆ ಗಣೇಶ ಹಬ್ಬ ತುಂಬಾ ಅಚ್ಚು ಮೆಚ್ಚು ಎಂದು ಹೇಳಬಹುದು. ಗಣೇಶ ವಿಗ್ರಹ ಪ್ರತಿಷ್ಠಾಪಿಸಿ ಬಳಿಕ ಗಣೇಶ ವಿಸರ್ಜನೆಯವರೆಗೂ ಸಂಭ್ರಮ ಸಡಗರಿಂದ ಹಬ್ಬವನ್ನು ಆಚರಿಸುತ್ತಾರೆ. ಅದೇ ರೀತಿ ಗಣೇಶ ವಿಸರ್ಜನೆಯ ಸಮಯದಲ್ಲಿ ನೋವು ಕಾಡುವುದು ಸಹ ಸಹಜ ಎಂದು ಹೇಳಬಹುದು. ಇದೀಗ ಪುಟ್ಟ ಬಾಲಕಿಯೊಬ್ಬಳು ಗಣೇಶ ವಿಗ್ರಹದ ವಿಸರ್ಜನೆ ವೇಳೆ […] - [PDO Recruitment 2024: ಡಿಗ್ರಿ ಪಾಸ್ ಆದವರಿಗೆ ಇಲ್ಲಿದೆ ಸರ್ಕಾರಿ ಹುದ್ದೆ, ಪಿಡಿಒ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ…!](https://ismkannadanews.com/pdo-recruitment-2024-notification-out-for-247-posts/): ಡಿಗ್ರಿ ಪಾಸ್ ಆದವರಿಗೆ ಇಲ್ಲೊಂದು ಗುಡ್ ನ್ಯೂಸ್. ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಇಲಾಖೆಯಿಂದ ಪಂಚಾಯತಿ ಅಭಿವೃದ್ದಿ ಅಧಿಕಾರಿ (PDO Recruitment 2024) ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿದೆ. ಈ ಕುರಿತು ಕೆ.ಪಿ.ಎಸ್.ಸಿ ತಿದ್ದುಪಡಿ ಅಧಿಸೂಚನೆಯನ್ನು ಹೊರಡಿಸಿದೆ. ಉಳಿಕೆ ಮೂಲ ವೃಂದದ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಉಲ್ಲೇಖಿತ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದಿಂದ ಪದವಿ ತೇರ್ಗಡೆಯಾದ ಅಭ್ಯರ್ಥಿಗಳು ಈ ಪಿಡಿಒ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ರಾಜ್ಯ ಸಿವಿಲ್ ಸೇವೆಗಳಲ್ಲಿನ ವಿವಿಧ ಇಲಾಖೆಗಳ ಗ್ರೂಪ್- ಸಿ […] - [Teachers Day: ಮುಂದಿನ ಶಿಕ್ಷಕರ ದಿನಾಚರಣೆಯೊಳಗೆ ಗುರು ಭವನ ನಿರ್ಮಾಣಕ್ಕೆ ಕ್ರಮ: ಶಾಸಕ ಸುಬ್ಬಾರೆಡ್ಡಿ](https://ismkannadanews.com/teachers-day-celebration-in-gudibande/): ಮುಂದಿನ ವರ್ಷದ ಶಿಕ್ಷಕರ ದಿನಾಚರಣೆಯೊಳಗೆ (Teachers Day) ಒಂದು ಕೋಟಿ ವೆಚ್ಚದಲ್ಲಿ ಗುರುಭವನವನ್ನು ನಿರ್ಮಾಣ ಮಾಡಿ ಅದರಲ್ಲೇ ಅದ್ದೂರಿಯಾಗಿ ಶಿಕ್ಷಕರ ದಿನಾಚರಣೆಯನ್ನು ಆಚರಿಸುವುದಾಗಿ, ಗುರುಭವನ ನಿರ್ಮಾಣದಲ್ಲಿ ಎಲ್ಲಾ ಶಿಕ್ಷಕರು ಸಹಕಾರ ನೀಡಬೇಕೆಂದು ಕ್ಷೇತ್ರದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಸರ್ಕಾರಿ ಬಾಲಕರ ಪ್ರೌಢಶಾಲೆಯಲ್ಲಿ ನಡೆದ ಶಿಕ್ಷಕರ ದಿನಾಚರಣೆ (Teachers Day) ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ತಾಲೂಕಿನ ಶಿಕ್ಷಕರ ಸುಮಾರು ದಿನಗಳಿಂದ ಗುರು ಭವನಕ್ಕಾಗ ಜಾಗ ನೀಡುವಂತೆ ಮನವಿ ಮಾಡುತ್ತಿದ್ದರು. ಕೆಲವೊಂದು ಕಾರಣಗಳಿಂದ […] - [Canara Bank Jobs: ಕೆನರಾ ಬ್ಯಾಂಕ್ ನಲ್ಲಿದೆ 3 ಸಾವಿರ ಹುದ್ದೆಗಳು, ತಡ ಏಕೆ ಕೂಡಲೇ ಅರ್ಜಿ ಸಲ್ಲಿಸಿ….!](https://ismkannadanews.com/canara-bank-jobs-3000-apprentice-notification-out/): ಡಿಗ್ರಿಗಳನ್ನು ಪಡೆದುಕೊಂಡು ಉದ್ಯೋಗ ಸಿಗದೇ ಉದ್ಯೋಗಕ್ಕಾಗಿ ಕಾಯುತ್ತಿರುವಂತಹವರಿಗೆ ಇಲ್ಲೊಂದು ಗುಡ್ ನ್ಯೂಸ್ ಇದೆ. ಬ್ಯಾಂಕ್ ನಲ್ಲಿ ಕೆಲಸ ಮಾಡಲು ಕಾಯುತ್ತಿರುವಂತವರಿಗೆ ಇಲ್ಲೊಂದು ಭರ್ಜರಿ ಅವಕಾಶವಿದೆ. ಬರೊಬ್ಬರಿ ಮೂರು ಸಾವಿರ ಹುದ್ದೆಗಳ ಭರ್ತಿಗೆ ಕೆನರಾ ಬ್ಯಾಂಕ್ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗಿದೆ. ಅರ್ಜಿ ಸಲ್ಲಿಕೆ ಹಾಗೂ ಅಧಿಸೂಚನೆಯ ಬಗ್ಗೆ ತಿಳಿಯಲು ಮುಂದೆ ಓದಿ… ಬ್ಯಾಂಕ್ ನಲ್ಲಿ ಉದ್ಯೋಗ ಪಡೆದುಕೊಂಡು ಜೀವನ ರೂಪಿಸಿಕೊಳ್ಳಬೇಕೆಂದು, ಅವಕಾಶಕ್ಕಾಗಿ ಕಾಯುತ್ತಿರುವಂತಹ ನಿರುದ್ಯೋಗಿಗಳಿಗೆ ಕೆನರಾ ಬ್ಯಾಂಕ್  […] - [HSRP Number Plate ಅಳವಡಿಸದವರಿಗೆ ಗುಡ್ ನ್ಯೂಸ್ ಕೊಟ್ಟ ಕರ್ನಾಟಕ ಹೈಕೋರ್ಟ್….!](https://ismkannadanews.com/hsrp-number-plate-update-relief-for-vehicle-owners/): ತಮ್ಮ ವಾಹನಗಳಿಗೆ ಇನ್ನೂ HSRP Number Plate ಅಳವಡಿಸದಂತಹ ವಾಹನ ಸವಾರರಿಗೆ ಕರ್ನಾಟಕ ಹೈಕೋರ್ಟ್ ರಿಲೀಫ್ ನೀಡಿದೆ. HSRP Number Plate ಅಳವಡಿಸಲು ಮತ್ತೆ ಗಡುವು ವಿಸ್ತರಿಸಿದೆ. ಹೆಚ್.ಎಸ್.ಆರ್‍.ಪಿ ನಂಬರ್‍ ಪ್ಲೇಟ್ ಅಳವಡಿಸಲು ಗಡುವು ವಿಸ್ತರಣೆ ಮಾಡುವಂತೆ ಅರ್ಜಿ ಸಲ್ಲಿಕೆಯಾಗಿತ್ತು. ಅರ್ಜಿಯ ವಿಚಾರಣೆಯನ್ನು ನಡೆಸಿದ ನ್ಯಾಯಾಲಯ ವಿಚಾರಣೆಯನ್ನು ಮುಂದೂಡಿದೆ, ಜೊತೆಗೆ ಗಡುವು ಸಹ ವಿಸ್ತರಣೆ ಮಾಡಿದೆ. ಕರ್ನಾಟಕದಲ್ಲಿ HSRP Number Plate ಅಳವಡಿಸಿದ ವಾಹನ ಸವಾರರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಹೆಚ್.ಎಸ್.ಆರ್‍.ಪಿ ನಂಬರ್‍ ಪ್ಲೇಟ್ ಅಳವಡಿಕೆಗೆ ಅವಧಿ […] - [Birthday Celebration: ಮನುಷ್ಯರ ಜೊತೆ ಬರ್ತ್ ಡೇ ಪಾರ್ಟಿ ಮಾಡೋದು ನೋಡಿದ್ದೀರಿ, ಆದರೆ ಹಾವುಗಳೊಂದಿಗೆ ಬರ್ತ್ ಡೇ ಪಾರ್ಟಿ ಮಾಡಿದ ಭೂಪನ ನೋಡಿದ್ದೀರಾ? ವಿಡಿಯೋ ಇಲ್ಲಿದೆ ನೋಡಿ…!](https://ismkannadanews.com/birthday-celebration-with-snake-video-viral/): ಇತ್ತೀಚಿಗೆ ಹುಟ್ಟುಹಬ್ಬಗಳು ಹೆಚ್ಚಾಗಿ ನಡೆಯುತ್ತಿವೆ. ತಮ್ಮ ಸ್ನೇಹಿತರು, ಕುಟುಂಬಸ್ಥರೊಂದಿಗೆ ಅನೇಕರು ಅದ್ದೂರಿಯಾಗಿ ಹುಟ್ಟುಹಬ್ಬ ಸೆಲೆಬ್ರೇಷನ್ ಮಾಡಿರುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ಮನುಷ್ಯರ ಜೊತೆಗೆ ಬರ್ತ್ ಪಾರ್ಟಿ ಆಚರಿಸುವ ಬದಲಿಗೆ ಹಾವುಗಳೊಂದಿಗೆ (Birthday Celebration) ಬರ್ತ್ ಡೇ ಪಾರ್ಟಿ ಆಚರಿಸಿಕೊಂಡಿದ್ದಾನೆ. ಈ ಸಂಬಂಧ ವಿಡಿಯೋ ಒಂದು ಸೊಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಮನುಷ್ಯರ ಸಹವಾಸ ಸಾಕು ಅಂತಾ ದೈತ್ಯ ಹೆಬ್ಬಾವುಗಳ ಜೊತೆಗೆ ಪುಲ್ ಖುಷಿಯಾಗಿ ಬರ್ತ್ ಡೇ ಪಾರ್ಟಿ ಮಾಡಿಕೊಂಡಿದ್ದಾನೆ. ಇತ್ತೀಚಿಗೆ ಬಡವರಿಂದ ಹಿಡಿದು ಶ್ರೀಮಂತರವರೆಗೆ ತಮ್ಮ […] - [Local News: ಪಿ.ಎಲ್.ಡಿ ಬ್ಯಾಂಕ್ ಆಡಳಿತ ಮಂಡಳಿ ವಿರುದ್ದ ರೈತ ಸಂಘ ಪ್ರತಿಭಟನೆ....!](https://ismkannadanews.com/local-news-farmers-protest-in-front-of-pld-bank/): ಗುಡಿಬಂಡೆ ಪಿ.ಎಲ್.ಡಿ ಬ್ಯಾಂಕ್ ಆಡಳಿತ ಮಂಡಳಿ ಇತ್ತೀಚಿಗೆ ನಡೆದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ರೈತರನ್ನು ಕಿಡಿಗೇಡಿಗಳು ಎಂದು ಅವಮಾನಿಸಿದ್ದು ಹಾಗೂ ಮತದಾನದ ಹಕ್ಕಿಲ್ಲ ಎಂದು ಷೇರುದಾರರಿಗೆ ನೊಟೀಸ್ ನೀಡಿದ ಕಾರಣದಿಂದ ತಾಲೂಕು (Local News) ಪಿ.ಎಲ್.ಡಿ ಬ್ಯಾಂಕ್ ಮುಂಭಾಗ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ, ಸಿಪಿಎಂ, ಕೆ.ಪಿ.ಆರ್‍.ಎಸ್ ಸಂಘಟನೆಗಳ ವತಿಯಿಂದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಹೆಚ್.ಪಿ.ರಾಮನಾಥ್ ಮಾತನಾಡಿ, ನಾಲ್ಕು ಸಾವಿರಕ್ಕೂ ಅಧಿಕ ಮಂದಿ […] - [Ganesha Ustava: ತಿರುಪತಿಯಲ್ಲಿ ಗಣಪನ ನೋಡಲು ಬಂದ ನಾಗರಹಾವು, ವೈರಲ್ ಆದ ವಿಡಿಯೋ…!](https://ismkannadanews.com/ganesha-ustava-snake-on-ganpati-idol-in-tirupati/): ಪುರಾಣಗಳ ಪ್ರಕಾರ ಗಣಪನಿಗೂ ಹಾಗೂ ಹಾವಿಗೂ ಅವಿನಾಭಾವ ಸಂಬಂಧವಿದೆ ಎಂದು ಹೇಳಲಾಗುತ್ತದೆ. ಕಥೆಗಳ ಪ್ರಕಾರ ಗಣೇಶ ಹಬ್ಬಕ್ಕೆ ಬಂದಾಗ ಅಜ್ಜಿ ಮನೆಯಲ್ಲಿ ಮೊಮ್ಮನಿಗೆ ಮಾಡಿದಂತಹ ಲಾಡು, ಕಡುಬು, ಕರ್ಜಿಕಾಯಿ ಸೇರಿದಂತೆ ವಿವಿಧ ಬಗೆಯ ತಿಂಡಿಗಳನ್ನು ತಿಂದು ಹೊಟ್ಟೆ ತುಂಬಿ ನಡೆಯಲಾಗದೆ ತನ್ನ ಹೊಟ್ಟೆಗೆ ಹಾವನ್ನು ಹಗ್ಗದಂತೆ ಕಟ್ಟಿ ನಡೆದಾಡಿದ ಎಂದು ಹೇಳಲಾಗಿದೆ. ಈ ಸಮಯದಲ್ಲಿ ನಡೆಯಲಾಗೆ ಕೆಳಗೆ ಬಿದ್ದ ಗಣಪನನ್ನು ಚಂದ್ರ ನೋಡಿ ನಕ್ಕಿದ ಎಂದು ಆತನಿಗೆ ಶಾಪ ಕೊಟ್ಟ ಎಂದೂ ಸಹ ಕಥೆಗಳಲ್ಲಿ ಕೇಳಬಹುದಾಗಿದೆ. ಇದೆಲ್ಲಾ […] - [Eid Milad: ಈದ್ ಮಿಲಾದ್ ಹಬ್ಬದ ಅಂಗವಾಗಿ ಕವಿಗೋಷ್ಠಿ ಕಾರ್ಯಕ್ರಮ....!](https://ismkannadanews.com/eid-milad-kavigosthi-program-in-gudibande/): ಪ್ರವಾದಿ ಮಹಮ್ಮದರ ಜನ್ಮದಿನ ಈದ್ ಮಿಲಾದ್ ಹಬ್ಬದ (Eid Milad) ಸಲುವಾಗಿ ಕರ್ನಾಟಕ ಉರ್ದು ಸಾಹಿತ್ಯ ಪರಿಷತ್ ವತಿಯಿಂದ ಉರ್ದು ಕವಿಗೋಷ್ಠಿ, ಪ್ರವಚನ ಹಾಗೂ ನಾತೆ ಶರೀಫ್ ಕಾರ್ಯಕ್ರಮವನ್ನು ಕರ್ನಾಟಕ ಉರ್ದು ಸಾಹಿತ್ಯ ಪರಿಷತ್ ಕಛೇರಿಯ ಆವರಣದಲ್ಲಿ ಆಯೋಜಿಸಲಾಗಿತ್ತು. ಈ (Eid Milad)ಸಮಯದಲ್ಲಿ ಹಲವಾರು ಕವಿಗಳು ತಮ್ಮ ಶಾಯರಿಗಳ ಮೂಲಕ ಮಹಮ್ಮದರ ಜೀವನ, ಸಾಧನೆ ಹಾಗೂ ತತ್ವಗಳ ಕುರಿತು ಅರಿವು ಮೂಡಿಸಿದರು. ಈ ಸಮಯದಲ್ಲಿ (Eid Milad) ಮುಸ್ಲಿಂ ಸಮುದಾಯದ ಮುಖಂಡ ಹಾಗೂ ನ್ಯೂ ಪಬ್ಲಿಕ್ ಶಾಲೆಯ ಮುಖ್ಯಶಿಕ್ಷಕ […] - [Milk Union: ಗುಣಮಟ್ಟ ಹಾಗೂ ಅಧಿಕ ಪ್ರಮಾಣದಲ್ಲಿ ಹಾಲು ಪೂರೈಕೆಗೆ ಶ್ರಮಿಸುವಂತೆ ಕರೆ……!](https://ismkannadanews.com/milk-union-call-for-quality-high-quantity-milk-supply/): ಮನುಷ್ಯನ ಆರೋಗ್ಯ ವೃದ್ಧಿಯಾಗಬೇಕಾದರೆ ಪ್ರತಿದಿನ ಹಾಲನ್ನು ಸೇವಿಸಬೇಕು, ಆದರೆ ಪ್ರತಿನಿತ್ಯ ಹಾಲು ಖರೀದಿ ಮಾಡಿ ಎಲ್ಲರು ಸೇವನೆ ಮಾಡುವುದು ಕಷ್ಟವಾಗಿದೆ, ಹಾಗಾಗಿ ಪ್ರತಿಯೊಬ್ಬ ರೈತರು ಕನಿಷ್ಠ ಪಕ್ಷ ಮನೆಗೊಂದು ಹಸು ಸಾಕುವ ಮೂಲಕ ಹಾಲು ಉತ್ಪಾದನೆ ಮಾಡಿ ನೀವು ಬಳಕೆ ಮಾಡಿಕೊಂಡು ಉಳಿಕೆ ಹಾಲನ್ನು ಸಂಘಕ್ಕೆ ಮಾರಾಟ ಮಾಡುವಂತೆ (Milk Union) ಕೊಚಿಮುಲ್ ತಾಲೂಕು ನಿರ್ದೇಶಕ ಆದಿನಾರಾಯಣರೆಡ್ಡಿ ಮನವಿ ಮಾಡಿದರು. ಚಿಕ್ಕಬಳ್ಳಾಪುರದ ಗುಡಿಬಂಡೆ ತಾಲೂಕಿನ ಇರಗರೆಡ್ಡಿಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ (Milk Union) ಸಂಘದ ಕಚೇರಿಯ […] - [WCD Recruitment: ಚಿಕ್ಕಬಳ್ಳಾಪುರದಲ್ಲಿವೆ ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗಳು, ಕೂಡಲೇ ಅರ್ಜಿ ಸಲ್ಲಿಸಿ…!](https://ismkannadanews.com/wcd-recruitment-anganawadi-jobs-in-chikkaballapura/): ಚಿಕ್ಕಬಳ್ಳಾಪುರ ಜಿಲ್ಲೆಯ ವ್ಯಾಪ್ತಿಯ ತಾಲೂಕುಗಳಲ್ಲಿ ಅಂಗನವಾಡಿಗಳಲ್ಲಿ ಖಾಲಿಯಿರುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳನ್ನು (WCD Recruitment) ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಈ ಸಂಬಂಧ ಕರ್ನಾಟಕ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಚಿಕ್ಕಬಳ್ಳಾಪುರ ವಿಭಾಗ ಈ ಅಧಿಕೃತ ಅಧಿಸೂಚನೆ ಹೊರಡಿಸಿದ್ದು, ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅ.19 ರೊಳಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅಂಗನವಾಡಿ ಕೇಂದ್ರಗಳಲ್ಲಿ ಕೆಲಸ ಮಾಡಲು ಬಯಸುವಂತಹವರಿಗೆ ಇದು ಗುಡ್ ನ್ಯೂಸ್. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ […] - [Vishwakarma Jayanthi: ವಿಶ್ವಕರ್ಮ ಸಮುದಾಯ ಸಮಾಜಕ್ಕೆ ಅಪಾರ ಕೊಡುಗೆ ನೀಡಿದೆ : ಜಿ.ವಿ ಚಂದ್ರಶೇಖರ್](https://ismkannadanews.com/vishwakarma-jayanthi-celebration-2024-gudibande/): ಚಿನ್ನ, ಬೆಳ್ಳಿ, ಮರಗೆಲಸ, ಕಬ್ಬಿಣದ ಕೆಲಸ, ಶಿಲ್ಪಕಲೆ ಸೇರಿದಂತೆ ಪಂಚ ಲೋಹಗಳ ಕಸುಬುಗಳನ್ನು ಮಾಡುವ ಮೂಲಕ ವಿಶ್ವಕರ್ಮ (Vishwakarma Jayanthi) ಸಮುದಾಯ ಸಮಾಜಕ್ಕೆ ಅಪಾರ ಕೊಡುಗೆ ನೀಡಿದೆ ಎಂದು ಚಿಕ್ಕಬಳ್ಳಾಪುರದ ಗುಡಿಬಂಡೆ ಪಟ್ಟಣದಲ್ಲಿ ನಡೆದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ಶಿಕ್ಷಕರಾದ ಜಿ.ವಿ. ಚಂದ್ರಶೇಖರ್ ಅಭಿಪ್ರಾಯ ಪಟ್ಟರು. ಪಟ್ಟಣದ ತಾಲೂಕು ಕಚೇರಿಯ ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವಕರ್ಮ ಜಯಂತೋತ್ಸವದಲ್ಲಿ (Vishwakarma Jayanthi) ಮಾತನಾಡಿ ಸರ್ವಧರ್ಮ ಜನಾಂಗದ ಜೊತೆ ಸಾಮರಸ್ಯವನ್ನು ಸಾಧಿಸಿ ಅವರಿಗೆ ಬೇಕಾದಂತಹ […] - [Viral News: ಫೇಸ್ ಬುಕ್ ನಲ್ಲಿ ಅತ್ಯಾಚಾರದ ಬೆದರಿಕೆ, ದುಷ್ಟನಿಗೆ ಸರಿಯಾಗಿ ಗೂಸ ಕೊಟ್ಟ ಕೈ ನಾಯಕಿ…!](https://ismkannadanews.com/up-congress-leader-roshni-beats-man-at-his-house-for-issuing-rape-threats/): ನಾಗರೀಕ ಸಮಾಜದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಗಳು, ಹಲ್ಲೆಗಳು, ಅತ್ಯಾಚಾರಗಳು ನಡೆಯುತ್ತಲೇ ಇದೆ. ಅಂತಹ ಕಾಮಾಂಧರಿಗೆ ಕಾನೂನಿನಲ್ಲಿ ಶಿಕ್ಷೆಯಾಗುತ್ತಿದ್ದರೂ ಸಹ ಅಂತಹ ಕೃತ್ಯಗಳು ನಡೆಯುತ್ತಲೇ ಇರುವುದು ದುರದೃಷ್ಟಕರ. ಇತ್ತೀಚಿಗೆ ಸೋಷಿಯಲ್ ಮಿಡಿಯಾದ ಮೂಲಕ ದೌರ್ಜನ್ಯಗಳು ನಡೆಯುತ್ತಿದೆ. ಫೇಸ್ ಬುಕ್ ನಲ್ಲಿ ವ್ಯಕ್ತಿಯೊಬ್ಬ ಅತ್ಯಾಚಾರ ಬೆದರಿಕೆ ಹಾಕಿದ್ದಾನೆ. ಕಾಂಗ್ರೇಸ್ ನಾಯಕಿ ರೋಶ್ನಿ ಕುಶಾಲ್ ಜೈಸ್ವಾಲ್ ಎಂಬುವವರಿಗೆ ಫೇಸ್ ಬುಕ್ ನಲ್ಲಿ ಅತ್ಯಾಚಾರ (Viral News) ಎಸಗುವ ಕಾಮೆಂಟ್ ಮಾಡಿದ್ದು, ಆಕೆ ತಮ್ಮ ಬೆಂಬಲಿಗರೊಂದಿಗೆ ಪುಂಡನ ಮನೆಗೆ ನುಗ್ಗಿ ಸರಿಯಾಗಿ ಥಳಿಸಿದ್ದಾರೆ. […] - [Sad News: ಹಿರಿಯ ವ್ಯಕ್ತಿಯ ಪ್ರಾಣ ಉಳಿಸಲು ಹೋಗಿ, 34 ವರ್ಷದ ಮಹಿಳೆ ಸಾವು…!](https://ismkannadanews.com/sad-news-34years-woman-dies-saving-old-man/): ಕರ್ನಾಟಕದ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೋಟೇಶ್ವರದ ಮಹಿಳೆಯೊಬ್ಬರು ಹಿರಿಯ ವ್ಯಕ್ತಿಯ ಜೀವ ಉಳಿಸಲು ಹೋಗಿ ತನ್ನ ಪ್ರಾಣವನ್ನೇ ತ್ಯೆಜಿಸಿದ್ದಾಳೆ. 69 ವರ್ಷದ ಹಿರಿಯ ವ್ಯಕ್ತಿಯ ಜೀವ ಉಳಿಸಲು ಹೋಗಿ ಆಕೆ ಪ್ರಾಣ ಕಳೆದುಕೊಂಡಿದ್ದಾಳೆ. ಮನೆಯ ಬೆಳಕಾಗಿದ್ದ ಮಹಿಳೆಯನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮೃತ ದುರ್ದೈವಿಯನ್ನು ಅರ್ಚನಾ ಕಾಮತ್ ಎಂದು ಗುರ್ತಿಸಲಾಗಿದೆ. ಅಷ್ಟಕ್ಕೂ ಆಗಿದ್ದೇನು ಎಂಬ ವಿಚಾರಕ್ಕೆ ಬಂದರೇ, ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ನಿವಾಸಿಯಾಗಿದ್ದ ಅರ್ಚನಾ ಕಾಮತ್, ಕಾಲೇಜೊಂದರಲ್ಲಿ ಉಪನ್ಯಾಸಕಿಯಾಗಿದ್ದರು. ಅರ್ಚನಾ ರವರಿಗೆ […] - [Bike Ride: ನಡುರಾತ್ರಿ ರಸ್ತೆಯಲ್ಲಿಯೇ ರೊಮ್ಯಾನ್ಸ್ ಮಾಡುತ್ತಾ ಬೈಕಿನಲ್ಲಿ ಜಾಲಿ ರೈಡ್ ಹೊಡೆದ ಜೋಡಿ…..!](https://ismkannadanews.com/lovers-romancing-on-bike-ride-in-delhi-video-viral/): ಇತ್ತೀಚಿಗೆ ಬೈಕ್ ರೈಡ್ ಗಳ ಬಗ್ಗೆ ಸುದ್ದಿಗಳು ಹೆಚ್ಚಾಗಿ ಕೇಳಿಬರುತ್ತಿದೆ. ಅದರಲ್ಲೂ ಕೆಲ ಯುವಕರ ವೀಲ್ಹಿಂಗ್ ಮಾಡುತ್ತಾ ಪುಂಡಾಟ ಮೆರೆಯುತ್ತಿದ್ದಾರೆ. ಈ ರೀತಿಯಲ್ಲಿ ಮಾಡಿದವರಿಗೆ ಪೊಲೀಸರು ದಂಡ ಹಾಕುತ್ತಿದ್ದರೂ ಸಹ ಅವರ ಪುಂಡಾಟ ನಿಂತಿಲ್ಲ ಎಂದೇ ಹೇಳಬಹುದು. ಇದೀಗ ಮಧ್ಯರಾತ್ರಿಯಲ್ಲಿ ಹೈವೇ ರಸ್ತೆಯಲ್ಲಿ ಬೈಕ್ ನಲ್ಲಿ ರೋಮ್ಯಾನ್ಸ್ ಮಾಡುತ್ತಾ ಜಾಲಿ ರೈಡ್ (Bike Ride) ಹೊರಟಿದ್ದಾರೆ. ಸಾರ್ವಜನಿಕವಾಗಿ ಅಸಭ್ಯ ವರ್ತನೆಯ ವಿಡಿಯೋ ವೈರಲ್ ಆಗುತ್ತಿದೆ. ಜೊತೆಗೆ ಈ ಲವರ್ಸ್ ವರ್ತನೆಯ ವಿರುದ್ದ ನೆಟ್ಟಿಗರು ಆಕ್ರೋಷ ಹೊರಹಾಕುತ್ತಿದ್ದಾರೆ. ಇತ್ತೀಚಿಗೆ […] - [Divorce : ಡಿವೋರ್ಸ್ ಕೊಡೋಕೆ ಇದು ಕಾರಣವಂತೆ, ವೈರಲ್ ಆದ ಡಿವೋರ್ಸ್ ಸುದ್ದಿ, ಡಿವೋರ್ಸ್ ಗೆ ಕಾರಣ ಏನು ಗೊತ್ತಾ?](https://ismkannadanews.com/woman-seeks-divorce-40-days-after-wedding/): ಇಂದಿನ ಕಾಲದಲ್ಲಿ ಮದುವೆ ಮಾಡೋದು ತುಂಭಾನೆ ಕಷ್ಟ ಎನ್ನಬಹುದು. ಅನೇಕ ಮದುವೆಗಳು ಇಷ್ಟವಿಲ್ಲದೆ ನಡೆಯುತ್ತವೆ ಎನ್ನಬಹುದು. ಮದುವೆಯಾದ ಕೆಲವೇ ದಿನಗಳಲ್ಲಿ ಡಿವೋರ್ಸ್ ಪಡೆದುಕೊಂಡ ಅನೇಕ ಕಥೆಗಳನ್ನು ಕೇಳಿರುತ್ತೇವೆ. ಆದರೆ ಇಲ್ಲೊಂದು ವಿಚಿತ್ರ ಘಟನೆಯೊಂದು ನಡೆದಿದೆ. ಈ ಸುದ್ದಿಯನ್ನು ಕೇಳಿದ್ರೇ ನಿಮಗೂ ಶಾಕ್ ಆಗಬಹುದು. ಉತ್ತರಪ್ರದೇಶದ ಜೋಡಿಯೊಂದು ಡಿವೋರ್ಸ್ (Divorce) ಪಡೆದುಕೊಳ್ಳಲು ಮುಂದಾಗಿದ್ದು, ಅವರು ವಿಚ್ಚೇದನ ಪಡೆದುಕೊಳ್ಳಲು ಕಾರಣವಾದ ವಿಚಾರ ಮಾತ್ರ ಶಾಕಿಂಗ್ ಎಂದೇ ಹೇಳಬಹುದು. ಈ ಸುದ್ದಿ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸದ್ದು ಮಾಡುತ್ತಿದೆ. ಸಾಮಾನ್ಯವಾಗಿ ಸಿನೆಮಾ […] - [B Y Vijayendra: ಬಿಜೆಪಿ ರಾಜ್ಯಾಧ್ಯಕ್ಷನನ್ನಾಗಿ ಜನರು ನನ್ನ ಒಪ್ಪಿದ್ದಾರೆ ಎಂದು ರಮೇಶ್ ಜಾರಕೀಹೊಳಿಗೆ ಕೌಂಟರ್ ಕೊಟ್ಟ ವಿಜಯೇಂದ್ರ….!](https://ismkannadanews.com/b-y-vijayendra-gave-counter-to-jarakiholi/): ಸದ್ಯ ರಾಜ್ಯದಲ್ಲಿ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ರವರ ನಾಯಕತ್ವದ ಬಗ್ಗೆ ಕೆಲವು ಸ್ವಪಕ್ಷೀಯರೇ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಕರ್ನಾಟಕದ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ರನ್ನು ನಾಯಕ ಎಂದು ಒಪ್ಪುವುದಿಲ್ಲ ಎಂದು ಶಾಸಕ ರಮೇಶ್ ಜಾರಕೀಹೊಳಿ ಅಸಮಾಧಾನ ಹೊರಕಿದ್ದರು. ಈ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ (B Y Vijayendra) ಪ್ರತಿಕ್ರಿಯೆ ನೀಡಿದ್ದು, ಯಾರೂ ಏನೂ ಹೇಳಿದ್ರೇ ಏನು, ನನ್ನನ್ನು ಅಧ್ಯಕ್ಷರನ್ನಾಗಿ ಕಾರ್ಯಕರ್ತರು ಹಾಗೂ ಜನರು ಒಪ್ಪಿದ್ದಾರೆ. ರಾಜ್ಯಾಧ್ಯಕ್ಷನನ್ನಾಗಿ ನಾನು ನನ್ನ ಕರ್ತವ್ಯವನ್ನು ನಿರ್ವಹಿಸುತ್ತಿದ್ದೇನೆ ಎಂದು ರಮೇಶ್ ಜಾರಕೀಹೊಳಿಗೆ […] - [Ramesh Jarkiholi : ಶಾಸಕ ಮುನಿರತ್ನ ಪ್ರಕರಣ, ಇದು ಸಿಡಿ ಶಿವು ಕೆಲಸ ಎಂದ ರಮೇಶ್ ಜಾರಕಿಹೋಳಿ…!](https://ismkannadanews.com/ramesh-jarkiholi-comments-about-munirathna-case/): ಬಿಜೆಪಿ ಶಾಸಕ ಮುನಿರತ್ನ ಬೆದರಿಕೆ ಹಾಗೂ ಜಾತಿ ನಿಂದನೆ ಪ್ರಕರಣದಡಿ ಅರೆಸ್ಟ್ ಆಗಿದ್ದಾರೆ. ಈ ಸಂಬಂದ ಮಾಜಿ ಸಚಿವ ಹಾಗೂ ಹಾಲಿ ಶಾಸಕ ರಮೇಶ್ ಜಾರಕಿಹೋಳಿ (Ramesh Jarkiholi ) ಮಾತನಾಡಿದ್ದು, ಇದು ಸಿಡಿ ಶಿವು ಕೆಲಸ, ಮುನಿರತ್ನ ಬೈದಿದ್ದಾರೆ ಎಂಬುದು ಇನ್ನೂ ಸಾಬೀತಾಗಿಲ್ಲ. ಡಿ.ಕೆ.ಶಿ ತನ್ನ ವಿರೋಧಿಗಳನ್ನು ಜೈಲಿಗೆ ಹಾಕುತ್ತಾನೆ ಎಂದು ಆರೋಪ ಮಾಡಿದ್ದಾರೆ. ಈ ಕುರಿತು ಅಥಣಿಯಲ್ಲಿ ಮಾದ್ಯಮಗಳೊಂದಿಗೆ ರಮೇಶ್ ಜಾರಕೀಹೊಳಿ ಮಾತನಾಡಿದ್ದಾರೆ. ಆರ್‍.ಆರ್‍.ನಗರ ಶಾಸಕ ಮುನಿರತ್ನ ನಾಯ್ಡು ಕಳೆದೆರಡು ದಿನಗಳ ಹಿಂದೆಯಷ್ಟೆ ಜಾತಿನಿಂದನೆ […] - [SBI Jobs: ಬ್ಯಾಂಕ್ ನಲ್ಲಿ ಕೆಲಸ ಹುಡುಕುವವರಿಗೆ ಭರ್ಜರಿ ಅವಕಾಶ, SBI ನಲ್ಲಿದೆ 1000 ಕ್ಕೂ ಅಧಿಕ ಹುದ್ದೆಗಳು, ಈಗಲೇ ಅಪ್ಲೇ ಮಾಡಿ…!](https://ismkannadanews.com/sbi-jobs-1511-vacant-posts-apply/): ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡಬೇಕೆಂಬ ಕನಸು ಅನೇಕರಿಗೆ ಇರುತ್ತದೆ. ಆದರೆ ಆ ಕನಸು ಕೆಲವರಿಗೆ ಮಾತ್ರ ನನಸಾಗುತ್ತದೆ. ಬ್ಯಾಂಕ್ ನಲ್ಲಿ ಕೆಲಸ ಮಾಡಲು ಬಯಸುವಂತವರಿಗೆ SBI Jobs ಭರ್ಜರಿ ಅವಕಾಶ ನೀಡಿದೆ. SBI ನಲ್ಲಿ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಡೆಪ್ಯುಟಿ ಮ್ಯಾನೇಜರ್‍ (ಸಿಸ್ಟಮ್) ಹಾಗೂ ಅಸಿಸ್ಟೆಂಟ್ ಮ್ಯಾನೇಜರ್‍ (ಸಿಸ್ಟಮ್) ವಿಭಾಗದಲ್ಲಿ ಖಾಲಿಯಿರುವ ಸ್ಪೇಷಲಿಸ್ಟ್ ಕೇಡರ್‍ ಆಫಿಸರ್‍ ಹುದ್ದೆಗಳಿಗೆ ಅರ್ಜಿ ಆಹ್ಬಾನಿಸಿದ್ದು, ಒಟ್ಟು 1511 ಹುದ್ದೆಗಳು ಖಾಲಿಯಿದೆ. ಸೆ.14 ರಿಂದ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, ಅಕ್ಟೋಬರ್‍ […] - [Aadhaar Update: ಆಧಾರ್ ಬಳಕೆದಾರರಿಗೆ ಬಿಗ್ ಅಪ್ಡೇಟ್ ಇಲ್ಲಿದೆ, UIDAI ನಿಂದ ಮಹತ್ವದ ಮಾಹಿತಿ, ಡಿ. 14ವರೆಗೂ ವಿಸ್ತರಣೆ…!](https://ismkannadanews.com/free-aadhaar-update-deadline-extended-to-dec-14/): ಆಧಾರ್‍ ಬಳಕೆದಾರರಿಗೆ ಬಿಗ್ ಅಪ್ಡೇಟ್ ಇಲ್ಲಿದೆ. ಆಧಾರ್‍ ಕಾರ್ಡ್ ಆನ್ ಲೈನ್ ಮೂಲಕ ಅಪ್ಡೇಟ್ ಮಾಡಲು ಉಚಿತವಾಗಿ ಅಪ್ಡೇಟ್ ಮಾಡಲು ಸೆ.14 ಕೊನೆಯ (Aadhaar Update) ಗಡುವು ನೀಡಲಾಗಿತ್ತು. ಇದೀಗ ಡಿ.14 ರವರೆಗೂ ಅವಧಿಯನ್ನು ವಿಸ್ತರಿಸಿದೆ. ಈ ಸಂಬಂಧ ಯುಐಡಿಎಐ ತನ್ನ ಸೋಷಿಯಲ್ ಮಿಡಿಯಾ ಹಾಗೂ ವೆಬ್ ಸೈಟ್ ನಲ್ಲಿ ಮಾಹಿತಿ ಹಂಚಿಕೊಂಡಿದೆ. ಆ ಮೂಲಕ ಕೋಟ್ಯಂತರ ಜನರಿಗೆ ಅನುಕೂಲವಾಗಲಿದೆ. ಆಧಾರ್‍ ಹೊಂದಿರುವ ಕೋಟ್ಯಂತರ ಜನರು (Aadhaar Update) ಉಚಿತವಾಗಿ ಆನ್ ಲೈನ್ ಮೂಲಕ ತಮ್ಮ ಆಧಾರ್‍ […] - [Viral Video: ಸರನೇ ಬಂದು ಗಣಪನ ಕೋರಳಲ್ಲಿ ಹೆಡೆ ಎತ್ತಿ ಕುಳಿತ ನಾಗರಹಾವು, ವೈರಲ್ ಆದ ರೋಮಾಂಚನಕಾರಿ ವಿಡಿಯೋ….!](https://ismkannadanews.com/viral-video-cobra-sitting-on-ganesha-idol/): ಆಗಾಗ ಕೆಲವೊಂದು ಘಟನೆಗಳು ಎಲ್ಲರನ್ನೂ ಆಶ್ಚರ್ಯ ಪಡಿಸುವಂತೆ ಇರುತ್ತವೆ. ಅದರಲ್ಲೂ ಹಾವುಗಳಿಗೆ ಸಂಬಂಧಿಸಿದ ವಿಡಿಯೋಗಳೂ ಸಹ ಕ್ಷಣದಲ್ಲೇ ವೈರಲ್ (Viral Video)ಆಗಿಬಿಡುತ್ತದೆ. ಪ್ರಾಣಿಗಳೂ ಸಹ ದೇವರನ್ನು ಆರಾಧಿಸುತ್ತೆವೆ ಎಂದು ಹೇಳುವುದಕ್ಕೆ ಅನೇಕ ಉದಾಹರಣೆಗಳನ್ನು ನೋಡಿದ್ದೇವೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ಗಣೇಶ ಚತುರ್ಥಿ ಅಂಗವಾಗಿ ಗಣೇಶ ಮೂರ್ತಿಯನ್ನು ಪ್ರತಿಷ್ಠಪಿಸಿದ ಸ್ಥಳಕ್ಕೆ ಬಂದ ನಾಗರಹಾವೊಂದು ಗಣಪನ ಕೊರಳಿಗೆ ಸುತ್ತಿಕೊಂಡು ಹೆಡೆ (Viral Video) ಎತ್ತಿ ಕುಳಿತಿದೆ. ಈ ದೃಶ್ಯ ಎಲ್ಲರನ್ನೂ ಆಶ್ಚರ್ಯಪಡುವಂತೆ ಮಾಡಿದ್ದು, ಈ ರೋಮಾಂಚನಕಾರಿ ವಿಡಿಯೋ ಸೋಷಿಯಲ್ […] - [Bigg Boss Kannada Season 11: ಈ ಬಾರಿಯೂ ಬಿಗ್ ಬಾಸ್ ಶೋ ಹೋಸ್ಟ್ ಮಾಡೋದು ಕಿಚ್ಚ ಸುದೀಪ್, ಸೆ.29 ರಿಂದ ಹೌದು ಸ್ವಾಮಿ ಸೌಂಡ್ ಶುರು.….!](https://ismkannadanews.com/bigg-boss-kannada-season-11-promo-out-now/): ಕನ್ನಡ ಮನರಂಜನಾ ಕ್ಷೇತ್ರದಲ್ಲಿ ಹೈ ಟಿ.ಆರ್‍.ಪಿ ಹೊಂದಿರುವ ಬಿಗ್ ಬಾಸ್ ಶೋ ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಸುಮಾರು ದಿನಗಳಿಂದ ಬಿಗ್ ಬಾಸ್ ಸೀಸನ್ 11 (Bigg Boss Kannada Season 11) ರ ಬಗ್ಗೆ ಭಾರಿ ಕುತೂಹಲ ಮೂಡಿಸಿತ್ತು, ಈ ಬಾರಿ ಈ ಶೋ ಅನ್ನು ಸುದೀಪ್ ರವರ ಬದಲಿಗೆ ಬೇರೆಯವರು ಹೋಸ್ಟ್ ಮಾಡಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿತ್ತು. ಇದು ಬಿಗ್ ಬಾಸ್ ಅಭಿಮಾನಿಗಳ ನಿರಾಸೆಯಾಗಿತ್ತು. ಇದೀಗ ಬಿಗ್ ಬಾಸ್ ಸೀಸನ್ 11 (Bigg Boss […] - [Teachers Sports: ವಿವಿಧ ಕ್ರೀಡೆಗಳನ್ನು ಆಡುವ ಮೂಲಕ ಸಂಭ್ರಮಿಸಿದ ಗುಡಿಬಂಡೆ ಶಿಕ್ಷಕರು….!](https://ismkannadanews.com/teachers-sports-for-teachers-day-celebration/): ಚಿಕ್ಕಬಳ್ಳಾಪುರದ ಗುಡಿಬಂಡೆ ಪಟ್ಟಣದಲ್ಲಿ ಶಿಕ್ಷಕರ ದಿನಾಚರಣೆ ನಿಮಿತ್ತ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಸಂಘದ ವತಿಯಿಂದ 2024-25 ನೇ ಸಾಲಿನ ಪ್ರಾಥಮಿಕ ಮತ್ತು ಪ್ರೌಢಶಾಲಾ (Teachers Sports) ಶಿಕ್ಷಕರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಕ್ರೀಡಾಕೂಟದಲ್ಲಿ ತಾಲ್ಲೂಕಿನ ಹಲವು ಶಾಲೆಗಳ ಶಿಕ್ಷಕರು ಭಾಗವಹಿಸಿ ಸಂಭ್ರಮಿಸಿದರು. ಗುಡಿಬಂಡೆ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆದ ಕ್ರೀಡಾಕೂಟವನ್ನು (Teachers Sports)ಉದ್ಘಾಟಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ ಮಾತನಾಡಿ ಪ್ರತಿದಿನ ಶಾಲೆಯಲ್ಲಿ ಮಕ್ಕಳ ಜೊತೆ ಪಾಠ ಪ್ರವಚನ, […] - [Skin Care: ನಿಮ್ಮ ಚರ್ಮ ಕಾಂತಿಯಂತೆ ಹೊಳೆಯಬೇಕೆ, ಆಲೂಗಡ್ಡೆಯನ್ನು ಈ ರೀತಿಯಲ್ಲಿ ಒಮ್ಮೆ ಟ್ರೈ ಮಾಡಿ…!](https://ismkannadanews.com/skin-care-health-benefits-of-useing-potato/): ಪ್ರತಿಯೊಬ್ಬರೂ ತಾವು ಸುಂದರವಾಗಿ ಕಾಣಿಸಿಕೊಳ್ಳಬೇಕೆಂಬ ಉದ್ದೇಶ ತುಂಬಾನೆ ಇರುತ್ತದೆ. ತಮ್ಮ (Skin Care) ಸೌಂದರ್ಯವನ್ನು ವೃದ್ದಿಸಿಕೊಳ್ಳಲು ಹಾಗೂ ಕಾಪಾಡಿಕೊಳ್ಳಲು ಬ್ಯೂಟಿ ಪಾರ್ಲರ್‍ ಗಳಿಗಂತಾ ಸಾವಿರಗಟ್ಟಲೇ ಹಣ ಖರ್ಚು ಮಾಡುತ್ತಾರೆ. ಆದರೆ ನಮ್ಮ ಅಂಗೈಯಲ್ಲೆ ಸಿಗುವಂತಹ ಅನೇಕ ವಸ್ತುಗಳಿಂದ ಸೌಂದರ್ಯವನ್ನು ವೃದ್ದಿಸಿಕೊಳ್ಳಬಹುದಾಗಿದೆ. ಇದೀಗ ಆಲೂಗಡ್ಡೆಯ (Skin Care) ಮೂಲಕ ತಮ್ಮ ಚರ್ಮ ಸೌಂದರ್ಯವನ್ನು ವೃದ್ದಿಸಿಕೊಳ್ಳಬಹುದು. ಈ ಸಂಬಂಧ ಸಂಗ್ರಹಿಸಿದ ಮಾಹಿತಿಯನ್ನು ತಮ್ಮೊಂದಿಗೆ ಹಂಚಿಕೊಳ್ಳಲಾಗಿದೆ. ಆಲೂಗಡ್ಡೆಯಲ್ಲಿ ಮುಖದ ಸೌಂದರ್ಯವನ್ನು ಸುಧಾರಿಸುವಂತಹ ಹಲವು ಪೋಷಕಾಂಶಗಳಿರುತ್ತವೆ. ಅದರಲ್ಲಿರುವ ಪೋಷಕಾಂಶಗಳು ಚಂðದ ರಂಧ್ರಗಳನ್ನು ಬಿಗಿಗೊಳಿಸುವಂತಹ […] - [Ghaziabad - ಜ್ಯೂಸ್ ನಲ್ಲಿ ಮೂತ್ರ ಬೆರಸಿ ಮಾರಾಟ, ಇಷ್ಟೊಂದು ಕೀಳು ಮಟ್ಟಕ್ಕಿಳಿಯಬೇಕಾ? ವಿಡಿಯೋ ವೈರಲ್…!](https://ismkannadanews.com/ghaziabad-man-arrested-for-mixing-urine-in-fruit-juice/): ಇಂದಿನ ಕಾಲದಲ್ಲಿ ಸ್ಟ್ರೀಟ್ ಪುಡ್ಸ್, ಫಾಸ್ಟ್ ಪುಡ್ಸ್, ಜ್ಯೂಸ್, ಪಾನೀಪೂರಿ ಹೀಗೆ ಅನೇಕ ತಿನ್ನಿಸುಗಳು ತುಂಬಾನೆ ಫೇಮಸ್ ಎಂದು ಹೇಳಬಹುದು. ಆದರೆ ಕೆಲವೊಂದು ಕಡೆ ಈ ಆಹಾರ ಜ್ಯೂಸ್ ಗಳನ್ನು ಕಲಬೆರಕೆ ಮಾಡುವಂತಹ ಅನೇಕ ವಿಡಿಯೋಗಳನ್ನು ನೋಡಿದ್ದೇವೆ. ಇದೀಗ ಅಂತಹುದೇ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಹಣ್ಣಿನ ಜ್ಯೂಸ್ ಮಾರುವ ಅಂಗಡಿಯಲ್ಲಿ ಮೂತ್ರವನ್ನು ಜ್ಯೂಸ್ ನಲ್ಲಿ ಬೆರೆಸಿ ಮಾರುತ್ತಿದ್ದ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಆತನನ್ನು ಪೊಲೀಸರು ಬಂಧನ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಕೆಲ […] - [Social Media: ಸೋಷಿಯಲ್ ಮಿಡಿಯಾ ಬಳಕೆ ಮಾಡುತ್ತಿದ್ದ ಪತ್ನಿಯನ್ನೆ ಕೊಲೆ ಮಾಡಿದ ಪತಿ…!](https://ismkannadanews.com/husband-killed-wife-for-using-social-media-in-delhi/): ಇಂದಿನ ಸ್ಮಾರ್ಟ್ ಪೋನ್ ಯುಗದಲ್ಲಿ ಸೋಷಿಯಲ್ ಮಿಡಿಯಾದ (Social Media) ಬಳಸದೇ ಇರುವವರು ಕಡಿಮೆ ಎಂದು ಹೇಳಬಹುದು. ಈ ಸೋಷಿಯಲ್ ಮಿಡಿಯಾ ಅನೇಕರಿಗೆ ಉದ್ಯೋಗವಾಗಿದ್ದರೇ, ಮತ್ತೆ ಕೆಲವರಿಗೆ ಗೀಳಾಗಿ ಪರಿಣಮಿಸಿದೆ. ಕೆಲವೊಂದು ಪ್ರಕರಣಗಳಲ್ಲಿ ಸೋಷಿಯಲ್ ಮಿಡಿಯಾ (Social Media) ಬಳಕೆಯಿಂದ ಗಲಾಟೆ, ಕೊಲೆಗಳೂ ಸಹ ನಡೆದಿದೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ತನ್ನ ಪತ್ನಿ ಸೋಷಿಯಲ್ ಮಿಡಿಯಾ (Social Media) ಬಳಸುತ್ತಿದ್ದಾಳೆ ಎಂದು ಕೋಪಕೊಂಡ ಪತಿ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಈ […] - [Local News: ಹಿಂದಿ ದಿವಸ್ ಆಚರಣೆ ವಾಪಸ್ ಪಡೆಯಲು ಕರವೇ ಪ್ರತಿಭಟನೆ....!](https://ismkannadanews.com/local-news-karave-protests-cancel-hindi-diwas/): ರಾಜ್ಯದಲ್ಲಿ ಒತ್ತಾಯ ಪೂರ್ವಕವಾಗಿ ಹಿಂದಿ ಹೇರಿಕೆ ಮಾಡುವುದನ್ನು ವಿರೋಧಿಸಿ ಹಾಗೂ ಹಿಂದಿ ಹೇರಿಕೆ ದೇಶದ ಏಕತೆ ಮತ್ತು ಸಮಗ್ರತೆಗೆ ಧಕ್ಕೆ ಉಂಟು ಮಾಡುತ್ತಿದ್ದು ಕೂಡಲೇ ಹಿಂದಿ ದಿವಸ್ (Local News) ಆಚರಣೆಯನ್ನು ಕೇಂದ್ರ ಸರ್ಕಾರ ವಾಪಾಸು ಪಡೆಯಬೇಕು ಎಂದು  ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಕೆ. ಹರೀಶ್ ಅವರ ನೇತೃತ್ವದಲ್ಲಿ  ಕರವೇ ಕಾರ್ಯಕರ್ತರು ಚಿಕ್ಕಬಳ್ಳಾಪುರದ ಬಾಗೇಪಲ್ಲಿಯಲ್ಲಿ ಶನಿವಾರ ಬೈಕ್ ರ್ಯಾಲಿ (Local News) ನಡೆಸುವ ಮೂಲಕ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಪ್ರತಿಭಟನಕಾರರನ್ನು ಉದ್ದೇಶಿಸಿ […] - [Farmers Demand: ರೈತರನ್ನು ಕಿಡಿಗೇಡಿಗಳು ಎಂದ ಪಿ.ಎಲ್.ಡಿ ಬ್ಯಾಂಕ್ ಆಡಳಿತ ಮಂಡಳಿಯನ್ನು ವಜಾ ಗೊಳಿಸಲು ಆಗ್ರಹ](https://ismkannadanews.com/farmers-demand-to-dismiss-the-pld-bank/): ಕಳೆದೆರಡು ದಿನಗಳ ಹಿಂದೆ ನಡೆದ ಪಿ.ಎಲ್.ಡಿ ಬ್ಯಾಂಕ್ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಬಹುತೇಕ ಎಲ್ಲಾ ರೈತರು ಹಾಗೂ ಷೇರುದಾರರು ಸಭೆಯನ್ನು ಬಹಿಷ್ಕರಿಸಲಾಗಿತ್ತು. ಬಳಿಕ ಪಿ.ಎಲ್.ಡಿ. ಬ್ಯಾಂಕ್ ಆಡಳಿತ ಮಂಡಳಿ ರೈತರನ್ನು ಕಿಡಿಗೇಡಿಗಳು ಎಂದು ಸಂಭೋಧಿಸಿದ್ದಾರೆ. ರೈತರನ್ನು ಈ ರೀತಿಯಾಗಿ ಅವಹೇಳನ ಮಾಡಿರುವ ಪಿ.ಎಲ್.ಡಿ ಬ್ಯಾಂಕ್ ಆಡಳಿತ ಮಂಡಳಿಯನ್ನು ವಜಾಗೊಳಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಹೆಚ್.ಪಿ.ರಾಮನಾಥ್ ಆಗ್ರಹಿಸಿದರು. ಈ ಕುರಿತು ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಸಿಪಿಎಂ ಕಚೇರಿಯಲ್ಲಿ ಕರ್ನಾಟಕ ರಾಜ್ಯ […] - [Mobile Addiction: ಮೊಬೈಲ್ ಗೀಳಿನಿಂದ ವಿದ್ಯಾರ್ಥಿಗಳನ್ನು ದೂರವಿಡಿ, ಪೋಷಕರಿಗೆ ಕಿವಿ ಮಾತು: ಪ್ರಾಂಶುಪಾಲ ರವೀಂದ್ರ](https://ismkannadanews.com/keep-students-away-from-mobile-addiction/): ಇಂದಿನ ಮಕ್ಕಳು ಮೊಬೈಲ್ ಗಳಿಂದ ಹಾಳಾಗುತ್ತಿದ್ದಾರೆ. ಮಕ್ಕಳು ಮನೆಯಲ್ಲಿ ಏನೆಲ್ಲಾ ಮಾಡುತ್ತಿದ್ದಾರೆ ಎಂಬುದನ್ನು (Mobile Addiction) ಪೋಷಕರು ಗಮನಿಸುತ್ತಿರಬೇಕು. ಜೊತೆಗೆ ತಮ್ಮ ಮಕ್ಕಳನ್ನು ಮೊಬೈಲ್ ಗಳಿಂದ ದೂರವಿಡುವಂತೆ ಮಾಡಬೇಕು. ಆಗಿದ್ದಾಂಗೆ ತಮ್ಮ ಮಕ್ಕಳಿಗೆ ಬುದ್ದಿ ಹೇಳುತ್ತಿರಬೇಕೆಂದು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರವೀಂದ್ರ ಪೋಷಕರಿಗೆ ಸಲಹೆ ನೀಡಿದರು. ಚಿಕ್ಕಬಳ್ಳಾಪುರದ ಗುಡಿಬಂಡೆ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (Mobile Addiction)ನಡೆದ 2024-25ನೇ ಸಾಲಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಸಮಾಲೋಚನಾ ಪಾಲಕ ಪೋಷಕರ ಪ್ರಥಮ ಸಭೆಯ […] - [MLA Munirathna: ಜೀವ ಬೆದರಿಕೆ ಹಾಗೂ ಜಾತಿ ನಿಂದನೆ ಪ್ರಕರಣ, ಬಿಜೆಪಿ ಶಾಸಕ ಮುನಿರತ್ನ ಅರೆಸ್ಟ್….!](https://ismkannadanews.com/mla-munirathna-arrested-in-kolar/): ಆರ್‍.ಆರ್‍. ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ನಾಯ್ಡು (MLA Munirathna) ರವರು ಗುತ್ತಿಗೆದಾರ ಚೆಲುವರಾಜು ರವರಿಗೆ ಜೀವ ಬೆದರಿಕೆ ಹಾಗೂ ಜಾತಿ ನಿಂದನೆ ಮಾಡಿದ ಆರೋಪದ ಮೇರೆಗೆ ತಲೆಮರೆಸಿಕೊಂಡಿದ್ದು, ಆತನನ್ನು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ನಂಗಲಿ ಗ್ರಾಮದಲ್ಲಿ ಪೊಲೀಸರು ವಶಕ್ಕೆ ಪಡೆಯಲಾಗಿದೆ. ಶಾಸಕ ಮುನಿರತ್ನ ಕೋಲಾರದಿಂದ ಆಂಧ್ರದ ಚಿತ್ತೂರಿಗೆ ತೆರಳುತ್ತಿದ್ದಾಗ ಅವರ ಮೊಬೈಲ್ ಪೋನ್ ಲೊಕೇಷನ್ ಆಧರಿಸಿ ಪತ್ತೆ ಮಾಡಿ ವಶಕ್ಕೆ ಪಡೆದಿದ್ದಾರೆ. ಸದ್ಯ ಮುನಿರತ್ನರನ್ನು ವಶಕ್ಕೆ ಪಡೆದಿದ್ದು, ಕೋಲಾರ ಪೊಲೀಸರು ಬೆಂಗಳೂರಿನ ಪೋಲಿಸರಿಗೆ […] - [Chikkaballapura News: ಸಂಘದ ಅಭಿವೃದ್ಧಿಗೆ ಗುಣಮಟ್ಟದ ಹಾಲು ನೀಡಿ: ಸತ್ಯನಾರಾಯಣ](https://ismkannadanews.com/chikkaballapura-news-provide-quality-milk-for-organization-development/): ಹೈನುಗಾರಿಕೆಯಲ್ಲಿ ಲಾಭ ಸಿಗಬೇಕಾದರೆ ರೈತರು ಹೆಚ್ಚಿನ ಪ್ರಮಾಣದ ಹಾಲನ್ನು ಸರಬರಾಜು ಮಾಡಬೇಕು ಹಾಗೂ ಗುಣಮಟ್ಟದ ಹಾಲನ್ನು ಸರಬರಾಜು ಮಾಡಬೇಕು, ಇಲ್ಲದಿದ್ದರೆ ರೈತರಿಗೆ 5 ರೂಪಾಯಿ ಹೆಚ್ಚುವರಿ ಹಣ ಸಿಗುವುದಿಲ್ಲ, ಇದರಿಂದ ಸಂಘಕ್ಕೂ ನಷ್ಟ ಉಂಟಾಗಲಿದೆ ಎಂದು ಕೋಲಾರ – ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಒಕ್ಕೂಟ ವಿಸ್ತರಣಾಧಿಕಾರಿ ಸತ್ಯನಾರಾಯಣ ತಿಳಿಸಿದರು. ಚಿಕ್ಕಬಳ್ಳಾಪುರ (Chikkaballapura News) ತಾಲೂಕಿನ ಬೊಮ್ಮಗಾನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ 2023-2024 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು […] - [Strange News: ಈ ಪ್ರದೇಶದಲ್ಲಿ ನಡೆಯುತ್ತಂತೆ ವಿಚಿತ್ರ ಸಂತೆ, ಸಂತೆಯಲ್ಲಿ ತರಕಾರಿ ಬದಲಿಗೆ ಸಿಗೋದು ಹೆಂಡತಿಯಂತೆ…!](https://ismkannadanews.com/strange-news-dhaadicha-tradition-shivpuri-madhya-pradesh/): ವಿಶ್ವದಲ್ಲಿ ಕೆಲವೊಂದು ಭಾಗಗಳಲ್ಲಿ ಚಿತ್ರ-ವಿಚಿತ್ರ ಪದ್ದತಿಗಳು ನಡೆದುಕೊಂಡು ಬರುತ್ತಿರುತ್ತವೆ. ನಾಗರೀಕತೆ ಬೆಳೆದರೂ ಸಹ ಇನ್ನೂ ಕೆಲವು ಕಡೆ ತಮ್ಮ ವಿಶಿಷ್ಠ ಸಂಪ್ರದಾಯಗಳನ್ನು ಪಾಲನೆ ಮಾಡುತ್ತಿದ್ದಾರೆ. (Strange News) ಕೆಲವೊಂದು ಆಚಾರ-ವಿಚಾರಗಳು ಜನರ ಮೆಚ್ಚುಗೆಗೆ ಪಾತ್ರವಾದರೇ, ಕೆಲವೊಂದು ಆಚಾರ-ವಿಚಾರಗಳು ಜನರ ಆಕ್ರೋಷಕ್ಕೆ ಗುರಿಯಾಗಬಹುದು. ಭಾರತದ ಈ ಪ್ರದೇಶದಲ್ಲಿ ವಿಚಿತ್ರ ಪದ್ದತಿಯೊಂದು ಆಚರಣೆಯಲ್ಲಿದ್ದು, ಇದನ್ನು ಅನಿಷ್ಠ ಪದ್ದತಿಯೆಂದೇ ಕರೆಯಬಹುದಾಗಿದೆ. ಅಷ್ಟಕ್ಕೂ ಆ ಅನಿಷ್ಟ ಪದ್ದತಿ ಏನು, ಎಲ್ಲಿ ಪ್ರಚಲಿತದಲ್ಲಿದೆ ಎಂಬ ವಿಚಾರಕ್ಕೆ ಬಂದರೇ, ಅಂದಹಾಗೆ ಈ ಪದ್ದತಿಯನ್ನು ಧಾಡಿಚಾ ಎಂದು […] - [Crime News: ಶಿಡ್ಲಘಟ್ಟದಲ್ಲಿ ಪ್ರೇಮಿಗಳಿಬ್ಬರು ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ...!](https://ismkannadanews.com/crime-news-minors-ends-their-life/): ಶಾಲೆಗೆ ಹೋಗಿ ಬದುಕು ಕಟ್ಟಿಕೊಳ್ಳಬೇಕಾದ ಬಾಲಕಿ ಪ್ರೀತಿಯ ಬಲೆಗೆ ಬಿದ್ದು ಪ್ರಾಣ ಕಳೆದುಕೊಂಡ ಘಟನೆ ನಡೆದಿದೆ. ಶಿಡ್ಲಘಟ್ಟ ತಾಲ್ಲೂಕಿನ ಬೀರಪ್ಪನಹಳ್ಳಿ ಅರಣ್ಯ ಪ್ರದೇಶದಲ್ಲಿ ಪ್ರೇಮಿಗಳಿಬ್ಬರು ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.‌ ಮೃತ ಯುವಕನನ್ನು ಚಿಂತಾಮಣಿ ತಾಲೂಕಿನ ಸೀತರಾಮಪುರ ಗ್ರಾಮದ ನವೀನ್ (22) ಹಾಗೂ ಬಾಲಕಿ (16) ಮೃತ ಪ್ರೇಮಿಗಳು ಎಂದು ತಿಳಿದು ಬಂದಿದೆ. ಗ್ರಾಮದ ನವೀನ್ ಡ್ರೈವರ್ ಕೆಲಸವನ್ನು ಮಾಡುತ್ತಿದ್ದು ತಮ್ಮದೇ ಸಮುದಾಯದ ಮೃತ ಬಾಲಕಿ ಜೊತೆ ಪ್ರೀತಿಯಲ್ಲಿದ್ದನಂತೆ. ಇದೇ ವಿಚಾರ ಪೋಷಕರ […] - [Local News: ರೈತರು ಹೈನುಗಾರಿಕೆಗೆ ಹೆಚ್ಚು ಒತ್ತು ನೀಡಬೇಕು: ಶಾಸಕ ಸುಬ್ಬಾರೆಡ್ಡಿ](https://ismkannadanews.com/local-news-farmers-should-focus-more-on-dairy-farming/): ಬಯಲು ಸೀಮೆಯ ಈ ಪ್ರದೇಶವಾದ ಈ ಭಾಗದಲ್ಲಿ ಹೈನುಗಾರಿಕೆ ಪ್ರಮುಖ ಕಸಬಾಗಿದೆ. ರೈತರು ಹೈನುಗಾರಿಕೆಗೆ ಹೆಚ್ಚು ಒತ್ತು ನೀಡಬೇಕು. ಹೈನುಗಾರರಿಗೆ ಪ್ರೋತ್ಸಾಹ ನೀಡಬೇಕು. (Local News) ಆದರೆ ಹಾಲಿನ ದರ ಕಡಿತ ಮಾಡಿರುವುದು ಸರಿಯಲ್ಲ, ಈ ಕುರಿತು ಸರ್ಕಾರದ ಗಮನಕ್ಕೂ ತಂದಿದ್ದೇನೆ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆ ತಾಲೂಕಿನ ಕಡೇಹಳ್ಳಿ ಗ್ರಾಮದಲ್ಲಿ ಕಡೇಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘ ಕಟ್ಟಡ ನಿರ್ಮಾಣದ ಭೂಮಿಪೂಜೆಯನ್ನು ನೆರವೇರಿಸಿ ಮಾತನಾಡಿದ ಅವರು, ಈ ಭಾಗದ ರೈತರು ಹೆಚ್ಚಾಗಿ ಹೈನುಗಾರಿಕೆಯನ್ನೇ […] - [Crime News: ಬಾಯ್ ಫ್ರೆಂಡ್ ಜೊತೆ ಸೇರಿಕೊಂಡು ತಾಯಿಯನ್ನು ಕೊಲೆ ಮಾಡಿದ ಮಗಳು….!](https://ismkannadanews.com/crime-news-daughter-and-boyfriend-killed-mother/): ತಾಯಿಯನ್ನು ದೇವರ ಸ್ವರೂಪ ಎಂದೇ ಕರೆಯಲಾಗುತ್ತದೆ. ಆದರೆ ಆಗಾಗ ಕೆಲವೊಂದು ಘಟನೆಗಳು ಅದಕ್ಕೆ ತದ್ವಿರುದ್ದ ಎಂದು ಹೇಳಬಹುದು. ಇದೀಗ ಹೆತ್ತ ತಾಯಿಯನ್ನೇ ಮಗಳೊಬ್ಬಳು ಕೊಲೆ ಮಾಡಿದ ಘಟನೆಯೊಂದು ನಡೆದಿದೆ. ತನ್ನ ಪ್ರಿಯಕರನೊಂದಿಗೆ ಸೇರಿಕೊಂಡು ತಾಯಿಯ ಉಸಿರುಗಟ್ಟಿಸಿ ಕೊಲೆ (Crime News) ಮಾಡಿಬಿಟ್ಟಿದ್ದಾಳೆ. ಈ ಘಟನೆ ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ ಹೊಂಗಸಂದ್ರದಲ್ಲಿ ನಡೆದಿದ್ದು, ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಪ್ರಿಯಕರನೊಂದಿಗೆ ಸೇರಿ ಹೆತ್ತ ತಾಯಿಯನ್ನೇ (Crime News) ಕೊಲೆ ಮಾಡಿರೋ ಭಯಾನಕ ಘಟನೆ ನಗರದ ಹೊಂಗಸಂದ್ರದಲ್ಲಿ ಬೆಳಕಿಗೆ ಬಂದಿದೆ. […] - [Sitaram Yechury: ಕಮ್ಯೂನಿಸ್ಟ್ ಚಳುವಳಿಯ ಅಪ್ರತಿಮ ನಾಯಕ ಸೀತಾರಾಂ ಯೆಚೂರಿ: ಜಯರಾಮರೆಡ್ಡಿ](https://ismkannadanews.com/tribute-event-for-sitaram-yechury-in-gudibande/): ಸಿಪಿಐಎಂ ಪಕ್ಷದ ಹಿರಿಯ ನಾಯಕ ಸೀತಾರಾಂ ಯೆಚೂರಿ (Sitharam Yechury) ರವರ ನಿಧನ ಭಾರತದ ರಾಜಕೀಯ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದ್ದು, ಅವರು ಕಮ್ಯೂನಿಸ್ಟ್ ಚಳುವಳಿಯ ಅಪ್ರತಿಮ ನಾಯಕ ಎಂದು ಸಿಪಿಎಂ ಪಕ್ಷದ ಚಿಕ್ಕಬಳ್ಳಾಪುರ ಜಿಲ್ಲಾ ಕಾರ್ಯದರ್ಶಿ ಜಯರಾಮರೆಡ್ಡಿ ತಿಳಿಸಿದರು. ಚಿಕ್ಕಬಳ್ಳಾಪುರದ ಗುಡಿಬಂಡೆ ಪಟ್ಟಣದ ತಾಲೂಕು ಕಚೇರಿ ಮುಂಭಾಗ ಸೀತಾರಾಂ ಯೆಚೂರಿಯವರಿಗೆ (Sitharam Yechury) ಸಿಪಿಎಂ ಪಕ್ಷ ಸೇರಿದಂತೆ ವಿವಿಧ ಸಂಘಟನೆಗಳ ವತಿಯಿಂದ ಹಮ್ಮಿಕೊಂಡಿದ್ದ ಭಾವಪೂರ್ಣ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಪರವಾಗಿ ಧ್ವನಿ […] - [R Ashok : ರಾಜ್ಯದಲ್ಲಿ ತಾಲಿಬಾನ್ ಸರ್ಕಾರ ನಡೆಯುತ್ತಿದೆ ಎಂದು ಆಕ್ರೋಷ ಹೊರಹಾಕಿದ ವಿಪಕ್ಷ ನಾಯಕ ಅಶೋಕ್….!](https://ismkannadanews.com/r-ashok-comments-about-nagamangala-case/): ಕಳೆದೆರಡು ಮಂಡ್ಯದ ನಾಗಮಂಗಲದಲ್ಲಿ (Nagamangala Case) ಗಣೇಶ ವಿಸರ್ಜನೆಯ ವೇಳೆ ನಡೆದ ಗಲಬೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ಯುವಕರ ಮೇಲೆ ಕೇಸ್ ದಾಖಲು ಮಾಡಿದ್ದಕ್ಕೆ ವಿಪಕ್ಷ ನಾಯಕ ಆರ್‍.ಅಶೋಕ್ (R Ashok) ಕಿಡಿಕಾರಿದ್ದು, ರಾಜ್ಯದಲ್ಲಿ ತಾಲಿಬಾನ್ ಸರ್ಕಾರ ನಡೆಯುತ್ತಿದೆ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಸುಧೀರ್ಘ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಸರಣಿ ಪ್ರಶ್ನೆಗಳ ಮೂಲಕ ಸರ್ಕಾರಕ್ಕೆ ಉತ್ತರ ಕೊಡುವಂತೆ ಆಗ್ರಹ ವ್ಯಕ್ತಪಡಿಸಿದ್ದಾರೆ. ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದಿರುವ ಕೋಮುಗಲಭೆ ಮತ್ತು ಘಟನೆಯ ನಂತರ ಗೃಹ ಸಚಿವರ […] - [Bagepalli News: ಬಾಗೇಪಲ್ಲಿ ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಅವಿರೋಧ ಆಯ್ಕೆ.....!](https://ismkannadanews.com/bagepalli-municipality-president-vice-president-unopposed-election/): ಚಿಕ್ಕಬಳ್ಳಾಪುರದ ಬಾಗೇಪಲ್ಲಿ ಪುರಸಭೆ ಅಧ್ಯಕ್ಷ ಮತ್ತು  ಉಪಾಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ 23 ನೇ ವಾರ್ಡಿನ ಸದಸ್ಯ ಎ.ಶ್ರೀನಿವಾಸ್, ಉಪಾಧ್ಯಕ್ಷರಾಗಿ 8 ನೇ ವಾರ್ಡಿನ ಸದಸ್ಯೆ ಸುಜಾತ ಎಸ್ ನರಸಿಂಹನಾಯ್ಡು ಅವಿರೋಧ ಅಯ್ಕೆಯಾಗಿದ್ದಾರೆ. ಬಾಗೇಪಲ್ಲಿ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 25 ಮತದಾರರನ್ನು ಹೊಂದಿದ್ದು, ಈ ಚುನಾವಣೆಯಲ್ಲಿ 19 ಜನ ಸದಸ್ಯರು ಹಾಜರಾಗಿದ್ದು, 4 ಜನ ಸದಸ್ಯರು ಗೈರು ಹಾಗಿರುವುದಾಗಿ ಚುನಾವಣಾಧಿಕಾರಿ ಹಾಗೂ ತಹಸೀಲ್ದಾರ್ ಎನ್.ಮನೀಷ್ ತಿಳಿಸಿದರು. ಬಾಗೇಪಲ್ಲಿ ಪುರಸಭೆ ಅಧ್ಯಕ್ಷ […] - [Milk Price Hike: ಜನಸಾಮಾನ್ಯರಿಗೆ ಬಿಗ್ ಶಾಕ್, ಶೀಘ್ರದಲ್ಲೇ ಹಾಲಿನ ದರ ಹೆಚ್ಚಳ ಎಂದ ಸಿಎಂ ಸಿದ್ದರಾಮಯ್ಯ…!](https://ismkannadanews.com/milk-price-hike-says-cm-siddaramaiah-in-magadi/): ಕೆಲವು ದಿನಗಳ ಹಿಂದೆಯಷ್ಟೆ ನಂದಿನ ಹಾಲಿನ ದರವನ್ನು ಸರ್ಕಾರ ಏರಿಕೆ ಮಾಡಿತ್ತು. ಇದೀಗ ಮತ್ತೊಮ್ಮೆ ಹಾಲಿನ ದರ ಏರಿಕೆ ಮಾಡಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಕರ್ನಾಟಕದಲ್ಲಿ ನಂದಿನ ಹಾಲಿನ ದರ ಹೆಚ್ಚಳ ಮಾಡುತ್ತೇವೆ. ಹೆಚ್ಚಳ ಮಾಡಿದ ಆ ದರವನ್ನು ರೈತರಿಗೆ ತಲುಪುವಂತೆ ಮಾಡುತ್ತೇವೆ (Milk Price Hike) ಎಂದು ಹೇಳಿದ್ದಾರೆ. ಈ ಸಂಬಂಧ ಸಭೆ ಕರೆದು ಮಾತುಕತೆ ನಡೆಸಿದ ಬಳಿಕ ಹಾಲಿನ ದರ ಹೆಚ್ಚಳ ಮಾಡೋಣ ಎಂದು ಹೇಳಿದ್ದು, ಇದು ಜನಸಾಮಾನ್ಯರ ಮೇಲೆ ಹೊರೆ ಬೀಳಲಿದೆ […] - [Iphone 16 Series: ಸೆ.13 ರಿಂದ ಐಪೋನ್ 16 ಸಿರೀಸ್ ಬುಕ್ಕಿಂಗ್ ಶುರು, ಆಪಲ್ ಪೋನ್ ಪ್ರಿಯರು ಬೇಗ ಬುಕ್ ಮಾಡಿ…!](https://ismkannadanews.com/iphone-16-series-booking-from-sep-13/): ಸ್ಮಾರ್ಟ್ ಪೋನ್ ಜಗತ್ತಿನಲ್ಲಿ ತುಂಬಾ ಕ್ರೇಜ್ ಹೊಂದಿರುವ ಹಾಗೂ ದುಬಾರಿ ಸ್ಮಾರ್ಟ್‌ಪೋನ್ ಎಂದೇ ಕರೆಯಲಾಗುವ ಆಪಲ್ ಕಂಪನಿ ಮೊಬೈಲ್ ಸೆಕ್ಯೂರಿಟಿ ಪರವಾಗಿ ಸಹ ತುಂಬಾನೆ ಫೇಮಸ್ ಆಗಿದೆ ಎಂದು ಹೇಳಬಹುದು. ಸದ್ಯ ಆಪಲ್ ಐಪೋನ್ 16 ಸರಣಿಯ (Iphone 16 Series)  ಪೋನ್ ಗಳು ಕೆಲವು ದಿನಗಳ ಹಿಂದೆಯಷ್ಟೆ ಬಿಡುಗಡೆಗೊಳಿಸಿದೆ. ಈ ಪೋನ್ ಗಳನ್ನು ಇಂದಿನಿಂದ (ಸೆ.13) ರಿಂದ ಬುಕ್ಕಿಂಗ್ ಮಾಡಬಹುದಾಗಿದೆ. ಆಪಲ್ ಕಂಪನಿಯ ಬಹುನಿರೀಕ್ಷಿತ ಆಪಲ್ ಐಪೋನ್ 16 ಸರಣಿಯ (Iphone 16 Series)  ಪೋನ್ […] - [Bihar News: ಅತ್ಯಾಚಾರಕ್ಕೆ ಯತ್ನಿಸಿದ ವೈದ್ಯನ ಖಾಸಗಿ ಅಂಗ ಕತ್ತರಿಸಿ ನರ್ಸ್, ಬಿಹಾರದಲ್ಲಿ ನಡೆದ ಘಟನೆ…!](https://ismkannadanews.com/bihar-news-nurse-cut-doctor-s-private-part-in-samastipur/): ಸದ್ಯ ದೇಶದಾದ್ಯಂತ ಪಶ್ಚಿಮ ಬಂಗಾಳದ ಟ್ರೈನಿ ವೈದ್ಯೆಯ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಸಂಬಂಧ ಭಾರಿ ಆಕ್ರೋಷ ವ್ಯಕ್ತವಾಗುತ್ತಿದೆ. ಈ ನಡುವೆ (Bihar News) ಬಿಹಾರದಲ್ಲೊಂದು ಘಟನೆ ನಡೆದಿದೆ. ಬಿಹಾರದಲ್ಲಿ (Bihar News) ನರ್ಸ್ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆಯೊಂದು ನಡೆದಿದೆ. ಕುಡಿದ ಅಮಲಿನಲ್ಲಿ ವೈದ್ಯರು ನರ್ಸ್ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಆ ಸಮಯದಲ್ಲಿ ಆ ನರ್ಸ್ ಹರಿತವಾದ ವಸ್ತುವಿನಿಂದ ವೈದ್ಯನ ಖಾಸಗಿ ಅಂಗ ಕತ್ತರಿಸಿದ್ದಾಳೆ ಎನ್ನಲಾಗಿದ್ದು, ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ […] - [Local News: ಮುಂದಿನ ವರ್ಷದೊಳಗೆ ಸುಸ್ಸಜಿತ ಕ್ರೀಡಾಂಗಣ ನಿರ್ಮಾಣಕ್ಕೆ ಒತ್ತು: ಸುಬ್ಬಾರೆಡ್ಡಿ](https://ismkannadanews.com/local-news-taluk-level-sports-event-in-gudibande-taluk/): ಗುಡಿಬಂಡೆ ತಾಲೂಕಿನ ಬೀಚಗಾನಹಳ್ಳಿ ಕ್ರಾಸ್ ಬಳಿಯ ಆದರ್ಶ ವಿದ್ಯಾಲಯದಲ್ಲಿ ನಿರ್ಮಾಣ ಮಾಡಿರುವ ಕ್ರೀಡಾಂಗಣ ಉತ್ತಮವಾಗಿದ್ದು, ಮುಂದಿನ ವರ್ಷದೊಳಗೆ ಈ ಕ್ರಿಡಾಂಗಣವನ್ನು ಉನ್ನತೀಕರಣಗೊಳಿಸಿ ಕಾಂಪೌಂಡ್ ಸೇರಿದಂತೆ ಮತಷ್ಟು ಸೌಕರ್ಯಗಳನ್ನು ಒದಗಿಸುತ್ತೇನೆ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು. ಚಿಕ್ಕಬಳ್ಳಾಪುರದ ಗುಡಿಬಂಡೆ (Local News) ತಾಲೂಕಿನ ಆದರ್ಶ ವಿದ್ಯಾಲಯದ ನೂತನ ಕ್ರೀಡಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು, ತಾಲೂಕಿನಲ್ಲಿಯೇ ಆದರ್ಶ ವಿದ್ಯಾಲಯದಲ್ಲಿ ನಿರ್ಮಾಣವಾದ ಕ್ರೀಡಾಂಗಣ ಉತ್ತಮವಾಗಿದೆ. ಇಲ್ಲಿ ಜಿಲ್ಲಾ ಮಟ್ಟದ ಕ್ರೀಡಾಕೂಟವನ್ನು ಸಹ ನಡೆಸಬಹುದು. ಈ ಕ್ರೀಡಾಂಗಣದಲ್ಲಿ […] - [Sitaram Yechury: ಸಿಪಿಐಎಂ ನಾಯಕ ಸೀತಾರಾಂ ಯೆಚೂರಿ ಮೃತದೇಹವನ್ನು ಏಮ್ಸ್ ಗೆ ಸಂಶೋಧನೆಗೆ ದಾನ….!](https://ismkannadanews.com/cpim-leader-sitaram-yechury-body-donates-to-aaims/): ಸಿಪಿಐಎಂ  ಪಕ್ಷದ ಹಿರಿಯ ನಾಯಕ ಸೀತಾರಾಮಂ ಯೆಚೂರಿ (Sitaram Yechury) ತೀವ್ರ ಉಸಿರಾಟ ತೊಂದರೆಯಿಂದ ಸೆ.12ರ ಮಧ್ಯಾಹ್ನ 3.05 ಗಂಟೆಗೆ ನಿಧನರಾದರು. ಅವರ ಕುಟುಂಬ ಸೀತಾರಾಂ ಯೆಚೂರಿ ರವರ ಮೃತದೇಹವನ್ನು ಬೋಧನೆ ಹಾಗೂ ಸಂಶೋಧನೆಯ ಉದ್ದೇಶಕ್ಕಾಗಿ ನವದೆಹಲಿಯ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (AAIMS)ಗೆ ದಾನ ಮಾಡಿದ್ದಾರೆ. ಕೆಲವು ದಿನಗಳಿಂದ ಸೀತಾರಾಂ ಯೆಚೂರಿ (72) ರವರು ತೀವ್ರ ಉಸಿರಾಟದ ಸೋಂಕಿನಿಂದ ಬಳಲುತ್ತಿದ್ದರು. ಸೆ.12 ರಂದು ಮಧ್ಯಾಹ್ನ 3.05ರ ಸಮಯದಲ್ಲಿ ಇಹಲೋಕ ತ್ಯೆಜಿಸಿದ್ದಾರೆ. ಸೀತಾರಾಂ ಯೆಚೂರಿ […] - [Health Benefits: ಖಾಲಿ ಹೊಟ್ಟೆಯಲ್ಲಿ ಕೊತ್ತಂಬರಿ ನೀರು ಕುಡಿದರೇ ಏನೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಗೊತ್ತಾ?](https://ismkannadanews.com/health-benefits-coriander-water-empty-stomach/): ನಮ್ಮ ಮನೆಯಲ್ಲಿಯೇ ಇರುವಂತಹ ಅನೇಕ ಪದಾರ್ಥಗಳು, ವಸ್ತುಗಳಿಂದ ನಮ್ಮ ಆರೋಗ್ಯ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು. ನಮ್ಮ ಪೂರ್ವಜರು ಆರ್ಯುವೇದದ ಮೂಲಕ ಈ ಎಲ್ಲಾ ವಿಚಾರಗಳನ್ನು ತಿಳಿಸಿದ್ದಾರೆ. ತರಕಾರಿ, ಸಸಿಗಳು, ಕಾಳುಗಳಲ್ಲಿ ಹಲವು ರೀತಿಯ ಔಷಧೀಯ ಗುಣಗಳಿರುತ್ತವೆ. ಇದೀಗ ಕೊತ್ತಂಬರಿ ಯಲ್ಲಿ ಏನೆಲ್ಲಾ ಔಷಧೀಯ (Health Benefits)ಗುಣಗಳಿವೆ ಎಂಬುದನ್ನು ಸಂಗ್ರಹಿಸಿ ನಿಮಗಾಗಿ ಇಲ್ಲಿ ಹಂಚಿಕೊಳ್ಳಲಾಗಿದೆ. ಕೊತ್ತಂಬರಿಯಲ್ಲಿ ವಿಟಮಿನ್ ಎ, ಕೆ, ಸಿ ಹಾಗೂ ಇ ಸಮೃದ್ದವಾಗಿದೆ. ಜೊತೆಗೆ ಅದರಲ್ಲಿ ಕಬ್ಬಿಣ, ಕ್ಯಾಲ್ಸಿಯಂ ಹಾಗೂ ಮೇಗ್ನೀಸಿಯಂ (Health Benefits) ಗುಣಗಳಿವೆ. ಕೊತ್ತಂಬರಿ […] - [Reels : ರೀಲ್ಸ್ ಹುಚ್ಚು, ರೀಲ್ಸ್ ಮಾಡೋಕೆ ಹೋಗಿ ಗಂಡ, ಹೆಂಡ್ತಿ ಹಾಗೂ 2 ವರ್ಷದ ಮಗು ಸಾವು….!](https://ismkannadanews.com/husband-wife-2-year-old-child-die-while-making-reels/): ಸೋಷಿಯಲ್ ಮಿಡಿಯಾದಲ್ಲಿ ಫೇಮಸ್ ಆಗುವ ಉದ್ದೇಶದಿಂದ ಅನೇಕ ಕ್ರಿಯೇಟರ್‍ ಗಳು ಅಪಾಯಕಾರಿ ಸ್ಥಳಗಳಲ್ಲಿ ರೀಲ್ಸ್ (Reels) ಮಾಡುತ್ತಿರುತ್ತಾರೆ. ಈ ಸಮಯದಲ್ಲಿ ಅನೇಕರು ತಮ್ಮ ಪ್ರಾಣಗಳನ್ನು ಕಳೆದುಕೊಂಡಿದ್ದಾರೆ. ಇಂತಹ ಘಟನೆಗಳು ನಡೆದರೂ ಸಹ ಇನ್ನೂ ರೀಲ್ಸ್ ಹುಚ್ಚರಿಗೆ ಬುದ್ದಿ ಬಂದಿಲ್ಲ ಎಂದೇ ಹೇಳಬಹುದು. ಇದೀಗ ಅಂತಹುದೇ ಮತ್ತೊಂದು ಘಟನೆ ನಡೆದಿದೆ. ಉತ್ತರ ಪ್ರದೇಶದ ಲಖೀಂಪುರ ಖೇರಿಯಲ್ಲಿ ದಂಪತಿ ರೀಲ್ಸ್ ಮಾಡೋಕೆ (Reels) ಹೋಗಿ ಸತ್ತಿದ್ದಾರೆ. ಜೊತೆಗೆ ತಮ್ಮ ಜೊತೆಗೆ ಏನು ಅರಿಯದಂತಹ 2 ವರ್ಷದ ಮಗು ಸಹ ಸಾವನ್ನಪ್ಪಿದೆ. […] - [Local News: ಚುನಾವಣಾ ಸಮಯದಲ್ಲಿ ಮಾತ್ರ ರಾಜಕೀಯ ಮಾಡಿ, ಬಳಿಕ ಅಭಿವೃದ್ದಿಗೆ ಕೈ ಜೋಡಿಸಿ: ಶಾಸಕ ಸುಬ್ಬಾರೆಡ್ಡಿ](https://ismkannadanews.com/local-news-join-hands-for-development-says-mla-subbareedy/): ಯಾರೇ ಆಗಲಿ ಚುನಾವಣಾ ಸಮಯದಲ್ಲಿ ಮಾತ್ರ ರಾಜಕೀಯ ಮಾಡೋಣ, ಚುನಾವಣೆ ಮುಗಿದ ಬಳಿಕ ಪಕ್ಷಭೇದ ಮರೆತು ಅಭಿವೃದ್ದಿಗಾಗಿ ನನ್ನೊಂದಿಗೆ ಕೈ ಜೋಡಿಸಿ, ನನಗೆ ಅಭಿವೃದ್ದಿ ಮುಖ್ಯವೇ ಹೊರತು ರಾಜಕೀಯವಲ್ಲ ಎಂದು ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲೂಕಿನ ಸೋಮೇನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಕಂದಾಯ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಜನಸ್ಪಂದನ (Local News)ಕಾರ್ಯಕ್ರಮದಲ್ಲಿ ಮಾತನಾಡಿದ ಅವರು. ಯಾವುದೇ ಪಕ್ಷದವರಲಿ ಚುನಾವಣಾ ಸಮಯದಲ್ಲಿ ಮಾತ್ರ […] - [Nagamangala: ನಾಗಮಂಗಲದಲ್ಲಿ ಗಣಪತಿ ಮೆರವಣಿಗೆ ವೇಳೆ ಕಲ್ಲು ತೂರಾಟ, 144 ಸೆಕ್ಷನ್ ಜಾರಿ….!](https://ismkannadanews.com/144-section-enforced-in-case-of-stone-pelting-during-ganeshotsav-at-nagamangala/): ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ (Nagamangala) ಕಳೆದ ರಾತ್ರಿ ಗಣಪತಿ ಮೂರ್ತಿ ಮೆರವಣಿಗೆಯ ವೇಳೆ ಕಲ್ಲು ತೂರಾಟ ನಡೆದಿದ್ದು, ಈ ಘಟನೆಯಲ್ಲಿ ಪೊಲೀಸರಿಗೆ ಗಾಯಗಳಾಗಿವೆ. ದುಷ್ಕರ್ಮಿಗಳು ಕೆಲವು ಅಂಗಡಿಗಳು ಮತ್ತು ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಸದ್ಯ ಪರಿಸ್ಥಿತಿ ಹತೋಟಿಯಲ್ಲಿದ್ದು, 144 ಸೆಕ್ಷನ್ ಜಾರಿಯಲ್ಲಿದೆ ಎಂದು ತಿಳಿದು ಬಂದಿದೆ. ಈ ಘಟನೆಯಿಂದ ನಾಗಮಂಗಲ ಪಟ್ಟಣದಲ್ಲಿ ಪ್ರಕ್ಷುಬ್ದ ವಾತವರಣ ನಿರ್ಮಾಣವಾಗಿದೆ. ನಾಗಮಂಗಲ ಪಟ್ಟಣದ ಚಾಮರಾಜನಗರ ಜೀವರ್ಗಿ ರಾಷ್ಟ್ರೀಯ ಹೆದ್ದಾರಿಯ ಮೈಸೂರು ರಸ್ತೆಯಲ್ಲಿರುವ ದರ್ಗಾ ಬಳಿ ಗಣಪತಿ ವಿಸರ್ಜನೆಗೂ ಮುನ್ನಾ ಮೆರವಣಿಗೆ ನಡೆಯುತ್ತಿದ್ದ […] - [BSNL 5G Service: ಬಿ.ಎಸ್.ಎನ್.ಎಲ್ ಗ್ರಾಹಕರಿಗೆ ಗುಡ್ ನ್ಯೂಸ್, ಶೀಘ್ರದಲ್ಲೇ BSNL 5G ಸೇವೆ ಆರಂಭವಾಗಲಿದೆಯಂತೆ…!](https://ismkannadanews.com/bsnl-5g-services-launching-soon/): ದೇಶದಲ್ಲಿ ಕೆಲವು ದಿನಗಳಿಂದ ಟೆಲಿಕಾಂ ಕ್ಷೇತ್ರದಲ್ಲಿ ಭಾರಿ ಸಂಚಲನ ಸೃಷ್ಟಿಸುತ್ತಿರುವ ಸರ್ಕಾರಿ ಸ್ವಾಮ್ಯದ BSNL ಕಂಪನಿ ಇದೀಗ 5G ಸೇವೆಯನ್ನು (BSNL 5G Service) ಹೊರತರಲು ಸಿದ್ದೆತೆಗಳನ್ನು ನಡೆಸುತ್ತಿದೆ. ಈಗಾಗಲೇ ಕಡಿಮೆ ದರದಲ್ಲಿ ಹೆಚ್ಚು ದಿನಗಳ ವ್ಯಾಲಿಟಿಡಿ ಹಾಗೂ ಹಲವು ಸೇವೆಗಳನ್ನು ನೀಡುತ್ತಾ ಇತರೆ ಟೆಲಿಕಾಂ ಕಂಪನಿಗಳ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿರುವ ಬಿ.ಎಸ್.ಎನ್.ಎಲ್ 5G ಸೇವೆ ಒದಗಿಸಲಿದೆ ಎಂದು ಅಧಿಕೃತವಾಗಿ ತಿಳಿಸಿದೆ. ಭಾರತ್ ಸಂಚಾರ್‍ ನಿಗಮ್ ಲಿಮಿಟೆಡ್ (BSNL) ಇತರೆ ಟೆಲಿಕಾಂ ಕಂಪನಿಗಳ ಗ್ರಾಹಕರನ್ನು ಸೆಳೆಯುವ ನಿಟ್ಟಿನಲ್ಲಿ […] - [Video: ಸಾಯಲು ಹೋದವಳು, ರೈಲ್ವೆ ಹಳ್ಳಿಗಳ ಮೇಲೆ ಮಲಗಿ ಬಿಡೋದಾ, ಬಳಿ ಏನಾಯ್ತು ಗೊತ್ತಾ?](https://ismkannadanews.com/girl-falls-asleep-on-railway-track-suicide-attempt-video-viral/): ಇತ್ತೀಚಿಗೆ ಸೋಷಿಯಲ್ ಮಿಡಿಯಾ ಮತಷ್ಟು ಫಾಸ್ಟ್ ಆಗುತ್ತಿದೆ ಎನ್ನಬಹುದು. ವಿಶ್ವದ ಮೂಲೆ ಮೂಲೆಯಲ್ಲಿ ನಡೆಯುವಂತಹ ಪ್ರಮುಖ, ವಿಚಿತ್ರ ಘಟನೆಗಳು ಸೋಷಿಯಲ್ ಮಿಡಿಯಾ ಮೂಲಕ (Video) ಕಾಣಬಹುದಾಗಿದೆ. ಹೀಗೆ ಹಂಚಿಕೊಳ್ಳುವಂತಹ ವಿಡಿಯೋಗಳು ಕ್ಷಣದಲ್ಲೇ ವೈರಲ್ ಆಗುತ್ತಿರುತ್ತವೆ. ಅಂತಹುದೇ ವಿಡಿಯೋ ಒಂದು ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಆತ್ಮಹತ್ಯೆ ಮಾಡಿಕೊಳ್ಳಬೇಕೆಂಬ ಉದ್ದೇಶದಿಂದ ಹೋದ ಯುವತಿ ಗಾಡ ನಿದ್ದೆಗೆ ಜಾರಿದ್ದಾಳೆ. ಹೌದು ಬಿಹಾರದ ಮೋತಿಹಾರಿಯ ಚಾಕಿಯಾ ರೈಲು ನಿಲ್ದಾಣದ ಬಳಿ (Video) ಈ ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ […] - [Chikkaballapura News: ಗಣೇಶ ಉತ್ಸವದಲ್ಲಿ ಡ್ಯಾನ್ಸ್ ಮಾಡಬೇಡ ಅಂದಿದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಯುವಕ](https://ismkannadanews.com/chikkaballapura-news-boy-committed-suicide/): ಇತ್ತೀಚೆಗೆ ಕ್ಷುಲ್ಲಕ ಕಾರಣಗಳಿಂದ ಆತ್ಮಹತ್ಯೆಗೆ ಶರಣಾಗುವಂತಹ ಪ್ರಕರಣಗಳು ಹೆಚ್ಚಾಗುತ್ತಿವೆ. ಅದೇ ರೀತಿಯ ಪ್ರಕರಣವೊಂದು ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಗಣೇಶ ವಿಸರ್ಜನೆ ವೇಳೆ ಡ್ಯಾನ್ಸ್ ಮಾಡಬೇಡ (Chikkaballapura News) ಎಂದು ಹೇಳಿದಕ್ಕೆ ಮನನೊಂದ ಯುವಕ ಮನೆಯ ಸಮೀಪ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಚಿಕ್ಕಪೈಲಗುರ್ಕಿ ಗ್ರಾಮದಲ್ಲಿ ನಡೆದಿದೆ. ಮೃತ ಯುವಕನನ್ನು ಗ್ರಾಮದ ಗಿರೀಶ್ (21] ಆತ್ಮಹತ್ಯೆ ಮಾಡಿಕೊಂಡ ಯುವಕ ಎಂದು ಗುರ್ತಿಸಲಾಗಿದೆ. ಗ್ರಾಮದ ಮಂಜುನಾಥ ಹಾಗೂ ಲಕ್ಷ್ಮಿನರಸಿಂಹಮಮ್ಮ ದಂಪತಿಗಳಿಗೆ ಇಬ್ಬರು ಮಕ್ಕಳಿದ್ದು ಗ್ರಾಮದಲ್ಲಿ ಗಣೇಶನ […] - [Heart Attack: ಊಟದ ತಟ್ಟೆಗೆ ಕೈ ಇಡುತ್ತಿದ್ದಂತೆ ಹೃದಯಾಘಾತಕ್ಕೆ ತುತ್ತಾದ ವ್ಯಕ್ತಿ, ವೈರಲ್ ಆದ ವಿಡಿಯೋ….!](https://ismkannadanews.com/man-dies-on-spot-after-suffering-heart-attack-madhya-pradesh/): ಇತ್ತೀಚಿಗೆ ಹೃದಯಾಘಾತ ಹೆಚ್ಚಾಗಿ ಕಂಡು ಬರುತ್ತಿದೆ. ಸಣ್ಣ ಮಕ್ಕಳಿಂದ ಹಿಡಿದು ವೃದ್ದರವರೆಗೂ ನೋಡ ನೋಡುತ್ತಿದ್ದಂತೆ ಹಠಾತ್ ಆಗಿ ಕುಸಿದು ಬಿದ್ದು ಸಾಯುವಂತಹ ಘಟನೆಗಳು ಹೆಚ್ಚಾಗಿ ನಡೆಯುತ್ತಿದೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ಹೋಟೆಲ್ ಒಂದರಲ್ಲಿ ಪುಡ್ ಆರ್ಡರ್‍ ಮಾಡಿದ ವ್ಯಕ್ತಿಯೊಬ್ಬ ಊಟದ ತಟ್ಟೆಗೆ ಕೈ ಇಡುತ್ತಿದ್ದಂತೆ ಕುಸಿದು ಬಿದ್ದು ಸಾವನ್ನಪ್ಪಿರುವ (Heart Attack)  ಘಟನೆಯೊಂದು ನಡೆದಿದ್ದು, ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಅಂದಹಾಗೆ ಇದು ಹಳೆಯ ವಿಡಿಯೋ ಆಗಿದ್ದು, ಮತ್ತೊಮ್ಮೆ ಸೋಷಿಯಲ್ […] - [HSRP ನಂಬರ್ ಪ್ಲೇಟ್ ಇನ್ನೂ ಹಾಕಿಸಿಲ್ವಾ, ಸೆ.16 ರಿಂದ ದಂಡ ಕಟ್ಟೋಕೆ ಸಿದ್ದರಾಗಿ….!](https://ismkannadanews.com/hsrp-plate-deadline-september-16-penalties/): 2019ರ ಏಪ್ರಿಲ್ ತಿಂಗಳಿಗೂ ಮೊದಲು ನೋಂದಾಯಿಸಲಾದ ವಾಹನಗಳಿಗೆ ಹೈ-ಸೆಕ್ಯುರಿಟಿ ರಿಜಿಸ್ಟ್ರೇಶನ್ ಪ್ಲೇಟ್‌ಗಳ (HSRP) ಅಳವಡಿಕೆಗೆ ಸೆ.15 ರಂದು ಕೊನೆಯ ದಿನಾಂಕವಾಗಿದ್ದು, ಈ ಬಾರಿ ಮತ್ತೆ ಅವಧಿ ಮುಂದುವರೆಸುವ ಸಾಧ್ಯತೆಯಿಲ್ಲ ಎಂದು ಹೇಳಲಾಗುತ್ತಿದೆ. ಈಗಾಗಲೇ ಹಲವು ಬಾರಿ HSRP ನಂಬರ್‍ ಪ್ಲೇಟ್ ಅಳವಡಿಕೆಗೆ ಗಡುವು ವಿಸ್ತರಣೆಯಾಗುತ್ತಾ ಬಂದಿತ್ತು. ಇದೀಗ ಸೆ.15 ಕೊನೆಯ ದಿನಾಂಕವಾಗಿದ್ದು, ಒಂದು ವೇಳೆ ಇನ್ನೂ ನಿಮ್ಮ ವಾಹನಗಳಿಗೆ HSRP ನಂಬರ್‍ ಪ್ಲೇಟ್ ಹಾಕಿಸದೇ ಇರುವಂತಹವರು ದಂಡ ಪಾವತಿಸಬೇಕಾಗುತ್ತದೆ. ಈ ಹಿಂದೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರು HSRP […] - [Pro Kabbadi: ಕಬ್ಬಡಿ ಪ್ರೇಮಿಗಳ ಅಚ್ಚುಮೆಚ್ಚಿನ ಪ್ರೋ ಕಬ್ಬಡಿ ವೇಳಾ ಪಟ್ಟಿ ರಿಲೀಸ್, ವೇಳಾಪಟ್ಟಿ ಇಲ್ಲಿದೆ ನೋಡಿ….!](https://ismkannadanews.com/pro-kabbadi-schedule-released/): ಪ್ರೋ ಕಬ್ಬಡಿ ಲೀಗ್ ಬಂದ ಬಳಿಕ ಭಾರತದಲ್ಲಿ (Pro Kabbadi) ಕಬ್ಬಡಿ ಪ್ರೇಮಿಗಳು ಹೆಚ್ಚಾದರು ಎಂದೇ ಹೇಳಬಹುದು. ಸೀರಿಯಲ್ ನೋಡುವಂತಹ ಮಹಿಳೆಯರೂ ಸಹ ಕಬ್ಬಡಿ ಪಂದ್ಯಾವಳಿ ವೀಕ್ಷಣೆ ಮಾಡಲು ಶುರು ಮಾಡಿದ್ದಾರೆ. ಇದೀಗ ಪ್ರೋ ಕಬ್ಬಡಿ ಲೀಗ್ ಸೀಸನ್ 11 ಇದೇ ಅಕ್ಟೋಬರ್‍ 18 ರಿಂದ (Pro Kabbadi) ಶುರುವಾಗಲಿದೆ. ಮೊದಲ ಪಂದ್ಯವಾಳಿ ಹೈದರಾಬಾದ್ ನ ಗಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ. ಮೊದಲ ಪಂದ್ಯ ಬೆಂಗಳೂರು ಬುಲ್ಸ್ vs ತೆಲುಗು ಟೈಟಾನ್ಸ್ ನಡುವೆ ನಡೆಯಲಿದೆ. ಈ ಬಾರಿ […] - [Devara Trailer: ಬಹುನಿರೀಕ್ಷಿತ ದೇವರ ಟ್ರೈಲರ್ ರಿಲೀಸ್ (Sep 10), ಅಭಿಮಾನಿಗಳಿಗೆ ಗೂಸ್ ಬಂಪ್ಸ್ ತರಿಸಿದ ದೃಶ್ಯಗಳು….!](https://ismkannadanews.com/most-awaited-devara-trailer-release-on-sep-10/): ಗ್ಲೋಬಲ್ ಸ್ಟಾರ್‍, ಯಂಗ್ ಟೈಗರ್‍ ಎನ್.ಟಿ.ಆರ್‍ ಅಭಿನಯದ ಬಹುನಿರೀಕ್ಷಿತ ಸಿನೆಮಾ ದೇವರ ಅಪ್ಡೇಟ್ ಗಾಗಿ ಅವರ ಅಭಿಮಾನಿಗಳು ಕಾತುರದಿಂದ ಕಾಯುತ್ತಿರುತ್ತಾರೆ. ಇದೀಗ ಜೂ. ಎನ್.ಟಿ.ಆರ್‍ ಅಭಿಮಾನಿಗಳಿಗೆ ದೇವರ ಚಿತ್ರತಂಡ ಅಪ್ಡೇಟ್ ನೀಡಿದೆ. ಅದರಂತೆ ದೇವರ ಸಿನೆಮಾದ ಟ್ರೈಲರ್‍ (Devara Trailer) ಬಿಡುಗಡೆ ಮಾಡಿದ್ದು, ಸಿನೆಮಾದ ಮೇಲಿನ ಕ್ರೇಜ್ ದುಪ್ಪಟ್ಟಾಗುವಂತೆ ಮಾಡಿದೆ. ಜೊತೆಗೆ ಈ ಟ್ರೈಲರ್‍ ತುಣುಕುಗಳು, ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಸದ್ದು ಮಾಡುತ್ತಿವೆ. ಸೌತ್ ಸಿನಿರಂಗದಲ್ಲಿ ಮೋಸ್ಟ್ ಅವೈಟೆಡ್ ಸಿನೆಮಾಗಳಲ್ಲಿ ದೇವರ ಸಿನೆಮಾ ಸಹ ಒಂದಾಗಿದೆ. […] - [Sitharam Yechury: ಸಿಪಿಐ-ಎಂ ನಾಯಕ ಸೀತಾರಾಮ್ ಯೆಚೂರಿ ಸ್ಥಿತಿ ಗಂಭೀರ, ಐಸಿಯು ನಲ್ಲಿ ಚಿಕಿತ್ಸೆ….!](https://ismkannadanews.com/cpm-leader-sitaram-yechury-critical-condition/): ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸವಾದಿ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ (Sitharam Yechury) ಆರೋಗ್ಯ ಪರಿಸ್ಥಿತಿ ತೀವ್ರ ಗಂಭೀರವಾಗಿದ್ದು, ಏಮ್ಸ್ (AIMS) ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ದಾಖಲಿಸಲಾಗಿದೆ. ಕಳೆದ ತಿಂಗಳು ದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಎಐಐಎಂಎಸ್) ಗೆ ದಾಖಲಾಗಿದ್ದರು. ಇದೀಗ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿರುವ ಅವರಿಗೆ AIMS ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸಿಪಿಐ-ಎಂ ಪಕ್ಷ ಹೇಳಿಕೆ ಬಿಡುಗಡೆ ಮಾಡಿದೆ. ಸಿಪಿಎಂ ನಾಯಕ ಯೆಚೂರಿ ರವರಿಗೆ ಉಸಿರಾಟದ […] - [ಈ ಸುದ್ದಿ RX100 ಲವರ್ಸ್ ಗಾಗಿ, ಹೊಸ ಲುಕ್ ನಲ್ಲಿ ಬರ್ತಿದೆ RX100, ಇದರ ಬೆಲೆ ಎಷ್ಟು ಗೊತ್ತಾ?](https://ismkannadanews.com/new-look-rx100-launch-soon/): ಭಾರತದಲ್ಲಿ ಸುಮಾರು ವರ್ಷಗಳ ಹಿಂದೆ ಟ್ರೆಂಡ್ ಸೃಷ್ಟಿಸಿದಂತಹ ಯಮಹಾ RX100 ಬೈಕ್ ಈಗಲೂ ಅದೇ ಟ್ರೆಂಡ್ ಹೊಂದಿದೆ ಎಂದು ಹೇಳಬಹುದು. ಅಂದಿನ ಯುವಕರಿಂದ ಹಿಡಿದು ಈಗಿನ ಯುವಕರವರೆಗೂ ಯಮಹಾ RX100 ಬೈಕ್ ಅಂದ್ರೇ ತುಂಬಾನೆ ಕ್ರೇಜ್ ಎಂದು ಹೇಳಬಹುದು. ಇದೀಗ ಮತ್ತೆ ಆಟೋ ಮೋಬೈಲ್ ಕ್ಷೇತ್ರದಲ್ಲಿ ಧೂಳೆಬ್ಬಿಸಲು ಯಮಹಾ RX100 ರೀ ಎಂಟ್ರಿ ಕೊಡಲಿದೆ. ಹೊಸ ಲುಕ್, ಆಧುನಿಕ ವೈಶಿಷ್ಟ್ಯಗಳೊಂದಿಗೆ 2024ನೇ ವರ್ಷದ ಅಂತ್ಯದೊಳಗೆ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ ಎಂದು ಹೇಳಲಾಗಿದೆ. ಬೈಕ್ ಲವರ್ಸ್ ಗೆ ಯಮಹಾ […] - [Valmiki Scam: ವಾಲ್ಮೀಕಿ ನಿಗಮ ಹಗರಣದಲ್ಲಿ ನಾಗೇಂದ್ರನೇ ಮಾಸ್ಟರ್ ಮೈಂಡ್, ಜಾರಿ ನಿರ್ದೇಶನಾಲಯದ ಚಾರ್ಜ್ ಶೀಟ್ ನಲ್ಲಿ ಉಲ್ಲೇಖ….!](https://ismkannadanews.com/ex-minister-b-nagendra-involved-in-valmiki-scam-says-ed/): ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮದಲ್ಲಿ (Valmiki Scam) ನಡೆದ ಕೋಟಿ ಕೋಟಿ ಹಗರಣದ ಸಂಪೂರ್ಣ ಮಾಸ್ಟರ್‍ ಮೈಂಡ್ ಮಾಜಿ ಸಚಿವ ನಾಗೇಂದ್ರ ಎಂದು ಹಾಗೂ ವಾಲ್ಮೀಕಿ ಅಭಿವೃದ್ದಿ ನಿಗಮ ಹಗರಣದ ಹಣ ಲೋಕಸಭಾ ಚುನಾವಣೆಗೆ ಬಳಕೆ ಮಾಡಲಾಗಿದೆ ಎಂದು ಜಾರಿ ನಿರ್ದೇಶನಾಲಯ (ED) ಚಾರ್ಜ್ ಶೀಟ್ ನಲ್ಲಿ ಉಲ್ಲೇಖ ಮಾಡಲಾಗಿದೆ. ಈ ಹಗರಣದ ತನಿಖೆ ನಡೆಸಿದ ಜಾರಿ ನಿರ್ದೇಶನಾಲಯ (ED) 82 ನೇ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದೆ. ಹಗರಣದಲ್ಲಿ ಮಾಜಿ […] - [Viral Video : ರೈಲಿನಲ್ಲಿ ಖಾಸಗಿ ಅಂಗ ತೋರಿಸಿದ ವ್ಯಕ್ತಿಗೆ ಸರಿಯಾಗಿಯೇ ಗೂಸ ಕೊಟ್ಟ ಮಹಿಳೆ….!](https://ismkannadanews.com/viral-video-woman-punches-man-exposed-himself-on-train/): ಅತ್ಯಾಚಾರಿಗಳಿಗೆ, ಲೈಂಗಿಕ ದೌರ್ಜನ್ಯವೆಸಗುವವರಿಗೆ ಕಠಿಣ ಕಾನೂನು ಇದ್ದರೂ ಸಹ ಇನ್ನೂ ಈ ಕೃತ್ಯಗಳಿಗೆ ಕಡಿವಾಣ ಬೀಳುತ್ತಿಲ್ಲ. ಪ್ರತಿನಿತ್ಯ ಒಂದಲ್ಲ ಒಂದು ಕಡೆ ಈ ರೀತಿಯ ಕೃತ್ಯಗಳು ನಡೆಯುತ್ತಿರುವ ಬಗ್ಗೆ ಕೇಳುತ್ತಿರುತ್ತೇವೆ. ಅದರಲ್ಲೂ ಇತ್ತೀಚಿಗೆ ಮಹಿಳೆಯರು ಸ್ವತಂತ್ರವಾಗಿ ಓಡಾಡುವುದು ಕಷ್ಟ ಎಂಬಂತಾಗಿದೆ. ಕೆಲ ವಿಕೃತ ಕಾಮುಕರು ದಾರಿ, ಸಾರ್ವಜನಿಕ ಪ್ರದೇಶದಲ್ಲಿಯೇ ಮಹಿಳೆಯರ ಮೈ ಕೈ ಮುಟ್ಟಿ ಲೈಂಗಿಕ ಕಿರುಕುಳ ನೀಡುತ್ತಿರುತ್ತಾರೆ. ಅಂತಹುದೇ ಘಟನೆಯೊಂದು ರೈಲಿನಲ್ಲಿ ನಡೆದಿದೆ. ರೈಲಿನಲ್ಲಿ ವ್ಯಕ್ತಿಯೊಬ್ಬ ತನ್ನ ಖಾಸಗಿ ಅಂಗ ತೋರಿಸಿದ್ದಾನೆ. ಈ ವೇಳೆ ಮಹಿಳೆಯೊಬ್ಬರು […] - [Wetland Virus: ಕೋವಿಡ್ ಬಳಿಕ ಚೀನಾದಲ್ಲಿ ಮತ್ತೊಂದು ವೈರಸ್ ಪತ್ತೆ, ಇದು ಮೆದುಳಿನ ಮೇಲೆ ಧಾಳಿ ಮಾಡುತ್ತಂತೆ….!](https://ismkannadanews.com/wetland-virus-new-virus-discovered-in-china/): ಇಡೀ ವಿಶ್ವದ ಜನತೆ ಇನ್ನೂ ಕೋವಿಡ್ ಹೊಡೆತದಿಂದ ಹೊರಬಂದಿಲ್ಲ ಎಂದು ಹೇಳಬಹುದು. ಈ ಕೊರೋನಾ ವೈರಲ್ ಮೊದಲಿಗೆ ಕಂಡು ಬಂದಿದ್ದು ಚೀನಾದಲ್ಲಿ. ಇದೀಗ ಅದೇ ಚೀನಾದಲ್ಲಿ ಮತ್ತೊಂದು ವೈರಲ್ ಪತ್ತೆಯಾಗಿದೆ ಎಂದು ಹೇಳಲಾಗಿದೆ. ಸೋಂಕಿತನ ರಕ್ತ ಪರೀಕ್ಷೆಯಲ್ಲಿ ಈ ಹೊಸ ವೈರಸ್ ಕಂಡುಬಂದಿದೆ. ಚೀನಾದಲ್ಲಿ ಈ ಹೊಸ ವೈರಸ್ ಕಂಡುಬಂದಿದೆ. ಈ ವೈರಸ್ ಗೆ ವೆಟ್ ಲ್ಯಾಂಡ್ (Wetland Virus) ವೈರಸ್ ಎಂದು ಹೆಸರಿಡಲಾಗಿದೆ ಎಂದು ತಿಳಿದುಬಂದಿದೆ. ಇಡೀ ವಿಶ್ವವನ್ನು ಬೆಚ್ಚಿಬೀಳಿಸಿದಂತಹ ಕೊರೋನಾ ವೈರಸ್ ಇನ್ನೂ ಸಂಪೂರ್ಣವಾಗಿ […] - [Black Raisins: ಕಪ್ಪು ಒಣ ದ್ರಾಕ್ಷಿಯಲ್ಲಿ ಏನೆಲ್ಲಾ ಔಷಧೀಯ ಗುಣಗಳಿವೆ ಗೊತ್ತಾ? ಈ ಎಲ್ಲಾ ರೋಗಗಳಿಗೂ ಚೆಕ್ ಇಡಬಹುದು..!](https://ismkannadanews.com/benefits-of-black-raisins/): ಒಣ ದ್ರಾಕ್ಷಿಯನ್ನು ನಾವು ಸಿಹಿ ತಯಾರಿಸಲು ಹೆಚ್ಚಾಗಿ ಬಳಸುತ್ತೇವೆ. ಪಾಯಸಕ್ಕೆ ಒಣ ದ್ರಾಕ್ಷಿಯಿದ್ದರೇ ಅದರ ಟೇಸ್ಟ್ ಹೆಚ್ಚುತ್ತದೆ ಎಂದು ಹೇಳಬಹುದಾಗಿದೆ. ಈ ಒಣ ದ್ರಾಕ್ಷಿ ಕೇವಲ ಸಿಹಿ ತಯಾರಿಸೋಕೆ ಮಾತ್ರವಲ್ಲ, ಇದರಲ್ಲಿ ಹೇರಳವಾದ ಔಷಧೀಯ ಗುಣಗಳಿವೆ ಎಂದು ಹೇಳಬಹುದು. ಅದರಲ್ಲೂ ಕಪ್ಪು ಒಣ ದ್ರಾಕ್ಷಿಯಲ್ಲಿ (Black Raisins) ತುಂಬಾನೆ ಔಷಧೀಯ ಗುಣಗಳಿವೆ ಎಂದು ಹೇಳಬಹುದು. ಈ ಒಣ ದ್ರಾಕ್ಷಿಯಲ್ಲಿ ಏನೆಲ್ಲಾ ಔಷಧೀಯ ಗುಣಗಳಿವೆ ಎಂಬ ಮಾಹಿತಿಯನ್ನು ಸಂಗ್ರಹಿಸಿ ನಿಮ್ಮೊಂದಿಗೆ ಹಂಚಿಕೊಳ್ಳಲಾಗಿದೆ. ಒಣ ದ್ರಾಕ್ಷಿಯಲ್ಲಿ ಆರೋಗ್ಯಕ್ಕೆ ತುಂಬಾನೆ ಉಪಯುಕ್ತವಾಗಿದೆ […] - [Jobs Alert: ನ್ಯೂ ಇಂಡಿಯಾ ಅಶ್ಯೂರೆನ್ಸ್ ನಲ್ಲಿವೆ 170 ಹುದ್ದೆಗಳು, ಶೀಘ್ರವಾಗಿ ಅರ್ಜಿ ಸಲ್ಲಿಸಿ…!](https://ismkannadanews.com/jobs-alert-170-vacancies-at-new-india-assurance/): ಇನ್ಸೂರೆನ್ಸ್ ಕ್ಷೇತ್ರದಲ್ಲಿ ಉದ್ಯೋಗ ಬಯಸುವಂತವರಿಗೆ ಇಲ್ಲೊಂದು ಸುರ್ವಣ ಅವಕಾಶವಿದೆ. ವಿಮಾ ವಲಯದಲ್ಲಿ ಸರ್ಕಾರಿ ಉದ್ಯೋಗವಾಕಾಶವಿದೆ. ಭಾರತ ಸರ್ಕಾರದ ಸಂಸ್ಥೆಯಾದ ನ್ಯೂ ಇಂಡಿಯಾ ಅಶ್ಯೂರೆನ್ಸ್ ಇಲಾಖೆ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು (Jobs Alert) ಹೊರಡಿಸಲಾಗಿದೆ. ಸೆ.10 ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿದ್ದು, ಸೆ.29 ಕೊನೆಯ ದಿನಾಂಕವಾಗಿದೆ. ಈ ಹುದ್ದೆಗಳಿಗೆ ನಿಗಧಿಪಡಿಸಿದ ವಿದ್ಯಾರ್ಹತೆ ಸೇರಿದಂತೆ ಅರ್ಜಿ ಸಲ್ಲಿಸುವ ವಿಧಾನದ ಬಗ್ಗೆ ತಿಳಿಯಲು ಮುಂದೆ ಓದಿ. ಭಾರತ ಸರ್ಕಾರದ ಸಂಸ್ಥೆಯಾದ ನ್ಯೂ ಇಂಡಿಯಾ ಅಶ್ಯೂರೆನ್ಸ್ ಇಲಾಖೆಯಲ್ಲಿ ಸೆ.6 ರಂದು ನೋಟಿಫಿಕೇಷನ್ ಹೊರಡಿಸಿದೆ. […] - [C T Ravi : ರಾಜ್ಯದಲ್ಲಿ ದೀಪಾವಳಿಯೊಳಗೆ ಕಾಂಗ್ರೇಸ್ ಸರ್ಕಾರ ಢಮಾರ್ ಎಂದ ಸಿ.ಟಿ.ರವಿ….!](https://ismkannadanews.com/state-government-to-fall-by-diwali-says-ct-ravi/): ರಾಜ್ಯ ರಾಜಕಾರಣದಲ್ಲಿ ಆಡಳಿತ ಹಾಗೂ ವಿರೋಧ ಪಕ್ಷಗಳ ನಡುವೆ ವಾಕ್ಸಮರ ಜೋರಾಗಿ ನಡೆಯುತ್ತಿದೆ. ಮುಡಾ ಹಗರಣದ (MUDA Scam) ಸಂಬಂಧ ಸಿಎಂ ಬದಲಾವಣೆಯಾಗಲಿದ್ದಾರೆ ಎಂಬ ಮಾತುಗಳು ಜೋರಾಗಿ ಕೇಳಿಬರುತ್ತಿವೆ. ಈಗಾಗಲೇ ಹಲವು ನಾಯಕರು ತಾವು ಸಹ ಸಿಎಂ ಸ್ಥಾನದ ಆಕಾಂಕ್ಷಿ ಎಂದು ಪರೋಕ್ಷವಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ನಡುವೆ ರಾಜ್ಯ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ (CT Ravi) ರಾಜ್ಯದಲ್ಲಿ ದೀಪಾವಳಿ ಹಬ್ಬದೊಳಗೆ ಕಾಂಗ್ರೇಸ್ ಸರ್ಕಾರ ಢಮಾರ್‍ ಆಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ರಾಜ್ಯ ರಾಜಕಾರಣದಲ್ಲಿ ಮುಡಾ […] - [Kodi Mutt Swamiji : ಕೋಡಿಮಠ ಶ್ರೀಗಳ ಸ್ಫೋಟಕ ಭವಿಷ್ಯ, ಆಕಾಶದಿಂದ ಬರಲಿದೆಯಂತೆ ಭಾರೀ ಆಪತ್ತು…!](https://ismkannadanews.com/kodi-mutt-swamiji-explosive-preduction/): ದೇಶದಲ್ಲಿ ಮಳೆಯಿಂದಾಗಿ ಆಗುವ ಅನಾಹುತಗಳು ಇನ್ನೂ ಮುಗಿದಿಲ್ಲ, ಆಕಾಶದಿಂದ ಒಂದು ದೊಡ್ಡ ಆಪತ್ತು ಬರಲಿದೆ ಎಂದು ಹಾರನಹಳ್ಳಿ ಗ್ರಾಮದ ಕೋಡಿಮಠ ಪೀಠಾಧ್ಯಕ್ಷ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ (Kodi Mutt Swamiji) ಮಹಾಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ದೇಶದಲ್ಲಿ ಇನ್ನೂ ಮಳೆ ಮುಗಿದಿಲ್ಲ. ನಾನು ಈ ಹಿಂದೆ ಪ್ರಾಕೃತಿಕ ದೋಷವಿದೆ ಎಂದು ಹೇಳಿದಂತೆ ಅದ ಇನ್ನೂ ಸಂಭವಿಸುತ್ತದೆ, ಈ ಭಾರಿ ಆಕಾಶದಿಂದ ದೊಡ್ಡ ಆಪತ್ತು ಕಾದಿದೆ ಎಂದು ಸ್ಪೋಟಕ ಭವಿಷ್ಯ ನುಡಿದಿದ್ದಾರೆ. ಹಾಸನದ ಹಾರನಹಳ್ಳಿ ಗ್ರಾಮದ ಕೋಡಿಮಂಠದ ಸ್ವಾಮೀಜಿ […] - [E-PAN : ಆಧಾರ್ ಮೂಲಕ ಉಚಿತವಾಗಿ ಹಾಗೂ ಸುಲಭವಾಗಿ ಇ-ಪ್ಯಾನ್ ಪಡೆಯಬುಹುದು, ಈ ಕ್ರಮ ಅನುಸರಿಸಿ…!](https://ismkannadanews.com/easy-steps-to-get-e-pan-through-aadhaar/): ಭಾರತದಲ್ಲಿ ಆಧಾರ್‍ ಕಾರ್ಡ್ ಎಷ್ಟು ಅಗತ್ಯವೋ ಅಷ್ಟೇ ಪ್ಯಾನ್ ಸಹ ಅಗತ್ಯವಾಗಿದೆ. ಅದರಲ್ಲೂ ಹಣಕಾಸು ಸಂಬಂಧಿತ ವ್ಯವಹಾರಗಳಿಗೆ ಪ್ಯಾನ್ ಕಾರ್ಡ್ ಅತ್ಯಗತ್ಯವಾಗಿದೆ. ಬ್ಯಾಂಕ್ ಖಾತೆ ತೆರೆಯುವುದು ಸೇರಿದಂತೆ ಹೂಡಿಕೆ, (E-PAN) ಹಣಕಾಸು ಸೇವೆಗಳಿಗೆ ಪ್ಯಾನ್ ಕಾರ್ಡ್ ಬೇಕಿದೆ. ಈ ಪ್ಯಾನ್ ಅಂದರೇ ಪರ್ಮನೆಂಟ್ ಅಕೌಂಟ್ ನಂಬರ್‍ ನಲ್ಲಿ ಅಕ್ಷರ ಹಾಗೂ ಸಂಖ್ಯೆಗಳ ಮಿಶ್ರಿತ 10 ಅಂಕಿಗಳಿರುತ್ತವೆ. ಆದಾಯ ತೆರಿಗೆಯನ್ನು ಸುಗಮಗೊಳಿಸಲು ಈ ಪ್ಯಾನ್ ರೂಪಿಸಲಾಗಿದೆ ಎಂದು ಹೇಳಬಹುದಾಗಿದೆ. ಇದೀಗ ಸುಲಭವಾಗಿ ಹಾಗೂ ಉಚಿತವಾಗಿ ಇ-ಪ್ಯಾನ್ (E-PAN) ಪಡೆದುಕೊಳ್ಳುವುದು […] - [CCTV Camera: ಮಗಳ ತಲೆಗೆ ಸಿಸಿಟಿವಿ ಅಳವಡಿಸಿದ ತಂದೆ, ಕಾರಣ ಏನು ಗೊತ್ತಾ? ತಿಳಿದರೇ ಶಾಕ್ ಆಗ್ತೀರಾ?](https://ismkannadanews.com/father-installs-cctv-camera-on-daughters-head/): ಇಂದಿನ ಕಾಲದಲ್ಲಿ ಸುರಕ್ಷತೆಯ ದೃಷ್ಟಿಯಿಂದ ಸಿಸಿಟಿವಿ (CCTV Camera) ಅಳವಡಿಸುತ್ತಾರೆ. ಕಂಪನಿ, ಕಚೇರಿ, ಸಾರ್ವಜನಿಕ ಸ್ಥಳಗಳಲ್ಲಿ ಸಿ.ಸಿ.ಟಿ.ವಿ ಅಳವಡಿಸಿರುತ್ತಾರೆ. ಈ ಸಿಸಿಟಿವಿಗಳ ಕಾರಣದಿಂದಲೇ ಅನೇಕ ಅಪರಾಧ ಪ್ರಕರಣಗಳೂ ಸಹ ಪತ್ತೆಯಾಗಿದೆ. ಕಳ್ಳರನ್ನು ಸಹ ಹಿಡಿಯಲಾಗಿದೆ. ಆದರೆ ವ್ಯಕ್ತಿಯೋಬ್ಬ ತನ್ನ ಮಗಳ ಮೇಲೆ (CCTV Camera) ಸಿಸಿಟಿವಿಯನ್ನು ಕಿರೀಟದಂತೆ ಅಳವಡಿಸಿದ್ದಾನೆ. ಏತಕ್ಕಾಗಿ ಆತ ಸಿಸಿಟಿವಿಯನ್ನು ಅಳವಡಿಸಿದ್ದಾನೆ ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ (CCTV Camera)ವೈರಲ್ ಆಗುತ್ತಿದೆ. ಕಚೇರಿ, ಸಾರ್ವಜನಿಕ ಸ್ಥಳ, […] - [Ganeshostava: ಸಾರ್ವಜನಿಕ ಗಣೇಶೋತ್ಸವದ ಜನಕ ಬಾಲಗಂಗಾಧರ ತಿಲಕ್: ಶ್ರೀನಾಥ್](https://ismkannadanews.com/mass-ganeshotsava-founder-balagangadharanatha-tilak/): ಹಿಂದೂಗಳ ಪ್ರಮುಖವಾದ ಹಬ್ಬಗಳಲ್ಲಿ ಗಣೇಶ ಚತುರ್ಥಿ ತುಂಬಾನೆ ಖ್ಯಾತಿ ಪಡೆದುಕೊಂಡಿದೆ. ಸ್ವತಂತ್ರ ಪೂರ್ವದಲ್ಲಿ ಭಾರತೀಯರನ್ನು ಸಂಘಟನೆ ಮಾಡುವ ಉದ್ದೇಶದಿಂದ ಬಾಲಗಂಗಾಧರ ತಿಲಕ್ ರವರು (Ganeshostava) ಗಣೇಶ ಉತ್ಸವವನ್ನು ಸಾರ್ವಜನಿಕವಾಗಿ ಆರಂಭಿಸಿದರು ಎಂದು ವಿಶ್ವ ಹಿಂದೂ ಪರಿಷತ್ ನ ತಾಲೂಕು ಅಧ್ಯಕ್ಷ ಎಂ.ಟಿ.ಎಸ್ ಶ್ರೀನಾಥ್ ತಿಳಿಸಿದರು. ಯುವಕರ ಅಚ್ಚುಮೆಚ್ಚಿನ ಹಾಗೂ ಹಿಂದೂ ಧರ್ಮದ ಪ್ರಮುಖ ಹಬ್ಬಗಳಲ್ಲಿ (Ganeshostava)ಒಂದಾದ ಗೌರಿ ಗಣೇಶ ಹಬ್ಬವನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನಾದ್ಯಂತ ಶ್ರದ್ದಾಭಕ್ತಿಯಿಂದ ಹಾಗೂ ಅದ್ದೂರಿಯಾಗಿ ಆಚರಣೆ ಮಾಡಲಾಯಿತು. 9ನೇ ವಾರ್ಡಿನಲ್ಲಿ ಬಾಲ […] - [Youtube Doctor Operation: ಎಲಾ ಡಾಕ್ಟ್ರೇ, ಯುಟ್ಯೂಬ್ ನೋಡಿ ಆಪರೇಷನ್ ಮಾಡ್ದಾ, 17ರ ಬಾಲಕನ ಪ್ರಾಣನೂ ತೆಗೆದ...!](https://ismkannadanews.com/youtube-doctor-operation-17-years-boy-die/): ಇಂದಿನ ತಂತ್ರಜ್ಞಾನ ಯುಗದಲ್ಲಿ ಅನೇಕರು ಯೂಟ್ಯೂಬ್ ನಲ್ಲಿ ವಿಡಿಯೋಗಳನ್ನು ನೋಡಿ ಫಾಲೋ ಮಾಡುವುದು ಸಾಮಾನ್ಯವಾಗಿ ಬಿಟ್ಟಿದೆ. ತಂತ್ರಜ್ಞಾನ, ಅಡುಗೆ, ಆಟಿಕೆಗಳ ತಯಾರಿಕೆ ಹೀಗೆ ಅನೇಕ ವಿಚಾರಗಳು ಯುಟ್ಯೂಬ್ ನಲ್ಲಿ ವಿಡಿಯೋಗಳ ಮೂಲಕ ಸಿಗುತ್ತದೆ. ಇದೀಗ ಅದೇ ವೈದ್ಯನೋರ್ವ ಯುಟ್ಯೂಬ್ ವಿಡಿಯೋ (Youtube Doctor Operation) ನೋಡಿ ಬಾಲಕನೋರ್ವನಿಗೆ ಆಪರೇಷನ್ ಮಾಡಿದ್ದಾನೆ. ಈ ನಕಲಿ ವೈದ್ಯ ಸರ್ಜರಿ ಮಾಡಿದ ಪರಿಣಾಮ 17 ವರ್ಷ ಬಾಲಕನೋರ್ವ ಮೃತಪಟ್ಟ ಘಟನೆ ಬಿಹಾರದಲ್ಲಿ ನಡೆದಿದೆ ಎಂದು ತಿಳಿದುಬಂದಿದೆ. ಯೂಟ್ಯೂಬ್ ವಿಡಿಯೋ ನೋಡಿ ಬಿಹಾರದ […] - [Ganesha Ustav : ಡಿ.ಜೆ. ಹಾಕಿಯೇ ಗಣೇಶೋತ್ಸವ ಆಚರಿಸಿ, ಹಿಂದೂ ವಿರೋಧಿ ಸರ್ಕಾರಕ್ಕೆ ಹೆದರಬೇಡಿ ಎಂದ ಮುತಾಲಿಕ್…!](https://ismkannadanews.com/siramasene-pramod-mutalik-comments-about-ganesh-ustav/): ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಗಣೇಶ ಚತುರ್ಥಿ ಅತ್ಯಂತ ಪ್ರಮುಖವಾದುದು ಎಂದೇ ಹೇಳಲಾಗುತ್ತದೆ. ಈ ಹಬ್ಬವನ್ನು ಯುವಕರು ಅತ್ಯಂತ ವಿಜೃಂಭಣೆ ಹಾಗೂ ಸಂಭ್ರಮ ಸಡಗರದಿಂದ ಆಚರಿಸುತ್ತಾರೆ. ಆದರೆ ಇತ್ತೀಚಿಗೆ (Ganesha Ustav)  ಗಣೇಶೋತ್ಸವದಲ್ಲಿ ಡಿ.ಜೆ. ಅಳವಡಿಕೆ ಸರ್ಕಾರ ನಿಷೇಧ ಹೇರಿದೆ. ಈ ಸಂಬಂಧ ಶ್ರೀರಾಮಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಗಣೇಶೋತ್ಸವ ಸಮಯದಲ್ಲಿ ಸರ್ಕಾರ ಹಾಗೂ ಪೊಲೀಸರು ತೊಂದರೆ ಕೊಡುತ್ತಾರೆ. ಇದು ಹಿಂದೂ ವಿರೋಧಿ ಸರ್ಕಾರ, ಡಿ.ಜೆ. ಹಾಕಿಯೇ ಗಣೇಶೋತ್ಸವ (Ganesha Ustav) ಆಚರಿಸಿ ಎಂದು ಕರೆ ನೀಡಿದ್ದಾರೆ. ಈ […] - [Viral Video: 10 ರೂಪಾಯಿ ಕಳ್ಳತನ ಮಾಡಿದ ಅಂತಾ 11 ವರ್ಷದ ಬಾಲಕನನ್ನು ಕಂಬಕ್ಕೆ ಕಟ್ಟಿ ಥಳಿಸಿದರು, ವೈರಲ್ ಆದ ವಿಡಿಯೋ….!](https://ismkannadanews.com/viral-video-boy-tied-to-pole-and-beaten-for-10-rupees-theft/): ಕೆಲವೊಂದು ಪ್ರಕರಣಗಳಲ್ಲಿ ಕಳ್ಳತನ ಮಾಡಿದಂತಹವರನ್ನು ಕಂಬಕ್ಕೆ ಕಟ್ಟಿ ಥಳಿಸುವಂತಹ ಸುದ್ದಿಗಳನ್ನು ಕೇಳಿರುತ್ತೇವೆ. ಆದರೆ ಇಲ್ಲೊಂದು ಮನಕಲಕುವ ಘಟನೆಯೊಂದು ನಡೆದಿದೆ. ಕೇವಲ 10 ರೂಪಾಯಿ ಕದ್ದಿದ್ದಾನೆ ಎಂಬ ಶಂಕೆಯಿಂದ 11 ವರ್ಷದ ಬಾಲಕನನ್ನು ಕ್ರೂರಿಗಳ ಗುಂಪೊಂದು (Viral Video) ಸೇರಿ ಕಂಬಕ್ಕೆ ಕಟ್ಟಿಹಾಕಿ ಥಳಿಸಿದ್ದಾರೆ. ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ಆ ಗುಂಪಿನ ವರ್ತನೆಗೆ ಭಾರಿ ವಿರೋಧ ವ್ಯಕ್ತವಾಗುತ್ತದೆ. ಪ್ರತಾಪಗಢದ ಚಿಲ್ಬಿಲಾ ಎಂಬ ಪ್ರದೇಶದಲ್ಲಿ ಈ ಅಮಾನುಷ ಘಟನೆ ನಡೆದಿದೆ. 11 ವರ್ಷದ […] - [Viral News: ಈ ದೇಶದಲ್ಲಿ ನಡೆಯುತ್ತಂತೆ ಪ್ರವಾಸಿಗರ ಜೊತೆಗೆ ತಾತ್ಕಾಲಿಕ ಮದುವೆ, ಯಾವ ದೇಶದಲ್ಲಿ ಗೊತ್ತಾ?](https://ismkannadanews.com/viral-news-temporary-marriages-with-tourists/): ಇಂದಿನ AI ಯುಗದಲ್ಲೂ ಸಹ ಅನೇಕ ದೇಶಗಳಲ್ಲಿ ವಿಚಿತ್ರ, ಅಮಾನುಷ, ಮನುಕುಲ ತಲೆತಗ್ಗಿಸುವಂತಹ ಪದ್ದತಿಗಳು ನಡೆದುಕೊಂಡು ಬರುತ್ತಿವೆ. ಕೆಲವೊಂದು ಪ್ರದೇಶದಲ್ಲಿ ಅಣ್ಣ ತಂಗಿಯನ್ನು, ಅಪ್ಪ ಮಗಳನ್ನು ಮದುವೆಯಾಗುವಂತಹ ವಿಚಿತ್ರ ಪದ್ದತಿಗಳು ಜಾರಿಯಲ್ಲಿದೆ. ಇಂತಹ ಪದ್ದತಿಗಳಿಗೆ ಮತ್ತೊಂದು ಉದಾಹರಣೆ ಎಂಬಂತೆ ದೇಶವೊಂದರಲ್ಲಿ ಪ್ರವಾಸಿಗರೊಂದಿಗೆ ಮದುವೆಯಾಗುವ ವಿಲಕ್ಷಣ ಟ್ರೆಂಡ್ (Viral News) ಒಂದು ಹುಟ್ಟಿಕೊಂಡಿದೆ. ಅಷ್ಟಕ್ಕೂ ಈ ಪದ್ದತಿ ಎಲ್ಲಿ ನಡೆಯುತ್ತಿದೆ ಎಂಬ ವಿಚಾರಕ್ಕೆ ಬಂದರೇ, ಇಂಡೋನೇಷಿಯಾದ ಕೆಲವೊಂದು ಭಾಗಗಳಲ್ಲಿ ತಾತ್ಕಾಲಿಕ ಮದುವೆಗಳು ಇತ್ತೀಚಿಗೆ ಟ್ರೆಂಡ್ ಆಗುತ್ತಿದೆಯಂತೆ.  ಹಣಕ್ಕಾಗಿ ಪ್ರವಾಸಿಗರೊಂದಿಗೆ […] - [Students Protest: ವಿದ್ಯಾರ್ಥಿ ನಿಲಯಗಳಲ್ಲಿನ ಅವ್ಯವಹಾರ ತನಿಖೆ ನಡೆಸಲು ಆಗ್ರಹ….!](https://ismkannadanews.com/bagepalli-students-protest-for-hostel-problems/): ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಲಯಗಳಲ್ಲಿ ನಡೆಯುತ್ತಿರುವ ವ್ಯಾಪಕ ಅವ್ಯವಹಾರಗಳ ಬಗ್ಗೆ ತನಿಖೆ ನಡೆಸಬೇಕು ಮತ್ತು ಹಾಸ್ಟಲ್ ವಿದ್ಯಾರ್ಥಿಗಳಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸುವಂತೆ ಆಗ್ರಹಿಸಿ ಎಸ್.ಎಫ್.ಐ ಕಾರ್ಯಕರ್ತರು (Students Protest) ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಬಾಗೇಪಲ್ಲಿಯ ಡಾ.ಎಚ್.ಎನ್.ವೃತ್ತದಿಂದ (Students Protest)  ಪಟ್ಟಣದ ಮುಖ್ಯರಸ್ತೆಯಲ್ಲಿ ಮೆರವಣಿಗೆಯಲ್ಲಿ ಬಂದ ಎಸ್‍ಎಫ್‍ಐ ನ ಕಾರ್ಯಕರ್ತರು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ವಿರುದ್ದ ಧಿಕ್ಕಾರಗಳನ್ನು ಕೂಗಿದರು ನಂತರ ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. […] - [Dasara Ganesha Ustava: ಅದ್ದೂರಿಯಾಗಿ ದಸರಾ ಗಣೇಶೋತ್ಸವದ ಶೋಭಾಯಾತ್ರೆ, ಕುಣಿದು ಕುಪ್ಪಳಿಸಿದ ಯುವಕರು….!](https://ismkannadanews.com/dasara-ganesha-ustava-procession-in-gudibande/): ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದಲ್ಲಿ ಮೂರನೇ ಬಾರಿಗೆ ದಸರಾ ಗಣೇಶೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ (Dasara Ganesha Ustava) ನೆರವೇರಿದ್ದು, ಗುಡಿಬಂಡೆಯ ಮುಖ್ಯ ರಸ್ತೆಯಲ್ಲಿ ಕಳೆದ ಶನಿವಾರ ರಾತ್ರಿ ಅದ್ದೂರಿಯಾಗಿ ಶೋಭಾಯಾತ್ರೆಯನ್ನು ಸಹ ಆಯೋಜಿಸಲಾಗಿತ್ತು. ಈ ವೇಳೆ ನೂರಾರು ಸಂಖ್ಯೆಯ ಯುವಕರು ಕುಣಿದು ಕುಪ್ಪಳಿಸಿದರು. ಗುಡಿಬಂಡೆ ಪಟ್ಟಣದ ಅಂಬೇಡ್ಕರ್‍ ವೃತ್ತದ ಬಳಿ ದಸರಾ ಗಣೇಶ ಉತ್ಸವ ಸಮಿತಿ (Dasara Ganesha Ustava) ವತಿಯಿಂದ 9 ದಿನಗಳ ಕಾಲ ಗಣೇಶ ಹಾಗೂ ದುರ್ಗಾ ಮಾತೆಗೆ ವಿಶೇಷ ಪೂಜೆಗಳನ್ನು ಆಯೋಜಿಸಲಾಗಿತ್ತು. ಜೊತೆಗೆ […] - [Gruhalakshmi Scheme: ಗೃಹಲಕ್ಷ್ಮೀ ಹಣದಿಂದ ಗ್ರಂಥಾಲಯ ಕಟ್ಟಿಸಿದ ತಾಯಿ, ಎಲ್ಲರಿಂದ ಮೆಚ್ಚುಗೆಗೆ ಪಾತ್ರರಾದ ಆಧುನಿಕ ಸಾವಿತ್ರಿಬಾಯಿ ಪುಲೆ……!](https://ismkannadanews.com/woman-builds-library-with-gruha-lakshmi-scheme-money/): Gruhalakshmi Scheme – ಕರ್ನಾಟಕ ರಾಜ್ಯ ಕಾಂಗ್ರೇಸ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಗೃಹಲಕ್ಷ್ಮೀ ಯೋಜನೆಯಡಿ ಪ್ರತಿ ಮಾಹೆಯಾನ ಕುಟುಂಬದ ಯಜಮಾನಿಗೆ 2 ಸಾವಿರ ಹಣ ನೇರವಾಗಿ ಅವರ ಖಾತೆಗೆ ಜಮೆ ಮಾಡಲಾಗುತ್ತದೆ. ಈ ಗೃಹಲಕ್ಷ್ಮೀ ಹಣದಿಂದ ಅನೇಕ ಮಹಿಳೆಯರು ಟಿ.ವಿ, ಫ್ರಿಡ್ಜ್, ಮಗನಿಗೆ ಬೈಕ್ ಹೀಗೆ ಖರೀದಿಸಿದ್ದರು. ಕೆಲವು ದಿನಗಳ ಹಿಂದೆಯಷ್ಟೆ ಉತ್ತರ ಕರ್ನಾಟಕದ ಮಹಿಳೆಯೊಬ್ಬರು ಇಡೀ ಊರಿಗೆ ಹೋಳಿಗೆ ಊಟ ಹಾಕಿಸಿದ್ದರು. ಇದೀಗ ಗ್ರಾ.ಪಂ ಸದಸ್ಯೆಯಾದ ಮಹಿಳೆಯೊಬ್ಬರು (Gruhalakshmi Scheme) ಗೃಹಲಕ್ಷ್ಮೀ ಹಣ ಹಾಗೂ ಗ್ರಾ.ಪಂ. […] - [Siddaramaiah: ರೇಣುಕಾ ಯಲ್ಲಮ್ಮ ದೇವಾಲಯದಲ್ಲಿ ವಿಶೇಷ ಪೂಜೆ, ಪತ್ನಿ ಹೆಸರಲ್ಲಿ ವಿಶೇಷ ಪೂಜೆ…..!](https://ismkannadanews.com/siddaramaiah-special-pooja-at-yellamma-devi-temple/): ಮುಡಾ ಹಗರಣಕ್ಕೆ (Muda Scam) ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ (Siddaramaiah) ಹಾಗೂ ಅವರ ಪತ್ನಿ ವಿರುದ್ಧ ಈಗಾಗಲೇ ಲೋಕಾಯುಕ್ತ ಅಧಿಕಾರಿಗಳು ಎಫ್‌ಐಆರ್ (FIR) ದಾಖಲಾಗಿದೆ. ಈ ಸಂಬಂಧ ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ನೀಡುವಂತೆ ವಿಪಕ್ಷಗಳು ಆಗ್ರಹಿಸುತ್ತಿವೆ. ಇದರ ನಡುವೆ ಸಿಎಂ ಸಿದ್ದರಾಮಯ್ಯ (Siddaramaiah) ತಮ್ಮ ಪತ್ನಿ ಹೆಸರಲ್ಲಿ ಬೆಳಗಾವಿಯ ಪ್ರಸಿದ್ಧ ತೀರ್ಥ ಕ್ಷೇತ್ರ ಸವದತ್ತಿ ಯಲ್ಲಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ತಾವೇ ಹಣೆಗೆ ಕುಂಕುಮ ಹಚ್ಚಿಕೊಂಡಿದ್ದಾರೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ […] - [Local News: ಸೋಲು ಗೆಲುವು ಸಮನಾಗಿ ಸ್ವೀಕರಿಸಿ, ಕ್ರೀಡಾ ಮನೋಭಾವ ಬೆಳೆಸಿಕೊಳ್ಳಿ: ಸುಬ್ಬಾರೆಡ್ಡಿ](https://ismkannadanews.com/local-news-kabaddi-tournament-in-bagepalli/): Local News-ಯಾವುದೇ ಕ್ರೀಡೆಯಲ್ಲಿ ಸೋಲು ಗೆಲುವು  ಸಾಮಾನ್ಯ ಆದರೆ ಯಾವುದೇ ಕ್ರೀಡೆಯಲ್ಲಿ ಸೋಲು-ಗೆಲುವಿಗಿಂತ ಕ್ರೀಡಾಪಡುಗಳು ತೋರುವ ಕ್ರೀಡಾ ಸ್ಪೂರ್ತಿ ಮುಖ್ಯ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಕ್ರೀಡಾಪಟುಗಳಿಗೆ ಕಿವಿಮಾತು ಹೇಳಿದರು. ಚಿಕ್ಕಬಳ್ಳಾಪುರದ ಬಾಗೇಪಲ್ಲಿ ಪಟ್ಟಣದ ಬಾಲಕಿಯರ ಶಾಲಾ ಸಂಕೀರ್ಣ ಆವರಣದಲ್ಲಿ ಹಮ್ಮಿಕೊಳ್ಳಲಾಗಿರುವ ಎರಡು ದಿನಗಳ ವಿಭಾಗೀಯ ಮಟ್ಟದ ಹೈಸ್ಕೂಲ್ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳ ಬಾಲಕ ಮತ್ತು ಬಾಲಕಿಯರ ಹೊನಲು-ಬೆಳಕಿನ ಕಬಡ್ಡಿ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು. ಬಾಗೇಪಲ್ಲಿಯಂತಹ ಗಡಿನಾಡಿನಲ್ಲಿ ವಿಭಾಗ ಮಟ್ಟದ ಕಬಡ್ಡಿ ಪಂದ್ಯಾವಳಿ ನಡೆಯುತ್ತಿದ್ದು ಸುಮಾರು […] - [Dr B R Ambedkar: ದಲಿತ ಸಂಘಟನೆಗಳ ಒಕ್ಕೂಟದಿಂದ ಧಮ್ಮ ಚಕ್ರ ಪ್ರವರ್ತನ ದಿನ ಆಚರಣೆ….!](https://ismkannadanews.com/dr-b-r-ambedkar-dharma-chakra-day-in-gudibande/): ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ದಲಿತ ಸಂಘಟನೆಗಳ ಒಕ್ಕೂಟದಿಂದ 68ನೇ ಧಮ್ಮ ಚಕ್ರ ಪ್ರವರ್ತನ ದಿನಾಚರಣೆಯನ್ನು ಡಾ.ಬಿ.ಆರ್.ಅಂಬೇಡ್ಕರ್ (Dr B R Ambedkar) ರವರ ಪುತ್ಥಳಿಯ ಬಳಿ ಆಚರಣೆ ಮಾಡಿದರು. ಪಟ್ಟಣದಲ್ಲಿನ ಡಾ.ಬಿ.ಆರ್ ಅಂಬೇಡ್ಕರ್ ರವರ ಪುತ್ಥಳಿಯ ತಾಲೂಕಿನ ದಲಿತ ಸಂಘಟನೆಗಳ ಒಕ್ಕೂಟದ ಮುಖಂಡರು ಸೇರಿಕೊಂಡು ಡಾ.ಬಿ.ಆರ್.ಅಂಬೇಡ್ಕರ್ (Dr B R Ambedkar) ರವರ ಪುತ್ಥಳಿಗೆ ಹೂವಿನ ಹಾರವನ್ನು ಹಾಕಿ ಪುಷ್ಪನಮನಗಳನ್ನು ಸಲ್ಲಿಸಿ ಗೌರವಿಸಿದರು. ನಂತರ ಈ ವೇಳೆ ಮಾತನಾಡಿದ ದಲಿತ ಮುಖಂಡ ಬಾವನ್ನರವರು ಡಾ.ಬಿ.ಆರ್ ಅಂಬೇಡ್ಕರ್ […] - [Bangalore: ಈವೆಂಟ್ ಮೇನೇಜ್ ಮೆಂಟ್ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ, ದಂಪತಿಯನ್ನು ಅರೆಸ್ಟ್ ಮಾಡಿದ CCB ಪೊಲೀಸರು…!](https://ismkannadanews.com/name-of-event-management-couple-arrested-in-ccb-bangalore/): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸ್ಪಾ, ಬರ್ತ್‌ಡೇ ಸೇರಿದಂತೆ ಹಲವು ಈವೆಂಟ್ ಗಳ ಹೆಸರಿನಲ್ಲಿ ಹೈಟೆಕ್ ವೇಶ್ಯಾವಾಟಿಕೆ ದಂದೆ ನಡೆಯುತ್ತಿರುವ ಕುರಿತು ಸುದ್ದಿಗಳನ್ನು ಕೇಳಿರುತ್ತೇವೆ. ಇದೀಗ ಅಂತಹುದೇ ಪ್ರಕರಣವೊಂದನ್ನು ಸಿಸಿಬಿ ಪೊಲೀಸರು ಬೇಧಿಸಿದ್ದಾರೆ. ಈವೆಂಟ್ ಮೇನೇಜ್ ಮೆಂಟ್ ಹೆಸರಿನಲ್ಲಿ ಹೈಟೆಕ್ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ದಂಪತಿಯನ್ನು (Bangalore) ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಈವೆಂಟ್ ಮೇನೇಜ್ ಮೆಂಟ್ ಹೆಸರನಲ್ಲಿ ಹೈಟೆಕ್ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ದಂಪತಿನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದು, ಪ್ರಕಾಶ್ ಹಾಗೂ ಪಾರಿಜಾತ ಎಂಬ ದಂಪತಿ […] - [Fish Meat: ಮೀನು ತಿನ್ನುವುದರಿಂದ ಆರೋಗ್ಯಕ್ಕೆ ಏನೆಲ್ಲಾ ಉಪಯೋಗವಿದೆ ಗೊತ್ತಾ….!](https://ismkannadanews.com/health-benefits-of-eating-fish-meat/): ವಿಶ್ವದ ಅನೇಕರಿಗೆ ಅದರಲ್ಲೂ ಭಾರತದ ಮಾಂಸಹಾರಿಗಳಿಗೆ ಮೀನಿನ ಮಾಂಸ ಅಂದ್ರೆ ತುಂಬಾನೆ ಇಷ್ಟ ಎಂದು ಹೇಳಬಹುದು. ಅದರಲ್ಲೂ ಕರಾವಳಿ ತೀರದ ಮಂದಿಗೆ ಮೀನು ಇಲ್ಲದೇ ಊಟ ಸೇರೋಲ್ಲ ಎಂಬ ಮಾತುಗಳನ್ನು ಕೇಳಿರುತ್ತೇವೆ. ಪ್ರಪಂಚದಲ್ಲಿ ಭಾರತ ಮೀನು ಉತ್ಪಾದಿಸುವ ರಾಷ್ಟ್ರಗಳಲ್ಲಿ ಏಳನೇ ಸ್ಥಾನ ಪಡೆದುಕೊಂಡಿದೆ. ಮೀನಿನಲ್ಲಿ (Fish Meat) ಹೇರಳವಾದ ಪೋಷಕಾಂಶಗಳಿದ್ದು, ಇದರಿಂದ ಮನುಷ್ಯನ ಆರೋಗ್ಯಕ್ಕೆ ತುಂಬಾನೆ ಉಪಯೋಗವಿದೆ ಎಂದು ಹೇಳಲಾಗುತ್ತದೆ. ಈ ಕುರಿತು ಸಂಗ್ರಹಿಸಿದ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲಾಗಿದೆ. ಮೀನಿನಲ್ಲಿ ಪೋಷಕಾಂಶಗಳು ಹೇರಳವಾಗಿವೆ. ಇದು ಒಮೆಗಾ 3 […] - [Local news: ಗುಡಿಬಂಡೆ ಪೊಲೀಸ್ ಠಾಣೆಗೆ ರಾಜ್ಯ ಮಕ್ಕಳ ಹಕ್ಕು ರಕ್ಷಣಾ ಆಯೋಗದ ಅಧ್ಯಕ್ಷ ನಾಗಣ್ಣ ಗೌಡ ದಿಢೀರ್ ಭೇಟಿ...!](https://ismkannadanews.com/local-news-state-child-rights-commission-chairman-naganna-gowda-surprise-visit/): ಇತ್ತೀಚಿಗೆ ಬಾಲ್ಯ ವಿವಾಹ, ಪೋಕ್ಸೋ ಪ್ರಕರಣಗಳು, ಮಕ್ಕಳ ಮೇಲಿನ ದೌರ್ಜನ್ಯಗಳು ಹೆಚ್ಚಾಗುತ್ತಿದ್ದು, ಈ ಕೃತ್ಯಗಳನ್ನು ತಡೆಯಲು ಜಾಗೃತಿ ಅಗತ್ಯವಾಗಿದ್ದು, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೊಂದಿಗೆ ಅರಿವು ಮೂಡಿಸುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ರಾಜ್ಯ ಮಕ್ಕಳ ಹಕ್ಕು ರಕ್ಷಣಾ ಆಯೋಗದ ಅಧ್ಯಕ್ಷ ನಾಗಣ್ಣ ಗೌಡ ತಿಳಿಸಿದರು. ಪಟ್ಟಣದ ಪೊಲೀಸ್ ಠಾಣೆಗೆ ಬೆಳಿಗ್ಗೆ 8:30 ಕ್ಕೆ ರಾಜ್ಯ ಮಕ್ಕಳ ಹಕ್ಕು ರಕ್ಷಣಾ ಆಯೋಗದ ಅಧ್ಯಕ್ಷ ನಾಗಣ್ಣ ಗೌಡ ದಿಢೀರ್ ಭೇಟಿ ನೀಡಿ ಮಕ್ಕಳ ಪ್ರಕರಣಗಳ ಬಗ್ಗೆ ಮಾಹಿತಿ ನೀಡುವಂತೆ ಪೊಲೀಸರಿಗೆ ತಿಳಿಸಿ, […] - [Siddaramaiah: ಸಚಿವರಿಗೆ ಸಿಎಂ ಸಿದ್ದರಾಮಯ್ಯ ವಾರ್ನಿಂಗ್, ಊಟ-ತಿಂಡಿ ನೆಪದಲ್ಲಿ ಸಭೆ ಮಾಡಬೇಡಿ ಎಂದ ಸಿಎಂ….!](https://ismkannadanews.com/siddaramaiah-gave-warning-to-ministers/): ರಾಜ್ಯದಲ್ಲಿ ಮುಡಾ ಸೈಟು ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯನವರ ವಿರುದ್ದ ಎಫ್.ಐ.ಆರ್‍ ದಾಖಲಾಗಿದೆ. ಈ ನಡುವೆ ಸಿಎಂ ಸಿದ್ದರಾಮಯ್ಯ ನವರ ರಾಜೀನಾಮೆಗೆ ವಿಪಕ್ಷಗಳು ಸಹ ಆಗ್ರಹಿಸುತ್ತಿವೆ. ಇದರ ಬೆನ್ನಲ್ಲೆ ಕೆಲ ಪ್ರಭಾವಿ ಸಚಿವರುಗಳು ಸಿಎಂ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ ಎಂಬ ಚರ್ಚೆ ಸಹ ಜೋರಾಗಿದೆ. ಇದಕ್ಕೆ ಮತಷ್ಟು ಪುಷ್ಟಿ ನೀಡುವಂತೆ ಸತೀಶ್ ಜಾರಕೀಹೊಳಿ, ಡಾ.ಜಿ.ಪರಮೇಶ್ವರ್‍ ಹಾಗೂ ಕೆಲ ಸಚಿವರು ಊಟ-ತಿಂಡಿ ನೆಪದಲ್ಲಿ ಭೇಟಿಯಾಗಿ ಕೆಲವೊಂದು ಚರ್ಚೆ ನಡೆಸಿತ್ತು. ಈ ಸಭೆಗಳಿಂದ ಗೊಂದಲ ಸೃಷ್ಟಿಯಾಗಿದ್ದು, ಸಿಎಂ ಸಿದ್ದರಾಮಯ್ಯ ಈ […] - [Viral: ಲಿಫ್ಟ್ ನಲ್ಲಿ ಮಹಿಳೆಗೆ ಕಿರುಕುಳ ಕೊಟ್ಟವನಿಗೆ ಗೂಸ ಕೊಟ್ಟ ಮಹಿಳೆ, ವೈರಲ್ ಆದ ವಿಡಿಯೋ….!](https://ismkannadanews.com/viral-woman-fights-back-harasser-in-lift/): Viral News : ಮಹಿಳೆಯರ ಮೇಲಿನ ದೌರ್ಜನ್ಯಗಳಿಗೆ ಕಾನೂನಿನಲ್ಲಿ ಕಠಿಣ ಕಾನೂನು ಇದ್ದರೂ ಸಹ ಅತ್ಯಾಚಾರಗಳು, ದೌರ್ಜನ್ಯಗಳೂ ನಡೆಯುತ್ತಲೇ ಇರುತ್ತವೆ. ಅದರಲ್ಲೂ ಜನಜಂಗುಳಿ, ಬಸ್, ಟ್ರೈನ್ ಗಳಲ್ಲಿ ಕೆಲ ಕಾಮುಕರು ಬೇಕಂತಲೇ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುತ್ತಿರುತ್ತಾರೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ವ್ಯಕ್ತಿಯೋರ್ವ ಲಿಫ್ಟ್ ನಲ್ಲಿದ್ದ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತನೆ (Viral) ಮಾಡಿದ್ದಾನೆ. ಭಯಗೊಳ್ಳದ ಮಹಿಳೆ ಕೋಪದಿಂದ ಆತನ ಖಾಸಗಿ ಅಂಗಕ್ಕೆ ಒದ್ದು ಆತನಿಗೆ ಸರಿಯಾಗಿ ಬುದ್ದಿ ಕಲಿಸಿದ್ದಾಳೆ. ಈ ಸಂಬಂಧ ಸಿಸಿ ಕ್ಯಾಮೆರಾದಲ್ಲಿ ಸೆರೆಯಾದ […] - [Janapada: ಜಾನಪದ ಕಲೆಗಳ ಉಳಿವಿಗೆ ಎಲ್ಲರೂ ಮುಂದಾಗಿ: ಆನಂದ್](https://ismkannadanews.com/janapada-play-pandari-bhajane-in-gudibande/): ಇಂದಿನ ಆಧುನಿಕ ಕಾಲದಲ್ಲಿ ತಂತ್ರಜ್ಞಾನ, ಮೊಬೈಲ್, ಇಂಟರ್‍ ನೆಟ್ ಗಳ ಕಾರಣದಿಂದ ನಮ್ಮ ಜಾನಪದ (Janapada) ಕಲೆಗಳು ಮರೆಯಾಗುತ್ತಿವೆ. ಇಂದಿನ ಯುವಕರು ಜಾನಪದ (Janapada) ಕಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮುಂದಾಗಬೇಕೆಂದು ಪರಿಸರ ವೇದಿಕೆಯ ಗುಂಪು ಮರದ ಆನಂದ್ ತಿಳಿಸಿದರು. ಚಿಕ್ಕಬಳ್ಲಾಪುರದ ಗುಡಿಬಂಡೆ ಪಟ್ಟಣದಲ್ಲಿ ದಸರಾ ಗಣೇಶ ಸಮಿತಿ ವತಿಯಿಂದ ಅಂಬೇಡ್ಕರ್‍ ವೃತ್ತದ ಬಳಿ ಹಮ್ಮಿಕೊಂಡಿದ್ದ ದಸರಾ ಗಣೇಶ ಉತ್ಸವದ ಅಂಗವಾಗಿ ಪಂಡರಿ ಭಜನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದಿನ ಕಾಲದಲ್ಲಿ ಟಿವಿಗಳು, […] - [Viral Video: ವಧು ಜೊತೆ ಡ್ಯಾನ್ಸ್ ಮಾಡು ಅಂದಿದಕ್ಕೆ ರೊಚ್ಚಿಗೆದ್ದ ವರ, ವರನ ಅವಾಂತರ ಕಂಡು ನೋಡುಗರು ಶಾಕ್….!](https://ismkannadanews.com/viral-video-newly-married-couple-dance-video/): ಇತ್ತೀಚಿಗೆ ಮದುವೆ ಸಮಾರಂಭಗಳಲ್ಲಿ ಕೆಲವೊಂದು ಕ್ಷುಲ್ಲಕ ಕಾರಣಗಳಿಂದ ಗಲಾಟೆಗಳು, ತಮಾಷೆಗಳು, ಎಡವಟ್ಟುಗಳು ನಡೆಯುತ್ತಿರುತ್ತವೆ. ಈ ಸಂಬಂಧ ವಿಡಿಯೋಗಳೂ ಸಹ ಸೋಷಿಯಲ್ ಮಿಡಿಯಾದಲ್ಲಿ ಆಗಾಗ ವೈರಲ್ (Viral Video) ಆಗುತ್ತಿರುತ್ತವೆ. ಇದೀಗ ಅಂತಹುದೇ ವಿಡಿಯೋ ಒಂದು ವೈರಲ್ ಆಗಿದೆ. ವಧು ಜೊತೆಗೆ ಡ್ಯಾನ್ಸ್ ಆಡುವಂತೆ ಹೇಳಿದ್ದಕ್ಕೆ ಡ್ಯಾನ್ಸ್ ಆಡುತ್ತಾ ಸ್ಟೇಜ್ ಮೇಲೆ ಮದುಮಗಳ ಕೈ ಹಿಡಿದು ಎಳೆದಾಡಿ ರಂಪಾಟ (Viral Video) ಮಾಡಿದ್ದಾನೆ. ಮದುವೆಗಳಲ್ಲಿ ನಡೆಯುವಂತಹ ಕೆಲವೊಂದು ದೃಶ್ಯಗಳು ಅತಿರೇಕ ಅಂತಾ ಅನ್ನಿಸಿದರೂ ಸಹ ಎಲ್ಲರ ಹೊಟ್ಟೆ ಹುಣ್ಣಾಗುವಂತೆ […] - [Local News: ಶಿಕ್ಷಣ ಹಾಗೂ ಆರೋಗ್ಯಕ್ಕೆ ನನ್ನ ಮೊದಲ ಆದ್ಯತೆ: ಶಾಸಕ ಸುಬ್ಬಾರೆಡ್ಡಿ](https://ismkannadanews.com/local-news-education-health-top-priorities-said-by-mla/): ಬಾಗೇಪಲ್ಲಿ ತಾಲೂಕಿನ ಬಡಜನತೆಗೆ ಅನುಕೂಲವಾಗುವ ನಿಟ್ಟಿನಲ್ಲಿ ನನ್ನ ಅಧಿಕಾರದ ಅವಧಿಯಲ್ಲಿ ಶೈಕ್ಷಣಿಕ ಅಭಿವೃದ್ದಿ ಮತ್ತು ಆರೋಗ್ಯಕ್ಕೆ ಹೆಚ್ಚಿನ ಒತ್ತು (Local News) ನೀಡುವುದಾಗಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು. ತಾಲೂಕು ಆಡಳಿತ, ತಾಲೂಕು ಪಂಚಾಯಿತಿ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಪಟ್ಟಣದ ಹೊರವಲಯದ ಜಡಲಬೈರವೇಶ್ವರ ದೇವಾಲಯದ ಸಮೀಪದಲ್ಲಿ 1 ಕೋಟಿ 70 ಲಕ್ಷ ರೂಗಳ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯವನ್ನು ಉದ್ಘಾಟಿಸಿ ಮಾತನಾಡಿದರು. ಯಾವುದೇ ಕಾರಣಕ್ಕೂ ತಾಲೂಕಿನ ಬಡಮಕ್ಕಳು […] - [Ayuda Pooje: ಸರ್ಕಾರಿ ಬಸ್ ಗಳ ಆಯುಧ ಪೂಜೆಗೆ ಸರ್ಕಾರ ಕೊಟ್ಟ ಹಣ ಎಷ್ಟು ಗೊತ್ತಾ? ಗಂಟೆಗಳಲ್ಲೇ ಮೊತ್ತ ಹೆಚ್ಚಿಸಿದ ಸರ್ಕಾರ..!](https://ismkannadanews.com/karnataka-govt-gave-100rs-for-ayuda-pooje/): ಭಾರತದಲ್ಲಿ ನವರಾತ್ರಿ ಹಬ್ಬದ ಕಾರಣದಿಂದ ವಾಹನ ಸೇರಿದಂತೆ ಎಲ್ಲಾ ವಸ್ತುಗಳಿಗೆ ಪೂಜೆ ಮಾಡುವ ಸಂಪ್ರದಾಯ ಬೆಳೆದುಕೊಂಡು ಬಂದಿದೆ. ಅದರಂತೆ ಕೆ.ಎಸ್.ಆರ್‍.ಟಿ.ಸಿ, ಬಿ.ಎಂ.ಟಿ.ಸಿ ಸೇರಿದಂತೆ ಸರ್ಕಾರಿ ಬಸ್ ಗಳಿಗೂ ಸಹ ಪ್ರತಿ ವರ್ಷ ಆಯುಧ ಪೂಜೆ ಮಾಡಲಾಗುತ್ತದೆ. ಆಯುಧ ಪೂಜೆಯ ನಿಮಿತ್ತ ಬಸ್ ಗಳನ್ನು ಸುಂದರವಾಗಿ ಅಲಂಕರಿಸಿ ಪೂಜೆ ಮಾಡುತ್ತಾರೆ. ಆದರೆ ಈ ಬಾರಿ ಸರ್ಕಾರ ಆಯುಧ ಪೂಜೆ (Ayuda Pooje) ಮಾಡಲು ಪ್ರತಿ ಬಸ್ ಗೆ ನೀಡಿದ ಹಣ ಎಷ್ಟು ಗೊತ್ತಾ? ಆಕ್ರೋಷ ಹೆಚ್ಚಾಗುತ್ತಿದ್ದಂತೆ ಮೊತ್ತವನ್ನು ಹೆಚ್ಚಿಸಿದೆ […] - [Ratan Tata: ಭಾರತದ ಹೆಮ್ಮೆಯ ಪುತ್ರ ರತನ್ ಟಾಟಾ ನಿಧನ, ಇಂದು ಸಂಜೆ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ…!](https://ismkannadanews.com/ratan-tata-former-chairman-of-tata-group-passes-away/): ಭಾರತದ ಶ್ರೀಮಂತ ಉದ್ಯಮಿ ಮತ್ತು ಅತ್ಯಂತ ಗೌರವಾನ್ವಿತ ವ್ಯಕ್ತಿ, ಟಾಟಾ ಸನ್ಸ್ ಗೌರವಾಧ್ಯಕ್ಷ ರತನ್ ನಾವಲ್ ಟಾಟಾ (86) (Ratan Tata) ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಹಿರಿಯ ಜೀವ ಚಿಕಿತ್ಸೆಗಾಗಿ ಮೊನ್ನೆಯಷ್ಟೇ ಮುಂಬೈನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಮತ್ತೆ ಅವರ ಅನಾರೋಗ್ಯ ಉಲ್ಬಣಿಸಿದಾಗ ಆಸ್ಪತ್ರೆಗೆ ಸೇರಿಸಲಾಗಿತ್ತು. ಬುಧವಾರ ರಾತ್ರಿ ರತನ್ ಟಾಟಾ (Ratan Tata) ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ರಾಜಕೀಯ ನಾಯಕರುಗಳು, ಉದ್ಯಮಿಗಳು ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ. […] - [NSS Camp: ವರ್ಲಕೊಂಡ ಗ್ರಾಮದಲ್ಲಿ ಎನ್.ಎಸ್.ಎಸ್ ಶಿಬಿರದಲ್ಲಿ ಸ್ವಚ್ಚತಾ ಅಭಿಯಾನ….!](https://ismkannadanews.com/cleanliness-drive-nss-camp-varlakonda-village/): ಪೆರೇಸಂದ್ರ ಪ್ರಕೃತಿ ಪದವಿ ಪೂರ್ವ ಕಾಲೇಜು ವತಿಯಿಂದ ಗುಡಿಬಂಡೆ ತಾಲ್ಲೂಕಿನ ವರ್ಲಕೊಂಡ ಗ್ರಾಮದಲ್ಲಿ 2024-25 ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆ (NSS Camp) ವಾರ್ಷಿಕ ವಿಶೇಷ 7 ದಿನಗಳ ಶಿಬಿರದಲ್ಲಿ ಶಿಬಿರಾರ್ಥಿಗಳಿಗೆ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಶಿಬಿರದಲ್ಲಿ (NSS Camp)  ವರ್ಲಕೊಂಡ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷ ಎಲ್.ಎ‌. ಬಾಬು ಮಾತನಾಡಿ ವಿದ್ಯಾರ್ಥಿ ಜೀವನದಲ್ಲಿ ಒಳ್ಳೆಯ ಹವ್ಯಾಸಗಳನ್ನು ಮತ್ತು ಉತ್ತಮ ಚಟುವಟಿಕೆಗಳನ್ನು ಅಳವಡಿಸಿಕೊಳ್ಳಬೇಕಾದರೆ ಈ ಎನ್ ಎಸ್ ಎಸ್ (NSS Camp)  ಶಿಬಿರವು ಉತ್ತಮವಾದ […] - [Mahalakshmi Case: ಮಹಾಲಕ್ಷ್ಮೀ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್, ಡೆತ್ ನೋಟ್ ನಲ್ಲಿ ರಹಸ್ಯ ಬಯಲು….!](https://ismkannadanews.com/mahalakshmi-murder-case-mystery-out/): ಸಿಲಿಕಾನ್ ಸಿಟಿ ಬೆಂಗಳೂರಿನ ವೈಯಾಲಿಕಾವಲ್​ ನಲ್ಲಿ ನಡೆದ ಮಹಾಲಕ್ಷ್ಮೀ (Mahalakshmi Case) ಕೊಲೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಈಗಾಗಲೇ ಈ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ. ಇದೀಗ ಮಹಾಲಕ್ಷ್ಮಿ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಹಂತಕ ಮುಕ್ತಿ ರಂಜನ್ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುನ್ನಾ ಬರೆದ ಡೆತ್ ನೋಟ್ ನಲ್ಲಿ ಮಹಾಲಕ್ಷ್ಮಿಯನ್ನು ಕೊಲೆ (Mahalakshmi Case)  ಮಾಡಿದ್ದು ಏಕೆ ಎಂಬ ವಿಚಾರ ಇದೀಗ ಬಯಲಾಗಿದೆ. ಕಳೆದ ಸೆಪ್ಟೆಂಬರ್‍ ಮೊದಲ ವಾರದಲ್ಲಿ ಈ ಕೊಲೆ ಪ್ರಕರಣ ನಡೆದಿತ್ತು. […] - [Fertilizers: ಗುಡಿಬಂಡೆ ಕೀಟನಾಶಕ ಅಂಗಡಿಯ ಮೇಲೆ ದಾಳಿ, ನಿಷೇಧಿತ ಕೀಟನಾಶಕಗಳ ಜಪ್ತಿ](https://ismkannadanews.com/fertilizers-shop-ride-by-agriculture-offiecers/): ಸಹಾಯಕ ಕೃಷಿ ನಿರ್ದೇಶಕ ಹಾಗೂ ಕೃಷಿ ಇಲಾಖೆಯ ಜಾರಿ ದಳ ಅಧಿಕಾರಿ ಕೆ.ಪ್ರಮೋದ್ ಬಾಬು ನೇತೃತ್ವದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ರಸಗೊಬ್ಬರಗಳ ಮಾರಾಟ ಮಳಿಗೆಯ (Fertilizers) ಮೇಲೆ ಧಾಳಿ ನಡೆಸಿ ಸುಮಾರು 30 ಸಾವಿರ ಬೆಲೆಯ ನಿಷೇಧಿತ ಕೀಟನಾಶಕಗಳನ್ನು ಜಪ್ತಿ ಮಾಡಲಾಗಿದೆ. ಈ ಸಂಬಂಧ ನ್ಯಾಯಾಲಯದಲ್ಲಿ ಮೊಕದ್ದಮೆ ಸಹ ಹೂಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ವೇಳೆ ಮಾತನಾಡಿದ ಕೃಷಿ ಇಲಾಖೆಯ ಜಾರಿ ದಳ ಅಧಿಕಾರಿ ಕೆ.ಪ್ರಮೋದ್ ಬಾಬು ಪ್ರತಿಯೊಂದು ಕೀಟನಾಶಕವನ್ನು ಕೇಂದ್ರಿಯ (Fertilizers)ಕೀಟನಾಶಕ ಮಂಡಳಿಯಲ್ಲಿ […] - [Health News: ಮಧ್ಯಾಹ್ನ ನಿದ್ದೆ ಮಾಡೋದು ಒಳ್ಳೆಯದಾ ಅಥವಾ ಕೆಟ್ಟದಾ? ತಿಳಿಯಲು ಈ ಸುದ್ದಿ ಓದಿ….!](https://ismkannadanews.com/health-news-day-time-sleeping-benefits/): ಮನುಷ್ಯನ ಆರೋಗ್ಯಕ್ಕೆ ನಿದ್ದೆ ತುಂಬಾನೆ ಮುಖ್ಯವಾದದು. ಸಾಮಾನ್ಯವಾಗಿ ನಿದ್ದೆ ಕೆಟ್ಟರೇ ಆರೋಗ್ಯ ಸಹ ಕೆಡುತ್ತದೆ (Health News)  ಎಂದು ಹೇಳಲಾಗುತ್ತದೆ. ಇನ್ನೂ ಅನೇಕರಿಗೆ ಮಧ್ಯಾಹ್ನದ ಸಮಯದಲ್ಲಿ ನಿದ್ದೆ ಮಾಡುವ ಅಭ್ಯಾಸವನ್ನು ಸಹ ರೂಡಿಸಿಕೊಂಡಿರುತ್ತಾರೆ. ಇದೀಗ ಮಧ್ಯಾಹ್ನ ನಿದ್ದೆ ಮಾಡುವುದು (Health News) ಒಳ್ಳೆಯದಾ ಅಥವಾ ಕೆಟ್ಟದಾ ಎಂಬುದರ ಬಗ್ಗೆ ಸಂಗ್ರಹಿಸಿದ ಮಾಹಿತಿಯನ್ನು ಈ ಲೇಖನದ ಮೂಲಕ ನಿಮ್ಮೊಂದಿಗೆ ಹಂಚಿಕೊಳ್ಳಲಾಗಿದೆ. ಸಾಮಾನ್ಯವಾಗಿ ಮಧ್ಯಾಹ್ನದ ಊಟ ಸೇವನೆ ಮಾಡಿದ ಬಳಿಕ ನಿದ್ದೆ (Health News) ಬರುವುದು ಸಹಜ. ಊಟದ ನಂತರ […] - [Local News: ಕಾನೂನು ಚೌಕಟ್ಟಿನಲ್ಲಿ ವಕಾಲತ್ತು ನಡೆಸುವಂತೆ ನ್ಯಾಯಾಧೀಶ ಮಂಜುನಾಥಚಾರಿ ಸಲಹೆ](https://ismkannadanews.com/bagepalli-taluk-local-news/): ಕಾನೂನಿನ ಚೌಕಟ್ಟಿನಲ್ಲಿ ವಕಾಲತ್ತು ನಡೆಸಿ ಕಕ್ಷಿದಾರರಿಗೆ ನ್ಯಾಯ ಒದಗಿಸುವುದು ವಕೀಲರ ಜವಾಬ್ದಾರಿ ಎಂದು ಜೆಎಂಎಫ್‍ಸಿ ನ್ಯಾಯಾಲಯದ ನ್ಯಾಯಾಧೀಶ  ಮಂಜುನಾಥಚಾರಿ ತಿಳಿಸಿದರು. ಚಿಕ್ಕಬಳ್ಳಾಪುರದ ಬಾಗೇಪಲ್ಲಿ ತಾಲೂಕು ವಕೀಲರ ಸಂಘದ ವತಿಯಿಂದ ಪಟ್ಟಣದ ಸಿವಿಲ್ ನ್ಯಾಯಾಲಯದ ಆವರಣದಲ್ಲಿ ಆಯೋಜಿಸಲಾಗಿದ್ದ ನ್ಯಾಯಾಲಯಕ್ಕೆ ವರ್ಗಾವಣೆಗೊಂಡಿರುವ ನೂತನ ನ್ಯಾಯಾಧೀಶರಿಗೆ ಸ್ವಾಗತ ಕಾರ್ಯಕ್ರಮದಲ್ಲಿ ಅವರು ಗೌರವ ಸ್ವೀಕರಿಸಿ ಮಾತನಾಡಿದರು. ವಕೀಲರು ಮತ್ತು ನ್ಯಾಯಾಧೀಶರು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಇಬ್ಬರೂ ಪರಸ್ಪರ ಸಹಕಾರದಿಂದ ಕೆಲಸ ಮಾಡಿದಾಗ ಮಾತ್ರ ಪ್ರಕರಣಗಳನ್ನು ಕಾಲಮಿತಿಯಲ್ಲಿ ಇತ್ಯರ್ಥಗೊಳಿಸಲು ಸಾಧ್ಯ ಎಂದು ಅಭಿಪ್ರಾಯ […] - [Satish Jarkiholi: ಸಂಚಲನಾತ್ಮಕ ಹೇಳಿಕೆ ನೀಡಿದ ಸತೀಶ್ ಜಾರಕಿಹೊಳಿ, ಸಿದ್ದರಾಮಯ್ಯ ಎಷ್ಟು ವರ್ಷ ಸಿಎಂ ಆಗಿರುತ್ತಾರೋ ಗೊತ್ತಿಲ್ಲ…..!](https://ismkannadanews.com/satish-jarkiholi-viral-comments-in-mysore-visit/): ಮುಡಾ ಸೈಟು ಹಂಚಿಕೆ ಹಗರಣದ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ದಿನಕ್ಕೊಂದು ರಾಜಕೀಯ ಸಂಚಲನ ಸೃಷ್ಟಿಯಾಗುತ್ತಿದೆ ಎನ್ನಬಹುದಾಗಿದೆ. ಸದ್ಯ ದಲಿತ ಸಿಎಂ ಕೂಗು ಜೋರಾಗಿ ಕೇಳಿಬರುತ್ತಿದೆ. ಈಗಾಗಲೇ ದಲಿತ ಸಮುದಾಯದ ಮುಖಂಡರು ಮಾತುಕತೆ ನಡೆಸಿರುವುದು, ನಾಯಕರುಗಳ ಭೇಟಿ ಎಲ್ಲವೂ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಇದೀಗ ಸತೀಶ್ ಜಾರಕಿಹೊಳಿ ಕಾಂಗ್ರೇಸ್ ನಾಯಕರನ್ನು ಭೇಟಿಯಾಗುತ್ತಿರುವುದು ಅವರೇ ಮುಂದಿನ ಸಿಎಂ ಆಗಬಹುದಾ ಎಂಬ ಅನುಮಾನ ಮೂಡುವಂತೆ ಮಾಡುತ್ತಿದೆ. ಇದೀಗ ಅವರು ನೀಡಿದ ಹೇಳಿಕೆಯೊಂದು ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದೆ. ಮೈಸೂರಿನಲ್ಲಿ ಮಾಧ್ಯಮಗಳ ಸಿಎಂ ಬದಲಾವಣೆ […] - [Viral Video: ರಜೆ ಪಡೆಯುವ ವಿಚಾರಕ್ಕೆ ಶಿಕ್ಷಕರ ನಡುವೆ ಭಾರಿ ಗಲಾಟೆ, ವೈರಲ್ ಆದ ವಿಡಿಯೋ….!](https://ismkannadanews.com/viral-video-fight-among-teachers-over-taking-leave/): ಸಾಮಾನ್ಯವಾಗಿ ಶಿಕ್ಷಕರ ನಡುವೆ ಜಗಳ, ಮನಸ್ಥಾಪ ನಡೆಯುವುದು ತುಂಬಾನೆ ವಿರಳ. ಬಹುತೇಕ ಶಿಕ್ಷಕರು ಪ್ರಬುದ್ಧರಾಗಿದ್ದು, ಮಾತುಕತೆಗಳ ಮೂಲಕವೇ ಮತಸ್ಥಾಪಗಳನ್ನು ಬಗೆಹರಿಸಿಕೊಳ್ಳುತ್ತಾರೆ. ಆದರೆ ಇಲ್ಲೊಂದು ಘಟನೆ ಅದಕ್ಕೆ ವಿರುದ್ದವಾಗಿ ನಡೆದಿದೆ. ವಿದ್ಯಾರ್ಥಿಗಳಿಗೆ ಶಿಕ್ಷಣ ಕಲಿಸುವಂತಹ ಗುರುಗಳು ಕೈ ಕೈ ಮಿಲಾಯಿಸಿಕೊಂಡಿದ್ದಾರೆ. ರಜೆಯ ವಿಚಾರಕ್ಕಾಗಿ ಲೇಡಿ ಟೀಚರ್‍ ಹಾಗೂ ಶಿಕ್ಷಕನ ನಡುವೆ ಜಗಳ ನಡೆದಿದ್ದು, ಈ ಸಂಬಂಧ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ (Viral Video) ವೈರಲ್ ಆಗುತ್ತಿದೆ. ಅಂದಹಾಗೆ ಈ ಘಟನೆ ಬಿಹಾರದ ಸರ್ಕಾರಿ ಶಾಲೆಯೊಂದರಲ್ಲಿ ಈ ಘಟನೆ […] - [Vinesh Phogat: ಚೊಚ್ಚಲ ಚುನಾವಣೆಯಲ್ಲಿ ಗೆಲುವು ಸಾಧಿಸಿದ ವಿನೇಶ್ ಪೋಗಟ್ ಮಾತು….!](https://ismkannadanews.com/vinesh-phogat-words-after-winning/): ಹರಿಯಾಣ ಚುನಾವಣೆಯ ಜೂಲಾನಾ ಎಂಬ ಕ್ಷೇತ್ರದಿಂದ ಕಾಂಗ್ರೇಸ್ ಅಭ್ಯರ್ಥಿ ಮಾಜಿ ಕುಸ್ತಿಪಟು ವಿನೇಶ್ ಪೋಗಟ್ (Vinesh Phogat) ಮೊದಲ ಗೆಲುವು ಸಾಧಿಸಿದ್ದಾರೆ. 5 ಸಾವಿರ ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಇತ್ತೀಚಿಗಷ್ಟೆ ಒಲಂಪಿಕ್ಸ್ ನಲ್ಲಿ ಅನರ್ಹಗೊಳ್ಳುವ ಮೂಲಕ ಸೋಲನ್ನು ಅನುಭವಿಸಿದ್ದರು. ಸೆ.4 ರಂದು ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಇದೀಗ ವಿನೇಶ್ ಪೋಗಟ್ (Vinesh Phogat) ಮೊದಲ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದು, ಸತ್ಯಕ್ಕೆ ಜಯವಾಗಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಜೂಲಾನಾ ಕ್ಷೇತ್ರದಿಂದ ಗೆಲವು ಸಾಧಿಸಿದ ಕುಸ್ತಿಪಟು ವಿನೇಶ್ ಪೋಗಟ್ (Vinesh […] - [Magic Mushroom: ಮ್ಯಾಜಿಕ್ ಮಶ್ರೂಮ್ ತಿಂದ ವ್ಯಕ್ತಿ ತನ್ನ ಗುಪ್ತಾಂಗವನ್ನೆ ಕತ್ತರಿಸಿಕೊಂಡ, ಮ್ಯಾಜಿಕ್ ಮಶ್ರೂಮ್ ಎಷ್ಟು ಡೇಂಜರ್?](https://ismkannadanews.com/man-ate-magic-mushroom-cut-off-private-part/): ಬಹುತೇಕರಿಗೆ ಅಣಬೆ (Mushroom) ಎಂದರೇ ತುಂಭಾನೆ ಇಷ್ಟ ಎಂದು ಹೇಳಬಹುದು. ಅಣಭೆಗಳಿಂದ ವಿವಿಧ ರೀತಿಯ ಖಾದ್ಯಗಳನ್ನು ತಯಾರಿಸಿ ಸೇವನೆ ಮಾಡುತ್ತಾರೆ. ಆದರೆ ಮ್ಯಾಜಿಕ್ ಮಶ್ರೂಮ್ (Magic Mushroom) ಬಗ್ಗೆ ತುಂಬಾನೆ ಕಡಿಮೆ ಮಂದಿಗೆ ಗೊತ್ತಿರುತ್ತದೆ. ಈ ಮ್ಯಾಜಿಕ್ ಮಶ್ರೂಮ್ ತುಂಬಾನೆ ಡೇಂಜರ್‍ ಎಂದು ಹೇಳಲಾಗುತ್ತೆ. ಖಿನ್ನತೆ ಮತ್ತು ಇತರೆ ಕಾಯಿಲೆಗಳಿಗೆ ಪರಿಣಾಮಕಾರಿ ಚಿಕಿತ್ಸೆಯಾಗಿರುವ ಈ ಮ್ಯಾಜಿಕ್‌ ಮಶ್ರೂಮ್‌ ಅನ್ನು ವೈದ್ಯರ ಸಲಹೆ ಇಲ್ಲದೆ ಸೇವಿಸಬಾರದೂ ಎಂದು ಕೂಡಾ ಹೇಳಲಾಗಿದೆ. ಆದರೆ ವ್ಯಕ್ತಿಯೋರ್ವ ಈ ಮ್ಯಾಜಿಕ್ ಮಶ್ರೂಮ್ (Magic […] - [Shocking News: ಅಯ್ಯೋ ಇಂತಹ ತಾಯಿನೂ ಇರ್ತಾಳಾ, ಶಿಶುವಿನ ಬಾಯಿಗೆ ಮೆಣಸಿನ ಪುಡಿ ಹಾಕಿದ ಕ್ರೂರಿ….!](https://ismkannadanews.com/shocking-news-mother-beats-her-baby/): ತಾಯಿ ದೇವರಿಗೆ ಸಮಾನ, ತನ್ನ ಮಗುವಿಗಾಗಿ ತಾಯಿಯಾದವಳು ಏನಾದರೂ ತ್ಯಾಗ ಮಾಡಲು ಸಿದ್ದ ಎಂದು ಹೇಳಲಾಗುತ್ತದೆ. ಆದರೆ ಕೆಲವೊಂದು ಪ್ರಕರಣಗಳು ಅದಕ್ಕೆ ತದ್ವಿರುದ್ದವಾಗಿರುತ್ತದೆ. ಈ ಘಟನೆ ಸಹ ಅದಕ್ಕೆ ಉತ್ತಮ ಉದಾಹರಣೆ ಎಂದು ಹೇಳಬಹುದಾಗಿದೆ. ಇಲ್ಲೊಬ್ಬ ಕ್ರೂರಿ ತಾಯಿ ತನ್ನ ನವಜಾತ ಶಿಶುವಿನ ಬಾಯಿಗೆ ಮೆಣಸಿಣ ಪುಡಿಹಾಕಿ ನಿರ್ದಯಿಯಾಗಿ ಥಳಿಸಿರುವ (Shocking News) ಘಟನೆ ನಡೆದಿದೆ. ಈ ಘಟನೆ ಉತ್ತರ ಪ್ರದೇಶದ ಕೌಶಂಬಿ ಜಿಲ್ಲೆಯಲ್ಲಿ ನಡೆದಿದ್ದು, ಈ ಕೃತ್ಯವನ್ನು ಮಹಿಳೆಯ ಪತಿ ವಿಡಿಯೋ ಮಾಡಿ ಪೊಲೀಸರಿಗೆ ದೂರು […] - [Nandini Ghee : ಕರ್ನಾಟಕದ ನಂದಿನಿ ತುಪ್ಪಕ್ಕೆ ಭಾರಿ ಡಿಮ್ಯಾಂಡ್, ತಿರುಪತಿ ಲಡ್ಡು ವಿವಾದದ ಬಳಿಕ ಹೆಚ್ಚಾಯ್ತು ಡಿಮ್ಯಾಂಡ್…..!](https://ismkannadanews.com/nandini-ghee-demand-rises-after-tirupati-laddu-issue/): ದೇಶದಾದ್ಯಂತ ಕೆಲವು ದಿನಗಳಿಂದ ತಿರುಪತಿ ಲಡ್ಡು ವಿವಾದ ಭಾರಿ ಸದ್ದು ಮಾಡಿತ್ತು. ಈ ವಿವಾದ ಬಳಿಕ ಕರ್ನಾಟಕದ ನಂದಿನಿ ತುಪ್ಪಕ್ಕೆ (Nandini Ghee) ಡಿಮ್ಯಾಂಡ್ ಹೆಚ್ಚಾಗಿದೆ. ತಿರುಪತಿ ಲಡ್ಡುವಿನಲ್ಲಿ ಈ ಹಿಂದೆ ಬಳಸುತ್ತಿದ್ದ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬು, ಮೀನಿನ ಎಣ್ಣೆ ಮಿಶ್ರಣವಾಗಿತ್ತು ಎಂಬ ವಿವಾದದ ಬಳಿಕ ಕೆ.ಎಂ.ಎಫ್. ನಂದಿನಿ ತುಪ್ಪದ (Nandini Ghee) ಬಗ್ಗೆ ಹೆಚ್ಚು ಚರ್ಚೆಯಾಯ್ತು. ಪಾರದರ್ಶಕ ಹಾಗೂ ಗುಣಮಟ್ಟ ತುಪ್ಪಕ್ಕೆ ನಂದಿನಿ ತುಪ್ಪ ಫೇಮಸ್ ಆಗಿದ್ದು, ಪ್ರಸಿದ್ದ ದೇವಾಲಯಗಳಿಂದ ಬೇಡಿಕೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ […] - [Rahul Gandhi : ದಲಿತರ ಮನೆಯಲ್ಲಿ ಅಡುಗೆ ಮಾಡಿ ಊಟ ಸವಿದ ರಾಹುಲ್ ಗಾಂಧಿ, ವಿಡಿಯೋ ವೈರಲ್…..!](https://ismkannadanews.com/rahul-gandhi-kolhapur-visit-dalit-family-home/): ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಮಹಾರಾಷ್ಟ್ರದ ಕೊಲ್ಲಾಪುರಕ್ಕೆ ಭೇಟಿ ನೀಡಿದ್ದು, ಈ ಸಮಯದಲ್ಲಿ ದಲಿತ ಕುಟುಂಬದವರೊಡನೆ ಸೇರಿ ಪಾಕಪದ್ದತಿ ರುಚಿಯನ್ನು ಸವಿದಿದ್ದಾರೆ. ಈ ಸಂಬಂಧ ವಿಡಿಯೋ ಒಂದನ್ನು ರಾಹುಲ್ ಗಾಂಧಿಯವರ ಎಕ್ಸ್ (ಟ್ವಿಟರ್‍) ಖಾತೆಯಲ್ಲಿ ಹಂಚಿಕೊಂಡಿದ್ದು, ವೈರಲ್ ಆಗುತ್ತಿದೆ. ಜೊತೆಗೆ ಕರ್ನಾಟಕ ಸಿಎಂ ಸಿದ್ದರಾಮಯ್ಯ ಸಹ ಈ ವಿಡಿಯೋವನ್ನು ತಮ್ಮ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕಾಂಗ್ರೇಸ್ ನಾಯಕ ರಾಹುಲ್ ಗಾಂಧಿ ರವರು ಕಳೆದ ಅ.5 ರಂದು ಮಹಾರಾಷ್ಟ್ರದ ಕೊಲ್ಲಾಪುರದ ಉಂಚಾನ್ ಗ್ರಾಮದ […] - [Government Facilities: ಸರ್ಕಾರದ ಸಹಾಯಧನಕ್ಕಾಗಿ ಅಣ್ಣ ತಂಗಿಯ ಮದುವೆ, ಕ್ರಮಕ್ಕೆ ಸ್ಥಳೀಯರ ಆಗ್ರಹ…!](https://ismkannadanews.com/brother-married-sister-for-government-facilities/): ನಮ್ಮ ಭಾರತದ ಸಂಸ್ಕೃತಿಯಲ್ಲಿ ಅಣ್ಣ-ತಂಗಿಯ ಸಂಬಂಧ ಅತ್ಯಂತ ಪವಿತ್ರವಾದ ಸಂಬಂಧ ಎಂದು ಹೇಳಲಾಗುತ್ತದೆ. ಆದರೆ ಆಗಾಗ ಕೆಲವೊಂದು ಘಟನೆಗಳು ಈ ಪವಿತ್ರವಾದ ಸಂಬಂಧಕ್ಕೆ ಕಳಂಕ ತರುತ್ತವೆ. ಇದೀಗ ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ಅಂತಹುದೇ ಘಟನೆಯೊಂದು ನಡೆದಿದೆ. ಉತ್ತರ ಪ್ರದೇಶ ಸರ್ಕಾರದ ಯೋಜನೆಯಡಿಯಲ್ಲಿ ಹೊಸ ಮದುವೆಯಾದ ಜೋಡಿಗೆ ಸರ್ಕಾರದಿಂದ 35 (Government Facilities) ಸಾವಿರ ಸಹಾಯಧನ ನೀಡಲಾಗುತ್ತಿದೆ. ಈ ಹಣ ಪಡೆಯಲು ಅಣ್ಣ ತಂಗಿಯೇ ಮದುವೆಯಾದ ಘಟನೆ ನಡೆದಿದೆ. ನಮ್ಮ ದೇಶದಲ್ಲಿ ಮದುವೆ ಅನ್ನೋದು ಅತ್ಯಂತ ಪವಿತ್ರವಾದ […] - [Shocking News: ಅಬ್ಬಬ್ಬಾ ಯುವತಿಗೆ ಆಪರೇಷನ್ ಮಾಡಿದ ವೈದ್ಯರು ಶಾಕ್, ಆಕೆಯ ಹೊಟ್ಟೆಯಲ್ಲಿತ್ತು 2 ಕೆ.ಜಿ?](https://ismkannadanews.com/shocking-news-2-kgs-of-hairs-in-girl-stomach/): ಜಗತ್ತಿನಲ್ಲಿ ಆಗಾಗ ಕೆಲವೊಮ್ಮೆ ವಿಚಿತ್ರ ಘಟನೆಗಳು ನಡೆಯುತ್ತಿರುತ್ತವೆ. ಸೋಷಿಯಲ್ ಮಿಡಿಯಾ ಪುಣ್ಯ ಎಂಬಂತೆ ಆ ವಿಚಾರಗಳು ನಮ್ಮ ಅಂಗೈಯಲ್ಲಿ ಸಿಗುತ್ತದೆ. ಇದೀಗ ಯುವತಿಯೊಬ್ಬಳಿಗೆ ಆಪರೇಷನ್ ಮಾಡಿದ ವೈದ್ಯರು (Shocking News) ಶಾಕ್ ಆಗಿದ್ದಾರೆ. ಹೊಟ್ಟೆ ನೋವು ಎಂದು ಆಸ್ಪತ್ರೆಗೆ ದಾಖಲಾದ ಯುವತಿಗೆ ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಆಪರೇಷನ್ ಮಾಡಿದಾಗ ಅವರಿಗೆ ಯುವತಿಯ ಹೊಟ್ಟೆಯಲ್ಲಿ 2 KG ತೂಕವಿರುವ ಕಪ್ಪು ಬಣ್ಣದ ವಸ್ತುವನ್ನು ನೋಡಿದ (Shocking News) ವೈದ್ಯರು ಶಾಕ್ ಆಗಿದ್ದಾರೆ. ಅಷ್ಟಕ್ಕೂ ಯುವತಿಯ ಹೊಟ್ಟೆಯಲ್ಲಿ ಏನಿತ್ತು ಎಂಬ […] - [Satish Jarkiholi: ಪವರ್ ಸೆಂಟರ್ ಆದ ಸಚಿವ ಸತೀಶ್ ಜಾರಕಿಹೊಳಿ ಮನೆ, ದಲಿತ ಸಿಎಂ ಕೂಗು, ಮುಂಚೂಣಿಯಲ್ಲಿ ಸತೀಶ್ ಜಾರಕಿಹೊಳಿ….!](https://ismkannadanews.com/dalit-cm-demand-satish-jarkiholi-in-the-forefront/): ಕರ್ನಾಟಕ ರಾಜ್ಯದಲ್ಲಿ ಆಗಾಗ ದಲಿತ ಸಿಎಂ ಕೂಗು ಕೇಳಿಬರುತ್ತಲೇ ಇರುತ್ತದೆ. ಇದೀಗ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಒಂದು ವೇಳೆ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡುವ ಸಂದರ್ಭ ಬಂದರೇ, ದಲಿತ ಸಿಎಂ ಮಾಡಬೇಕೆಂಬ ಚರ್ಚೆ ನಡೆಯುತ್ತಿದೆ. ಈ ನಡುವೆ ದಲಿತ ನಾಯಕರು ಸಭೆಗಳ ಮೇಲೆ ಸಭೆಗಳು ನಡೆಸುತ್ತಿದ್ದಾರೆ. ನಾಯಕರ ಸರಣಿ ಸಭೆಗಳು ಸಿಎಂ ಬದಲಾವಣೆಯ ಸುಳಿವು ಕೊಡುತ್ತಿವೆ. ಸಚಿವರು ಒಬ್ಬರಾದ ಮೇಲೊಬ್ಬರಂತೆ AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರವರನ್ನು ಭೇಟಿ ಮಾಡುತ್ತಾ ಮತಷ್ಟು ಕುತೂಹಲ ಮೂಡುವಂತೆ ಮಾಡುತ್ತಿದ್ದಾರೆ. ಈ […] - [Success Story: ಬೀದಿಯಲ್ಲಿ ಭಿಕ್ಷೆ ಬೇಡುತ್ತಿದ್ದ ಬಾಲಕಿ ಇಂದು ಡಾಕ್ಟರ್, ವೈರಲ್ ಆದ ಸ್ಟೋರಿ….!](https://ismkannadanews.com/success-story-pinki-haryan-himachal-pradesh-girl-begger-who-became-a-doctor/): ಒಂದು ಕಾಲದಲ್ಲಿ ಬೀದಿ ಬೀದಿಯಲ್ಲಿ ಭಿಕ್ಷೆ ಬೇಡುತ್ತಿದ್ದ ಬಾಲಕಿ ಇದೀಗ ಡಾಕ್ಟರ್‍ ಆಗಿದ್ದಾಳೆ. ಇಂದಿನ ಕಾಲದಲ್ಲೂ ಸಹ ಅನೇಕರು ಬಡತನದ ಕಾರಣದಿಂದ ಓದಬೇಕೆಂಬ ಮನಸ್ಸಿದ್ದರೂ, (Success Story) ಓದಲು ಆಗದೇ ತಮ್ಮ ಆಸೆಗಳನ್ನು ಬದಿಗಿಟ್ಟು ಜೀವನ ಸಾಗಿಸುತ್ತಿರುತ್ತಾರೆ. ಆದರೆ ಕೆಲವರು ಬಡತನವನ್ನು ಮೆಟ್ಟಿ ನಿಂತು ಸಾಧನೆ ಮಾಡುತ್ತಾರೆ. ಅಂತಹ ಅನೇಕ ಉದಾಹರಣೆಗಳನ್ನೂ ಸಹ ನೋಡಿರುತ್ತೇವೆ. (Success Story) ಇದೀಗ ಮತ್ತೊಂದು ಉದಾಹರಣೆ ಇಲ್ಲಿದೆ. ಬೀದಿ ಬದಿಯಲ್ಲಿ ಭಿಕ್ಷೆ ಬೇಡುತ್ತಿದ್ದ ಯುವತಿಯೊಬ್ಬಳ ಕಥೆ ಇದೀಗ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ […] - [Ratan Tata: ನಾನು ಹುಷಾರಾಗಿದ್ದೇನೆ, ಸುಳ್ಳು ಸುದ್ದಿಗೆ ಕಿವಿಗೊಡಬೇಡಿ ಎಂದ ರತನ್ ಟಾಟಾ….!](https://ismkannadanews.com/ratan-tata-gave-his-health-update/): ಭಾರತದ ಹಿರಿಯ ಹಾಗೂ ಶ್ರೀಮಂತ ಉದ್ಯಮಿ, ಸಾಮಾಜಿಕ ಕಾರ್ಯ, ದಾನ, ದೇಣಿಗೆಯಲ್ಲಿ ಮುಂಚೂಣಿಯಲ್ಲಿ ನಿಲ್ಲುವ ವಿಶೇಷ ವ್ಯಕ್ತಿತ್ವದ ರತನ್ ಟಾಟಾ (Ratan Tata) ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂಬ ಸುದ್ದಿ ಕೇಳಿಬಂತು. ಕೆಲವೊಂದು ವರದಿಗಳ ಪ್ರಕಾರ ಇಂದು ಮಧ್ಯರಾತ್ರಿ 12:30ರಿಂದ 1 ಗಂಟೆ ಆಸುಪಾಸಿನಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಇದಾದ ಬಳಿಕ ಅವರು ಚೇತರಿಸಿಕೊಂಡಿದ್ದಾರೆ. ಇದೀಗ ರತನ್ ಟಾಟಾ (Ratan Tata) ರವರೇ ಖುದ್ದಾಗಿ ತಮ್ಮ ಆರೋಗ್ಯ ಪರಿಸ್ಥಿತಿಯ ಬಗ್ಗೆ ಸೋಷಿಯಲ್ ಮಿಡಿಯಾ […] - [Heart Attack: ರಾಮನ ಪಾತ್ರ ಮಾಡುತ್ತಾ ದುರಂತ ಸಾವು ಕಂಡ ಕಲಾವಿದ, ವೈರಲ್ ಆದ ಕೊನೆಯ ಕ್ಷಣದ ವಿಡಿಯೋ…!](https://ismkannadanews.com/artist-playing-lord-ram-dies-of-heart-attack-in-delhi/): ಇತ್ತೀಚಿಗೆ ಹೃದಯಾಘಾತದಿಂದ ಇದ್ದಕ್ಕಿಂದ್ದಂತೆ ಅನೇಕರು ಮೃತಡುತ್ತಿರುವ ಘಟನೆಗಳ ಬಗ್ಗೆ ಸುದ್ದಿಗಳು ಹೆಚ್ಚಾಗಿ ಕೇಳಿಬರುತ್ತಿವೆ. ಸಾವು ಯಾರಿಗೆ, ಯಾವಾಗ, ಎಲ್ಲಿ, ಹೇಗೆ ಸಂಭವಿಸುತ್ತದೆ ಎಂಬುದನ್ನು ಊಹೆ ಮಾಡಲು ಸಹ ಸಾಧ್ಯವಿಲ್ಲ. ಆರೋಗ್ಯವಾಗಿರುವಂತಹವರೂ ಸಹ ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ. ಇದೀಗ ಹೃದಯಾಘಾತಕ್ಕೆ ಮತ್ತೊಂದು ಘಟನೆ ಸೇರ್ಪಡೆಯಾಗಿದೆ. ನವದೆಹಲಿಯಲ್ಲಿ ಈ ದುರಂತ ಘಟನೆ ನಡೆದಿದೆ ಎನ್ನಲಾಗಿದೆ. ದೆಹಲಿಯ ಶಹದಾರ ಜಿಲ್ಲೆಯ ಜಿಲ್ಮಿಲ್ ವಿಶ್ವಕರ್ಮ ನಗರದಲ್ಲಿ ಶ್ರೀರಾಮಲೀಲಾ ಕಮಿಟಿ ನಾಟಕವೊಂದನ್ನು ಆಯೋಜಿಸಿತ್ತು. ಇದೇ ನಾಟಕದಲ್ಲಿ ಶ್ರೀರಾಮ ಪಾತ್ರ ಪೋಷಣೆ ಮಾಡುತ್ತಿದ್ದ ಕಲಾವಿದ ಹೃದಯಾಘಾತ ಸಂಭವಿಸಿ […] - [HD Kumaraswamy: ನಾನು ನಿಮ್ಮ ಮನೆ ಮಗ, ಹಾಲಾದ್ರೂ ಕೊಡಿ, ವಿಷವಾದ್ರೂ ಕೊಡಿ ಎಂದ ಹೆಚ್.ಡಿ.ಕೆ….!](https://ismkannadanews.com/hd-kumaraswamy-emotinal-comments-in-chennapatna/): ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (HD Kumaraswamy)  ಚೆನ್ನಪಟ್ಟಣದಲ್ಲಿ ಭಾವನಾತ್ಮಕ ಭಾಷಣ ಮಾಡಿದ್ದಾರೆ. ನಾನು ಯಾರಿಗೆ ಎಂದೂ ಮೋಸ ಅಥವಾ ದ್ರೋಹ ಮಾಡಿಲ್ಲ. ನನ್ನನ್ನು ನೀವು ಎರಡು ಬಾರಿ ಗೆಲ್ಲಿಸಿದ್ದೀರಾ, ಈ ಬಾರಿ ನನ್ನ ಬದುಕು ಇರೋದು ನಿಮ್ಮ ಋಣ ತಿರಿಸೋಕೆ, ನಾನು ನಿಮ್ಮ ಮನೆ ಮಗ, ನಿಮ್ಮ ಮಗನಿಗೆ ಹಾಲಾದ್ರೂ ಕೊಡಿ, ವಿಷವಾದ್ರೂ ಕೊಡಿ ಎಂದು ಹೆಚ್.ಡಿ.ಕೆ (HD Kumaraswamy)  ಭಾವನಾತ್ಮಕ ಭಾಷಣ ಮಾಡಿದ್ದಾರೆ. ರಾಜ್ಯದಲ್ಲಿ ಚನ್ನಪಟ್ಟಣದ ಉಪಚುನಾವಣೆಯ ಕಣ ದಿನೇ ದಿನೇ ಮತಷ್ಟು ರಂಗೇರುತ್ತಿದೆ. ಇದೀಗ […] - [Local News: ಬಾಲ್ಯ ವಿವಾಹ ತಡೆಗೆ ಎಲ್ಲರೂ ಸಹಕರಿಸಿ: ನಯಾಜ್ ಬೇಗ್](https://ismkannadanews.com/local-news-dalith-griviance-meeting-in-gudibande/): ತಾಲೂಕಿನಲ್ಲಿ ಇತ್ತೀಚಿಗೆ ಬಾಲ್ಯ ವಿವಾಹ, ಪೋಕ್ಸೋ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ಪ್ರಕರಣಗಳನ್ನು ತಡೆಯಲು ಎಲ್ಲರೂ ಸಹಕಾರ ನೀಡಬೇಕು. ಈ ಕುರಿತು ದಲಿತ (Local News) ಕಾಲೋನಿಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಸಹ ಹಮ್ಮಿಕೊಳ್ಳಲಾಗುತ್ತದೆ ಎಂದು ಗುಡಿಬಂಡೆ ಆರಕ್ಷಕ ವೃತ್ತ ನಿರೀಕ್ಷಕ ನಯಾಜ್ ಬೇಗ್ ತಿಳಿಸಿದರು. ಪಟ್ಟಣದ ಪೊಲೀಸ್ ಠಾಣಾ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ದಲಿತ ಮುಖಂಡರ ಕುಂದುಕೊರತೆ (Local News) ಸಭೆಯಲ್ಲಿ ಮಾತನಾಡಿದ ಅವರು, ಬಹುತೇಕ ಪೋಕ್ಸೋ ಪ್ರಕರಣಗಳಲ್ಲಿ ದಲಿತ ಕಾಲೋನಿಗಳ 18 ವರ್ಷದೊಳಗಿನ ಹೆಣ್ಣು ಮಕ್ಕಳ […] - [Viral Video: ಭಯಾನಕ ಬೋಟ್ ದುರಂತ ನಡೆದಿದ್ದು ಗೋವಾದಲ್ಲಿ ಅಲ್ಲ, ಮತ್ತೆಲ್ಲಿ ಗೊತ್ತಾ, ಈ ಸುದ್ದಿ ಓದಿ….!](https://ismkannadanews.com/viral-video-boat-accident-video-that-fake/): ಇಂದಿನ ಸೋಷಿಯಲ್ ಮಿಡಿಯಾ ಯುಗದಲ್ಲಿ ನೋಡ ನೋಡುತ್ತಿದ್ದಂತೆ ಕೆಲವೊಂದು ವಿಡಿಯೋಗಳು ಭಾರಿ ವೈರಲ್ ಆಗುತ್ತವೆ. ಆ ವಿಡಿಯೋಗಳು ಸತ್ಯಾನಾ, ಸುಳ್ಳಾ ಎಂಬುದನ್ನು ಬಿಟ್ಟರೇ ವಿಡಿಯೋ ಮಾತ್ರ ಕಡಿಮೆ ಸಮಯದಲ್ಲೇ ವೈರಲ್ ಆಗಿಬಿಡುತ್ತದೆ. ಕಳೆದೆರಡು ದಿನಗಳಿಂದ ಸಮುದ್ರದಲ್ಲಿ ವಿಡಿಯೋ ಒಂದು ಮುಳುಗುತ್ತಿರುವ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ (Viral Video) ಆಗುತ್ತಿದೆ. ಈ ಘಟನೆ ಗೋವಾದಲ್ಲಿ ನಡೆದಿದೆ ಎಂದು ಅಷ್ಟು ಮಂದಿ ಸತ್ತಿದ್ದಾರೆ, ಅಷ್ಟು ಮಂದಿ ನಾಪತ್ತೆಯಾಗಿದ್ದಾರೆ ಎಂದು ಈ ವಿಡಿಯೋ ಸಖತ್ ವೈರಲ್ ಆಗಿತ್ತು. ಆದರೆ ಆ […] - [Bangalore Rains: ಭಾರಿ ಮಳೆಗೆ ತತ್ತರಿಸಿದ ಬೆಂಗಳೂರು, 4 ದಿನ ಕರ್ನಾಟಕಕ್ಕೆ ಎಲ್ಲೋ ಅಲರ್ಟ್, ಹವಾಮಾನ ಇಲಾಖೆ ಸೂಚನೆ…!](https://ismkannadanews.com/bangalore-rains-heavy-rain-in-bangalore/): ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ಕರ್ನಾಟಕದ ರಾಜ್ಯದ ವಿವಿಧ ಕಡೆ ಭಾರಿ ಮಳೆಯಾಗುತ್ತಿದೆ. ನಿನ್ನೆ ಸಂಜೆ ವೇಳೆ ಬೆಂಗಳೂರಿನಲ್ಲಿ (Bangalore Rains) ಭಾರಿ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿತ್ತು. ಬೆಳಿಗಿನಿಂದಲೇ ಮೋಡ ಕವಿದ ವಾತಾವರಣವಿದ್ದು, ಸಂಜೆಯಾಗುತ್ತಿದ್ದಂತೆ ಭಾರಿ ಮಳೆಯಾಗಿದೆ. ಈ ಮಳೆಯಿಂದಾಗಿ ಹಲವು ರಸ್ತೆಗಳು ಜಲಾವೃತಗೊಂಡಿದ್ದು, ವಾಹನ ಸವಾರರು ಪರದಾಡುವಂತಾಗಿತ್ತು. ನಿನ್ನೆ ಶನಿವಾರ ಆದ ಕಾರಣ ಬೆಂಗಳೂರಿನಿಂದ ಊರಿಗೆ ತೆರಳುವಂತಹ ಜನರೂ ಸಹ ಪರದಾಡಬೇಕಾದ ಸ್ಥಿತಿ ಎದುರಾಗಿತ್ತು. ಮುಂದಿನ ನಾಲ್ಕು ದಿನಗಳ ಕಾಲ ಕರ್ನಾಟಕದ ಹಲವು ಕಡೆ ಭಾರಿ […] - [Himachal Pradesh: ಹಿಮಾಚಲ ಪ್ರದೇಶದಲ್ಲಿ ಹೊಸ ತೆರಿಗೆಯಂತೆ, ಮನೆಯ ಟಾಯ್ಲೆಟ್ ಗೂ ಟ್ಯಾಕ್ಸ್ ಅಂತೆ?](https://ismkannadanews.com/himachal-pradesh-govt-imposes-toilet-seat-tax/): ಸರ್ಕಾರಗಳು ವಿವಿಧ ರೀತಿಯ ತೆರಿಗೆಗಳನ್ನು ಹಾಕುತ್ತಾರೆ. ರಸ್ತೆ, ನೀರು ಸೇರಿದಂತೆ ಹಲವು ವಿಚಾರಗಳಿಗೆ ಟ್ಯಾಕ್ಸ್ ಹಾಕುತ್ತಾರೆ. ಕೆಲವೊಂದು ಕಡೆ ಮನೆಯಿಂದ ಹೊರ ಹಾಕುವ ಕಸದ ಮೇಲೂ ತೆರಿಗೆ ಹಾಕುವುದನ್ನು ಕೇಳಿದ್ದೇವೆ. ಆದರೆ ಇಲ್ಲೊಂದು ಸುದ್ದಿ ಕೇಳಿ ನೀವೂ ಶಾಕ್ ಆಗಬಹುದು. ಮನೆಯಲ್ಲಿರುವ ಟಾಯ್ಲೆಟ್ ಗಳ ಮೇಲೆ ತೆರಿಗೆ ವಿಧಿಸಲು ಹಿಮಾಚಲ ಪ್ರದೇಶ ಮುಂದಾಗಿದೆ ಎಂದು ಹೇಳಲಾಗುತ್ತಿದೆ. ಹಿಮಾಚಲ ಪ್ರದೇಶ (Himachal Pradesh) ಜನರ ಮನೆಯಲ್ಲಿರುವ ಟಾಯ್ಲೆಟ್ ಗಳ ಮೇಲೆ ತೆರಿಗೆ ವಿಧಿಸಲು ಅಧಿಸೂಚನೆ ನೀಡಿದ್ದು. ಈ ವಿಚಾರ […] - [Siddaramaiah: ಎಂದೂ ರಾಜಕೀಯಕ್ಕೆ ಬರದ ನನ್ನ ಹೆಂಡತಿಯನ್ನು ಬೀದಿಗೆ ತಂದ್ರಲ್ಲ ಎಂದ ಸಿಎಂ ಸಿದ್ದರಾಮಯ್ಯ….!](https://ismkannadanews.com/siddaramaiah-gave-counter-to-bjp-leaders/): ಸಿಎಂ ಸಿದ್ದರಾಮಯ್ಯನವರ ರಾಜಕೀಯ ಜೀವನದಲ್ಲಿ ಭಾರಿ ಸದ್ದು ಮಾಡುತ್ತಿರುವ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಬೇಸರದ ನುಡಿಗಳನ್ನಾಡಿದ್ದಾರೆ. ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷದ ಬಿಜೆಪಿ ನಾಯಕರು ಸುಖಾಸುಮ್ಮನೆ ನನ್ನ ಆರೋಪ ಮಾಡುತ್ತಿದ್ದಾರೆ, ಅದು ಸಾಲದು ಎಂಬಂತೆ ನನ್ನ ಹೆಂಡತಿಯ ಹೆಸರನ್ನು ಎಳೆದು ತರುತ್ತಿದ್ದಾರೆ. ಎಂದೂ ನನ್ನ ಹೆಂಡತಿ ರಾಜಕೀಯಕ್ಕೆ ಬಂದವಳಲ್ಲ. ಅವಳನ್ನು ಬೀದಿಗೆ ತಂದರು. ಕುರಿ ಕಾಯವವನ ಮಗ ಎರಡನೇ ಬಾರಿ ಸಿಎಂ ಆಗಿದ್ದು, ಬಿಜೆಪಿಯವರಿಗೆ ಸಹಿಸೋಕೆ ಆಗ್ತಾ ಇಲ್ಲ ಎಂದು ಕಿಡಿಕಾರಿದ್ದಾರೆ. ರಾಯಚೂರಿನ […] - [Rajinikanth: ಡಿಸ್ಚಾರ್ಜ್ ಆದ ಬಳಿಕ ಮೊದಲ ಪೋಸ್ಟ್ ಹಂಚಿಕೊಂಡ ರಜನಿಕಾಂತ್, ಎಲ್ಲರಿಗೂ ಧನ್ಯವಾದ ತಿಳಿಸಿದ ಸೂಪರ್ ಸ್ಟಾರ್…!](https://ismkannadanews.com/rajinikanth-tweet-about-well-wishers/): ಕೆಲವು ದಿನಗಳ ಹಿಂದೆಯಷ್ಟೆ ಸ್ಟಾರ್‍ ನಟ ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ಸೆಪ್ಟೆಂಬರ್ 30 ರಂದು ದಿಢೀರ್ ಅಸ್ವಸ್ಥಗೊಂಡು ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದರು. ರಜನಿಕಾಂತ್‌ ರವರಿಗೆ ಎಂಡೋವಾಸ್ಕುಲರ್ ಚಿಕಿತ್ಸೆ ಮೂಲಕ ಸ್ಟಂಟ್ ಅಳವಡಿಕೆ ಮಾಡಲಾಗಿದೆ. ರಕ್ತನಾಳ ಉಬ್ಬಿದ್ದರಿಂದ ಸ್ಟಂಟ್ ಹಾಕಲಾಗಿತ್ತು. ಇದೀಗ ಚಿಕಿತ್ಸೆ ಪಡೆದುಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಸೂಪರ್‍ ಸ್ಟಾರ್‍ ರಜನಿಕಾಂತ್ (Rajinikanth) ತಮ್ಮ ಅಭಿಮಾನಿಗಳಿಗೆ ಹಾಗೂ ಆತ್ಮೀಯರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಈ ಕುರಿತು ಎಕ್ಸ್ (ಟ್ವಿಟರ್‍) ಖಾತೆಯಲ್ಲಿ ಪೋಸ್ಟ್ ಹಾಕಿರುವ ರಜನಿಕಾಂತ್ ರವರು, […] - [Viral Video: ನೋಡುತ್ತಿದ್ದಂತೆ ಕುಸಿದು ಬಿದ್ದ ಹಳೆಯ ಕಟ್ಟಡ, ಕ್ಷಣದಲ್ಲಿ ಪಾರಾದ ತಾಯಿ ಮಗು, ವೈರಲ್ ಆದ ವಿಡಿಯೋ…!](https://ismkannadanews.com/viral-video-woman-and-2-year-old-daughter-escape-from-death/): ಆಗಾಗ ಕ್ಷಣದಲ್ಲೆ ಕೆಲವೊಂದು ಪವಾಡಗಳು ನಡೆಯುತ್ತವೆ. ಪವಾಡ ಸದೃಶ ಎಂಬಂತೆ ಅನೇಕರು ಪ್ರಾಣಾಪಯದಿಂದ ಪಾರಾಗುತ್ತಿರುತ್ತಾರೆ. ಇದೀಗ ಅಂತಹ ಘಟನೆಯ ಬಗ್ಗೆ ಈ ಹೇಳಲಾಗಿದೆ. ಕಟ್ಟಡವೊಂದು ಇದ್ದಕ್ಕಿಂದ್ದಂತೆ ಕುಸಿದು ಬಿದಿದ್ದೆ. ಈ ಸಮಯದಲ್ಲಿ ಕೆಲವೇ ಕ್ಷಣಗಳಲ್ಲಿ ತಾಯಿ ಮಗು ಇಬ್ಬರೂ (Viral Video) ಪವಾಡ ಸದೃಶ ಎಂಬಂತೆ ಪಾರಾಗಿದ್ದಾರೆ. ಈ ಘಟನೆ ಪಂಜಾಬ್ ನ ಲೂಧಿಯಾನಾದಲ್ಲಿ ನಡೆದಿದೆ. ಈ ಅಘಾತಕಾರಿ ದೃಶ್ಯ ಅಲ್ಲಿನ ಸಿಸಿ ಕ್ಯಾಮೆರಾದಲ್ಲಿ ಸರೆಯಾಗಿದ್ದು, ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ. ಪಂಜಾಬ್ ನ […] - [Valmiki Jayanthi: ಗುಡಿಬಂಡೆಯಲ್ಲಿ ಅದ್ದೂರಿಯಾಗಿ ವಾಲ್ಮೀಕಿ ಜಯಂತಿ ಆಚರಿಸಲು ತೀರ್ಮಾನ.....!](https://ismkannadanews.com/decides-to-celebrate-valmiki-jayanti-grandly/): ಅ.17 ರಂದು ಆಚರಣೆ ಮಾಡುವ ಮಹರ್ಷಿ ವಾಲ್ಮೀಕಿಯವರ ಜಯಂತಿಯನ್ನು (Valmiki Jayanthi) ಅರ್ಥಪೂರ್ಣವಾಗಿ ಹಾಗೂ ಅದ್ದೂರಿಯಾಗಿ ಆಚರಿಸಲು ಗುಡಿಬಂಡೆ ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ ವಾಲ್ಮೀಕಿ ಜಯಂತಿ ಪೂರ್ವಭಾವಿ ಸಭೆಯಲ್ಲಿ ಅಧಿಕಾರಿಗಳು ಹಾಗೂ ಸಮುದಾಯ ಮುಖಂಡರ ಸಮ್ಮುಖದಲ್ಲಿ ತೀರ್ಮಾನ ತೆಗೆದುಕೊಳ್ಳಲಾಯಿತು. ಈ ವೇಳೆ ಮಾತನಾಡಿದ ತಹಸೀಲ್ದಾರ್‍ ಸಿಗ್ಬತ್ತುಲ್ಲಾ, ಪ್ರತಿ ವರ್ಷದಂತೆ ಈ ಬಾರಿಯೂ ರಾಮಾಯಣ ರಚಿಸಿಕೊಟ್ಟಂತಹ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಆಚರಣೆ ಮಾಡಲು ಎಲ್ಲರೂ ಸಹಕಾರ ನೀಡಬೇಕು. ಕಾರ್ಯಕ್ರಮವನ್ನು ಕರ್ನಾಟಕ ಪಬ್ಲಿಕ್ […] - [Gruha Lakshmi: ದಸರಾ ಹಬ್ಬಕ್ಕೆ ಮಹಿಳೆಯರಿಗೆ ಗುಡ್ ನ್ಯೂಸ್, ಎರಡು ಕಂತಿನ ಗೃಹಲಕ್ಷ್ಮೀ ಹಣ ಜಮೆ….!](https://ismkannadanews.com/gruha-lakshmi-two-months-amount-release-update/): ಕರ್ನಾಟಕ ರಾಜ್ಯ ಸರ್ಕಾರದ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಯಡಿ ಪ್ರತಿ ಮಾಹೆ ಮನೆಯ ಯಜಮಾನಿಗೆ 2000 ಹಣ ಜಮೆ ಮಾಡಲಾಗುತ್ತಿತ್ತು. ಆದರೆ ಕಳೆದೆರಡು ತಿಂಗಳಿಂದ ಗೃಹಲಕ್ಷ್ಮೀ ಮೊತ್ತ ಜಮೆ ಆಗಿರಲಿಲ್ಲ. ಇದೀಗ ದಸರಾ ಹಬ್ಬದ ಗಿಫ್ಟ್ ಎಂಬಂತೆ ಶೀಘ್ರದಲ್ಲೇ ಎರಡು ತಿಂಗಳ ಕಂತಿನ ಹಣ ಬಿಡುಗಡೆ ಮಾಡಲಾಗುತ್ತದೆ. ಈ ಕುರಿತು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‍ ಮಹಿಳೆಯರಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಗೃಹಲಕ್ಷ್ಮೀ ಬಗ್ಗೆ ಲಕ್ಷ್ಮೀ ಹೆಬ್ಬಾಳ್ಕರ್‍ ನೀಡಿದ ಗುಡ್ ನ್ಯೂಸ್ ಕುರಿತು ಮುಂದೆ ತಿಳಿಸಲಾಗಿದೆ. ಸದ್ಯ ನವರಾತ್ರಿ […] - [Seed Balls: ಗುಡಿಬಂಡೆಯಲ್ಲಿ ಟೆಕ್ಕಿಗಳಿಂದ ಬೀಜದುಂಡೆ ತಯಾರಿಕೆ ಹಾಗೂ ಪ್ರಸರಣ ಕಾರ್ಯಕ್ರಮ....!](https://ismkannadanews.com/making-seed-balls-and-spreading-event-in-gudibande/): ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಐತಿಹಾಸಿಕ ಹಿನ್ನೆಲೆಯ ಸುರಸದ್ಮಗಿರ ಬೆಟ್ಟದಲ್ಲಿ ಬೆಂಗಳೂರು ಮೂಲದ ಲಂಡನ್ ಸ್ಟಾಕ್ ಎಕ್ಸ್ ಚೇಂಜ್ ಗ್ರೂಪ್ (LSEG) ಫೌಂಡೇಷನ್, ಯೂತ್ ಫಾರ್‍ ಸೇವಾ (Youth for Seva) ಹಾಗೂ ಸ್ಥಳೀಯ ಗ್ರಾಮ ವಿಕಾಸ ಸಂಸ್ಥೆಯ ವತಿಯಿಂದ ಬೀಜದುಂಡೆ (Seed Balls) ತಯಾರಿಕೆ ಹಾಗೂ ಬೆಟ್ಟದಲ್ಲಿ ಬೀಜದುಂಡೆಗಳ ಪ್ರಸರಣದ ಜೊತೆಗೆ ಸ್ವಚ್ಚತಾ ಆಂದೋಲನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸುಮಾರು 50 ಕ್ಕೂ ಅಧಿಕ ಮಂದಿ ಟೆಕ್ಕಿಗಳು ಭಾಗವಹಿಸಿದ್ದರು. ಈ ವೇಳೆ (Seed Balls) ಲಂಡನ್ […] - [Crime News: ಮಗಳ ಮೇಲೆ ತಂದೆಯಿಂದಲೇ ನಿರಂತರ ಅತ್ಯಾಚಾರ, ಪೊಲೀಸರಿಗೆ ಪಾಪಿಯ ಕ್ರೂರತ್ವದ ವಿಡಿಯೋ ತೋರಿಸಿ ನೋವು ತೋಡಿಕೊಂಡ ಸಂತ್ರಸ್ಥೆ….!](https://ismkannadanews.com/crime-news-father-assault-own-daughter-in-mumbai/): ಕಾನೂನಿನಡಿ ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರಗಳಂತಹ ಪ್ರಕರಣಗಳಿಗೆ ಕಠಿಣ ಶಿಕ್ಷೆಯಿದ್ದರೂ ಸಹ ಇನ್ನೂ ಅಂತಹ ಪ್ರಕರಣಗಳು ನಡೆಯುತ್ತಿವೆ. ಮತಷ್ಟು ಕಾನೂನು ಕಠಿಣವಾಗಬೇಕೆಂಬ ಕೂಗು ಸಹ ಕೇಳಿಬರುತ್ತಿದೆ. ಇದೀಗ ಮುಂಬೈನಲ್ಲಿ ನಾಚಿಕೆಗೇಡಿನ ಘಟನೆಯೊಂದು ನಡೆದಿದೆ. ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಸ್ವಂತ ತಂದೆಯೇ ಕಳೆದ (Crime News) ಐದು ವರ್ಷಗಳಿಂದ ನಿರಂತರವಾಗಿ ಅತ್ಯಾಚಾರವೆಸಗಿರುವ ಹೇಯ ಘಟನೆ ನಡೆದಿದೆ. ಸಂತ್ರಸ್ತ ಬಾಲಕಿ ತನ್ನ ಮೇಲಿನ ಲೈಂಗಿಕ ದೌರ್ಜನ್ಯದ ವಿಡಿಯೋವನ್ನು ಪೊಲೀಸರಿಗೆ ತೋರಿಸಿ ನೋವು ತೋಡಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ. ಮುಂಬೈನಲ್ಲಿ ಸ್ವಂತ […] - [Muda Scam: ಮಹತ್ವ ಪಡೆದುಕೊಂಡ ಮಲ್ಲಿಕಾರ್ಜುನ್ ಖರ್ಗೆ ಹಾಗೂ ಸತೀಶ್ ಜಾರಕಿಹೊಳಿ ಭೇಟಿ…!](https://ismkannadanews.com/muda-scam-satish-jarkiholi-meets-mallikarjun-kharge/): ರಾಜ್ಯ ರಾಜಕಾರಣ ಮಾತ್ರವಲ್ಲದೇ ರಾಷ್ಟ್ರ ರಾಜಕಾರಣದಲ್ಲೂ ಭಾರಿ ಸದ್ದು ಮಾಡುತ್ತಿರುವ ಮೂಡಾ ಹಗರಣ ಪ್ರಕರಣದ ಹಿನ್ನೆಲೆ ಸಿಎಂ ಸಿದ್ದರಾಮಯ್ಯನವರ ರಾಜೀನಾಮೆಗೆ ವಿರೋಧ ಪಕ್ಷಗಳು ಸೇರಿದಂತೆ ಅನೇಕರು ಒತ್ತಾಯ ಮಾಡುತ್ತಿದೆ. ಈ ಸಮಯದಲ್ಲಿ ರಾಜ್ಯದಲ್ಲಿ ಸಿಎಂ ಬದಲಾವಣೆಯ ಕೂಗೂ ಸಹ ಕೇಳಿಬರುತ್ತಿದೆ. ಈ ನಡುವೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ರವರು ಎ.ಐ.ಸಿ.ಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರವರನ್ನು ಭೇಟಿಯಾಗಿ (Muda Scam) ಮಾತುಕತೆ ನಡೆಸಿದ್ದಾರೆ. ಇದೀಗ ಈ ಭೇಟಿ ಭಾರಿ ಮಹತ್ವ ಪಡೆದುಕೊಂಡಿದೆ ಎಂದು ಹೇಳಲಾಗುತ್ತಿದೆ. ಇತ್ತೀಚಿಗಷ್ಟೆ […] - [PM Internship Scheme : ಪ್ರಧಾನಮಂತ್ರಿ ಇಂಟರ್ನ್ ಶಿಪ್ ಯೋಜನೆಗೆ ಚಾಲನೆ, ಯಾರೆಲ್ಲಾ ಅರ್ಜಿ ಹಾಕಬಹುದು? ಈ ಸುದ್ದಿ ಓದಿ….!](https://ismkannadanews.com/pm-internship-scheme-start-from-oct-12/): ಭಾರತ ಸರ್ಕಾರ ನಿರುದ್ಯೋಗಿ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸಲು ಪ್ರಧಾನ ಮಂತ್ರಿ ಇಂಟರ್ನ್ ಶಿಪ್ (PM Internship Scheme) ಯೋಜನೆಗೆ ಚಾಲನೆ ಸಿಕ್ಕಿದೆ. ಯುವ ಸಮುದಾಯದ ನಿರುದ್ಯೋಗ ಸಮಸ್ಯೆಯನ್ನು ಬಗೆಹರಿಸಲು ಕೇಂದ್ರ ಸರ್ಕಾರ ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಜಾರಿ ಮಾಡಿದೆ. ಸುಮಾರು ಎಂಟು ನೂರು ಕೋಟಿ ರೂಪಾಯಿಗಳ ಈ ಯೋಜನೆಯ ಬಗ್ಗೆ ಈ ವರ್ಷದ ಬಜೆಟ್ ನಲ್ಲಿ ಘೋಷಣೆ ಮಾಡಲಾಗಿತ್ತು. ಅದರಂತೆ ಮುಂದಿನ ಐದು ವರ್ಷಗಳಲ್ಲಿ ಒಂದು ಕೋಟಿ ಯುವಕರಿಗೆ ತರಬೇತಿ ನೀಡುವ ಯೋಜನೆ ಇದಾಗಿದೆ. ಅದರ ಭಾಗವಾಗಿಯೇ […] - [Trekking : ಚಾರಣ ಪ್ರಿಯರಿಗಾಗಿ ಅರಣ್ಯ ಇಲಾಖೆಯ ನ್ಯೂ ವೆಬ್ ಸೈಟ್, ಅರಣ್ಯ ವಿಹಾರ ತಾಣ ಲೋಕಾರ್ಪಣೆ…!](https://ismkannadanews.com/aranyavihaara-website-starts-for-trekking/): ಪ್ರವಾಸಕ್ಕೆ ಹೋಗುವಂತಹ ಅನೇಕರಿಗೆ ಚಾರಣ (Trekking) ಎಂಬುದು ತುಂಬಾನೆ ಅಚ್ಚು ಮೆಚ್ಚು ಅಂತಾ ಹೇಳಬಹುದು. ಅಂತಹ ಚಾರಣ ಪ್ರಿಯರಿಗೆ ಕರ್ನಾಟಕ ಅರಣ್ಯ ಇಲಾಖೆ ಒಳ್ಳೆಯ ಅವಕಾಶವನ್ನು ಕಲ್ಪಿಸಿದೆ. ರಾಜ್ಯದ ಎಲ್ಲಾ ಚಾರಣ (Trekking) ಮಾಡುವಂತಹ ಸ್ಥಳಗಳಿಗೆ ಒಂದೇ ವೇದಿಕೆಯ ಮೂಲಕ ಟಿಕೆಟ್ ಖರೀದಿಸಲು ಚಾರಣಗರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಅರಣ್ಯ ವಿಹಾರ (Aranyavihaara Website) ಎಂಬ ವೆಬ್ ಸೈಟ್ ಗೆ ಚಾಲನೆ ನೀಡಿದೆ. ಬೆಂಗಳೂರಿನ ವಿಕಾಸಸೌಧದಲ್ಲಿ ರಾಜ್ಯ ಅರಣ್ಯ ಸಚಿವ ಈಶ್ವರ್‍ ಖಂಡ್ರೆ ಈ ಅರಣ್ಯ […] - [Local News: ನವೀನ್ ಕಿರಣ್ ಹುಟ್ಟುಹಬ್ಬದ ಅಂಗವಾಗಿ ಸ್ವಚ್ಚತಾ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ಸೀರೆ ವಿತರಣೆ](https://ismkannadanews.com/local-news-saree-distribution-on-occasion-of-naveen-kiran-birthday/): ಪಂಚಗಿರಿ ವಿದ್ಯಾಸಂಸ್ಥೆಗಳ ಮುಖ್ಯಸ್ಥ ಕೆ ವಿ ನವೀನ್ ಕಿರಣ್ ಅವರ 46ನೇ ಹುಟ್ಟುಹಬ್ಬದ ಪ್ರಯುಕ್ತ ಗುಡಿಬಂಡೆ ಸರ್ಕಾರಿ ಆಸ್ಪತ್ರೆಯಲ್ಲಿ ತಾಲೂಕು ಪರಿಸರ ವೇದಿಕೆ ಮತ್ತು ಗುಡಿಬಂಡೆ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸರ್ಕಾರಿ ಆಸ್ಪತ್ರೆಯ  ಸ್ವಚ್ಛತಾ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತರಿಗೆ (Local News) ಸೀರೆಗಳನ್ನು ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಪರಿಸರ ವೇದಿಕೆಯ ಅಧ್ಯಕ್ಷರಾದ ಡಾಕ್ಟರ್ ಗುಂಪು ಮರದ  ಆನಂದ ಮಾತನಾಡಿ, ಕೆ ವಿ ನವೀನ್ ಕಿರಣ್ ರವರು ತಮ್ಮ ಜೀವನವನ್ನು ಚಿಕ್ಕಬಳ್ಳಾಪುರ ಜಿಲ್ಲೆಗೆ ಮುಡುಪಾಗಿಟ್ಟಿದ್ದಾರೆ. […] - [Marriage Dhoka: ವಧು ದಕ್ಷಿಣೆ ಕೊಟ್ಟು ಮದುವೆಯಾದ ರೈತ, ಮದುವೆಯಾದ ವಾರದಲ್ಲೇ ಬ್ರೋಕರ್ ಜೊತೆಗೆ ಪರಾರಿಯಾದ ಮದುಮಗಳು….!](https://ismkannadanews.com/marriage-dhoka-broker-and-women-cheated-farmer/): ಇತ್ತೀಚಿಗೆ ಮದುವೆಯ ಹೆಸರಿನಲ್ಲಿ ಮೋಸ ಹೋಗುತ್ತಿರುವ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಕೆಲವೊಂದು ಮ್ಯಾಟ್ರಿಮೋನಿ ತಾಣಗಳ ಮೂಲಕ ಮೋಸ (Marriage Dhoka) ಹೋದ ಘಟನೆಗಳ ಬಗ್ಗೆ ಕೇಳಿದ್ದೇವೆ. ಇದೀಗ ರೈತನೋರ್ವ ಮೋಸಹೋದ ಘಟನೆಯೊಂದು ನಡೆದಿದೆ. ರೈತನೋರ್ವ ಹೆಣ್ಣು ಸಿಗುತ್ತಿಲ್ಲ ಎಂದು ವಧು ದಕ್ಷಿಣೆ ಕೊಟ್ಟು ಮದುವೆಯಾಗಿದ್ದಾರೆ. ಈ ಮದುವೆ ಸೆಟ್ ಮಾಡಿದ ಬ್ರೋಕರ್‍ ಜೊತೆಗೆ ವಧು ಪರಾರಿಯಾಗಿದ್ದಾಳೆ. ಬಳಿಕ ರೈತನಿಗೆ ತಾನು ವಂಚನೆಗೆ ಒಳಗಾಗಿರುವುದು ತಿಳಿದುಬಂದಿದೆ. ಅಂದಹಾಗೆ ಈ ಘಟನೆ ನಡೆದಿರೋದು ಆಂಧ್ರಪ್ರದೇಶದ ಶ್ರೀ ಸತ್ಯಸಾಯಿ ಜಿಲ್ಲೆಯ […] - [Sanathana Dharma: ಸನಾತನ ಧರ್ಮದ ಉಳಿವಿಗೆ ಸಂಪ್ರದಾಯಗಳ ಆಚರಣೆ ಅಗತ್ಯ: ಸೂರ್ಯ ಪ್ರಕಾಶ್](https://ismkannadanews.com/preserving-sanatana-dharma-requires-practice-of-traditions/): ಸನಾತನ ಹಿಂದೂ ಧರ್ಮ (Sanathana Dharma) ಉಳಿಯಬೇಕಾದರೆ ನಮ್ಮ ಭಾರತದ ಹಿಂದೂಗಳು ಹಿಂದಿನಿಂದಲೂ ಆಚರಿಸಿಕೊಂಡು ಬಂದಿರುವ ಅವರವರ ಪದ್ಧತಿ – ಸಂಸ್ಕೃತಿ ಹಾಗೂ ಸಂಪ್ರದಾಯಗಳನ್ನು ಕಾಲಕಾಲಕ್ಕೆ ಅನುಷ್ಠಾನ ಮಾಡಿಕೊಂಡು ಹೋದರೆ  ಸನಾತನ ಹಿಂದೂ ಸಂಸ್ಕೃತಿ ಹಾಗೂ ಪರಂಪರೆ ಉಳಿಯುತ್ತದೆ ಎಂದು ಎಲ್ಲೋಡು ಶ್ರೀ ಲಕ್ಷ್ಮಿ ಆದಿನಾರಾಯಣ ಸ್ವಾಮಿ ಬ್ರಾಹ್ಮಣ ಸಂಘದ ಅಧ್ಯಕ್ಷ  ಸಿ.ಪಿ. ಸೂರ್ಯಪ್ರಕಾಶ್ ತಿಳಿಸಿದರು. ತಾಲೂಕಿನ ಎಲ್ಲೋಡು ಗ್ರಾಮದಲ್ಲಿ ಮಹಾಲಯ ಅಮಾವಾಸ್ಯೆಯ ಪ್ರಯುಕ್ತ  ನಡೆದ ಸರ್ವ ಪಿತೃ ತರ್ಪಣ ಕಾರ್ಯಕ್ರಮದಲ್ಲಿ ಸೇವಾ ಕರ್ತರನ್ನು ಸನ್ಮಾನಿಸಿ ಮಾತನಾಡಿದರು. […] - [Rain update: ರಾಜ್ಯದ ವಿವಿಧ ಕಡೆ ಅ.9 ರವರೆಗೂ ಮಳೆ, ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ….!](https://ismkannadanews.com/rain-update-rain-in-various-places-until-oct-9/): ರಾಜ್ಯದಲ್ಲಿ ಅ.9 ರವರೆಗೂ ಗುಡುಗು, ಮಿಂಚು ಸಹಿತ ಮಳೆಯಾಗುವ ಮುನ್ಸೂಚನೆಯನ್ನು (Rain update) ಹವಾಮಾನ ಇಲಾಖೆ ನೀಡಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಿನ್ನೆ ಮದ್ಯಾಹ್ನವೇ ವರುಣನ ಆಗಮನವಾಗಿದ್ದು, ಗುಡುಗು, ಮಿಂಚು ಸಹಿತಿ ಮಳೆಯಾಗಿದೆ. ಕಳೆದೆರಡು ದಿನಗಳಿಂದ ಬೆಂಗಳೂರಿನಲ್ಲಿ ಧಾರಾಕಾರ ಮಳೆಯಾಗುತ್ತಿದೆ. ನವರಾತ್ರಿ ಹಬ್ಬದ ಆಚರಣೆಯ ಸಮಯದಲ್ಲಿ ವರುಣ ಕೃಪೆ ತೋರಿದ್ದು, ಜನರಿಗೆ ಸಂತಸ ತಂದಿದೆ ಎನ್ನಲಾಗಿದೆ. ಕರ್ನಾಟಕ ರಾಜ್ಯದ ಹಲವು ಕಡೆ ಮುಂದಿನ ಮೂರ್ನಾಲ್ಕು ದಿನ ಮಳೆಯಾಗುವ ಸೂಚನೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮಲೆನಾಡು ಹಾಗೂ […] - [Viral: ಆ ದೇಶದಲ್ಲಿದೆ ತಂದೆಯೇ ಸ್ವಂತ ಮಗಳನ್ನು ಮದುವೆಯಾಗುವ ಅನಿಷ್ಟ ಸಂಪ್ರದಾಯ, ತಂತ್ರಜ್ಞಾನ ಬೆಳೆದರೂ ಜೀವಂತವಾಗಿರುವ ಅನಿಷ್ಟ ಪದ್ದತಿ…!](https://ismkannadanews.com/viral-unfortunate-tradition-father-marrying-own-daughter/): ಈ ವಿಶ್ವದಲ್ಲಿ ಅನೇಕ ಕಡೆ ಇನ್ನೂ ಚಿತ್ರ ವಿಚಿತ್ರ ಸಂಪ್ರದಾಯಗಳು, ಆಚರಣೆಗಳು, ಮೂಡನಂಬಿಕೆಗಳು ಜೀವಂತವಾಗಿದೆ. ಜಗತ್ತು ದಿನೇ ದಿನೇ ಮುಂದುವರೆಯುತ್ತಿದ್ದರೂ ಸಹ ಇನ್ನೂ ವಿಚಿತ್ರ ಅಥವಾ ಅನಿಷ್ಟ ಪದ್ದತಿಗಳನ್ನು ಪಾಲನೆ ಮಾಡುತ್ತಿದ್ದಾರೆ. ಅದರಲ್ಲೂ ಕೆಲವೊಂದು ಬುಡಕಟ್ಟು ಜನಾಂಗದಲ್ಲಿ ವಿಚಿತ್ರವಾದ ಆಚರಣೆಗಳು ಎಲ್ಲರನ್ನೂ ಬೆರಗಾಗಿಸುವಂತೆ ಮಾಡುತ್ತದೆ. ಇದೀಗ ಅಂತಹುದೇ ಸುದ್ದಿಯೊಂದನ್ನು ಇಲ್ಲಿ ತಿಳಿಸಲಾಗುತ್ತಿದೆ. ಈ ದೇಶದಲ್ಲಿ ತಂದೆಯೇ ಮಗಳನ್ನು ಮದುವೆಯಾಗುವ ವಿಚಿತ್ರ (Viral) ಸಂಪ್ರದಾಯ ಪಾಲಿಸುತ್ತಿದ್ದಾರೆ. ಅಷ್ಟಕ್ಕೂ ಆ ದೇಶ ಯಾವುದು, ಆ ಬುಡಕಟ್ಟು ಜನಾಂಗ ಯಾವುದು ಎಂಬ […] - [Love: ಯಾರಿಗೂ ಅಂಜದೇ ಮೂರು ವರ್ಷಗಳಿಂದ ಪ್ರೀತಿಸಿದ ಮಂಗಳಮುಖಿಯನ್ನು ಮದುವೆಯಾದ ಯುವಕ…!](https://ismkannadanews.com/love-story-boy-married-transgender/): ಪ್ರೀತಿಗೆ ಕಣ್ಣಿಲ್ಲ, ಯಾರ ಮೇಲೆ ಯಾವಾಗ ಬೇಕಾದರೂ ಪ್ರೀತಿ ಹುಟ್ಟಬಹುದು ಎನ್ನಲಾಗುತ್ತದೆ. ಅದರಂತೆ ಕೆಲವೊಂದು ಪ್ರೇಮಕಥೆಗಳು ಸಫಲವಾದರೇ, ಕೆಲವೊಂದು ಪ್ರೇಮಕಥೆಗಳು ವಿಫಲವಾಗುತ್ತದೆ. ಕೆಲವೊಂದು ಪ್ರೇಮಕಥೆಗಳು ಸಾಯುವ ತನಕ ಹೋಗುತ್ತವೆ. ಇಲ್ಲೊಂದು ವಿಶೇಷವಾದ ಪ್ರೇಮಕಥೆ ನಡೆದಿದೆ. ಯುವಕನೋರ್ವ ಮಂಗಳಮುಖಿಯನ್ನು (Love) ಮೂರು ವರ್ಷಗಳಿಂದ ಪ್ರೀತಿಸಿದ್ದು, ಯಾರಿಗೂ ಅಂಜದೇ ಮಂಗಳಮುಖಿಯನ್ನು ಮದುವೆಯಾಗಿದ್ದಾರೆ. ಈ ಘಟನೆ ಆಂಧ್ರಪ್ರದೇಶದ ಎನ್.ಟಿ.ಆರ್ ಜಿಲ್ಲೆಯಲ್ಲಿ ನಡೆದಿದೆ ಎಂದು ಹೇಳಲಾಗಿದೆ. ವಿಸ್ಸನ್ನಪೇಟೆ ನಿವಾಸಿ ನಂದು ಹಾಗೂ ಎಂಕೂರಿನ ತೃತೀಯಲಿಂಗಿ ನಕ್ಷತ್ರಾ ಕಳೆದ ಮೂರು ವರ್ಷಗಳಿಂದ ಪ್ರೀತಿಸಿಕೊಳ್ಳುತ್ತಿದ್ದು, ಇದೀಗ […] - [Chikkaballapura: ಪರಿಸರ ವೇದಿಕೆ ವತಿಯಿಂದ ವಿದ್ಯಾರ್ಥಿಗಳಿಗೆ ಉಚಿತ 50 ತಟ್ಟೆ ವಿತರಣೆ....!](https://ismkannadanews.com/food-plate-distribution-in-chikkaballapura/): ಪಂಚಗಿರಿ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಕೆ.ವಿ ನವೀನ್ ಕಿರಣ್ ಅವರ 46ನೇ ಹುಟ್ಟುಹಬ್ಬದ ಪ್ರಯುಕ್ತ ಚಿಕ್ಕಬಳ್ಳಾಪುರ (Chikkaballapura) ದ ಪಿಪಿಎಚ್ ಶಾಲೆಯಲ್ಲಿ ಸಮಾನ ಮನಸ್ಕರ ಪ್ರಕೃತಿ ಸಂರಕ್ಷಣಾ ವೇದಿಕೆ ವತಿಯಿಂದ ಮಕ್ಕಳಿಗೆ ಉಚಿತ 50 ಊಟದ  ತಟ್ಟೆ ವಿತರಣೆ ಮಾಡಲಾಯಿತು. ಕೆ.ವಿ.ನವೀನ್ ಕಿರಣ್ ರವರ ಹುಟ್ಟುಹಬ್ಬದ ನಿಮಿತ್ತ ಜಿಲ್ಲೆಯಾದ್ಯಂತ ವಿವಿಧ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಉದ್ಯಮಿ ಮಹೇಶ್ ರವರು ಉದ್ಘಾಟಿಸಿ ಹಾಗು ಮಾತನಾಡಿ, ಕೆ.ವಿ.ನವೀನ್ ಕಿರಣ್ ರವರು ಚಿಕ್ಕಬಳ್ಳಾಪುರದ ವರಪುತ್ರ ಅವರು ಸಹಾಯ ಮಾಡುವ […] - [Savarkar: ಸಾರ್ವಕರ್ ಬ್ರಾಹ್ಮಣ, ಆತ ದನದ ಮಾಂಸ ತಿನ್ನುತ್ತಿದ್ದ ಎಂದು ವಿವಾದ ಹುಟ್ಟಿಹಾಕಿದ ಸಚಿವ ದಿನೇಶ್ ಗುಂಡೂರಾವ್….!](https://ismkannadanews.com/minister-dinesh-gundu-rao-controversy-comments-on-savarkar/): ಆಗಾಗ ಕೆಲ ರಾಜಕಾರಣಿಗಳು ನೀಡುವಂತಹ ಹೇಳಿಕೆಗಳು ವಿವಾದಕ್ಕೆ ಕಾರಣವಾಗುತ್ತವೆ. ಇದೀಗ ಸಚಿವ ದಿನೇಶ್ ಗುಂಡೂರಾವ್ ನೀಡಿರುವ ಹೇಳಿಕೆ ವಿವಾದ ಸೃಷ್ಟಿಸಿದ್ದು, ವ್ಯಾಪಕ ಚರ್ಚೆಗೆ ಕಾರಣವಾಗಿದೆ. ವಿನಾಯಕ ದಾಮೋದರ್‍ ಸಾವರ್ಕರ್ (Savarkar) ಒಬ್ಬ ಚಿತ್ಪಾವನ ಬ್ರಾಹ್ಮಣ, ಅವರು ಮಾಂಸಾಹಾರ ಸೇವನೆ ಮಾಡುತ್ತಿದ್ದರು, ಅವರು ಗೋಹತ್ಯೆಗೆ ವಿರುದ್ದವಾಗಿರಲಿಲ್ಲ ಎಂದು ಹೇಳಿದ್ದಾರೆ. ಕಳೆದ ಗಾಂಧಿ ಜಯಂತಿ ಪ್ರಯುಕ್ತ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ ಈ ಹೇಳಿಕೆ ನೀಡಿದ್ದಾರೆ. ಸಚಿವ ದಿನೇಶ್ ಗುಂಡೂರಾವ್, ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಸಾವರ್ಕರ್‍ ಬ್ರಾಹ್ಮಣ, ಆದರೂ […] - [Local News: ಪರಿಸರ ಸಂರಕ್ಷಣೆ ಮಾಡುವುದು ದೇಶದ ಪ್ರತಿಯೊಬ್ಬರ ಕರ್ತವ್ಯ....!](https://ismkannadanews.com/local-news-protecting-environment-duty-every-citizen/): ಪರಿಸರ ಸಂರಕ್ಷಣೆ ಮಾಡುವುದು ದೇಶದ ಪ್ರತಿಯೊಬ್ಬ ನಾಗರೀಕರ ಕರ್ತವ್ಯವಾಗಿದೆ. ವಿಧ್ಯಾರ್ಥಿದೆಸೆಯಿಂದಲ್ಲೇ ಪರಿಸರ ಸಂರಕ್ಷಣೆ ಮಾಡುವುದನ್ನು ಮೈಗೂಡಿಸಿಕೊಂಡು ರಾಷ್ಟ್ರಪಿತ ಮಹಾತ್ಮ ಗಾಂಧಿಜೀ ರವರು ಕಂಡಿದ್ದ ಸ್ವಚ್ಚ ಭಾರತದ ಕನಸು ನೆನಸು ಮಾಡಬೇಕೆಂದು ಬಾಗೇಪಲ್ಲಿ ಯಂಗ್ ಇಂಡಿಯಾ ಶಾಲೆಯ ಸಂಸ್ಥಾಪಕ ಪ್ರೊ.ಡಿ.ಶಿವಣ್ಣ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಗಾಂಧಿಜೀ ರವರ 155ನೇ ಹಾಗೂ ಲಾಲ್ ಬಹೂದ್ದೂರ್ ಶಾಸ್ತ್ರಿ ರವರ 120ನೇ ಜನ್ಮ ದಿನಾಚರಣೆ ಅಂಗವಾಗಿ ಚಿಕ್ಕಬಳ್ಳಾಪುರದ ಬಾಗೇಪಲ್ಲಿ ಪಟ್ಟಣದ ಯಂಗ್ ಇಂಡಿಯಾ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಜಯಂತಿ ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದಲ್ಲಿ ವಿವಿಧ […] - [Sad News: ಕಚೇರಿಗೆ ಬರುತ್ತಿದ್ದಂತೆ ಕುಸಿದು ಬಿದ್ದು ಯುವಕ ಸಾವು, ಸಿಸಿಟಿವಿ ಸೆರೆಯಾಯ್ತು ದೃಶ್ಯ….!](https://ismkannadanews.com/sad-news-boy-died-by-heart-attack-in-dwarka/): ಸಾವು ಯಾರಿಗೆ ಯಾವಾಗ ಬರುತ್ತದೆ ಎಂಬುದನ್ನು ಹೇಳೋದು ತುಂಬಾನೆ ಕಷ್ಟ ಎಂದು ಹೇಳಬಹುದು. ಅದರಲ್ಲೂ  ಇತ್ತೀಚಿಗೆ ಕೆಲವರು ಇದ್ದಕ್ಕಿದ್ದಂತೆ ಕುಸಿದು ಬಿದ್ದು ಸಾವನ್ನಪ್ಪುವಂತಹ ಸಂಖ್ಯೆ ಸಹ ದಿನೇ ದಿನೇ ಹೆಚ್ಚಾಗುತ್ತಿದೆ. ಪ್ರತಿನಿತ್ಯವೂ ಒಂದಲ್ಲ ಒಂದು ಕಡೆ ಈ ರೀತಿಯಲ್ಲಿ ಸಾವನ್ನಪ್ಪುತ್ತಿರುವ ಘಟನೆಗಳು ನಡೆಯುತ್ತಿದೆ. ಅಂತಹುದೇ ಘಟನೆಯೊಂದು ಗುಜರಾತ್ ರಾಜ್ಯದ ದ್ವಾರಕಾದಲ್ಲಿ ನಡೆದಿದೆ. ಯುವಕನೋರ್ವ (Sad News) ಕಚೇರಿಗೆ ಬರುತ್ತಿದ್ದಂತೆ ದಿಢೀರ್ ನೇ ಹೃದಯಾಘಾತಕ್ಕೆ ತುತ್ತಾಗಿ ಸಾವನ್ನಪ್ಪಿದ್ದಾರೆ. ಗುಜರಾತ್ ನ ದ್ವಾರಕಾದಲ್ಲಿನ ಕಚೇರಿಯೊಂದಕ್ಕೆ ಬಂದ ಯುವಕನೋರ್ವ ಕೆಲ ನಿಮಿಷಗಳಲ್ಲೇ […] - [Pawan Kalyan: 11 ದಿನಗಳ ಪ್ರಾಯಶ್ಚಿತ ದೀಕ್ಷೆ ಪೂರ್ಣಗೊಳಿಸಿದ ಆಂಧ್ರ ಡಿಸಿಎಂ ಪವನ್ ಕಲ್ಯಾಣ್….!](https://ismkannadanews.com/pawan-kalyan-completed-11-days-deekshe/): ವಿಶ್ವ ವಿಖ್ಯಾತ ತಿರುಮಲ ತಿರುಪತಿ ದೇವಾಲಯದ ಲಡ್ಡು (Tirupathi Laddu) ವಿವಾದ ವಿಶ್ವದಾದ್ಯಂತ ಭಾರಿ ಸದ್ದು ಮಾಡಿತ್ತು. ಈ ವಿವಾದದ ಹಿನ್ನೆಲೆಯ ಆಂಧ್ರಪ್ರದೇಶದ ಡಿಸಿಎಂ ನಟ ಪವನ್ ಕಲ್ಯಾಣ್ 11 ದಿನಗಳ ಪ್ರಾಯಶ್ಚಿತ ದೀಕ್ಷೆ ತೆಗೆದುಕೊಂಡಿದ್ದರು. ಅದರಂತೆ ಪವನ್‌ ಕಲ್ಯಾಣ್‌ (Pawan Kalyan) ಜತೆಗೆ ಅವರ ಪುತ್ರಿಯರಾದ ಆಧ್ಯಾ ಕೊಣಿದೆಲಾ ಮತ್ತು ಪಲೀನಾ ಅಂಜನಿ ಕೊಣಿದೆಲಾ ರವರೊಂದಿಗೆ ತಿರುಮಲದ ಶ್ರೀ ವೆಂಕಟೇಶ್ವರನ ದರ್ಶನ ಪಡೆದು ವ್ರತವನ್ನು ಸಂಪನ್ನಗೊಳಿಸಿದರು. ಕಾಲ್ನಡಿಗೆಯ ಮೂಲಕ ತಿರುಮಲದ (Tirupathi Laddu) ಬೆಟ್ಟವನ್ನು ಏರಿ […] - [Ration Card: ನಿಮ್ಮ ಬಳಿ ಕಾರು, ಬೈಕ್ ಇದ್ದರೇ ಪಡಿತರ ಚೀಟಿ ರದ್ದು, ಬಿಪಿಎಲ್ ಕಾರ್ಡ್ ದಾರರಿಗೆ ಶಾಕ್ ಕೊಟ್ಟ ಸರ್ಕಾರ….!](https://ismkannadanews.com/20-lakhs-ration-card-will-closed-in-karnataka/): ಭಾರತದ ದೇಶ ವಾಸಿಗಳ ಗುರುತಿನ ಚೀಟಿಗಳಲ್ಲಿ ರೇಷನ್ ಕಾರ್ಡ್ (Ration Card) ಸಹ ಪ್ರಮುಖವಾದುದು. ಸರ್ಕಾರಿ ಯೋಜನೆಯ ಸೌಲಭ್ಯಗಳನ್ನು ಪಡೆಯಲು ರೇಷನ್ ಕಾರ್ಡ್ ಅತ್ಯಂತ ಪ್ರಮುಖವಾದುದು ಎನ್ನಲಾಗುತ್ತದೆ. ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿಗಳ ಲಾಭ ಪಡೆಯಲು ಸಹ ಈ (Ration Card) ರೇಷನ್ ಕಾರ್ಡ್ ಪ್ರಮುಖವಾದುದಾಗಿದೆ. ಇದೀಗ ರಾಜ್ಯ ಸರ್ಕಾರ ಅನರ್ಹ ರೇಷನ್ ಕಾರ್ಡ್‌ಗಳನ್ನು (Ration Card) ರದ್ದುಪಡಿಸುವಂತಹ ಕಾರ್ಯಕ್ಕೆ ಆಹಾರ ಇಲಾಖೆ ಮುಂದಾಗಿದ್ದು, 14 ಮಾನದಂಡಗಳನ್ನು ಮುಂದಿಟ್ಟುಕೊಂಡು ರೇಷನ್ ಕಾರ್ಡ್ ರದ್ದು ಮಾಡಲಾಗುತ್ತದೆ […] - [Retired Employees: ಪರಿಷ್ಕೃತ ವೇತನ ಶ್ರೇಣಿಯಲ್ಲಿ ನಿವೃತ್ತಿ ಸೌಲಭ್ಯ ಒದಗಿಸಲು ಆಗ್ರಹ](https://ismkannadanews.com/retired-employees-demands-7th-pay-facilities/): ರಾಜ್ಯ ಸರ್ಕಾರ 7ನೇ ವೇತನ ಆಯೋಗದ (7th Pay) ಶಿಪಾರಸ್ಸುಗಳ ಅನುಷ್ಠಾನ ಮಾಡಿದ್ದು, ಅದರಲ್ಲಿ ಪಿಂಚಣಿದಾರರಿಗೆ ಪರಿಷ್ಕೃತ ವೇತನ ಶ್ರೇಣಿಯಲ್ಲಿ ನಿವೃತ್ತ ಸೌಲಭ್ಯಗಳನ್ನು ಒದಗಿಸಿಕೊಡುವಂತೆ ಆಗ್ರಹಿಸಿ (Retired Employees) ಕರ್ನಾಟಕ ನಿವೃತ್ತ ನೌಕರರ ವೇದಿಕೆ ತಾಲ್ಲೂಕು ಘಟಕದ ವತಿಯಿಂದ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಹಸೀಲ್ದಾರರ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು. ಈ ವೇಳೆ ಮಾತನಾಡಿದ ಕರ್ನಾಟಕ ನಿವೃತ್ತ ನೌಕರರ ವೇದಿಕೆಯ ಜಿಲ್ಲಾ ಘಟಕದ ಡಾ.ನಾರಾಯಣಸ್ವಾಮಿ 7ನೇ ವೇತನ ಆಯೋಗದ ವರದಿ 2022ರ ಜುಲೈಗೆ ಪೂರ್ವಾನ್ವಯವಾಗುವಂತೆ ಅಂಗೀಕರಿಸಬೇಕಿತ್ತು. […] - [Crime News: ದಪ್ಪರ್ತಿ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನದಲ್ಲಿ ಕಳ್ಳತನ, 8ರಿಂದ 9 ಲಕ್ಷ ಮೌಲ್ಯ ಕಳವು....!](https://ismkannadanews.com/crime-news-theft-at-dapparthi-sri-venu-gopala-swamy-temple/): ಗುಡಿಬಂಡೆ:  ತಾಲೂಕಿನ ದಪ್ಪರ್ತಿ ಗ್ರಾಮ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನದಲ್ಲಿ ಸುಮಾರು 8ರಿಂದ 9 ಲಕ್ಷ ಮೌಲ್ಯದ ಬೆಳ್ಳಿ, ಬಂಗಾರ, ಹುಂಡಿ ಹಣ ಸಿಸಿಕ್ಯಾಮರ ಡಿವಿಆರ್ ದೋಚಿ (Crime News) ಪರಾರಿಯಾಗಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಮಂಗಳವಾರ ರಾತ್ರಿ 1-30 ರ ಸಮಯದಲ್ಲಿ ದೇವಸ್ಥಾನದ ಬಾಗಿಲು ಮುರಿದು ದೇವಸ್ಥಾನದಲ್ಲಿ ಅಳವಡಿಸಿದ್ದ ಸಿಸಿ ಟಿವಿಗಳನ್ನು ಬೇರೆ ಕಡೆಗೆ ತಿರುಗಿಸಿ, ವೈರ್‌ಗಳನ್ನು ಕಟ್ ಮಾಡಿ ಡಿ.ವಿ.ಆರ್‌ ಕದ್ದು, ದೇವಾಲಯ ಒಳಗೆ ಬಿರುವನಲ್ಲಿದ್ದ 2.75 ಕೆ.ಜಿ ಬೆಳ್ಳಿ ಕವಚ, 1 […] - [ISRO Recruitment 2024: ಬೆಂಗಳೂರಿನ ಇಸ್ರೋದಲ್ಲಿದೆ 103 ಹುದ್ದೆಗಳು, ಅ.9 ಕೊನೆಯ ದಿನಾಂಕ….!](https://ismkannadanews.com/isro-recruitment-2024-103-post-notification-out/): ಇಸ್ರೋದಲ್ಲಿ ಕೆಲಸ ಮಾಡಲು ಬಯಸುವಂತಹವರಿಗೆ ಇಲ್ಲೊಂದು ಗುಡ್ ನ್ಯೂಸ್ ಇದೆ.  ಬೆಂಗಳೂರಿನ ಇಸ್ರೋದಲ್ಲಿ (ISRO Recruitment 2024) ನೇಮಕಾತಿ ಯ ಅಧಿಸೂಚನೆಯನ್ನು ಹೊರಡಿಸಿದ್ದು, ಒಟ್ಟು 103 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಅಧಿಸೂಚನೆಯಲ್ಲಿ ಏನೆಲ್ಲಾ ಅರ್ಹತೆಗಳನ್ನು ಪೂರೈಸಬೇಕು, ಹುದ್ದೆಸಲ್ಲಿಸಲು ಬೇಕಾದ ವಿದ್ಯಾರ್ಹತೆ, ವೇತನ ಸೇರಿದಂತೆ ಮತಷ್ಟು ಉಪಯುಕ್ತ ಮಾಹಿತಿಯನ್ನು ಈ ಸುದ್ದಿಯ ಮೂಲಕ ಹಂಚಿಕೊಳ್ಳಲಾಗಿದೆ. ಅಂದಹಾಗೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅ.9 ಕೊನೆಯ ದಿನಾಂಕವಾಗಿರುತ್ತದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (Indian Space Research Organisation – […] - [Local News: ಎಸ್.ಎಸ್.ಎ ಹಾಗೂ ಸಂಪನ್ಮೂಲ ವ್ಯಕ್ತಿಗಳ ವೇತನ ಪಾವತಿಸಲು ಮನವಿ](https://ismkannadanews.com/local-news-request-for-release-salary/): ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಎಸ್.ಎಸ್.ಎ (Local News) ಶಿಕ್ಷಕರು ಹಾಗೂ ಸಂಪನ್ಮೂಲ ವ್ಯಕ್ತಿಗಳ ಆಗಸ್ಟ್ ಹಾಗೂ ಸೆಪ್ಟೆಂಬರ್‍ ಮಾಹೆಯ ವೇತನವನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು (Local News) ಒತ್ತಾಯಿಸಿ ಸರ್ಕಾರಿ ನೌಕರರ ಸಂಘ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ ರವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಈ ವೇಳೆ ಗುಡಿಬಂಡೆ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ (Local News)ಕೆ.ವಿ.ನಾರಾಯಣಸ್ವಾಮಿ ಮಾತನಾಡಿ, ತಾಲೂಕಿನಲ್ಲಿ ಕೆಲಸ ನಿರ್ವಹಿಸುತ್ತಿರುವ 14 ಎಸ್.ಎಸ್.ಎ ಶಿಕ್ಷಕರಿಗೆ […] - [Rajinikanth : ಸೂಪರ್ ಸ್ಟಾರ್ ರಜನಿಕಾಂತ್ ಗೆ ಹೃದಯ ಸಮಸ್ಯೆ, ಸ್ಟಂಟ್ ಅಳವಡಿಸಿದ ವೈದ್ಯರು….!](https://ismkannadanews.com/rajinikanth-health-update-out/): ದೇಶದ ಸಿನಿರಂಗದ ಸ್ಟಾರ್‍ ನಟ ಸೂಪರ್ ಸ್ಟಾರ್ ರಜನಿಕಾಂತ್ ಸೆಪ್ಟೆಂಬರ್ 30 ರಂದು ದಿಢೀರ್ ಅಸ್ವಸ್ಥಗೊಂಡು ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದರು. ತಪಾಸಣೆ ವೇಳೆ ರಜನಿಕಾಂತ್‌ ರವರಿಗೆ ಹೃದಯ ಸಂಬಂಧಿ ಸಮಸ್ಯೆ ಇರುವುದು ಪತ್ತೆಯಾಗಿದೆ. ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಜನಿಕಾಂತ್‌ಗೆ (Rajinikanth) ಎಂಡೋವಾಸ್ಕುಲರ್ ಚಿಕಿತ್ಸೆ ಮೂಲಕ ಸ್ಟಂಟ್ ಅಳವಡಿಕೆ ಮಾಡಲಾಗಿದೆ. ರಕ್ತನಾಳ ಉಬ್ಬಿದ್ದರಿಂದ ಸ್ಟಂಟ್ ಹಾಕಲಾಗಿದೆ ಎಂಬ ಮಾಹಿತಿ ತಿಳಿದುಬಂದಿದೆ. ಸೋಮವಾರ (ಸೆ.30) ತಡರಾತ್ರಿ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ರಜನಿಕಾಂತ್‌ರನ್ನು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಿಗೆ […] - [Local News: ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ: ರಘುನಾಥರೆಡ್ಡಿ](https://ismkannadanews.com/local-news-teachers-send-off-program-in-gudibande/): ಒಬ್ಬ ಮಗು ಸರಿಯಾದ ಅಂಕಗಳನ್ನು ಪಡೆದಿಲ್ಲ ಅಂದರೇ ಅದು ಮಗುವಿನ ತಪ್ಪಲ್ಲ, ಬದಲಿಗೆ ಶಿಕ್ಷಕನ ತಪ್ಪಾಗಿರುತ್ತದೆ. ಆದ್ದರಿಂದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಎಲ್ಲಾ ಮಕ್ಕಳೂ ಒಳ್ಳೆಯ ವಿದ್ಯೆಯನ್ನು ಪಡೆಯುವಂತೆ ಮಾಡುವುದು (Local News) ಪ್ರತಿಯೊಬ್ಬ ಶಿಕ್ಷಕನ ಕರ್ತವ್ಯ ಎಂದು ನಿವೃತ್ತ ಬಿಇಒ ರಘುನಾಥರೆಡ್ಡಿ ತಿಳಿಸಿದರು. ತಾಲೂಕಿನ ಸೋಮೇನಹಳ್ಳಿ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಜಿ.ನಾಗೇಶ್ ಹಾಗೂ ಜವೆರಿಯಾ ಫಿರ್ದೋಸ್ ರವರು ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಬೀಳ್ಕೊಡುಗೆ (Local News) ಕಾರ್ಯಕ್ರಮದಲ್ಲಿ ಮಾತನಾಡಿದ […] - [Gandhi Grama Purskara: ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾದ ಹಂಪಸಂದ್ರ ಗ್ರಾ.ಪಂ](https://ismkannadanews.com/hampasandra-gp-got-gandhi-grama-purskara/): ಸ್ವಚ್ಛತೆ, ನೈರ್ಮಲ್ಯ, ಕಂದಾಯ ವಸೂಲಿ ಸೇರಿ ಗ್ರಾಮೀಣ ಅಭಿವೃದ್ಧಿಯ ಇತರ ವಲಯಗಳಲ್ಲಿ ಮಹತ್ತರ ಸಾಧನೆ ತೋರಿದ ಗುಡಿಬಂಡೆ ತಾಲೂಕಿನ ಕಸಬಾ ಹೋಬಳಿಯ ಹಂಪಸಂದ್ರ ಗ್ರಾಮ ಪಂಚಾಯಿತಿ, ಪ್ರಸಕ್ತ 2023-24 ನೇ ಸಾಲಿನ ‘ಗಾಂಧಿ ಗ್ರಾಮ ಪುರಸ್ಕಾರ’ (Gandhi Grama Purskara) ಕ್ಕೆ ಆಯ್ಕೆಯಾಗಿದೆ. ಸ್ಥಳೀಯ ಮಟ್ಟದಲ್ಲಿ ಗ್ರಾ.ಪಂ.ಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸ ಬೇಕೆಂಬ ಉದ್ದೇಶದಿಂದ ರಾಜ್ಯ ಸರ್ಕಾರದಿಂದ ‘ಗಾಂಧಿ ಗ್ರಾಮ ಪುರಸ್ಕಾರ’ ನೀಡಿ ಗೌರವಿಸಲಾಗುತ್ತಿದೆ. ಪುರಸ್ಕೃತ ಗ್ರಾ.ಪಂ ಗಳಿಗೆ ತಲಾ 5 ಲಕ್ಷ ರೂ. ಪ್ರೋತ್ಸಾಹ ಧನ ದೊರೆಯಲಿದ್ದು, […] - [Viral: ಉಸಿರು ನಿಂತ ನವಜಾತ ಶಿಶುವಿಗೆ ಪುರ್ನಜನ್ಮ ನೀಡಿದ ವೈದ್ಯ, ವೈರಲ್ ಆದ ವಿಡಿಯೋ….!](https://ismkannadanews.com/viral-news-doctor-saving-lifeless-newborn-baby/): ಜಗತ್ತಿನಲ್ಲಿ ಆಗಾಗ ಕೆಲವೊಂದು ವಿಸ್ಮಯಗಳು ನಡೆಯುತ್ತಿರುತ್ತವೆ. ವೈದ್ಯರು ಪ್ರಾಣ ಹೋಗುತ್ತಿರುವ ಸಮಯದಲ್ಲಿ ದೇವರಂತೆ ಬಂದು ಜೀವಗಳನ್ನು ಕಾಪಾಡಿದಂತಹ ಅನೇಕ ಘಟನೆಗಳ ಬಗ್ಗೆ ಕೇಳಿರುತ್ತೇವೆ. ಇದೀಗ ಅಂತಹುದೇ ವಿಸ್ಮಯ ನಡೆದಿದೆ. ಉಸಿರು ನಿಂತ ನವಜಾತ ಶಿಶುವಿಗೆ ಉಸಿರು ನೀಡುವ ಮೂಲಕ ವೈದ್ಯರೊಬ್ಬರು ನವಜಾತ ಶಿಶುವಿಗೆ (Viral) ಪುರ್ನಜನ್ಮ ನೀಡಿದ್ದಾರೆ. ಈ ಸಂಬಂಧ ವಿಡಿಯೋ ಒಂದು ಸಹ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಹರಿದಾಡುತ್ತಿದೆ. ಉಸಿರು ನಿಂತು ಹೋದ ಮಗುವಿಗೆ ತಕ್ಷಣಕ್ಕೆ ಚಿಕಿತ್ಸೆ ನೀಡಿ ವೈದ್ಯರೊಬ್ಬರು ಆ ಮಗುವಿಗೆ ಉಸಿರು ನೀಡುವ […] - [Fake Currency: ಗಾಂಧಿ ಬದಲು ನಟ ಅನುಪಮ್ ಖೇರ್ ಪೊಟೋ ಮುದ್ರಣ ಮಾಡಿದ ಖೋಟಾ ನೋಟಿನ ಗ್ಯಾಂಗ್….!](https://ismkannadanews.com/fake-currency-with-anupam-kher-photo/): ಖೋಟಾ ನೋಟುಗಳ ಪ್ರಕರಣಗಳ ಸುದ್ದಿ ಆಗಾಗ ಕೇಳಿಬರುತ್ತಿದೆ. ಇಲ್ಲೊಂದು ಖೋಟಾ ನೋಟುಗಳ ಮುದ್ರಣ ಮಾಡುವಂತಹ ಗ್ಯಾಂಗ್ ಒಂದು ಎಡವಟ್ಟು ಮಾಡಿಕೊಂಡಿದೆ. ಈ ಗ್ಯಾಂಗ್ ಬರೊಬ್ಬರಿ 1.6 ಕೋಟಿ ಖೋಟಾ (Fake Currency) ನೋಟು ಮುದ್ರಿಸಿದೆ. ರಿಯಲ್ ನೋಟಿನಂತೆ ಎಲ್ಲವನ್ನೂ ಮುದ್ರಣ ಮಾಡಿರುವ ಈ ಗ್ಯಾಂಗ್ (Fake Currency) ನೋಟಿನಲ್ಲಿರುವ ಗಾಂಧಿ ಪೊಟೋ ಬದಲು ಬಾಲಿವುಡ್ ನಟ ಅನುಪಮ್ ಖೇರ್‍ ಪೊಟೋ ಬಳಸಿದ್ದಾರೆ. ಈ ನೋಟಗಳನ್ನು ಬಳಸಿ ಚಿನ್ನಾಭರಣದ ವ್ಯಾಪಾರಿಗೆ ಮೋಸ ಮಾಡಿದ ಘಟನೆ ಅಹಮದಾಬಾದ್ ನಲ್ಲಿ ನಡೆದಿದೆ. […] - [MUDA Scam: ಮುಡಾ ಪ್ರಕರಣದ ಕುರಿತು ಮೊದಲ ಬಾರಿ ರಿಯಾಕ್ಟ್ ಆದ ಸಿಎಂ ಪತ್ನಿ, 14 ಸೈಟ್ ವಾಪಸ್ ಕೊಡುವುದಾಗಿ ಪತ್ರ….!](https://ismkannadanews.com/muda-scam-siddaramaiah-wife-worte-letter-to-muda/): ಸಿಎಂ ಸಿದ್ದರಾಮಯ್ಯ ವಿರುದ್ದ ಕೇಳಿಬಂದ ಮುಡಾ ಹಗರಣ ಪ್ರಕರಣಕ್ಕೆ (MUDA Scam) ಸಂಬಂಧಿಸಿದಂತೆ ಮೊದಲ ಬಾರಿಗೆ ಸಿಎಂ ಪತ್ನಿ ಪಾರ್ವತಿ ರಿಯಾಕ್ಟ್ ಆಗಿದ್ದಾರೆ.  ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಹಾಗೂ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಾಗುತ್ತಿದ್ದಂತೆ ಮತ್ತೊಂದು ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಸಿಎಂ ಪತ್ನಿ ಪಾರ್ವತಿ ರವರು 14 ನಿವೇಶನಗಳನ್ನು (MUDA Scam)ಹಿಂದಿರುಗಿಸಲು ಮುಡಾ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಮುಡಾ ಆಯುಕ್ತರಿಗೆ ಬರೆದ ಪತ್ರದಲ್ಲಿ ಏನಿದೆ ಎಂಬ ವಿಚಾರಕ್ಕೆ ಬಂದರೇ, ನನ್ನ […] - [Muda Case: ಸಿಎಂ ಸಿದ್ದರಾಮಯ್ಯ ವಿರುದ್ದ ದಾಖಲಾಯ್ತು ECIR, ಇಡಿ ದಾಖಲಿಸಿದ ECIR ಅಂದ್ರೇ ಏನು ಗೊತ್ತಾ?](https://ismkannadanews.com/ed-registers-case-against-muda-case/): ಮುಡಾ ನಿವೇಶನ ಹಂಚಿಕೆ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ದ ಮೈಸೂರು ಲೋಕಾಯುಕ್ತ ಪೊಲೀಸರು ಎಫ್.ಐ.ಆರ್‍ ದಾಖಲಿಸಿದೆ. ಇದರ ಜೊತೆಗೆ ಸ್ನೇಹಮಯಿ ಕೃಷ್ಣ ಜಾರಿ ನಿರ್ದೇಶನಾಲಯಕ್ಕೂ (ED) ದೂರು ನೀಡಿದ್ದಾರೆ. ಅದರಂತೆ ಮೈಸೂರು ಲೋಕಾಯುಕ್ತದಲ್ಲಿ ದಾಖಲಾದ ಎಫ್.ಐ.ಆರ್‍ ಆಧರಿಸಿ (MUDA case) ಕೇಂದ್ರ ಸರ್ಕಾರದ ತನಿಖಾ ಸಂಸ್ಥೆಯಾದ ಜಾರಿ ನಿರ್ದೇಶನಾಲಯದಿಂದಲೂ ECIR (ಜಾರಿ ಪ್ರಕರಣದ ಮಾಹಿತಿ ವರದಿ) ದಾಖಲಿಸಲಾಗಿದೆ. ಸ್ನೇಹಮಯಿ ಕೃಷ್ಣ ಮುಡಾ ಪ್ರಕರಣದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯಕ್ಕೆ ದೂರು ನೀಡಿದ್ದರು. ಅವರ ದೂರಿನ ಮೇರೆಗೆ […] - [Railway Recruitment 2024: ರೈಲ್ವೆ ಇಲಾಖೆಯ ಬೃಹತ್ ನೇಮಕಾತಿ, ಪದವಿ ಪಾಸಾಗಿದೆಯಾ ನೀವು ಅರ್ಜಿ ಹಾಕಿ…!](https://ismkannadanews.com/railway-recruitment-2024-8113-non-technical-jobs-notification-out/): ಅನೇಕ ನಿರುದ್ಯೋಗಿಗಳಿಗೆ ರೈಲ್ವೆ ಇಲಾಖೆಯಲ್ಲಿ ಕೆಲಸ ಪಡೆಯುವ ಕನಸು ಹೋಂದಿರುತ್ತಾರೆ. ರೈಲ್ವೆ ಇಲಾಖೆ ಸಹ ಆಗಾಗ ತಮ್ಮ ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸುತ್ತಿರುತ್ತದೆ. ಇದೀಗ ರೈಲ್ವೆ ಇಲಾಖೆಯಲ್ಲಿ ಖಾಲಿಯಿರುವ ನಾನ್ ಟೆಕ್ನಿಕಲ್ ಗ್ರಾಜುಯೇಟ್ ವಿಭಾಗದಲ್ಲಿ ಖಾಲಿಯಿರುವ (Railway Recruitment 2024) 8113 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದೆ. ಈಗಾಗಲೇ ಅರ್ಜಿ ಪ್ರಕ್ರಿಯೆ ಪ್ರಾರಂಭವಾಗಿದ್ದು, ಅ.13 ಕೊನೆಯ ದಿನಾಂಕವಾಗಿದೆ. ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆ ಹಾಗೂ ಅರ್ಜಿ ಸಲ್ಲಿಸುವ ವಿಧಾನದ ಬಗ್ಗೆ ಮುಂದೆ ತಿಳಿಯೋಣ. ಎಷ್ಟು ಹುದ್ದೆಗಳು […] - [Viral Video: ಎಲ್ಲರ ಮನ ಮುಟ್ಟುತ್ತೆ 4ನೇ ತರಗತಿಯ ಬಾಲಕನ ಈ ವಿಡಿಯೋ, ವಿಡಿಯೋದಲ್ಲಿ ಏನಿದೆ ಗೊತ್ತಾ?](https://ismkannadanews.com/10-year-old-boy-who-pays-house-rent-by-selling-guava-video-viral/): ರಾಯಚೂರು ಜಿಲ್ಲೆಯ ಲಿಂಸುಗೂರು ಪಟ್ಟಣದ ಈ ವಿಡಿಯೋ ನೋಡಿದವರು ಒಮ್ಮೆ ಕರಗುವುದು ಖಚಿತ ಎಂದು ಹೇಳಬಹುದು. 4 ನೇ ತರಗತಿ ಓದುವಂತಹ ಬಾಲಕನ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ (Viral Video) ತುಂಬಾನೆ ಸದ್ದು ಮಾಡುತ್ತಿದೆ. ವಿಡಿಯೋ ನೋಡಿದ ಅನೇಕರು ಬಾಲಕನ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಸ್ ನಿಲ್ದಾಣದಲ್ಲಿ ಸೀಬೆಹಣ್ಣು ಮಾರುತ್ತಾ ಎಲ್ಲರನ್ನು ತನ್ನತ್ತ ಆಕರ್ಷಣೆ ಮಾಡಿದ್ದಾನೆ ಈ ಪುಟ್ಟ ಬಾಲಕ ಆಕಾಶ್. ರಾಯಚೂರು (Raichur) ಜಿಲ್ಲೆಯ ಲಿಂಸುಗೂರು (Limsuguru) ಪಟ್ಟಣದ ಬಸ್ ನಿಲ್ದಾಣದಲ್ಲಿ ಪುಟ್ಟ ಹುಡುಗ ಆಕಾಶ್ […] - [Newborn Baby: ನವಜಾತ ಗಂಡು ಮಗುವನ್ನು ಜೀವಂತವಾಗಿ ಹೂತು ಹಾಕಿದ್ದ ಪಾಪಿಗಳು, ಪಾವಡ ಸದೃಶ್ಯ ಎಂಬಂತೆ ಬದುಕಿದ ಮಗು…!](https://ismkannadanews.com/newborn-baby-found-in-anekal/): ಇಂದು ಅನೇಕರಿಗೆ ಮಕ್ಕಳು ಆಗದಿರುವ ಕಾರಣದಿಂದ ಆಸ್ಪತ್ರೆಗಳು, ದೇವರ ಮೊರೆ ಹೋಗುತ್ತಿರುತ್ತಾರೆ. ಆದರೆ ಕೆಲವರಿಗೆ ಮಗು ಆದರೂ ಸಹ ಕೆಲವೊಂದು ಕಾರಣಗಳಿಂದ ಮಗುವನ್ನು ಕೊಲೆ ಮಾಡುವಂತಹ ಅಮಾನವೀಯ ಕೃತ್ಯಗಳಿಗೆ ಮುಂದಾಗುತ್ತಾರೆ. ಅಂತಹುದೇ ಘಟನೆಯೊಂದು ಆನೇಕಲ್ ತಾಲೂಕಿನ ವ್ತಾಪ್ತಿಯಲ್ಲಿ ನಡೆದಿದೆ. ನಿರ್ಜನ ಪ್ರದೇಶದ (Newborn Baby) ತೋಪಿನೊಂದರಲ್ಲಿ ಗಂಡು ಮಗುವನ್ನು ಜೀವಂತವಾಗಿಯೇ ಹೂತು ಹಾಕಿ ಹೋಗಿದ್ದಾರೆ. ಗಂಡು ಮಗು ಹುಟ್ಟಿದ ಒಂದೇ ದಿನಕ್ಕೆ ಮಗುವನ್ನು ಜೀವಂತವಾಗಿಯೇ ಮಣ್ಣಿನಲ್ಲಿ ಹೂತು ಹಾಕಿದ್ದಾರೆ. ಗಂಡು ಮಗುವನ್ನು ಜೀವಂತವಾಗಿ ಹೂತು ಹಾಕಿದ ಪಾಪಿಗಳು […] - [Birthday Celebration: ಮಲಗಿದ್ದ ಸ್ನೇಹಿತನ ಖಾಸಗಿ ಭಾಗಕ್ಕೆ ಬೆಂಕಿ ಹಚ್ಚಿ ಬರ್ತ್ ಡೇ ಆಚರಿಸಿದ ಹುಡುಗರು….!](https://ismkannadanews.com/variety-birthday-celebration-video-goes-viral/): ಇತ್ತೀಚಿಗೆ ಹುಟ್ಟುಹಬ್ಬದ ಸಂಭ್ರಮಕ್ಕೆ ಸಂಬಂಧಿಸಿದ ಕೆಲವೊಂದು ವಿಡಿಯೋಗಳು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿರುತ್ತದೆ. ಅದರಲ್ಲೂ ಸ್ನೇಹಿತರು ಆಚರಿಸುವಂತಹ (Birthday Celebration) ಹುಟ್ಟುಹಬ್ಬಗಳು ಮತಷ್ಟು ವಿಶೇಷ ಎಂದೇ  ಹೇಳಬಹುದಾಗಿದೆ. ಕೆಲವೊಂದು ಹುಟ್ಟುಹಬ್ಬಗಳಲ್ಲಿ ತಮಾಷೆ, ತರ್ಲೆ ಎಲ್ಲವೂ ಇರುತ್ತದೆ. ಕೆಲವೊಮ್ಮೆ ಅನಾಹುತಗಳೂ ಸಹ ನಡೆದಿದೆ. ಇದೀಗ ಸ್ನೇಹಿತನ (Birthday Celebration) ಹುಟ್ಟುಹಬ್ಬವನ್ನು ಆತನ ಸ್ನೇಹಿತರು ವಿಶೇಷವಾಗಿ ಆಚರಿಸಲು ಪ್ಲಾನ್ ಮಾಡಿದ್ದಾರೆ. ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಕೆಲ ಯುವಕರು ತಮ್ಮ ಸ್ನೇಹಿತನ […] - [Heart touching video: ಹರಿಯುತ್ತಿರುವ ಹೊಳೆಯಲ್ಲಿ ಬಾಣಂತಿಯನ್ನು ಹೊತ್ತು ಸಾಗಿ ವ್ಯಕ್ತಿ, ವೈರಲ್ ಆದ ವಿಡಿಯೋ….!](https://ismkannadanews.com/heart-touching-video-pregnant-woman-carried-across-swollen-river-in-ap/): ನಮ್ಮ ದೇಶದಲ್ಲಿ ಇಂದಿಗೂ ಅನೇಕ ಗ್ರಾಮಗಳಿಗೆ ಸರಿಯಾದ ಮೂಲಭೂತ ಸೌಕರ್ಯಗಳಿಲ್ಲದೇ ಪರದಾಡುವಂತಹ ಪರಿಸ್ಥಿತಿಗಳು ತುಂಬಾನೆ ಇದೆ. ಕೆಲವೊಂದು ಗ್ರಾಮಗಳಲ್ಲಿ ಅಭಿವೃದ್ದಿಯಾದರೂ ಅದೆಷ್ಟೊ ಗ್ರಾಮಗಳು ಮಾತ್ರ ಇನ್ನೂ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ ಎಂದು ಹೇಳಬಹುದಾಗಿದೆ. ಇದೀಗ ಅಂತಹುದೇ (Heart touching video) ಗ್ರಾಮವೊಂದರ ಬಗ್ಗೆ ಹೇಳಲಾಗಿದೆ. ಅಗತ್ಯ ಸೇವೆಗಳು ಅದರಲ್ಲೂ ವೈದ್ಯಕೀಯ ಸೇವೆ ಪಡೆಯಲು ಹರಸಾಹಸ ಪಟ್ಟು ಕಲ್ಲು ಮುಳ್ಳುಗಳ ಹಾದಿ ಯಲ್ಲಿ ಹೋಗಬೇಕಾದ ದುಸ್ಥಿತಿಯಿದೆ. ಇದಕ್ಕೆ ವೈರಲ್ ಆಗುತ್ತಿರುವ ಈ ವಿಡಿಯೋ ಒಳ್ಳೆಯ ಉದಾಹರಣೆ ಎಂದೇ ಹೇಳಬಹುದಾಗಿದೆ. […] - [BSNL Plans: ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್, 60 ದಿನಗಳ ಈ ಪ್ಲಾನ್ ಬಡವರಿಗೆ ಅನುಕೂಲ…!](https://ismkannadanews.com/bsnl-345-plan-useful-to-customers/): ಸರ್ಕಾರಿ ಸ್ವಾಮ್ಯದ ಬಿ.ಎಸ್.ಎನ್.ಎಲ್ ಇತ್ತೀಚಿಗೆ ಟೆಲಿಕಾಂ ಕ್ಷೇತ್ರದಲ್ಲಿ ಭಾರಿ ಸದ್ದು ಮಾಡುತ್ತಿದೆ. ದೈತ್ಯ ಟೆಲಿಕಾಂ ಕಂಪನಿಗಳಿಗೆ ಭಾರಿ ಪೈಪೋಟಿ ನೀಡುತ್ತಿದೆ. ಬಿ.ಎಸ್.ಎನ್.ಎಲ್ ನ ಕೆಲವೊಂದು ಪ್ಲಾನ್ ಗಳು ಇತರೆ ಟೆಲಿಕಾಂ ಕಂಪನಿಗಳಿಗೆ ನಡುಕ ಹುಟ್ಟಿಸುತ್ತಿದೆ ಎಂದೂ ಸಹ ಹೇಳಲಾಗುತ್ತಿದೆ. ಇದೀಗ ಬಿ.ಎಸ್.ಎನ್.ಎಲ್ ನ ಬಜೆಟ್ ಪ್ಲಾನ್ ಬಗ್ಗೆ ತಿಳಿಸಲಾಗಿದೆ. ಈ ಹೊಸ ರೀಚಾರ್ಜ್ ಯೋಜನೆಯಲ್ಲಿ ಪ್ರತಿನಿತ್ಯ 1 ಜಿಬಿ ಡೆಡಾ ಹಾಗೂ 60 ದಿನಗಳ (BSNL Plans) ವ್ಯಾಲಿಟಿಡಿ ಸಿಗಲಿದೆ. ಕೇವಲ 345 ರೂಪಾಯಿಗಳ ಈ ಪ್ಲಾನ್ […] - [K S Bhagavan: ಮತ್ತೆ ನಾಲಿಗೆ ಹರಿಬಿಟ್ಟ ಭಗವಾನ್, ಶೂದ್ರರಿಗೆ ಮಾನ ಮರ್ಯಾದೆ ಇದ್ದರೇ ದೇಗುಲಕ್ಕೆ ಹೋಗಬಾರದು ಎಂದ ಭಗವಾನ್…!](https://ismkannadanews.com/k-s-bhagavan-controversy-comments-about-hindu-dharma/): ಸದಾ ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ಸುದ್ದಿಯಾಗುತ್ತಿದ್ದ ಸಾಹಿತಿ ಪ್ರೊ ಕೆ.ಎಸ್.ಭಗವಾನ್ ಮತ್ತೊಮ್ಮೆ ನಾಲಿಗೆ ಹರಿಬಿಟ್ಟಿದ್ದಾರೆ. ಹಿಂದೂ ಧರ್ಮ ಹಿಂದೂಗಳ ಧರ್ಮವಲ್ಲ, ಅದು ಬ್ರಾಹ್ಮಣ ಧರ್ಮ, ಹಿಂದೂ ಎಂದರೇ ಹಿಂದಕ್ಕೆ ಹೋಗುವ ಜನ ಎಂದು ಸಾಹಿತಿ ಪ್ರೊ. ಕೆ.ಎಸ್.ಭಗವಾನ್ ಮಹಿಷ ದಸರಾ ಕಾರ್ಯಕ್ರಮದಲ್ಲಿ ಹೇಳಿದ್ದು, ಅವರ ಹೇಳಿಕಗೆ ಭಾರಿ ಆಕ್ರೋಷ ವ್ಯಕ್ತವಾಗುತ್ತಿದೆ. ಅವರು ಮೈಸೂರಿನ ಟೌನ್ ಹಾಲ್ ನಲ್ಲಿ ಆಯೋಜಿಸಿದದ ಮಹಿಷ ದಸರಾ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ವೇಳೆ ಬೌದ್ದರನ್ನು ಹೊಗಳುವ ಭರದಲ್ಲಿ ಹಿಂದೂ ಧರ್ಮದ […] - [Cooking Tips: ನಿಮ್ಮ ಮನೆಯಲ್ಲಿರುವ ಗ್ಯಾಸ್ ಬೇಗ ಖಾಲಿಯಾಗುತ್ತಾ? ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ, ಗ್ಯಾಸ್ ಉಳಿತಾಯ ಮಾಡಿ…!](https://ismkannadanews.com/cooking-tips-gas-saving-tips/): ಇಂದಿನ ಕಾಲದಲ್ಲಿ ಅಡುಗೆ ಅನೀಲ ಬಹುತೇಕ ಪ್ರತಿಯೊಬ್ಬರ ಮನೆಯಲ್ಲೂ ಇದೆ. ಕೇಂದ್ರ ಸರ್ಕಾರದ ಉಜ್ವಲ ಯೋಜನೆ ಜಾರಿಯಾದ ಬಳಿಕ ಪ್ರತಿ ಮನೆಯಲ್ಲೂ ಅಡುಗೆ ಅನೀಲ ಬಳಕೆ ಮಾಡುತ್ತಾರೆ. ಆದರೂ ಇನ್ನೂ ಕೆಲವರ ಮನೆಯಲ್ಲಿ ಇನ್ನೂ ಸೌದೆ ಸೇರಿದಂತೆ ಇತರೆ ಇಂಧನ ಬಳಸಿ ಅಡುಗೆ ಮಾಡುತ್ತಾರೆ. ಸದ್ಯ ಅಡುಗೆ ಅನೀಲ ಬಳಸುವಂತಹ ಮಹಿಳೆಯರು ಗ್ಯಾಸ್ ಬೇಗ ಖಾಲಿಯಾಗುತ್ತದೆ ಎಂದು ಹೇಳುತ್ತಿರುತ್ತಾರೆ. ಇದೀಗ ಈ ಲೇಖನದ ಮೂಲಕ ಅಡುಗೆ ಅನೀಲ ಹೆಚ್ಚು ಕಾಲ ಬಾಳಿಕೆ ಬರುವಂತ ಟಿಪ್ಸ್ (Cooking Tips) […] - [PM Kisan ಯೋಜನೆಯ 18 ಕಂತು ಬಿಡುಗಡೆ ಯಾವಾಗ ಗೊತ್ತಾ? ಈ ಸುದ್ದಿ ಓದಿ…!](https://ismkannadanews.com/pm-kisan-18th-installment-on-oct-5th/): ಕೇಂದ್ರ ಸರ್ಕಾರ ರೈತರಿಗಾಗಿ ಜಾರಿಗೆ ತಂದಂತಹ ಮಹತ್ತರ ಯೋಜನೆ ಪಿಎಂ ಕಿಸಾನ್ ಸಮ್ಮಾನ್ ನಿಧಿ. ಈ ಯೋಜನೆಯ ಮೂಲಕ ವರ್ಷಕ್ಕೆ 6 ಸಾವಿರ ಹಣವನ್ನು ನೇರವಾಗಿ ರೈತರ ಖಾತೆಗೆ ಜಮೆ ಮಾಡಲಾಗುತ್ತದೆ. ಇದೀಗ ಪಿಎಂ ಕಿಸಾನ್ ಸಮ್ಮಾನ್ ನಿಧಿಯ 18ನೇ ಕಂತಿಗಾಗಿ ನೊಂದಾಯಿತ ರೈತರು ಕಾಯುತ್ತಿದ್ದಾರೆ. ರೈತರಿಗೆ ಗುಡ್ ನ್ಯೂಸ್ ಸಿಗಲಿದ್ದು, ಅ.5 ರಂದು ಮಹಾರಾಷ್ಟ್ರದ ವಾಶಿಮ್‌ನಿಂದ ಪಿಎಂ ಕಿಸಾನ್‌ ನ ಮುಂದಿನ ಕಂತಿಗೆ (PM Kisan 18th Installment 2024) ಚಾಲನೆ ನೀಡಲಿದ್ದಾರೆ. ಅ.5 ರಂದು […] - [Crime News: 500 ರೂಪಾಯಿ ಕದ್ದ ಎಂಬ ಅನುಮಾನದಿಂದ 10 ವರ್ಷದ ಮಗನನ್ನೆ ಕೊಂದ ತಂದೆ….!](https://ismkannadanews.com/crime-news-father-killed-his-son-in-up/): ಸಮಾಜದಲ್ಲಿ ಆಗಾಗ ಕೆಲವೊಂದು ಕ್ಷುಲ್ಲಕ ಕಾರಣಗಳಿಂದ ಕೊಲೆಗಳು ನಡೆದಿರುತ್ತದೆ. ಇದೀಗ ಉತ್ತರ ಪ್ರದೇಶದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ತಂದೆಯೋರ್ವ ತನ್ನ 10 ವರ್ಷದ (Crime News) ಮಗನನ್ನೆ ಕ್ಷುಲ್ಲಕ ಕಾರಣದಿಂದ ಕೊಲೆ ಮಾಡಿದ್ದಾನೆ. ತನ್ನ ಬಳಿಯಿದ್ದ 500 ರೂಪಾಯಿಯನ್ನು ಕದ್ದಿದ್ದಾನೆ ಎಂಬ ಅನುಮಾನದಿಂದ ಹೊಡೆದು ಕೊಲೆ ಮಾಡಿದ್ದಾನೆ. ಅನುಮಾನದ ಕಾರಣದಿಂದ ಮಗನನ್ನೆ ಕೊಲೆ ಮಾಡಿದ್ದಾನೆ. ಉತ್ತರ ಪ್ರದೇಶದ ಗಾಜಿಯಾಬಾದ್ ವ್ಯಾಪ್ತಿಯ ಭೋಜ್ ಪುರ್‍ ಪೊಲೀಸ್ ಠಾಣಾ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ತಂದೆಯೇ ತನ್ನ 10 ವರ್ಷದ ಮಗನನ್ನು ಹೊಡೆದು […] - [Books Donation: ನವೀನ್ ಕಿರಣ್ ಹುಟ್ಟುಹಬ್ಬದ ನಿಮಿತ್ತ ಗ್ರಂಥಾಲಯಕ್ಕೆ ಪುಸ್ತಕಗಳ ವಿತರಣೆ](https://ismkannadanews.com/naveen-kiran-birthday-books-donation-library/): ಚಿಕ್ಕಬಳ್ಳಾಪುರದ ಕೆ.ವಿ. ದತ್ತಿ ಶಿಕ್ಷಣ ಸಮೂಹಗಳ ಮುಖ್ಯಸ್ಥ ಕೆವಿ ನವೀನ್ ಕಿರಣ್ ರವರ 46 ನೇ ಹುಟ್ಟು ಹಬ್ಬದ ಪ್ರಯುಕ್ತ ಗುಡಿಬಂಡೆ ಯಲ್ಲಿ ವಿಶೇಷವಾಗಿ, ನವೀನ್ ಕಿರಣ್ ಸಪ್ತಾಹ ಎಂಬ ಏಳು ದಿವಸಗಳ ಕಾಲ ಹಲವಾರು  ಹಮ್ಮಿಕೊಂಡಿದ್ದು, ಮೊದಲನೆಯ ದಿನದಂದು ಪುಸ್ತಕ ವಿತರಣಾ ಕಾರ್ಯಕ್ರಮ ಅಯೋಜಿಸಲಾಗಿತ್ತು. ಈ ವೇಳೆ  ಕೆ ವಿ ನವೀನ್ ಕಿರಣ್ ಅಭಿಮಾನಿ ಸಂಘದ ಜಿಲ್ಲಾಧ್ಯಕ್ಷರಾದ ಗುಂಪು ಮರದ ಆನಂದ್ ಮಾತನಾಡಿ, ಶಿಕ್ಷಣ ಪ್ರೇಮಿಗಳು, ಕ್ರೀಡಾ ಪ್ರೇಮಿಗಳು, ರಕ್ತದಾನಿಗಳು ಆದ ಕೆ ವಿ ನವೀನ್ […] - [Bank Holidays: ಅಕ್ಟೋಬರ್ ಮಾಹೆಯಲ್ಲಿದೆ 15 ದಿನಗಳ ಕಾಲ ಬ್ಯಾಂಕ್ ರಜೆ, ಬ್ಯಾಂಕ್ ನಲ್ಲಿ ಗ್ರಾಹಕರು ಗಮನಿಸಿ….!](https://ismkannadanews.com/bank-holidays-in-month-of-october-2024/): ಹಣಕಾಸು ವಿಚಾರಕ್ಕೆ ಸಂಬಂಧಿಸಿದಂತೆ ಬ್ಯಾಂಕಿಂಗ್ ವ್ಯವಹಾರ ತುಂಬಾನೆ ಪಾತ್ರ ವಹಿಸುತ್ತದೆ. ಆದರೆ ಬ್ಯಾಂಕ್ ಗಳಿಗೆ ರಜೆ ಇದ್ದಾಗ ಬ್ಯಾಂಕ್ ನಲ್ಲಿ ಖಾತೆ ಹೊಂದಿರುವ ಗ್ರಾಹಕರು ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಇದೀಗ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅಕ್ಟೋಬರ್‍ ಮಾಹೆಯಲ್ಲಿನ ಬ್ಯಾಂಕ್ (Bank Holidays) ರಜಾದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ದೇಶದ ವಿವಿಧ ಬ್ಯಾಂಕ್ ಗಳಿಗೆ ಒಟ್ಟು 15 ದಿನಗಳ ರಜೆ ಇರುತ್ತದೆ. RBI ಅಕ್ಟೋಬರ್‍ ಮಾಹೆಯ ಬ್ಯಾಂಕ್ ರಜೆಗಳ ಪಟ್ಟಿಯನ್ನು ರಿಲೀಸ್ ಮಾಡಿದ್ದು, ಬ್ಯಾಂಕ್ ಗಳಿಗೆ ಒಟ್ಟು 15 […] - [Swachata Abhiyan: ಸ್ವಚ್ಚತಾ ಕಾರ್ಯ ಪ್ರತಿನಿತ್ಯ ಜರುಗಲಿ: ನ್ಯಾ.ಹರೀಶ್](https://ismkannadanews.com/swachata-abhiyan-in-gudibande-jmfc-court/): ಸ್ವಚ್ಚತೆ ಎಂಬುದು ಒಂದು ದಿನಕ್ಕೆ ಸೀಮಿತವಾಗಬಾರದು, ಬದಲಿಗೆ ಪ್ರತಿನಿತ್ಯ ಅದು ನಡೆಯುತ್ತಿರಬೇಕು ಆಗ ಮಾತ್ರ ನಮ್ಮ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಚವಾಗಿಟ್ಟುಕೊಳ್ಳಬಹುದು, ಜೊತೆಗೆ ನಾವೂ ಸಹ ಆರೋಗ್ಯಕರವಾದ ಜೀವನ ಸಾಗಿಸಬಹುದು ಎಂದು ಗುಡಿಬಂಡೆ ಸಿವಿಲ್ ಮತ್ತು ಜೆಎಂಎಫ್.ಸಿ ನ್ಯಾಯಾಧೀಶರಾದ ಕೆ.ಎಂ.ಹರೀಶ್ ಸಲಹೆ ನೀಡಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಆಡಳಿತ, ವಕೀಲರ ಸಂಘ ಹಾಗೂ ಪಟ್ಟಣ ಪಂಚಾಯತಿ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜು ಇವರ ಸಂಯುಕ್ತ ಆಶ್ರಯದಲ್ಲಿ […] - [NABARD Recruitment 2024: ನಬಾರ್ಡ್ ಬ್ಯಾಂಕ್ ನಲ್ಲಿದೆ ಆಫೀಸ್ ಅಟೆಂಡೆಂಟ್ ಹುದ್ದೆಗಳು, ಅ.21 ಕೊನೆಯ ದಿನ….!](https://ismkannadanews.com/nabard-recruitment-2024-office-attendant-posts-notification/): ನಬಾರ್ಡ್ ಬ್ಯಾಂಕ್ ನಲ್ಲಿ ಕೆಲಸ ಮಾಡಲು ಬಯಸುವಂತಹ ನಿರುದ್ಯೋಗಿಗಳಿಗೆ ಇಲ್ಲೊಂದು ಗುಡ್ ನ್ಯೂಸ್ ಇದೆ. ಗ್ರಾಮೀಣ ಭಾಗಗಳ ಅಭಿವೃದ್ದಿಗಾಗಿ ಮೀಸಲಿರುವ ಪ್ರತಿಷ್ಠಿತ ರಾಷ್ಟ್ರೀಕೃತ ನಬಾರ್ಡ್ ಬ್ಯಾಂಕ್ (National Bank for Agriculture and Rural Development -NABARD) ನಲ್ಲಿ ಖಾಲಿಯಿರುವ 108 ಹುದ್ದೆಗಳನ್ನು ನೇಮಕಾತಿ ಮಾಡಲು ಅಧಿಸೂಚನೆ ಹೊರಡಿಸಲಾಗಿದೆ. ಅ.2 ರಿಂದ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಅ.21 ಕೊನೆಯ ದಿನಾಂಕವಾಗಿದೆ. ಅರ್ಜಿ ಸಲ್ಲಿಸುವ ವಿಧಾನ ಸೇರಿದಂತೆ ಅಧಿಸೂಚನೆಯಲ್ಲಿರುವ ಇತರೆ ಪ್ರಮುಖ ಮಾಹಿತಿಯನ್ನು ಈ ಲೇಖನದಲ್ಲಿ […] - [Health Tips: ನಿಮಗೆ ಉಗುರು ಕಚ್ಚುವ ಅಭ್ಯಾಸ ವಿದ್ದರೇ, ಈ ಸುದ್ದಿ ನಿಮಗಾಗಿ ತಪ್ಪದೇ ಓದಿ….!](https://ismkannadanews.com/health-news-effects-of-nail-biting/): ಸಹಜವಾಗಿ ಮನುಷ್ಯರು ಆಗಾಗ ತಮ್ಮ ಕೈ ಬೆರಳುಗಳ ಉಗುರುಗಳನ್ನು ಕಚ್ಚುವ ಅಭ್ಯಾಸ ರೂಡಿಸಿಕೊಂಡಿರುತ್ತಾರೆ. ಗೊಂದಲ,ಆತಂಕ ಅಥವಾ ಭಯಗೊಂಡಾಗ ಉಗುರುಗಳನ್ನು ಕಚ್ಚುವಂತಹ ಅಭ್ಯಾಸ ರೂಡಿಸಿಕೊಂಡಿರುತ್ತಾರೆ. ಈ ರೀತಿ ಉಗುರು ಕಚ್ಚುವುದರಿಂದ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಉಗುರು ಕಚ್ಚುವುದರಿಂದ ಏನೆಲ್ಲಾ ಆರೋಗ್ಯ ಸಮಸ್ಯೆಗಳು (Health Tips) ಉದ್ಬವಿಸುತ್ತವೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಬಹುದಾಗಿದೆ. ಅನೇಕರು ಉದ್ವೇಗ, ಆತಂಕ ಹೆಚ್ಚಾದಾಗ ಅದನ್ನು ಹೇಗೆ ವ್ಯಕ್ತಪಡಿಸಬೇಕೆಂದು ತಿಳಿಯದೇ ಉಗುರು ಕಚ್ಚಲು (Health Tips) ಆರಂಭಿಸುತ್ತಾರೆ. ಉಗುರು ಕಚ್ಚುವ ಮೂಲಕ ತಮ್ಮ ಭಾವನೆಗಳನ್ನು ನಿಯಂತ್ರಿಸಲು ಪ್ರಯತ್ನಗಳನ್ನು […] - [Love Breakup: ಬ್ರೇಕಪ್ ಮಾಡಿಕೊಳ್ಳಲು ಖತರ್ನಾಕ್ ಪ್ಲಾನ್ ಮಾಡಿದ ಬ್ಯೂಟಿ, ಥ್ರಿಲ್ಲರ್ ಸಿನೆಮಾ ಕಥೆಯನ್ನೂ ಮೀರಿಸುತ್ತೆ ಈ ಸುಂದ್ರಿ ಕಥೆ….!](https://ismkannadanews.com/love-breakup-software-lady-and-4-others-arrested-in-bangalore/): ಇಂದಿನ ಕಾಲದಲ್ಲಿ ಎಷ್ಟು ಬೇಗ ಪ್ರೀತಿ ಹುಟ್ಟುತ್ತೋ ಅಷ್ಟೇ ಬೇಗ ಬ್ರೇಕಪ್ ಸಹ ಆಗುತ್ತಿರುತ್ತದೆ. ಬೆಳಿಗ್ಗೆ ಪ್ರಪೋಸ್, ಮದ್ಯಾಹ್ನ ಶಿಕಾರು ಸಂಜೆ ವೇಳೆಗೆ ಬ್ರೇಕಪ್ ಹೀಗೆ ಶೀಘ್ರವಾಗಿ ಬ್ರೇಕಪ್ ಮಾಡಿಕೊಳ್ಳುತ್ತಿರುತ್ತಾರೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ಆದರೆ ಇಲ್ಲೊಂದು ಕ್ರೈಂ ಥ್ರಿಲ್ಲರ್‍ ಲವ್ ಸ್ಟೋರಿ ನಡೆದಿದೆ ಎನ್ನಬಹುದು. ಬ್ರೇಕಪ್ ಮಾಡಿಕೊಳ್ಳಲು (Love Breakup) ತನ್ನ ಪ್ರಿಯಕರನ ಮೇಲೆ ರಾಬರಿ ಮಾಡಿಸಿದ್ದ ಸಾಫ್ಟ್‌ವೇರ್ ಯುವತಿ ಸೇರಿ ಐವರು ಆರೋಪಿಗಳನ್ನು ಬೆಂಗಳೂರಿನ ಬೆಳ್ಳಂದೂರು ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡು ಮೂಲದ ಬೆಂಗಳೂರಿನಲ್ಲಿ […] - [Viral: ಮಂಗಳಮುಖಿಯಂತೆ ವೇಷ ಧರಿಸಿ ಭಿಕ್ಷಾಟನೆಮಾಡುತ್ತಾ ಸಿಕ್ಕಿಬಿದ್ದು, ಪ್ರಯಾಣಿಕರಿಂದ ಧರ್ಮದೇಟು ತಿಂದ ಯುವಕ….!](https://ismkannadanews.com/fake-transgender-beaten-by-passengers-video-viral/): ಕೆಲಸ ಮಾಡಲು ದೇಹದಲ್ಲಿ ಶಕ್ತಿಯಿದ್ದರೂ ಸಹ ಅನೇಕರು ಕೆಲಸ ಮಾಡದೇ ಬೇರೆ ಆಯ್ಕೆಗಳನ್ನೆ ಆರಿಸಿಕೊಳ್ಳುತ್ತಾರೆ. ಅದರಲ್ಲೂ ಕೆಲವರಂತೂ ಭಿಕ್ಷಾಟನೆಗೆ ಮುಂದಾಗುತ್ತಾರೆ. ಹಲವು ಯುವಕರು ಅಂಗವಿಕಲರಂತೆ, ಮಂಗಳಮುಖಿಯರಂತೆ ವೇಷ ಧರಿಸಿ ಭಿಕ್ಷೆ ಬೇಡುತ್ತಾ ಸಿಕ್ಕಿಬಿದ್ದಂತಹ ಘಟನೆಗಳನ್ನು ಸಹ ನೋಡಿರುತ್ತೇವೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ಯುವಕನೋರ್ವ ಮಂಗಳಮುಖಿಯಂತೆ ವೇಷ ಹಾಕಿಕೊಂಡು ಭಿಕ್ಷಾಟನೆಗೆ ಮುಂದಾಗಿದ್ದಾನೆ. ಆದರೆ ಪ್ರಯಾಣಿಕರ ಕೈಗೆ ಸಿಕ್ಕಿಬಿದ್ದು ಅವರ ಕೈಯಲ್ಲಿ ಸರಿಯಾಗಿಯೇ ಗೂಸ ತಿಂದಿದ್ದಾನೆ. ಈ ಸಂಬಂಧ ವಿಡಿಯೋ ಒಂದು ಸಹ ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದೆ. ಯುವಕನೋರ್ವ […] - [Government School: ಸರ್ಕಾರಿ ಶಾಲೆಯಲ್ಲಿ ಎಣ್ಣೆ ಹೊಡೆದು, ಬಾರ್ ಡ್ಯಾನ್ಸರ್ ಗಳಂದಿಗೆ ಅಸಭ್ಯಕರ ನೃತ್ಯ, ವಿಡಿಯೋ ವೈರಲ್….!](https://ismkannadanews.com/dance-with-bar-dancers-in-government-school/): ಶಿಕ್ಷಣ ನೀಡುವಂತಹ ಶಾಲೆಯನ್ನು ಎಲ್ಲರೂ ಜ್ಞಾನ ದೇಗುಲ ಎಂದೇ ಕರೆಯುತ್ತಾರೆ. ಶಾಲೆಯನ್ನು ದೇವಾಲಯದಂತೆ ಪವಿತ್ರವಾದ ಸ್ಥಳ ಎಂದೇ ಕರೆಯಲಾಗುತ್ತದೆ. ಆದರೆ ಕೆಲವೊಂದು ಕಡೆ ಶಾಲೆಗಳಲ್ಲಿ ಅನೈತಿಕ ಚಟುವಟಿಕೆಗಳನ್ನು ನಡೆಸಿ ಅದಕ್ಕೆ ಕಳಂಕ ತರುತ್ತಾರೆ. ಇದೀಗ ಶಾಲೆಯೊಂದರಲ್ಲಿ ಮದ್ಯ ಸೇವಿಸಿ (Government School), ಬಾರ್‍ ಡ್ಯಾನ್ಸರ್‍ ಗಳ ಜೊತೆಗೆ ಅಸಭ್ಯಕರವಾಗಿ ನೃತ್ಯ ಮಾಡಿದ್ದಾರೆ. ಈ ಸಂಬಂಧ ವಿಡಿಯೋ ಸಹ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಈ ಕುರಿತು ಆಕ್ರೋಷ ಹೊರಹಾಕುತ್ತಿದ್ದಾರೆ. ಈ ಘಟನೆ ಬಿಹಾರದ ಸಹರ್ಸಾ ಎಂಬಲ್ಲಿರುವ […] - [Black Magic: ಮಾಟಮಂತ್ರಕ್ಕಾಗಿ 9 ವರ್ಷದ ವಿದ್ಯಾರ್ಥಿಯನ್ನು ಬಲಿ ಕೊಟ್ಟ ಶಾಲೆಯ ಮಾಲೀಕ….!](https://ismkannadanews.com/9-year-old-student-killed-for-black-magic/): ದಿನೇ ದಿನೇ ತಂತ್ರಜ್ಞಾನ ಬೆಳೆಯುತ್ತಿದ್ದರೂ ಇನ್ನೂ ದೇಶದ ಹಲವು ಕಡೆ ಮೂಡನಂಬಿಕೆಗಳು ಜೀವಂತವಾಗಿದೆ. ಅದರಲ್ಲೂ ಕೆಲವು ಕಡೆ ಮಾಟಮಂತ್ರ, ಭಾಣಾಮತಿ, ಕ್ಷುದ್ರ ಪೂಜೆಗಳು ನಡೆಯುತ್ತಿರುತ್ತವೆ. ಈ ಪೂಜೆಗಳ ಸಮಯದಲ್ಲಿ ನರಬಲಿಗಳನ್ನು ಸಹ ನೀಡಿರುತ್ತಾರೆ ಎಂಬ ಸುದ್ದಿಗಳನ್ನು ಕೇಳಿರುತ್ತೇವೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. 9 ವರ್ಷದ ಬಾಲಕನೊಬ್ಬನನ್ನು ಮಾಟಮಂತ್ರಕ್ಕಾಗಿ (Black Magic) ಬಲಿ ಕೊಡಲಾಗಿದೆ. ಬ್ಲಾಕ್ ಮ್ಯಾಜಿಕ್ ಗಾಗಿ ಶಾಲೆಯ ಮಾಲೀಕರೇ ಬಲಿಕೊಟ್ಟ ಘಟನೆ ನಡೆದಿದೆ. ಅಂದಹಾಗೆ ಈ ಘಟನೆ ಉತ್ತರಪ್ರದೇಶದ ಹತ್ರಾಸ್ ಜಿಲ್ಲೆಯಲ್ಲಿ ನಡೆದಿದೆ. ಮೃತ […] - [Kerala Robbery : ಧೂಮ್ ಸಿನೆಮಾದಲ್ಲಿನ ದೃಶ್ಯಗಳನ್ನು ಮೀರಿಸಿದೆ ಈ ರಿಯಲ್ ರಾಬರಿ, 1 ನಿಮಿಷದಲ್ಲೇ 2.5 ಕೆಜಿ ಚಿನ್ನಾಭರಣ ದರೋಡೆ…!](https://ismkannadanews.com/a-gang-steals-kgs-gold-in-kerala-highway-robbery/): ಬಾಲಿವುಡ್ ನ ಧೂಮ್ ಸಿನೆಮಾದಲ್ಲಿ ರಾಬರಿ ಮಾಡುವಂತಹ ಕೆಲವೊಂದು ದೃಶ್ಯಗಳಿದೆ. ಭಾರಿ ಆಕ್ಷನ್ ದೃಶ್ಯಗಳು ನಿಬ್ಬೆರಗಾಗಿಸುವಂತೆ ಮಾಡುತ್ತದೆ. ಇದೀಗ ಧೂಮ್ ಸಿನೆಮಾದಲ್ಲಿನ ದೃಶ್ಯಗಳನ್ನು ಮೀರಿಸುವಂತಹ ರಾಬರಿಯೊಂದು ನಡೆದಿದೆ. ಕೇರಳದ ಪೀಚಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ 12 ಸದಸ್ಯರ ತಂಡವೊಂದು (Kerala Robbery) ಹಾಡಹಗಲೇ ದರೋಡೆ ನಡೆಸಿದೆ. ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ವಿಡಿಯೋ ನೋಡಿದ ಅನೇಕರು ಶಾಕ್ ಆಗಿದ್ದಾರೆ. ಕೇರಳದ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಾಡಹಗಲೇ ಸಿನಿಮಿಯ ರೀತಿ ದರೋಡೆ ನಡೆದಿದೆ. ತ್ರಿಸ್ಸೂರಿನ […] - [Python: ಹೆಬ್ಬಾವು ಅಂದುಕೊಂಡ್ರಾ ಅಥವಾ ಜಾರುಬಂಡಿ ಅಂದುಕೊಂಡ್ರಾ? ಹೆಬ್ಬಾವಿನ ಮೇಲೆ ಕುಳಿತು ಜಾರುಬಂಡಿ ಆಡಿದ ಮಕ್ಕಳು: ವಿಡಿಯೋ ವೈರಲ್…!](https://ismkannadanews.com/kids-play-with-python-video-viral/): ಸಾಮಾನ್ಯವಾಗಿ ಮಕ್ಕಳಿಗೆ ಜಾರುಬಂಡಿ ಅಂದ್ರೆ ತುಂಬಾನೆ ಇಷ್ಟ. ಜಾರುಬಂಡಿಯಾಡುವಂತಹ ಪ್ರದೇಶ ಕಂಡರೇ ಸಾಕು ಮಕ್ಕಳು ತಮ್ಮ ಬಟ್ಟೆ ಹರಿದರೂ ಪರವಾಗಿಲ್ಲ ಅಂತಾ ಜಾರುಬಂಡಿ ಆಡುತ್ತಾರೆ. ಇದೀಗ ಮಕ್ಕಳು ಹೆಬ್ಬಾವಿನ (Python) ಮೇಲೆ ಜಾರುಬಂಡಿಯ ಮೇಲೆ ಜಾರಿದಂತೆ ಜಾರಿ ಆಟವಾಡಿದ್ದಾರೆ. ಹಾವು ಎಂಬ ಭಯವಿಲ್ಲದೇ ಜಾರುಬಂಡಿಯಾಟ ಆಡಿದ್ದು, ಈ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ. ಹಾವುಗಳಲ್ಲಿ ಹೆಬ್ಬಾವು ವಿಷಕಾರಿಯಲ್ಲ ಆದರೆ ಅತ್ಯಂತ ಶಕ್ತಿಶಾಲಿ ಹಾಗೂ ಅಪಾಯಕಾರಿ ಹಾವು ಎಂದು ಹೇಳಲಾಗುತ್ತದೆ. ಈ ಹೆಬ್ಬಾವು ಮನುಷ್ಯನನ್ನು […] - [Viral News: 70 ವರ್ಷದ ಮುದುಕನ್ನು ವರಿಸಿದ 20 ತರುಣಿ, ವೈರಲ್ ಆದ ವಿಡಿಯೋ….!](https://ismkannadanews.com/viral-news-20-years-girl-married-70-years-man/): ನಮ್ಮ ಸಂಪ್ರದಾಯದಲ್ಲಿ ಮದುವೆಗೆ ತುಂಬಾನೆ ಪ್ರಾಮುಖ್ಯತೆಯಿದೆ. ವಯಸ್ಸಿಗೆ ಬಂದವರು ತಾವು ವರಿಸುವವರು ಹಾಗಿರಬೇಕು, ಹೀಗಿರಬೇಕು ಎಂಬೆಲ್ಲಾ ಕನಸುಗಳನ್ನು ಕಂಡಿರುತ್ತಾರೆ. ಅದರಲ್ಲೂ ಹೆಣ್ಣು ತಾನು ಮದುವೆಯಾಗುವ ಗಂಡಿನ ಬಗ್ಗೆ ಅನೇಕ ಕನಸುಗಳನ್ನು ಇಟ್ಟುಕೊಂಡಿರುತ್ತಾಳೆ. ಆದರೆ ಇತ್ತೀಚಿಗೆ ಕೆಲವರು ತಮಗಿಂತ 20-30 ವರ್ಷಗಳ ಅಂತರದ ವ್ಯಕ್ತಿಗಳನ್ನು ಮದುವೆಯಾಗುವ ಹೊಸ ಟ್ರೆಂಡ್ ಸೃಷ್ಟಿಯಾಗಿದೆ. ಇದಕ್ಕೆ ಮತ್ತೊಂದು ಉದಾಹರಣೆ ಎಂಬಂತೆ 20 ವರ್ಷದ ಯುವತಿಯೊಬ್ಬಳು 70 ವರ್ಷದ (Viral News) ಮುದುಕನನ್ನು ಮದುವೆಯಾಗಿದ್ದಾರೆ. ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ […] - [America: ಅಮೇರಿಕಾದಲ್ಲಿ ಮಂಗಳೂರಿನ ಯಕ್ಷಗಾನದ ಹವಾ, ವೈರಲ್ ಆದ ವಿಡಿಯೋ…!](https://ismkannadanews.com/yakshagana-performance-at-american-street/): ಕರ್ನಾಟಕದ ಕರಾವಳಿಯಲ್ಲಿ ಅತಿ ಹೆಚ್ಚು ಪ್ರಖ್ಯಾತಿ ಪಡೆದುಕೊಂಡ ಯಕ್ಷಗಾನ ಕಲೆ ದೇಶ ವಿದೇಶದಲ್ಲೂ ಪ್ರಖ್ಯಾತಿ ಪಡೆದಿದೆ. ದಕ್ಷಿಣ ಕನ್ನಡ, ಮಲೆನಾಡು, ಉಡುಪಿ ಕಡೆ ಆಗಾಗ ಯಕ್ಷಗಾನದ ಬಯಲಾಟಗಳು ನಡೆಯುತ್ತಲೇ ಇರುತ್ತದೆ. ಇದೀಗ ಮಂಗಳೂರಿನ ಯಕ್ಷಗಾನ ನೃತ್ಯ ಅಮೇರಿಕಾದಲ್ಲಿ (America) ಸದ್ದು ಮಾಡಿದೆ. ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಕರ್ನಾಟಕದ ಪ್ರಖ್ಯಾತ ಯಕ್ಷಗಾನ ನೃತ್ಯ ಇದೀಗ ಅಮೇರಿಕಾದಲ್ಲಿ ಸದ್ದು ಮಾಡಿದೆ. ಯಕ್ಷಗಾನದ ಖ್ಯಾತಿ ಅಮೇರಿಕಾದಲ್ಲಿ ಪಸರಿಸಿದೆ. ಕೆಲವು ದಿನಗಳ ಹಿಂದೆಯಷ್ಟೆ ಅಮೇರಿಕಾದಲ್ಲಿ ನಡೆದ […] - [MUDA Scam: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ದಾಖಲಾಯ್ತು ಎಫ್.ಐ.ಆರ್, ನನ್ನ ರಾಜಕೀಯ ಜೀವನದ ಮೊದಲ ಕೇಸ್ ಎಂದು ಬೇಸರ ವ್ಯಕ್ತಪಡಿಸಿದ ಸಿಎಂ…!](https://ismkannadanews.com/muda-scam-lokayukta-police-file-fir-against-siddaramaiah/): ಮುಡಾ ಪ್ರಕರಣಕ್ಕೆ (MUDA Scam)ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯನವರಿಗೆ ಕಳೆದೆರಡು ದಿನಗಳಿಂದ ಅಶುಭ ಸುದ್ದಿಗಳೇ ಎದುರಾಗುತ್ತಿವೆ. ಜನಪ್ರತಿನಿಧಿಗಳ ನ್ಯಾಯಾಲಯದ ಆದೇಶದ ಬಳಿಕ ಸಿಎಂ ಸಿದ್ದರಾಮಯ್ಯ ವಿರುದ್ದ ಎಫ್.ಐ.ಆರ್‍ ದಾಖಲಾಗಿದೆ. ದೂರುದಾರ ಸ್ನೇಹಮಯಿ ಕೃಷ್ಣ ನೀಡಿದ ದೂರಿನಂತೆ ಮೈಸೂರಿನ ಲೋಕಾಯುಕ್ತ ಪೊಲೀಸರು ಸಿಎಂ ಸೇರಿದಂತೆ ಇತರರ ವಿರುದ್ದ ಎಫ್.ಐ.ಆರ್‍ ದಾಖಲಾಗಿದೆ. ನನ್ನ ಜೀವನದ ರಾಜಕೀಯ ಸಂಬಂಧದ ಮೊದಲ ಕೇಸ್ ಇದು. “ಪ್ಲೀಸ್ ಅಂಡರ್‌ ಲೈನ್ ದಿಸ್ ವರ್ಡ್” ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಬೇಸರದಿಂದ ನುಡಿದರು. ಮುಡಾ ಹಗರಣದ ಸಂಬಂಧ […] - [Viral Video: ಪತ್ನಿ ಬಿಕಿನಿ ಧರಿಸಿ ಓಡಾಡಲು 418 ಕೋಟಿ ದ್ವೀಪ ಖರೀದಿಸಿದ ಪತಿ, ವೈರಲ್ ಆದ ವಿಡಿಯೋ…!](https://ismkannadanews.com/viral-video-husband-buys-island-worth-418-cr-for-wife/): ಹೊಸದಾಗಿ ಮದುವೆಯಾದಾಗ, ಪತ್ನಿಯನ್ನು ಖುಷಿಯಾಗಿ ಇಡಲು ಬೆಲೆಬಾಳುವ, ತಮ್ಮ ಅನುಕೂಲಕ್ಕೆ ತಕ್ಕಂಥ ಗಿಫ್ಟ್ ಗಳನ್ನು ಕೊಟ್ಟಿರುವುದನ್ನು ನೋಡಿದ್ದೇವೆ. ಅನೇಕರು ತಮ್ಮ ಪತ್ನಿಯರಿಗೆ ಕೋಟ್ಯಂತರ ಬೆಲೆಬಾಳುವಂತಹ ಉಡುಗೊರೆ ಕೊಟ್ಟಿದ್ದಾರೆ. ಅದೇ ರೀತಿ ಇಲ್ಲೊಬ್ಬ ಪತಿರಾಯ ತನ್ನ ಪ್ರೀತಿಯ ಮಡದಿಗಾಗಿ ಬರೊಬ್ಬರಿ 418 ಕೋಟಿ ಬೆಲೆ ಬಾಳುವಂತಹ ದ್ವೀಪವನ್ನು (Viral Video) ಖರೀದಿ ಮಾಡಿದ್ದಾನೆ. ತನ್ನ ಪತ್ನಿ ಬಿಕಿನಿ ಧರಿಸಿ ಓಡಾಡಲು ಈ ದ್ವೀಪ ಖರೀದಿಸಿದ್ದಾನಂತೆ. ಈ ಸಂಬಂಧ ವಿಡಿಯೋ (Viral Video) ಒಂದು ವೈರಲ್ ಆಗುತ್ತಿದೆ. ದುಬೈ ಮೂಲದ […] - [Bangladesh: ಬಾಂಗ್ಲಾದ ಹಿಂದೂಗಳಿಗೆ ಎಚ್ಚರಿಕೆಯಂತೆ, ದುರ್ಗಾ ಪೂಜೆಯಂದು ರಜೆಯಿಲ್ಲ, ದುರ್ಗಾ ವಿಗ್ರಹ ನೀರಿನಲ್ಲಿ ವಿಸರ್ಜನೆ ಮಾಡುವಂತಿಲ್ಲವಂತೆ…!](https://ismkannadanews.com/no-holidays-no-idol-immersion-during-durga-puja-in-bangladesh/): ಕೆಲವು ದಿನಗಳ ಹಿಂದೆಯಷ್ಟೆ ನೆರೆಯ ಬಾಂಗ್ಲಾದೇಶದಲ್ಲಿ ನಡೆದ ಸಂಘರ್ಷದಲ್ಲಿ ಬಾಂಗ್ಲಾ ಹಿಂದೂಗಳು, ಹಿಂದೂ ದೇವಾಲಯಗಳ ಮೇಲೆ ಧಾಳಿಗಳು ಹೆಚ್ಚಾಗಿತ್ತು. ಈ ಸಂಬಂಧ (Bangladesh) ಕೆಲವೊಂದು ವಿಡಿಯೋಗಳೂ ಸಹ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿತ್ತು. ಇದೀಗ ಬಾಂಗ್ಲಾದ ಹಿಂದೂಗಳಿಗೆ ಮುಸ್ಲಿಂ ಸಂಘಟನೆ ಬಹಿರಂಗ ಎಚ್ಚರಿಕೆಯೊಂದನ್ನು ನೀಡಿದೆ. ಅದರಂತೆ ದುರ್ಗಾ ಪೂಜೆಯಂದು ಸಾರ್ವತ್ರಿಕ ರಜೆ ನೀಡಬಾರದು ಹಾಗೂ ದುರ್ಗಾ ಮಾತೆಯ ಮೂರ್ತಿಯನ್ನು ನೀರಿನಲ್ಲಿ ವಿಸರ್ಜನೆ ಮಾಡಬಾರದು ಎಂದು ಬಹಿರಂಗ ಎಚ್ಚರಿಕೆ ನೀಡಿದೆ ಎಂದು ತಿಳಿದುಬಂದಿದೆ. ಬಾಂಗ್ಲಾದ ಹಿಂದೂಗಳ ಮೇಲಿನ ದಾಳಿ […] - [Snake Video: ಯುವತಿಯ ಧೈರ್ಯಕ್ಕೆ ಫಿದಾ, ಹಗ್ಗದಂತೆ ಹಾವನ್ನು ಹಿಡಿದ ಯುವತಿ, ವೈರಲ್ ಆದ ವಿಡಿಯೋ…!](https://ismkannadanews.com/college-girl-catches-snake-video-goes-viral/): ಹಾವು ಎಂದರೇ ಯಾರಿಗೆ ತಾನೇ ಭಯ ಇರೋಲ್ಲ ಹೇಳಿ. ಅದರಲ್ಲೂ ಕೆಲ ಹೆಣ್ಣು ಮಕ್ಕಳಿಗೆ ಸಣ್ಣ ಜಿರಳೆ, ಹಲ್ಲಿ ನೋಡಿದರೇ ಸಾಕು ಕಿರಿಚಾಡುತ್ತಾರೆ. ಅಂತಹುದರಲ್ಲಿ ಹಾವನ್ನು ನೋಡಿದರೇ ಸುಮನ್ನೆ ಇರ್ತಾರ ಹೇಳಿ. ಆದರೆ ಇಲ್ಲೊಬ್ಬ ಯುವತಿ ಮಾತ್ರ ಅದಕ್ಕೆ ತದ್ವಿರುದ್ದ ಎಂಬಂತೆ ಹಗ್ಗವನ್ನು ಹಿಡಿದಂತೆ ಹಾವನ್ನು ಹಿಡಿದುಕೊಂಡಿದ್ದಾಳೆ. ಕಾಲೇಜಿನ ಹುಡುಗಿಯೊಬ್ಬಳು ಧೈರ್ಯದಿಂದ ಹಾವೊಂದನ್ನು ಹಿಡಿದ ವಿಡಿಯೋ (Snake Video)ಒಂದು ಸೋಷಿಯಲ್ ಮಿಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ಸದ್ಯ ವೈರಲ್ ಆದ ವಿಡಿಯೋದಲ್ಲಿ ಕಾಲೇಜಿನ ಯುವತಿಯೊಬ್ಬಳು ತುಂಬಾ ಧೈರ್ಯದಿಂದ […] - [ATM Card Benefits: ATM ಕಾರ್ಡ್ ನಲ್ಲಿ ಕೇವಲ ಹಣ ಡ್ರಾ ಮಾಡುವುದು ಮಾತ್ರವಲ್ಲ, ಮತಷ್ಟು ಸೌಲಭ್ಯಗಳಿವೆ…!](https://ismkannadanews.com/atm-card-benefits-beyond-cash-withdrawal/): ಇಂದಿನ ಕಾಲದಲ್ಲಿ ಹಣಕಾಸು ವ್ಯವಹಾರಗಳಿಗಾಗಿ ಬ್ಯಾಂಕಿಂಗ್ ವ್ಯವಸ್ಥೆ ತುಂಬಾನೆ ಅನುಕೂಲಕರವಾಗಿದೆ. ಅದರಲ್ಲೂ ಬ್ಯಾಂಕ್ ಗೆ ಹೋಗದೆ ಹಣದ ವ್ಯವಹಾರಗಳನ್ನು ನಡೆಸಲು ATM ಕಾರ್ಡ್‌ಗಳನ್ನು ಬಳಕೆ ಮಾಡಲಾಗುತ್ತದೆ. ಅನೇಕರಿಗೆ ATM ಕಾರ್ಡ್‌ಗಳ ಉಪಯೋಗಗಳ ಬಗ್ಗೆ ಮಾಹಿತಿ ಕಡಿಮೆ ಇರಬಹುದು. ATM ನಲ್ಲಿ ಕೇವಲ ಹಣ ವಿತ್ ಡ್ರಾ ಮಾತ್ರವಲ್ಲದೇ ಮತಷ್ಟು ಉಪಯೋಗಗಳಿವೆ. ಈ ಸುದ್ದಿಯ ಮೂಲಕ ಅವುಗಳನ್ನು (ATM Card Benefits) ತಿಳಿಯಬಹುದಾಗಿದೆ. ಹಣ ವಿತ್ ಡ್ರಾ ಮಾಡಲು: ಗ್ರಾಹಕರು ತಮ್ಮ ಬ್ಯಾಂಕ್ ಗಳಿಂದ ಪಡೆದ ATM ಮೂಲಕ […] - [Deepavali 2024: ಮಣ್ಣಿನ ಹಣತೆ ಹಚ್ಚಿ ಪರಿಸರ ಸ್ನೇಹಿ ದೀಪಾವಳಿ ಆಚರಿಸಿ: ಗುಂಪು ಮರದ ಆನಂದ್](https://ismkannadanews.com/celebrate-environment-friendly-deepavali-2024/): Deepavali 2024 – ಪರಿಸರಕ್ಕೆ ಹಾನಿಕಾರಕವಾದಂತಹ ಪಟಾಕಿಗಳನ್ನು ಸಿಡಿಸುವ ಬದಲು ಮಣ್ಣಿನ ಹಣತೆಗಳನ್ನು ಹಚ್ಚಿ ದೀಪಾವಳಿ ಆಚರಿಸಿ ಪರಿಸರವನ್ನು (Deepavali 2024) ಕಾಪಾಡಬೇಕೆಂದು ಪರಿಸರ ವೇದಿಕೆಯ ಗುಂಪು ಮರದ ಆನಂದ್ ಸಲಹೆ ನೀಡಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಪರಿಸರ ವೇದಿಕೆ, ಜೈ ಕರ್ನಾಟಕ, ಉರ್ದು ಸಾಹಿತ್ಯ ಪರಿಷತ್ ನ ಕನ್ನಡ ಸಾಹಿತ್ಯ ಪರಿಷತ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ (Deepavali 2024) ಜಾಗೃತಿ ಆಂದೋಲನ ಎಂಬ ಹೆಸರಿನ ಮೂಲಕ ಸಾರ್ವಜನಿಕರಿಗೆ […] - [Local News - ಜನರಿಗೆ ಅನುಕೂಲವಾಗಲು ಜನಸ್ಪಂದನಾ ಕಾರ್ಯಕ್ರಮ ಆಯೋಜನೆ ಎಂದ ಶಾಸಕ ಸುಬ್ಬಾರೆಡ್ಡಿ…!](https://ismkannadanews.com/local-news-organizing-janaspandana-program-for-public-convenience/): Local News – ಜನರು ವಿವಿಧ ಕೆಲಸಗಳ ನಿಮಿತ್ತ ಸರ್ಕಾರಿ ಕಚೇರಿಗಳಿಗೆ ಅಲೆಯುವುದನ್ನು ನಿಯಂತ್ರಿಸಿ, ಸ್ಥಳದಲ್ಲಿಯೇ ಸಾರ್ವಜನಿಕರ ಸಮಸ್ಯೆಗಳನ್ನ ಬಗೆಹರಿಸುವ ಹಾಗೂ ಸರ್ಕಾರದಿಂದ ಸಿಗುವ ವಿವಿಧ ಸೌಲಭ್ಯಗಳನ್ನು ಒದಗಿಸುವಂತಹ ಜನಸ್ಪಂದನಾ ಕಾರ್ಯಕ್ರಮವನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಗೂಳೂರು ಹೋಬಳಿ ಕೊತ್ತಕೋಟೆ ಗ್ರಾ.ಪಂ ವ್ಯಾಪ್ತಿಯ ವರ್ಣಂಪಲ್ಲಿ ಕ್ರಾಸ್‍ನಲ್ಲಿ ತಾ.ಪಂ, ಕಂದಾಯ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ತಾಲೂಕಿನ ಮಾರ್ಗಾನುಕುಂಟೆ, ಕೊತ್ತಕೋಟೆ ಗ್ರಾ.ಪಂಗಳ ವ್ಯಾಪ್ತಿಯ ನಾಗರೀಕರ ಕುಂದುಕೊರತೆ ಬಗೆಹರಿಸಲು ಆಯೋಜಿಸಲಾಗಿದ್ದ ಜನಸ್ಪಂದನಾ […] - [Valmiki Jayanthi: ವಾಲ್ಮೀಕಿಯವರ ತತ್ವಾದರ್ಶಗಳ ಕುರಿತು ಮಕ್ಕಳಿಗೆ ತಿಳಿಸಿ: ರಾಜಶೇಖರ್](https://ismkannadanews.com/valmiki-jayanthi-in-nichanabandahalli-village/): Valmiki Jayanthi – ಮಹರ್ಷಿ ವಾಲ್ಮೀಕಿ ಮಹರ್ಷಿಗಳು ರಚಿಸಿರುವ ರಾಮಾಯಣದಲ್ಲಿ ಉಲ್ಲೇಖಿಸಿರುವ ಅಂಶಗಳು ಇಂದಿಗೂ ಎಂದೆಂದಿಗೂ ಪ್ರಸ್ತುತವಾಗಿವೆ. ರಾಮಾಯಣದ ಮೌಲ್ಯಗಳು ಭವಿಷ್ಯಕ್ಕೆ ದಾರಿದೀಪವಾಗಿದ್ದು, ಮಹರ್ಷಿ ವಾಲ್ಮೀಕಿ (Valmiki Jayanthi) ಆದಿಕವಿ ಹೇಳಿಕೊಟ್ಟ ಆದರ್ಶಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳೋಣ ಜೊತೆಗೆ ನಮ್ಮ ಮಕ್ಕಳಿಗೆ ಅವರ ತತ್ವಾದರ್ಶಗಳ ಕುರಿತು ತಿಳಿಸಬೇಕು ಎಂದು ಸೋಮೇನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಪಿ.ಎನ್.ರಾಜಶೇಖರ್ ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ನಿಚ್ಚನಬಂಡಹಳ್ಳಿ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ನಾಯಕರ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ವಾಲ್ಮೀಕಿ ಜಯಂತಿ […] - [Diwali 2024: ದೀಪಾವಳಿಯಂದು ತೋಬಾ ತೋಬಾ ಹಾಡಿಗೆ ಭರ್ಜರಿ ಸ್ಟೆಪ್ಸ್ ಹಾಕಿದ ಅಮೇರಿಕನ್ ಅಂಬಾಸಿಡರ್…..!](https://ismkannadanews.com/diwali-2024-us-envoy-eric-garcetti-dances-to-tauba-tauba/): Diwali 2024 – ಭಾರತದಲ್ಲಿ ಮಾತ್ರವಲ್ಲದೇ ವಿಶ್ವದ ನಾನಾ ಕಡೆ ದೀಪಾವಳಿ ಹಬ್ಬವನ್ನು ಸಂಭ್ರಮ ಹಾಗೂ ಸಡಗರಿಂದ ಆಚರಿಸುತ್ತಾರೆ.  ಕಿರಿಯರು ಹಿರಿಯರು ಎಲ್ಲರೂ ಸೇರಿ ಈ ಬೆಳಕಿನ ಹಬ್ಬವನ್ನು ಅದ್ದೂರಿಯಾಗಿ (Diwali 2024)ಆಚರಿಸುತ್ತಾರೆ. ಬೀದಿ ಬೀದಿಯಲ್ಲೂ ಪಟಾಕಿ ಸದ್ದು ಕೇಳಿಸುತ್ತಿರುತ್ತದೆ. ಈ ದೀಪಾವಳಿ ಹಬ್ಬಕ್ಕೆ (Diwali 2024) ಸಂಬಂಧಿಸಿದಂತೆ ವಿಡಿಯೋಗಳೂ ಸಹ ಸೋಷಿಯಲ್ ಮಿಡಿಯಾದಲ್ಲಿ ಹರಿದಾಡು‌ತ್ತಿರುತ್ತದೆ. ಇದೀಗ ಅಂತಹುದೇ ವಿಡಿಯೋ ಒಂದು ಇದೀಗ ವೈರಲ್ ಆಗುತ್ತಿದೆ. ಅಮೇರಿಕಾದ ರಾಯಭಾರಿ ಎರಿಕೆ ಗಾರ್ಸೆಟ್ಟಿ (Eric Garcetti) ವಿಡಿಯೋ ಸಖತ್ […] - [Viral Video: ಸೋಫಾದಲ್ಲಿ ಆರಾಮಾಗಿ ಮಲಗಿದ್ದ, ತಲೆ ದಿಂಬಿನಲ್ಲಿ ಏನೋ ಕದಲುವಂತೆ ಅನ್ನಿಸಿ, ನೋಡಿದರೇ ಶಾಕ್….!](https://ismkannadanews.com/viral-video-cobra-in-sofa-pillow/): Viral Video – ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ಇತ್ತೀಚಿಗೆ ಹಾವುಗಳಿಗೆ ಸಂಬಂಧಿಸಿದಂತಹ ವಿಡಿಯೋಗಳು ಕ್ಷಣದಲ್ಲೇ ವೈರಲ್ ಆಗುತ್ತಿರುತ್ತವೆ. ಅದರಲ್ಲೂ ಮಳೆಗಾಲ ಬಂತು ಅಂದ್ರೇ ಸಾಕು ಹಾವುಗಳು ಬೆಚ್ಚಗಿರುವ (Viral Video)  ಪ್ರದೇಶಗಳಲ್ಲಿ ಸೇರಿಕೊಳ್ಳುತ್ತಿರುತ್ತವೆ. ಮನೆಯ ಒಳಗೆ ಶೂ, ಬೈಕ್, ಅಡುಗೆ ಕೋಣೆ ಹೀಗೆ ಹಲವು ಕಡೆ ಹಾವುಗಳು ಸೇರಿಕೊಂಡಿರುತ್ತವೆ. ಇದೀಗ ಅದೇ ರೀತಿಯ ವಿಡಿಯೋ ಒಂದು ವೈರಲ್ ಆಗುತ್ತಿದೆ. ಸೋಫಾದಲ್ಲಿ ಆರಾಮಾಗಿ ಮಲಗಿದ್ದ ವ್ಯಕ್ತಿಯ ತಲೆ ಕೆಳಗಿದ್ದ ದಿಂಬಿನಲ್ಲಿ ಹಾವೊಂದು (Viral Video) ಕಾಣಿಸಿಕೊಂಡಿದೆ. ಈ ಸಂಬಂಧ […] - [Ayodhya : ಏಕಕಾಲದಲ್ಲಿ ಬೆಳಗಿದ 25 ಲಕ್ಷ ಹಣತೆ! ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಬರೆದ ಅಯೋಧ್ಯೆ ದೀಪೋತ್ಸವ…!](https://ismkannadanews.com/ayodhya-creates-guinness-world-record-on-diwali/): Ayodhya – ಉತ್ತರ ಪ್ರದೇಶದ ಅಯೋಧ್ಯಾ ನಗರಿಯಲ್ಲಿ ನಿನ್ನೆ ಸಂಜೆ ದೀಪಾವಳಿ ಬೆಳಕಿನಲ್ಲಿ ರಾರಾಜಿಸಿತು. ಕಣ್ಣು ಹಾಯಿಸಿದಲ್ಲೆಲ್ಲ ಹಬ್ಬದ ಸಡಗರ, ಸಂಭ್ರಮವೇ ಕಂಡುಬಂತು. ಸರಯೂ ನದಿ ತೀರದಲ್ಲಿ 8ನೇ ವರ್ಷದ ದೀಪಾವಳಿ ದೀಪೋತ್ಸವ ಅತ್ಯಂತ ಅದ್ಧೂರಿಯಾಗಿ ನಡೆಯಿತು. ಸುಮಾರು 28 ಲಕ್ಷಕ್ಕೂ ಹೆಚ್ಚಿನ ದೀಪಗಳಿಂದ ಅಯೋಧ್ಯೆ ಕಂಗೊಳಿಸಿದೆ. ಆರತಿಯ (Ayodhya) ಸಮಯದಲ್ಲಿ 1,121 ಮಂದಿ ಸರಯು ಘಾಟ್‌ನಲ್ಲಿ ಒಟ್ಟಾಗಿ ಆರತಿಯನ್ನು ಮಾಡುವ ಮೂಲಕ ಎರಡು ಗಿನ್ನಿಸ್ ವರ್ಲ್ಡ್ ರೆಕಾರ್ಡ್ (Guinness World Record) ದಾಖಲೆಯನ್ನು ಬರೆದಿದ್ದು, ಸಿಎಂ […] - [Bank Holidays: ಬ್ಯಾಂಕ್ ಗ್ರಾಹಕರಿಗೆ ಅಲರ್ಟ್, ನವೆಂಬರ್ ಮಾಹೆಯಲ್ಲಿದೆ 13 ದಿನ ರಜೆ….!](https://ismkannadanews.com/bank-holidays-in-month-of-november-2024/): ಹಣಕಾಸು ವಿಚಾರಕ್ಕೆ ಸಂಬಂಧಿಸಿದಂತೆ ಬ್ಯಾಂಕಿಂಗ್ ವ್ಯವಹಾರ ತುಂಬಾನೆ ಪಾತ್ರ ವಹಿಸುತ್ತದೆ. ಆದರೆ ಬ್ಯಾಂಕ್ ಗಳಿಗೆ ರಜೆ ಇದ್ದಾಗ ಬ್ಯಾಂಕ್ ನಲ್ಲಿ ಖಾತೆ ಹೊಂದಿರುವ ಗ್ರಾಹಕರು ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. 2024ರ ನವೆಂಬರ್‍ ಮಾಹೆಯಲ್ಲಿ (Bank Holidays) ಭಾರತದಾದ್ಯಂತ 13 ದಿನ ರಜೆ ಇರುತ್ತದೆ. ಇದರಿಂದ ಗ್ರಾಹಕರಿಗೆ ಕೊಂಚ ಸಂಕಷ್ಟ ಎದುರಾಗಬಹುದು ಆದರೂ ಡಿಜಿಟಲ್ ಬ್ಯಾಂಕಿಂಗ್ ಸೇವೆಗಳನ್ನು ಬಳಸಿ ಹಣಕಾಸು ವ್ಯವಹಾರ ಮಾಡಬಹುದಾಗಿದೆ. ನವೆಂಬರ್ 2024 ರಲ್ಲಿ ರಾಷ್ಟ್ರೀಯ ಮತ್ತು ಪ್ರಾದೇಶಿಕ ಹಬ್ಬಗಳನ್ನು ಆಧರಿಸಿ, ಭಾರತದಾದ್ಯಂತ ಬ್ಯಾಂಕ್‌ಗಳು 13 ದಿನ […] - [Bike Ride: ಜಾಲಿ ರೈಡ್ ಮಾಡುತ್ತಾ, ಬೈಕ್ ನಲ್ಲಿ ಬ್ರೇಕ್ ಡ್ಯಾನ್ಸ್, ವೈರಲ್ ಆದ ವಿಡಿಯೋ….!](https://ismkannadanews.com/bike-ride-dangerous-driving-on-bike-with-young-woman-in-bangladesh/): ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ಫೇಮಸ್ ಆಗಲು ಬೈಕ್ ಗಳಲ್ಲಿ ವಿವಿಧ ರೀತಿಯ ವಿನ್ಯಾಸಗಳನ್ನು ಮಾಡುತ್ತಿರುತ್ತಾರೆ. ಮತ್ತೆ ಕೆಲವರು ತಮ್ಮ ಗರ್ಲ್ ಫ್ರೆಂಡ್ ಅನ್ನು ಕೂರಿಸಿಕೊಂಡು ಜಾಲಿ ರೈಡ್ ಸಹ ಹೊರಡುತ್ತಾರೆ. ಈ ವೇಳೆಯಲ್ಲೂ ಕೆಲವೊಂದು ವಿನ್ಯಾಸಗಳನ್ನು ಮಾಡುತ್ತಾರೆ. ಇದೀಗ ಅಂತಹ ಘಟನೆಯೊಂದು ನಡೆದಿದೆ. ಬೈಕ್ ನಲ್ಲಿ ಯುವತಿಯೊಬ್ಬಳನ್ನು ಕೂರಿಸಿಕೊಂಡ ಯುವಕನೊಬ್ಬ ಜಾಲಿ ರೈಡ್ ಮಾಡುತ್ತಾ ಹುಡುಗಿಯನ್ನು (Bike Ride) ಬೈಕ್ ಮೇಲೆ ಬ್ರೇಕ್ ಡ್ಯಾನ್ಸ್ ಮಾಡಿಸಿದ್ದಾನೆ. ಈ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. […] - [Sad News: ಮಗ ಸತ್ತಿದ್ದು ತಿಳಿಯದೇ, ಊಟ ಕೊಡ್ತಾನೆ ಅಂತಾ 3 ದಿನ ಶವದೊಂದಿಗೆ ಕಳೆದ ಅಂಧ ವೃದ್ದ ದಂಪತಿ…!](https://ismkannadanews.com/sad-news-blind-parents-unknowingly-live-with-decomposed-body-of-son/): ದೃಷ್ಟಿದೋಷವುಳ್ಳ ವೃದ್ಧ ದಂಪತಿ ತಮ್ಮ ಮನೆಯಲ್ಲಿ ಪುತ್ರ ಸಾವನ್ನಪ್ಪಿರುವ ವಿಚಾರ ತಿಳಿಯದೆ ನಾಲ್ಕು ದಿನಗಳ ಕಾಲ ಕಿರಿಯ ಪುತ್ರನ ಶವದೊಂದಿಗೆ ವಾಸವಾಗಿರುವ (Sad News) ಹೃದಯ ವಿದ್ರಾವಕ ಹೈದರಾಬಾದ್ ನ ನಾಗೋಲ್‌ನಲ್ಲಿ ಘಟನೆ ನಡೆದಿದೆ. ವೃದ್ದ ದಂಪತಿಯ ಮಗ ಸತ್ತು ಮೂರು ದಿನ ಕಳೆದರೂ ಅರಿಯದ ದಂಪತಿ ಶವದೊಂದಿಗೆ ದಿನ ಕಳೆದಿದ್ದಾರೆ. ಶವ ಸತ್ತು ಮೂರು ದಿನಗಳು ಕಳೆದ ಹಿನ್ನೆಲೆಯಲ್ಲಿ ದುರ್ವಾಸನೆ ಬಂದಿದ್ದು, ಅಕ್ಕಪಕ್ಕದವರು ಗಮನಿಸಿ ಪರಿಶೀಲನೆ ನಡೆಸಿದಾಗ ಈ ಹೃದಯವಿದ್ರಾವಕ ಘಟನೆ ಬೆಳಕಿಗೆ ಬಂದಿದೆ ಎಂದು […] - [Ayodhya: ಅಯೋಧ್ಯೆಯಲ್ಲಿ ಮೊದಲ ದೀಪಾವಳಿ ಸಂಭ್ರಮ, ಈ ಬಾರಿ ಅಯೋಧ್ಯೆಯಲ್ಲಿ ಬೆಳಗಲಿವೆ 28 ಲಕ್ಷ ದೀಪಗಳು….!](https://ismkannadanews.com/ayodhya-ram-mandir-diwali-2024-celebration/): ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾದ ಬಳಿಕ ಮೊದಲ ಬಾರಿಗೆ ದೀಪಾವಳಿ ಆಚರಿಸಲಾಗುತ್ತಿದೆ. ಉತ್ತರ ಪ್ರದೇಶದ ಯೋಗಿ ಸರ್ಕಾರ ಅಯೋಧ್ಯೆಯಲ್ಲಿ 8ನೇ ದಿಪೋತ್ಸವ ಆಚರಣೆಗೆ ಸಜ್ಜಾಗಿದ್ದು, ಸರಯೂ ನದಿಯ ದಡದಲ್ಲಿ 28 ಲಕ್ಷ ದೀಪಗಳನ್ನು ಬೆಳಗಿಸುವ ಮೂಲಕ ವಿಶ್ವ ದಾಖಲೆ ಮಾಡುವ (Ayodhya) ಗುರಿಯನ್ನು ಹೊಂದಿದೆ ಎನ್ನಲಾಗಿದೆ. ಜೊತೆಗೆ ರಾಮಮಂದಿರದಲ್ಲಿ ಪರಿಸರ ಸ್ನೇಹಿ ದೀಪಗಳನ್ನು ಪ್ರದರ್ಶನ ಮಾಡಲು ಯುಪಿ ಸರ್ಕಾರ ಸಿದ್ದತೆ ನಡೆಸುತ್ತಿದೆ ಎನ್ನಲಾಗಿದೆ. ಅಯೋಧ್ಯೆಯು ಐತಿಹಾಸಿಕ ದೀಪಾವಳಿಗೆ ಸಜ್ಜಾಗುತ್ತಿದೆ. ಇದೇ ಜನವರಿ 22ರಂದು ರಾಮಲಲ್ಲಾಗೆ ಪ್ರಾಣ […] - [Golgappa: ಗೋಲ್ ಗಪ್ಪ ಅಥವಾ ಪಾನೀಪೂರಿ ಪ್ರಿಯರಿಗೆ ಬಿಗ್ ಶಾಕ್, ಶೀಘ್ರದಲ್ಲೇ ಬ್ಯಾನ್ ಆಗಲಿದೆಯಂತೆ ಪಾನೀಪೂರಿ…!](https://ismkannadanews.com/golgappa-will-banned-in-karnataka/): ಈಗಾಗಲೇ ಜನಪ್ರತಿ ತಿಂಡಿಯಾದ ಗೋಬಿ ಮಂಚೂರಿ ಹಾಗೂ ಕಬಾಬ್ ನಲ್ಲಿ ಕೃತಕ ಬಣ್ಣ ಹಾಗೂ ರಾಸಯನಿಕ ಬಳಕೆಗೆ ರಾಜ್ಯ ಆಹಾರ ಇಲಾಖೆ ನಿರ್ಬಂಧ ಹೇರಿದೆ. ಇದೀಗ ಮತ್ತೊಂದು ಜನಪ್ರಿಯ (Golgappa) ತಿಂಡಿಗೆ ಬ್ಯಾನ್ ಬಿಸಿ ತಟ್ಟಲಿದೆ. ಆಹಾರ ಇಲಾಖೆ ಆಹಾರ ಗುಣಮಟ್ಟದಲ್ಲಿ ವಿಚಾರದಲ್ಲಿ ಕಠಿಣ ನಿಲುವು ತಾಳಿದ್ದು, ಜನಸಾಮಾನ್ಯರ ಅತ್ಯಂತ ಪ್ರಿಯವಾದ ತಿನಿಸು ಪಾನೀಪೂರಿ ಇದೀಗ ಬ್ಯಾನ್ (Golgappa) ಆಗಲಿದೆಯಾ ಎಂಬ ಅನುಮಾನಗಳನ್ನು ಹುಟ್ಟಿಹಾಕಿದೆ. ಇದು ಪಾನೀಪೂರಿ ಪ್ರಿಯರಿಗೆ ಶಾಕಿಂಗ್ ಸುದ್ದಿ ಎನ್ನಲಾಗಿದೆ. ಆಹಾರ ಇಲಾಖೆಯಿಂದ (Golgappa) […] - [Viral Video: ಇವಳೊಬ್ಬ ದುಬಾರಿ ಕಳ್ಳಿ, BMW ಕಾರ್ ನಲ್ಲಿ ಬಂದು ಹೂವಿನ ಕುಂಡಗಳನ್ನು ಕದ್ದ ಮಹಿಳೆ, ವಿಡಿಯೋ ವೈರಲ್….!](https://ismkannadanews.com/viral-video-noida-woman-in-bmw-steals-flower-pot-kept/): Viral Video – ಐಷಾರಾಮಿ ಕಾರಿನಲ್ಲಿ ಬಂದ ಮಹಿಳೆಯೊಬ್ಬಳು ಮಧ್ಯರಾತ್ರಿ ಅಂಗಡಿಯ ಮುಂದೆ ಇರಿಸಿದ ಹೂವಿನ ಗಿಡವನ್ನು ಕದ್ದು ಪರಾರಿಯಾಗಿರುವ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ. ನೋಯ್ಡಾದಲ್ಲಿ ಐಷಾರಾಮಿ ಬಿಎಂಡಬ್ಲ್ಯು ಕಾರಿನಲ್ಲಿ ಬಂದ ಮಹಿಳೆಯೊಬ್ಬರು ರೆಸಿಡೆನ್ಸಿ ಸೊಸೈಟಿ ಮುಂದಿನ (Viral Video) ಹೂಕುಂಡಗಳನ್ನು ಕದ್ದು ಪರಾರಿಯಾದ ಘಟನೆ ನಡೆದಿದೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ವೈರಲ್​​ ಆಗಿರುವ ವಿಡಿಯೋದಲ್ಲಿ ಮಹಿಳೆ ಮರೂನ್ ಬಣ್ಣದ BMW ಕಾರಿನಲ್ಲಿ ಬಂದು ಅಂಗಡಿಯ ಮುಂದೆ […] - [Bangalore: ಇದು ಅಂತಿಂಥಾ ವಾಮಾಚಾರವಲ್ಲ, ನಿಧಿಗಾಗಿ ಹೆತ್ತ ಮಗುವನ್ನೇ ಬ*ಲಿ ಕೊಡಲು ಮುಂದಾದ ತಂದೆ…..!](https://ismkannadanews.com/bangalore-husband-wants-to-sacrifice-his-son-in-black-magic/): ಇಂದಿನ ತಂತ್ರಜ್ಞಾನ ಯುಗದಲ್ಲೂ ವಾಮಾಚಾರದಂತಹ ಪ್ರಕರಣಗಳು ನಡೆಯುತ್ತಿರುತ್ತವೆ. ಈ ರೀತಿಯ ವಾಮಾಚಾರಗಳು ಗ್ರಾಮೀಣ ಭಾಗಗಳಲ್ಲಿ ನಡೆಯುತ್ತಿರುವ ಬಗ್ಗೆ ಕೇಳಿರುತ್ತೇವೆ. ಇದೀಗ ರಾಜ್ಯದ (Bangalore) ರಾಜಧಾನಿ ಬೆಂಗಳೂರಿನಲ್ಲಿ ಬೆಚ್ಚಿ ಬೀಳಿಸುವ ಘಟನೆಯೊಂದು ನಡೆದಿದ್ದು, ಪಾಪಿ ತಂದೆಯೋರ್ವ (ಮಂತ್ರವಾದಿ) ನಿಧಿಗಾಗಿ ತನ್ನ ಮಗುವನ್ನೇ ಬಲಿ ಕೊಡಲು ಮುಂದಾದ ಘಟನೆ ನಡೆದಿದೆ. ಈ ಕುರಿತು ಗಂಡನ ವಿರುದ್ದವೇ ಪತ್ನಿ ಪೊಲೀಸ್ ಕಮಿಷನರ್ ಗೆ ದೂರು ನೀಡಿದ್ದಾರೆ. ಬೆಂಗಳೂರಿನ (Bangalore) ಕೆ ಆರ್ ಪುರಂನಲ್ಲಿ (KR Puram) ಈ ಘಟನೆ ನಡೆದಿದೆ. ನಿಧಿಗಾಗಿ […] - [Siddaramaiah: ಹಾಸನಾಂಬೆ ದರ್ಶನ ಪಡೆದ ಸಿಎಂ, ಹಾಸನಾಂಬೆಗೆ ಖಡ್ಗಮಾಲಾ ಸ್ತೋತ್ರದ ಮೂಲಕ ಅರ್ಚನೆ ಮಾಡಿಸಿದ ಸಿದ್ದರಾಮಯ್ಯ….!](https://ismkannadanews.com/siddaramaiah-special-pooja-at-hasanamba-temple/): Siddaramaiah – ಹಾಸನದ ಪ್ರಸಿದ್ಧ ಹಾಸನಾಂಬ ದೇಗುಲಕ್ಕೆ ಸೋಮವಾರ ಭೇಟಿ ನೀಡಿದ್ದ ಸಿಎಂ ಸಿದ್ದರಾಮಯ್ಯ ಹಾಸನಾಂಬ ದೇವಿಯ ದರ್ಶನ ಪಡೆದಿದ್ದಾರೆ. ಇದೇ ವೇಳೆ, ಖಡ್ಗಮಾಲಾ ಸ್ತೋತ್ರದ ಮೂಲಕ ಅರ್ಚನೆ ಮಾಡಿಸಿದ್ದಾರೆ. ಮುಡಾ, ವಾಲ್ಮೀಕಿ ಹಗರಣ ಸೇರಿದಂತೆ ಹಲವು ವಿಚಾರಗಳಲ್ಲಿ ಸಂಕಷ್ಟ ಎದುರಿಸುತ್ತಿರುವ (Siddaramaiah) ಸಿಎಂ ಸಿದ್ದರಾಮಯ್ಯ ಹಾಸನಾಂಬೆಯ ದರ್ಶನ ಪಡೆದು, ಖಡ್ಗಮಾಲಾ ಸ್ತ್ರೋತ್ರದ ಮೂಲಕ ಅರ್ಚನೆ ಮಾಡಿಸಿದ್ದು, ಕುತೂಹಲಕ್ಕೆ ಕಾರಣವಾಗಿದೆ. ಸಿಎಂ ಸಿದ್ದರಾಮಯ್ಯ (Siddaramaiah) ನಿನ್ನೆ ಹಾಸನಾಂಬೆ ದೇವಿ ದರ್ಶನಕ್ಕೆ ತೆರಳಿದ್ದರು. ಸಾಮಾನ್ಯವಾಗಿ ಹಾಸನಾಂಬೆ ದೇವಿ ದರ್ಶನ […] - [Puneeth Rajkumar: ಅಪ್ಪು ಅಗಲಿ ಇಂದಿಗೆ 3 ವರ್ಷ, ರಾಜ್ಯದಾದ್ಯಂತ ಅಪ್ಪು ಪುಣ್ಯಸ್ಮರಣೆ, ಕುಟುಂಬಸ್ಥರಿಂದ ಸಮಾಧಿಗೆ ಪೂಜೆ….!](https://ismkannadanews.com/puneeth-rajkumar-3rd-death-anniversary/): ಸ್ಯಾಂಡಲ್ ವುಡ್ ನಟ ನಗುವಿನ ಅರ ಎಂದೇ ಪ್ರಸಿದ್ದಿ ಪಡೆದ ಪವರ್‍ ಸ್ಟಾರ್‍ ಪುನೀತ್ ರಾಜ್ ಕುಮಾರ್‍ ರವರು ಇಹಲೋಕ ತ್ಯೇಜಿಸಿ ಇಂದಿಗೆ ಮೂರು ವರ್ಷಗಳು ತುಂಬಿದೆ. ಅ.29 ರಂದು ಅವರ 3ನೇ ವರ್ಷದ ಪುಣ್ಯಸ್ಮರಣೆ ನಡೆದಿದ್ದು, ಅವರ ಕೋಟ್ಯಂತರ ಅಭಿಮಾನಿಗಳು ತಮ್ಮದೇ ಆದ ರೀತಿಯಲ್ಲಿ ಶ್ರದ್ದಾಂಜಲಿಯನ್ನು (Puneeth Rajkumar) ಅರ್ಪಿಸಿದ್ದಾರೆ. ಡಾ.ರಾಜ್ ಕುಮಾರ್‍ ಕುಟುಂಬದಿಂದಲೂ ಸಹ ಅಪ್ಪು ಸಮಾಧಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಅಪ್ಪು ರವರ 3ನೇ ವರ್ಷದ ಪುಣ್ಯ ಸ್ಮರಣೆಯಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ […] - [Love Marriage: ಫ್ರೆಂಚ್ ಮಹಿಳೆಯನ್ನು ಪ್ರೀತಿಸಿ ಹಿಂದೂ ಸಂಪ್ರದಾಯದಂತೆ ಮದುವೆಯಾದ ತಮಿಳುನಾಡು ಹುಡುಗ…!](https://ismkannadanews.com/love-marriage-indian-young-man-who-married-a-french-woman/): Love Marriage – ಪ್ರೀತಿಗೆ ಯಾವುದೇ ಗಡಿ, ಜಾತಿ, ವಯಸ್ಸು ಇಲ್ಲ ಎಂದು ಹೇಳಲಾಗುತ್ತದೆ. ಅದೇ ರೀತಿ ಅನೇಕರು ಪ್ರೀತಿಸಿ ಮದುವೆಯಾಗಿದ್ದಾರೆ. ಗಡಿಯಾಚೆಗಿನ ಪ್ರೀತಿಯೂ (Love Marriage) ಸಹ ಕೆಲವೊಂದು ಪ್ರಕರಣಗಳಲ್ಲಿ ಸಫಲವಾಗಿದೆ. ಇದೀಗ ಅಂತಹುದೇ ಮದುವೆಯೊಂದು ನಡೆದಿದೆ. ಈ ಸಂಬಂಧ ವಿಡಿಯೋ ಸಹ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಫ್ರೆಂಚ್ ಮಹಿಳೆಯನ್ನು ಪ್ರೀತಿಸಿದ ತಮಿಳುನಾಡು ಯುವಕ ಪರಸ್ಪರ ಪ್ರೀತಿಸಿಕೊಂಡಿದ್ದು, (Love Marriage) ಇದೀಗ ಭಾರತೀಯ ಹಿಂದೂ ಸಂಪ್ರದಾಯದಂತೆ ಸಂಬಂಧಿಕರ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ. ಪ್ರೀತಿಗೆ […] - [Local News: ಚುನಾವಣೆಯ ಮೂಲಕ ಸರ್ಕಾರಿ ನೌಕರರ ಸಂಘದ ನಿರ್ದೇಶಕರ ಆಯ್ಕೆ.....!](https://ismkannadanews.com/local-news-election-for-government-employees-association/): Local News – ರಾಜ್ಯ ಸರ್ಕಾರಿ ನೌಕರರ ಸಂಘದ 2024 ರಿಂದ 29ನೇ ಸಾಲಿನ 5 ವರ್ಷಗಳ ಅವಧಿಗೆ ಗುಡಿಬಂಡೆ ತಾಲೂಕು ನಿರ್ದೇಶಕರ ಚುನಾವಣೆಯಲ್ಲಿ ಪ್ರಾಥಮಿಕ ಶಿಕ್ಷಕರ ಕ್ಷೇತ್ರದ 4 ನಿರ್ದೇಶಕರ ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಚುನಾವಣೆಯಲ್ಲಿ ಬಾಲಾಜಿ-121,  ಕೆ.ವಿ.ನಾರಾಯಣಸ್ವಾಮಿ -119, ಮುನಿಕೃಷ್ಣ -98  ಮತ್ತು ಪಿ.ಎನ್.ರಾಜಶೇಖರ್ 89 ಮತಗಳ ಪಡೆಯುವುದರ ಮೂಲಕ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಎ.ರವೀಂದ್ರ ಘೋಷಣೆ ಮಾಡಿದರು. ಇನ್ನು ಉಳಿದ ಅಭ್ಯರ್ಥಿಗಳಾದ ಕೃಷ್ಣಪ್ಪ-88 ಮತಗಳು, ನಾರಾಯಣಸ್ವಾಮಿ(ಕಿಡಿ)-81 ಮತಗಳು, ನಾಗಲಿಂಗಪ್ಪ-86 ಮತಗಳು, ಮುರಳಿ ಜೆ.ವಿ-76 ಮತಗಳು […] - [Dalith Protest: ಒಳ ಮೀಸಲಾತಿ ಜಾರಿಗೊಳಿಸುವಂತೆ ಆಗ್ರಹಿಸಿ ದಲಿತ ಒಕ್ಕೂಟದ ಪ್ರತಿಭಟನೆ...!](https://ismkannadanews.com/dalith-protest-for-reservation-in-gudibande/): Dalith Protest – ಸುಪ್ರೀಂ ಕೋರ್ಟಿನ ಆದೇಶದಂತೆ ಒಳಮೀಸಲಾತಿ ಜಾರಿಗೊಳಿಸುವಲ್ಲಿ ಕರ್ನಾಟಕ ರಾಜ್ಯ ಸರ್ಕಾರ ನಿರ್ಲಕ್ಷ್ಯ ತೋರುತ್ತಿದ್ದು, ಕೂಡಲೇ ಒಳಮೀಸಲಾತಿಯನ್ನು ಘೋಷಣೆ ಮಾಡಬೇಕೆಂದು ದಲಿತ ಸಂಘಟನೆಗಳ (Dalith Protest) ಒಕ್ಕೂಟ ಒಳ ಮೀಸಲಾತಿ ಹೋರಾಟ ಸಮಿತಿ ವತಿಯಿಂದ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಮುಖ್ಯ ರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಬಳಿಕ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು. ಈ ವೇಳೆ ದಲಿತ ಸಂಘಟನೆಗಳ ಒಕ್ಕೂಟದ ಎಲ್.ಎನ್.ಈಶ್ವರಪ್ಪ, ಸುಪ್ರೀಂಕೋರ್ಟ್ ಒಳಮೀಸಲಾತಿ ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರಗಳಿಗೆ ಅಧಿಕಾರವಿದೆ ಎಂದು […] - [ONGC: SSLC, PUC, ಐಟಿಐ ಸೇರಿ ಪದವೀಧರರಿಗೆ ONGC ಯಲ್ಲಿದೆ ಭರ್ಜರಿ ಅವಕಾಶ, 2 ಸಾವಿರಕ್ಕೂ ಅಧಿಕ ಹುದ್ದೆಗಳಿವೆ…!](https://ismkannadanews.com/ongc-apprentice-recruitment-2024-for-2236-posts/): SSLC, PUC, ITI ಸೇರಿದಂತೆ ಪದವೀಧರರಿಗೆ ONGC ಯಲ್ಲಿ ಖಾಲಿಯಿತುವ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ತೈಲ ಮತ್ತು ನೈಸರ್ಗಿಕ ಅನಿಲ ನಿಗಮ ಲಿಮಿಟೆಡ್ (ONGC) ಯಲ್ಲಿ ಖಾಲಿಯಿರುವ 2 ಸಾವಿರಕ್ಕೂ ಅಧಿಕ ಹುದ್ದೆಗಳಿಗೆ ನೇಮಕಾತಿ ಮಾಡಲು ಅಧಿಸೂಚನೆ ಹೊರಡಿಸಿದೆ. ತೈಲ ಕಂಪನಿಯಲ್ಲಿ ಕೆಲಸ ಮಾಡಬೇಕೆಂಬ ಆಸಕ್ತಿಯಿರುವವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಈಗಾಗಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಯಾವ ರೀತಿ ಅರ್ಜಿ ಸಲ್ಲಿಸಬೇಕು ಎಂಬುದನ್ನು ಮುಂದೆ ತಿಳಿಸಲಾಗಿದೆ. ದಿ ಆಯಿಲ್ ಅಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೋರೇಷನ್ ಇಂಡಿಯಾ […] - [Viral Video: ಸೋಷಿಯಲ್ ಮಿಡಿಯಾದಲ್ಲಿ ಫೇಮಸ್ ಆಗಲು ಚಲಿಸುತ್ತಿರುವ ರೈಲಿನ ಜೊತೆ ಸೆಲ್ಫಿ ಕ್ಲಿಕ್ಕಿಸಲು ಹೋಗಿ ಸಾವನ್ನಪ್ಪಿದ ಬಾಲಕ…!](https://ismkannadanews.com/viral-video-while-making-a-reel-on-the-railway-track-a-train-hit/): Viral Video: ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ಫೇಮಸ್ ಆಗಲು ನಾನಾ ರೀತಿಯ ಕಸರತ್ತುಗಳನ್ನು ಮಾಡುತ್ತಿರುತ್ತಾರೆ. ರೀಲ್ಸ್ ಮಾಡಿ ಫೇಮಸ್ ಆಗಲು ಯಾವ ಮಟಕ್ಕಾದರೂ ಇಳಿಯುತ್ತಾರೆ. ಸಾರ್ವಜನಿಕ ಪ್ರದೇಶಗಳಾದ ರೈಲು, ಬಸ್ ನಿಲ್ದಾಣ ಸೇರಿದಂತೆ ಹಲವು ಕಡೆ ವಿಚಿತ್ರವಾಗಿ ರೀಲ್ಸ್ ಮಾಡುವವರನ್ನು (Viral Video) ಕಂಡಿರುತ್ತೇವೆ. ಅದೇ ರೀತಿ ಇಲ್ಲಿ ಸೋಷಿಯಲ್ ಮಿಡಿಯಾದಲ್ಲಿ ಫೇಮಸ್ ಆಗಲು ಹೋಗಿ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಹುಡುಗರ ಗುಂಪೊಂದು ರೈಲ್ವೆ ಹಳಿ ಮೇಲೆ ನಿಂತು ರೀಲ್ಸ್ (Viral Video)ಮಾಡಲು ಹೋಗಿದ್ದಾರೆ. ಈ ವೇಳೆ […] - [CPIM: ನಿರುದ್ಯೋಗ ಸಮಸ್ಯೆ ಬಗೆಹರಿಸುವಲ್ಲಿ ಸರ್ಕಾರಗಳು ವಿಫಲ: ಮುನಿವೆಂಕಟಪ್ಪ](https://ismkannadanews.com/cpim-party-9th-taluk-sammelana-in-gudibande/): CPIM – ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡು ದೇಶದಲ್ಲಿನ ನಿರುದ್ಯೋಗ ಸಮಸ್ಯೆಯನ್ನು ಬಗೆಹರಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಚುನಾವಣಾ ಸಮಯದಲ್ಲಿ ಅವರು ನೀಡಿರುವ ಎಲ್ಲಾ ಆಶ್ವಾಸನೆಗಳು ಹುಸಿಯಾಗಿದೆ ಎಂದು (CPIM) ಸಿಪಿಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಎಂ.ಪಿ.ಮುನಿವೆಂಕಟಪ್ಪ ಆರೋಪಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಗಜನಾಣ್ಯ ಕಲ್ಯಾಣ ಮಂಟಪದಲ್ಲಿ ಸಿಪಿಐ(ಎಂ) ಪಕ್ಷದ ವತಿಯಿಂದ ತಾಲೂಕು ಮಟ್ಟದ 9ನೇ ಸಮ್ಮೇಳನದ ಪ್ರತಿನಿಧಿ ಅಧಿವೇಶನ ಕಾರ್ಯಕ್ರಮದಲ್ಲಿ ಮಾತನಾಡಿದರು. ಚುನಾವಣೆ ಸಮಯದಲ್ಲಿ ಬಿಜೆಪಿ ಹಾಗೂ ಕಾಂಗ್ರೇಸ್ ಪಕ್ಷಗಳೆರಡೂ ನಿರುದ್ಯೋಗ ಸಮಸ್ಯೆಯನ್ನು ಬಗೆಹರಿಸಿ ಲಕ್ಷಗಟ್ಟಲೇ […] - [Crime News: ತನ್ನ ಅತ್ತಿಗೆ ಮೇಲೆ ಕಣ್ಣಾಕಿದ ಸ್ನೇಹಿತ, ಎಚ್ಚರಿಕೆ ನೀಡಿದ್ದಕ್ಕೆ ಕೊಲೆ ಮಾಡಿಯೇ ಬಿಟ್ಟ…!](https://ismkannadanews.com/crime-news-friend-had-eyes-on-sister-in-law-killed-after-warning/): ಕೋಲಾರದ ಜಮಾಲ್ ಷಾ ನಗರದಲ್ಲಿ ನಿನ್ನೆ ತಡರಾತ್ರಿ ಸುಲ್ತಾನ್ ಅಮ್ಜಾದ್ ಎಂಬಾತ ರೋಹಿದ್ (Crime News) ಎಂಬ ವ್ಯಕ್ತಿಯನ್ನು ಕೊಲೆ ಮಾಡಿರುವ ಘಟನೆ ನಡೆದಿದೆ. ಜಮಾಲ್ ಷಾ ನಗರದಲ್ಲಿ ನಿನ್ನೆ ತಡರಾತ್ರಿ ಸುಲ್ತಾನ್​ ತಿಪ್ಪಸಂದ್ರದ ಅಮ್ಜಾದ್ ಎಂಬಾತ ರೋಹಿದ್​ ಅಲಿಯಾಸ್ ಅರ್ಬಾಜ್​ನನ್ನು ಕೊಲೆ‌ ಮಾಡಿದ್ದಾನೆ. ರೋಹಿದ್ ಅತ್ತಿಗೆಯ ಮೇಲೆ ಕಣ್ಣಾಕಿದ್ದ (Crime News) ಅಮ್ಜಾದ್ ಮೇಲೆ ರೋಹಿದ್ ಗಲಾಟೆ ಮಾಡಿದ್ದ. ಜೊತೆಗೆ ಸ್ನೇಹಿತ ಅಮ್ಜಾದ್ ಗೆ ರೋಹಿದ್ ಎಚ್ಚರಿಕೆ ನೀಡಿದ್ದಾನೆ. ಇದರಿಂದ ಕೋಪಗೊಂಡ ಅಮ್ಜಾದ್ ರೋಹಿದ್ ಎದೆಗೆ […] - [Sabarimala temple : ಶಬರಿಮಲೆ ಭಕ್ತರಿಗೆ ಗುಡ್ ನ್ಯೂಸ್, ವಿಮಾನಗಳ ಕ್ಯಾಬಿನ್ ಬ್ಯಾಗ್ ನಲ್ಲಿ ಇರುಮುಡಿ ಸಾಗಿಸಲು ಅನುಮತಿ….!](https://ismkannadanews.com/sabarimala-good-news-for-ayyappa-devotees/): ದೇಶದ ಖ್ಯಾತ ಧಾರ್ಮಿಕ ಸ್ಥಳಗಳಲ್ಲಿ ಒಂದಾದ ಕೇರಳದ ಶಬರಿಮಲೆ ದೇವಾಲಯಕ್ಕೆ ಲಕ್ಷಾಂತರ ಮಂದಿ ನವೆಂಬರ್‍ ಮಾಹೆಯಿಂದ ಜನವರಿ ಮಾಹೆಯ ನಡುವೆ ಭೇಟಿ ನೀಡುತ್ತಿರುತ್ತಾರೆ. ಅದರಲ್ಲೂ ಅಯ್ಯಪ್ಪ ಮಾಲೆ ಧರಿಸಿ ಧೀಕ್ಷೆ ತೊಟ್ಟು, ಇರುಮುಡಿ ಕಟ್ಟಿಕೊಂಡು ಅಯ್ಯಪ್ಪನ ದರ್ಶನಕ್ಕೆ ಹೋಗುತ್ತಾರೆ. ಇದೀಗ ಅಯ್ಯಪ್ಪನ ಭಕ್ತರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಕೇರಳದ ಶಬರಿಮಲೆ ದೇವಾಲಯಕ್ಕೆ (Sabarimala temple) ತೆರಳುವ ಭಕ್ತರು ವಿಮಾನಗಳ ಕ್ಯಾಬಿನ್ ಬ್ಯಾಗ್ ನಲ್ಲಿ ಇರುಮುಡಿ ಯನ್ನು ಸಾಗಿಸಬಹುದು ಎಂದು ನಾಗರೀಕ ವಿಮಾನಯಾನ ಸಚಿವ ಕೆ.ರಾಮಮೋಹನ್ ನಾಯ್ಡು ತಿಳಿಸಿದ್ದಾರೆ. […] - [Dr Bro: ನೈಜೀರಿಯಾದ ಮಕ್ಕಳಿಗೆ ಕನ್ನಡ ಭಾಷೆಯ ಪಾಠ ಮಾಡಿದ ಯೂಟ್ಯೂಬರ್ ಡಾ.ಬ್ರೋ…!](https://ismkannadanews.com/dr-bro-teach-kannada-to-nigeria-childrens/): ನಮಸ್ಕಾರ ದೇವ್ರೂ ಎಂದ ಕೂಡಲೇ ನೆನಪಿಗೆ ಬರೋದು ಕನ್ನಡದ ಖ್ಯಾತ ಯೂಟ್ಯೂಬರ್‍ (Dr Bro) ಡಾ.ಬ್ರೋ. ವಿಶ್ವದ ಅನೇಕ ದೇಶಗಳನ್ನು ಸುತ್ತಿ ಅಲ್ಲಿನ ವಿಚಾರಗಳು, ಪ್ರವಾಸಿ ತಾಣಗಳ ಬಗ್ಗೆ ಕನ್ನಡದಲ್ಲಿ ತಿಳಿಸಿಕೊಡುವಂತಹ ಡಾ.ಬ್ರೋ ಎಲ್ಲರ ಮನೆ ಮಾತಾಗಿದ್ದಾರೆ. ಇದೀಗ ಅವರು ನೈಜೀರಿಯಾ ಪ್ರವಾಸದಲ್ಲಿದ್ದಾರೆ. ಈ ಪ್ರವಾಸದಲ್ಲಿ (Dr Bro) ಡಾ.ಬ್ರೋ ನೈಜೀರಿಯಾದ ಸ್ಲಂ ಮಕ್ಕಳಿಗೆ ಕನ್ನಡ ಭಾಷೆಯ ಪಾಠ ಮಾಡಿದ್ದಾರೆ. ಈ ಸಂಬಂಧ ವಿಡಿಯೋಗಳನ್ನು ಡಾ.ಬ್ರೋ ತಮ್ಮ ಸೋಷಿಯಲ್ ಮಿಡಿಯಾ ಪೇಜ್ ನಲ್ಲಿ ಹಂಚಿಕೊಂಡಿದ್ದಾರೆ. ಕನ್ನಡ ರಾಜ್ಯೋತ್ಸವದ […] - [Sea Food: ಸೀ-ಪುಡ್ ಸೇವಿಸುವವರಿಗೆ ಸಿಗಲಿದೆ ಉತ್ತಮ ಆರೋಗ್ಯ, ಹೃದಯಾಘಾತದ ಅಪಾಯ ಕಡಿಮೆಯಾಗುತ್ತದೆಯಂತೆ….!](https://ismkannadanews.com/health-benefits-of-seafood/): ಮಾಂಸಹಾರಿ ಪ್ರಿಯರಿಗೆ ಮೀನು ಸೇರಿದಂತೆ ಸಮುದ್ರದಲ್ಲಿ ಸಿಗುವ ಹಲವು ಪ್ರಾಣಿಗಳು ಅಚ್ಚುಮೆಚ್ಚು ಎನ್ನಬಹುದು. ಸಮುದ್ರ ಆಹಾರವನ್ನು (Sea Food) ನಿಯಮಿತವಾಗಿ ಸೇವಿಸುವುದರಿಂದ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಿದೆ. ಸೀ-ಪುಡ್‌ನಲ್ಲಿ ಹಲವಾರು ಪೋಷಕಾಂಶಗಳು, ಆವಶ್ಯಕ ಖನಿಜಗಳು ಮತ್ತು ವಿಟಮಿನ್‌ಗಳು (ವಿಟಮಿನ್ D, B2, ಕ್ಯಾಲ್ಸಿಯಂ, ಮೆಗ್ನೀಷಿಯಂ) ಇರುತ್ತವೆ. ವಿಶೇಷವಾಗಿ, ಸೀ-ಪುಡ್‌ನಲ್ಲಿ ಒಮೇಗಾ-3 ಫ್ಯಾಟಿ ಆಸಿಡ್‌ಗಳು ಇರುವುದು ದೇಹಕ್ಕೆ ಹೆಚ್ಚಿನ ಲಾಭ ನೀಡುತ್ತದೆ. ಜೊತೆಗೆ ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಹಲವು ತಜ್ಞರು ಸಲಹೆ ನೀಡುತ್ತಾರೆ. ಅಮೇರಿಕನ್ ಹಾರ್ಟ್ […] - [Viral Video: ಅಂಗವೈಕಲ್ಯತೆಯನ್ನು ಮೆಟ್ಟಿ ನಿಂತ ವ್ಯಕ್ತಿ, ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಾ ಜೀವನ ಕಟ್ಟಿಕೊಂಡ ವ್ಯಕ್ತಿ….!](https://ismkannadanews.com/viral-video-man-with-no-hands-spotted-delivering-food/): Viral Video – ಇಂದಿನ ಕಾಲದಲ್ಲಿ ಅನೇಕರು ದಷ್ಟಪುಷ್ಟವಾಗಿರುವವರು ಕೆಲಸ ಮಾಡಲು ಹಿಂದೇಟು ಹಾಕಿ, ಸೊಂಪಾದ ಜೀವನ ಸಾಗಿಸಲು ಬಯಸುತ್ತಾರೆ. ಕೆಲವರಂತೂ ಕೆಲಸದ ಕಳ್ಳರು ಎಂದೇ ಹೇಳಬಹುದಾಗಿದೆ. ಆದರೆ ಇಲ್ಲೊಬ್ಬ ವ್ಯಕ್ತಿ ಮಾತ್ರ ಅಂಗವೈಕಲ್ಯತೆಯನ್ನು ಹೊಂದಿದ್ದರೂ ತಾನು ಯಾರಿಗೂ ಹೊರೆಯಾಗಬಾರದೆಂದು (Viral Video) ಛಲದಿಂದ ಕೆಲಸ ಮಾಡುತ್ತಿದ್ದಾನೆ. ಈ ಸಂಬಂಧ ವಿಡಿಯೋ ಒಂದು ವೈರಲ್ ಆಗುತ್ತಿದ್ದು, ಈ ವಿಡಿಯೋದಲ್ಲಿ ಎರಡೂ ಕೈಗಳಿಲ್ಲದ ವ್ಯಕ್ತಿ ಝೊಮ್ಯಾಟೋ ಡೆಲಿವರಿ ಬಾಯ್ ಆಗಿ (Viral Video)ಕೆಲಸ ಮಾಡುತ್ತಿದ್ದಾರೆ. ಯಾರ ಮೇಲೂ ಅವಲಂಬಿತರಾಗದೇ, […] - [Viral Video: ಟ್ರೈನ್ ನ ಕಿಟಕಿ ಕರ್ಟನ್ ಬಳಿ ಕದಲುತ್ತಾ ಏನೋ ಕಾಣಿಸಿದೆ, ಏನು ಅಂತಾ ನೋಡಿದಾಗ ಶಾಕ್ ಆದ ದಂಪತಿ….!](https://ismkannadanews.com/viral-video-snake-found-in-train/): ಗೋವಾಗೆ ರೈಲಿನ ಮೂಲಕ ಪ್ರಯಾಣಿಸುತ್ತಿದ್ದ ವೃದ್ದ ದಂಪತಿಗೆ ಯಾರೂ ಊಹಿಸಿದ ಶಾಕ್ ಆಗಿದೆ. ವೃದ್ದ ದಂಪತಿ ಬುಕ್ ಮಾಡಿಕೊಂಡ ಲೋಯರ್‍ ಬರ್ತ್ ಕಿಟಿಕಿಯ ಕರ್ಟನ್ ಹಿಂಬಾಗ ಏನೋ ಕದಲುತ್ತಿದ್ದನ್ನು ಕಂದು ಹೋಗಿ ನೋಡಿದ್ದಾರೆ. ನೋಡಿದ ಕೂಡಲೇ ದಂಪತಿ ಶಾಕ್ ಆಗಿದ್ದಾರೆ. ಕರ್ಟನ್ ಹಿಂಬದಿಯಲ್ಲಿ ಹಾವೊಂದು ಕಾಣಿಸಿಕೊಂಡಿದೆ. ಇದನ್ನು ನೋಡಿದ ದಂಪತಿ ಶಾಕ್ ಆಗಿದ್ದಾರೆ. ಬಳಿಕ ಈ ಕುರಿತು ರೈಲ್ವೆ ಸಿಬ್ಬಂದಿಗೆ ತಿಳಿಸಿ ಸಹಾಯ ಪಡೆದಿದ್ದಾರೆ. ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ (Viral Video) ಮಿಡಿಯಾದಲ್ಲಿ ವೈರಲ್ […] - [Diwali Offer: ದೀಪಾವಳಿ ಹಬ್ಬದ ಲಿಮಿಟೆಡ್ ಆಫರ್, 699 ರೂಪಾಯಿಗೆ ಜಿಯೋ ಭಾರತ್ 4ಜಿ ಪೋನ್…..!](https://ismkannadanews.com/diwali-offer-jio-phone-699-only/): Diwali Offer – ಭಾರತ ಮಾತ್ರವಲ್ಲದೇ ಹಲವು ದೇಶಗಳಲ್ಲಿ ಆಚರಿಸುವಂತಹ ದೀಪಾವಳಿ ಹಬ್ಬಕ್ಕೆ ಅನೇಕ ಕಂಪನಿಗಳು ಆಫರ್‍ ಗಳನ್ನು ನೀಡುತ್ತವೆ. ಅದೇ ರೀತಿ ಜಿಯೋ ಕಂಪನಿ ಸಹ ಭರ್ಜರಿ ಆಫರ್‍ ಒಂದನ್ನು ನೀಡಿದೆ. ದೀಪಾವಳಿ ಹಬ್ಬಕ್ಕೆ ಈಗಾಗಲೇ ಹಲವು ಆಫರ್‍ ಗಳನ್ನು ಬಿಡುಗಡೆ ಮಾಡಿರುವ ಜಿಯೋ ಇದೀಗ ಭಾರತ್ 4ಜಿ ಪೋನ್ ಬೆಲೆಯಲ್ಲಿ ಭಾರಿ ಕಡಿತ ಮಾಡಿದೆ. ಕೇವಲ 699 ರೂಪಾಯಿಗೆ ಜಿಯೋ ಭಾರತ್ 4ಜಿ ಮೊಬೈಲ್ (Diwali Offer) ಲಭ್ಯವಾಗಲಿದೆ. ರೀಲಿಯನ್ಸ್ ಜಿಯೋ ಇದೀಗ ತನ್ನ […] - [Local News : ಜೀತದಾಳುಗಳಿಗೆ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ: ಡಾ.ನಾರಾಯಣಸ್ವಾಮಿ](https://ismkannadanews.com/local-news-jeevika-sanghatane-programme/): ಜೀತದಾಳುಗಳಲ್ಲಿ ಬಹುತೇಕರು ಅನಕ್ಷರಸ್ಥರೇ ಆಗಿರುವುದರಿಂದ ಅವರಿಗೆ ನಿರಂತರವಾಗಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಜೊತೆಗೆ ಅವರನ್ನು ಮುಖ್ಯವಾಹಿನಿಗೆ ತರಬೇಕಾಗಿದೆ ಎಂದು ಜೀವಿಕ ಸಂಘಟನೆಯ ಜಿಲ್ಲಾ ಸಂಚಾಲಕ ಡಾ.ನಾರಾಯಣಸ್ವಾಮಿ ತಿಳಿಸಿದರು. ಚಿಕ್ಕಬಳ್ಳಾಪುರದ ಗುಡಿಬಂಡೆ ಪಟ್ಟಣದ ತಾಲೂಕು ಪಂಚಾಯತಿ ಕಚೇರಿಯ ಸಭಾಂಗಣದಲ್ಲಿ ಜೀವಿಕ ಸಂಘಟನೆ ವತಿಯಿಂದ ಆಯೋಜಿಸಿದ್ದ ಜೀತ ಪದ್ದತಿ ರದ್ದತಿ ಕಾನೂನು ಜಾರಿ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು. ತಾಲೂಕಿನಲ್ಲಿ ಬಹುತೇಕ ಜನ ಪರಿಶಿಷ್ಟ ಜಾತಿ ಹಾಗೂ ಪಂಗಡದ ಜನಾಂಗದವರು ಜೀತಕ್ಕೆ ಇರುತ್ತಾರೆ. ನಾವು ತಾಲೂಕಿನ ಎಲ್ಲಾ ಗ್ರಾಮಗಳಿಗೆ ಭೇಟಿ […] - [Lokayukta: ಜನರೊಂದಿಗೆ ಸೌಜನ್ಯದಿಂದ ವರ್ತಿಸಿ, ಅವರ ಸೂಕ್ತ ಮಾರ್ಗದರ್ಶನ ನೀಡಿ: ಆಂಟೋನಿ ಜಾನ್](https://ismkannadanews.com/lokayukta-police-hold-meeting-in-gudibande/): ವಿವಿಧ ಕೆಲಸಗಳ ನಿಮಿತ್ತ ಸರ್ಕಾರಿ ಕಚೇರಿಗಳಿಗೆ ಬರುವಂತಹ ಜನಸಾಮಾನ್ಯರೊಂದಿಗೆ ಸೌಜನ್ಯದಿಂದ ವರ್ತಿಸಿ, ಮಾಹಿತಿ ತಿಳಿಯದೇ ಇರುವಂತಹವರಿಗೆ ಸೂಕ್ತ ಮಾರ್ಗದರ್ಶನ ನೀಡಿ ಜನರ ಸೇವೆ ಮಾಡಬೇಕೆಂದು (Lokayukta) ಲೋಕಾಯುಕ್ತ ಎಸ್.ಪಿ. ಆಂಟೋನಿ ಜಾನ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಗುಡಿಬಂಡೆ ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಲೋಕಾಯುಕ್ತ ಪೊಲೀಸರ ವತಿಯಿಂದ ಹಮ್ಮಿಕೊಂಡಿದ್ದ ಸಾರ್ವಜನಿಕರ ಕುಂದು ಕೊರತೆ (Lokayukta) ಸಭೆಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿದರು. ಕಚೇರಿಗಳಿಗೆ ತಮ್ಮ ಕೆಲಸಗಳಿಗಾಗಿ ಬರುವಂತಹವರು ಬಹುತೇಕರು ಬಡವರೇ ಆಗಿರುತ್ತಾರೆ. (Lokayukta) ಶ್ರೀಮಂತರು ಏಜೆಂಟ್ […] - [Waqf Board : ವಕ್ಫ್ ಗೆ ಸೇರಿದ ಆಸ್ತಿಯನ್ನು ನಾವು ದಾಖಲಾತಿ ಮಾಡಿಕೊಂಡರೇ ಏನು ಎಂದ ಸಚಿವ ಜಮೀರ್ ಅಹ್ಮದ್….!](https://ismkannadanews.com/waqf-board-zameer-ahmed-reaction-about-waqf-property/): Waqf Board – ಸದ್ಯ ದೇಶದಲ್ಲಿ ವಕ್ಫ್ ಬೋರ್ಡ್ ಗೆ ಸಂಬಂಧಿಸಿದಂತೆ ಚರ್ಚೆ ನಡೆಯುತ್ತಿದ್ದು, ಈ ನಡುವೆ ಕರ್ನಾಟಕದ ವಿಜಯಪುರ ವ್ಯಾಪ್ತಿಯ ರೈತರ ಜಮೀನಿಗೆ ವಕ್ಫ್ ಬೋರ್ಡ್ (Waqf Board) ನಿಂದ ನೀಡಿರುವ ನೊಟೀಸ್ ಕುರಿತು ಸಚಿವ ಜಮೀರ್‍ ಅಹಮದ್ ರಿಯಾಕ್ಟ್ ಆಗಿದ್ದಾರೆ. ಈ ನೊಟೀಸ್ ಅನ್ನು ಸಮರ್ಥನೆ ಮಾಡಿಕೊಂಡಿರುವ ಅವರು, ನಾವು ರೈತರ ಜಮೀನು ಒಂದು ಇಂಚು ಪಡೆದಿಲ್ಲ. ವಕ್ಫ್ ಗೆ ಸೇರಿದ ಆಸ್ತಿಯನ್ನು ನಾವು ದಾಖಲಾತಿ (Waqf Board ) ಮಾಡಿಕೊಂಡರೇ ತಪ್ಪೇನು ಎಂದು […] - [Crime News: ಆಪ್ತ ಗೆಳೆಯ ಫಸ್ಟ್ ನೈಟ್ ವಿಡಿಯೋ ರೆಕಾರ್ಡ್ ಮಾಡು ಅಂತಾ ಹೇಳ್ದಾ, ಮಧುಮಗ ಸಹ ಒಪ್ಪಿದ, ಬಳಿಕ ಆಗಿದ್ದೇ ಬೇರೆ….!](https://ismkannadanews.com/crime-news-man-record-his-wedding-night-video-on-friend-request/): Crime News – ಇತ್ತೀಚಿಗೆ ನಂಬಿದ ಸ್ನೇಹಿತರೇ ಮೋಸ ಮಾಡುವಂತಹ ಘಟನೆಗಳು ಹೆಚ್ಚಾಗುತ್ತಿವೆ. ಇಲ್ಲೊಬ್ಬ ವ್ಯಕ್ತಿ ಆಪ್ತ ಸ್ನೇಹಿತನ ಮಾತಿನಂತೆ ತನ್ನ ಮೊದಲ ರಾತ್ರಿಯ ವಿಡಿಯೋ ರೆಕಾಡ್‌ ಮಾಡಿದ್ದಾನೆ. ಅದೂ ತನ್ನ ಪತ್ನಿಗೆ ಗೊತ್ತಿಲ್ಲದಂತೆ ಆ ವಿಡಿಯೋ ರೆಕಾರ್ಡ್ ಮಾಡಿದ್ದಾನೆ. ವರನ ಸ್ನೇಹಿತ ಫಸ್ಟ್ ನೈಟ್ ವಿಡಿಯೋ ರೆಕಾರ್ಡ್ ಮಾಡಿ ಕಳುಹಿಸಿ (Crime News) ಎಂದು ಹೇಳಿದ್ದಾನೆ. ಅದರಂತೆ ವರ ಸಹ ಮೊದಲ ರಾತ್ರಿ ವಿಡಿಯೋ ರೆಕಾರ್ಡ್ ಮಾಡಿ ಕಳುಹಿಸಿದ್ದಾನೆ. ವಿಡಿಯೋ ಬರುತ್ತಿದ್ದಂತೆ ಆಪ್ತ ಗೆಳೆಯನ ವರಸೆಯೇ […] - [Shocking News: ಪತಿ ಕಪ್ಪಾಗಿದ್ದಾನೆ ಎಂದು ಆತ್ಮಹತ್ಯೆ ಶರಣಾದ ಪತ್ನಿ…!](https://ismkannadanews.com/shocking-news-wife-ends-life-over-silly-reason/): Shocking News -ಇತ್ತೀಚಿಗೆ ಕ್ಷುಲ್ಲಕ ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಳ್ಳುವಂತಹ ಘಟನೆಗಳು ಹೆಚ್ಚಾಗುತ್ತಿವೆ. ಗಂಡ-ಹೆಂಡತಿ ನಡುವಣ ಗಲಾಟೆಯಿಂದ ಬೇಸತ್ತ ಪತಿ ಅಥವಾ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗಳ ಬಗ್ಗೆ ಕೇಳಿರುತ್ತೇವೆ. ಆದರೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದೆ. ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯಲ್ಲಿ ಮಹಿಳೆಯೊಬ್ಬರು ಕ್ಷುಲ್ಲಕ ಕಾರಣಕ್ಕಾಗಿ ಆತ್ಮಹತ್ಯೆಗೆ (Shocking News) ಶರಣಾಗಿದ್ದಾಳೆ. ಆಕೆಯ ಆತ್ಮಹತ್ಯೆ ಕಾರಣ ಬೇರೇನೂ ಅಲ್ಲಾ ಗಂಡ ಕಪ್ಪಾಗಿರುವುದು ಎಂದು ಹೇಳಲಾಗಿದೆ. ಉತ್ತರಪ್ರದೇಶದ ಹತ್ರಾಸ್ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಕಳೆದ ನಾಲ್ಕು ತಿಂಗಳ […] - [KUWJ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 2023ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳಿಗಾಗಿ ಅರ್ಜಿ ಆಹ್ವಾನ…!](https://ismkannadanews.com/kuwj-applications-invited-for-media-awards-2023/): ಪ್ರತಿ ವರ್ಷದಂತೆ ಈ ಬಾರಿಯೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (KUWJ) 2023ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳಿಗಾಗಿ ಪತ್ರಕರ್ತರಿಂದ ಅರ್ಜಿ ಆಹ್ವಾನಿಸಲಾಗಿದೆ. 2023ರ ವರ್ಷದಲ್ಲಿ ವರದಿ, ಲೇಖನ, ಸುದ್ದಿ. ಛಾಯಚಿತ್ರಗಳ ವಿಭಾಗದಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸುವವರು ಅಧ್ಯಕ್ಷರು/ಪ್ರಧಾನ ಕಾರ್ಯದರ್ಶಿ, (KUWJ) ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ, 3ನೇ ಮಹಡಿ, ಕಂದಾಯ ಭವನ, ಬೆಂಗಳೂರು-09 ವಿಳಾಸಕ್ಕೆ ನವೆಂಬರ್‍ 11, 2024 ರೊಳಗೆ ತಲುಪವಂತೆ ಸ್ವ ಪರಿಚಯದೊಂದಿಗೆ ಅರ್ಜಿ ಸಲ್ಲಿಸಬಹುದು ಎಂದು (KUWJ) ಕರ್ನಾಟಕ ಕಾರ್ಯನಿರತ ಪತ್ರಕರ್ತರ […] - [Bank Jobs: ಬ್ಯಾಂಕ್ ನಲ್ಲಿ ಕೆಲಸ ಬಯಸುವವರಿಗೆ ಗುಡ್ ನ್ಯೂಸ್, ಯೂನಿಯನ್ ಬ್ಯಾಂಕ್ ನಲ್ಲಿವೆ 1500 ಹುದ್ದೆಗಳು, ಕೂಡಲೇ ಅರ್ಜಿ ಸಲ್ಲಿಸಿ…!](https://ismkannadanews.com/bank-jobs-union-bank-recruitment-2024/): ಅನೇಕರಿಗೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡಲು ತುಂಬಾನೆ ಆಸಕ್ತಿಯಿರುತ್ತದೆ. ಅಂತಹವರಿಗಾಗಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಶುಭಸುದ್ದಿಯನ್ನು ನೀಡಿದೆ. ಸಾರ್ವಜನಿಕ ವಲಯದ ಬ್ಯಾಂಕ್ ಆಗಿರುವ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ದೇಶದಾದ್ಯಂತ 8500ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿದ್ದು, ಇದರ ಪ್ರಧಾನ ಕಚೇರಿ ಮುಂಬೈನಲ್ಲಿದೆ. ಈ ಬ್ಯಾಂಕ್ ನಲ್ಲಿ ಬರೊಬ್ಬರಿ 75 ಸಾವಿರ ಉದ್ಯೋಗಿಗಳಿದ್ದಾರೆ. ಸದ್ಯ ಯೂನಿಯನ್ ಬ್ಯಾಂಕ್ ನಲ್ಲಿ ಖಾಲಿಯಿರುವ 1500 ಹುದ್ದೆಗಳ ಭರ್ತಿಗೆ ಅಧಿಸೂಚನೆ (Bank Jobs) ಹೊರಡಿಸಿದ್ದು, ಕರ್ನಾಟಕ ಸೇರಿದಂತೆ ದೇಶದಾದ್ಯಂತ ಈ ನೇಮಕಾತಿ […] - [Viral Video: ಮಗನ ಹುಟ್ಟುಹಬ್ಬದ ಆಚರಣೆ ಸಮಯದಲ್ಲಿ ವಿಡಿಯೋ ರೆಕಾರ್ಡ್ ಮಾಡುತ್ತಿದ್ದಾಗ ಮಾತನಾಡಿದ್ದಕ್ಕಾಗಿ ಪತ್ನಿಯ ಕಪಾಳಕ್ಕೆ ಹೊಡೆದ ಪತಿ….!](https://ismkannadanews.com/viral-video-man-beaten-wife-on-son-birthday-party/): ಇತ್ತೀಚಿಗೆ ಮದುವೆ ಸೇರಿದಂತೆ ಕೆಲವೊಂದು ಕಾರ್ಯಕ್ರಮಗಳಲ್ಲಿ ಸಣ್ಣಪುಟ್ಟ ಕಾರಣಗಳಿಂದ ದೊಡ್ಡ ಮಟ್ಟದಲ್ಲೆ ಜಗಳಗಳು ನಡೆಯುತ್ತಿರುತ್ತವೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ಮಗನ ಹುಟ್ಟುಹಬ್ಬದ ಸಂಭ್ರಮದ ಸಮಯದಲ್ಲಿ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದಾಗ ಮಾತನಾಡಿದ್ದಕ್ಕಾಗಿ ಪತ್ನಿಯ (Viral Video) ಮೇಲೆ ಪತಿ ಕೈ ಮಾಡಿದ ಘಟನೆ ನಡೆದಿದೆ. ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ. ಮನೆಯಲ್ಲಿ ಏನಾದರೂ ವಿಶೇಷ ಕಾರ್ಯಕ್ರಮಗಳು ನಡೆದಾಗ ಎಲ್ಲರೂ ಸಂತೋಷದಿಂದ ಸಂಭ್ರಮಿಸುವುದು ಸಾಮಾನ್ಯ ಎನ್ನಬಹುದು. […] - [MUDA Scam: ಮುಡಾ ಹಗರಣ ಲೋಕಾಯುಕ್ತ ವಿಚಾರಣೆಗೆ ಸಿಎಂ ಪತ್ನಿ ಪಾರ್ವತಿ ಹಾಜರು, ಗೌಪ್ಯ ಸ್ಥಳದಲ್ಲಿ ವಿಚಾರಣೆ..!](https://ismkannadanews.com/muda-scam-cm-siddaramaiahs-wife-interrogated-by-lokayukta/): MUDA Scam  – ಮುಡಾ ಸೈಟು ಹಂಚಿಕೆ ಅಕ್ರಮ ಆರೋಪ ಹಿನ್ನಲ್ಲೆ ಇಂದು (ಅ25) ಲೋಕಾಯುಕ್ತ ಕಚೇರಿಗೆ ಸಿಎಂ ಸಿದ್ದರಾಮಯ್ಯ ಪತ್ನಿ ಬಿ.ಎಂ.ಪಾರ್ವತಿ ವಿಚಾರಣೆಗೆ ಹಾಜರಾಗಿದ್ದರು. ಮುಡಾ ಪ್ರಕರಣದ ಎಫ್ಐಆರ್​ನಲ್ಲಿ 2ನೇ ಆರೋಪಿಯಾಗಿರುವ ಬಿ.ಎಂ.ಪಾರ್ವತಿ ಲೋಕಾಯುಕ್ತ ನೋಟಿಸ್ ಹಿನ್ನೆಲೆ ವಿಚಾರಣೆಗೆ ಹಾಜರಾಗಿದ್ದರು. ಲೋಕಾಯುಕ್ತ ಪೊಲೀಸರು ಗೌಪ್ಯ ಸ್ಥಳದಲ್ಲಿ ಸಿಎಂ ಪತ್ನಿ ರವರನ್ನು ವಿಚಾರಣೆ ನಡೆಸಿದ್ದಾರೆ ಎಂದು ಮಾತುಗಳು ಕೇಳಿಬಂದಿದ್ದು, ಇದು ಚರ್ಚೆಗೆ ಗ್ರಾಸವಾಗಿದೆ. ಮೈಸೂರು ನಗರಾಭಿವೃದ್ಧಿ ಪ್ರಧಿಕಾರದಲ್ಲಿ ನಡೆದಿದೆ ಎನ್ನಲಾದ ಸೈಟು ಹಂಚಿಕೆ ಪ್ರಕರಣದ ಸಂಬಂಧ ಸಿಎಂ […] - [Local News: ನೀರು ಪೋಲು ತಡೆಯಲು ರಾಜಕಾಲುವೆ ಒತ್ತುವರಿ ತೆರವುಗೊಳಿಸಿ ಎಂದು ಗ್ರಾಮಸ್ಥರ ಮನವಿ](https://ismkannadanews.com/local-news-villagers-request-to-save-rajakaluve/): ಚಿಕ್ಕಬಳ್ಳಾಪುರದ ಗುಡಿಬಂಡೆ ತಾಲೂಕಿನ ಕುಶಾವತಿ ನದಿ ಹರಿಯುತ್ತಿದ್ದು, ಈ ನೀರು ಹರಿಯುವ ಅನೇಕ ಕಾಲುವೆಗಳು ಒತ್ತುವರಿಯಾಗಿದೆ. ಇದರಿಂದಾಗಿ ನೀರು ವ್ಯರ್ಥವಾಗಿ ಹರಿಯುತ್ತಿದೆ. ಅದರ ಬದಲು ರಾಜಕಾಲುವೆಯ ಒತ್ತುವರಿ ತೆರವುಗೊಳಿಸಿದರೇ ಆ ನೀರು ರೈತರಿಗೆ ಅನುಕೂಲವಾಗುತ್ತದೆ. ಆದ್ದರಿಂದ ಅಧಿಕಾರಿಗಳು ಈ ಕುರಿತು ಕ್ರಮ ವಹಿಸಿ ರೈತರಿಗೆ ಅನುಕೂಲ (Local News) ಮಾಡಿಕೊಡಬೇಕೆಂದು ನುಲಿಗುಂಬ ಸೇರಿದಂತೆ ಹಲವು ಗ್ರಾಮಸ್ಥರು ತಹಸೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿದರು. ಈ ಕುರಿತು ನುಲಿಗುಂಬ ಗ್ರಾಮಸ್ಥ ಈಶ್ವರರೆಡ್ಡಿ ಮಾತನಾಡಿ, ನುಲಿಗುಂಬ, ಯರಹಳ್ಳಿ, ಗುಂಡ್ಲಹಳ್ಳಿ, ನಲ್ಲಗೊಂಡಯ್ಯಗಾರಹಳ್ಳಿ, ಪುಲಸಾನಿವೊಡ್ಡು, […] - [IPPB Recruitment: ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ನಲ್ಲಿ 344 ಹುದ್ದೆಗಳು, ತಡ ಏಕೆ ಕೂಡಲೇ ಅರ್ಜಿ ಸಲ್ಲಿಸಿ….!](https://ismkannadanews.com/ippb-recruitment-2024-apply-online-for-344-executive-posts/): ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ (IPPB Recruitment) ನಲ್ಲಿ ಖಾಲಿಯಿರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಐಪಿಪಿಬಿ ನ ಗ್ರಾಮೀಣ ಡಾಕ್ ಸೇವಕ್ ಹುದ್ದೆಗಳನ್ನು ಅಂಚೆ ಇಲಾಖೆಯ ಮೂಲಕ ಐಪಿಪಿಬಿ ಎಕ್ಸಿಕ್ಯೂಟೀವ್ ಹುದ್ದೆಗಳಿಗೆ ಭರ್ತಿ ಮಾಡಲು ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 344 ಕಾರ್ಯನಿರ್ವಾಹಕ ಹುದ್ದೆಗಳು ಖಾಲಿಯಿದ್ದು, ಅ.11 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅ.31 ಕೊನೆಯ ದಿನಾಂಕವಾಗಿದೆ. ಅಧಿಸೂಚನೆ ಹಲವು ಪ್ರಮುಖ ವಿಚಾರಗಳನ್ನು ಈ ಸುದ್ದಿಯ ಮೂಲಕ ಹಂಚಿಕೊಳ್ಳಲಾಗಿದೆ. ಇಂಡಿಯಾ ಪೋಸ್ಟ್ ಪೇಮೆಂಟ್ಸ್ […] - [Chimul: ಚೀಮುಲ್ ಸ್ಥಾಪನೆಗೆ ಹೈಕೋರ್ಟ್ ಅಸ್ತು, ಸತ್ಯಕ್ಕೆ ಸಂದ ಜಯ ಎಂದ ಸಂಸದ ಡಾ.ಕೆ.ಸುಧಾಕರ್….!](https://ismkannadanews.com/chikkaballapur-mp-sudhakar-reaction-about-chimul/): ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಚಿವರಾಗಿದ್ದ ಹಾಲಿ ಸಂಸದ ಡಾ.ಕೆ.ಸುಧಾಕರ್‍ ರವರು ಕೋಚಿಮುಲ್ (Kochimul) ವಿಭಜನೆ ಮಾಡಿ ಚಿಕ್ಕಬಳ್ಳಾಪುರ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ (Chimul) ಸ್ಥಾಪಿಸಿದ್ದರು. ಈ ಆದೇಶವನ್ನು ಕಾಂಗ್ರೇಸ್ ಸರ್ಕಾರ ಆಡಳಿತಕ್ಕೆ ಬಂದ ಕೂಡಲೇ ರದ್ದು ಮಾಡಿತ್ತು. ಈ ಸಂಬಂಧ ಹೈಕೋರ್ಟ್ ಚಿಕ್ಕಬಳ್ಳಾಪುರ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪಿಸಿದ್ದ ಆದೇಶವನ್ನು ಮರುಸ್ಥಾಪನೆ ಮಾಡುವಂತೆ ಹೈಕೋರ್ಟ್ ಆದೇಶ ಮಾಡಿದೆ. ಈ ಕುರಿತು ಸಂಸದ ಡಾ.ಕೆ.ಸುಧಾಕರ್‍ ರಿಯಾಕ್ಟ್ ಆಗಿದ್ದು, ಇದು ಸತ್ಯಕ್ಕೆ ಸಂದ ಜಯ ಎಂದು […] - [Viral Video: ದೇಶಪ್ರೇಮ ಸಾರಿದ ಪೈಂಟರ್, ರಾಷ್ಟ್ರ ಗೀತೆ ಕೇಳುತ್ತಿದ್ದಂತೆ ಕೆಲ ನಿಲ್ಲಿಸಿ ಎದ್ದು ಗೌರವ ತೋರಿದ ಪೈಂಟರ್….!](https://ismkannadanews.com/viral-video-painter-stand-still-national-anthem/): ನಮ್ಮ ರಾಷ್ಟ್ರಗೀತೆಯಾದ ಜನ ಗಣ ಮನ ಗೀತೆ ಪ್ರಸಾರವಾದಾಗ ಎದ್ದು ನಿಂತು ಗೌರವಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಎಲ್ಲಿಯಾದರೂ ರಾಷ್ಟ್ರಗೀತೆ ಪ್ರಸಾರವಾದಾಗ ಎದ್ದು ನಿಲ್ಲುವುದು ನಮ್ಮ ಆದ್ಯ ಕರ್ತವ್ಯ. ಆದರೆ ಅನೇಕರು ರಾಷ್ಟ್ರಗೀತೆ ಕೇಳಿದರೂ ಸಹ ಗೌರವ ಕೊಡುವುದಿಲ್ಲ. ಆದರೆ ಇಲ್ಲೊಬ್ಬ ಕೂಲಿ ಕೆಲಸ ಮಾಡುವ ವ್ಯಕ್ತಿ ಮಾತ್ರ ತನ್ನ ಕೆಲಸದ ನಡುವೆ ರಾಷ್ಟ್ರಗೀತೆ ಕೇಳಿಸಿದ್ದು, ಅದನ್ನು ಕೇಳಿದ ಕೂಡಲೇ ಕೆಲಸ (Viral Video) ನಿಲ್ಲಿಸಿ ಗೌರವ ಸೂಚಿಸಿದ್ದಾನೆ. ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ […] - [Local News: ಬಡವರ ಜೀವನ ಮಟ್ಟ ಸುಧಾರಿಸುವುದೇ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಉದ್ದೇಶ: ಪ್ರವೀಣ್](https://ismkannadanews.com/local-news-dharmastala-gramabhiruddi-event-in-bagaepalli/): Local News – ಬಡವರು,  ಕೃಷಿಕರು, ಕೂಲಿ ಕಾರ್ಮಿಕರನ್ನು ಆರ್ಥಿಕವಾಗಿ ಅವರ ಜೀವನ ಮಟ್ಟವನ್ನು ಸುಧಾರಿಸುವುದೆ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನೆಗಳ ಮುಖ್ಯ ಉದ್ದೇಶವಾಗಿದೆ ಎಂದು ತಾಲೂಕಿನ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿಗಳಾದ ಪ್ರವೀಣ್ ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸಂಸ್ಥೆಯ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಧರ್ಮಸ್ಥಳ ಪೂಜ್ಯ ಶ್ರೀ ವೀರೇಂದ್ರ ಹೆಗ್ಗಡೆ ರವರು ಮಾಧ್ಯಮದ ಮಿತ್ರರರಿಗಾಗಿ  ನೀಡಿರುವ ನೆನಪಿನ ಕಾಣಿಕಗಳನ್ನು ವಿತರಿಸಿ ಮಾತನಾಡಿದ ಅವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗಳನ್ನು ಹಮ್ಮಿಕೊಳುವ ಮೂಲಕ ಹಲವಾರು  ಸಮಾಜಮುಖಿ ಕೆಲಸ […] - [Job Alert: ಪವರ್ ಗ್ರಿಡ್ ಲ್ಲಿದೆ 802 ಟ್ರೈನಿ ಹುದ್ದೆಗಳು, ಡಿಪ್ಲೊಮಾ ಆದವರು ಕೂಡಲೇ ಅರ್ಜಿ ಸಲ್ಲಿಸಿ…!](https://ismkannadanews.com/job-alert-powergrid-corporation-recruitment-802-posts/): Job Alert – ಡಿಪ್ಲೊಮಾ ಪಾಸ್ ಆದವರಿಗೆ ಇಲ್ಲೊಂದು ಶುಭ ಸುದ್ದಿಯಿದೆ. ಪವರ್​ ಗ್ರಿಡ್​ ಕಾರ್ಪೊರೇಷನ್​ ಆಫ್​ ಇಂಡಿಯಾ ಲಿಮಿಟೆಡ್​​ (PGCIL​) ನಲ್ಲಿ ಡಿಪ್ಲೊಮಾ ಟ್ರೈನಿ ಹಾಗೂ ಅಸಿಸ್ಟಂಟ್ ಟ್ರೈನಿ ಹುದ್ದೆಗಳ (Job Alert) ಅಧಿಸೂಚನೆ ಪ್ರಕಟಿಸಲಾಗಿದೆ. 802 ಹುದ್ದೆಗಳ ನೇಮಕಾತಿ ಅರ್ಜಿ ಆಹ್ವಾನಿಸಿದ್ದು, ಅಧಿಸೂಚನೆ ಹೊರಡಿಸಿದ್ದು, ಅರ್ಜಿ ಸಲ್ಲಿಸುವ ವಿಧಾನ ಸೇರಿದಂತೆ ಇತರೆ ವಿವರಗಳನ್ನು ಈ ಸುದ್ದಿಯ ಮೂಲಕ ಹಂಚಿಕೊಳ್ಳಲಾಗಿದೆ. ಹುದ್ದೆಗಳ ವಿವರ: 802 ಟ್ರೈನಿ ಹುದ್ದೆಗಳಿದ್ದು, ಈ ಪೈಕಿ ಡಿಪ್ಲೊಮಾ ಟ್ರೈನಿ (ಎಲೆಕ್ಟ್ರಿಕಲ್​) 100 […] - [Sad News: ಸತತ 14 ಗಂಟೆಗಳ ಕಾರ್ಯಚರಣೆ ನಂತರ ವಿದ್ಯಾರ್ಥಿ ಮೃತದೇಹ ಪತ್ತೆ….!](https://ismkannadanews.com/sad-news-after-14-hours-boy-body-found-in-kalyani/): Sad News – ಚಿಕ್ಕಬಳ್ಳಾಪುರದ ಗುಡಿಬಂಡೆ ಪಟ್ಟಣದ ಹೊರವಲಯದ ಬಿಳಿಗಿರಿ ರಂಗನ ಬಾವಿ ಕಲ್ಯಾಣಿಯಲ್ಲಿ ಈಜಲು ಹೋಗಿ ಮೃತಪಟ್ಟ ವೆಂಕಟಾಚಲಪತಿ ಎಂಬ ವಿದ್ಯಾರ್ಥಿಯ ಮೃತದೇಹ ಸುಮಾರು 14 ಗಂಟೆಗಳ (Sad News) ನಿರಂತರ ಕಾರ್ಯಾಚರಣೆಯ ನಂತರ ಪತ್ತೆಯಾಗಿದೆ. ಅ.23ರ ಮದ್ಯಾಹ್ನ 2 ಗಂಟೆಯಿಂದ ರಾತ್ರಿ 9 ಗಂಟೆಯವರೆಗೂ ಮೃತ ದೇಹ ಪತ್ತೆಯಾಗದ ಕಾರಣ ಕಲ್ಯಾಣಿಯಲ್ಲಿರುವ ನೀರು ಖಾಲಿ ಮಾಡಿ ಮೃತದೇಹವನ್ನು ಪತ್ತೆಹಚ್ಚಲಾಯಿತು. ಗುಡಿಬಂಡೆ ಪಟ್ಟಣದ ಹೊರವಲಯದ ಬಿಳಿಗಿರಿರಂಗನ ಬಾವಿ ಕಲ್ಯಾಣಿಯಲ್ಲಿ ಗುಡಿಬಂಡೆ ಐಟಿಐ ಕಾಲೇಜಿನಲ್ಲಿ ಓದುತ್ತಿದ್ದ ವಿದ್ಯಾರ್ಥಿ […] - [Marriage: ಸಮುದ್ರದ ಆಳದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ, ವೈರಲ್ ಆದ ಪೊಟೋಸ್….!](https://ismkannadanews.com/underwater-marriage-in-the-soudi-red-sea/): Marriage – ಇತ್ತೀಚಿಗೆ ಕೆಲವೊಂದು ಮದುವೆಗಳು ಅದ್ದೂರಿಯಾಗಿ ನಡೆಸಲು ವಿವಿಧ ಪ್ರದೇಶಗಳಲ್ಲಿ ಆಯೋಜಿಸಲಾಗುತ್ತದೆ. ಕೆಲವರಂತೂ ಮದುವೆ ಮಾಡಲು ವರ್ಷಾನುಗಟ್ಟಲೇ ಪ್ಲಾನ್ ಗಳನ್ನು ಮಾಡುತ್ತಾರೆ. ಜೊತೆಗೆ ಕೋಟಿಗಟ್ಟಲೇ ಹಣ ಸಹ ವ್ಯಯಿಸುತ್ತಾರೆ. ಇದೀಗ ಅಂತಹುದೇ ವಿಭಿನ್ನ ಮದುವೆಯೊಂದು ನಡೆದಿದೆ. ಸೌದಿ ಅರೇಬಿಯಾದ ಜೋಡಿಯೊಂದು ಕೆಂಪು ಸಮುದ್ರದ (Marriage) ಆಳದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಸಂಬಂಧ ಕೆಲವೊಂದು ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ. ತಮ್ಮ ಜೀವನದಲ್ಲಿ ಮದುವೆ ಎಂಬ ಕ್ಷಣವನ್ನು ಜೀವನ ಪರ್ಯಂತ ಸ್ಮರಣೀಯವಾಗಿರಿಸಲು ವಿಶೇಷವಾಗಿ […] - [Crime News: ಪತಿಗೆ ಗುಟ್ಕಾ ಚಟ, ಬೇಸತ್ತ ಪತ್ನಿ ನೇಣಿಗೆ, ಕರ್ವಾ ಚೌತ್ ನಂದು ಪೂಜೆ ಮುಗಿಸಿ ಆತ್ಮಹತ್ಯೆಗೆ ಶರಣು…!](https://ismkannadanews.com/crime-news-wife-ends-life-husband-addicted-to-gutka/): ಕೆಲವರಿಗೆ ಗುಟ್ಕಾ ಸೇವನೆ, ಮದ್ಯ ಸೇವನೆ ಸೇರಿದಂತೆ ಹಲವು ದುಶ್ಚಟಗಳಿರುತ್ತವೆ. ಇದರಿಂದ ಹಲವಾರು ಸಮಸ್ಯೆಗಳು ಎದುರಾದರೂ ಸಹ ಆ ಚಟಗಳನ್ನು ಮಾತ್ರ ಬಿಡುವುದಿಲ್ಲ. ಗುಟ್ಕಾ ಸೇವನೆ ಮಾಡುವ ಪತಿಯ ವಿರುದ್ದ ಬೇಸತ್ತ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಗುಟ್ಕಾ ಸೇವನೆಯ ವಿಚಾರಕ್ಕೆ ಜಗಳ ಆರಂಭವಾಗಿ ಆ ಜಗಳ ಪತ್ನಿಯ (Crime News) ಆತ್ಮಹತ್ಯೆಯಿಂದ ಅಂತ್ಯಗೊಂಡಿದೆ. ಕರ್ವಾ ಚಥ್ ದಿನದಂದೇ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಕಳೆದ ಭಾನುವಾರ (ಅ.20) ರ ರಾತ್ರಿ ಉತ್ತರಪ್ರದೇಶದ ಹಮೀರ್‍ […] - [Farmers: ರೈತರು ಹೆಚ್ಚಾಗಿ ರಸಗೊಬ್ಬರಗಳನ್ನು ಬಳಸಬೇಡಿ, ಸಾವಯವ ಗೊಬ್ಬರಗಳ ಬಳಕೆ ಮಾಡಲು ಮುಂದಾಗಿ: ದೀಪಾಶ್ರೀ](https://ismkannadanews.com/farmers-avoid-excessive-fertilizer-use/): Farmers- ಅಧಿಕ ಇಳುವರಿ ಪಡೆಯುವ ನಿಟ್ಟಿನಲ್ಲಿ ಇತ್ತೀಚಿಗೆ ರೈತರು ಕೃಷಿ ಹಾಗೂ ತೋಟಗಾರಿಕಾ ಬೆಳೆಗಳಿಗೆ ಹೆಚ್ಚಾಗಿ ಪೀಡೆನಾಶಕಗಳನ್ನು ಬಳಸುತ್ತಿದ್ದು, ಇದರಿಂದ ತಾವು ಬೆಳೆಯುವ ಬೆಳೆ ಸಹ ವಿಷಯುಕ್ತವಾಗುತ್ತದೆ, ಭೂಮಿಯ ಫಲವತ್ತತೆ ಸಹ ಕಡಿಮೆಯಾಗುತ್ತದೆ. ಆದ್ದರಿಂದ ರೈತರು ರಾಸಾಯನಿಕ ಗೊಬ್ಬರಗಳ ಬಳಕೆಯನ್ನು (Farmers) ಬಿಟ್ಟು, ಸಾವಯವ ಗೊಬ್ಬರಗಳನ್ನು ಬಳಸಿ ಆರೋಗ್ಯಕರ ಆಹಾರ ತಯಾರಿಸುವುದರ ಜೊತೆಗೆ ಭೂಮಿಯ ಫಲವತ್ತತೆಯನ್ನೂ ಸಹ ಕಾಪಾಡಬೇಕು ಎಂದು ಚಿಕ್ಕಬಳ್ಳಾಪುರ ಉಪ ಕೃಷಿ ನಿರ್ದೇಶಕಿ ದೀಪಾಶ್ರೀ ಮನವಿ ಮಾಡಿದರು. ಚಿಕ್ಕಬಳ್ಳಾಪುರದ ಗುಡಿಬಂಡೆ ತಾಲೂಕಿನ ದಪ್ಪರ್ತಿ ಗ್ರಾಮದ […] - [Sathya Sai Hospital: ಆರೋಗ್ಯ ಸೇವೆ ನೀಡುವಲ್ಲಿ ಸತ್ಯಸಾಯಿ ಆಶ್ರಮದ ಸೇವೆ ಅಪಾರ: ಅಶ್ವತ್ಥಪ್ಪ](https://ismkannadanews.com/sathya-sai-hospital-inaugurates-sai-swasthya-clinic-center/): ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿ ಗ್ರಾಮದ ಬಳಿ ಸತ್ಯ ಸಾಯಿ ಸರಳ ಮೆಮೋರಿಯಲ್ ಆಸ್ಪತ್ರೆಯ (Sri Sathya Sai Sarla Memorial Hospital) ವತಿಯಿಂದ ಪ್ರತಿಯೊಬ್ಬರಿಗೂ ಉಚಿತವಾಗಿ ಆರೋಗ್ಯ ಸೇವೆ ನೀಡುತ್ತಿದ್ದು, ಈ ಸೇವೆ ಮತಷ್ಟು ವಿಸ್ತಾರಗೊಳ್ಳುತ್ತಿದೆ. ಅವರ ಈ ಜನಪರ ಸೇವೆ ಅನೇಕ ಬಡವರಿಗೆ ಉಪಯೋಗವಾಗಿದೆ ಎಂದು ಸೋಮೇನಹಳ್ಳಿ ಗ್ರಾಮದ ಮುಖಂಡ ಅಶ್ವತ್ಥಪ್ಪ ಅಭಿಪ್ರಾಯಪಟ್ಟರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಸೋಮೇನಹಳ್ಳಿ ಗ್ರಾಮ ಪಂಚಾಯತಿ ಕೇಂದ್ರದಲ್ಲಿ ಸತ್ಯ ಸಾಯಿ ಸರಳ ಮೆಮೋರಿಯಲ್ ಆಸ್ಪತ್ರೆಯ ವತಿಯಿಂದ ಹೊಸದಾಗಿ ಆರಂಭಿಸಿದ ಸಾಯಿ […] - [Sad News: ಈಜಲು ಹೋಗಿದ್ದ ಬಾಲಕ ಸಾವು, ಇನ್ನೂ ಪತ್ತೆಯಾಗದ ಮೃತದೇಹ](https://ismkannadanews.com/sad-news-iti-boy-dead-in-gudibande/): ಚಿಕ್ಕಬಳ್ಳಾಪುರದ ಗುಡಿಬಂಡೆ ಪಟ್ಟಣದ ಹೊರವಲಯದ ಬಿಳಿಗಿರಿ ರಂಗನ ಬಾವಿಯಲ್ಲಿ ಈಜಲು ಹೋಗಿದ್ದ ಐಟಿಐ ಕಾಲೇಜಿನಲ್ಲಿ ಓದುತ್ತಿರುವ ಬಾಲಕ ಮೃತಪಟ್ಟಿರುವ ಘಟನೆ ನಡೆದಿದ್ದು, ಇನ್ನೂ ಮೃತದೇಹ ಪತ್ತೆಯಾಗಿಲ್ಲ. ಮೃತದೇಹಕ್ಕಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಅವಿರಥ ಪ್ರಯತ್ನ ಮಾಡುತ್ತಿದ್ದಾರೆ. ಮೃತ ದುರ್ದೈವಿಯನ್ನು ವೆಂಕಟಾಚಲಪತಿ (17) ಎಂದು ಗುರ್ತಿಸಲಾಗಿದೆ. ಮೃತ ಬಾಲಕ ಗುಡಿಬಂಡೆಯ ಐಟಿಐ ಕಾಲೇಜಿನಲ್ಲಿ ದ್ವಿತೀಯ ವರ್ಷದಲ್ಲಿ ಓದುತ್ತಿದ್ದ. ಮೂಲತಃ ವೆಂಕಟಾಚಲಪತಿ ಗೌರಿಬಿದನೂರು ತಾಲೂಕಿನ ಹೊಸೂರು ಹೋಬಳಿಯ ಭಕ್ತರಹಳ್ಳಿ ಗ್ರಾಮದವನು. ಗುಡಿಬಂಡೆ ಪಟ್ಟಣದ ಕಾಲೇಜು ವಿದ್ಯಾರ್ಥಿ ನಿಲಯದಲ್ಲಿದ್ದುಕೊಂಡು ಓದುತ್ತಿದ್ದ. ಅ.23 […] - [Insurance: ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ, ಆರೋಗ್ಯ, ಜೀವ ವಿಮೆ ಪ್ರೀಮಿಯಂ ಮೇಲಿನ ಜಿ.ಎಸ್.ಟಿ. ಕಡಿತ?](https://ismkannadanews.com/central-government-reduces-gst-on-insurance/): ಇಂದಿನ ಕಾಲದಲ್ಲಿ ವಿಮೆ (Insurance) ತುಂಬಾನೆ ಪ್ರಾಮುಖ್ಯತೆ ವಹಿಸಿದೆ ಎನ್ನಬಹುದು. ಇದೀಗ ಇನ್ಸುರೆನ್ಸ್ ಪಾಲಿಸಿ ದಾರರಿಗೆ ಗುಡ್ ನ್ಯೂಸ್ ಒಂದು ದೊರೆತಿದೆ. ಕೇಂದ್ರ ಸರ್ಕಾರ ಈ ಗುಡ್ ನ್ಯೂಸ್ ನೀಡಿದ್ದು, ಅದರಂತೆ ವಿಮೆ ಕಟ್ಟುವಂತಹವರು ವಿಮಾ ಕಂತಿನ ಮೇಲಿನ ಜಿ.ಎಸ್.ಟಿ. ಕಡಿತಗೊಳಿಸಲಿದೆ. ಈ ಸಂಬಂಧ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಅದರಂತೆ ವಿಮಾದಾರರು ಕಟ್ಟುವಂತಹ ವಿಮಾ ಕಂತಿನ ಮೊತ್ತ ಕಡಿತಗೊಳ್ಳಲಿದೆ ಎನ್ನಲಾಗಿದೆ. ಆರೋಗ್ಯ ಹಾಗೂ ಜೀವ ವಿಮೆ ಪ್ರತಿಯೊಬ್ಬರಿಗೂ ಅತ್ಯಗತ್ಯವಾಗಿದೆ ಎನ್ನಬಹುದು. ಆದರೆ ಹೆಚ್ಚಿನ ವಿಮಾ […] - [Local News: ಗುಡಿಬಂಡೆ ಕೆರೆ ಕೋಡಿಯ ಮೇಲ್ಸುತುವೆ ನಿರ್ಮಾಣಕ್ಕೆ ಮತ್ತೊಮ್ಮೆ ಪ್ರಸ್ತಾವನೆ ಸಲ್ಲಿಸುವೆ : ಶಾಸಕ ಸುಬ್ಬಾರೆಡ್ಡಿ](https://ismkannadanews.com/local-news-mla-subbareddy-special-pooja-in-gudibande-kere/): ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಅ.21 ರ ರಾತ್ರಿ ಬಿದ್ದ ಭಾರಿ ಮಳೆಗೆ ಕೆರೆ ಕುಂಟೆಗಳು ತುಂಬಿದ್ದು, ಗುಡಿಬಂಡೆ ಹೊರವಲಯದ ಐತಿಹಾಸಿಕ ಹಿನ್ನೆಲೆಯ ಅಮಾನಿ ಬೈರಸಾಗರ ಕೆರೆ ತುಂಬಿ ಕೋಡಿ ಹರಿಯುತ್ತಿದ್ದು, ಈ ಹಿನ್ನೆಲೆಯಲ್ಲಿ ಶಾಸಕ ಸುಬ್ಬಾರೆಡ್ಡಿ ಕುಟುಂಬ ಸಮೇತ ಆಗಮಿಸಿ ಬಾಗೀನ ಅರ್ಪಿಸಿದರು. ಈ ವೇಳೆ ಗುಡಿಬಂಡೆ ಕೆರೆ ಕೋಡಿಯ ಮೇಲ್ಸುತುವೆ ನಿರ್ಮಾಣ ಮಾಡಲು ಮತ್ತೊಮ್ಮೆ ಸರ್ಕಾರಕ್ಕೆ ಪ್ರಸ್ತಾವನೆ (Local News) ಸಲ್ಲಿಸುತ್ತೇನೆ ಎಂದು ಶಾಸಕ ಸುಬ್ಬಾರೆಡ್ಡಿ ರವರು ಮಾದ್ಯಮಗಳಿಗೆ ತಿಳಿಸಿದರು. ಕಳೆದ 2022 ನೇ ವರ್ಷದಲ್ಲೂ ಸಹ […] - [Rain Alert: ರಾಜ್ಯದಲ್ಲಿ ಇನ್ನೂ ನಿಂತಿಲ್ಲ ಮಳೆ, ಕರ್ನಾಟಕದ ಹಲವು ಕಡೆ 6 ದಿನ ಭರ್ಜರಿ ಮಳೆ….!](https://ismkannadanews.com/rain-alert-heavy-rain-for-6-days-in-karnataka/): ಕರ್ನಾಟಕದಲ್ಲಿ ಹಿಂಗಾರು ಮಳೆಯ ಅಬ್ಬರ ಜೋರಾಗಿದ್ದು, ಕಳೆದ ಒಂದು ವಾರದಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದೆ. ಅದರಲ್ಲೂ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಂತೂ ಮಳೆಯ ಅವಾಂತರ ಹೇಳತೀರದ್ದಾಗಿದ್ದೆ. ಇಡೀ ಬೆಂಗಳೂರು ಮಳೆಗೆ ತತ್ತರಿಸಿಹೋಗಿದೆ. ಜೊತೆಗೆ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಹಲವು ಕಡೆ ಸಹ ಭಾರಿ ಮಳೆಯಾಗುತ್ತಿದ್ದು, ಜನ ಜೀವನ ಅಸ್ತವ್ಯಸ್ಥಗೊಂಡಿದೆ. ಇನ್ನೂ ರಾಜ್ಯದ ಹಲವು ಕಡೆ ಮುಂದಿನ 6 ದಿನಗಳ ಕಾಲ ಭಾರಿ (Rain Alert) ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹವಾಮಾನ […] - [Siddaramaiah: ಮಾರ್ಮಿಕವಾಗಿ ನುಡಿದ ಸಿಎಂ ಸಿದ್ದರಾಮಯ್ಯ, ನಾನು ಎಲ್ಲಿಯವರೆಗೆ ಇರ್ತೀನಿ ಅಲ್ಲಿಯವರೆಗೆ ಸೇವೆ ಮಾಡ್ತೀನಿ ಎಂದ ಸಿದ್ದು….!](https://ismkannadanews.com/siddaramaiah-gave-counter-to-bjp-and-jds-leaders/): Siddaramaiah – ಕರ್ನಾಟಕ ಸಿಎಂ ಸಿದ್ದರಾಮಯ್ಯ ರವರಿಗೆ ಮುಡಾ (Muda Scam) ಸಂಕಷ್ಟ ಎದುರಾಗಿದ್ದು, ವಿಪಕ್ಷಗಳು ಸಿದ್ದರಾಮಯ್ಯನವರ (Siddaramaiah)  ರಾಜೀನಾಮೆಗೆ ಆಗ್ರಹಿಸುತ್ತಿದ್ದಾರೆ. ರಾಜ್ಯದ ಜನತೆಗೆ ಸಿಎಂ ಸಿದ್ದರಾಮಯ್ಯ ಮೋಸ ಮಾಡುತ್ತಿದ್ದಾರೆ, ಕೂಡಲೇ ಸಿಎಂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ವಿಪಕ್ಷಗಳು ಪಟ್ಟು ಹಿಡಿದಿವೆ. ಆಗಾಗ ಕೆಲವೊಂದು ಸಭೆಗಳಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ನವರೂ ಸಹ ವಿಪಕ್ಷಗಳಿಗೆ ಸರಿಯಾಗಿ ಕೌಂಟರ್‍ ಕೊಡುತ್ತಿದ್ದಾರೆ. ಇದೀಗ ಸಿಎಂ ಸಿದ್ದರಾಮಯ್ಯನವರು ಮತ್ತೊಮ್ಮೆ ಗುಡುಗಿದ್ದಾರೆ ಜೊತೆಗೆ ಮಾರ್ಮಿಕವಾಗಿಯೂ ನುಡಿದಿದ್ದಾರೆ. ರಾಜ್ಯ ಬಿಜೆಪಿ ಹಾಗೂ ಜೆಡಿಎಸ್ […] - [Garlic Benefits: ದಿನಕ್ಕೊಂದು ಬೆಳ್ಳುಳ್ಳಿ ಎಸಳು ತಿಂದರೇ ಎಷ್ಟೆಲ್ಲಾ ಉಪಯೋಗವಿದೆ ಗೊತ್ತಾ?](https://ismkannadanews.com/garlic-benefits-for-human-health/): Garlic Benefits – ನಮ್ಮ ಮನೆಯಲ್ಲಿಯೇ ಸಿಗುವಂತಹ ಹಲವು ಪದಾರ್ಥಗಳಲ್ಲಿ ಅನೇಕ ಔಷಧೀಯ ಗುಣಗಳಿರುತ್ತವೆ. ಅದರಲ್ಲೂ ಮಳೆಗಾಲದಲ್ಲಿ ಹೆಚ್ಚಾಗಿ ಅನಾರೋಗ್ಯಕ್ಕೆ ತುತ್ತಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿರುತ್ತದೆ. ಮಳೆಗಾಲದಲ್ಲಿ ನೆಗಡಿ, ಕೆಮ್ಮು, ಜ್ವರ ಮೊದಲಾದ ಸಮಸ್ಯೆಗಳಿಂದ ಜನರು ಸಂಕಷ್ಟಕ್ಕೆ ಸಿಲುಕುತ್ತಾರೆ. ಈ ಆರೋಗ್ಯ ಸಮಸ್ಯೆಗಳಿಗೆ ಮಾತ್ರೆಗಳು, ಇಂಜೆಕ್ಷನ್ ಗಳು, ಆಂಟಿ ಬಯೋಟಿಕ್ ಔಷಧಗಳನ್ನು ತೆಗೆದುಕೊಳ್ಳುತ್ತಾರೆ. ಕೆಲವು ತಜ್ಞರ ಪ್ರಕಾರ ಈ ಔಷಧಗಳನ್ನು ತೆಗೆದುಕೊಳ್ಳುವುದು ಅಷ್ಟೊಂದು ಸೂಕ್ತವಲ್ಲ. ಆದ್ದರಿಂದ ಈ ಔಷಧಗಳ ಬದಲಿಗೆ ಮನೆಯಲ್ಲಿಯೇ ಸಿಗುವಂತಹ ಬೆಳ್ಳುಳ್ಳಿ ಸೇವನೆಯಿಂದ ಇಮ್ಯುನಿಟಿ ವೃದ್ದಿಸಿಕೊಳ್ಳಬಹುದಾಗಿದೆ. […] - [Local News: ಕಾಲುಬಾಯಿ ರೋಗ ಲಸಿಕಾ ಅಭಿಯಾನಕ್ಕೆ ಚಾಲನೆ, ಕಾಲುಬಾಯಿ ರೋಗ ನಿಯಂತ್ರಣಕ್ಕೆ ಲಸಿಕೆ ಹಾಕಿಸಿ](https://ismkannadanews.com/local-news-mouth-disease-vaccination-campaign/): Local News – ಗುಡಿಬಂಡೆ ತಾಲೂಕಿನ ಹೈನುಗಾರಿಕೆಯಲ್ಲಿ ತೊಡಗಿರುವ ಎಲ್ಲ ರೈತರು ತಮ್ಮ ಜಾನುವಾರುಗಳಿಗೆ ಕಾಲುಬಾಯಿ ಜ್ವರದ ಲಸಿಕೆ ಹಾಕಿಸುವ ಮೂಲಕ ರೋಗವನ್ನು ಭಾರತದಿಂದ ನಿರ್ಮೂಲನೆ ಮಾಡಲು ಸಹಕರಿಸಬೇಕು ಎಂದು ಕೋಚಿಮುಲ್ ನಿರ್ದೇಶಕ ಆದಿನಾರಾಯಣರೆಡ್ಡಿ ರೈತರಿಗೆ ಸಲಹೆ ನೀಡಿದರು. ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಮತ್ತು ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ಸಹಯೋಗದೊಂದಿಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲ್ಲೂಕಿನ ದಿನ್ನಮೇಲಿನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ 6ನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಅಭಿಯಾನಕ್ಕೆ ಗೋಪೂಜೆ ಮಾಡುವ […] - [Cristiano Ronaldo: ಪುಟ್ಬಾಲ್ ಆಟಗಾರ ರೊನಾಲ್ಡೋ ಹೋಟೆಲ್ ನಲ್ಲಿ ಕೆಲಸ ಮಾಡುವ ಆಸೆಯಿದೆಯೇ? ಏನೆಲ್ಲಾ ಅರ್ಹತೆ ಬೇಕು? ಸಂಬಳವೆಷ್ಟು? ಈ ಸುದ್ದಿ ಓದಿ….!](https://ismkannadanews.com/jobs-in-cristiano-ronaldo-pestana-cr7-hotel/): Cristiano Ronaldo – ಪೋರ್ಚುಗೀಸ್ ನ ಖ್ಯಾತ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ವಿಶ್ವದ ಅತ್ಯಂತ ಶ್ರೀಮಂತ ಕ್ರೀಡಾಪಟುಗಳಲ್ಲಿ ಒಬ್ಬರಾಗಿದ್ದಾರೆ. 39 ವರ್ಷದ ರೊನಾಲ್ಡೊ ಫುಟ್‌ಬಾಲ್ ಹೊರತುಪಡಿಸಿಯೂ ವಿವಿಧ ಉದ್ಯಮಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅವುಗಳಲ್ಲಿ ಹೋಟೆಲ್ ಉದ್ಯಮ ಕೂಡ ಒಂದಾಗಿದೆ. ರೊನಾಲ್ಡೊ 2015ರಿಂದ ಸ್ಟಾರ್ ಹೋಟೆಲ್‌ಗಳನ್ನು ನಡೆಸುತ್ತಿದ್ದಾರೆ. ಕ್ರಿಸ್ಟಿಯಾನೋ ರೊನಾಲ್ಡೊ ಅವರ ಒಡೆತನದ ಹೋಟೆಲ್​ನಲ್ಲಿ ಕೆಲಸ ಖಾಲಿ ಇದ್ದು, ಉದ್ಯೋಗಿಗಳಿಗೆ ₹27 ಲಕ್ಷ ವೇತನ, ವರ್ಷಕ್ಕೆ 50 ದಿನ ರಜೆ ಜೊತೆಗೆ ವಾರಕ್ಕೆ 20 ಗಂಟೆ ಕೆಲಸ ಹೀಗೆ […] - [Sad News: ಹಬ್ಬದ ದಿನ ದುರಂತ, ಕರ್ವಾ ಚೌತ್ ದಿನ ತಡವಾಗಿ ಬಂದ ಪತಿ ಜೊತೆ ಗಲಾಟೆ, ಪತ್ನಿ ಆತ್ಮಹತ್ಯೆ, ಪತಿಯೂ ಆತ್ಮಹತ್ಯೆಗೆ ಶರಣು….!](https://ismkannadanews.com/sad-news-couple-sad-end-on-karwa-chauth/): Sad News – ಸಾವು ಹೇಗೆ ಯಾವಾಗ ಬರುತ್ತೇ ಅಂತಾ ಹೇಳೋಕೆ ಆಗೊಲ್ಲ. ಅದರಲ್ಲೂ ಕೆಲವರು ಕ್ಷುಲ್ಲಕ ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಂಡು ಪ್ರಾಣ ಕಳೆದುಕೊಳ್ಳುತ್ತಾರೆ. ಇದೀಗ ಅಂತಹುದೇ ಘಟನೆಯೊಂದು ಜೈಪುರದಲ್ಲಿ ನಡೆದಿದೆ. ಕರ್ವಾ ಚೌತ್ ದಿನದಂದು ಪತಿ ಮನೆಗೆ ತಡವಾಗಿ ಬಂದ ಕಾರಣದಿಂದ ಕೋಪಗೊಂಡ ಪತ್ನಿ ಆತ್ಮಹತ್ಯೆ (Sad News) ಮಾಡಿಕೊಂಡಿದ್ದಾಳೆ. ಪತ್ನಿಯ ಸಾವನ್ನು ಕಂಡ ಪತಿ ನೋವು ತಾಳಲಾರದೆ ಪತಿಯೂ ನೇಣಿಗೆ ಶರಣಾಗಿದ್ದಾರೆ. ರಾಜಸ್ಥಾನದ ಜೈಪುರ ವ್ಯಾಪ್ತಿಯ ಹರ್ಮಡಾ ಎಂಬಲ್ಲಿ (Sad News) ನಡೆದಿದೆ. ಮೋನಿಕಾ […] - [Pejavara Sri: ಜಾತಿ ಗಣತಿಯ ಕುರಿತು ಪೇಜಾವರ ಶ್ರೀ ಪ್ರಶ್ನೆ, ಜಾತ್ಯಾತೀತ ರಾಷ್ಟ್ರದಲ್ಲಿ ಜಾತಿ ಗಣತಿ ಏಕೆ ಬೇಕು?](https://ismkannadanews.com/pejavara-sri-questioned-about-caste-census/): ಸದ್ಯ ರಾಜ್ಯ ರಾಜಕಾರಣದಲ್ಲಿ ಮುಡಾ ಹಗರಣದ ಚರ್ಚೆಯ ಜೊತೆಗೆ ಜಾತಿ ಜನಗಣತಿ ಸಹ ಜೋರು ಸದ್ದು ಮಾಡುತ್ತಿದೆ. ಜಾತಿಗಣತಿ ಕುರಿತು ಪರ-ವಿರೋಧ ಚರ್ಚೆಗಳೂ ಸಹ ಕೇಳಿಬರು‌ತ್ತಿವೆ. ಜೊತೆಗೆ ಸರ್ಕಾರದ ಹಣ ಸಹ ಈ ಜಾತಿ ಜನಗಣತಿಗೆ ಖರ್ಚು ಮಾಡಲಾಗಿದೆ. ನಮ್ಮ ರಾಷ್ಟ್ರ ಜಾತ್ಯಾತೀತ ರಾಷ್ಟ್ರವಾಗಿದ್ದಾಗ ಜಾತಿ ಗಣತಿ ಏಕೆ ಬೇಕು ಎಂದು ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ (Pejavara Sri) ಪ್ರಶ್ನೆ ಮಾಡಿದ್ದಾರೆ. ಕರ್ನಾಟಕದ ಶಿವಮೊಗ್ಗದ ಮಲ್ಲೇಶ್ವರ ನಗರದಲ್ಲಿರುವ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ (K.S […] - [Trending News: ವೀಲ್ ಚೇರ್ ನಲ್ಲಿ ಪುಡ್ ಡೆಲಿವರಿ, ಝೋಮ್ಯಾಟೋ ಡೆಲಿವರಿ ಏಜೆಂಟ್ ನ ಛಲಕ್ಕೆ ಫಿದಾ ಸಲಾಂ ಹೊಡೆದ ನೆಟ್ಟಿಗರು…!](https://ismkannadanews.com/trending-news-zomato-food-delivery-physical-challenged-person/): ಇಂದಿನ ಕಾಲದಲ್ಲಿ ಆನ್ ಲೈನ್ ಮೂಲಕ ಆಹಾರವನ್ನು ಬುಕ್ ಮಾಡುವುದು ಹೆಚ್ಚಾಗಿದೆ. ಅನೇಕರಿಗೆ ಈ ಪುಡ್ ಡೆಲವರಿ ಆಪ್ ಗಳು ಜೀವನೋಪಾಯ ಕಲ್ಪಿಸಿದೆ. ಈ ಪುಡ್ ಡೆಲವರಿ ಆಪ್ ಗಳಲ್ಲಿ ಕಡಿಮೆ ಓದಿದವರಿಂದ ಹಿಡಿದು PHD ಮಾಡಿದವರೂ ಸಹ ಕೆಲಸ ಮಾಡುತ್ತಿದ್ದಾರೆ. ಇದೀಗ ಅಂಗವಿಕಲತೆ ಎಂಬುದು ದೇಹಕ್ಕೆ ಮಾತ್ರ, ಮನಸ್ಸಿಗೆ ಮಾತ್ರ ಅಂಗವಿಕಲತೆ ಇಲ್ಲ ಎಂಬುದಕ್ಕೆ ಸಾಕ್ಷಿಯೆಂಬಂತೆ ವಿಕಲಚೇತನನೋರ್ವ (Trending News) ವೀಲ್ ಚೇರ್‍ ನಲ್ಲಿ ಪುಡ್ ಡೆಲಿವರಿ ಮಾಡುತ್ತಿದ್ದಾನೆ. ಆತನ ಛಲಕ್ಕೆ ಅನೇಕರು ಮೆಚ್ಚುಗೆ ಸೂಚಿಸುತ್ತಿದ್ದಾರೆ. […] - [Hassanamba Ustava: ವರ್ಷಕ್ಕೊಮ್ಮೆ ನಡೆಯುವ ಹಾಸನಾಂಬ ಉತ್ಸವಕ್ಕೆ ಕ್ಷಣಗಣನೆ, ಜಿಲ್ಲಾ ಖಜಾನೆಯಿಂದ ದೇವಾಯಲಕ್ಕೆ ಬಂದ ಆಭರಣಗಳು….!](https://ismkannadanews.com/hassanamba-ustava-devi-jewelry-reaching-the-temple/): Hassanamba Ustava – ವರ್ಷಕ್ಕೊಮ್ಮೆ ಮಾತ್ರ ದರ್ಶನ ಭಾಗ್ಯ ಕರುಣಿಸುವ ಹಾಸನದ ಹಾಸನಾಂಬೆ ದರ್ಶನಕ್ಕೆ ದಿನಾಂಕ ಘೋಷಣೆಯಾಗಿದ್ದು, ಅಕ್ಟೋಬರ್​ 24 ರಿಂದ ನವೆಂಬರ್ 3ರ ತನಕ ಭಕ್ತರಿಗೆ ಅವಕಾಶ ನೀಡಲಾಗಿದೆ. ಆದರೆ ಮೊದಲ ಮತ್ತು ಕೊನೆ ದಿನ ಹೊರತುಪಡಿಸಿ ಉಳಿದ 9 ದಿನಗಳಲ್ಲಿ 24 ಗಂಟೆಗಳ ಕಾಲವೂ ಬಾಗಿಲು ತೆರೆದಿರುತ್ತದೆ. ಜಾತ್ರೆಯ ಪೂರ್ವ ಸಿದ್ಧತಾ ಕಾರ್ಯ ಬಹುತೇಕ ಮುಗಿದಿವೆ. ಒಂದು ವರ್ಷದಿಂದ ಜಿಲ್ಲಾ ಖಜಾನೆಯಲ್ಲಿ ಭದ್ರಪಡಿಸಿದ್ದ ಒಡವೆಗಳನ್ನು ಇಂದು ಬಿಗಿ ಪೊಲೀಸ್ ಭದ್ರತೆಯ ನಡುವೆ ದೇವಾಲಯಕ್ಕೆ (Hassanamba […] - [Online Marriage: ಪಾಕ್ ಯುವತಿಯೊಂದಿಗೆ ಪ್ರೀತಿಗೆ ಬಿದ್ದ ಭಾರತದ ಯುವಕ, ಮದುವೆ ನಡೆದಿದ್ದು ಆನ್ ಲೈನ್ ನಲ್ಲಿ….!](https://ismkannadanews.com/bjp-leader-son-online-marriage-with-pakistani-girl/): ಇತ್ತೀಚಿಗೆ ಗಡಿಯಾಚೆಗಿನ ಪ್ರೇಮ ಪ್ರಕರಣಗಳು, ಮದುವೆಗಳು ಹೆಚ್ಚಾಗಿ ನಡೆಯುತ್ತಿವೆ. ಕೆಲವು ವರ್ಷಗಳ ಹಿಂದೆಯಷ್ಟೆ ಪಾಕಿಸ್ತಾನದ ಮಹಿಳೆ ಸೀಮಾ ಹೈದರ್‍ ಭಾರತದ ಯುವಕ ಸಚಿನ್ ಮಿನಾ ಎಂಬಾತನೊಂದಿಗೆ ಪ್ರೀತಿಗೆ ಬಿದ್ದು, ಪಾಕಿಸ್ತಾನ ತೊರೆದು ಭಾರತಕ್ಕೆ ಬಂದು ಆತನನ್ನು ಮದುವೆಯಾದರು. ಈಗಲೂ ಸಹ ಸೀಮಾ ಹೈದರ್‍ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ. ಇದೀಗ ಮತ್ತೊಂದು ಪ್ರೇಮ ಕಥೆ ನಡೆದಿದೆ. ಉತ್ತರಪ್ರದೇಶದ ಜಿಲ್ಲೆಯೊಂದು ಗಡಿಯಾಚೆಗಿನ ಪ್ರೇಮಕ್ಕೆ ಸಾಕ್ಷಿಯಾಗಿದೆ. ಪಾಕಿಸ್ತಾನದ ಯುವತಿ ಹಾಗೂ ಭಾರತದ ಉತ್ತರಪ್ರದೇಶದ ಯುವಕ ಪ್ರೀತಿಸಿ ಆನ್ ಲೈನ್ (Online […] - [Viral News: 12 ವರ್ಷಗಳಿಂದ ಮಹಿಳೆಗೆ ಹೊಟ್ಟೆನೋವು, ಎಕ್ಸ್ ರೇ ನೋಡಿದ ಬಳಿಕ ಶಾಕಿಂಗ್ ವಿಚಾರ ಬಯಲು….!](https://ismkannadanews.com/viral-news-scissors-in-sikkim-woman-stomach/): Viral News – ಸುಮಾರು 12 ವರ್ಷಗಳಿಂದ ಮಹಿಳೆಯೊಬ್ಬರು ಹೊಟ್ಟೆನೋವಿನಿಂದ ನರಳುತ್ತಿದ್ದಾಳೆ. ಸಿಕ್ಕಿಂ ರಾಷ್ಟ್ರದ ಓರ್ವ ಮಹಿಳೆ ಹೊಟ್ಟೆನೋವಿನಿಂದ ಪರದಾಡುತ್ತಿದ್ದಳು. ಅದಕ್ಕೆ ಕಾರಣ ಓರ್ವ ವೈದ್ಯನ ಕೆಲಸ ಎನ್ನಲಾಗಿದೆ. 12 ವರ್ಷಗಳ ಹಿಂದೆ ಗ್ಯಾಂಗ್ ಟೆಕ್ ನಲ್ಲಿರುವ ಆಸ್ಪತ್ರೆಯಲ್ಲಿ ಈ ಮಹಿಳೆ ಅಪೆಂಡಿಕ್ಸ್ ಶಸ್ತ್ರ ಚಿಕಿತ್ಸೆ (Viral News) ಮಾಡಿಸಿಕೊಂಡಿದ್ದಳು. ಆದರೂ ಸಹ ಹೊಟ್ಟೆ ನೋವಿನಿಂದ ಆಕೆ ಸಮಸ್ಯೆ ಪಡುತ್ತಿದ್ದಳು. ಅನೇಕ ವೈದ್ಯರನ್ನು ಸಂಪರ್ಕ ಮಾಡಿದರೂ ಸಹ ನೋವು ಕಡಿಮೆಯಾಗಿಲ್ಲ. ಬಳಿಕ ಆಕೆಗೆ ಎಕ್ಸ್ ರೇ ಮಾಡಿದಾಗ […] - [Crime News: ಕಳ್ಳತನ ಮಾಡಿ ಸಾಕ್ಷಿ ನಾಶಪಡಿಸಲು ಬೀರುಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು!](https://ismkannadanews.com/crime-news-theft-in-gudibande-town/): ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ 8ನೇ ವಾರ್ಡ್ ನ ಕುಂಬಾರಪೇಟೆಯ ಮನೆಯೊಂದರಲ್ಲಿ ಯಾರು ಇಲ್ಲದ ಮನೆಗೆ ಬೀಗ ಹಾಕಿದ್ದ ಮನೆಯ ಬೀಗ ಹೊಡೆದು ಮನೆಯ ಬೀರುವುನಲ್ಲಿರುವ ಹಣ ಒಡವೆ ದೋಚಿ ಸಾಕ್ಷಿ ನಾಶ ಪಡಿಸಲಿ ಬೆಂಕಿ ಹಚ್ಚಿ ಪರಾರಿಯಾಗಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ. ಗುಡಿಬಂಡೆ ಪಟ್ಟಣದ ಕೂಲಿ ಕಾರ್ಮಿಕ ಗೌಸ್ ಪೀರ್ ಎಂಬುವವರ ಬಾಡಿಗೆ ಮಾಡಿಕೊಂಡಿ ವಾಸವಾಗಿದ್ದರು ಕೆಲಸ ನಿಮಿತ್ತ ಬೇರೆ ಊರಿಗೆ ಹೋಗಿದ್ದರು. ಮನೆಯಲ್ಲಿ ಯಾರು ಇಲ್ಲದ ಸಮಯ ನೋಡಿದ ದುಷ್ಕರ್ಮಿಗಳು ಮನೆ ಕಳ್ಳತನ […] - [Local News: ಕೆ.ಎಸ್.ಆರ್.ಟಿ.ಸಿಯಿಂದ ಗುಡಿಬಂಡೆಯ ಎಲ್ಲಾ ಅನುಸೂಚಿಗಳನ್ನು ಕಾರ್ಯಗತ ಮಾಡುವಂತೆ ಆಗ್ರಹ](https://ismkannadanews.com/local-news-meeting-for-ksrtc-buses-in-gudibande/): Local News – ಹಬ್ಬ ಹರಿದಿನ ಸೇರಿದಂತೆ ಕೆಲವೊಮ್ಮೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆಗೆ ಬರಬೇಕಾದ ಕೆ.ಎಸ್.ಆರ್‍.ಟಿ.ಸಿ ಅನುಸೂಚಿಗಳು ಏಕಾಏಕಿ ನಿಲ್ಲಿಸಲಾಗುತ್ತದೆ, ಇದರಿಂದಾಗಿ ತಾಲೂಕಿನ ಜನತೆ ಹಾಗೂ ವಿದ್ಯಾರ್ಥಿಗಳಿಗೆ ತುಂಬಾನೆ ಸಮಸ್ಯೆಯಾಗಲಿದೆ. ಕೂಡಲೇ ಎಲ್ಲಾ ಅನುಸೂಚಿಗಳನ್ನು ಕಾರ್ಯಗತ ಮಾಡಬೇಕೆಂದರು ಗುಡಿಬಂಡೆ ಸಾರಿಗೆ ಘಟಕ ಸ್ಥಾಪನಾ ಹೋರಾಟ ವೇದಿಕೆ ವತಿಯಿಂದ ಆಗ್ರಹಿಸಲಾಯಿತು. ಪಟ್ಟಣದ ಗಜನಾಣ್ಯ ಕಲ್ಯಾಣ ಮಂಟಪದಲ್ಲಿ ಗುಡಿಬಂಡೆ ಸಾರಿಗೆ ಘಟಕ ಸ್ಥಾಪನಾ ಹೋರಾಟ ವೇದಿಕೆ ವತಿಯಿಂದ ಕೆ.ಎಸ್.ಆರ್‍.ಟಿ.ಸಿ ಬಸ್ ಮಾರ್ಗ ಅನುಸೂಚಿಗಳು ಹಾಗೂ ಬಸ್ ಡಿಪೋ ನಿರ್ಮಾಣದ ಕುರಿತು […] - [Lawyer Jagadish: ಶಿಗ್ಗಾಂವಿ ಕ್ಷೇತ್ರದಿಂದ ಸ್ಪರ್ಧೆ ಮಾಡಲು I Am Ready ಎಂದ ಬಿಗ್ ಬಾಸ್ ಸ್ಪರ್ಧಿ ಲಾಯರ್ ಜಗದೀಶ್….!](https://ismkannadanews.com/lawyer-jagadish-says-i-will-contest-in-shiggaon-election/): Lawyer Jagadish – ಸದ್ಯ ಕರ್ನಾಟಕದಲ್ಲಿ ಉಪಚುನಾವಣೆಯ ಕಾವು ಜೋರಾಗಿದೆ. ಚನ್ನಪಟ್ಟಣ, ಶಿಗ್ಗಾಂವಿ ಹಾಗೂ ಸಂಡೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷಗಳು ಅಖಾಡಕ್ಕಿಳಿದು ಸದ್ದು ಮಾಡುತ್ತಿವೆ. ಇದೀಗ ಕಾಂಗ್ರೆಸ್‌ ಕೂಡ ಫೀಲ್ಡಿಗೆ ಇಳಿದಿದ್ದು, ಮೂರಕ್ಕೆ ಮೂರೂ ಕ್ಷೇತ್ರಗಳಲ್ಲಿ ಗೆಲ್ಲಲೇಬೇಕು ಎಂದು ಪಣ ತೊಟ್ಟಿದೆ. ಇದೀಗ ಅವಕಾಶ ಕೊಟ್ಟರೇ ಶಿಗ್ಗಾವಿ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಾಗಿ ಬಿಗ್ ಬಾಸ್ ಸ್ಪರ್ಧಿ ಲಾಯರ್‍ ಜಗದೀಶ್ (Lawyer Jagadish) ಹೇಳಿದ್ದಾರೆ. ಕಾಂಗ್ರೇಸ್ ಪಕ್ಷ ಟಿಕೆಟ್ ಕೊಟ್ಟರೇ […] - [Mobile Use: ನೀವು ಬಾತ್ ರೂಂ ನಲ್ಲಿ ಮೊಬೈಲ್ ಯೂಸ್ ಮಾಡುತ್ತಿದ್ದೀರಾ? ಏನೆಲ್ಲಾ ಸಮಸ್ಯೆಗಳು ಬರಲಿದೆ ಗೊತ್ತಾ?](https://ismkannadanews.com/mobile-use-in-bathroom-cause-some-problems/): Mobile Use – ಇಂದಿನ ತಂತ್ರಜ್ಞಾನ ಯುಗದಲ್ಲಿ ಸ್ಮಾರ್ಟ್ ಪೋನ್ ಗಳು ಜೀವನದ ಒಂದು ಪ್ರಮುಖ ಭಾಗವಾಗಿ ಬಿಟ್ಟಿದೆ. ಸ್ಮಾರ್ಟ್ ಪೋನ್ ಇಲ್ಲದೇ ಒಂದು ಕ್ಷಣವೂ ಇರದಂತಾಗಿದೆ. ಮನೆಯಲ್ಲಾದರೂ, ಕಚೇರಿಯಲ್ಲಾದರೂ, (Mobile Use)ಬಾತ್ ರೂಂ ನಲ್ಲದಾರೂ ಬಹುತೇಕರಿಗೆ ಮೊಬೈಲ್ ಕೈಯಲ್ಲೇ ಇರುತ್ತದೆ. ಸದ್ಯ ಮೊಬೈಲ್ ಇಲ್ಲದೇ ನಮ್ಮ ಜೀವನವನ್ನು ಊಹಿಸಿಕೊಳ್ಳಲೂ ಸಹ ಸಾಧ್ಯವಿಲ್ಲದಂತಾಗಿದೆ. ಅನೇಕರು ಬಾತ್ ರೂಂ ನಲ್ಲೂ ಸಹ ತಮ್ಮ ಪೋನ್ ಗಳನ್ನು (Mobile Use) ಬಳಸುತ್ತಿರುತ್ತಾರೆ. ಅದರಿಂದ ಏನೆಲ್ಲಾ ಆರೋಗ್ಯ ಸಮಸ್ಯೆಗಳು ಎದುರಾಗಲಿವೆ ಎಂಬುದು […] - [Viral News: ಚಿಕನ್ ಬಿರಿಯಾನಿ ಪ್ರಿಯರೇ ಈ ಸುದ್ದಿ ಓದಿ, ಚಿಕನ್ ಬಿರಿಯಾನಿಯಲ್ಲಿ ಸತ್ತ ಕಪ್ಪೆ ಪತ್ತೆ, ವಿದ್ಯಾರ್ಥಿಗಳ ಆಕ್ರೋಷ…!](https://ismkannadanews.com/viral-news-frog-found-in-chicken-biriyani/): Viral News – ಮಾಂಸಪ್ರಿಯರಿಗೆ ಬಿರಿಯಾನಿ ಎಂದರೇ ತುಂಬಾನೆ ಪ್ರಾಣ ಎಂದು ಹೇಳಬಹುದು. ಆಗಾಗ ಕೆಲವೊಂದು ಪ್ರದೇಶಗಳಲ್ಲಿ ಬಿರಿಯಾನಿಯಲ್ಲಿ ಇತರೆ ಪ್ರಾಣಿಗಳು ಪತ್ತೆಯಾದ ಸುದ್ದಿಗಳನ್ನು ಕೇಳಿರುತ್ತೇವೆ. ಇದೀಗ ಅಂತಹುದೇ ಸುದ್ದಿಯೊಂದು ಕೇಳಿಬಂದಿದೆ. ಹೈದರಾಬಾದ್ ನ ಐಐಐಟಿ ಮೆಸ್ ನಲ್ಲಿ ವಿದ್ಯಾರ್ಥಿಗಳಿಗೆ ನೀಡಿದ್ದ ಚಿಕನ್ (Viral News) ಬಿರಿಯಾನಿಯಲ್ಲಿ ಸತ್ತ ಕಪ್ಪೆಯೊಂದು ಪತ್ತೆಯಾಗಿದ್ದು, ವಿದ್ಯಾರ್ಥಿಗಳಲ್ಲಿ ಆತಂಕ ಮೂಡಿಸಿದೆ. ಜೊತೆಗೆ ಈ ಸಂಬಂಧ ಆಕ್ರೋಷ ಸಹ ವ್ಯಕ್ತವಾಗಿದೆ ಎಂದು ತಿಳಿದುಬಂದಿದೆ. ಈ ಸಂಬಂಧ ಪೊಟೋಗಳು ಸಹ ಸೋಷಿಯಲ್ ಮಿಡಿಯಾದಲ್ಲಿ (Viral […] - [Baba Vanga Prediction: ಕಾಲಜ್ಞಾನಿ ಬಾಬಾ ವಂಗಾ ಭವಿಷ್ಯ, ಮುಂದಿನ ವರ್ಷ ಏನಾಗುತ್ತೆ ಗೊತ್ತಾ?](https://ismkannadanews.com/baba-vanga-prediction-for-2025/): Baba Vanga Prediction – ಬಾಬಾ ವಂಗಾ ರವರ ಭವಿಷ್ಯವಾಣಿಯಲ್ಲಿ ತಿಳಿಸಿದಂತಹ ಅನೇಕ ಘಟನೆಗಳ ಬಗ್ಗೆ ಮೊದಲೇ ನುಡಿದಿದ್ದು, ಅವರ ಭವಿಷ್ಯವಾಣಿ ತುಂಬಾನೆ ಖ್ಯಾತಿ ಪಡೆದುಕೊಂಡಿದೆ. ಅವರು ಮೃತಪಟ್ಟು ಮೂರು ದಶಕಗಳೇ ಕಳೆದಿದೆ. ಆದರೂ ಸಹ ಅವರ ಭವಿಷ್ಯವಾಣಿ ಅಂದ್ರೇ ಸಾಕು ಅನೇಕರು ಭಯಪಡು‌ತ್ತಾರೆ. ಬಲ್ಗೇರಿಯಾ ಮೂಲದ ಕಾಲಜ್ಞಾನಿ ಬಾಬಾ ವಂಗಾ (Baba Vanga) ರವರ ಭವಿಷ್ಯವಾಣಿಯಂತೆ ಮುಂದಿನ ವರ್ಷ ಏನಾಗುತ್ತೆ ಎಂಬುದನ್ನು ಈ ಮುಂದೆ ತಿಳಿಸಲಾಗಿದೆ. ಕಾಲಜ್ಞಾನಿ ಬಾಬಾ ವಂಗಾ (Baba Vanga) ರವರು ಕೋವಿಡ್ […] - [Nursing jobs: ಯುಕೆಯಲ್ಲಿ ನರ್ಸಿಂಗ್ ಉದ್ಯೋಗಕ್ಕೆ ನೇಮಕಾತಿ, ಅರ್ಜಿ ಸಲ್ಲಿಕೆ ಹೇಗೆ, ಎಷ್ಟು ಸ್ಯಾಲರಿ ಗೊತ್ತಾ?](https://ismkannadanews.com/nursing-jobs-united-kingdom-offers-rs-40-lakh-salary/): ಇಂದಿನ ಜಗತ್ತಿನಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಹೇರಳವಾದ ಅವಕಾಶಗಳಿವೆ. ವೈದ್ಯಕೀಯ ಕ್ಷೇತ್ರದಲ್ಲಿ ವ್ಯಾಸಂಗ ಮಾಡಿದವರಿಗೆ ಭರ್ಜರಿ ಉದ್ಯೋಗಾವಕಾಶಗಳು ಸಹ ಇದೆ. ಅದರಲ್ಲೂ ವಿದೇಶಗಳಲ್ಲೂ ಸಹ ಹೆಚ್ಚಿನ ಅವಕಾಶಗಳು ಇದೆ ಎಂದೇ ಹೇಳಬಹುದಾಗಿದೆ. ವಿದೇಶದಲ್ಲಿ ಕೆಲಸ ಮಾಡಲು ಬಯಸುವಂತಹವರಿಗೆ ಇಲ್ಲೊಂದು ಗುಡ್ ನ್ಯೂಸ್ ಇದೆ. ವಿದೇಶದಲ್ಲಿ ಕೆಲಸ ಮಾಡಲು ಆಸಕ್ತಿ ಇದ್ದರೇ ಅಂತಹವರಿಗೆ ಯುಕೆಯಲ್ಲಿ ನರ್ಸಿಂಗ್ ಹುದ್ದೆಗಳಿವೆ. ಅರ್ಜಿ ಹೇಗೆ ಸಲ್ಲಿಸಬೇಕು. ವೇತನ ಎಷ್ಟಿರಲಿದೆ ಎಂಬ ಮಾಹಿತಿಯನ್ನು ಈ ಮುಂದೆ ತಿಳಿಸಲಾಗಿದೆ. ನರ್ಸಿಂಗ್ ಪೂರ್ಣಗೊಳಿಸಿರುವಂತಹ ಅನೇಕರಿಗೆ ಇದೊಂದು ಒಳ್ಳೆಯ ಅವಕಾಶ […] - [Viral Video : ತಾತ ನಿನಗಿದು ಬೇಕಿತ್ತಾ, ಕಣ್ಸನ್ನೆ ಮೂಲಕ ಹಾವನ್ನು ನಿಯಂತ್ರಿಸಲು ಹೋದವನಿಗೆ ಏನಾಯ್ತು ಗೊತ್ತಾ?](https://ismkannadanews.com/viral-video-king-cobra-attacked-men-eye/): ಹಾವುಗಳು ಎಂದರೇ ಯಾರಿಗೆ ಭಯ ಇರೊಲ್ಲ ಹೇಳಿ. ಆದರೆ ಕೆಲ ಹಾವು ತಜ್ಞರು ವಿಶೇಷ ಕಲೆಯ ಮೂಲಕ ಹಾವುಗಳನ್ನು ಹಿಡಿದು ಸುರಕ್ಷಿತವಾಗಿ ನಿರ್ಜನ ಪ್ರದೇಶದಲ್ಲಿ ಬಿಡುತ್ತಾರೆ. ಆದರೆ ಕೆಲವರಿಗೆ ಯಾವುದೇ ತರಬೇತಿ ಇಲ್ಲದೇ ಇದ್ದರೂ ಹಾವು ಹಿಡಿಯಲು ಹೋಗಿ ಪ್ರಾಣ ಕಳೆದುಕೊಂಡಿರುತ್ತಾರೆ. ಅದೇ ರೀತಿಯ ಘಟನೆಯೊಂದು ನಡೆದಿದೆ. ವೃದ್ದನೋರ್ವ ಅತಿಯಾದ ಆತ್ಮವಿಶ್ವಾಸದಿಂದ ತನ್ನ ಕಣ್ಣುಗಳ ಮೂಲಕ ಹಾವನ್ನು ನಿಯಂತ್ರಿಸಲು (Viral Video) ಹೋಗಿ ಸಂಕಷ್ಟಕ್ಕೆ ಸಿಲುಕಿದ್ದಾನೆ. ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. […] - [Sad News: ಕ್ಷುಲ್ಲಕ ಕಾರಣಕ್ಕೆ ಜೀವ ಕಳೆದುಕೊಂಡ BBA ವಿದ್ಯಾರ್ಥಿನಿ….!](https://ismkannadanews.com/sad-news-bangalore-college-student-ends-life/): ಇತ್ತೀಚಿಗೆ ಆತ್ಮಹತ್ಯೆಯಂತಹ ಪ್ರಕರಣಗಳು ಹೆಚ್ಚಾಗುತ್ತಿವೆ. ಕೆಲವೊಂದು ಪ್ರಕರಣಗಳಲ್ಲಿ ಸಾಲಬಾದೆ, ಪ್ರೇಮ ವೈಫಲ್ಯ ಸೇರಿದಂತೆ ಹಲವು ಕಾರಣಗಳಿಂದ ಆತ್ಮಹತ್ಯೆಗಳು ನಡೆದರೇ, ಕೆಲವೊಮ್ಮೆ ಕ್ಷುಲ್ಲಕ ಕಾರಣಗಳಿಂದ ಆತ್ಮಹತ್ಯೆ ಘಟನೆಗಳು ನಡೆಯುತ್ತಿರುತ್ತವೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ಮನೆಯಲ್ಲಿ ಪೋಷಕರು ಬೈದ ಕಾರಣದಿಂದ ಮನನೊಂದು BBA ವಿದ್ಯಾರ್ಥಿನಿಯೊಬ್ಬರು (Sad News) ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಂದಿನ ಕಾಲದಲ್ಲಿ ತಮ್ಮ ಮಕ್ಕಳಿಗೆ ಅಪ್ಪ ಅಮ್ಮ ಬೈಯ್ಯೊದು, ಬುದ್ದಿವಾದ ಹೇಳುವುದು ತಪ್ಪು ಎಂಬಂತಾಗಿಬಿಟ್ಟಿದೆ. ತಮ್ಮ ಮಕ್ಕಳು ಉದ್ದಾರವಾಗಲಿ ಎಂದು ಬುದ್ದಿವಾದ ಹೇಳಲು ಕೋಪದಿಂದ ಜೋರಾಗಿ ಮಾತನಾಡಿದರೂ […] - [HD Kumaraswamy: ಈ ಸರ್ಕಾರ ಪೂರ್ಣಾವಧಿಯವರೆಗೂ ಇರೊಲ್ಲ, ಮತ್ತೆ ನಾನೇ ಸಿಎಂ ಆಗ್ತೀನಿ ಎಂದ ಹೆಚ್.ಡಿ.ಕೆ…!](https://ismkannadanews.com/hd-kumaraswamy-says-soon-i-will-be-the-cm-again/): ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಸಿಎಂ ಚರ್ಚೆ ದಿನಕ್ಕೊಂದು ರೀತಿಯಲ್ಲಿ ಚರ್ಚೆಯಾಗುತ್ತಿದೆ. ಸಿಎಂ ಸಿದ್ದರಾಮಯ್ಯನವರ ವಿರುದ್ದ ಕೇಳಿಬಂದ ಮುಡಾ ಹಗರಣದ ತನಿಖೆ ಸಹ ಜೋರಾಗಿದೆ. ಈಗಾಗಲೇ ED ಸಹ ಮುಡಾ ಪ್ರಕರಣದ ತನಿಖೆ ಚುರುಕುಗೊಳಿಸಿದೆ. ಈ ನಡುವೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ಈ ಸರ್ಕಾರ 2028ರವರೆಗೂ ಇರೊಲ್ಲ, ಮತ್ತೆ ನಾನೇ ಸಿಎಂ ಆಗ್ತೀನಿ, ಜನರು ಒಂದು ಅವಕಾಶ ಕೊಡುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದು ಭವಿಷ್ಯ ನುಡಿದಿದ್ದಾರೆ. ಮಂಡ್ಯ ನಗರದಲ್ಲಿ ನಡೆದ “ಮಂಡ್ಯ ಟು ಇಂಡಿಯಾ” […] - [Marriages: ಸುಬ್ಬಾರೆಡ್ಡಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿರುವ ಉಚಿತ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ನೊಂದಾಯಿಸಿಕೊಳ್ಳಲು ಮನವಿ…!](https://ismkannadanews.com/application-invited-for-mass-marriages-in-bagepalli/): ಬಾಗೇಪಲ್ಲಿ ಕ್ಷೇತ್ರದಲ್ಲಿ ಸುಮಾರು 21 ವರ್ಷಗಳಿಂದ ಎಸ್.ಎನ್.ಸುಬ್ಬಾರೆಡ್ಡಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಉಚಿತ ಸಾಮೂಹಿಕ ವಿವಾಹ (Mass Marriages) ಮಹೋತ್ಸವವನ್ನು ಆಯೋಜಿಸಲಾಗುತ್ತಿದೆ. ಈ ಬಾರಿಯೂ ಸಹ ಅಂದರೇ 22ನೇ  ವರ್ಷದ ಸಾಮೂಹಿಕ ವಿವಾಹ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಪುರಾಣ ಪ್ರಸಿದ್ದ ಪುಣ್ಯ ಕ್ಷೇತ್ರ ಗಡಿದಂ ಲಕ್ಷ್ಮೀ ವೆಂಕಟರಮಣಸ್ವಾಮಿ ಸನ್ನಿಧಿಯಲ್ಲಿ ಡಿ.6 ರಂದು ಉಚಿತ ಸಾಮೂಹಿಕ ವಿವಾಹ ಮಹೋತ್ಸವ (Marriages) ಕಾರ್ಯಕ್ರಮ ನಡೆಯಲಿದೆ. ಆಸಕ್ತರು ನ.25 ರೊಳಗೆ ನೊಂದಣಿ ಮಾಡಿಕೊಳ್ಳಬಹುದು ಎಂದು ಬಾಗೇಪಲ್ಲಿ ವಿಧಾನ ಸಭಾ ಕ್ಷೇತ್ರದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ […] - [Viral Video: ವಿಜಯದಶಮಿಯಂದು ಹುಟ್ಟಿದ ಹೆಣ್ಣು ಮಗುವನ್ನು ದುರ್ಗಾ ದೇವಿಯಂತೆ ಅಲಂಕರಿಸಿದ ವೈದ್ಯೆ, ವೈರಲ್ ವಿಡಿಯೋ….!](https://ismkannadanews.com/viral-video-baby-girl-born-on-vijayadashami-dressed-as-durgadevi/): Viral Video – ನವರಾತ್ರಿ ಹಾಗೂ ವಿಜಯದಶಮಿ (Dasara 2024) ಹಿಂದೂಗಳ ಪವಿತ್ರ ಹಬ್ಬ. ಭಾರತದಲ್ಲಿ ಈ ಹಬ್ಬವನ್ನು ತುಂಬಾನೆ ಅದ್ದೂರಿಯಾಗಿ ಶ್ರದ್ದಾ ಭಕ್ತಿಯಿಂದ ಆಚರಣೆ ಮಾಡಲಾಗುತ್ತದೆ. ಕೆಲವು ದಿನಗಳ ಹಿಂದೆಯಷ್ಟೆ ಈ ಹಬ್ಬವನ್ನು ತುಂಬಾ ವಿಜೃಂಭಣೆಯಿಂದ ಆಚರಿಸಲಾಗಿದೆ. ಇದೀಗ ವಿಜಯದಶಮಿ ಹಬ್ಬದ ದಿನ ನಡೆದ ಘಟನೆಯ ವಿಡಿಯೋ ಒಂದು ತುಂಬಾನೆ ಸದ್ದು ಮಾಡುತ್ತಿದೆ. ವಿಜಯದಶಮಿ ಹಬ್ಬದ ದಿನ ಹುಟ್ಟಿದ ಹೆಣ್ಣು ಮಗುವನ್ನು ವೈದ್ಯೆಯೊಬ್ಬರು ದುರ್ಗಾದೇವಿಯಂತೆ ಅಲಂಕಾರ (Viral Video) ಮಾಡಿದ್ದಾರೆ. ಈ ವಿಡಿಯೋ ಎಲ್ಲರ ಮನ […] - [BSNL ಹೊಸ ಅಧ್ಯಾಯ, ಸಿಮ್-ನೆಟ್ ವರ್ಕ್ ಇಲ್ಲದೇ ಕರೆ ಮಾಡಲು ಸಾಧ್ಯವಂತೆ, ಶೀಘ್ರದಲ್ಲೇ ಈ ಸೇವೆ ಲಭ್ಯವಾಗಲಿದೆಯಂತೆ….!](https://ismkannadanews.com/bsnl-allows-users-to-make-calls-direct-to-device-technology/): ಸದ್ಯ ಟೆಲಿಕಾಂ ಕ್ಷೇತ್ರದಲ್ಲಿ ಭಾರಿ ಸಂಚಲನ ಸೃಷ್ಟಿಸುತ್ತಿರುವ BSNL ದಿನಕ್ಕೊಂದು ಸ್ಕ್ರೋಕ್ ಎಂಬಂತೆ ಇತರೆ ಟೆಲಿಕಾಂ ಕಂಪನಿಗಳಿಗೆ ಶಾಕ್ ಕೊಡುತ್ತಿದೆ. ಈಗಾಗಲೇ ಕಡಿಮೆ ಪ್ಲಾನ್ ಗಳನ್ನು ಪರಿಚಯಿಸುವ ಮೂಲಕ ಇತರೆ ಟೆಲಿಕಾಂ ಕಂಪನಿಗಳಿಗೆ ನಡುಕು ಹುಟ್ಟಿಸುತ್ತಿದೆ. ಲಕ್ಷಾಂತರ ಮಂದಿ ಬಿ.ಎಸ್.ಎನ್.ಎಲ್ ತನ್ನ ನೆಟ್ ವರ್ಕ್‌ಗೆ ಸೆಳೆದುಕೊಳ್ಳುವ ಮೂಲಕ ಮಹತ್ತರ ಕ್ರಾಂತಿ ಮಾಡಿದೆ. ಇದೀಗ ಮತ್ತೊಂದು ಟೆಕ್ನಾಲಿಜಿ ಮೂಲಕ ಇತರೆ ಟೆಲಿಕಾಂ ಕ್ಷೇತ್ರಗಳಿಗೆ ಮಾಸ್ಟರ್‍ ಸ್ಟ್ರೋಕ್ ನೀಡಿದೆ. ಈ ಟೆಕ್ನಾಲಜಿ ಮೂಲಕ ಯಾವುದೇ ನೆಟ್ ವರ್ಕ್, ಸಿಮ್ ಇಲ್ಲದೇ […] - [Transgender Marriage: ಮನೆಯವರನ್ನು ಒಪ್ಪಿಸಿ ಮಂಗಳಮುಖಿಯನ್ನು ಮದುವೆಯಾದ ಯುವಕ....!](https://ismkannadanews.com/transgender-love-marriage-in-telangana/): ಪ್ರೀತಿಗೆ ವಯಸ್ಸು, ಜಾತಿ, ಆಸ್ತಿ ಯಾವುದೂ ಲೆಕ್ಕಕ್ಕಿಲ್ಲ ಎನ್ನಲಾಗುತ್ತದೆ. ಇತ್ತೀಚಿಗೆ ಗಂಡು-ಗಂಡು, ಹೆಣ್ಣು-ಹೆಣ್ಣು ಮದುವೆಗಳು ನಡೆಯುತ್ತಿವೆ. ಜೊತೆಗೆ ಅನೇಕ ಯುವಕರು ತೃತೀಯ ಲಿಂಗಿಗಳನ್ನು ಸಹ ಪ್ರೀತಿಸಿ ಮದುವೆಯಾಗುತ್ತಿರುವ ಸುದ್ದಿಗಳನ್ನು ಕೇಳುತ್ತಿದ್ದೇವೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ಸುಮಾರು 2 ವರ್ಷಗಳ ಕಾಲ ಮಂಗಳಮುಖಿಯನ್ನು ಪ್ರೀತಿಸುತ್ತಿದ್ದ ಯುವಕನೋರ್ವ ತಮ್ಮ ಮನೆಯವರನ್ನು ಹಿರಿಯರನ್ನು ಒಪ್ಪಿಸಿ ಶಾಸ್ತ್ರೋಕ್ತವಾಗಿ (Transgender Marriage) ಮದುವೆಯಾಗಿದ್ದಾನೆ. ಈ ಸುದ್ದಿ ಸದ್ಯ ಎಲ್ಲಾ ಕಡೆ ಹರಿದಾಡುತ್ತಿದೆ. ಸದ್ಯ ಸಮಾಜದಲ್ಲಿ ಹೊಸ ಟ್ರೆಂಡ್ ಆರಂಭವಾಗುತ್ತಿದೆ ಎನ್ನಬಹುದಾಗಿದ್ದು, ಯುವಕ – […] - [Job Alert: ಎಸ್.ಎಸ್.ಎಲ್.ಸಿ ಪಾಸ್ ಆದವರಿಗೆ ಗುಡ್ ನ್ಯೂಸ್, ಐಟಿಬಿಪಿಯಲ್ಲಿದೆ 545 ಕಾನ್ಸ್ ಟೇಬಲ್ ಹುದ್ದೆಗಳು….!](https://ismkannadanews.com/job-alert-itbp-constable-driver-recruitment-2024/): ಅನೇಕರು ಎಸ್.ಎಸ್.ಎಲ್.ಸಿ ಪಾಸ್ ಆದವರು ಸರ್ಕಾರಿ ಕೆಲಸಕ್ಕಾಗಿ ಕಾಯುತ್ತಿರುತ್ತಾರೆ. ಅಂತಹವರಿಗೆ ಇಲ್ಲೊಂದು ಶುಭ ಸುದ್ದಿಯಿದೆ. ಇಂಡೋ – ಟಿಬೆಟಿಯನ್ ಬಾರ್ಡರ್‍ ಪೊಲೀಸ್ ಪೋರ್ಸ್ ನಲ್ಲಿ ಖಾಲಿಯಿರುವ 545 ಕಾನ್ಸ್ ಟೇಬಲ್ (ಡ್ರೈವರ್‍) ಹುದ್ದೆಗಳ ಭರ್ತಿಗೆ (Job Alert) ಅಧಿಸೂಚನೆ ಹೊರಡಿಸಲಾಗಿದೆ. ಈ  ನೇಮಕಾತಿ ಭಾರತಾದಾದ್ಯಂತ ನಡೆಯಲಿದೆ. ಇನ್ನೂ ಈ ಹುದ್ದೆಗಳಿಗೆ ಯಾರೆಲ್ಲಾ ಅರ್ಹರು, ಯಾವ ರೀತಿ ಅರ್ಜಿ ಸಲ್ಲಿಸಬೇಕು ಎಂಬ ವಿವರಗಳನ್ನು ಈ ಕೆಳಗೆ ತಿಳಿಸಲಾಗಿದೆ. ಇಂಡೋ ಟಿಬೆಟಿಯನ್ ಬಾರ್ಡರ್‍ ಪೊಲೀಸ್ ಪೋರ್ಸ್ ನಲ್ಲಿ ಒಟ್ಟು 545 […] - [Dasara 2024: ದಸರಾ ಹಬ್ಬದ ಅಂಗವಾಗಿ ಅದ್ದೂರಿಯಾಗಿ ಗ್ರಾಮ ದೇವತೆಗಳ ಮೆರವಣಿಗೆ....!](https://ismkannadanews.com/dasara-2024-gramadevathe-meravanige-in-somenhalli/): ಹಿಂದೂಗಳ ಪವಿತ್ರ ಹಬ್ಬಗಳಲ್ಲಿ ದಸರಾ ಹಬ್ಬ ಸಹ ಒಂದಾಗಿದ್ದು, ಈ ಹಬ್ಬವನ್ನು ಎಲ್ಲಾ ಹಿಂದೂಗಳು ಅದ್ದೂರಿಯಾಗಿ ಆಚರಣೆ ಮಾಡುತ್ತಾರೆ. ಅನೇಕ ಗ್ರಾಮಗಳಲ್ಲಿರುವ ಗ್ರಾಮ ದೇವತೆಗಳನ್ನು ಗ್ರಾಮದಲ್ಲಿ ಅದ್ದೂರಿಯಾಗಿ ಮೆರವಣಿಗೆ ಸಹ ಮಾಡುತ್ತಾರೆ. ದಸರಾ ಹಬ್ಬ ಮುಗಿದರೂ ಸಹ ದಸರಾ ಸಂಭ್ರಮ ಇನ್ನೂ ಮುಗಿದಿಲ್ಲ ಎಂದೇ ಹೇಳಬಹುದಾಗಿದೆ. ಇನ್ನೂ ಗುಡಿಬಂಡೆ ತಾಲೂಕಿನ ಸೋಮೆನಹಳ್ಳಿ ಗ್ರಾಮದಲ್ಲಿ ದಸರಾ ಹಬ್ಬದ ಪ್ರಯುಕ್ತ (Dasara 2024) ಅದ್ದೂರಿಯಾಗಿ ಗ್ರಾಮ ದೇವತೆಗಳ ಮೆರವಣಿಗೆಯನ್ನು ಆಯೋಜಿಸಲಾಗಿತ್ತು. ಚಿಕ್ಕಬಳ್ಳಾಪುರದ ಗುಡಿಬಂಡೆ ತಾಲೂಕಿನ ಸೋಮೇನಹಳ್ಳಿ ಗ್ರಾಮದ ದಸರಾ ಉತ್ಸವ […] - [Crime News: ದಪ್ಪರ್ತಿ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನದ ಕಳ್ಳತನ ಪ್ರಕರಣ: ಅಂತರ್ ರಾಜ್ಯ ಕಳ್ಳರ ಬಂಧನ](https://ismkannadanews.com/crime-news-gudibanda-police-catch-thief/): Crime News- ಚಿಕ್ಕಬಳ್ಳಾಪುರದ ಗುಡಿಬಂಡೆ ತಾಲೂಕಿನ ದಪ್ಪರ್ತಿ ಗ್ರಾಮ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನದಲ್ಲಿ ಲಕ್ಷಾಂತರ ಮೌಲ್ಯದ ಬೆಳ್ಳಿ, ಬಂಗಾರ, ಹುಂಡಿ ಹಣ ಸಿಸಿ ಕ್ಯಾಮೆರಾ ಡಿವಿಆರ್ ಸಮೇತ (Crime News) ದೋಚಿ ಪರಾರಿಯಾಗಿದ್ದ ಇಬ್ಬರು ಅಂತರ್ ರಾಜ್ಯದ ಕಳ್ಳರನ್ನು ಬಂಧಿಸುವಲ್ಲಿ ಗುಡಿಬಂಡೆ ಪೊಲೀಸರು ಯಶಸ್ವಿಯಾಗಿದ್ದಾರೆ. ಅಂತರ್ ರಾಜ್ಯ ಕಳ್ಳರನ್ನು ಶೀಘ್ರವಾಗಿ ಬಂಧಿಸಿ ಕಳ್ಳತನ ಮಾಡಿರುವ ವಸ್ತುಗಳನ್ನು ಜಪ್ತಿಮಾಡುವಲ್ಲಿ ಯಶಸ್ವಿಯಾಗಿರುವ ಗುಡಿಬಂಡೆ ಪೊಲೀಸ್ ಠಾಣೆಯ ಸಿಬ್ಬಂದಿಯನ್ನು ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ಅಭಿನಂದಿಸಿದ್ದಾರೆ. ಅಕ್ಟೋಬರ್ […] - [Viral Video: ಹಾವಿಗೆ ಸಿಪಿಆರ್ ಮೂಲಕ ಪ್ರಾಣ ಕೊಟ್ಟ ಯುವಕ, ವೈರಲ್ ಆದ ವಿಡಿಯೋ….!](https://ismkannadanews.com/viral-video-man-saves-snake-by-giving-it-cpr/): ಸಾಮಾನ್ಯವಾಗಿ ಹಾವುಗಳನ್ನು ಕಂಡರೇ ಬಹುತೇಕ ಎಲ್ಲರಿಗೂ ಭಯ ಎಂದು ಹೇಳಬಹುದು. ಆದರೆ ಇಲ್ಲೊಬ್ಬ ಯುವಕ ಧೈರ್ಯದಿಂದ ಪ್ರಜ್ಞೆ ತಪ್ಪಿದ ಹಾವಿಗೆ ಸಿಪಿಆರ್‍ ಮೂಲಕ (Viral Video) ಪ್ರಾಣ ಉಳಿಸಿದ್ದಾನೆ. ಈ ಸಂಬಂಧ ಸೋಷಿಯಲ್ ಮಿಡಿಯಾದಲ್ಲಿ ವಿಡಿಯೋ ಸಹ ತುಂಬಾನೆ ವೈರಲ್ ಆಗುತ್ತಿದೆ. ಪ್ರಜ್ಞೆ ತಪ್ಪಿದ ಹಾವಿಗೆ ಸಿಪಿಆರ್‍ ಮಾಡುವ ಮೂಲಕ ಹಾವಿನ ಪ್ರಾಣ ಉಳಿಸಿದ್ದಾನೆ. ಯುವಕನ ಈ ಮಾನವೀಯತೆಗೆ ಎಲ್ಲಾ ಕಡೆಯಿಂದ ಭಾರಿ ಶ್ಲಾಘನೆ ವ್ಯಕ್ತವಾಗುತ್ತಿದೆ. ಅಂದಹಾಗೆ ಈ ಘಟನೆ ಗುಜರಾತ್ ನ ವಡೋದರಾದಲ್ಲಿ ನಡೆದಿದೆ ಎನ್ನಲಾಗಿದೆ. […] - [Viral Video: ಸ್ವಾಮಿ ನಿಮಗೆ ಓಟು ಹಾಕಿದ್ದೇನೆ, ನನ್ನ ಮದುವೆ ನೀವೆ ಮಾಡಿಸಬೇಕು ಎಂದು ಶಾಸಕರ ಬಳಿ ವಿಭಿನ್ನ ಬೇಡಿಯಿಟ್ಟ ಮತದಾರ…!](https://ismkannadanews.com/viral-video-man-asks-mla-to-find-him-a-bride/): ಜನಪ್ರತಿನಿಧಿಗಳು ಮತದಾರರಿಗೆ ಚುನಾವಣೆಯ ಸಮಯದಲ್ಲಿ ವಿವಿಧ ರೀತಿಯ ಘೋಷಣೆಗಳನ್ನು, ಭರವಸೆಗಳನ್ನು ನೀಡಿರುತ್ತಾರೆ. ಅವುಗಳನ್ನು ನಂಬಿದ ಅನೇಕರು ಅವರಿಗೆ ಮತ ಸಹ ನೀಡಿರುತ್ತಾರೆ. ಇದೀಗ ಮತದಾರನೋರ್ವ ಶಾಸಕರ ಬಳಿ ವಿಭಿನ್ನವಾದ ಬೇಡಿಕೆಯಿಟ್ಟಿದ್ದಾನೆ. ಅದನ್ನು ಕೇಳಿದ ಶಾಸಕರು ಶಾಕ್ ಆಗಿದ್ದಾರೆ. ಶಾಸಕರ ಬಳಿ ತೆರಳಿದ ವ್ಯಕ್ತಿಯೊಬ್ಬ ನಾನು ನಿಮಗೆ ಮತ ಹಾಕಿದ್ದೇನೆ, ನೀವೇ ನನ್ನ ಮದುವೆ ಮಾಡಿಸಬೇಕೆಂದು (Viral Video) ವಿಚಿತ್ರ ಬೇಡಿಕೆಯಿಟ್ಟಿದ್ದಾನೆ. ಆ ವ್ಯಕ್ತಿಯ ಬೇಡಿಕೆ ಕೇಳಿ ಶಾಸಕ ಶಾಕ್ ಆಗಿದ್ದಾನೆ. ಅಷ್ಟಕ್ಕೂ ಈ ಘಟನೆ ನಡೆದಿದ್ದಾದರೂ ಎಲ್ಲಿ […] - [Valmiki Jayanthi: ತಮ್ಮ ಮಕ್ಕಳಿಗೆ ಶಿಕ್ಷಣ ಎಂಬ ಆಸ್ತಿಯನ್ನು ನೀಡಿ: ಶಾಸಕ ಸುಬ್ಬಾರೆಡ್ಡಿ](https://ismkannadanews.com/valmiki-jayanthi-celebration-in-gudibande/): Valmiki Jayanthi – ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಶಿಕ್ಷಣ ಎಂಬ ಆಸ್ತಿಯನ್ನು ನೀಡಬೇಕೆ ಹೊರತು ಇತರೆ ಆಸ್ತಿಯನ್ನು ನೀಡಬಾರದು. ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸದರೇ ಆ ಶಿಕ್ಷಣವೇ ಅವರನ್ನು ಅಭಿವೃದ್ದಿಯತ್ತ ಕೊಂಡೊಯ್ಯುತ್ತದೆ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು. ಚಿಕ್ಕಬಳ್ಳಾಪುರದ ಗುಡಿಬಂಡೆ ಪಟ್ಟಣದ ಗಾಯತ್ರಿ ಪ್ರಸಾದ ಭವನದಲ್ಲಿ (Valmiki Jayanthi) ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ವಾಲ್ಮೀಕಿ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಇಡೀ ವಿಶ್ವಕ್ಕೆ ರಾಜ್ಯ ಎಂದರೇ ಹೇಗಿರಬೇಕು […] - [Snake Bite: ತನ್ನನ್ನು ಕಚ್ಚಿದ ಹಾವನ್ನು ಕೈಯಲ್ಲಿಟ್ಟುಕೊಂಡು ಆಸ್ಪತ್ರೆಗೆ ಬಂದ ಭೂಪ, ಶಾಕ್ ಆದ ವೈದ್ಯರು….!](https://ismkannadanews.com/snake-bite-man-bitten-by-snake-walks-into-hospital-holding-the-snake/): Snake Bite ತೋಟದಲ್ಲಿ ಕೆಲಸ ಮಾಡುವಾಗ ಅನೇಕ ಬಾರಿ ರೈತರಿಗೆ ಅಥವಾ ಕೃಷಿ ಕೂಲಿಕಾರರಿಗೆ ಹಾವುಗಳು ಕಚ್ಚಿರುವ ಬಗ್ಗೆ ಕೇಳಿರುತ್ತೇವೆ. ಅದೇ ರೀತಿ ಬಿಹಾರದಲ್ಲೊಬ್ಬ ವ್ಯಕ್ತಿಗೆ ತೋಟದಲ್ಲಿ ಕೆಲಸ ಮಾಡುವಾಗ ಹಾವೊಂದು ಕಚ್ಚಿದೆ. ತನಗೆ ಕಚ್ಚಿದ ಹಾವನ್ನೇ ಕೈಯಲ್ಲಿ ಹಿಡಿದುಕೊಂಡು ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ಬಂದಿದ್ದ ವ್ಯಕ್ತಿಯನ್ನು ಕಂಡು ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಹಾಗೂ ರೋಗಿಗಳು ಶಾಕ್ ಆಗಿದ್ದಾರೆ. ಈ ಸಂಬಂಧ ವಿಡಿಯೋ ಸಹ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಸದ್ದು ಮಾಡುತ್ತಿದೆ. ಅಂದಹಾಗೆ ಈ ಘಟನೆ ಬಿಹಾರದ […] - [Valmiki Jayanthi: ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಕಣ್ಣೀರಾಕಿದ ಶಾಸಕಿ ರೂಪಕಲಾ….!](https://ismkannadanews.com/mla-roopalakala-shashidhar-cries-in-valmiki-jayanthi/): ಇಂದು ರಾಜ್ಯದಾದ್ಯಂತ ಅದ್ದೂರಿಯಾಗಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಆಚರಿಸಲಾಗಿದೆ. ಅದರಂತೆ ಕೋಲಾರ ಜಿಲ್ಲೆಯ ಕೆಜಿಎಫ್ ನಗರಸಭೆ ಸಭಾಂಗಣದಲ್ಲಿ ಕೆಜಿಎಫ್ ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡಿದ್ದ , ಕೋಲಾರ ಜಿಲ್ಲೆಯ ಕೆಜಿಎಫ್ ನಗರಸಭೆ ಸಭಾಂಗಣದಲ್ಲಿ ಕೆಜಿಎಫ್ ತಾಲ್ಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಶಾಸಕಿ ರೂಪಕಲಾ ಶಶಿಧರ್‌ ಭಾಗವಹಿಸಿ ಮಾತನಾಡಿದರು. ರಾಮಾಯಣದಲ್ಲಿ ಸೀತೆ ಮಾತೆ ಮತ್ತು ಮಹಾಭಾರತದಲ್ಲಿ ದ್ರೌಪದಿಗೆ‌ ಅಪಮಾನವಾಗುತ್ತೆ. ಇವೆಲ್ಲವನ್ನು ಇಬ್ಬರಿಬ್ಬರು‌‌ ಸಹಿಸಿಕೊಳ್ಳುತ್ತಾರೆ. ಇಂದಿಗೂ ಸಹ ಮಹಿಳೆ ಚರಿತ್ರೆವಧ್ಯೆ ನಡೆಯುತ್ತಲೆ ಇದೆ ಎಂದು ತಿಳಿಸಿದ್ದಾರೆ. ಸಮಾಜದಲ್ಲಿ […] - [Viral Video: ಮೂತ್ರ ಬೆರೆಸಿ ರೊಟ್ಟಿ ತಯಾರಿಸುವಾಗ ಸಿಕ್ಕಿಬಿದ್ದ ಮನೆ ಕೆಲಸದಾಕೆ, ಆಕೆ ಕೊಟ್ಟ ಕಾರಣ ಕೇಳಿದ್ರೆ ನೀವು ಶಾಕ್ ಆಗ್ತೀರಾ….!](https://ismkannadanews.com/viral-video-maid-caught-on-camera-mixing-urine-in-roti/): ಕೆಲಸಗಳ ಒತ್ತಡ ಸೇರಿದಂತೆ ಹಲವು ಕಾರಣಗಳಿಂದ ಮನೆ ಕೆಲಸಕ್ಕಾಗಿ ಮಹಿಳೆಯರನ್ನು ನೇಮಿಸಿಕೊಳ್ಳುತ್ತಾರೆ. ಮನೆಕೆಲಸದವರ ಮೇಲೆ ತುಂಬಾ ನಂಬಿಕೆಯಿಟ್ಟು ಮನೆಯ ಜವಾಬ್ದಾರಿಯನ್ನು ನೀಡುತ್ತಾರೆ. ಆದರೆ ಕೆಲವು ಕೆಲಸಗಾರರು ಮಾತ್ರ ಉಂಡ ಮನೆಗೆ ದ್ರೋಹ ಬಗೆಯುವಂತಹ ಕೆಲಸ ಮಾಡುತ್ತಾರೆ. ಈ ರೀತಿಯ ಮನೆಕೆಲಸದವರು ಮೋಸ ಮಾಡಿದ ಸುದ್ದಿಗಳನ್ನು ಕೇಳಿರುತ್ತೇವೆ. ಈ ಸಾಲಿಗೆ ಮತ್ತೊಂದು ಸುದ್ದಿ ಸೇರಿಕೊಂಡಿದೆ. ಮನೆಕೆಲಸದಾಕೆ ಮಾಡಿದ ನೀಚ ಕೆಲಸಕ್ಕೆ ಮನೆಯ ಮಾಲೀಕರು ಶಾಕ್ ಆಗಿದ್ದಾರೆ. ತನ್ನ ಮನೆಯವರಿಗೆ ತನ್ನ ಮೂತ್ರ ಬೆರೆಸಿ ರೊಟ್ಟಿ ತಯಾರಿಸಿ (Viral Video) […] - [Local News: ಅಧಿಕಾರಿಗಳು ಕೇಂದ್ರ ಸ್ಥಾನದಲ್ಲೇ ವಾಸ್ತವ್ಯ ಇರಲು ಶಾಸಕ ಸುಬ್ಬಾರೆಡ್ಡಿ ಸೂಚನೆ](https://ismkannadanews.com/local-news-taluk-level-officers-meeting-by-mla-subbareddy/): ಚಂಡಮಾರುತದ ಪರಿಣಾಮ ತಾಲೂಕಿನಾಧ್ಯಂತ ಮಳೆಯಾಗುತ್ತಿದ್ದು ತಾಲೂಕು ಮಟ್ಟದ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿಯೇ ವಾಸ್ತವ್ಯವಿದ್ದು ಯಾವುದೇ ಅನಾಹುತಗಳು ಸಂಭವಿಸದಂತೆ ಎಚ್ಚರಿಕೆವಹಿಸಬೇಕು ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು. ಬಾಗೇಪಲ್ಲಿ ಪಟ್ಟಣದ ತಾ.ಪಂ ಸಭಾಂಗಣದಲ್ಲಿ (Local News)  ನಡೆದ ತುರ್ತು ಟಾಸ್ಕ್ ಫೋರ್ಸ ಸಭೆಯಲ್ಲಿ ಮಾತನಾಡಿದರು. ಕಳೆದ 3 ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತಾಲೂಕಿನ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಮಣ್ಣಿನಿಂದ ನಿರ್ಮಿಸಿರುವ ಮತ್ತು ಕಲ್ಲು ಚಪ್ಪಡಿಗಳನ್ನು ಅಳವಡಿಸಿರುವ ಮನೆಗಳನ್ನು ತಕ್ಷಣವೇ ಎಲ್ಲಾ ಗ್ರಾಪಂ ಪಿಡಿಓಗಳು […] - [Waqf Land: ಹೊಸ ಸಂಸತ್ ಭವನ ವಕ್ಫ್ ಜಾಗದಲ್ಲಿ ಎಂದ ಬದ್ರುದ್ದೀನ್ ಅಜ್ಮಲ್….!](https://ismkannadanews.com/waqf-land-badruddin-ajmal-controversy-comments/): ಸದ್ಯ ದೇಶದಲ್ಲಿ ವಕ್ಫ್ ಬೋರ್ಡ್ ಬಗ್ಗೆ ಚರ್ಚೆ ನಡೆಯುತ್ತಿದ್ದು, ಈ ನಡುವೆ ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ ವಕ್ಫ್ ಜಾಗದಲ್ಲಿ (Waqf Land)  ಹೊಸ ಸಂಸತ್ತಿನ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ ಎಂದು ಹೊಸ ವಿವಾದ ಹುಟ್ಟು ಹಾಕಿದ್ದಾರೆ. ಸಂಸತ್ ಭವನ, ಅದರ ಸುತ್ತಮುತ್ತಲಿನ ಪ್ರದೇಶಗಳು, ವಸಂತ ವಿಹಾರದಿಂದ ವಿಮಾನ ನಿಲ್ದಾಣದವರೆಗೆ ವಕ್ಫ್ ಆಸ್ತಿಯಲ್ಲಿ ನಿರ್ಮಿಸಲಾಗಿದೆ ಎಂದು ಮಾದ್ಯಮಗಳ ಜೊತೆ ಮಾತನಾಡುವಾಗ ಹೇಳಿ ಹೊಸ ವಿವಾದ ಹುಟ್ಟುಹಾಕಿದ್ದಾರೆ. ಎಐಯುಡಿಎಫ್ ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ […] - [Local News: ಬೋರ್ ವೆಲ್ ಗಳ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಶಾಸಕ ಸುಬ್ಬಾರೆಡ್ಡಿ ತಾಕೀತು](https://ismkannadanews.com/local-news-tp-general-body-meeting-in-gudibande/): Local News- ಗುಡಿಬಂಡೆ ಪಟ್ಟಣ ಪಂಚಾಯತಿ (Gudibande Town Panchayath) ವ್ಯಾಪ್ತಿಯಲ್ಲಿ ಕೊರೆಸಲಾಗಿರುವ ಬೋರ್‍ ವೆಲ್ ಗಳ ಸದ್ಯದ ಸ್ಥಿತಿ, ಹಾಳಾಗಿರುವ ಬೋರ್‍ ವೆಲ್ ಗಳ ವಿವರ ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ನೀಡುವಂತೆ ಪಟ್ಟಣ ಪಂಚಾಯತಿ ಅಧಿಕಾರಿಗಳಿಗೆ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಾಕೀತು ಮಾಡಿದರು. ಚಿಕ್ಕಬಳ್ಳಾಪುರದ ಗುಡಿಬಂಡೆ ಪಟ್ಟಣ ಪಂಚಾಯತಿ ಸಭಾಂಗಣದಲ್ಲಿ ಪ.ಪಂ ಅಧ್ಯಕ್ಷ ವಿಕಾಸ್ ಅಧ್ಯಕ್ಷತೆಯಲ್ಲಿ ಏರ್ಪಡಿಸಿದ್ದ ಸಾಮಾನ್ಯ ಸಭೆಯಲ್ಲಿ (Local News) ಭಾಗವಹಿಸಿ ಮಾತನಾಡಿದರು. ಬೋರ್‍ ವೆಲ್ ಗಳ ಮಾಹಿತಿ ನೀಡಲು ಸೂಚನೆ: ಪಟ್ಟಣದ ವ್ಯಾಪ್ತಿಯಲ್ಲಿ […] - [Renukaswamy : ನನ್ನ ಮಗ ಮತ್ತೆ ಹುಟ್ಟಿ ಬಂದಿದ್ದಾನೆ ಎಂದು ಭಾವುಕರಾದ ರೇಣುಕಾಸ್ವಾಮಿ ತಂದೆ….!](https://ismkannadanews.com/renukaswamy-renukaswamy-wife-gave-birth-to-a-baby-boy/): ಕರ್ನಾಟಕದಲ್ಲಿ ಭಾರಿ ಸದ್ದು ಮಾಡಿದ ರೇಣುಕಾಸ್ವಾಮಿ ಕೊಲೆ ಪ್ರಕರಣದಡಿ ಇನ್ನೂ ದರ್ಶನ್ ಹಾಗೂ ಪವಿತ್ರಾ ಗೌಡ ರಿಗೆ ಜಾಮೀನು ಸಿಗದೇ ಜೈಲಿನಲ್ಲೇ ಕಾಲ ಕಳೆಯುವಂತಾಗಿದೆ. ದರ್ಶನ್ ಮತ್ತು ಗ್ಯಾಂಗ್ ನಿಂದ ಕೊಲೆಗೀಡಾದ ರೇಣುಕಾಸ್ವಾಮಿ ಪತ್ನಿ ಸಹನಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ನಗರದ ಕೀರ್ತಿ ಆಸ್ಪತ್ರೆಯಲ್ಲಿ ಸಹನಾ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮಗನಿಗೆ ಗಂಡು ಮಗು ಹುಟ್ಟಿದ ಹಿನ್ನೆಲೆಯಲ್ಲಿ ಸ್ವಾಮಿ ತಂದೆ ಶಿವನಗೌಡ್ರು ಪ್ರತಿಕ್ರಿಯೆ ನೀಡಿದ್ದಾರೆ. ಈ ವೇಳೆ ಅವರು ಭಾವುಕರಾಗಿದ್ದಾರೆ. ಮಗನ ನೆನಪಿನಲ್ಲೇ […] - [Pradeep Eshwar: ತನ್ನ ಕ್ಷೇತ್ರದ ವಿದ್ಯಾರ್ಥಿಗಳಿಗೆ ವೈಯುಕ್ತಿಕ ವಿದ್ಯಾರ್ಥಿ ವೇತನ ಘೋಷಣೆ ಮಾಡಿದ ಶಾಸಕ ಪ್ರದೀಪ್ ಈಶ್ವರ್….!](https://ismkannadanews.com/pradeep-eshwar-announced-individual-scholarship-to-all/): ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಪ್ರದೀಪ್ ಈಶ್ವರ್‍ (Pradeep Eshwar) ತನ್ನ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ವೈಯುಕ್ತಿಕ ಸ್ಲಾಲರ್‍ ಶಿಪ್ ಯೋಜನೆಯೊಂದನ್ನು ಘೋಷಣೆ ಮಾಡಿದ್ದಾರೆ.  ಈ ಸಂಬಂಧ ಪ್ರದೀಪ್ ಈಶ್ವರ್‍ ರವರ ಗೃಹ ಕಚೇರಿಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಸರ್ಕಾರಿ ಹಾಗೂ ಖಾಸಗಿ ಶಾಲಾ ಕಾಲೇಜುಗಳ ಎಲ್ಲಾ ವಿದ್ಯಾರ್ಥಿಗಳಿಗೆ ವೈಯುಕ್ತಿಕ ವಿದ್ಯಾರ್ಥಿ ವೇತನ ಯೋಜನೆಯನ್ನು ಶಾಸಕ ಪ್ರದೀಪ್ ಈಶ್ವರ್‍ ಘೋಷಣೆ ಮಾಡಿದ್ದಾರೆ. ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ SSLC, ದ್ವಿತೀಯ ಪಿಯುಸಿ, […] - [Snake Video: ಅರೇ ಗುಣಿ ತೆಗೆಯುವ ಹಾವನ್ನು ನೀವು ಎಂದಾದರೂ ನೋಡಿದ್ದೀರಾ? ಈ ವಿಡಿಯೋ ನೋಡಿ….!](https://ismkannadanews.com/snake-video-snake-that-digs-holes/): Snake Video- ಸೋಷಿಯಲ್ ಮಿಡಿಯಾ ಪುಣ್ಯ ಎಂಬಂತೆ ಅನೇಕ ಚಿತ್ರ-ವಿಚಿತ್ರ, ಅಪರೂಪದ ವಿಡಿಯೋಗಳು, ವಿಚಾರಗಳು ಆಗಾಗ ವೈರಲ್ ಆಗುತ್ತಿರುತ್ತವೆ. ಅದರಲ್ಲೂ ಹಾವುಗಳ ವಿಡಿಯೋಗಳು ತುಂಬಾನೆ ವೈರಲ್ ಆಗುತ್ತಿರುತ್ತವೆ. ಇದೀಗ ಅಂತಹುದೆ ವಿಡಿಯೋ ಒಂದು ವೈರಲ್ ಆಗುತ್ತಿದೆ. ಕೆಲವೊಂದು ಜೀವಿಗಳು ಭೂಮಿಯನ್ನು ಅಗೆದು ಗುಣಿ ತೆಗೆಯುವುದರ (Snake Video) ಬಗ್ಗೆ ಕೇಳಿರುತ್ತೇವೆ. ಹಾವು ಗುಣಿ ತೋಡುವುದನ್ನು ನೋಡಿರಲು ಸಾಧ್ಯವಿಲ್ಲ ಎನ್ನಬಹುದಾಗಿದೆ. ನೋಡಿದರೂ ತುಂಬಾನೆ ವಿರಳ ಎನ್ನಬಹುದು. ಸದ್ಯ ಹಾವೊಂದು ಗುಣಿ ತೆಗೆಯುವ ವಿಡಿಯೋ (Snake Video) ಒಂದು ಸೋಷಿಯಲ್ […] - [Ratan Tata: ಎದೆಯ ಮೇಲೆ ರತನ್ ಟಾಟಾ ಟ್ಯಾಟೂ ಹಾಕಿಸಿಕೊಂಡ ಅಭಿಮಾನಿ, ವೈರಲ್ ಆದ ವಿಡಿಯೋ….!](https://ismkannadanews.com/ratan-tata-picture-tattoo-on-men-chest/): ಇತ್ತೀಚಿಗೆ ಮೈ ಮೇಲೆ ಟ್ಯಾಟೂ ಹಾಕಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ತಮ್ಮ ಕೈ ಸೇರಿದಂತೆ ದೇಹದ ಹಲವು ಭಾಗಗಳಲ್ಲಿ ತಮಗಿಷ್ಟವಾದ ಹೆಸರುಗಳು, ಚಿಹ್ನೆಗಳು, ಪೊಟೋಗಳನ್ನು ಸಹ ಹಾಕಿಸಿಕೊಳ್ಳುತ್ತಾರೆ. ಕೆಲವರು ತಾವು ಅಭಿಮಾನಿಸುವ ವ್ಯಕ್ತಿಗಳ ಟ್ಯಾಟೂಗಳನ್ನು ಹಾಕಿಸಿಕೊಳ್ಳುತ್ತಾರೆ. ಅದೇ ರೀತಿ ಇಲ್ಲೊಬ್ಬ ವ್ಯಕ್ತಿ ತನ್ನ ಎದೆಯ ಮೇಲೆ ರತನ್ ಟಾಟಾ (Ratan Tata) ರವರ ಪೊಟೋ ಹಾಕಿಸಿಕೊಂಡಿದ್ದಾರೆ. ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ರತನ್ ಟಾಟಾ ರವರ ಅಭಿಮಾನಿಯೊಬ್ಬ ತನ್ನ ಎದೆಯ ಮೇಲೆ […] - [KPTCL Jobs: ವಿದ್ಯುತ್ ನಿಗಮದಲ್ಲಿವೆ 2975 ಹುದ್ದೆಗಳು, 10ನೇ ತರಗತಿ ಪಾಸ್ ಆದವರು ಅರ್ಜಿ ಹಾಕಿ, ಸಂಪೂರ್ಣ ವಿವರ ಇಲ್ಲಿದೆ….!](https://ismkannadanews.com/kptcl-jobs-2975-posts-notification-out/): ಅನೇಕರಿಗೆ ಸರ್ಕಾರಿ ನೌಕರಿ ಪಡೆಯುವ ಆಸೆಯೊಂದಿರುತ್ತಾರೆ. ಅಂತಹ ಅಭ್ಯರ್ಥಿಗಳಿಗೆ ಸಿಹಿ ಸುದ್ದಿಯೊಂದಿದೆ. ಕರ್ನಾಟಕ ವಿದ್ಯುತ್ ನಿಗಮ ನಿಯಮಿತ (KPTCL Jobs) ವತಿಯಿಂದ 2975 ಹುದ್ದೆಗಳ ಭರ್ತಿಗೆ ಅಧಿಸೂಚನೆಯನ್ನು ಹೊರಡಿಸಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅ.21 ರಿಂದ ಅರ್ಜಿ ಸಲ್ಲಿಸಬಹುದಾಗಿದ್ದು, ನ.20 ಕೊನೆಯ ದಿನಾಂಕವಾಗಿದೆ. ಇನ್ನೂ ಈ ಹುದ್ದೆಗಳಿಗೆ ಯಾವ ರೀತಿ ಅರ್ಜಿ ಸಲ್ಲಿಸಬೇಕು. ಎಷ್ಟು ವೇತನ. ವಯೋಮಿತಿ ಮೊದಲಾದ ವಿವರಗಳನ್ನು ಈ ಸುದ್ದಿಯ ಮೂಲಕ ತಿಳಿಸಲಾಗಿದೆ. ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತದಲ್ಲಿ (KPTCL Jobs) […] - [Kodi Mutt Swamiji: ಸಿಎಂ ಸಿದ್ದರಾಮಯ್ಯ ಹಾಗೂ ನಟ ದರ್ಶನ್ ಕುರಿತು ಮಾರ್ಮಿಕ ಭವಿಷ್ಯ ನುಡಿದ ಕೋಡಿಶ್ರೀ….!](https://ismkannadanews.com/kodi-mutt-swamiji-prediction-siddaramaiah-and-darshan/): Kodi Mutt Swamiji – ಕರ್ನಾಟಕದಲ್ಲಿ ಇತ್ತೀಚಿಗೆ ಭಾರಿ ಸದ್ದು ಮಾಡಿದ ಪ್ರಕರಣಗಳಲ್ಲಿ ಮುಡಾ ಹಗರಣದ ಸಂಬಂಧ ಸಿಎಂ ಸಿದ್ದರಾಮಯ್ಯ ನವರಿಗೆ ಟೆನ್ಷನ್ ಶುರುವಾಗಿದ್ದರೇ, ರೇಣುಕಾಸ್ವಾಮಿ ಕೊಲೆ ಪ್ರಕರಣದಡಿ ನಟ ದರ್ಶನ್ ಬೇಲ್ ಪಡೆಯಲು ಪರದಾಡುತ್ತಿದ್ದಾರೆ. ಈ ಇಬ್ಬರ ಭವಿಷ್ಯದ ಕುರಿತು ಕೋಡಿ ಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ (Kodi Mutt Swamiji) ಮಾರ್ಮಿಕ ಭವಿಷ್ಯ ನುಡಿದಿದ್ದಾರೆ. ಅವರು ಚಿಕ್ಕಬಳ್ಳಾಪುರ ನಗರದ ಉದ್ಯಮಿ ಹರಿಸ್ಥಳದ ಚಿಕ್ಕಗೆರಿಗರೆಡ್ಡಿ, ಗಿರೀಶ್ ಅವರ ಮನೆಯಲ್ಲಿ ಪಾದಪೂಜೆ ಸ್ವೀಕರಿಸಿದ ನಂತರ (Kodi […] - [Heavy Rain: ಬೆಂಗಳೂರಿನಲ್ಲಿ ಭಾರಿ ಮಳೆ, ಶಾಲೆಗಳಿಗೆ ನಾಳೆ ರಜೆ ಘೋಷಣೆ…..!](https://ismkannadanews.com/heavy-rain-holiday-declared-for-schools-in-bengaluru/): ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿ ಮಳೆ (Heavy Rain) ಯ ಆರ್ಭಟ ನಿಲ್ಲುತ್ತಿಲ್ಲ. ಬೆಳಿಗ್ಗೆಯಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ಹಲವೆಡೆ ಕಿಲೋಮೀಟರ್​ ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿ, ವಾಹನ ಸವಾರರು ಪರದಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಎಲ್ಲಾ ಶಾಲೆಗಳಿಗೆ ನಾಳೆ ರಜೆ ಘೋಷಣೆ ಮಾಡಲಾಗಿದೆ (Heavy Rain) ಎಂದು ಬೆಂಗಳೂರಿನ ನಗರ ಜಿಲ್ಲಾಧಿಕಾರಿ ಜಗದೀಶ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಸೋಮವಾರ ರಾತ್ರಿಯಿಂದ ನಿರಂತರ ಮಳೆ ಸುರಿಯುತ್ತಿದ್ದು, (Heavy Rain) ಕೆಲಸ-ಕಾಲೇಜಿಗೆ ಹೋಗುವವರಿಗೆ ಅಡಚಣೆ ಉಂಟಾಗಿದೆ. ಆಗ್ನೇಯ ಬಂಗಾಳ […] - [Chain Snatch: ದೇವರ ಭಜನೆಯಲ್ಲಿ ಮಗ್ನರಾಗಿದ್ದ ಮಹಿಳೆಯರು, ಕಿಟಕಿಯಿಂದ ಬಂದ ಕಳ್ಳ ಮಹಿಳೆಯ ಸರ ಕದ್ದು ಪರಾರಿ….!](https://ismkannadanews.com/chain-snatch-in-bangalore-nandini-layout/): ಸಿಲಿಕಾನ್ ಸಿಟಿ ಬೆಂಗಳೂರಿನ ನಂದಿನಿ ಲೇಔಟ್ ನ (Nandini Layout) ಶಂಕರನಗರ ಗಣೇಶ ದೇಗುಲದಲ್ಲಿ ಹಲವು ಮಹಿಳೆಯರು ಭಕ್ತಿಯಿಂದ ದೇವರ ಭಜನೆಯಲ್ಲಿ ಮಗ್ನರಾಗಿದ್ದರು. ಈ ವೇಳೆ ಕಿಟಕಿಯ ಬಳಿ ಕುಳಿತಿದ್ದ ಮಹಿಳೆಯ ಕತ್ತಿನಲ್ಲಿದ್ದ ಸರ ಕದ್ದು (Chain Snatch) ಆರೋಪಿ ಪರಾರಿಯಾಗಿರುವ ಘಟನೆ ನಡೆದಿದೆ. ಈ ಸಂಬಂಧ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್‌.ಐ.ಆರ್ ದಾಖಲಾಗಿದೆ ಎಂದು ತಿಳಿದುಬಂದಿದೆ. ಬೆಂಗಳೂರಿನಲ್ಲಿ ನಂದಿನಿ ಲೇಔಟ್ ನ (Nandini Layout) ಶಂಕರನಗರದ ಗಣೇಶ ದೇಗುಲದಲ್ಲಿ ಕಳೆದ ಅ.11 ರಂದು ಮಹಿಳೆಯರು […] - [Job Alert: ಇನ್ಸೂರೆನ್ಸ್ ವಲಯದಲ್ಲಿ ಕೆಲಸ ಮಾಡಲು ಬಯಸುವ ಅಭ್ಯರ್ಥಿಗಳಿಗೆ ಗುಡ್ ನ್ಯೂಸ್, ಈ ಕಂಪನಿಯಲ್ಲಿವೆ ಭರ್ಜರಿ ಅವಕಾಶ, ಕೂಡಲೇ ಅರ್ಜಿ ಸಲ್ಲಿಸಿ….!](https://ismkannadanews.com/job-alert-uiic-ao-recruitment-for-200-posts/): ಪ್ರಖ್ಯಾತ ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪನಿ ಲಿಮಿಟಿಡ್ (UIIC) ನಲ್ಲಿ ಹಲವು ಹುದ್ದೆಗಳು ಖಾಲಿಯಿದ್ದು, ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ. UIIC ನಲ್ಲಿ ಖಾಲಿಯಿರುವ ಆಡಳಿತಾಧಿಕಾರಿ (ಸ್ಕೇಲ್-1) ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನ ಮಾಡಿದೆ. ಅ.15 ರಿಂದ ಈ ಕೆಲಸಗಳಿಗೆ ಅಪ್ಲೇ ಮಾಡಬಹುದಾಗಿದೆ. ಕೊನೆಯ ದಿನಾಂಕ ನ.5 ಕೊನೆಯ ದಿನಾಂಕವಾಗಿದೆ. ಅರ್ಜಿ ಸಲ್ಲಿಕೆಗೆ ಸಂಬಂಧಿಸಿದ ಪ್ರಮುಖ ಮಾಹಿತಿಯನ್ನು ಈ ಸುದ್ದಿಯ ಮೂಲಕ ಹಂಚಿಕೊಳ್ಳಲಾಗಿದೆ. ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪನಿ ಲಿಮಿಟಿಡ್ ನಲ್ಲಿ ಒಟ್ಟು 200 ಹುದ್ದೆಗಳು ಖಾಲಿಯಿದ್ದು, […] - [Karnataka rains: ರಾಜ್ಯದಲ್ಲಿ ಹಿಂಗಾರು ಮಳೆಗೆ ತತ್ತರ, ಯಾವೆಲ್ಲಾ ಜಿಲ್ಲೆಗಳಲ್ಲಿ ವರುಣನ ಅಬ್ಬರ ಗೊತ್ತಾ?](https://ismkannadanews.com/karnataka-rains-heavily-in-the-state/): ರಾಜ್ಯದಲ್ಲಿ ಹಿಂಗಾರು ಮಳೆಯ ಅಬ್ಬರ ಜೋರಾಗಿದ್ದು, ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದ್ದು, (Karnataka rains) ದಕ್ಷಿಣ ಒಳನಾಡಿನ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಮೈಸೂರು, ಚಿಕ್ಕಮಗಳೂರು, ಕೋಲಾರ ಜಿಲ್ಲೆಗಳಲ್ಲಿ ಪ್ರತ್ಯೇಕವಾದ ಭಾರೀ ಮಳೆ ಹಾಗೂ ಗುಡುಗು ಸಹಿತ ಮಳೆಯಾಗುವ (Karnataka rains) ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ ಐದು ದಿನಗಳ ಕಾಲ ಗುಡುಗು ಮಿಂಚು ಸಹಿತ ಭಾರಿ ಮಳೆಯಾಗಲಿದೆ (Karnataka rains) ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. […] - [Jobs Alert: ಗಡಿ ರಸ್ತೆಗಳ ಇಲಾಖೆಯಲ್ಲಿರುವ 466 ಚಾಲಕ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ….!](https://ismkannadanews.com/jobs-alert-bro-recruitment-apply-for-466-posts/): Jobs Alert – ಗಡಿ ರಸ್ತೆಗಳ ಸಂಸ್ಥೆ ಇಲಾಖೆಯಲ್ಲಿ ಖಾಲಿಯಿರುವ ಹಲವು ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. SSLC, PUC, ITI, ಡಿಪ್ಲೋಮಾ ಪಾಸ್ ಆದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಗಡಿ ರಸ್ತೆಗಳ ಸಂಸ್ಥೆಯಲ್ಲಿ ಖಾಲಿಯಿರುವ 466 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಚಾಲಕ, ಡ್ರಾಟ್ಸ್ ಮನ್, ಸೂಪರ್‍ ವೈಸರ್‍, ಆಪರೇಟರ್‍, ಟರ್ನರ್‍, ಮೆಷಿನಿಸ್ಟ್ ಹುದ್ದೆಗಳಿಗೆ ಅರ್ಜಿ (Jobs Alert) ಆಹ್ವಾನಿಸಿದ್ದು, ಡಿ.30 ರೊಳಗೆ ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಆಯ್ಕೆಯಾದವರನ್ನು ಭಾರತದ […] - [Viral Video : ಹಾವನ್ನೇ ಭೇಟೆಯಾಡಿದ ಮೀನು, ರಣರೋಚಕ ವಿಡಿಯೋ ಸಿಕ್ಕಾಪಟ್ಟೆ ವೈರಲ್, ನೀವು ಒಮ್ಮೆ ನೋಡಿ…!](https://ismkannadanews.com/viral-video-fish-hunts-snake/): Viral Video – ಈ ಪ್ರಕೃತಿಯಲ್ಲಿ ಅನೇಕ ವಿಸ್ಮಯಗಳು ಅವಿತಿವೆ. ಅವುಗಳನ್ನು ದೊಡ್ಡ ದೊಡ್ಡ ವಿಜ್ಞಾನಿಗಳಿಂದಲೂ ಸಹ ಕಂಡು ಹಿಡಿಯಲು ಆಗಲ್ಲ ಎಂದೇ ಹೇಳಬಹುದು. ಇದೀಗ ಅಂತಹುದೇ ವಿಸ್ಮಯಕಾರಿ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ. ಸಾಮಾನ್ಯವಾಗಿ ಮೀನುಗಳನ್ನು ಹಾವುಗಳು ಭೇಟೆಯಾಡುವುದನ್ನು ನೋಡಿರುತ್ತೀರಾ ಆದರೆ ಇಲ್ಲಿ ಹಾವನ್ನೇ ಮೀನು ಭೇಟಿಯಾಡಿದೆ. (Viral Video) ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ಸಾಮಾನ್ಯವಾಗಿ ಒಂದು ಜೀವಿ ಇನ್ನೊಂದು ಜೀವಿಯನ್ನು ಭೇಟೆಯಾಡುವ ಶಕ್ತಿಯನ್ನು ಹೊಂದಿರುತ್ತದೆ. […] - [CPIM: ಬಿಜೆಪಿ-ಕಾಂಗ್ರೇಸ್ ಪಕ್ಷಗಳಿಗೆ ಜನರು ತಕ್ಕಪಾಠ ಕಲಿಸುತ್ತಾರೆ: ರಾಘವಲು](https://ismkannadanews.com/cpim-18th-sammelana-in-bagepalli/): CPIM – ರೈತರ, ದಲಿತರ, ಅಲ್ಪಸಂಖ್ಯಾತರ,ಬಡವರ, ಕೂಲಿ ಕಾರ್ಮಿಕರ ಸಮಸ್ಯೆಗಳ ಪರಿಹಾರಕ್ಕಾಗಿ ನಿರಂತರವಾಗಿ ಹೋರಾಟ ಮಾಡುವ ಏಕೈಕ ಪಕ್ಷ ಸಿಪಿಐ(ಎಂ) ಪಕ್ಷವಾಗಿದೆ. ದೇಶ ಮತ್ತು ರಾಜ್ಯದಲ್ಲಿ ದುರಾಡಳಿತ ನಡೆಸುತ್ತಿರುವ ಬಿಜೆಪಿ ಮತ್ತು ಕಾಂಗ್ರೆಸ್ ಸರ್ಕಾರಕ್ಕೆ ಮುಂದಿನ ದಿನಗಳಲ್ಲಿ ಜನರು ತಕ್ಕಪಾಠ ಕಲಿಸಲಿದ್ದಾರೆ ಎಂದು ಸಿಪಿಐ(ಎಂ) ಪಾಲಿಟ್ ಬ್ಯೂರೋ ಸದಸ್ಯ ಬಿ.ವಿ. ರಾಘವಲು ಭವಿಷ್ಯ ನುಡಿದರು. 18ನೇ ಸಿಪಿಐ(ಎಂ) ಜಿಲ್ಲಾ ಸಮ್ಮೇಳನದ ಅಂಗವಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದ ಡಾ.ಎಚ್.ಎನ್.ವೃತ್ತದಲ್ಲಿ ಆಯೋಜಿಸಲಾಗಿದ್ದ ಬಹಿರಂಗ ಸಭೆಯಲ್ಲಿ ಭಾಗವಹಿಸಿ ಮಾತನಾಡಿ,  ರೈತ, […] - [G Parameshwar: ಸಿಎಂ ತವರಲ್ಲೇ ಗೃಹ ಸಚಿವರ ಶಾಕಿಂಗ್ ಕಾಮೆಂಟ್ಸ್, ಯಾವಾಗ ಏನಾಗುತ್ತೊ ಗೊತ್ತಿಲ್ಲ ಎಂದ ಜಿ.ಪರಮೇಶ್ವರ್….!](https://ismkannadanews.com/g-parameshwar-shocking-comments-in-mysore/): G Parameshwar – ಸದ್ಯ ರಾಜ್ಯದಲ್ಲಿ ಮುಡಾ ಹಗರಣ ಬೆಳಕಿಗೆ ಬಂದಾಗಿನಿಂದ  ರಾಜ್ಯ ಸರ್ಕಾರ ಆಗ ಬೀಳುತ್ತೆ, ಈಗ ಬೀಳುತ್ತೆ ಎಂಬ ಮಾತುಗಳು ಕೇಳಿಬರುತ್ತಲೇ ಇದೆ. ಇದರ ಜೊತೆಗೆ ಆಡಳಿತ ಪಕ್ಷಗಳ ನಾಯಕರುಗಳು ಮಾತುಗಳೂ ಸಹ ಈ ಚರ್ಚೆಗೆ ಕಾರಣವಾಗಿದೆ ಎನ್ನಬಹುದಾಗಿದೆ. ಇದೀಗ ಗೃಹ ಸಚಿವ ಡಾ.ಜಿ.ಪರಮೇಶ್ವರ್‍ ಪರೋಕ್ಷವಾಗಿ ಹೇಳಿಕೆಯೊಂದನ್ನು ನೀಡಿದ್ದಾರೆ. ಸಿಎಂ ತವರು ಮೈಸೂರಿನಲ್ಲಿ ನಡೆದ ಕಾಂಗ್ರೇಸ್ ಕಚೇರಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಯಾವಾಗ ಏನಾಗುತ್ತೋ ಗೊತ್ತಿಲ್ಲ. ಆದಷ್ಟು ಬೇಗ ಮೈಸೂರಿನಲ್ಲಿ ಕಾಂಗ್ರೇಸ್ ಕಚೇರಿಯನ್ನು ಕಟ್ಟು ಬಿಡಿ […] - [Reels: ಇಂಡಿಯಾ ಗೇಟ್ ಬಳಿ ಬರೀ ಟವೆಲ್ ಸುತ್ತಿಕೊಂಡು ನೃತ್ಯ ಮಾಡಿದ ಯುವತಿ, ಆಕೆಯ ವರ್ತನೆಗೆ ಭಾರಿ ಆಕ್ರೋಷ…!](https://ismkannadanews.com/reels-model-in-towel-dances-in-front-of-india-gate/): Reels – ಇತ್ತೀಚಿಗೆ ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗಲು ಅನೇಕರು ತುಂಬಾ ಕೀಳು ಮಟ್ಟಕ್ಕೆ ಇಳಿಯುತ್ತಾರೆ. ಸಾರ್ವಜನಿಕ ಸ್ಥಳದಲ್ಲಿ ಅರೆ ನಗ್ನವಾಗಿ, ಅಸಭ್ಯವಾಗಿ (Reels) ರೀಲ್ಸ್ ಮಾಡುತ್ತಾ ಸ್ಥಳೀಯರಿಗೆ ಹಾಗೂ ನೆಟ್ಟಿಗರಿಗೆ ಆಕ್ರೋಷ ಬರುವಂತೆ ಮಾಡುತ್ತಿರುತ್ತಾರೆ. ಇದೀಗ ಅಂತಹುದೇ ವಿಡಿಯೋ ಒಂದು ವೈರಲ್ ಆಗಿದೆ. (Reels)  ಯುವತಿಯೊಬ್ಬಳು ಇಂಡಿಯಾ ಗೇಟ್ ಬಳಿ ಬರೀ ಟವೆಲ್ ಸುತ್ತಿಕೊಂಡು ಬೋಲ್ಡ್ ಡ್ಯಾನ್ಸ್ ಮಾಡಿದ್ದಾರೆ. ಸಾವಿರಾರು ಪ್ರವಾಸಿಗರು ಭೇಟಿ ನೀಡುವ ಈ ಸ್ಥಳದಲ್ಲಿ ಆಕೆಯ ಈ ವರ್ತನೆಗೆ ಭಾರಿ ಆಕ್ರೋಷ ಸಹ […] - [Heart Attack : ಮದುವೆಯ ಮನೆಯಲ್ಲಿ ವಿಷಾದ, ಹಳದಿ ಕಾರ್ಯಕ್ರಮದಲ್ಲಿ ಕುಣಿಯುತ್ತಿದ್ದ ವರ ಕುಸಿದು ಬಿದ್ದು ಸಾವು…!](https://ismkannadanews.com/groom-died-because-of-heart-attack-on-haldi-function/): Heart Attack – ಇತ್ತೀಚಿಗೆ ಇದ್ದಕ್ಕಿದ್ದಂತೆ ಮನುಷ್ಯರು ಸಾವನ್ನಪ್ಪುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ. ಮದುವೆ ಸಂಭ್ರಮ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಸಂತೋಷದಿಂದ ಇರುವ ಸಮಯದಲ್ಲೇ ಕುಸಿದು ಬಿದ್ದು ಮೃತಪಡುತ್ತಿದ್ದಾರೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ಮದುವೆಯ ನಿಮಿತ್ತ ಹಳದಿ ಕಾರ್ಯಕ್ರಮವನ್ನು ಏರ್ಪಡಿಸಿದ್ದು, ಈ ವೇಳೆ ಸಂತೋಷದಿಂದ ಕುಣಿಯುತ್ತಿದ್ದ ಯುವಕ ನೋಡ ನೊಡುತ್ತಿದ್ದಂತೆ ಕುಸಿದು (Heart Attack) ಬಿದ್ದು ಮೃತಪಟ್ಟಿರುವ ಘಟನೆಯೊಂದು ನಡೆದಿದೆ. ಅಂದಹಾಗೆ ಈ ಘಟನೆ ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ನಡೆದಿದೆ ಎನ್ನಲಾಗಿದೆ. ಹತ್ರಾಸ್ ನ ಭೋಜ್ […] - [Dowry Case : ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ನೇಣಿಗೆ ಶರಣಾದ ನವವಿವಾಹಿತೆ….!](https://ismkannadanews.com/dowry-case-bride-ends-life-due-to-dowry-pressure/): Dowry Case – ಸಾಮಾಜಿಕ ಪಿಡುಗುಗಳಲ್ಲಿ ವರದಕ್ಷಿಣೆ ಸಹ ಒಂದಾಗಿದ್ದು, ವರದಕ್ಷಿಣೆ ಕೊಡುವುದು ಹಾಗೂ ತೆಗೆದುಕೊಳ್ಳುವುದು ವರದಕ್ಷಿಣೆ ನಿಷೇದ ಕಾಯ್ದೆ 1961ರ ಕಾಯ್ದೆಯ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ. ಆದರೂ ಸಹ (Dowry Case) ವರದಕ್ಷಿಣೆ ಕಿರುಕುಳದಿಂದ ಅನೇಕರು ಆತ್ಮಹತ್ಯೆ ಮಾಡಿಕೊಂಡ ಘಟನೆಗಳ ಬಗ್ಗೆ ಕೇಳುತ್ತಲೇ ಇರುತ್ತೇವೆ. ಅಂತಹುದೇ ಪ್ರಕರಣವೊಂದು ದೊಡ್ಡಬಳ್ಳಾಪುರದಲ್ಲಿ ನಡೆದಿದೆ. ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತ ನವವಿವಾಹಿತೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ವ್ಯಾಪ್ತಿಯ ದೊಡ್ಡಬಳ್ಳಾಪುರದ ಗುಮ್ಮನಹಳ್ಳಿ ಎಂಬಲ್ಲಿ ನಡೆದಿದೆ ಎನ್ನಲಾಗಿದೆ. […] - [Exit Poll: ಕರ್ನಾಟಕ ಉಪಚುನಾವಣೆಯ ಚುನಾವಣೋತ್ತರ ಸಮೀಕ್ಷೆ, ಆಡಳಿತ ಹಾಗೂ ವಿರೋಧ ಪಕ್ಷಗಳ ಪಾಲೆಷ್ಟು?](https://ismkannadanews.com/exit-poll-of-karnataka-by-elections/): Exit Poll – ಕರ್ನಾಟಕದ ಚನ್ನಪಟ್ಟಣ, ಶಿಗ್ಗಾಂವಿ ಹಾಗೂ ಸಂಡೂರು ವಿಧಾನಸಭಾ ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆದಿದ್ದು, ಇದು ಆಡಳಿತ ರೂಡ ಕಾಂಗ್ರೇಸ್ ಪಕ್ಷಕ್ಕೂ ಹಾಗೂ ಬಿಜೆಪಿ-ಜೆಡಿಎಸ್ ಮೈತ್ರಿಗೂ ಪ್ರತಿಷ್ಠೆಯಾಗಿದೆ ಎನ್ನಬಹುದಾಗಿದೆ. ಈಗಾಗಲೇ ಈ ಮೂರು ಕ್ಷೇತ್ರಗಳಲ್ಲಿ ಮತದಾನ ಸಹ ಮುಗಿದಿದ್ದು, ಇದೇ ನ.23 ರಂದು ಫಲಿತಾಂಶ ಪ್ರಕಟವಾಗಲಿದೆ. (Exit Poll) ಈ ಮೂರು ಕ್ಷೇತ್ರಗಳ ಫಲಿತಾಂಶದ ಮೇಲೆ ಭಾರಿ ಕುತೂಹಲ ಸಹ ಸೃಷ್ಟಿಯಾಗಿದ್ದು, ಎಲ್ಲರ ಚಿತ್ತ ನ.23 ರಂದು ಪ್ರಕಟವಾಗಲಿರುವ ಫಲಿತಾಂಶದತ್ತ ನೆಟ್ಟಿದೆ ಎನ್ನಲಾಗಿದೆ. ಇದಕ್ಕೂ ಮೊದಲು […] - [Basanagouda Patil Yatnal : ಅಧಿವೇಶನದಲ್ಲಿ ವಕ್ಫ್ ವಿರುದ್ದ ಹೋರಾಟ ಮಾಡುತ್ತೇವೆ ಎಂದ ಶಾಸಕ ಯತ್ನಾಳ್.](https://ismkannadanews.com/basanagouda-patil-yatnal-comments-waqf-and-ration-card/): Basanagouda Patil Yatnal  – ರಾಜ್ಯದಲ್ಲಿ ಭಾರಿ ಸದ್ದು ಮಾಡುತ್ತಿರುವ ವಕ್ಫ್ ನೊಟೀಸ್ ವಿರುದ್ದ ಮೊದಲಿನಿಂದಲೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್  ವಿರೋಧಿಸುತ್ತಾ, ಹೋರಾಟಗಳನ್ನು ಮಾಡಿದ್ದಾರೆ. ಸದ್ಯ ವಕ್ಫ್ ನೊಟೀಸ್ ವಾಪಸ್ ತೆಗೆದುಕೊಂಡರೇ ಸಾಲದು, ವಕ್ಫ್ ಕಾಯ್ದೆಯನ್ನು ರದ್ದುಪಡಿಸಬೇಕು. ಈ ಕುರಿತು ವಕ್ಫ್ ವಿರುದ್ದ ಅಧಿವೇಶನದ ವೇಳೆ ಹೋರಾಟ ಮಾಡುತ್ತೇವೆ ಎಂದು ಗುಡುಗಿದ್ದಾರೆ. ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವಾಗ ಯತ್ನಾಳ್ (Basanagouda Patil Yatnal) ಈ ವಿಚಾರ ಹಂಚಿಕೊಂಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್, ವಕ್ಫ್ ಎಂಬ ಕರಾಳ ಕಾನೂನನ್ನು […] - [Kanakadasa Jayanthi : ಕನಕದಾಸರ ಆದರ್ಶಗಳನ್ನು ಪ್ರತಿಯೊಬ್ಬರು ಪಾಲಿಸಬೇಕು: ಶಾಸಕ ಸುಬ್ಬಾರೆಡ್ಡಿ](https://ismkannadanews.com/kanakadasa-jayanthi-celebration-in-gudibande/): Kanakadasa Jayanthi – ಅಂದಿನ ಕಾಲದಲ್ಲಿದ್ದ ಅಸ್ಪೃಶ್ಯತೆ, ಅಸಮಾನತೆ ತೊಡೆದು ಹಾಕುವಲ್ಲಿ ಶ್ರಮಿಸಿದಂತಹ ಮಹಾನ್ ನಾಯಕ ಕನಕದಾಸರ ಆದರ್ಶಗಳನ್ನು ನಾವೆಲ್ಲರೂ ಪಾಲನೆ ಮಾಡಿದಾಗ ಮಾತ್ರ ಕನಕದಾಸರ ಜಯಂತಿ ಆಚರಣೆಗೆ ಅರ್ಥ ಬರುತ್ತದೆ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ 537ನೇ ಕನಕದಾಸರ ಜಯಂತೋತ್ಸವ (Kanakadasa Jayanthi) ಕಾರ್ಯಕ್ರಮದಲ್ಲಿ ಮಾತನಾಡಿದರು. Kanakadasa Jayanthi – ಕನಕದಾಸರು ಜಾತಿ ವ್ಯವಸ್ಥೆಯ ಬಗ್ಗೆ ಹೋರಾಡಿದಂತಹ […] - [Kannada Ratha: ಗುಡಿಬಂಡೆಯಲ್ಲಿ ಕನ್ನಡ ಜ್ಯೋತಿ ರಥಯಾತ್ರೆಗೆ ಅದ್ದೂರಿ ಸ್ವಾಗತ](https://ismkannadanews.com/grand-welcome-kannada-jyoti-rath-yatra-gudibande/): Kannada Ratha – ಮಂಡ್ಯ ನಗರದಲ್ಲಿ ಡಿಸೆಂಬರ್​ 20 ರಿಂದ 22ರ ವರೆಗೆ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಸಾಹಿತ್ಯ ಸಮ್ಮೇಳನ ಕುರಿತು ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಸಂಚರಿಸುತ್ತಿರುವ ಕನ್ನಡ ಜ್ಯೋತಿ ರಥಯಾತ್ರೆಯನ್ನು (Kannada Ratha) ಗುಡಿಬಂಡೆಯಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು. ಗೌರಿಬಿದನೂರು ಗಡಿಯಿಂದ ತಾಲೂಕು ಆಡಳಿತ ಹಾಗೂ ಕನ್ನಡಪರ ಸಂಘಟನೆಗಳು ಕನ್ನಡ ಜ್ಯೋತಿ ರಥಯಾತ್ರೆಯನ್ನು ಸ್ವಾಗತಿಸಿದರು. ಬಳಿಕ ಗುಡಿಬಂಡೆ ಪಟ್ಟಣದ ತಿರುಮಲ ನಗರದಿಂದ ಹೊಸ ಬಸ್ ನಿಲ್ದಾಣದ ಬಳಿಯಿರುವ ಅಂಬೇಡ್ಕರ್‍ […] - [Viral : ಸಿಪಾಯಿ ದಂಗೆಯ ಮೇಲೆ ಬೆಳಕು ಚೆಲ್ಲಿ ಎಂಬ ಪ್ರಶ್ನೆಗೆ ವಿದ್ಯಾರ್ಥಿ ಬರೆದ ಉತ್ತರ ನೋಡಿದ್ರೆ ನೀವು ನಗ್ತೀರಾ?](https://ismkannadanews.com/1857-revolt-student-funny-answer-goes-viral/): Viral – ಇತ್ತಿಚಿಗೆ ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಬರೆಯುವಂತಹ ಉತ್ತರಗಳು ಕೆಲವೊಂದು ತರ್ಲೆಯಾಗಿರುತ್ತದೆ, ಕೆಲವೊಂದು ಫನ್ನಿಯಾಗಿರುತ್ತದೆ. ಈ ರೀತಿಯ ಉತ್ತರಗಳ ಪೊಟೋಗಳು, ವಿಡಿಯೋಗಳು ಸೋಷಿಯಲ್ ಮಿಡೀಯಾದಲ್ಲಿ ಸಹ ವೈರಲ್ ಆಗುತ್ತಿರುತ್ತವೆ. ಇದೀಗ ಅಂತಹುದೇ ವಿಡಿಯೋ ಒಂದು ವೈರಲ್ ಆಗುತ್ತಿದೆ. 1857 ಸಿಪಾಯಿ ದಂಗೆಯ ಮೇಲೆ ಬೆಳಕು ಚೆಲ್ಲಿ ಎಂಬ ಪ್ರಶ್ನೆಗೆ ವಿದ್ಯಾರ್ಥಿಯೊಬ್ಬ ತರ್ಲೆ ಉತ್ತರವನ್ನು ಬರೆದಿದ್ದು, ಈ ಸಂಬಂಧ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ (Viral) ವೈರಲ್ ಆಗಿದೆ. ಜೊತೆಗೆ ಈ ಉತ್ತರಕ್ಕೆ ನೆಟ್ಟಿಗರು ಸಖತ್ ಮಜಾ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. […] - [Kannada Rajyostava : ಅನ್ಯ ಭಾಷಿಕರಿಗೆ ಕನ್ನಡ ಕಲಿಸುವ ಕೆಲಸವಾಗಲಿ : ಪ್ರೆಸ್ ಸುಬ್ಬರಾಯಪ್ಪ](https://ismkannadanews.com/kannada-rajyostava-celebration-in-gudibande-town/): Kannada Rajyostava  – ಅನ್ಯ ರಾಜ್ಯಗಳಿಂದ ಉದ್ಯೋಗ ಹಾಗೂ ಉನ್ನತ ಶಿಕ್ಷಣಕ್ಕಾಗಿ ಕರ್ನಾಟಕಕ್ಕೆ ಬಂದು ನೆಲೆಸಿರುವ ಪ್ರತಿಯೊಬ್ಬರೂ ಕನ್ನಡ ಭಾಷೆ ಕಲಿತು, ಕನ್ನಡ ನಾಡಿನ ಪರಂಪರೆ ಸಂಸ್ಕೃತಿ ಉಳಿಸಿ ಬೆಳೆಸಬೇಕು. ಅದರ ಜೊತೆಗೆ ಅನ್ಯ ಭಾಷಿಕರಿಗೆ ಕನ್ನಡ ಕಲಿಸುವ ಕೆಲಸವಾಗಬೇಕು ಎಂದು ಕಸಾಪ ನಿಕಟ ಪೂರ್ವ ಅಧ್ಯಕ್ಷ ಸುಬ್ಬರಾಯಪ್ಪ ತಿಳಿಸಿದರು. ಪಟ್ಟಣದ ಸರ್ಕಾರಿ ಬಾಲಕರ ಪ್ರೌಢಶಾಲೆಯ ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ಹಮ್ಮಿಕೊಂಡಿದ್ದ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕನ್ನಡ ಭಾಷೆಯು […] - [BPL Card: ಬಿಪಿಎಲ್, ಎಪಿಎಲ್ ಕಾರ್ಡ್ ರಾದ್ದಾಂತ, ಯಾವ ಕಾರ್ಡ್ ರದ್ದಾಗಲ್ಲ ಎಂದ ಸಚಿವ ಕೆ.ಹೆಚ್.ಮುನಿಯಪ್ಪ….!](https://ismkannadanews.com/bpl-card-minister-kh-muniyappa-comments-on-ration-card/): ಸದ್ಯ ಕರ್ನಾಟಕದಲ್ಲಿ BPL-APL ರೇಷನ್ ಕಾರ್ಡ್‌ಗಳ ಬಗ್ಗೆ ದಿನಕ್ಕೊಂದು ಸುದ್ದಿ ಕೇಳಿಬರುತ್ತಿದ್ದು, ಈ ಸುದ್ದಿ ಇದೀಗ ರಾಜ್ಯದಲ್ಲಿ ಭಾರಿ ಸಂಚಲನ ಸೃಷ್ಟಿಸುತ್ತಿದೆ. ರಾಜ್ಯ ಕಾಂಗ್ರೇಸ್ ಸರ್ಕಾರ ಅರ್ಹರಿಗೆ ಬಿಪಿಎಲ್ ಕಾರ್ಡ್ ಸಿಗಲಿ ಎಂದು ಹೇಳುತ್ತಿದ್ದರೇ, ಅತ್ತ ವಿರೋಧ ಪಕ್ಷ ಗ್ಯಾರಂಟಿಗಳನ್ನು ಕೊಡಲು ಆಗದೇ ಇರುವುದರಿಂದ ರೇಷನ್ ಕಾರ್ಡ್ ರದ್ದು ಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪ ಮಾಡುತ್ತಿದ್ದಾರೆ. ಇದೀಗ ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಕೆ.ಹೆಚ್.ಮುನಿಯಪ್ಪ (K.H Muniyappa) ಬಿಪಿಎಲ್ ಆಗಲಿ, ಎಪಿಎಲ್ ಆಗಲಿ ಯಾವ ಕಾರ್ಡ್ […] - [Snake: ಪದೇ ಪದೇ ಯುವಕನನ್ನು ಕಚ್ಚಿದ ಹಾವು, ಬೆಂಬಿಡದೇ ಕಚ್ಚುತ್ತಿತ್ತಂತೆ, ಭಾರಿ ಚರ್ಚೆಗೆ ಕಾರಣವಾದ ಘಟನೆ…!](https://ismkannadanews.com/snake-bit-young-man-three-times-in-five-days-in-up/): Snake – ಹಾವಿನ ದ್ವೇಷ 12 ವರ್ಷ ಎಂದು ಹೇಳುತ್ತಾರೆ. ಅದೇ ರೀತಿ ಇಲ್ಲೊಬ್ಬ ಯುವಕನಿಗೆ ಹಾವೊಂದು ಪದೇ ಪದೇ ಕಚ್ಚಿದೆ. ಉತ್ತರ ಪ್ರದೇಶದ ಸಹಾರಾನಪೂರ್‍ ವ್ಯಾಪ್ತಿಯ ಬದಗಾವ್ ಎಂಬ ಗ್ರಾಮದಲ್ಲಿ ನಡೆದಿದೆ. (Snake) ಗ್ರಾಮದ ಓರ್ವ ಯುವಕನಿಗೆ ಪದೇ ಪದೇ ಹಾವೊಂದು ಕಚ್ಚಿದೆ. ಈ ಹಾವನ್ನು ಹಿಡಿದ ಸ್ನೇಕ್ ಕ್ಯಾಚ್ಚರ್‍ ಮೇಲೂ ಅದು ಕೋಪಗೊಂಡಿದೆ. ಈ ವಿಚಿತ್ರವಾದ ಘಟನೆಗೆ ಸಂಬಂಧಿಸಿದ ವಿಡಿಯೋ ಸಹ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, (Snake)  ಈ ಹಾವಿನ ಬಗ್ಗೆ ಸ್ಥಳೀಯವಾಗಿ […] - [NIA ನಲ್ಲಿ ಕೆಲಸ ಮಾಡಲು ಆಸೆಯಿದೆಯೇ? ರಾಷ್ಟ್ರೀಯ ತನಿಖಾ ಸಂಸ್ಥೆಯಲ್ಲಿದೆ 164 ಹುದ್ದೆಗಳು, ಕೂಡಲೇ ಅರ್ಜಿ ಸಲ್ಲಿಸಿ…!](https://ismkannadanews.com/nia-164-positions-national-investigation-agency/): NIA-ಅನೇಕರಿಗೆ ಪೊಲೀಸ್ ಆಗಿ ಕೆಲಸ ಮಾಡಲು ಆಸೆಯಿರುತ್ತದೆ. ಅಂತಹವರಿಗೆ ಇಲ್ಲೊಂದು ಗುಡ್ ನ್ಯೂಸ್ ಇದೆ. ಪಿಯುಸಿ ಹಾಗೂ ಪದವಿ ಶಿಕ್ಷಣ ಪಡೆದವರಿಗೆ ರಾಷ್ಟ್ರೀಯ ತನಿಖಾ ಸಂಸ್ಥೆಯಲ್ಲಿ ಖಾಲಿಯಿರುವ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ರಾಷ್ಟ್ರೀಯ ತನಿಖಾ ಸಂಸ್ಥೆಯಲ್ಲಿ ಖಾಲಿಯಿರುವ ಹೆಡ್ ಕಾನಿಸ್ಟೇಬಲ್ ಹುದ್ದೆಗಳನ್ನು ಭರ್ತಿ (NIA) ಮಾಡಲು ಅಧಿಸೂಚನೆ ಹೊರಡಿಸಿದೆ. ಒಟ್ಟು 164 ಹುದ್ದೆಗಳು ಖಾಲಿಯಿದ್ದು, ಅರ್ಜಿ ಸಲ್ಲಿಸುವ ವಿಧಾನ ಸೇರಿದಂತೆ ಹಲವು ಪ್ರಮುಖ ಮಾಹಿತಿಯನ್ನು ಈ ಲೇಖನದ ಮೂಲಕ ಹಂಚಿಕೊಳ್ಳಲಾಗಿದೆ. ರಾಷ್ಟ್ರೀಯ ತನಿಖಾ ಸಂಸ್ಥೆಯು ಹೆಡ್ […] - [Viral Video: ಗೋದಾವರಿ ನದಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದವನ್ನು ರಕ್ಷಣೆ ಮಾಡಿದ ಪತ್ರಕರ್ತರು, ವೈರಲ್ ಆದ ವಿಡಿಯೋ…!](https://ismkannadanews.com/viral-video-ap-man-jumps-godavari-river-suicide-rescue-by-journalist/): Viral Video – ಆಂಧ್ರಪ್ರದೇಶದ ಭದ್ರಾಚಲಂನಲ್ಲಿ ಭಾನುವಾರ ಗೋದಾವರಿ ನದಿಗೆ ಹಾರಿ ಪ್ರಾಣ ಬಿಡಲು ಮುಂದಾಗಿದ್ದ ವ್ಯಕ್ತಿಯೊಬ್ಬನನ್ನು ಇಬ್ಬರು ಪತ್ರಕರ್ತರು ಜೀವ ಉಳಿಸಿದ್ದಾರೆ. ಸಿನಿಮೀಯ ರೀತಿಯಲ್ಲಿ ಯುವಕನೋರ್ವ ನದಿಗೆ ಬಿದ್ದು ಆತ್ಮಹತ್ಯೆಗೆ ಯತ್ನಿಸುತ್ತಿದ್ದಾಗ ಪತ್ರಕರ್ತರಿಬ್ಬರು ಅದನ್ನು ಗಮನಿಸಿ ಸಮಯಪ್ರಜ್ಞೆ ಬಳಸಿ ಯುವಕನ ಪ್ರಾಣ ಉಳಿಸಿದ್ದಾರೆ. ಇನ್ನೂ ಯುವಕ ಆತ್ಮಹತ್ಯೆಗೆ ಯತ್ನಿಸಿದ್ದು ಏಕೆ ಎಂಬುದು ತಿಳಿದುಬಂದಿಲ್ಲ. ಈ ಸಂಬಂಧ (Viral Video) ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ. ಇತ್ತೀಚಿಗೆ ಅನೇಕರು ಸಣ್ಣಪುಟ್ಟ ಸಮಸ್ಯೆಗಳಿಗೂ ಆತ್ಮಹತ್ಯೆಯೇ […] - [Tirumala: ತಿಮ್ಮಪ್ಪನ ಭಕ್ತರಿಗೆ ಗುಡ್ ನ್ಯೂಸ್, 2-3 ಗಂಟೆಯಲ್ಲಿ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಕ್ರಮ…!](https://ismkannadanews.com/tirumala-ttd-plans-2-3-hour-darshan-for-devottes/): Tirumala – ಕಲಿಯುಗ ದೈವ ಎಂದೇ ಕರೆಯಲಾಗುವ ತಿರುಮಲ ತಿಮ್ಮಪ್ಪನ ದರ್ಶನಕ್ಕೆ ಪ್ರತಿನಿತ್ಯ ಸಾವಿರಾರು ಭಕ್ತರು ಭೇಟಿ ನೀಡುತ್ತಿರುತ್ತಾರೆ. ತಿಮ್ಮಪ್ಪನ ದರ್ಶನ ಪಡೆಯಲು ಹಲವು ರಾಜ್ಯ, ದೇಶ-ವಿದೇಶಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸುತ್ತಾರೆ. ಇತ್ತೀಚೆಗಷ್ಟೇ ಉಂಟಾದ ಲಡ್ಡು ಪ್ರಸಾದ ವಿವಾದದ ನಡುವೆಯೂ ದೇವಾಲಯಕ್ಕೆ ಭಕ್ತರ ಸಂಖ್ಯೆಯ ಹರಿವು ಹೆಚ್ಚಾಯಿತೇ ವಿನಃ ಕಡಿಮೆ ಕಾಣಿಸಲಿಲ್ಲ. ಇದೀಗ ತಿಮ್ಮಪ್ಪನ ಭಕ್ತರಿಗೆ ಟಿಟಿಡಿ (Tirumala ) ಗುಡ್ ನ್ಯೂಸ್ ನೀಡಿದ್ದು, ಇನ್ನು ಮುಂದೆ ಕೇವಲ 2-3 ಗಂಟೆಯೊಳಗೆ ಸಾಮಾನ್ಯ ಭಕ್ತರಿಗೂ ದರ್ಶನ […] - [Narendra Modi: ಸಬರಮತಿ ರಿಪೋರ್ಟ್ ಸಿನೆಮಾದ ಕುರಿತು ಮೋದಿ ಟ್ವೀಟ್, ಗೋಧ್ರಾ ದುರಂತದ ಸತ್ಯ ಹೊರಬರ್ತಿದೆ ಎಂದ ಮೋದಿ…!](https://ismkannadanews.com/narendra-modi-tweet-on-sabarmati-report-movie/): Narendra Modi – 2002ರಲ್ಲಿ ನಡೆದ ಗೋಧ್ರಾ ದುರಂತಕ್ಕೆ (Godhra Train Tragedy) ಕಾರಣವಾದ ಘಟನೆಗಳ ಆಧಾರದ ಮೇಲೆ ನಿರ್ಮಾಣವಾದ ದಿ ಸಾಬರಮತಿ ರಿಪೋರ್ಟ್ (The Sabarmati Report) ಚಿತ್ರ ಬಿಡುಗಡೆಯಾಗಿದ್ದು, ಒಳ್ಳೆಯ ರೀತಿಯಲ್ಲಿ ಪ್ರದರ್ಶನ ಕಾಣುತ್ತಿದೆ. ಈ ಸಿನೆಮಾದ ಕುರಿತು ಪ್ರಧಾನಿ ನರೇಂದ್ರ ಮೋದಿ (Narendra Modi) ಹಾಡಿ ಹೊಗಳಿದ್ದಾರೆ. ಈ ಸಿನೆಮಾದ ಕುರಿತು ಮೋದಿ ತಮ್ಮ ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯೆ ನೀಡಿದ್ದು, ಮೋದಿಯವರ ಪೋಸ್ಟ್ ಸೋಷಿಯಲ್ ಮಿಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದ್ದು, ಸಿನೆಮಾದ ಕುರಿತು […] - [Kannada Rajyostava: ಕನ್ನಡಪರ ಹಾಗೂ ರೈತಪರ ಹೋರಾಟಗಾರರ ಮೇಲಿನ ಎಲ್ಲ ಪ್ರಕರಣಗಳನ್ನು ವಾಪಸ್, ಸರ್ಕಾರ ಕ್ಕೆ ಒತ್ತಾಯ ಮಾಡುತ್ತೇನೆ ಶಾಸಕ ಸುಬ್ಬಾರೆಡ್ಡಿ](https://ismkannadanews.com/kannada-rajyostava-event-in-gudibande-town/): Kannada Rajyostava – ಕನ್ನಡಪರ ಹಾಗೂ ರೈತಪರ  ಹೋರಾಟಗಾರರ ಮೇಲಿನ ಎಲ್ಲ ಪ್ರಕರಣಗಳನ್ನು ವಾಪಸ್‌ ಪಡೆಯಬೇಕು ಎಂದು ಒತ್ತಾಯಿಸುತ್ತೇನೆ ಎಂದು ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಹೇಳಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ  ತಾಲ್ಲೂಕು ಕಚೇರಿ ಮುಂದೆ ಮುಖ್ಯರಸ್ತೆಯಲ್ಲಿ ಪುನೀತ್ ರಾಜ್‍ಕುಮಾರ್ ಅಭಿಮಾನಿಗಳ ಬಳಗ ಹಾಗೂ ಜಯಕರ್ನಾಟಕ ಸಂಘಟನೆಯ ವತಿಯಿಂದ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ (Kannada Rajyostava) ಕಾರ್ಯಕ್ರಮದಲ್ಲಿ ಮಾತನಾಡಿದರು. ಕನ್ನಡ ಭಾಷೆ, ನೆಲ, ಜಲ ರಕ್ಷಣೆಗಾಗಿ ಹೋರಾಟ ನಡೆಸಿರುವ ಕನ್ನಡ ಪರ ಚಳವಳಿ ಹೋರಾಟಗಾರರ ವಿರುದ್ಧ ಬಾಕಿ […] - [Mantralaya : ಮಂತ್ರಾಲಯಕ್ಕೂ ತಟ್ಟಿದ ವಕ್ಫ್ ಬಿಸಿ, ಮಂತ್ರಾಲಯದ ಜಾದ ಆದೋನಿ ನವಾಬ್ ಕೊಟ್ಟಿದ್ದು ಎಂದ ಸಿಎಂ ಇಬ್ರಾಹಿಂ….!](https://ismkannadanews.com/ex-minister-cm-ibrahim-comments-on-mantralaya/): Mantralaya – ಸದ್ಯ ರಾಜ್ಯಾದ್ಯಂತ ವಕ್ಫ್ ವಿವಾದ (Waqf Issue) ಕಿಡಿ ಹೊತ್ತಿಸಿದ್ದು, ರೈತರ ಜಮೀನು ದೇವಸ್ಥಾನದ ಜಾಗ, ಮಠಕ್ಕೆ ಸೇರಿದ ಭೂಮಿ ಹೀಗೆ ಹಲವು ಜಾಗಗಳಿಗೆ ವಕ್ಫ್ ನೋಟಿಸ್ ನೀಡುವ ಮೂಲಕ ವಿವಾದ ಹುಟ್ಟು ಹಾಕಿತ್ತು. ಈ ಸಂಬಂಧ ರಾಜಕೀಯ ನಾಯಕರು ಕೊಡುತ್ತಿರುವ ಹೇಳಿಕೆಗಳೂ ಸಹ ಮತಷ್ಟು ವಿವಾದಕ್ಕೆ ಕಾರಣವಾಗುತ್ತಿದೆ. ಇದೀಗ ಕರ್ನಾಟಕದ ಪ್ರಮುಖ ಧಾರ್ಮಿಕ ಕೇಂದ್ರವಾದ ಮಂತ್ರಾಲಯದ ರಾಯರ ಮಂದಿರಕ್ಕೂ ವಕ್ವ್ ಬಿಸಿ ತಟ್ಟಿದೆ. ಇದೀಗ ಮಾಜಿ ಸಚಿವ ಸಿಎಂ ಇಬ್ರಾಹಿಂ (CM Ibrahim) […] - [Funny Video: ಲೋ ಅಣ್ಣಾ ಅದು ಮಾರುತಿ ಕಾರ್ ಕಣೋ, ಗೂಡ್ಸ್ ಲಾರಿಯಲ್ಲ, ಸಣ್ಣ ಮಾರುತಿ ಕಾರ್ ಅನ್ನು ಗೂಡ್ಸ್ ಲಾರಿಯನ್ನಾಗಿ ಮಾಡಿದ ಭೂಪ…!](https://ismkannadanews.com/funny-video-maruti-800-car-carrying-drums/): Funny Video – ಇತ್ತೀಚಿಗೆ ಸೋಷಿಯಲ್ ಮಿಡೀಯಾದಲ್ಲಿ ಕೆಲವೊಂದು ಚಿತ್ರ-ವಿಚಿತ್ರ ವಿಡಿಯೋಗಳನ್ನು ನೋಡುತ್ತಿರುತ್ತೇವೆ. ರಸ್ತೆಯ ಮೇಲೆ ಹೋಗುತ್ತಿರುವಾಗ ಯಾರಾದರೂ ವಿಚಿತ್ರವಾಗಿ ವರ್ತನೆ ಮಾಡುತ್ತಿದ್ದರೇ (Funny Video) ಅಂತಹ ಘಟನೆಗಳ ವಿಡಿಯೋ ಮಾಡುತ್ತಿರುತ್ತಾರೆ. ಇದೀಗ ಅಂತಹುದೇ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಮಾರುತಿ 800 ಕಾರಿನ ಮೇಲೆ ಲಾರಿಗಟ್ಟಲೇ ಡ್ರಮ್‌ (Funny Video) ಗಳನ್ನು ಇಟ್ಟುಕೊಂಡು ಹೋಗುತ್ತಿದ್ದು, ಈ ವಿಡಿಯೋ ಇದೀಗ ಭಾರಿ ಸದ್ದು ಮಾಡುತ್ತಿದೆ. ಅನೇಕರು ವಿವಿಧ ರೀತಿಯಲ್ಲಿ ಫನ್ನಿ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ. […] - [Local News: ನೌಕರರ ಸಂಘದ ಅಧ್ಯಕ್ಷ ಅವಿರೋಧ, ಖಜಾಂಚಿ, ರಾಜ್ಯ ಪರಿಷತ್ ಸದಸ್ಯರು ಚುನಾವಣೆ ಮೂಲಕ ಆಯ್ಕೆ](https://ismkannadanews.com/local-news-gudibande-government-employees-election-results-announced/): Local News – ಗುಡಿಬಂಡೆ ತಾಲೂಕು ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷರಾಗಿ ಕೆ.ವಿ.ನಾರಾಯಣಸ್ವಾಮಿಯವರು ಅವಿರೋಧವಾಗಿ ಆಯ್ಕೆಯಾಗಿದ್ದರೇ, ರಾಜ್ಯ ಪರಿಷತ್ ಸದಸ್ಯರಾಗಿ ತಾಲೂಕು ಪಂಚಾಯತಿಯ ರಾಮಾಂಜಿನಪ್ಪ, ಖಜಾಂಚಿಯಾಗಿ ಆರೋಗ್ಯ ಇಲಾಖೆಯ ಹೆಚ್.ನರಸಿಂಹಯ್ಯ ಚುನಾವಣೆಯ ಮೂಲಕ ಆಯ್ಕೆಯಾಗಿದ್ದಾರೆ. ಚುನಾವಣೆಯ ಫಲಿತಾಂಶದ ಬಳಿಕ ಪಟ್ಟಣದ ಮುಖ್ಯರಸ್ತೆಯಲ್ಲಿ ಸರ್ಕಾರಿ ನೌಕರರ ಸಂಘದ ನಿರ್ದೇಶಕರು ಹಾಗೂ (Local News) ಅವರ ಬೆಂಬಲಿಗರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ಚುನಾವಣೆಯ (Local News) ನಿಮಿತ್ತ ನಿರ್ದೇಶಕರಾಗಿ […] - [Viral Video: ಮಂಗಳಮುಖಿಗೆ ಭಿಕ್ಷೆ ಕೊಡಲು ನಿರಾಕರಣೆ, ಚಲಿಸುತ್ತಿರುವ ಮೆಟ್ರೋದಲ್ಲಿ ಯುವಕನಿಗೆ ಖಾಸಗಿ ಅಂಗ ತೋರಿಸಿ ನಿಂದನೆ…!](https://ismkannadanews.com/viral-video-transgender-misbehave-in-delhi-metro/): Viral Video – ಸಾಮಾನ್ಯವಾಗಿ ಹಲವು ಮಂಗಳಮುಖಿಯರು ಎಲ್ಲರಂತೆ ಗೌರವದಿಂದ ಬದುಕಲು ತುಂಬಾನೆ ಕಷ್ಟಪಡುತ್ತಾರೆ. ಆದರೆ ಕೆಲವರು ಮಾತ್ರ ಅಂತಹವರಿಗೆ ವಿರುದ್ದವಾಗಿರುತ್ತಾರೆ. ಸಣ್ಣಪುಟ್ಟ ವಿಚಾರಗಳಿಗೂ ಇತರರೊಂದಿಗೆ ಜಗಳವಾಡಿ ಕಿರಿಕ್ ಮಾಡಿಕೊಳ್ಳುತ್ತಿರುತ್ತಾರೆ. (Viral Video) ಮದುವೆ, ರೈಲುಗಳಲ್ಲಿ ಸೇರಿದಂತೆ ಹಲವು ಕಡೆ ಈ ರೀತಿಯ ಗಲಾಟೆಗಳು ನಡೆದಿರುವುದನ್ನು ನೋಡಿರುತ್ತೇವೆ. ಇದೀಗ ಅಂತಹ ಘಟನೆಯೊಂದು ನಡೆದಿದೆ. ಮೆಟ್ರೋ ಟ್ರೈನ್ ನಲ್ಲಿ ಪ್ರಯಾಣಿಸುತ್ತಿರುವ ಪ್ರಯಾಣಿಕನೊಬ್ಬ ಹಣ ಕೊಡಲು ನಿರಾಕರಿಸಿದ್ದಾನೆಂದು ಮಂಗಳಮುಖಿಯೊಬ್ಬರು ಆತನನ್ನು (Viral Video) ನಿಂದನೆ ಮಾಡಿ, ಆಕೆ ಬಟ್ಟೆಯನ್ನು ಎತ್ತಿ […] - [ITBP - ಇಂಡೋ ಟಿಬೆಟಿಯನ್ ಪೋರ್ಸ್ ನಲ್ಲಿದೆ 500 ಕ್ಕೂ ಹೆಚ್ಚು ಹುದ್ದೆಗಳು, ಕೂಡಲೇ ಅರ್ಜಿ ಸಲ್ಲಿಸಿ…!](https://ismkannadanews.com/itbp-recruitment-group-b-group-c-posts-indo-tibetan-border-police/): ITBP – ಇಂಡೋ – ಟಿಬೆಟಿಯನ್ ಬಾರ್ಡರ್‍ ಪೊಲೀಸ್ ಪೋರ್ಸ್ ನಲ್ಲಿ ಖಾಲಿಯಿರುವ ಗ್ರೂಪ್ ಬಿ ಹಾಗೂ ಗ್ರೂಪ್ ಸಿ ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಪುರುಷರು ಹಾಗೂ ಮಹಿಳೆಯರೂ ಅರ್ಜಿ ಸಲ್ಲಿಸಬಹುದಾಗಿದೆ. ಒಟ್ಟು 526 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನ, ವಿದ್ಯಾರ್ಹತೆ, ವೇತನ ಸೇರಿದಂತೆ ಮತಷ್ಟು ಪ್ರಮುಖ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ. ITBP – ಇಂಡೋ – ಟಿಬೆಟಿಯನ್ ಬಾರ್ಡರ್‍ ಪೊಲೀಸ್ ಪೋರ್ಸ್ ನಲ್ಲಿ […] - [Local News: ಜನರ ಸಮಸ್ಯೆಗಳನ್ನು ಬಗೆಹರಿಸಲು ನಡೆಸುವುದೇ ಜನಸ್ಪಂದನಾ ಕಾರ್ಯಕ್ರಮ: ಸುಬ್ಬಾರೆಡ್ಡಿ](https://ismkannadanews.com/local-news-janaspandana-programme-in-gudibande/): Local News – ಜನರ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಬಗೆಹರಿಸುವ ನಿಟ್ಟಿನಲ್ಲಿ ಸರ್ಕಾರ ಜನಸ್ಪಂದನಾ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದು, ಜನರು ಈ ಸಭೆಯಲ್ಲಿ ತಮ್ಮ ಸಮಸ್ಯೆಗಳ ಬಗ್ಗೆ ಮನವಿ ಸಲ್ಲಿಸಿ ಪರಿಹಾರ ಕಂಡುಕೊಳ್ಳಬಹುದೆಂದು ಶಾಸಕ ಸುಬ್ಬಾರೆಡ್ಡಿ ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಬೀಚಗಾನಹಳ್ಳಿ ಗ್ರಾಮದಲ್ಲಿ ಕಂದಾಯ ಇಲಾಖೆ ಹಾಗೂ ತಾಲೂಕು ಪಂಚಾಯತಿ ಸಹಯೋಗದಲ್ಲಿ ಆಯೋಜಿಸಿದ್ದ ಜನಸ್ಪಂದನಾ (Local News) ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಜನರು ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಸರ್ಕಾರಿ ಕಚೇರಿಗಳಿಗೆ ಹೋಗಲು ಕಷ್ಟವಾಗಿ ಅಥವಾ ತಮ್ಮ ಸಮಸ್ಯೆಗಳನ್ನು […] - [Local News: ವ್ಯವಸಾಯ ಕ್ಷೇತ್ರದ ಅಭಿವೃದ್ದಿ ಪಕ್ಷಾತೀತವಾಗಿ ಶ್ರಮಿಸಬೇಕು: ಹೆಚ್.ವಿ.ನಾಗರಾಜ್](https://ismkannadanews.com/local-news-shakara-saptaha-programme-in-bagepalli/): Local News – ಸರ್ಕಾರ ಅನೇಕ ರೈತಪರ ಯೋಜನೆಗಳನ್ನು ಜಾರಿಗೆ ತಂದರೂ ಸಹ ಕೃಷಿ ರಂಗದ ಸರ್ವತೋಮುಖ ಅಭಿವೃದ್ದಿ ಮಾತ್ರ ಸಾಧ್ಯವಾಗಲಿಲ್ಲ, ವ್ಯವಸಾಯ ಕ್ಷೇತ್ರದ ಸರ್ವತೋಮುಖ ಅಭಿವೃದ್ದಿ (Local News) ಪಕ್ಷಾತೀತವಾಗಿ ಶ್ರಮಿಸಬೇಕಾದ ಅಗತ್ಯವಿದೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಸಂಘ ಒಕ್ಕೂಟದ ಅಧ್ಯಕ್ಷ ಹೆಚ್.ವಿ.ನಾಗರಾಜ್ ಅಭಿಪ್ರಾಯ ವ್ಯಕ್ತಪಡಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದ ಹೊರವಲಯದ ದೇವರಗುಡಿಪಲ್ಲಿ ಗ್ರಾಮದ ಗಿರಿಜಾ ಕಲ್ಯಾಣ ಮಂಟಪದಲ್ಲಿ ಕಾರ್ನಟಕ ರಾಜ್ಯ ಸಹಕಾರ  ಮಹಾಮಂಡಳಿ ಬೆಂಗಳೂರು, ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಒಕ್ಕೂಟ, ಚಿಕ್ಕಬಳ್ಳಾಪುರ […] - [Job Alert: ಕೇಂದ್ರ ಸರ್ಕಾರದ ಹುದ್ದೆಗಳು, ನ್ಯಾಷನಲ್ ಸೀಡ್ಸ್ ಕಾರ್ಪೋರೇಷನ್ ನಲ್ಲಿವೆ 188 ಹುದ್ದೆಗಳು, ಕೂಡಲೇ ಅರ್ಜಿ ಹಾಕಿ….!](https://ismkannadanews.com/job-alert-nscl-trainee-post-recruitment-notification-for-188-posts/): Job Alert – ಅನೇಕರಿಗೆ ಕೇಂದ್ರ ಸರ್ಕಾರದ ಹುದ್ದೆಗಳನ್ನು ಪಡೆಯಬೇಕೆಂಬ ಆಸೆಯಿರುತ್ತದೆ. ಅಂತಹವರಿಗೆ ನ್ಯಾಷನಲ್ ಸೀಡ್ಸ್ ಕಾರ್ಪೋರೇಷನ್ ಲಿಮಿಟೆಡ್ (NSCL) ಟ್ರೈನಿ ಪೋಸ್ಟ್ ಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದ್ದು, ಈ ಸಂಬಂಧ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಅರ್ಜಿ ಸಲ್ಲಿಸುವ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಯಾವೆಲ್ಲಾ ಹುದ್ದೆಗಳಿವೆ, ವಿದ್ಯಾರ್ಹತೆ, ವೇತನ ಸೇರಿದಂತೆ ಪ್ರಮುಖ ಮಾಹಿತಿಯನ್ನು ಈ ಲೇಖನದ ಮೂಲಕ ಹಂಚಿಕೊಳ್ಳಲಾಗಿದೆ. ನ್ಯಾಷನಲ್ ಸೀಡ್ಸ್ ಕಾರ್ಪೊರೇಷನ್ ಲಿಮಿಟೆಡ್ (ಎನ್​ಎಸ್​​ಸಿಎಲ್) ಟ್ರೈನಿ […] - [Bangladesh: ಇಸ್ಕಾನ್ ಅನ್ನು ಉಗ್ರ ಸಂಘಟನೆ ಎಂದು ಘೋಷಣೆ ಮಾಡಿದ ಬಾಂಗ್ಲಾದೇಶ….!](https://ismkannadanews.com/bangladesh-declares-iskcon-as-terrorist-organization/): Bangladesh – ನೆರೆರಾಷ್ಟ್ರ ಬಾಂಗ್ಲಾದೇಶದಲ್ಲಿ ಕೆಲವು ದಿನಗಳಿಂದ ಹಿಂಸಾಚಾರ ನಡೆಯುತ್ತಲೇ ಇದೆ. ಅದರಲ್ಲೂ ಬಾಂಗ್ಲಾ ಹಿಂದೂಗಳ ಮೇಲೆ ಹಿಂಸಾಚಾರ ಸಹ ದಿನೇ ದಿನೇ ಹೆಚ್ಚಾಗುತ್ತಿದೆ ಎಂದು ಹೇಳಬಹುದಾಗಿದೆ. ಬಾಂಗ್ಲಾದಲ್ಲಿನ ಹಿಂದೂಗಳ ಮೇಲೆ ಹಾಗೂ ಹಿಂದೂ ದೇವಾಲಯಗಳ ಮೇಲೆ ದಾಳಿ ನಡೆಸಲಾಗಿತ್ತು. ಇದೀಗ ಬಾಂಗ್ಲಾ ಪೊಲೀಸರು ಹಿಂದೂ ಧಾರ್ಮಿಕ ಸಂಘಟನೆಯಾದ ಇಸ್ಕಾನ್ (ಇಂಟರ್ ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಶಿಯಸ್ ನೆಸ್) ಅನ್ನು ಭಯೋತ್ಪಾದಕ ಸಂಘಟನೆ (Bangladesh) ಎಂದು ಘೋಷಣೆ ಮಾಡಿದ್ದಾರೆ. ಬಾಂಗ್ಲಾ ಸರ್ಕಾರದ ವಿರುದ್ದ ಅಂತರಾಷ್ಟ್ರೀಯ ಮಟ್ಟದಲ್ಲಿ […] - [Viral Video: ಸರ್ಕಾರಿ ಆಸ್ಪತ್ರೆಯಲ್ಲಿ ನರ್ಸ್ ಗಳ ಜೊತೆಗೆ ಸಖತ್ ಸ್ಟೆಪ್ಸ್ ಹಾಕಿದ ವೈದ್ಯರು, ವೈರಲ್ ಆದ ವಿಡಿಯೋ…!](https://ismkannadanews.com/viral-video-varanasi-hospital-doctors-and-nurses-dancing/): Viral Video – ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ಕೆಲವೊಂದು ವಿಡಿಯೋಗಳು ತುಂಬಾನೆ ಸದ್ದು ಮಾಡುತ್ತಿರುತ್ತದೆ. ಕೆಲವೊಂದು ವಿಡಿಯೋಗಳು ನೆಟ್ಟಿಗರ ಕೆಂಗಣ್ಣಿಗೆ ಸಹ ಗುರಿಯಾಗುತ್ತಿರುತ್ತದೆ. ಅಂತಹುದೇ ವಿಡಿಯೋ ಒಂದು ಇದೀಗ ವೈರಲ್ ಆಗುತ್ತಿದೆ. ಸರ್ಕಾರಿ ಆಸ್ಪತ್ರೆಯೊಂದರಲ್ಲಿ ವೈದ್ಯರು ಹಾಗೂ ನರ್ಸ್‌ಗಳ ಕರ್ತವ್ಯ ಪಾಲನೆಯನ್ನು ಮರೆತು ಆಸ್ಪತ್ರೆಯಲ್ಲಿಯೇ (Viral Video) ಕುಣಿದು ಕುಪ್ಪಳಿಸಿದ್ದಾರೆ. ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ಅವರ ವರ್ತನೆಗೆ ನೆಟ್ಟಿಗರು ಆಕ್ರೋಷ ಹೊರಹಾಕುತ್ತಿದ್ದಾರೆ. ಅಂದಹಾಗೆ ಈ ಘಟನೆ ಉತ್ತರ ಪ್ರದೇಶದ ವಾರಣಾಸಿಯ ದೀನದಯಾಳ್ ಉಪಾಧ್ಯಾಯ […] - [CPIM : ಸಿಪಿಎಂ ಸಮ್ಮೇಳನ ಯಶಸ್ವಿಗೆ ಎಲ್ಲರೂ ಸಹಕರಿಸಿ: ಜಯರಾಮರೆಡ್ಡಿ](https://ismkannadanews.com/cpim-fund-collection-for-sammelana-in-gudibande/): CPIM –  ಬಡವರಿಗೆ ನಿವೇಶನ, ಭೂಮಿ ಕಲ್ಪಿಸುವುದು, ಉದ್ಯೋಗ ಕಲ್ಪಿಸುವುದು, ಶಾಶ್ವತ ನೀರಾವರಿ ಯೋಜನೆ ಸೇರಿದಂತೆ ಜಿಲ್ಲೆಯ ಜ್ವಲಂತ ಸಮಸ್ಯೆಗಳು ಹಾಗೂ ಜಿಲ್ಲೆಯ ಸರ್ವತೋಮುಖ ಅಭಿವೃದ್ದಿಗಾಗಿ ಆಗ್ರಹಿಸಿ ಸಿಪಿಎಂ ಪಕ್ಷದ ವತಿಯಿಂದ ನ.21 ಹಾಗೂ 22 ರಂದು ಬಾಗೇಪಲ್ಲಿಯಲ್ಲಿ (CPIM) ಚಿಕ್ಕಬಳ್ಳಾಪುರ ಜಿಲ್ಲಾ 18 ನೇ ಸಮ್ಮೇಳನ ಕಾರ್ಯಕ್ರಮವನ್ನು ಆಯೋಜಿಸಿದ್ದು, ಈ ಕಾರ್ಯಕ್ರಮವನ್ನು ಎಲ್ಲರೂ ಯಶ್ವಸಿಗೊಳಿಸಬೇಕೆಂದು ಸಿಪಿಎಂ ಪಕ್ಷದ ರಾಜ್ಯ ಸಮಿತಿ ಸದಸ್ಯ ಜಯರಾಮರೆಡ್ಡಿ ಮನವಿ ಮಾಡಿದರು. ಗುಡಿಬಂಡೆ ಪಟ್ಟಣದಲ್ಲಿ ಸಮ್ಮೇಳನಕ್ಕಾಗಿ ನಿಧಿ ಸಂಗ್ರಹ ಕಾರ್ಯಕ್ರಮಕ್ಕೆ ಚಾಲನೆ […] - [CP Yogeshwar: ಫಲಿತಾಂಶಕ್ಕೂ ಮುನ್ನ ಸೋಲೊಪ್ಪಿಕೊಂಡ್ರಾ ಅಭ್ಯರ್ಥಿ ಸಿಪಿ ಯೋಗೇಶ್ವರ್?](https://ismkannadanews.com/cp-yogeshwar-press-meet-about-chennapattana-results/): CP Yogeshwar – ಕರ್ನಾಟಕ ರಾಜ್ಯ ವಿಧಾನಸಭಾ ಉಪಚುನಾವಣೆಯಲ್ಲಿ ಹೈವೋಲ್ಟೇಜ್ ಕದನವಾಗಿದ್ದ ಚನ್ನಪಟ್ಟಣದಲ್ಲಿ ಮತದಾನ ಮುಗಿದಿದ್ದು, ಗೆಲುವಿನ ಲೆಕ್ಕಾಚಾರ ಶುರುವಾಗಿದೆ. ಸದ್ಯ ಎಲ್ಲರ ಚಿತ್ತ ಈ ಕ್ಷೇತ್ರದ ರಿಸಲ್ಟ್ ಮೇಲೆ ಬಿದಿದ್ದೆ. ಚನ್ನಪಟ್ಟಣ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿಯಾಗಿದ್ದ ಸಿಪಿ ಯೋಗೇಶ್ವರ್‍ (CP Yogeshwar)  ಸುದ್ದಿಗೋಷ್ಟಿಯಲ್ಲಿ ಮಾತನಾಡಿದ್ದಾರೆ. ಈ ವೇಳೆ ಅವರು ಮಾತನಾಡಿರುವ ಮಾತುಗಳನ್ನು ಕೇಳಿದರೇ ಫಲಿತಾಂಶ ಬರುವುದಕ್ಕೂ ಮುನ್ನಾ ಸೋಲನ್ನು ಒಪ್ಪಿಕೊಂಡರೇ ಎಂಬ ಅನುಮಾನ ಮೂಡುವಂತೆ ಮಾಡಿದ್ದಾರೆ. ಚೆನ್ನಪಟ್ಟಣದಲ್ಲಿ ಯಾರೇ ಗೆದ್ದರೂ ಕೂದಲೆಳೆಯ ಅಂತರದಲ್ಲಿ ಗೆಲ್ಲುತ್ತಾರೆ. ಬಿಜೆಪಿ-ಜೆಡಿಎಸ್ […] - [Covid Scam : ಕೋವಿಡ್ ಹಗರಣ ತನಿಖೆ ನಡೆಸಲು ಎಸ್.ಐ.ಟಿ ರಚನೆಗೆ ಸಚಿವ ಸಂಪುಟ ತೀರ್ಮಾನ…!](https://ismkannadanews.com/siddaramaiah-cabinet-decides-form-sit-to-investigate-covid-scam/): Covid Scam : ಕೋವಿಡ್ – 19 ಸಮಯದಲ್ಲಿ ಆಡಳಿತದಲ್ಲಿದ್ದ ಬಿಜೆಪಿ ಸರ್ಕಾರ ನಡೆದಿದೆ ಎನ್ನಲಾದ ಕೋವಿಡ್ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ರಾಜ್ಯ ಸಚಿವ ಸಂಪುಟ ವಿಶೇಷ ತನಿಖಾ ತಂಡ (SIT) ರಚನೆ ಮಾಡಲು ತೀರ್ಮಾನಿಸಿದೆ. ಕೋವಿಡ್-19 ಅಕ್ರಮದ ಬಗ್ಗೆ ನಿವೃತ್ತ ನ್ಯಾಯಮೂರ್ತಿ ಮೈಕಲ್ ಡಿ.ಕುನ್ಹಾ ಆಯೋಗದ ಮಧ್ಯಂತರ ವರದಿ ಮಾಹಿತಿ ಆಧಾರವಾಗಿಸಿಕೊಂಡು ಎಸ್.ಐ.ಟಿ ರಚನೆ ಮಾಡಲು ತೀರ್ಮಾನ ತೆಗೆದುಕೊಳ್ಳಲಾಗಿದೆ. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೇಸ್ ಸರ್ಕಾರ ಕೋವಿಡ್ ಹಗರಣದ ತನಿಖೆಗಾಗಿ ನ್ಯಾ. ಮೈಕಲ್ ಡಿ […] - [Kannada Rajyostava - ನಾಡು-ನುಡಿ ರಕ್ಷ ಣೆ ನಮ್ಮೆಲ್ಲರ ಜವಾಬ್ದಾರಿ: ಪ್ರೆಸ್ ಸುಬ್ಬರಾಯಪ್ಪ](https://ismkannadanews.com/kannada-rajyostava-celebration-in-adarsha-school/): Kannada Rajyostava – ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದ್ದು, ಇಂತಹ ಅಂದದ ಚೆಂದದ ಬೀಡನ್ನು ಅನೇಕ ಕವಿಗಳು ತಮ್ಮ ಕವನಗಳಲ್ಲಿ ಜಗದ್ವಿಖ್ಯಾತಗೊಳಿಸಿದ್ದಾರೆ. ಆದ್ದರಿಂದ ನಾಡು-ನುಡಿಯ ರಕ್ಷ ಣೆ ನಮ್ಮೆಲ್ಲರ ಜವಾಬ್ದಾರಿ ಆಗಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷ ಪ್ರೆಸ್ ಸುಬ್ಬರಾಯಪ್ಪ ತಿಳಿಸಿದರು. ಚಿಕ್ಕಬಳ್ಳಾಪುರದ ಗುಡಿಬಂಡೆ ತಾಲ್ಲೂಕಿನ ಬೀಚಗಾನಹಳ್ಳಿ ಕ್ರಾಸ್ (Kannada Rajyostava) ಬಳಿಯಿರುವ ಆದರ್ಶ ವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹರಿದು ಹಂಚಿಹೋಗಿದ್ದ ರಾಜ್ಯಗಳ ಭಾಷಾವಾರು ಮರು […] - [Sonu Sood: ಮೂರು ವರ್ಷದ ಪುಟಾಣಿ ಮಗುವಿಗೆ ಸರ್ಜರಿ ಮಾಡಿಸಿ ಜೀವ ಉಳಿಸಿದ ರಿಯಲ್ ಹಿರೋ ಸೋನು ಸೂದ್….!](https://ismkannadanews.com/sonu-sood-helped-3-years-old-kid/): Sonu Sood – ನಟ ಸೋನು ಸೂದ್ ಸಿನೆಮಾಗಳಿಗಿಂತ ವೈಯುಕ್ತಿಕ ಕಾರಣಗಳಿಂದ ಹೆಚ್ಚು ಸುದ್ದಿಯಾದರು ಎನ್ನಬಹುದು. ಕೋವಿಡ್ ಸಮಯದಲ್ಲಿ ಅವರು ಮಾಡಿದಂತಹ ಸಾಮಾಜಿಕ ಕಾರ್ಯಕ್ರಮಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಅಲ್ಲಿಂದ ಅವರ ಸಾಮಾಜಿಕ ಸೇವೆ ಇಂದಿಗೂ ಸಹ ಮುಂದುವರೆಯುತ್ತಲೇ ಇದೆ. ಅನಾರೋಗ್ಯದಿಂದ ಬಳಲುತ್ತಿದ್ದವರಿಗೆ, ಬಡತನದಿಂದ ಬಳಲುತ್ತಿರುವವರಿಗೆ ತುಂಬಾನೆ ಸಹಾಯ ಮಾಡುತ್ತಿದ್ದಾರೆ. ಇದೀಗ ಮೂರು ವರ್ಷದ ಮಗುವಿಗೆ ಸರ್ಜರಿ ಮಾಡಿಸಿ ಜೀವ ಉಳಿಸಿದ್ದಾರೆ. ಅವರ ಈ ಕೆಲಸಕ್ಕೆ ಜನರು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಬಾಲಿವುಡ್ ಮೂಲದ ನಟ ಸೋನು ಸೂದ್ […] - [Siddaramaiah : ನಮ್ಮ ಶಾಸಕರಿಗೆ 50 ಕೋಟಿ ಆಫರ್, ಮೈಸೂರಿನಲ್ಲಿ ಆಪರೇಷನ್ ಕಮಲದ ಕುರಿತು ಬಾಂಬ್ ಸಿಡಿಸಿದ ಸಿಎಂ ಸಿದ್ದು….!](https://ismkannadanews.com/siddaramaiah-comments-about-operation-kamala/): Siddaramaiah – ನಮ್ಮ ಜನಪರ ಕೆಲಸಗಳನ್ನು ಸಹಿಸಲು ಆಗದಂತಹ ಬಿಜೆಪಿಯವರು ನಮ್ಮ ಸರ್ಕಾರ ಬೀಳಿಸಲು ನಮ್ಮ 50 ಶಾಸಕರಿಗೆ ತಲಾ 50 ಕೋಟಿ ಆಫರ್ ನೀಡಿದ್ದಾರೆ ಎಂದು ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಬಾಂಬ್ ಸಿಡಿಸಿದ್ದಾರೆ. ಸಿದ್ದರಾಮಯ್ಯನವರ (Siddaramaiah) ರಾಜೀನಾಮೆಗೆ ಒತ್ತಾಯಿಸುತ್ತಿದ್ದ ಸಮಯದಲ್ಲೇ ಸಿಎಂ ಈ ರೀತಿಯ ಹೇಳಿಕೆ ನೀಡುವ ಮೂಲಕ ಬಿಜೆಪಿ ವಿರುದ್ದ ಗಂಭೀರ ಆರೋಪ ಮಾಡಿದ್ದಾರೆ. ಜೊತೆಗೆ ಕೇಂದ್ರ ಸರ್ಕಾರದ ವಿರುದ್ದವೂ ಗಂಭೀರ ಆರೋಪ ಮಾಡಿದ್ದಾರೆ. ಕೇಂದ್ರ ಸರ್ಕಾರ ಇಡಿ, ಐಟಿ, ಸಿಬಿಐ ಸಂಸ್ಥೆಗಳನ್ನು ದುರ್ಬಳಕೆ […] - [HD Devegowda: ಜನವರಿಯೊಳಗೆ ಕಾಂಗ್ರೇಸ್ ಸರ್ಕಾರ ಪತನ ಎಂದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ….!](https://ismkannadanews.com/hd-devegowda-comments-on-state-government/): HD Devegowda ಮುಡಾ ಸೈಟು ಹಂಚಿಕೆ ಹಗರಣ ಶುರುವಾದಾಗಿನಿಂದ ಕರ್ನಾಟಕದಲ್ಲಿ ರಾಜ್ಯ ಕಾಂಗ್ರೇಸ್ ಸರ್ಕಾರ ಆಗ ಪತನವಾಗುತ್ತೇ, ಈಗ ಪತನವಾಗುತ್ತದೆ, ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು ಎಂಬೆಲ್ಲಾ ಮಾತುಗಳು ಕೇಳಿಬರುತ್ತಲೇ ಇದೆ. ಅದರಲ್ಲೂ ವಿರೋಧ ಪಕ್ಷಗಳ ನಾಯಕರು ಸಹ ಈ ಸಂಬಂಧ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಕಳೆದೆರಡು ದಿನಗಳ ಹಿಂದೆಯಷ್ಟೆ ಕೇಂದ್ರ ಸಚಿವ ವಿ.ಸೋಮಣ್ಣ ಜನವರಿಯೊಳಗೆ ರಾಜ್ಯ ಕಾಂಗ್ರೇಸ್ ಸರ್ಕಾರ ಬೀಳಲಿದೆ ಹೇಳಿದ್ದರು. ಈ ಹೇಳಿಕೆಯನ್ನು ಪುನರುಚ್ಚರಿಸಿರುವ ಮಾಜಿ ಪ್ರಧಾನಿ (HD Devegowda) ಹೆಚ್.ಡಿ.ದೇವೇಗೌಡ ಸೋಮಣ್ಣ ಹೇಳಿರುವುದು ಭವಿಷ್ಯವಲ್ಲ, […] - [Shocking Video: ಪೆಟ್ರೋಲ್ ಟ್ಯಾಂಕ್ ನಲ್ಲಿ ಬರುತ್ತಿತ್ತು ವಿಚಿತ್ರ ಶಬ್ದ, ಅಡ್ಡಗಟ್ಟಿ ಪರೀಕ್ಷೆ ನಡೆಸಿದ ಪೊಲೀಸರೇ ಶಾಕ್ ಆದ್ರು…!](https://ismkannadanews.com/shocking-video-transporting-cows-in-petrol-container/): Shocking Video ಕಳ್ಳರು ಎಲ್ಲರ ಕಣ್ಣು ತಪ್ಪಿಸಿ ಕಳ್ಳತನ ಮಾಡಲು ವಿವಿಧ ರೀತಿಯ ಪ್ಲಾನ್ ಗಳನ್ನು ಹಾಕುತ್ತಾರೆ. ಅದೇ ರೀತಿ ಇದೀಗ ಸಿನೆಮಾ ಶೈಲಿಯಲ್ಲಿ ಕಳ್ಳತನ ಮಾಡಲು ಹೋಗಿ ಸಿಕ್ಕಿಬಿದಿದ್ದಾರೆ. ಪೆಟ್ರೋಲ್ ಕಂಟೈನರ್‍ ನಲ್ಲಿ ವಿಚಿತ್ರ ಶಬ್ದಗಳು ಕೇಳಿಬರುತ್ತಿರುತ್ತದೆ. ಅದನ್ನು ಗಮನಿಸಿದ ಪೊಲೀಸರು ಹೋಗಿ ನೋಡಿದರೇ ಪೊಲೀಸರಿಗೆ ಶಾಕ್ ಆಗಿದೆ. ಅಷ್ಟಕ್ಕೂ ಪೆಟ್ರೋಲ್ ಟ್ಯಾಂಕರ್‍ ನಲ್ಲಿ ಪೆಟ್ರೋಲ್ ಬದಲಿಗೆ ತುಂಬಿಕೊಂಡು ಹೋಗುತ್ತಿದ್ದಿದ್ದು ಏನು ಎಂಬ ವಿಚಾರಕ್ಕೆ ಬಂದರೇ, ಕಳ್ಳರು ಸಿನೆಮಾ ಸ್ಟೈಲಿನಲ್ಲಿ ಹಸುಗಳ ಸ್ಮಗ್ಲಿಂಗ್ ಮಾಡಲು ಪ್ಲಾನ್ […] - [King Cobra: ವಾಹ್, ನಿನ್ನ ಧೈರ್ಯಕ್ಕೆ ಮೆಚ್ಚಲೇ ಬೇಕು, ನಾಗಿನಿ ಡ್ಯಾನ್ಸ್ ಮಾಡುತ್ತಾ ಕಿಂಗ್ ಕೋಬ್ರಾಗೆ ಮುತ್ತಿಟ್ಟ ಯುವತಿ….!](https://ismkannadanews.com/woman-kisses-king-cobra-and-dance/): King Cobra – ಹಾವುಗಳಲ್ಲಿ ಕಿಂಗ್ ಕೋಬ್ರಾ ಅಪಾಯಕಾರಿ ವಿಷಪೂರಿತ ಹಾವು ಎಂದು ಹೇಳಬಹುದು. ಈ ಹಾವನ್ನು ಕಂಡರೇ ದೊಡ್ಡ ದೊಡ್ಡ ಪ್ರಾಣಿಗಳೇ ಭಯ ಪಡುತ್ತವೆ. ಆದರೆ ಇಲ್ಲೊಬ್ಬಳು ಯುವತಿ ಈ ಕಿಂಗ್ ಕೋಬ್ರಾಗೆ ಮುತ್ತಿಟ್ಟಿದ್ದಾಳೆ. ಕಿಂಗ್ ಕೋಬ್ರಾ ಬಳಿ ಮಲಗಿ ವಿಚಿತ್ರವಾಗಿ ನೃತ್ಯ ಮಾಡುತ್ತಾ, ಯಾವುದೇ ಭಯವಿಲ್ಲದೇ ಹೆಡೆ ಎತ್ತಿದ ನಾಗರ ಹಾವಿಗೆ (King Cobra) ನಾಲಿಗೆಯಿಂದ ಮುತ್ತಿಡುತ್ತಾಳೆ. ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ನೆಟ್ಟಿಗರು ಸಹ ವಿವಿಧ […] - [Theft: ಮಾಲೀಕನನ್ನೆ ಯಾಮಾರಿಸಿ 16 ಲಕ್ಷ ಚಿನ್ನಾಭರಣ ಕದ್ದ ಕಿಲಾಡಿ ಕಳ್ಳಿಯರು….!](https://ismkannadanews.com/theft-four-women-thieves-steal-jewellery-worth-rs-16-5-lakh/): Theft – ಚಿನ್ನದ ಅಂಗಡಿಗಳು, ಮೊಬೈಲ್ ಶಾಪ್ ಗಳು ಸೇರಿದಂತೆ ವಿವಿಧ ಅಂಡಿಗಳಲ್ಲಿ ಕಳ್ಳತನ ಮಾಡುವಂತಹ ಘಟನೆಗಳು ಅಂಗಡಿಗಳಲ್ಲಿನ ಸಿಸಿ ಕ್ಯಾಮೆರಾಗಳಲ್ಲಿ ರೆಕಾರ್ಡ್ ಆಗಿರುತ್ತದೆ. (Theft) ಅದರಲ್ಲೂ ಕೆಲ ಮಹಿಳೆಯರು ಚಿನ್ನದ ಅಂಗಡಿಗಳನ್ನು ಟಾರ್ಗೆಟ್ ಮಾಡಿಕೊಂಡು ಗ್ರಾಹಕರಂತೆ ಅಂಗಡಿಗಳಿಗೆ ನುಗ್ಗಿ ಚಿನ್ನಾಭರಣ ಎಗರಿಸಿ ಪರಾರಿಯಾಗುವಂತಹ ವಿಡಿಯೋಗಳು ಸಹ ನೋಡಿರುತ್ತೇವೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ಚಿನ್ನ ಖರೀದಿ ಮಾಡುವ ನೆಪದಲ್ಲಿ ಅಂಗಡಿಯೊಂದಕ್ಕೆ ನುಗ್ಗಿದ ನಾಲ್ವರು ಕಿಲಾಡಿ ಕಳ್ಳಿಯರು ಅಂಗಡಿ ಮಾಲೀಕನಿಗೆ ಟೋಪಿ ಹಾಕಿ ಬರೊಬ್ಬರಿ 16 ಲಕ್ಷ […] - [Yogi Adityanath: ರಝಾಕರ್ ಗಳ ಮೇಲೆ ಸಿಟ್ಟಾಗಿ, ಮುಸ್ಲಿಂರ ಮತಕ್ಕಾಗಿ ನೀವು ಬಾಯಿ ಬಿಡ್ತಾ ಇಲ್ಲ ಎಂದ ಯುಪಿ ಸಿಎಂ ಯೋಗಿ…!](https://ismkannadanews.com/yogi-adityanath-gave-counter-to-mallikarjun-kharge/): Yogi Adityanath – ನಿಮ್ಮ ಗ್ರಾಮವನ್ನು ಸುಟ್ಟು ಹಾಕಿದ ಹೈದರಾಬಾದ್​ ನಿಜಾಮರ ಮೇಲೆ ನಿಮ್ಮ ಸಿಟ್ಟು ತೋರಿಸಿ, ರಝಾಕರ್‍ ಗಳಿಂದಲೇ (Mallikarjun Kharge) ಮಲ್ಲಿಕಾರ್ಜುನ್ ರವರ ಕುಟುಂಬದವರ ಹತ್ಯೆಯಾಗಿದೆ. ಆದರೆ ಮುಸ್ಲಿಂರ ವೋಟು ಗಳಿಗಾಗಿ ಖರ್ಗೆಯವರು ಏನೂ ಮಾತನಾಡುತ್ತಿಲ್ಲ ಎಂದು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ (Yogi Adityanath) ತಿರುಗೇಟು ನೀಡಿದ್ದಾರೆ. ಮಹಾರಾಷ್ಟ್ರದ  ವಿಧಾನ ಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಚಲಪುರದಲ್ಲಿ ಮಂಗಳವಾರ(ನ.12) ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಮಲ್ಲಿಕಾರ್ಜುನ್​ ಖರ್ಗೆ ಅವರು […] - [Yathindra Siddaramaiah: ವಿವಾದಾತ್ಮಕ ಹೇಳಿಕ ನೀಡಿದ ಸಿಎಂ ಪುತ್ರ, ಕೆಲ ಕೋರ್ಟ್ ಗಳು ಬಿಜೆಪಿ ಹೇಳಿದಂತೆ ಕೇಳುತ್ತವೆ ಎಂದ ಯತೀಂದ್ರ….!](https://ismkannadanews.com/yathindra-siddaramaiah-controversial-statement-on-court/): Yathindra Siddaramaiah – ರಾಜಕಾರಣಗಳು ಭಾಷಣ ಮಾಡುವ ಭರದಲ್ಲಿ ವಿವಾದಕ್ಕೆ ಎಡೆ ಮಾಡಿಕೊಡುವಂತಹ ಹೇಳಿಕೆಗಳನ್ನು ನೀಡಿ ಪೇಜಿಗೆ ಸಿಲುಕುತ್ತಿರುತ್ತಾರೆ. ಇದೀಗ ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ ನವರು ಸಹ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಕೆಲ ನ್ಯಾಯಾಲಯಗಳು ಕೇಂದ್ರ ಬಿಜೆಪಿ ಸರ್ಕಾರ ಹೇಳಿದಂತೆ ಕೇಳುತ್ತವೆ ಎಂದು ಹೇಳಿಕೆ ನೀಡಿ ವಿವಾದಕ್ಕೆ ಎಡೆ ಮಾಡಿಕೊಟ್ಟಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೆ ಸಚಿವ ಜಮೀರ್‍ ಅಹ್ಮದ್ ಸಹ ಇದೇ ರೀತಿಯ ಹೇಳಿಕೆ ನೀಡಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ದದ […] - [Dating: ಹುಡುಗರ ಸಹವಾಸ ಬೇಡ ಅಂತಾ ಮರದೊಂದಿಗೆ ಡೇಟಿಂಗ್ ಶುರು ಮಾಡಿದ ಯುವತಿ, ವಿಡಿಯೋ ವೈರಲ್….!](https://ismkannadanews.com/young-woman-dating-with-tree-video/): Dating – ಸಾಮಾನ್ಯವಾಗಿ ಗಂಡು-ಹೆಂಗಸಿನ ನಡುವೆ ಪ್ರೀತಿ ಉಂಟಾಗುವುದು ಸಹಜ ಎಂದೇ ಹೇಳಬಹುದು. ಕೆಲವೊಂದು ಪ್ರಕರಣಗಳಲ್ಲಿ ಸಲಿಂಗಿಗಳ ಪ್ರೇಮಕಥೆಯನ್ನೂ ಸಹ ಕೇಳಿರುತ್ತೇವೆ. ಆದರೆ ಇಲ್ಲೊಬ್ಬಳು ಯುವತಿ ಯಾರ ಸಹವಾಸವೂ ಬೇಡ ಅಂತಾ ಮರದೊಂದಿಗೆ ಡೇಟಿಂಗ್ (Dating) ಮಾಡಲು ಶುರು ಮಾಡಿದ್ದಾಳೆ. ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ಈ ವಿಭಿನ್ನ ಲವ್ ಸ್ಟೋರಿ ಕಂಡು ನೆಟ್ಟಿಗರು ಶಾಕ್ ಆಗಿದ್ದಾರೆ. ಸಾಮಾನ್ಯವಾಗಿ ಯುವತಿಯರಿಗೆ ಸುಂದರವಾದ ಯುವಕರನ್ನು ಕಂಡರೇ ಅಥವಾ ಒಳ್ಳೆಯ ವ್ಯಕ್ತಿತ್ವ ಹೊಂದಿರುವ ಯುವಕರನ್ನು […] - [True Love: ಹೆಂಡತಿ ಸಾವು, ಆಘಾತದಿಂದ ಗಂಡನೂ ಸತ್ತ, ಇಬ್ಬರನ್ನೂ ಒಂದೇ ಚಿತೆಯ ಮೇಲಿಟ್ಟು ಅಂತ್ಯಕ್ರಿಯೆ…!](https://ismkannadanews.com/true-love-couple-dies-together-uttar-pradesh/): True Love – ಇತ್ತೀಚಿಗೆ ಅನೇಕ ಪ್ರೇಮ ಪ್ರಕರಣಗಳಲ್ಲಿ ಮೋಸ ಆಗಿರುವ ಘಟನೆಗಳೇ ಹೆಚ್ಚಾಗಿ ನಡೆಯುತ್ತಿವೆ. ಆದರೆ ಬೆರಳೆಣಿಗೆಯಷ್ಟು ಪ್ರೇಮಕಥೆಗಳಲ್ಲಿ ಮಾತ್ರ ನಿಜವಾದ ಪ್ರೀತಿಯನ್ನು ಕಾಣಬಹುದಾಗಿದೆ. ಅಂತಹುದೇ ಘಟನೆಯೊಂದು ಉತ್ತರ ಪ್ರದೇಶದ ಗಾಜಿಪುರದಲ್ಲಿ ನಡೆದಿದೆ. (True Love) ರಾಂಪುರ ಎಂಬ ಗ್ರಾಮದಲ್ಲಿ ಪತ್ನಿಯ ಸಾವಿನ ಸುದ್ದಿಯನ್ನು ತಾಳಲಾರದೆ ಪತಿ ಕೂಡ ಮೃತಪಟ್ಟಿದ್ದಾನೆ. ಬಳಿಕ ಇಬ್ಬರ ಮೃತದೇಹಗಳನ್ನು ಒಟ್ಟಿಗೆ ಮೆರವಣಿಗೆ ಮಾಡಿ ಒಂದೇ ಚಿತೆಯ ಮೇಲಿಟ್ಟು ಅಂತ್ಯಕ್ರಿಯೆ ನಡೆಸಿದ್ದಾರೆ. ಉತ್ತರ ಪ್ರದೇಶದ ಗಾಜಿಪುರದಲ್ಲಿ ಆಘಾತಕಾರಿ (True Love)  ಘಟನೆಯೊಂದು […] - [Local News: ವೀರ ವನಿತೆ ಒನಕೆ ಓಬ್ಬವ್ವ ಇಂದಿನ ಮಹಿಳೆಯರಿಗೆ ಪ್ರೇರಣೆ: ಎಂ.ಸಿ.ಚಿಕ್ಕನರಸಿಂಹಪ್ಪ](https://ismkannadanews.com/local-news-onake-obavva-and-moulana-abul-kalam-azad-jayanthi/): Local News – ಶತ್ರುಗಳು ಚಿತ್ರದುರ್ಗ ಕೋಟೆಗೆ ನುಗ್ಗಿದಾಗ ಅದನ್ನು ನೋಡಿ ಭಯಪಡದೇ ಒನಕೆಯಿಂದ ಹೊಡೆದು ಹೊಡೆದು ಸಾಯಿಸಿ ನಾಡಿನ ಪ್ರೇಮ ಮೆರೆದ ವೀರ ವನಿತೆ ಒನಕೆ ಓಬ್ಬವ್ವನ ಧೈರ್ಯ ಸಾಹಸಗಳು ಇಂದಿನ ಮಹಿಳೆಯರಿಗೆ ಪ್ರೇರಣೆಯಾಗಬೇಕು ಎಂದು ಚಲವಾದಿ ಸಂಘದ ತಾಲೂಕು ಅಧ್ಯಕ್ಷ ಎಂ.ಸಿ.ಚಿಕ್ಕನರಸಿಂಹಪ್ಪ ತಿಳಿಸಿದರು. ಗುಡಿಬಂಡೆ ಪಟ್ಟಣದ ತಾಲೂಕು ಕಚೇರಿ (Local News) ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಒನಕೆ ಓಬ್ಬವ್ವ ಜಯಂತಿ ಹಾಗೂ ಮೌಲಾನಾ ಅಬುಲ್ ಕಲಾಂ ಆಜಾದ್ ಜಯಂತಿ […] - [Love Reddy: ಕರ್ನಾಟಕದ ಗಡಿಭಾಗದಲ್ಲಿ ಚಿತ್ರೀಕರಿಸಿದ ಲವ್ ರೆಡ್ಡಿ ಸಿನೆಮಾ ಕನ್ನಡದಲ್ಲೂ ರಿಲೀಸ್ ಆಗಲಿದೆ, ಟ್ರೈಲರ್ ಬಿಡುಗಡೆ ಮಾಡಿದ ದುನಿಯಾ ವಿಜಯ್….!](https://ismkannadanews.com/duniya-vijay-launche-love-reddy-kannada-trailer/): Love Reddy – ಕರ್ನಾಟಕ ರಾಜ್ಯದ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಎಂಬ ಆಂಧ್ರದ ಗಡಿಭಾಗದಲ್ಲಿರುವ ಚಿಕ್ಕ ತಾಲೂಕಿನ ಸುತ್ತಮುತ್ತಲಿನ ಪ್ರದೇಶದಲ್ಲಿ ಚಿತ್ರೀಕರಣವಾದ ಲವ್ ರೆಡ್ಡಿ (Love Reddy) ಎಂಬ ತೆಲುಗು ಸಿನೆಮಾ ಉತ್ತಮ ರೆಸ್ಪಾನ್ಸ್ ಪಡೆದುಕೊಂಡಿದೆ. ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡುವುದರ ಜೊತೆಗೆ ಸ್ಟಾರ್‍ ಸೆಲೆಬ್ರೆಟಿಗಳಿಂದಲೂ ಮೆಚ್ಚುಗೆ ಪಡೆದುಕೊಂಡಿತ್ತು. ತೆಲುಗಿನಲ್ಲಿ ಬಿಡುಗಡೆಯಾದ ಈ ಸಿನೆಮಾ ಇದೀಗ ಕನ್ನಡದಲ್ಲಿ ಬಿಡುಗಡೆಯಾಗಲಿದೆ. ಈ ಲವ್ ರೆಡ್ಡಿ ಕನ್ನಡ ರಿಮೇಕ್ ನ ಟ್ರೈಲರ್‍ (Love Reddy) ಅನ್ನು ಕನ್ನಡದ […] - [Pushpa 2: ಬಹುನಿರೀಕ್ಷಿತ ಪುಷ್ಪಾ-2 ಸಿನೆಮಾದ ಟ್ರೈಲರ್ ಬಿಡುಗಡೆಗೆ ಮೂಹೂರ್ತ ಫಿಕ್ಸ್, ನ.17 ರಂದು ರಿಲೀಸ್….!](https://ismkannadanews.com/pushpa-2-trailer-release-november-17/): ಸ್ಟೈಲೀಷ್ ಸ್ಟಾರ್‍ ಅಲ್ಲು ಅರ್ಜುನ್ ಅಭಿನಯದ ಪುಷ್ಪಾ ಸಿನೆಮಾ ದೇಶ ಮಾತ್ರವಲ್ಲದೇ ವಿಶ್ವದಾದ್ಯಂತ ಭಾರಿ ಸದ್ದು ಮಾಡಿದೆ. ಬಾಕ್ಸ್ ಆಫೀಸ್ ನಲ್ಲಿ ಕೋಟಿಗಟ್ಟಲೇ ಕಲೆಕ್ಷನ್ ಮಾಡಿದೆ. ಜೊತೆಗೆ ಅನೇಕ ಅವಾರ್ಡ್‌ಗಳನ್ನು ಸಹ ಪಡೆದುಕೊಂಡಿದೆ. ಇದೀಗ ಪುಷ್ಪಾ-2 (Pushpa 2) ಸಿನೆಮಾ ಸಹ ಶೀಘ್ರದಲ್ಲೇ ತೆರೆಕಾಣಲಿದೆ. ಈ ಸಂಬಂಧ ಚಿತ್ರತಂಡ ಸಿನೆಮಾ ಟ್ರೈಲರ್‍ ಸಹ ಬಿಡುಗಡೆ ಮಾಡಲು ಪ್ಲಾನ್ ಮಾಡಿದೆ. ನವೆಂಬರ್‍ 17 ರಂದು ಪುಷ್ಪಾ-2 (Pushpa 2) ಸಿನೆಮಾದ ಟ್ರೈಲರ್‍ ರಿಲೀಸ್ ಆಗಲಿದೆ ಎಂದು ಚಿತ್ರತಂಡ ಸೋಷಿಯಲ್ […] - [Computer Education: ಇಂದಿನ ಕಾಲದಲ್ಲಿ ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣ ಅತ್ಯಗತ್ಯ: ಶಾಸಕ ಸುಬ್ಬಾರೆಡ್ಡಿ](https://ismkannadanews.com/computer-education-essential-for-children-mla-subba-reddy/): Computer Education – ಇಂದಿನ ತಂತ್ರಜ್ಞಾನ ಯುಗದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗೂ ಕಂಪ್ಯೂಟರ್‍ ಜ್ಞಾನ ಅತ್ಯಗತ್ಯವಾಗಿದ್ದು, ಮಕ್ಕಳು ಬಾಲ್ಯದಿಂದಲೇ ಕಂಪ್ಯೂಟರ್‍ ಶಿಕ್ಷಣವನ್ನು (Computer Education) ಪಡೆದುಕೊಳ್ಳಬೇಕೆಂದು ಶಾಸಕ ಸುಬ್ಬಾರೆಡ್ಡಿ ಸಲಹೆ ನೀಡಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಸರ್ಕಾರಿ ಬಾಲಕರ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಚಿಕ್ಕಬಳ್ಳಾಪುರದ ಸಮಾನ ಮನಸ್ಕರ ಸಂರಕ್ಷಣಾ ವೇದಿಕೆ, ಬೆಂಗಳೂರಿನ ಸೋನೋ ವಿಷನ್ ಎಟೋಸ್ ಟೆಕ್ನಿಕಲ್ ಸರ್ವೀಸ್ ಪ್ರೈ. ಲಿಮಿಟೆಡ್ ರವರುಗಳ ಸಂಯುಕ್ತಾಶ್ರಯದಲ್ಲಿ ಸರ್ಕಾರಿ ಶಾಲೆಗಳಿಗೆ ಉಚಿತ ಕಂಪ್ಯೂಟರ್‍ ವಿತರಣಾ ಸಮಾರಂಭದಲ್ಲಿ ಮಾತನಾಡಿದರು. ಇಂದಿನ […] - [Ajjampir Khadri: ಅಂಬೇಡ್ಕರ್ ರವರು ಇಸ್ಲಾಂ ಧರ್ಮಕ್ಕೆ ಸೇರಲು ಸಿದ್ದರಾಗಿದ್ರು ಎಂದು ಅಚ್ಚರಿಯ ಹೇಳಿಕೆ ನೀಡಿದ ಕಾಂಗ್ರೇಸ್ ಮುಖಂಡ ಖಾದ್ರಿ…..!](https://ismkannadanews.com/ajjampir-khadri-comments-on-ambedkar-in-shiggaon/): Ajjampir Khadri – ರಾಜಕಾರಣಿಗಳು ಆಗಾಗ ತಿಳಿದೋ ಅಥವಾ ತಿಳಿಯದೇನೋ ಕೆಲವೊಂದು ಅಚ್ಚರಿಯ ಹೇಳಿಕೆಗಳನ್ನು ನೀಡುತ್ತಿರುತ್ತಾರೆ. ಇದೀಗ ಅಂತಹುದೇ ಅಚ್ಚರಿಯ ಹೇಳಿಕೆಯೊಂದನ್ನು ಕಾಂಗ್ರೇಸ್ ಮುಖಂಡ ಸಯ್ಯದ್ ಅಜ್ಜಂಪೀರ್‍ ಖಾದ್ರಿ (Ajjampir Khadri) ನೀಡಿದ್ದಾರೆ. ಶಿಗ್ಗಾವಿಯಲ್ಲಿ ನಿನ್ನೆ ನಡೆದ ಆದಿಜಾಂಬವ ಸಮಾಜದ ಸಮಾವೇಶ ಕಾರ್ಯಕ್ರಮದಲ್ಲಿ ಮಾತನಾಡುವಾಗ ಅಂಬೇಡ್ಕರ್‍ ರವರು ಇಸ್ಮಾಂ ಧರ್ಮಕ್ಕೆ ಸೇರಲು ಸಿದ್ದತೆ ಮಾಡಿಕೊಂಡಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಬೌಧ್ದ ಧರ್ಮ ಸ್ವೀಕರಿಸಿದರು ಎಂದು ನಾನು ಓದಿದ್ದೆ, ಒಂದು ವೇಳೆ (Ajjampir Khadri) ಅಂಬೇಡ್ಕರ್‍ ಬೌದ್ಧ ಧರ್ಮ […] - [Hair Style: ಅಡುಗೆ ಮನೆಯಲ್ಲಿರುವ ಪಾತ್ರೆಯನ್ನು ಬಳಸಿ ವಿಭಿನ್ನವಾದ ಹೇಯರ್ ಸ್ಟೈಲ್, ವೈರಲ್ ಆದ ವಿಡಿಯೋ…!](https://ismkannadanews.com/steel-bowl-hairstyle-video-goes-viral/): ಸದ್ಯ ಹೆಚ್ಚಾಗಿ ಫ್ಯಾಷನ್ ಟ್ರೆಂಡ್ ನಡೆಯುತ್ತಿದೆ ಎಂದು ಹೇಳಬಹುದಾಗಿದೆ. ಪಾರ್ಟಿ, ಮದುವೆ, ಫಂಕ್ಷನ್ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಮಹಿಳೆಯರು ಸುಂದರವಾಗಿ ಕಾಣಿಸಿಕೊಳ್ಳಲು ವಿವಿಧ ರೀತಿಯಲ್ಲಿ (Hair Style) ಕಸರತ್ತುಗಳನ್ನು ಮಾಡುತ್ತಿರುತ್ತಾರೆ. ಬ್ಯೂಟಿ ಪಾರ್ಲರ್‍ ಗಳಿಗೆ ಸಾವಿರಗಟ್ಟಲೇ ಹಣ ಖರ್ಚು ಮಾಡುತ್ತಾರೆ. ಆದರೆ ಇದೀಗ ಯುವತಿಯೊಬ್ಬಳು ಊಟ ತಯಾರಿಸುವ ಪಾತ್ರೆಯನ್ನು ಬಳಸಿ ಸುಲಭವಾಗಿ ಹೇಯರ್‍ (Hair Style) ಸ್ಟೈಲ್ ಮಾಡಿಕೊಂಡಿದ್ದು, ಈ ಸಂಬಂಧ ವಿಡಿಯೋ ಒಂದನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದು,ಸಖತ್ ವೈರಲ್ ಆಗುತ್ತಿದೆ. ಸಾಮಾನ್ಯವಾಗಿ ಮಹಿಳೆಯರು ಮೇಕಪ್ ಪ್ರಿಯರು […] - [Wedding Card: ಮುಸ್ಲೀಂ ಮದುವೆ ಕಾರ್ಡ್ ನಲ್ಲಿ ಹಿಂದೂ ದೇವರು, ವೈರಲ್ ಆಗುತ್ತಿದೆ ವಿಭಿನ್ನ ವೆಡ್ಡಿಂಗ್ ಕಾರ್ಡ್….!](https://ismkannadanews.com/hindu-gods-pictures-in-muslim-wedding-card/): Wedding Card – ಹಿಂದೂಗಳು ಏನಾದರೂ ಶುಭಕಾರ್ಯ ಆರಂಭ ಮಾಡುವಾಗ ಮೊದಲಿಗೆ ವಿಘ್ನ ವಿನಾಶಕ ವಿನಾಯಕನನ್ನು ಪೂಜಿಸುತ್ತಾರೆ. ಜೊತೆಗೆ ಮದುವೆಯ ಆಹ್ವಾನ ಪತ್ರಿಕೆಗಳಲ್ಲಿ ಗಣಪತಿ ಪೊಟೊ ಇದ್ದೇ ಇರುತ್ತದೆ. ಇದೀಗ (Wedding Card) ವೆಡ್ಡಿಂಗ್ ಕಾರ್ಡ್ ಒಂದು ವೈರಲ್ ಆಗುತ್ತಿದೆ. ಈ ವೆಡ್ಡಿಂಗ್ ಕಾರ್ಡ್ ಮುಸ್ಲಿಂ ಸಮುದಾಯದಕ್ಕೆ ಸೇರಿದೆ. ಆದರೂ ಅವರ ವೆಡ್ಡಿಂಗ್ ಕಾರ್ಡ್ (Wedding Card) ಮೇಲೆ ವಿನಾಯಕನ ಪೊಟೋ ಹಾಕಿರುವುದು ಚರ್ಚನೀಯ ಅಂಶವಾಗಿದೆ. ಜೊತೆಗೆ (Wedding Card) ವೆಡ್ಡಿಂಗ್ ಕಾರ್ಡ್ ಸೋಷಿಯಲ್ ಮಿಡಿಯಾದಲ್ಲಿ ಭಾರಿ […] - [Papaya Leaves: ಪರಂಗಿ ಗಿಡದ ಎಲೆಯ ರಸದಿಂದ ಏನೆಲ್ಲಾ ಉಪಯೋಗಗಳಿವೆ ಗೊತ್ತಾ, ಈ ಸುದ್ದಿ ಓದಿ…!](https://ismkannadanews.com/papaya-leaves-benefits-for-health/): Papaya Leaves – ಪಪ್ಪಾಯಿ ಅಥವಾ ಪರಂಗಿಯು ಪ್ರಪಂಚದಲ್ಲಿ ವ್ಯಾಪಕವಾಗಿ ಬೆಳೆಯುವ ಬೆಳೆಗಳಲ್ಲಿ ಒಂದಾಗಿದೆ. ಇದರ ಹಣ್ಣುಗಳು, ಬೀಜಗಳು ಮತ್ತು ಎಲೆಗಳನ್ನು ವಿವಿಧ ಪಾಕಶಾಲೆಯ ಮತ್ತು ಆರ್ಯುವೇದ ಔಷಧ ಪದ್ಧತಿಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಪಪ್ಪಾಯಿ ಹಣ್ಣು ಕೇವಲ ರುಚಿಗೆ ಮಾತ್ರವಲ್ಲ ಅದರ ಔಷಧೀಯ ಗುಣಗಳಿಂದಲೂ ಮೊದಲ ಆಯ್ಕೆಯಾಗಿದೆ ಎನ್ನಲಾಗುತ್ತದೆ. ಈ ಪರಂಗಿ ಗಿಡದ ಎಲೆಗಳ ರಸವನ್ನು ಕುಡಿಯುವುದರಿಂದ ಆರೋಗ್ಯಕ್ಕೆ (Papaya Leaves) ಸಾಕಷ್ಟು ಅನುಕೂಲಗಳಿವೆ. ಇದೀಗ ಪರಂಗಿ ಎಲೆಗಳ ರಸದಿಂದ ಏನೆಲ್ಲಾ ಅನುಕೂಲಗಳಿವೆ ಎಂಬ ಮಾಹಿತಿಯನ್ನು ಸಂಗ್ರಹಿಸಿ […] - [PAN ಕಾರ್ಡ್ ದಾರರಿಗೆ ಎಚ್ಚರಿಕೆ, ಡಿ.31 ರೊಳಗೆ ಪ್ಯಾನ್ - ಆಧಾರ್ ಲಿಂಕ್ ಮಾಡಿ, ಇಲ್ಲ ಭಾರಿ ದಂಡ?](https://ismkannadanews.com/pan-aadhaar-link-deadline-dec-31/): ಹಣಕಾಸು ವಂಚನೆಗೆ ಕಡಿವಾಣ ಹಾಕುವ ಉದ್ದೇಶದಿಂದ ಕೇಂದ್ರ ಸರ್ಕಾರ ಪ್ಯಾನ್ ಕಾರ್ಡ್ ಹಾಗೂ ಆಧಾರ್‍ ಗೆ ಲಿಂಕ್ ಮಾಡುವಂತೆ ಸೂಚನೆ ನೀಡಿದೆ. ಈಗಾಗಲೇ ಹಲವು ಭಾರಿ PAN – ಆಧಾರ್‍ ಲಿಂಕ್ ಮಾಡಲು ಅವಕಾಶ ನೀಡಿದೆ. ಇದೀಗ ಡಿಸೆಂಬರ್‍ 31 ರೊಳಗೆ ಪ್ಯಾನ್ ಕಾರ್ಡ್‌ಗೆ ಆಧಾರ್‍ ಲಿಂಕ್ ಮಾಡದೇ ಇದ್ದರೇ ಭಾರಿ ದಂಡ ಪಾವತಿಸಬೇಕಾದ ಸಾಧ್ಯತೆ ಹೆಚ್ಚಾಗಿದ್ದು, PAN -ಆಧಾರ್‍ ಲಿಂಕ್ ಮಾಡದಂತವರು ಕೂಡಲೇ ಲಿಂಕ್ ಮಾಡುವುದು ಸೂಕ್ತ ಎನ್ನಲಾಗಿದೆ. ಪ್ಯಾನ್ ಕಾರ್ಡ್ ಹೊಂದಿರುವವರು ಆಧಾರ್ ಕಾರ್ಡ್‌ನೊಂದಿಗೆ […] - [PM Surya Ghar Yojana ಯೋಜನೆಯ ಸೌಲಭ್ಯ ನೀವು ಪಡೆಯಬಹುದು, ಅರ್ಜಿ ಸಲ್ಲಿಸಿ ನಿಮಗೂ ಸಿಗುತ್ತೆ 78 ಸಾವಿರ ಸಬ್ಸಿಡಿ…!](https://ismkannadanews.com/pm-surya-ghar-yojana-detailed-information/): ಪ್ರಧಾನಿ ನರೇಂದ್ರ ಮೋದಿಯವರು ಘೋಷಣೆ ಮಾಡಿದ PM Surya Ghar Yojana ಯೋಜನೆಯ ಸೌಲಭ್ಯವನ್ನು ನೀವೂ ಸಹ ಪಡೆಯಬಹುದು. ಅಯೋಧ್ಯೆಯ ರಾಮಮಂದಿರ ಪ್ರತಿಷ್ಠಾಪನಾ ಸಮಯದಲ್ಲಿ ಪ್ರತಿ ಮನೆಯಲ್ಲಿ ಸೌರ ಫಲಕವನ್ನು ಅಳವಡಿಸಿ ವಿದ್ಯುತ್ ಕೊರತೆ ನಿವಾರಣೆಗೆ ಪಿಎಂ ಸೂರ್ಯ ಘರ್‍ ಯೋಜನೆಯನ್ನು ಘೋಷಣೆ ಮಾಡಿದರು. ಬಳಿಕ ಈ ಯೋಜನೆಗೆ ಕ್ಯಾಬಿನೆಟ್ ನಲ್ಲೂ ಅನುಮೋದನೆ ದೊರೆಯಿತು. ಈ ಯೋಜನೆಗೆ ಯಾರೆಲ್ಲಾ ಅರ್ಹರು, ಹೇಗೆ ಅರ್ಜಿ ಸಲ್ಲಿಸಬೇಕು ಎಂಬುದನ್ನು ಈ ಸುದ್ದಿಯ ಮೂಲಕ ತಿಳಿಸಲಾಗಿದೆ. PM Surya Ghar Yojana […] - [Siddaramaiah: ನಮ್ಮಪ್ಪನ ಮೇಲಾಣೆ, ಸಿದ್ದರಾಮಯ್ಯ ಡಿಸೆಂಬರ್ ವರೆಗೆ ಮಾತ್ರ ಸಿಎಂ ಆಗಿರ್ತಾರೆ ಎಂದ ಕೇಂದ್ರ ಸಚಿವ ಸೋಮಣ್ಣ….!](https://ismkannadanews.com/v-somanna-comments-on-siddaramaiah/): ಕರ್ನಾಟಕದಲ್ಲಿ ಮುಡಾ ಹಗರಣ ಸಖತ್ ಸದ್ದು ಮಾಡುತ್ತಿದ್ದು, ಈ ಪ್ರಕರಣದ ಎ1 ಆರೋಪಿಯಾಗಿರುವ ಸಿಎಂ ಸಿದ್ದರಾಮಯ್ಯ ರವರ ರಾಜೀನಾಮೆಗೆ ವಿಪಕ್ಷಗಳು ಆಗ್ರಹಿಸುತ್ತಿವೆ. ಇನ್ನೇನು ಕೆಲವೇ ದಿನಗಳಲ್ಲಿ ಸಿದ್ದರಾಮಯ್ಯ ರಾಜೀನಾಮೆ ನೀಡಲಿದ್ದಾರೆ ಎಂಬ ಮಾತುಗಳನ್ನು ಸಹ ಹಲವು ನಾಯಕರು ಹೇಳುತ್ತಿದ್ದಾರೆ. ಇದೀಗ ಕೇಂದ್ರ ಸಚಿವ ವಿ.ಸೋಮಣ್ಣ ಸಹ ಸಿದ್ದರಾಮಯ್ಯನವರ ರಾಜೀನಾಮೆ ಬಗ್ಗೆ ಮಾತನಾಡಿದ್ದಾರೆ. ನಮ್ಮಪ್ಪನ ಮೇಲಾಣೆ, ಸಿದ್ದರಾಮಯ್ಯ (Siddaramaiah) ಈ ಡಿಸೆಂಬರ್‍ ಮಾಹೆಯವರೆಗೆ ಮಾತ್ರ ಸಿಎಂ ಆಗಿರ್ತಾರೆ ಎಂದು ಸಚಿವ ವಿ.ಸೋಮಣ್ಣ ಭವಿಷ್ಯ ನುಡಿದಿದ್ದಾರೆ. ಕೇಂದ್ರ ಸಚಿವ ವಿ.ಸೋಮಣ್ಣ […] - [Love Dhoka: 50ರ ಅಂಕಲ್ ಗೆ ಹದಿಹರೆಯದ ಯುವತಿಯ ಮೇಲೆ ಲವ್, ಡೇಟ್ ಗೆ ಎಂದು ಕರೆದೊಯ್ದ ಯುವತಿ ಕಿಡ್ನಾಪ್ ಮಾಡಿ ಹಣಕ್ಕೆ ಬೇಡಿಕೆ….!](https://ismkannadanews.com/love-dhoka-50-year-old-man-cheated-by-teenage-girl/): 50ರ ಪ್ರಾಯದ ಅಂಕಲ್ ಗೆ ಪೋನ್ ಮೂಲಕ ಪರಿಚಯವಾದ ಯುವತಿಯೊಂದಿಗೆ ಪ್ರೀತಿ ಶುರುವಾಗಿದ್ದು, ಆ ಪ್ರೀತಿಯನ್ನು ನಂಬಿದ ಅಂಕಲ್ ಗೆ ಆ ಟೆಲಿಪೋನ್ ಗೆಳತಿ ಮೋಸ ಮಾಡಿದ್ದಾಳೆ. ಪ್ರೀತಿ ಕುರುಡು ಎಂದು ಹೇಳಲಾಗುತ್ತದೆ. ಅದೇ ಇಲ್ಲಿ ನಡೆದಿರೋದು, 50 ಅಂಕಲ್ ಗೆ ಪೋನ್ ಮೂಲಕ ಪರಿಚಯವಾದ (Love Dhoka) ಹುಡುಗಿ ಮೋಸ ಮಾಡಿದ್ದಾಳೆ. ಅಂಕಲ್ ನನ್ನು ಕಿಡ್ನಾಪ್ ಮಾಡಿ ಮೂರು ಲಕ್ಷಕ್ಕೆ ಬೇಡಿಕೆಯಿಟ್ಟಿದ್ದು, ಇದೀಗ ಯುವತಿ ಸೇರಿದಂತೆ ಮೂರು ಮಂದಿ ಈ ಪೊಲೀಸರ ಅತಿಥಿಗಳಾಗಿದ್ದಾರೆ. ಅಷ್ಟಕ್ಕೂ ಆಗಿದ್ದಾದರೂ […] - [Viral Video: ಮೀನು ಹಿಡಿಯಲು ಹೋದರೇ, ಅಲ್ಲಿ ಗಾಳಕ್ಕೆ ಸಿಕ್ಕಿದ್ದು ನೋಡಿ ಕ್ಷಣದಲ್ಲೇ ಶಾಕ್ ಆದ ಮೀನುಗಾರರು…!](https://ismkannadanews.com/viral-video-people-on-fishing-boat-caught-in-middle-of-massive-shark/): ಸಮುದ್ರ ಎಂಬುದು ಯಾರಿಗೂ ಅರ್ಥವಾಗದ ದೊಡ್ಡ ಪ್ರಶ್ನೆ, ವಿಸ್ಮಯ ಎಂದೆಲ್ಲಾ ಹೇಳಬಹುದು. ಇಂದಿಗೂ ಸಮುದ್ರದ ರಹಸ್ಯಗಳನ್ನು ಬೇದಿಸಲು ಇಂದಿಗೂ ಮನುಷ್ಯರಿಗೆ ಆಗಿಲ್ಲ ಎಂದೇ ಹೇಳಬಹುದು. ಸಮುದ್ರದ ಆಳದಲ್ಲಿ ಅದೆಷ್ಟೋ ವಿವಿಧ ಜಲಚರಗಳಿರುತ್ತವೆ. ಅದಕ್ಕೆ ಸಂಬಂಧಿಸಿದ ವಿಡಿಯೋಗಳೂ ಸಹ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಇದೀಗ ಸಮುದ್ರದ ವಿಸ್ಮಯ ಎಂದೇ ಕರೆಯಲಾಗುವ ವಿಡಿಯೋ (Viral Video) ಒಂದು ವೈರಲ್ ಆಗುತ್ತಿದ್ದು, ನೆಟ್ಟಿಗರು ಶಾಕ್ ಆಗಿದ್ದಾರೆ. ಸಮುದ್ರ ಎಂದರೇ ಅರ್ಥವಾಗದಷ್ಟು ವಿಚಾರಗಳು ಸಮುದ್ರದಲ್ಲಿ ಅಡಗಿರುತ್ತದೆ. ಮುಂದೊಂದು ಕಾಲದಲ್ಲಿ ಸಮುದ್ರದಿಂದಲೇ ಈ […] - [Viral Video: ಫ್ರೆಶರ್ಸ್ ಡೇ ಗೆ ವಿದ್ಯಾರ್ಥಿನಿಯರೊಂದಿಗೆ ಭರ್ಜರಿಯಾಗಿ ಸ್ಟೆಪ್ಸ್ ಹಾಕಿದ ಹೆಚ್.ಓ.ಡಿ….!](https://ismkannadanews.com/viral-video-hod-thrilling-dance-with-students/): ಸಾಮಾನ್ಯವಾಗಿ ಕಾಲೇಜುಗಳಲ್ಲಿ ಫ್ರೆಶರ್ಸ್ ಡೇ, ಸೆಂಡ್ ಆಫ್ ಡೇ ಯಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿರುತ್ತದೆ. ಅದಕ್ಕೆ ಸಂಬಂಧಿಸಿದ ವಿಡಿಯೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಇದೀಗ ಅಂತಹುದೇ ವಿಡಿಯೋ ಒಂದು ಸೋಷಿಯಲ್ ಮಿಡೀಯಾದಲ್ಲಿ ವೈರಲ್ ಆಗುತ್ತಿದೆ. ಕಾಲೇಜೊಂದರ ಫ್ರೆಶರ್ಸ್ ಡೇ ಕಾರ್ಯಕ್ರಮದಂದು ವಿದ್ಯಾರ್ಥಿನಿಯರೊಂದಿಗೆ ಕಾಲೇಜಿನ ಹೆಚ್.ಒ.ಡಿ ಸಹ ಭರ್ಜರಿಯಾಗಿ (Viral Video) ನೃತ್ಯ ಮಾಡಿದ್ದು,  ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ಕೇರಳದ ಕಾಲೇಜೊಂದರಲ್ಲಿ ಈ ಕಾರ್ಯಕ್ರಮ ನಡೆದಿದೆ ಎನ್ನಲಾಗಿದೆ. ಸಾಮಾನ್ಯವಾಗಿ ವಿದ್ಯಾರ್ಥಿ ಜೀವನದಲ್ಲಿ ಓರ್ವ […] - [Lalabagh: ಸಸ್ಯಕಾಶಿ ಲಾಲ್ ಬಾಗ್ ಪ್ರವೇಶ ಶುಲ್ಕ ಏರಿಕೆ, ಎಷ್ಟು ಏರಿಕೆಯಾಗಿದೆ ಗೊತ್ತಾ, ಈ ಸುದ್ದಿ ಓದಿ….!](https://ismkannadanews.com/lalbagh-botanical-garden-entry-fee-hike/): ಸಿಲಿಕಾನ್ ಸಿಟಿ ಬೆಂಗಳೂರಿನ ಪ್ರೇಕ್ಷಣೀಯ ಸ್ಥಳಗಳಲ್ಲಿ ಲಾಲ್ ಬಾಗ್ (Lalabagh) ಸಹ ಒಂದಾಗಿದ್ದು, ಪ್ರತಿನಿತ್ಯ ಈ ಸ್ಥಳಕ್ಕೆ ಅನೇಕ ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ, ಅದರಲ್ಲೂ ವೀಕೆಂಡ್ ಹಾಗೂ ರಜಾದಿನಗಳಲ್ಲಿ ಪ್ರವಾಸಿಗರ ಸಂಖ್ಯೆ ಸಹ ಹೆಚ್ಚಾಗುತ್ತದೆ. ಲಾಲ್ ಬಾಗ್ ಅನ್ನು ಸಸ್ಯಕಾಶಿ, ಕೆಂಪು ತೋಟ ಎಂದೇ ಕರೆಯಲಾಗುತ್ತದೆ. ಇದೀಗ ಈ (Lalabagh) ಪ್ರವಾಸಿ ತಾಣಕ್ಕೆ ಭೇಟಿ ನೀಡಲು ಪ್ರವೇಶ ಶುಲ್ಕ ಸಹ ವಿಧಿಸಲಾಗುತ್ತಿದ್ದು, ಇದೀಗ ಶುಲ್ಕ ಏರಿಕೆಯಾಗಿದೆ. (Lalabagh) ಸಾರ್ವಜನಿಕ ಪ್ರವೇಶ ಶುಲ್ಕ ಹಾಗೂ ವಾಹನಗಳ ನಿಲುಗಡೆ ಶುಲ್ಕ […] - [ನಿಮ್ಮ ಡಿಗ್ರಿ ಮುಗಿದಿದೆಯಾ, ನಿಮಗಾಗಿ SIDBI Bank ಬ್ಯಾಂಕ್ ನಲ್ಲಿದೆ ಹುದ್ದೆಗಳು, ಕೂಡಲೇ ಅರ್ಜಿ ಸಲ್ಲಿಸಿ….!](https://ismkannadanews.com/sidbi-bank-72-officers-recruitment-apply-now/): ಪದವಿ ಮುಗಿಸಿದವರಿಗೆ ಇಲ್ಲೊಂದು ಸುವರ್ಣ ಅವಕಾಶವಿದೆ. SIDBI Bank ಸ್ಮಾಲ್ ಇಂಡಸ್ಟ್ರೀಸ್ ಡೆವಲಪ್ ಮೆಂಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಆಫೀಸರ್‍ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಗ್ರೂಪ್ ಎ ಹಾಗೂ ಗ್ರೂಪ್ ಬಿ ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಿದ್ದು, ಒಟ್ಟು 72 ಹುದ್ದೆಗಳು ಖಾಲಿಯಿದೆ. ಅರ್ಹರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು SIDBI Bankನ ಅಧಿಕೃತ ವೆಬ್ ಸೈಟ್ sidbi.in ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಬೇಕಾದ ವಿಧಾನ ಸೇರಿದಂತೆ ಹಲವು ಪ್ರಮುಖ ಮಾಹಿತಿ ಈ […] - [Bank of Baroda ದಲ್ಲಿವೆ 500ಕ್ಕೂ ಅಧಿಕ ಹುದ್ದೆಗಳು, ತಡ ಏಕೆ ಇಂದೇ ಅರ್ಜಿ ಸಲ್ಲಿಸಿ….!](https://ismkannadanews.com/bank-of-baroda-over-500-vacancies/): ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡಲು ಬಯಸುವಂತಹವರಿಗೆ ಇಲ್ಲೊಂದು ಸುವರ್ಣಾವಾಕಾಶ. ಬ್ಯಾಂಕ್ ನಲ್ಲಿ ಕೆಲಸ ಮಾಡಬೇಕು ಎಂದು ಬಯಸುವವರಿಗೆ Bank of Baroda ಅವಕಾಶ ನೀಡುತ್ತಿದೆ. ಬ್ಯಾಂಕ್ ಆಫ್ ಬರೋಡಾ (ಬಿಒಬಿ) ಖಾಲಿ ಉದ್ಯೋಗಗಳನ್ನು ನೇಮಕಾತಿ ಮಾಡಿಕೊಳ್ಳುತ್ತಿದ್ದು, ಒಟ್ಟು 592 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಅರ್ಜಿ ಸಲ್ಲಿಸುವ ವಿಧಾನ, ವೇತನ, ವಯೋಮಿತಿ ಸೇರಿದಂತೆ ಅಗತ್ಯ ಮಾಹಿತಿಯನ್ನು ಈ ಸುದ್ದಿಯ ಮೂಲಕ ಹಂಚಿಕೊಳ್ಳಲಾಗಿದೆ. ಬ್ಯಾಂಕ್ ಆಫ್ ಬರೋಡಾ (ಬಿಒಬಿ) ಖಾಲಿ ಉದ್ಯೋಗಗಳನ್ನು ನೇಮಕಾತಿ ಮಾಡುತ್ತಿದ್ದು, ಈ ಸಂಬಂಧ ಅಧಿಸೂಚನೆ ಹೊರಬಂದಿದೆ. […] - [Watch: ಡಿಜಿಟಲ್ ಇಂಡಿಯಾ ಅಂದ್ರೇ ಇದೇನಾ ಗುರು, ಆನ್ ಲೈನ್ ನಲ್ಲೇ ಎಂಗೇಜ್ ಮೆಂಟ್ ಮಾಡಿಕೊಂಡ ಜೋಡಿ…!](https://ismkannadanews.com/watch-couple-who-got-engaged-online/): ಸದ್ಯ ತಂತ್ರಜ್ಞಾನದ ಯುಗದಲ್ಲಿ ಪ್ರತಿಯೊಂದು ಡಿಜಿಟಲ್ ಆಗಿಯೇ ನಡೆಯುತ್ತಿದೆ ಎನ್ನಬಹುದು. ಹಣ ಸಂಪಾದನೆಯಿಂದ ಹಿಡಿದು, ಊಟ ಆರ್ಡರ್‍ ಮಾಡುವುದು, ಬ್ಯಾಂಕಿಂಗ್ ಹೀಗೆ ಒಂದಲ್ಲ ಅನೇಕ ಕೆಲಸಗಳನ್ನು ಆನ್ ಲೈನ್ ನಲ್ಲಿಯೇ ನಡೆಸಲಾಗುತ್ತದೆ. ಇತ್ತೀಚಿಗೆ ಮದುವೆಗೆ ಹುಡುಗಿ ನೋಡುವುದು, (watch) ಎಂಗೇಜ್ ಮೆಂಟ್, ಮದುವೆ ಇವುಗಳನ್ನೂ ಸಹ ಆನ್ ಲೈನ್ ನಲ್ಲಿಯೇ ಮಾಡಿಕೊಳ್ಳುತ್ತಿದ್ದಾರೆ. ಇದೀಗ ಅಂತಹುದೇ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಸದ್ದು ಮಾಡುತ್ತಿದೆ. ಈ ವಿಡಿಯೋದಲ್ಲಿ ಜೋಡಿಯೊಂದು ಆನ್ ಲೈನ್ ಮೂಲಕ ಎಂಗೇಜ್ ಮೆಂಟ್ ಮಾಡಿಕೊಳ್ಳುತ್ತಾರೆ. ವಿಡಿಯೊದಲ್ಲಿ […] - [Crime: ಮನೆಯ ಗಾಂಜಾ ಬೆಳೆದಿದ್ದ ರೀಲ್ಸ್ ರಾಣಿ ಪೊಲೀಸರ ಕೈಗೆ ಸಿಕ್ಕಿಬಿದ್ಳು, ಆಕೆ ಸಿಕ್ಕಿಬಿದಿದ್ದು ಹೇಗೆ ಗೊತ್ತಾ?](https://ismkannadanews.com/crime-reels-star-caught-growing-cannabis-at-home/): ಸಿಲಿಕಾನ್ ಸಿಟಿ ಬೆಂಗಳೂರಿನ ಸದಾಶಿವನಗರ ಪೊಲೀಸರು ಮನೆಯಲ್ಲಿ ಹೂವಿನ ಕುಂಡದಲ್ಲಿ (Crime) ಗಾಂಜಾ ಗಿಡ ಬೆಳೆದಿದ್ದ ದಂಪತಿಯನ್ನು ಬಂಧಿಸಿ, ಸ್ಟೇಷನ್ ಬೇಲ್ ಮೇಲೆ ಬಿಡುಗಡೆ ಮಾಡಿದ್ದಾರೆ. ಬಂಧಿತರನ್ನು ನೇಪಾಳ (Nepal) ಮೂಲದ ಊರ್ಮಿಳಾ ಹಾಗೂ ಗುರುಂಗ್ ಗಾಂಜಾ ಎಂದು ಗುರ್ತಿಸಲಾಗಿದ್ದು, ಅವರ ವಿರುದ್ದ (Bangalore) ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನೇಪಾಳ ಮೂಲದ ಊರ್ಮಿಳಾ ಹಾಗೂ ಗುರುಂಗ್ ದಂಪತಿ ಸದಾಶಿವನಗರದ MSR ನಗರದಲ್ಲಿ ನೆಲೆಸಿದ್ದರು. ಗಾಂಜಾ ಗಿಡದ ಬಗ್ಗೆ ಚೆನ್ನಾಗಿ ತಿಳಿದಿದ್ದ ಇವರು ಮನೆಯ ಹೂ […] - [BSY, ಶ್ರೀರಾಮುಲು ವಿರುದ್ದ ಪ್ರಾಸಿಕ್ಯೂಷನ್ ಅಸ್ತ್ರ ಪ್ರಯೋಗಿಸಲು ರಾಜ್ಯ ಸರ್ಕಾರದ ತಯಾರಿ?](https://ismkannadanews.com/state-govt-planned-to-prosecute-bsy-sriramulu/): ಕಳೆದ 2020ರ ಕೋವಿಡ್ ಸಾಂಕ್ರಾಮಿಕ ರೋಗ ಹರಡುವಿಕೆಯ ಸಮಯದಲ್ಲಿ ನಡೆದಿದೆ ಎನ್ನಲಾದ ಅಕ್ರಮಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಯಡಿಯೂರಪ್ಪ (BSY) ಹಾಗೂ ಮಾಜಿ ಸಚಿವ ಶ್ರೀರಾಮುಲು ವಿರುದ್ದ ಕರ್ನಾಟಕ ರಾಜ್ಯ ಸರ್ಕಾರ ಪ್ರಾಸಿಕ್ಯೂಷನ್ ಅಸ್ತ್ರ ಪ್ರಯೋಗಿಸಲು ತಯಾರಿ ನಡೆಸಿದೆ ಎಂದು ಹೇಳಲಾಗುತ್ತಿದೆ. ನ್ಯಾ.ಮೈಕಲ್ ಡಿ ಕುನ್ನಾ ವರದಿ ಆಧಾರದ ಮೇರೆಗೆ ರಾಜ್ಯ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ ಎಂದು ತಿಳಿದುಬಂದಿದೆ. ಕೋವಿಡ್ ಸಮಯದಲ್ಲಿ ಚೀನಾದಿಂದ ಪಿಪಿಇ ಕಿಟ್ ಖರೀದಿಸಿದ ವಿಚಾರ ಇದೀಗ ರಾಜ್ಯ ಕಾಂಗ್ರೇಸ್ ಸರ್ಕಾರಕ್ಕೆ ಬ್ರಹ್ಮಾಸ್ತ್ರ […] - [Viral News: ಬ್ರೇಕಪ್ ಆಗಿದೆ, ಆ ನೋವಿನಿಂದ ಹೊರ ಬರಲು ಒಂದು ವಾರ ರಜೆ ಕೊಡಿ ಎಂದು ಕೇಳಿದ ಉದ್ಯೋಗಿ…!](https://ismkannadanews.com/viral-news-gen-z-employee-leave-request-goes-viral/): ಇಂದಿನ ಆಧುನಿಕ ಯುಗದಲ್ಲಿ ಇಬ್ಬರ ನಡುವೆ ಪ್ರೀತಿ ಎಷ್ಟು ಬೇಗ ಹುಟ್ಟುತ್ತೋ ಅಷ್ಟೇ ಬೇಗ ಬ್ರೇಕಪ್ ಸಹ ಆಗುತ್ತಿರುತ್ತದೆ. ಅದರಲ್ಲೂ ಕೆಲವರಂತೂ ಬ್ರೇಕಪ್ ನಿಂದ ಡಿಪ್ರೆಷನ್ ಗೆ ಹೋಗಿಬಿಡುತ್ತಾರೆ. (Viral News) ಆ ಬ್ರೇಕಪ್ ನಿಂದ ಹೊರಬರಲು ತುಂಬಾನೆ ಪ್ರಯತ್ನಗಳನ್ನು ಮಾಡಬೇಕಾಗುತ್ತದೆ. ಈ ಖಿನ್ನೆತೆಯಿಂದ ಕೆಲವು ಆತ್ಮಹತ್ಯೆಗೂ ಶರಣಾಗಿದ್ದಾರೆ. ಇದೀಗ ಓರ್ವ ಉದ್ಯೋಗಿ ಬ್ರೇಕಪ್ ನೋವಿನಿಂದ ಹೊರಬರಲು ಒಂದು ವಾರದ ರಜೆಯನ್ನು ತೆಗೆದುಕೊಂಡಿದ್ದಾನೆ. Gen Z ಎಂಬ ಕಂಪನಿಯ ಉದ್ಯೋಗಿ ಈ ರಜೆಯನ್ನು ತೆಗೆದುಕೊಂಡಿದ್ದು, (Viral News) […] - [Crime News: ಲೋ ವಯಸ್ಸಾಯ್ತು, ಯಾವಾಗ ಮದುವೆ ಆಗ್ತೀಯಾ ಅಂತ ರೇಗಿಸಿದ ಅತ್ತಿಗೆಯನ್ನೇ ಕೊಂದ ಭೂಪ…!](https://ismkannadanews.com/crime-news-brother-in-law-kills-bhabi-in-up/): ಇತ್ತೀಚಿಗೆ ಕೆಲವೊಂದು ಘಟನೆಗಳಲ್ಲಿ ಕ್ಷುಲ್ಲಕ ಕಾರಣಗಳಿಂದ ಕೊಲೆಯಂತಹ ಘಟನೆಗಳು ನಡೆದಿರುತ್ತವೆ. ಅಂತಹ ಕಾರಣಗಳಿಗೂ ಕೊಲೆಗಳು ನಡೆಯುತ್ತಾ ಎಂಬ ಪ್ರಶ್ನೆಯೂ ಉದ್ಬವಿಸುತ್ತದೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ಅತ್ತಿಗೆಯೊಬ್ಬರು ಲೋ ವಯಸ್ಸಾಯ್ತು, ಮತ್ತೆ ಯಾವಾಗ ನೀನು ಮದುವೆಯಾಗೋದು ಎಂದು ಪದೇ ಪದೇ ತಮಾಷೆ ಮಾಡಿದ್ದಕ್ಕೆ ಮನನೊಂದ ಮೈದುನ ಆಕೆಯನ್ನು (Crime News) ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಈ ಘಟನೆ ಉತ್ತರಪ್ರದೇಶದ ಬಂದಾ ಪಟ್ಟಣದಲ್ಲಿ ನಡೆದಿದ್ದು, ಆರೋಪಿಯನ್ನು ಸುನೀಲ್ ಎಂದು ಕೊಲೆಯಾದ ಮಹಿಳೆಯನ್ನು ಆಶಾದೇವಿ ಎಂದು […] - [Janardhana Reddy : ಉಪಚುನಾವಣೆ ಮುಗಿದ ಬಳಿಕ ಸಿಎಂ ಸ್ಥಾನದಿಂದ ಕೆಳಗಿಸಲು ಕಾಂಗ್ರೇಸ್ ಹೈಕಮಾಂಡ್ ಸೂಚನೆ: ಗಾಲಿ ಜನಾರ್ದನರೆಡ್ಡಿ….!](https://ismkannadanews.com/janardhana-reddy-comments-on-siddaramaiah/): ಸದ್ಯ ರಾಜ್ಯದಲ್ಲಿ ಮುಡಾ ಸೈಟು ಹಂಚಿಕೆ ಹಗರಣ ಭಾರಿ ಚರ್ಚೆಯಾಗುತ್ತಿದ್ದು, ವಿಪಕ್ಷಗಳು ಸಿಎಂ ಸಿದ್ದರಾಮಯ್ಯನವರ ರಾಜೀನಾಮೆಗೆ ಒತ್ತಾಯಿಸುತ್ತಿವೆ. ಈ ನಡುವೆ ಶಾಸಕ ಗಾಲಿ ಜನಾರ್ಧನರೆಡ್ಡಿಯವರು (Janardhana Reddy) ಸಂಡೂರಿನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಈ ಕುರಿತು ಮಾತನಾಡಿದ್ದು, ರಾಜ್ಯದಲ್ಲಿ ಉಪಚುನಾವಣೆ ಮುಗಿದ ಬಳಿಕ ಸಿದ್ದರಾಮಯ್ಯನವರನ್ನು ಸಿಎಂ ಸ್ಥಾನದಿಂದ ಕೆಳಗಿಸಲು ಕಾಂಗ್ರೇಸ್ ಹೈಕಮಾಂಡ್ ಸೂಚನೆ ನೀಡಿದೆ ಎಂದು ಭವಿಷ್ಯ ನುಡಿದಿದ್ದಾರೆ. ಮುಡಾ ಹಗರಣದ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಜನಾರ್ಧನರೆಡ್ಡಿ ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ತನಿಖೆ ಸರಿಯಾಗಿ ನಡೆಯುತ್ತಿಲ್ಲ. […] - [Tech News: ಮೊಬೈಲ್ ಚಾರ್ಜಿಂಗ್ ವೇಳೆ ಪೋನ್ ಏಕೆ ಬ್ಲಾಸ್ಟ್ ಆಗುತ್ತೆ ಗೊತ್ತಾ? ಈ ಸುದ್ದಿ ಓದಿ….!](https://ismkannadanews.com/tech-news-why-phones-explode-while-charging/): ಅನೇಕರು ಮೊಬೈಲ್ ಅನ್ನು ಚಾರ್ಜಿಂಗ್ ಗೆ ಹಾಕಿ ಬಳಕೆ ಮಾಡುತ್ತಿರುವಾಗ ಪೋನ್ ಬ್ಲಾಸ್ಟ್ ಆಗಿದೆ ಎಂಬ ಸುದ್ದಿ ಕೇಳುತ್ತಲೇ ಇರುತ್ತೇವೆ. ಕೆಲವೊಮ್ಮೆ ಈ ಬ್ಲಾಸ್ಟ್ ಜೋರಾಗಿ ಸಂಭಂವಿಸಿ ಪ್ರಾಣಗಳನ್ನು ಸಹ ಕಳೆದುಕೊಂಡ ಬಗ್ಗೆ ಕೇಳಿರುತ್ತೇವೆ. ಚಾರ್ಜಿಂಗ್ ಹಾಕುವ ಸಮಯದಲ್ಲೂ ಈ ರೀತಿಯ ಘಟನೆಗಳು ಹೆಚ್ಚಾಗಿ ಸಂಭವಿಸುತ್ತಿರುತ್ತವೆ. ಆದರೆ ಚಾರ್ಜಿಂಗ್ ಹಾಕಿದಾಗ ಮೊಬೈಲ್ ಗಳು ಬ್ಲಾಸ್ಟ್ ಆಗಲು ಕಾರಣವಾದರೂ ಏನು, ಈ ಸಮಸ್ಯೆಯಿಂದ ಹೊರಬರಬೇಕಾದರೇ ಯಾವ ರೀತಿಯ ಕ್ರಮಗಳನ್ನು ಅನುಸರಿಬೇಕು ಎಂಬುದನ್ನು ಸಂಗ್ರಹಿಸಿದ ಮಾಹಿತಿಯನ್ನು ಈ ಸುದ್ದಿಯ ಮೂಲಕ […] - [Local News: ಹೊಸ ಆಂಬ್ಯುಲೆನ್ಸ್ ಗೆ ಶಾಸಕ ಸುಬ್ಬಾರೆಡ್ಡಿ ರವರಿಂದ ಚಾಲನೆ....!](https://ismkannadanews.com/local-news-mla-subbareddy-launched-new-ambulance/): Local News – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಹೊಸದಾಗಿ ಮಂಜೂರಾಗಿರುವ ಹೊಸ ಆಂಬ್ಯುಲೆನ್ಸ್ ಗೆ ಶಾಸಕ ಸುಬ್ಬಾರೆಡ್ಡಿ ರವರು ಚಾಲನೆ ನೀಡಿದರು. ಬಳಿಕ ತಾಲೂಕಿನ ಕೊಂಡಾವಲಹಳ್ಳಿ ಗ್ರಾಮದಲ್ಲಿ ರಾಜ್ಯಸಭಾ ಸದಸ್ಯರಾದ ಕೆ.ನಾರಾಯಣರವರ ಅನುದಾನದಡಿ ಸಿಸಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು. ಈ ಸಮಯದಲ್ಲಿ ಮಾತನಾಡಿದ ಶಾಸಕ ಸುಬ್ಬಾರೆಡ್ಡಿ, ಸುಮಾರು ದಿನಗಳಿಂದ ಗುಡಿಬಂಡೆ ಆಸ್ಪತ್ರೆಯಲ್ಲಿ ಆಂಬ್ಯುಲೆನ್ಸ ಸಮಸ್ಯೆಯಿತ್ತು. ಇದೀಗ ಒಟ್ಟು ಮೂರು ಆಂಬ್ಯುಲೆನ್ಸ್ ಗಳು ಕೆಲಸ ನಿರ್ವಹಿಸಲಿದೆ. ನಗುಮಗು, 108, ಸರ್ಕಾರದಿಂದ ಬಂದ […] - [trekking- ಬೆಳ್ಳಂ ಬೆಳಿಗ್ಗೆ ಗುಡಿಬಂಡೆ ಬೆಟ್ಟಕ್ಕೆ ಟ್ರಕಿಂಗ್ ಗೆ ಬಂದ ಜಿಲ್ಲಾ ಮಟ್ಟದ ಕಂದಾಯ ಇಲಾಖೆಯ ಅಧಿಕಾರಿಗಳು](https://ismkannadanews.com/revenue-officials-gudibande-hill-trekking/): ಚಿಕ್ಕಬಳ್ಳಾಪುರ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಭಾಸ್ಕರ್, ಚಿಕ್ಕಬಳ್ಳಾಪುರ ಜಿಲ್ಲಾ ಉಪ ವಿಭಾಗಾಧಿಕಾರಿ ಅಶ್ವಿನ್, ಚಿಕ್ಕಬಳ್ಳಾಪುರ ತಹಶೀಲ್ದಾರ್ ಅನಿಲ್ ಕುಮಾರ್ ಸೇರಿದಂತೆ ಕಂದಾಯ ಇಲಾಖೆಯ ಸಿಬ್ಬಂದಿ ಕೆಲಸದ ಒತ್ತಡದಿಂದ ಹೊರಬರಲು (trekking) ಬೆಳ್ಳಂ ಬೆಳಿಗ್ಗೆ ಗುಡಿಬಂಡೆ ಸುರಸದ್ಮಗಿರಿ ಬೆಟ್ಟಕ್ಕೆ ಟ್ರೆಕ್ಕಿಂಗ್ ಬಂದಿದ್ದರು. ಈ ವೇಳೆ ಅಪರ ಜಿಲ್ಲಾಧಿಕಾರಿ ಭಾಸ್ಕರ್ ಮಾತನಾಡಿ, ಕಂದಾಯ ಇಲಾಖೆಯ ನೌಕರರು ಸದಾ ಒತ್ತಡದಲ್ಲಿ  ಪ್ರತಿ ದಿನ ಕೆಲಸ ಮಾಡುತ್ತಿರುತ್ತಾರೆ. ವಾಯು ವಿಕಾರ ಬೆಳಿಗ್ಗೆ ಆಗಲಿ, ಶರೀರಕ್ಕೆ ವ್ಯಾಯಾಮ ಆಗಬೇಕು ಎಂದು ಒಂದು ಟ್ರೆಕ್ಕಿಂಗ್ ತಂಡವನ್ನು […] - [Kannada Habba: ಸಮಾಜ ಕಟ್ಟುವ ಚಟುವಟಿಕೆಗಳ ಕಡೆ ಯುವಜನತೆ ಗಮನ ಹರಿಸಿ: ಸಿಗ್ಬತ್ತುಲ್ಲಾ](https://ismkannadanews.com/kannada-habba-programme-in-gudibande-first-grade-collage/): ಸಮಾಜ ಬಾಹಿರ ಚಟುವಟಿಕೆಯಿಂದ ದೂರ ಇದ್ದು, ಸಮಾಜ ಕಟ್ಟುವ ಚಟುವಟಿಕೆಗಳ ಕಡೆ ಹೆಚ್ಚು ಗಮನ ಹರಿಸಿ ನವ ಸಮಾಜ ನಿರ್ಮಾಣ ಮಾಡಬೇಕು ಎಂದು ತಹಶೀಲ್ದಾರ್ ಸಿಗ್ಬತ್ತುಲ್ಲಾ ಯುವಕ, ಯುವತಿಯರಿಗೆ ಕರೆ ನೀಡಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಮತ್ತು ಹಬ್ಬ-2024 ರ (Kannada Habba) ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪ್ರಸ್ತುತ ಸನ್ನಿವೇಶದಲ್ಲಿ ಯುವಕರೇ ಹೆಚ್ಚು ಸಮಾಜ ಬಾಹಿರ ಚಟುವಟಿಕೆಯಲ್ಲಿ ಭಾಗಿಯಾಗಿ ಜೈಲುವಾಸ ಅನುಭವಿಸುತ್ತಿದ್ದಾರೆ. ಇದರಿಂದ ತಂದೆ, ತಾಯಿ […] - [Viral Video: ಕ್ಷುಲ್ಲಕ ಕಾರಣಕ್ಕಾಗಿ ರಸ್ತೆಯಲ್ಲಿಯೇ ದೊಣ್ಣೆಗಳಿಂದ ಹೊಡೆದಾಡಿಕೊಂಡ ಮಹಿಳೆಯರು….!](https://ismkannadanews.com/viral-video-women-fight-with-sticks-on-road-in-up/): ನೋಡ ನೋಡುತ್ತಿದ್ದಂತೆ ಕೆಲವೊಮ್ಮೆ ಜೋರು ಗಲಾಟೆಗಳು ನಡೆಯುತ್ತಿರುತ್ತವೆ. ಅದರಲ್ಲೂ ಕೆಲವೊಮ್ಮೆ ಕ್ಷುಲ್ಲಕ ಕಾರಣಕ್ಕಾಗಿ ತುಂಬಾನೆ ಗಲಾಟೆಯಾಗುತ್ತದೆ. ಈ ಗಲಾಟೆಗಳಿಗೆ ಸಂಬಂಧಿಸಿದ ಸುದ್ದಿಗಳೂ ಸಹ ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿರುತ್ತವೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ಉತ್ತರ ಪ್ರದೇಶದ ಬಾಗ್ಪತ್ ಜಿಲ್ಲೆಯ ದೋಘಾಟ್ ನಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಮಹಿಳೆಯರು ದೊಣ್ಣೆಗಳನ್ನು ಹಿಡಿದು ಹೊಡೆದಾಡಿಕೊಂಡಿದ್ದಾರೆ. ಈ ವಿಡಿಯೋ (Viral Video) ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಇತ್ತೀಚಿಗೆ ಹಲವು ಗಲಾಟೆಗಳು ಕ್ಷುಲ್ಲಕ ಕಾರಣಗಳಿಂದ ನಡೆಯುತ್ತಿರುತ್ತವೆ. ಅಂತಹುದೇ ಘಟನೆಯೊಂದು ಉತ್ತರಪ್ರದೇಶದ […] - [Phone Tricks: ನಿಮ್ಮ ಮೊಬೈಲ್ ಸ್ಲೋ ಆಗಿದೆಯಾ? ಈ ಟ್ರಿಕ್ಸ್ ಫಾಲೋ ಮಾಡಿ ಫಾಸ್ಟ್ ಆಗುತ್ತದೆ…!](https://ismkannadanews.com/phone-tricks-how-to-make-your-mobile-faster/): ಇಂದಿನ ಕಾಲದಲ್ಲಿ ಪ್ರತಿಯೊಬ್ಬರ ಕೈಯಲ್ಲೂ ಸ್ಮಾರ್ಟ್ ಪೋನ್ ಇದ್ದೇ ಇರುತ್ತದೆ ಎಂದು ಹೇಳಬಹುದು. ಯಾವುದೇ ಒಂದು ಸ್ಮಾರ್ಟ್ ಪೋನ್ ಒಂದು ವರ್ಷವಾಗುತ್ತಿದ್ದಂತೆ ಸ್ಲೋ ಆಗುತ್ತದೆ, ಜೊತೆಗೆ ಪೋನ್ ಹೆಚ್ಚು ಬಳಸಿದರೂ ಸ್ಲೋ ಆಗುತ್ತೆ ಎಂದು ಹೇಳಬಹುದಾಗಿದೆ. ನಿಮ್ಮ ಹಳೆಯ ಪೋನ್ ತುಂಬಾ ಸ್ಲೋ ಆಗಿ ಕೆಲಸ ಮಾಡುತ್ತಿದ್ದರೇ, ನೀವು ಈ ಟ್ರಿಕ್ಸ್ ಬಳಸಿ ನಿಮ್ಮ ಸ್ಮಾರ್ಟ್ ಪೋನ್ ಅನ್ನು ಹೊಸ ಪೋನ್ ಮಾದರಿಯಲ್ಲಿ (Phone Tricks) ಸ್ಪೀಡ್ ಆಗಿ ಬಳಸಬಹುದಾಗಿದೆ. ಈ ಕುರಿತು ಸಂಗ್ರಹಿಸಿದ ಮಾಹಿತಿಯನ್ನು ನಿಮ್ಮೊಂದಿಗೆ […] - [Tobacco Products Prohibition: ಸರ್ಕಾರಿ ಕಚೇರಿಗಳ ಆವರಣದಲ್ಲಿ ಧೂಮಪಾನ-ತಂಬಾನು ಸೇವನೆ ನಿಷೇಧ….!](https://ismkannadanews.com/tobacco-products-prohibition-in-karnataka-govt-offices/): ಸರ್ಕಾರಿ ಕಚೇರಿ ಹಾಗೂ ಕಚೇರಿ ಆವರಣಗಳಲ್ಲಿ ಧೂಮಪಾನ ಹಾಗೂ ಇತರ ತಂಬಾಕು ಉತ್ಪನ್ನ (Tobacco Products Prohibition) ಗಳ ಸೇವನೆ ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿದೆ. ಧೂಮಪಾನ ಹಾಗೂ ತಂಬಾಕಿನ ಇತರ ಉತ್ಪನ್ನಗಳ ಸೇವನೆ ಆರೋಗ್ಯಕ್ಕೆ ಮಾರಕವಾಗಿದ್ದು, ಸಾರ್ವಜನಿಕ ಪ್ರದೇಶಗಳಲ್ಲಿ ಇಂತಹ ಉತ್ಪನ್ನಗಳ ಸೇವನೆಯನ್ನು ಸಂಪೂರ್ಣವಾಗಿ ನಿಷೇಧಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಗೆಜೆಟ್ ಅಧಿಸೂಚನೆ ಹೊರಡಿಸಿದೆ. ಸಾರ್ವಜನಿಕ ಪ್ರದೇಶಗಳಲ್ಲಿ ಧೂಮಪಾನ ಹಾಗೂ ತಂಬಾಕಿನ ಉತ್ಪನ್ನಗಳ ಸೇವನೆಯನ್ನು ಸಂಪೂರ್ಣವಾಗಿ ನಿಷೇಧಿಸಿ ಸಿಬ್ಬಂದಿ […] - [Local News: NRLM ಯೋಜನೆಯಡಿ ಲಕ್ಷ ಲಕ್ಷ ಅವ್ಯವಹಾರ, ತನಿಖೆ ನಡೆಸುವಂತೆ ದಸಂಸ ಆಗ್ರಹ....!](https://ismkannadanews.com/local-news-nrlm-scheme-misappropriation-investigation-demand/): ಚಿಕ್ಕಬಳ್ಳಾಪುರದ ಗುಡಿಬಂಡೆ ತಾಲೂಕಿನ ದಪ್ಪರ್ತಿ ಗ್ರಾಮ ಪಂಚಾಯತಿಯಲ್ಲಿ ಕೇಂದ್ರ ಸರ್ಕಾರದ ಮಹತ್ತರ ಯೋಜನೆಯಾದ NRLM ಯೋಜನೆಯಡಿ ಸುಮಾರು 11 ಲಕ್ಷ ಅವ್ಯವಹಾರವಾಗಿದ್ದು, ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕಾನೂನು ರೀತ್ಯ ಕ್ರಮ ತೆಗೆದುಕೊಳ್ಳಬೇಕೆಂದು ದಲಿತ ಸಂಘರ್ಷ ಸಮಿತಿ ವತಿಯಿಂದ ತಾಲೂಕು ಪಂಚಾಯತಿ ಮುಂದೆ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಮಾತನಾಡಿದ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಜಿ.ವಿ.ಗಂಗಪ್ಪ, ಗ್ರಾಮೀಣ ಭಾಗದ ಬಡ ಮಹಿಳೆಯರಿಗೆ ಅನುಕೂಲವಾಗುವ ಉದ್ದೇಶದಿಂದ ಕೇಂದ್ರ ಸರ್ಕಾರ NRLM […] - [Waqf: ರೈತರ ಜಮೀನು, ಸರ್ಕಾರಿ ಜಾಗ ವಕ್ಫ್ ಎಂದು ನಮೂದಿಸದಂತೆ ಮನವಿ....!](https://ismkannadanews.com/stop-recording-farmers-government-temple-land-as-waqf/): Waqf: ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ರೈತರು, ಸರ್ಕಾರ, ಮಠ, ಮಂದಿರಗಳಿಗೆ ಸೇರಿದ ಜಾಗವನ್ನು ಯಾವುದೇ ಮುನ್ಸೂಚನೆ ನೀಡದೇ ಪಹಣಿ ಕಲಂ 11 ರಲ್ಲಿ ವಕ್ಫ್ (Waqf) ಎಂದು ನಮೂದು ಮಾಡುತ್ತಿರುವುದನ್ನು ತಡೆಯುವಂತೆ ರಾಜ್ಯ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡುವಂತೆ ಒತ್ತಾಯಿಸಿ ಭಾರತೀಯ ಜನತಾ ಪಾರ್ಟಿ ಕಾನೂನು ಪ್ರಕೋಷ್ಠ ತಾಲೂಕು ಘಟಕದ ವತಿಯಿಂದ ಗರ್ವನರ್ ರವರಿಗೆ ಗುಡಿಬಂಡೆ ತಹಸೀಲ್ದಾರ್ ರವರ ಮೂಲಕ ಮನವಿ ಪತ್ರ ಸಲ್ಲಿಸಲಾಯಿತು. ಈ ವೇಳೆ ಮಾತನಾಡಿದ ಗುಡಿಬಂಡೆ ತಾಲೂಕು ಬಿಜೆಪಿ ಕಾನೂನು ಪ್ರಕೋಷ್ಠದ ಮಂಜುನಾಥ್, […] - [Viral News: ಓಟು ಹಾಕಿಲ್ಲ ಅಂತಾ ಬ್ರೇಕಪ್ ಮಾಡಿಕೊಂಡ ಯುವತಿ, ವೈರಲ್ ಆದ ಪೋಸ್ಟ್…!](https://ismkannadanews.com/viral-news-woman-considers-ending-relationship-after-fiance-refuses-to-vote/): ಇತ್ತೀಚಿಗೆ ಹಲವಾರು ಕಾರಣಗಳಿಂದ ಜೋಡಿಗಳ ನಡುವೆ ಬ್ರೇಕಪ್ ಆಗುತ್ತಿರುತ್ತದೆ. ಇಲ್ಲೋಂದು ಘಟನೆಯ ಬಗ್ಗೆ ಕೇಳಿದರೇ ನೀವು ಸಹ ಶಾಕ್ ಆಗಬಹುದು. ಸದ್ಯ ಅಮೇರಿಕಾದ ಚುನಾವಣೆ ಭಾರಿ ಸದ್ದು ಮಾಡುತ್ತಿದ್ದು, ಈ ಅಧ್ಯಕ್ಷೀಯ ಚುನಾವಣೆಯಲ್ಲಿ ಮತ ಚಲಾಯಿಸದ ಕಾರಣದಿಂದ ಬ್ರೇಕಪ್ ನಡೆದಿದೆ. ಎಂಗೇಜ್ ಮೆಂಟ್ ಮಾಡಿಕೊಂಡ ಜೋಡಿ ಮತ ಹಾಕದ ಕಾರಣದಿಂದ ಬ್ರೇಕಪ್ ಮಾಡಿಕೊಳ್ಳಲು ಮುಂದಾಗಿದ್ದಾರೆ. ಈ ಸುದ್ದಿ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ಭಾರಿ ಅಮೇರಿಕಾ ಅಧ್ಯಕ್ಷೀಯ ಚುನಾವಣೆ ಭಾರಿ ಸದ್ದು ಮಾಡಿತ್ತು. ಅಮೇರಿಕಾ […] - [Bank Jobs: IDBI ಬ್ಯಾಂಕ್ ನಲ್ಲಿದೆ ಸಾವಿರ ಹುದ್ದೆಗಳು, ತಡ ಏಕೆ ಕೂಡಲೇ ಅರ್ಜಿ ಸಲ್ಲಿಸಿ….!](https://ismkannadanews.com/bank-jobs-idbi-eso-recruitment-2024/): ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡಲು ಅನೇಕರ ಕನಸಾಗಿರುತ್ತದೆ. ಆ ಕನಸು ನನಸಾಗಿಸಿಕೊಳ್ಳುವ ಅವಕಾಶ ಇಲ್ಲಿದೆ. IDBI ಬ್ಯಾಂಕ್ ನಲ್ಲಿ 1000 ಎಕ್ಸಿಕ್ಯೂಟೀವ್ ಸೇಲ್ಸ್ ಅಂಡ್ ಆಪರೇಷನ್ಸ್ (ESO) ಹುದ್ದೆಗಳನ್ನು ಭರ್ತಿ ಮಾಡಲು (Bank Jobs) ಅಧಿಸೂಚನೆ ಹೊರಡಿಸಲಾಗಿದೆ. ನ.7 ರಿಂದ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, ನ.16 ಕೊನೆಯ ದಿನಾಂಕವಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನ, ಶೈಕ್ಷಣಿಕ ಅರ್ಹತೆ, ವಯಸ್ಸು ಹಾಗೂ ಸಂಬಂಳದ ವಿವರಗಳನ್ನು ಈ ಮುಂದೆ ತಿಳಿಸಲಾಗಿದೆ. ಐಡಿಬಿಐ ಎಕ್ಸಿಕ್ಯೂಟಿವ್ ಹುದ್ದೆಗೆ ಅರ್ಜಿ ಸಲ್ಲಿಸುವವರು […] - [Waqf: ವಿಶ್ವೇಶ್ವರಯ್ಯ ನವರು ಓದಿದ ಸರ್ಕಾರಿ ಶಾಲೆಯೂ ಈಗ ವಕ್ಫ್ ಬೋರ್ಡ್ ಗೆ…!](https://ismkannadanews.com/sir-m-vishweshwaraiah-studied-school-transferred-to-waqf-board/): ಸದ್ಯ ರಾಜ್ಯದಲ್ಲಿ ವಕ್ಫ್ ಆಸ್ತಿ ವಿವಾದ ಜೋರು ಸದ್ದು ಮಾಡುತ್ತಿದ್ದು, ಈ ಸಂಬಂಧ ಬಿಜೆಪಿ ಪಕ್ಷ ಸೇರಿದಂತೆ ರೈತರೂ ಸಹ ಹೋರಾಟ ಮಾಡುತ್ತಿದ್ದಾರೆ. ವಿಜಯಪುರದಿಂದ ಆರಂಭವಾದ ಈ ವಕ್ಫ್ ವಿವಾದ ಇದೀಗ ರಾಜ್ಯವ್ಯಾಪಿ ಹಬ್ಬಿಕೊಂಡಿದೆ. ರೈತರ ಜಮೀನಿನಿಂದ ಆರಂಭವಾದ ಈ ವಿವಾದ ಸದ್ಯ ಮಠ, ಹಿಂದೂ ದೇವಾಲಯಗಳು, ಸರ್ಕಾರಿ ಕಟ್ಟಡಗಳಿಗೂ ತಲುಪಿದೆ. ಇದೀಗ ಚಿಕ್ಕಬಳ್ಳಾಪುರದಲ್ಲೂ ಸಹ ಒಂದು ಘಟನೆ ನಡೆದಿದೆ. ಸರ್.ಎಂ.ವಿಶ್ವೇಶ್ವರಯ್ಯನವರು ಓದಿದ ಸರ್ಕಾರಿ ಶಾಲೆಯ ಜಾಗದ ಪಹಣಿಯಲ್ಲೂ ಇದೀಗ (Waqf) ವಕ್ಫ್ ಬೋರ್ಡ್ ಎಂದು ನಮೂದಾಗಿದ್ದು, […] - [Royal Enfield: ರಾಯಲ್ ಎನ್ ಫೀಲ್ಡ್ ನ ಮೊದಲ ಎಲೆಕ್ಟ್ರಿಕ್ ಬೈಕ್, ಈ ಬೈಕ್ ನಲ್ಲಿ ಏನೆಲ್ಲಾ ವಿಶೇಷತೆಗಳಿವೆ ಗೊತ್ತಾ?](https://ismkannadanews.com/first-electric-bike-by-royal-enfield/): ಇತ್ತೀಚಿಗೆ ಆಟೋಮೊಬೈಲ್ ಕ್ಷೇತ್ರದಲ್ಲಿ EV ಬೈಕ್ ಗಳ ಹವಾ ಜೋರಾಗಿಯೇ ಇದೆ. ಬಹುತೇಕ ಎಲ್ಲಾ ಕಂಪನಿಗಳು ತಮ್ಮ EV ಬೈಕ್ ಗಳನ್ನು ಪರಿಚಯಿಸುತ್ತಿವೆ. ಈ ಸಾಲಿಗೆ ಖ್ಯಾತ ರಾಯಲ್ ಎನ್ ಫೀಲ್ಡ್ (Royal Enfield) ಸಹ ಸೇರಲಿದೆ. ರಾಯಲ್ ಎನ್‌ಫೀಲ್ಡ್ ತನ್ನ ಮೊದಲ ಎಲೆಕ್ಟ್ರಿಕ್ ಮೋಟಾರ್‌ ಸೈಕಲ್ ಫ್ಲೈಯಿಂಗ್ ಫ್ಲೀ C6 (Royal Enfield Flying Flea C6) ಅನ್ನ ಇಟಲಿ ದೇಶದ ಮಿಲನ್‌ನಲ್ಲಿ ಅನಾವರಣಗೊಳಿಸಿದೆ. ಮಾರ್ಚ್ 2026ರಲ್ಲಿ ಮಾರುಕಟ್ಟೆಗೆ ಬರಲಿದೆ ಎಂದು ತಿಳಿದುಬಂದಿದೆ. ಇನ್ನೂ ಈ […] - [Wacth : ಬಂದೂಕು ತೋರಿಸಿ ಕಳ್ಳತನ ಮಾಡಲು ಯತ್ನ, ಕಳ್ಳನಿಗೆ ಸರಿಯಾಗಿ ಪಾಠ ಕಲಿಸಿದ ಮಹಿಳೆ, ವೈರಲ್ ಆದ ವಿಡಿಯೋ…!](https://ismkannadanews.com/wacth-woman-fights-gunned-robber-in-us-store-old-video-goes-viral/): Wacth: ಸೋಷಿಯಲ್ ಮಿಡಿಯಾ ಪುಣ್ಯವಾ ಎಂಬಂತೆ, ವಿಶ್ವದ ಮೂಲೆ ಮೂಲೆಯಲ್ಲಿ ನಡೆಯುವಂತಹ ಘಟನೆಗಳು ನಡೆಯುತ್ತಿರುತ್ತವೆ. ಕೆಲವೊಂದು ಕಳ್ಳತನಕ್ಕೆ ಸಂಬಂಧಿಸಿದ ವಿಡಿಯೋಗಳೂ ಸಹ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಇದೀಗ ಅಂತಹುದೇ ವಿಡಿಯೋ ಒಂದು ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಮಹಿಳೆಯೊಬ್ಬರಿಗೆ ಬಂದೂಕು ತೋರಿಸಿ ಬೆದರಿಸಿ ಕಳ್ಳತನ ಮಾಡಲು ವ್ಯಕ್ತಿಯೋರ್ವ ಮುಂದಾಗುತ್ತಾನೆ. ಆದರೆ ಭಯಪಡದ ಮಹಿಳೆ ಆ ಕಳ್ಳನಿಗೆ ಸರಿಯಾದ ಪಾಠ ಕಲಿಸುತ್ತಾಳೆ. ಮಹಿಳೆಯ ಈ ಧೈರ್ಯಕ್ಕೆ ನೆಟ್ಟಿಗರು ಪ್ರಶಂಸೆ ಮಾಡುತ್ತಿದ್ದಾರೆ. ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ಕಳ್ಳತನಕ್ಕೆ ಸಂಬಂಧಿಸಿದ […] - [Local News: ಕೈವಾರ ತಾತಯ್ಯ ದೇವಾಲಯದ ನಿರ್ಮಾಣಕ್ಕೆ ಭೂಮಿ ಪೂಜೆ....!](https://ismkannadanews.com/local-news-kaivara-tataiah-temple-at-bagepalli/): ಗುರುವಿನ ಅನುಗ್ರಹದಿಂದ ಮಾತ್ರ ಮಾನವ ಜನ್ಮ ಸಾರ್ಥಕವಾಗಲು ಸಾಧ್ಯ, ಮಾನವ ಜನ್ಮ ವ್ಯರ್ಥ ಮಾಡಿಕೊಳ್ಳದೆ ಸದುಪಯೋಗ ಮಾಡಿಕೊಳ್ಳಿ ಎಂದು  ಶ್ರೀ ಕೈವಾರ ತಾತಯ್ಯ ಸೇವಾ ಟ್ರಸ್ಟ್‍ನ ಧರ್ಮಾಧಿಕಾರಿಗಳಾದ ಎಂ.ಆರ್.ಜಯರಾಂ ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಪರಗೋಡು ಗ್ರಾ.ಪಂ ವ್ಯಾಪ್ತಿಯ ಕೊತ್ತಕೋಟೆ ಗ್ರಾಮದಲ್ಲಿ ಯೋಗಿ ನಾರೇಯಣ ಸೇವಾ ಟ್ರಸ್ಟ್‍ ವತಿಯಿಂದ ಹಮ್ಮಿಕೊಂಡಿದ್ದ ಶ್ರೀ ಕೈವಾರ ತಾತಯ್ಯ ನವರ (Local News) ದೇವಾಲಯ ನಿರ್ಮಾಣಕ್ಕೆ ಶ್ರೀ ಕೈವಾರ ತಾತಯ್ಯ ದೇವಾಲಯದ  ಧರ್ಮಾಧಿಕಾರಿ ಎಂ.ಆರ್.ಜಯರಾಂ ಬಾಗೇಪಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಭೂಮಿ […] - [Pratibha Karanji: ಮಕ್ಕಳಲ್ಲಿನ ಪ್ರತಿಭೆ ಹೊರತರಲು ಪ್ರತಿಭಾ ಕಾರಂಜಿ ಉತ್ತಮ ವೇದಿಕೆ: ಕೃಷ್ಣಪ್ಪ](https://ismkannadanews.com/pratibha-karanji-programme-at-gudibande/): ವಿದ್ಯಾರ್ಥಿಗಳು ಓದಿನ ಜತೆಗೆ ಕ್ರೀಡೆ, ಕಲೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಾಗ ಮಾತ್ರ ಪ್ರತಿಭಾವಂತರಾಗಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉತ್ತಮ ವೇದಿಕೆಯಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ ಅಭಿಪ್ರಾಯಪಟ್ಟರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಸರ್ಕಾರಿ ಬಾಲಕರ ಪ್ರೌಢಶಾಲೆಯ ಆವರಣದಲ್ಲಿ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ (Pratibha Karanji) ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರತೆಗೆಯುವ ನಿಟ್ಟಿನಲ್ಲಿ ಸರ್ಕಾರ ಪ್ರತಿಭಾ ಕಾರಂಜಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಪೋಷಕರು ಹಾಗೂ ಶಿಕ್ಷಕರು ಇಂತಹ […] - [PM Vidyalaxmi: ಪಿಎಂ ವಿದ್ಯಾಲಕ್ಷ್ಮೀ ಯೋಜನೆಗೆ ಕೇಂದ್ರ ಸಂಪುಟ ಅಸ್ತು, ಅರ್ಹ ವಿದ್ಯಾರ್ಥಿಗಳಿಗೆ ಸಿಗಲಿದೆ 10 ಲಕ್ಷದವರೆಗಿನ ಸಾಲ….!](https://ismkannadanews.com/pm-vidyalakshmi-scheme-approved-union-cabinet/): ಪ್ರತಿಭಾವಂತ ವಿದ್ಯಾರ್ಥಿಗೆ ಉತ್ತಮ ಗುಣಮಟ್ಟದ ಉನ್ನತ ಶಿಕ್ಷಣ ಪಡೆಯಲು ಹಣಕಾಸಿನ ಸಮಸ್ಯೆಯಿರುತ್ತದೆ. ಈ ಸಮಸ್ಯೆಯನ್ನು ಬಗೆಹರಿಸಲು ಕೇಂದ್ರ ಸರ್ಕಾರ ಪಿಎಂ ವಿದ್ಯಾಲಕ್ಷ್ಮಿ (PM Vidyalaxmi) ಎಂಬ ಯೋಜನೆಯನ್ನು ಜಾರಿಗೆ ತಂದಿದ್ದು, ಈ ಯೋಜನೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಯೋಜನೆಯಡಿ ಅರ್ಹ ವಿದ್ಯಾರ್ಥಿಗಳಿಗೆ ಹಣಕಾಸಿನ ನೆರವು ನೀಡಲಾಗುತ್ತಿದೆ. ಉನ್ನತ ವ್ಯಾಸಂಗಕ್ಕೆ ಆರ್ಥಿಕ ಸಮಸ್ಯೆಯಿಂದ ಹಿಂಜರಿಯುತ್ತಿರುವ ವಿದ್ಯಾರ್ಥಿಗಳು ಈ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳಬಹುದಾಗಿದೆ. ಕೇಂದ್ರ ಸರ್ಕಾರ ಪಿಎಂ ವಿದ್ಯಾಲಕ್ಷ್ಮಿ (PM Vidyalaxmi) ಎಂಬ ಯೋಜನೆಯನ್ನು ಸರ್ಕಾರದ ವೆಬ್ […] - [Viral Video: ವಿಚ್ಚೇದನ ಪಡೆದ ಖುಷಿಗೆ ಕೇಕ್ ಕಟ್ ಮಾಡಿ ಸಂಭ್ರಮಿಸಿದ ಮಹಿಳೆ, ವೈರಲ್ ಆದ ವಿಡಿಯೋ….!](https://ismkannadanews.com/viral-video-pakistani-girl-celebrate-her-divorce/): ಇತ್ತೀಚಿಗೆ ಮದುವೆಗಳು ಎಷ್ಟು ಬೇಗ ನಡೆಯುತ್ತೆವೆಯೋ ಅಷ್ಟೇ ಬೇಗ ವಿಚ್ಚೇದನಗಳು ಸಹ ನಡೆಯುತ್ತಿರುತ್ತವೆ. ಕೆಲವೊಮ್ಮೆ ಕ್ಷುಲ್ಲಕ ಕಾರಣಗಳಿಂದಲೂ ವಿಚ್ಚೇದನ ಪಡೆಯುತ್ತಿರುತ್ತಾರೆ. ವಿಚ್ಚೇದನ ಪಡೆದುಕೊಂಡ ಬಳಿಕ ಅನೇಕರು ನೋವು, ಒಂಟಿತನ, ಹತಾಶೆಯಿಂದ ಬಳಲುತ್ತಾರೆ. ಆದರೆ ಇಲ್ಲೊಬ್ಬಳು ಮಹಿಳೆ ವಿಚ್ಚೇದನ ಪಡೆದುಕೊಂಡಿದ್ದು, ಆ ಖುಷಿಗೆ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾಳೆ. ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ (Viral Video) ಸಖತ್ ವೈರಲ್ ಆಗುತ್ತಿದೆ. ಅಂದಹಾಗೆ ಈ ಘಟನೆ ನಡೆದಿರೋದು ಪಾಕಿಸ್ತಾನದಲ್ಲಿ ಎಂದು ಹೇಳಲಾಗಿದೆ. ಕೆಲವು ತಿಂಗಳುಗಳ ಹಿಂದೆಯಷ್ಟೆ ಪಾಕಿಸ್ತಾನಿ […] - [Donald Trump: ಡೊನಾಲ್ಡ್ ಟ್ರಂಪ್ ಗೆಲುವು, ಐತಿಹಾಸಿಕ ವಿಜಯಕ್ಕಾಗಿ ಸ್ನೇಹಿತನ ಅಭಿನಂದಿಸಿದ ಮೋದಿ....!](https://ismkannadanews.com/pm-modi-congratulates-donald-trump-after-us-elections-victory/): ಅಮೆರಿಕಾದ ​ ಅಧ್ಯಕ್ಷೀಯ ಚುನಾವಣೆಯಲ್ಲಿ ಮತ್ತೊಮ್ಮೆ ಡೊನಾಲ್ಡ್ ಟ್ರಂಪ್ ಅವರು ಅಧಿಕಾರದ ಗದ್ದುಗೆ ಏರಿದ್ದಾರೆ. ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಹಾಗೂ ಭಾರತೀಯ ಮೂಲದ ಕಮಲಾ ಹ್ಯಾರಿಸ್ ಸೋತಿದ್ದಾರೆ. ಅಮೆರಿಕದ 47ನೇ ಅಧ್ಯಕ್ಷರಾಗಿ ಆಯ್ಕೆಯಾದ ಡೊನಾಲ್ಡ್‌ ಟ್ರಂಪ್‌ (Donald Trump) ಅವರನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಅಭಿನಂಧಿಸಿದ್ದಾರೆ. ನರೇಂದ್ರ ಮೋದಿಯವರು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಟ್ರಂಪ್ ಜೊತೆಗಿರುವ ಪೊಟೋ ಪೋಸ್ಟ್ ಮಾಡಿ ಅಭಿನಂದನೆಗಳನ್ನು ತಿಳಿಸಿದ್ದಾರೆ. ಅಮೇರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಡೊನಾಲ್ಡ್ ಟ್ರಂಪ್ […] - [KPSC: ಮೋಟಾರು ವಾಹನ ನಿರೀಕ್ಷಕರ ಹುದ್ದೆಗೆ ಮತ್ತೊಮ್ಮೆ ಅರ್ಜಿ ಆಹ್ವಾನ, ಆಸಕ್ತರು ಅರ್ಜಿ ಸಲ್ಲಿಸಿ….!](https://ismkannadanews.com/kpsc-recruitment-motor-vehicle-inspector-85-posts/): ಕರ್ನಾಟಕ ಲೋಕಸೇವಾ ಆಯೋಗ (KPSC) ಸಾರಿಗೆ ಇಲಾಖೆಯ ಮೋಟಾರು ವಾಹನ ನಿರೀಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿತ್ತು. ಇದೀಗ ಈ ಹುದ್ದೆಗಳಿಗೆ ನಿಗಧಿಪಡಿಸಿದ ವಯೋಮಿತಿಯನ್ನು ಹೆಚ್ಚಿಸಿ ಅರ್ಜಿ ಸಲ್ಲಿಕೆ ಮಾಡಲು ಮತ್ತೊಮ್ಮೆ ಅವಕಾಶ ನೀಡಿದೆ. ಈ ಹಿಂದೆ ಅರ್ಜಿ ಸಲ್ಲಿಸಲು ಸಾಧ್ಯವಾಗದೇ ಇರುವಂತಹ ಆಸಕ್ತರು ಹಾಗೂ ಶುಲ್ಕ ಪಾವತಿ ಮಾಡಲು ಆಗದೇ ಇರುವಂತಹ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಕರ್ನಾಟಕ ಲೋಕಸೇವಾ ಆಯೋಗ (KPSC)ದ ಅಧಿಕೃತ ತಾಣದಲ್ಲಿ ಸಾರಿಗೆ ಇಲಾಖೆಯ ಮೋಟಾರು ವಾಹನ ನಿರೀಕ್ಷಕರ […] - [Shocking News: 14 ವರ್ಷದ ಬಾಲಕನ ಹೊಟ್ಟೆಯಲ್ಲಿತ್ತು, ಬ್ಲೇಡುಗಳು, ಮೊಳೆಗಳು, ಬ್ಯಾಟರಿಗಳು, ಅಪರೇಷನ್ ಸಕ್ಸಸ್ ಆಯ್ತು, ಆದರೆ ಬಾಲಕ?](https://ismkannadanews.com/shocking-news-batteries-chains-screws-65-objects-in-14years-boy-stomach/): Shocking News- ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಬಾಲಕನಿಗೆ ಸಿಟಿ ಸ್ಕ್ಯಾನಿಂಗ್ ಮಾಡಿದಾಗ ಬಾಲಕನ ಹೊಟ್ಟೆಯಲ್ಲಿರುವ ವಸ್ತುಗಳನ್ನು ನೋಡಿ ವೈದ್ಯರೇ ಶಾಕ್ ಆಗಿದ್ದರು. ಹೊಟ್ಟೆಯಲ್ಲಿ ಬ್ಯಾಟರಿಗಳು, ರೇಜರ್‍ ಬ್ಲೇಡ್ ಗಳು ಸೇರಿದಂತೆ ಹಲವು ವಸ್ತುಗಳು ಕಂಡುಬಂದಿದೆ. ಕೂಡಲೇ ಬಾಲಕನಿಗೆ ಸರ್ಜರಿ ಮಾಡಿಸಲು ತಿಳಿಸಿದ್ದು, ಅದರಂತೆ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆಪರೇಷನ್ ಏನೋ ಸಕ್ಸಸ್ ಆಗಿದೆ ಆದರೆ ಬಾಲಕ ಮೃತಪಟ್ಟಿದ್ದಾನೆ. ಅಂದಹಾಗೆ ಈ ಘಟನೆ ನಡೆದಿರೋದು ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ಎನ್ನಲಾಗಿದೆ. ಉತ್ತರ ಪ್ರದೇಶದ ಹತ್ರಾಸ್ ನ […] - [Local News: ಗುರು ವಂದನಾ ಕಾರ್ಯಕ್ರಮದಲ್ಲಿ ಹಳೇಯ ನೆನಪುಗಳ ಮೆಲುಕು](https://ismkannadanews.com/local-news-guruvandana-programme-in-bagepalli/): ಬಾಗೇಪಲ್ಲಿ ತಾಲೂಕಿನ ನಾರೇಮದ್ದೇಪಲ್ಲಿಯ ವಿನಾಯಕ (Local News) ಪ್ರೌಢಶಾಲೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ‘ಗುರು ವಂದನಾ’ ಕಾರ್ಯಕ್ರಮದಲ್ಲಿ 1995-96 ನೇ ಸಾಲಿನ ಪ್ರಥಮ ಬ್ಯಾಚ್ ನ ವಿದ್ಯಾರ್ಥಿ, ವಿದ್ಯಾರ್ಥಿನಿಯರು ತಮ್ಮ ಶಿಕ್ಷಕ, ಶಿಕ್ಷಕಿಯರ ವೃಂದಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ವೇದಿಕೆಗೆ ಸ್ವಾಗತಿಸಿ ಗುರುಗಳ ಕಾಲಿಗೆ ನಮಸ್ಕರಿಸಿ ಆರ್ಶೀವಾದ ಪಡೆದು, ತಮ್ಮ ವ್ಯಾಸಂಗ ಅವಧಿಯಲ್ಲಿನ  ನೆನಪುಗಳನ್ನು ಹಂಚಿಕೊಂಡರು. ತಾಲೂಕಿನ ನಾರೇಮದ್ದೇಪಲ್ಲಿ ಗ್ರಾಮದ  ವಿನಾಯಕ ಪ್ರೌಢಶಾಲೆ ಆವರಣದಲ್ಲಿ ಏರ್ಪಡಿಸಲಾಗಿದ್ದ ವರ್ಣರಂಜಿತ ಕಾರ್ಯಕ್ರಮದ ಮುಖ್ಯದ್ವಾರದಲ್ಲಿ  ತಮ್ಮ ಗುರುಗಳನ್ನು ನಿಲ್ಲಿಸಿ, ಪುಷ್ಪಾರ್ಚನೆ ಮಾಡುತ್ತಾ ವೇದಿಕೆಗೆ […] - [Bank Jobs: ಚಿಕ್ಕಮಗಳೂರು ಡಿಸಿಸಿ ಬ್ಯಾಂಕ್ ನಲ್ಲಿವೆ 85 ಹುದ್ದೆಗಳು, ಅರ್ಜಿ ಸಲ್ಲಿಸಲು ನ.27 ಕೊನೆ….!](https://ismkannadanews.com/bank-jobs-chikkamagaluru-dcc-bank-job-notification/): ಚಿಕ್ಕಮಗಳೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಇದೀಗ ಹೊಸದಾಗಿ ಅಧಿಸೂಚನೆ (Bank Jobs) ಹೊರಡಿಸಿದ್ದು, ಸಹಾಯಕ ವ್ಯವಸ್ಥಾಪಕರು, ಪ್ರಥಮ ದರ್ಜೆ ಸಹಾಯಕರು/ಮೇಲ್ವಿಚಾರಕರು, ಕಿರಿಯ ಸಹಾಯಕರು, ಸಹಾಯಕರು/ಅಟೆಂಡರ್ ಸೇರಿದಂತೆ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಒಟ್ಟು 85 ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು, ಅಧಿಸೂಚನೆಯಲ್ಲಿ ಹೊರಡಿಸಿರುವ ಹುದ್ದೆಗಳ ಸಂಖ್ಯೆ, ವೇತನ, ಅರ್ಜಿ ಸಲ್ಲಿಸುವ ವಿಧಾನ ಸೇರಿದಂತೆ ಹಲವು ಪ್ರಮುಖ ವಿಚಾರಗಳನ್ನು ಈ ಮುಂದೆ ತಿಳಿಸಲಾಗಿದೆ. ಹುದ್ದೆಗಳು ಹಾಗೂ ವೇತನದ ವಿವರ: ಸಹಾಯಕ ವ್ಯವಸ್ಥಾಪಕರು – 4 ಹುದ್ದೆ, ವೇತನ – […] - [Viral Video: ಇಲ್ಲೊಬ್ಬ ಯುಟ್ಯೂಬ್ ತಂತ್ರಜ್ಞ, ಯೂಟ್ಯೂಬ್ ನೋಡಿ ಇಸಿಜಿ ಟೆಸ್ಟ್ ಮಾಡಿದ ಭೂಪ, ವೈರಲ್ ಆಯ್ತು ವಿಡಿಯೋ…!](https://ismkannadanews.com/viral-video-lab-attendant-performs-ecg-by-watching-youtube/): ಇಂದಿನ ಸೋಷಿಯಲ್ ಮಿಡಿಯಾ ಯುಗದಲ್ಲಿ ದೇಶದ ವಿವಿಧ ಕಡೆ ನಡೆಯುವಂತಹ ಕೆಲವೊಂದು ಇಂಟ್ರಸ್ಟಿಂಗ್ ವಿಚಾರಗಳನ್ನು ನಮ್ಮ ಅಂಗೈಯಲ್ಲಿರುವ ಮೊಬೈಲ್ ಮೂಲಕವೇ ನೋಡಬಹುದಾಗಿರುತ್ತದೆ. ಅದರಲ್ಲೂ ಯುಟ್ಯೂಬ್ ಮೂಲಕ ಅನೇಕರು ಹೊಸ ಹೊಸ ವಿಚಾರಗಳನ್ನು ಕಲಿಯುತ್ತಿರುತ್ತಾರೆ. ಅಡುಗೆ, ಪಾಠ, ಸಂಗೀತ ಸೇರಿದಂತೆ ಹಲವು ವಿಚಾರಗಳನ್ನು ಯುಟ್ಯೂಬ್ ನಲ್ಲೇ ಕಲಿಯುತ್ತಾರೆ. ಆದರೆ ಇಲ್ಲೊಬ್ಬ ಭೂಪ ಅದೇ ಯುಟ್ಯೂಬ್ ನೋಡಿ (Viral Video) ಇಸಿಜಿ ಟೆಸ್ಟ್ ಮಾಡಿದ್ದಾನೆ. ಸದ್ಯ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ಯುಟ್ಯೂಬ್ ಮೂಲಕ ಅನೇಕರು […] - [Viral: ದೇವಾಲಯದ AC ನಲ್ಲಿ ಲೀಕ್ ಆಗುತ್ತಿರುವ ನೀರನ್ನು ಪುಣ್ಯ ಜಲವೆಂದು ಸೇವಿಸಿದ ಭಕ್ತರು, ವಿಡಿಯೋ ವೈರಲ್….!](https://ismkannadanews.com/viral-devotees-mistake-ac-water-as-charan-amrit-drink-at-mathura-banke-bihari/): ಅನೇಕರು ಭಕ್ತಿಯಿಂದ ದೇವಾಲಯಕ್ಕೆ ಹೋಗಿ ಅಲ್ಲಿ ನೀಡುವ ಪ್ರಸಾಧವನ್ನು ಪವಿತ್ರವಾದುದು ಎಂದು ಭಾವಿಸಿ ಸೇವನೆ ಮಾಡುತ್ತಾರೆ. ದೇವಾಲಯಗಳಲ್ಲಿ ಪವಿತ್ರ ಜಲವನ್ನು ಕುಡಿದರೆ ಅಥವಾ ಆ ನೀರನ್ನು ತಲೆಗೆ ಚಿಮುಕಿಸಿದರೆ ಪುಣ್ಯ ಲಭಿಸುತ್ತದೆ ಎಂದು ಹೆಚ್ಚಿನವರು ನಂಬುತ್ತಾರೆ. ಅದರಂತೆ ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ಬೃಂದಾವನ್ ಪಟ್ಟಣದಲ್ಲಿರುವ ಹಿಂದೂ ದೇವಾಲಯದಲ್ಲಿರುವ ACಯಿಂದ ಸೋರಿಕೆಯಾದ ನೀರನ್ನು ಪುಣ್ಯಜಲವೆಂದು (Viral) ಸೇವಿಸಿದ್ದಾರೆ. ಈ ಸಂಬಂಧ ವಿಡಿಯೋ ವೈರಲ್ ಆಗುತ್ತಿದ್ದು, ನೆಟ್ಟಿಗರು ವಿವಿಧ ರೀತಿಯಲ್ಲಿ ರಿಯಾಕ್ಟ್ ಆಗುತ್ತಿದ್ದಾರೆ. ಉತ್ತರ ಪ್ರದೇಶದ ಮಥುರಾದ ವೃಂದಾವನದಲ್ಲಿರುವ […] - [Belagavi: SDA ರುದ್ರಣ್ಣ ಆತ್ಮಹತ್ಯೆಗೆ ಬಿಗ್ ಟ್ವಿಸ್ಟ್, ಸಚಿವೆ ಹೆಬ್ಬಾಳ್ಕರ್ ಪಿಎ ಸಾವಿಗೆ ಕಾರಣ ಎಂದು ಮೆಸೇಜ್?](https://ismkannadanews.com/belagavi-tahsildar-office-sda-rudranna-suicide/): ವಾಲ್ಮೀಕಿ ನಿಗಮದ ಹಗರಣ ಸಂಬಂಧ ಇತ್ತೀಚೆಗೆ ಶಿವಮೊಗ್ಗದಲ್ಲಿ ಸರ್ಕಾರಿ ನೌಕರ ಚಂದ್ರಶೇಖರ್ ಆತ್ಮಹತ್ಯೆಗೆ ಶರಣಾಗಿದ್ದರು. ಇದೀಗ ಅದೇ ರೀತಿ ಬೆಳಗಾವಿಯಲ್ಲಿ (Belagavi) ಮತ್ತೊಬ್ಬ ಸರ್ಕಾರಿ ನೌಕರ ರಾಜ್ಯ ಸರ್ಕಾರದ ಸಚಿವರ ಆಪ್ತ ಸಹಾಯಕನ ಹೆಸರನ್ನು ಬರೆದಿಟ್ಟು ತಹಶೀಲ್ದಾರರ ಕಚೇರಿಯಲ್ಲಿಯೇ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಬೆಳಗಾವಿ (Belagavi) ತಹಶೀಲ್ದಾರ್ ಕಚೇರಿಯ ದ್ವಿತೀಯ ದರ್ಜೆ ಸಹಾಯಕ ರುದ್ರಣ್ಣ ಯಡಣ್ಣನವರ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಂದು (05) ಬೆಳಗಿನ ಜಾವ ತಹಸೀಲ್ದಾರ್‍ ಕಚೇರಿಗೆ ಬಂದಿದ್ದ ರುದ್ರಣ್ಣ ತಹಸೀಲ್ದಾರ್‍ ಬಸವರಾಜ್ ಕೊಠಡಿಯಲ್ಲಿ ಫ್ಯಾನಿಗೆ […] - [HSRP: ವಾಹನ ಮಾಲೀಕರಿಗೆ ಗುಡ್ ನ್ಯೂಸ್, HSRP ನಂಬರ್ ಪ್ಲೇಟ್ ಅಳವಡಿಸಲು ಮತ್ತೆ ಗಡುವು ವಿಸ್ತರಣೆ….!](https://ismkannadanews.com/hsrp-number-plate-deadline-extension/): ವಾಹನಗಳ ಮಾಲೀಕರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ಒಂದನ್ನು ನೀಡಿದೆ. ವಾಹನ ಮಾಲೀಕರು ತಮ್ಮ ವಾಹನಗಳಿಗೆ HSRP ನಂಬರ್ ಪ್ಲೇಟ್ ಅಳವಡಿಸಲು ಮತ್ತೊಮ್ಮೆ ಗಡುವು ವಿಸ್ತರಿಸಿದೆ. ಈಗಾಗಲೇ ಮೂರ್ನಾಲ್ಕು ಬಾರಿ HSRP ನಂಬರ್ ಪ್ಲೇಟ್ ಅಳವಡಿಸಲು ಗಡುವು ವಿಸ್ತರಣೆ ಮಾಡಲಾಗಿತ್ತು. ಆದರೂ ಸಹ ವಾಹನ ಮಾಲೀಕರು ನಂಬರ್ ಪ್ಲೇಟ್ ಅಳವಡಿಸದ ಕಾರಣ ಮತ್ತೊಮ್ಮೆ ಗಡುವು ವಿಸ್ತರಣೆ ಮಾಡಿದ್ದು, ನವೆಂಬರ್ 30ರೊಳಗೆ HSRP ನಂಬರ್ ಪ್ಲೇಟ್ ಅಳವಡಿಸಲು ಸಮಯವನ್ನು ರಾಜ್ಯ ಸರ್ಕಾರ ನೀಡಿದೆ. 2019ರ ಏಪ್ರಿಲ್ ತಿಂಗಳಿಗೂ ಮೊದಲು […] - [CPIM: ಬಾಗೇಪಲ್ಲಿಯಲ್ಲಿ ಸಮ್ಮೇಳನಕ್ಕಾಗಿ ಸಿಪಿಎಂ ಸಂಘಟನೆಯಿಂದ ನಿಧಿ ಸಂಗ್ರಹ](https://ismkannadanews.com/cpim-fundraising-for-convention-in-bagepalli/): ಕೃಷ್ಣಾ ನೀರನ್ನು ಚಿಕ್ಕಬಳ್ಳಾಪುರ ಜಿಲ್ಲೆಗೆ ಹರಿಸುವುದು, ಶಾಶ್ವತ ನೀರಾವರಿ ಯೋಜನೆ, ಜಿಲ್ಲೆಯಲ್ಲಿ ಉದ್ಯೋಗ ಆಧಾರಿತ ಕೈಗಾರಿಕೆಗಳನ್ನು ಸ್ಥಾಪನೆ, ಬಡವರಿಗೆ ಭೂಮಿ-ನಿವೇಶನ ಮನೆ ಕಲ್ಪಿಸುವುದು ಸೇರಿದಂತೆ  ಜಿಲ್ಲೆಯ ಸರ್ವತೋಮುಖ (CPIM) ಅಭಿವೃದ್ಧಿಗಾಗಿ ಆಗ್ರಹಿಸಿ 2024ರ ನವೆಂಬರ್ 21, 22 ರಂದು ಪಟ್ಟಣದ ಹೊರವಲಯದ ಕೊಂಡಂವಾರಿಪಲ್ಲಿ ಎಸ್.ಎಲ್.ಎನ್.ಕಲ್ಯಾಣ ಮಂಟಪದಲ್ಲಿ ಸಿಪಿಐಎಂ ಪಕ್ಷದ ಜಿಲ್ಲಾ 18 ನೇ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದ್ದು, ಈ ಸಮ್ಮೇಳವನ್ನು ಯಶಸ್ವಿಯಾಗೊಳಿಸಲು ನಿಧಿ ಸಂಗ್ರಹ ಮಾಡಲಾಗಿದೆ ಎಂದು ಬಾಗೇಪಲ್ಲಿ ಪಟ್ಟಣದ ಸಿಪಿಐಎಂ (CPIM) ಪಕ್ಷದ ಕಾರ್ಯದರ್ಶಿ ವಾಲ್ಮೀಕಿ ಆಶ್ವಥಪ್ಪ […] - [Local News: ಕನ್ನಡ ಭಾಷೆ ಪ್ರತಿಯೊಬ್ಬರ ಉಸಿರಾಗಬೇಕು: ಶಾಸಕ ಎಸ್.ಎನ್. ಸುಬ್ಬಾರೆಡ್ಡಿ....!](https://ismkannadanews.com/local-news-kasapa-office-opening-in-gudibande/): ಕನ್ನಡ ಭಾಷೆ ನಮ್ಮ ಉಸಿರಾಗಿರಬೇಕು, ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಕೆಲಸದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಲು ಬೇಕಾದ ಕಾರ್ಯಕ್ರಮಗಳನ್ನು ರೂಪಿಸಲು ಕಚೇರಿ ಅನುಕೂಲವಾಗಲಿದ್ದು, ಕಸಾಪ ನೂತನ ಅಧ್ಯಕ್ಷರು ಕೆಲಸ ಮಾಡಲಿ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು. ಚಿಕ್ಕಬಳ್ಳಾಪುರದ ಗುಡಿಬಂಡೆ ಪಟ್ಟಣದ ತಾಲೂಕು ಪಂಚಾಯತಿ ಕಚೇರಿಯಲ್ಲಿ (Local News) ಕಸಾಪ ನೂತನ ಕಚೇರಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಾಸಕ ಸುಬ್ಬಾರೆಡ್ಡಿ ಮಾತನಾಡಿದರು. ತಾಲೂಕಿನಲ್ಲಿ ಕನ್ನಡ ಭವನ ನಿರ್ಮಾಣಕ್ಕಾಗಿ ಈಗಾಗಲೇ  ಭೂಮಿ ಮಂಜೂರಾಗಿದ್ದು, ಕಟ್ಟಡ ನಿರ್ಮಾಣಕ್ಕೆ ಬೇಕಾದ ಅನುದಾನ ಬಿಡುಗಡೆಗೊಳಿಸಿ ಭವ್ಯವಾದ […] - [Local News: ಬಾಗೇಪಲ್ಲಿಯಲ್ಲಿ ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ದಿನಾಚರಣೆ….!](https://ismkannadanews.com/local-news-kannada-rajyostava-in-bagepalli/): ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದ ಯಂಗ್ ಇಂಡಿಯಾ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ (Local News) 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಶಾಲೆಯಲ್ಲಿ ಕನ್ನಡ ಗೀತೆಗಳಿಗೆ ನೃತ್ಯ ರೂಪಕಗಳನ್ನು ಪ್ರದರ್ಶನ ಮಾಡಿದ್ದು ವಿಶೇಷವಾಗಿತ್ತು. ಈ ಸಂದರ್ಭದಲ್ಲಿ ಯಂಗ್ ಇಂಡಿಯಾ ಶಾಲೆಯ ಸಂಸ್ಥಾಪಕರಾದ ಪ್ರೊ.ಡಿ.ಶಿವಣ್ಣ ಮಾತನಾಡಿ, 2 ಸಾವಿರ ವರ್ಷಗಳ  ಇತಿಹಾಸವಿರುವ ಕನ್ನಡ ಭಾಷೆ ನಮ್ಮ ಮಾತೃ ಭಾಷೆಯಾಗಿರುವುದಕ್ಕೆ  ಪ್ರತಿಯೊಬ್ಬ ಕನ್ನಡಿಗರು ಹೆಮ್ಮೆಪಡಬೇಕಾದ ಸಂಗತಿಯಾಗಿದೆ. (Local News) ವಿವಿಧ ಕ್ಷೇತ್ರಗಳಲ್ಲಿ ನಮ್ಮ ಕನ್ನಡಿಗರು ಮಾಡಿರುವ ಸಾಧನೆಯನ್ನು […] - [Muda Scam: ಮುಡಾ ಹಗರಣಕ್ಕೆ ವಿಚಾರಣೆಗೆ ಹಾಜರಾಗುವಂತೆ ಸಿಎಂ ಸಿದ್ದರಾಮಯ್ಯ ನೊಟೀಸ್….!](https://ismkannadanews.com/muda-scam-lokayukta-summons-karnataka-cm-siddaramaiah/): ಮುಡಾ ಹಗರಣಕ್ಕೆ (MUDA Scam) ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯನವರಿಗೆ (CM Siddaramaiah) ಲೋಕಾಯುಕ್ತ ಪೊಲೀಸರು ನೋಟಿಸ್‌ ಜಾರಿ ಮಾಡಿದ್ದಾರೆ. ನವೆಂಬರ್ .6ರಂದು ಮೈಸೂರಿನ ಲೋಕಾಯುಕ್ತ ಕಚೇರಿಗೆ ವಿಚಾರಣೆಗೆ ಹಾಜರಾಗಬೇಕೆಂದು ಸಿದ್ದರಾಮಯ್ಯಗೆ ಸೂಚನೆ ನೀಡಲಾಗಿದೆ. ಮುಡಾ ಹಗರಣದಲ್ಲಿ ಎ1 ಆರೋಪಿಯಾಗಿರುವ ಸಿಎಂ ಸಿದ್ದರಾಮಯ್ಯ ಇದೀಗ ಲೋಕಾಯುಕ್ತ ವಿಚಾರಣೆ ಎದುರಿಸಬೇಕಿದೆ. ಸಿಎಂ ಸಿದ್ದರಾಮಯ್ಯನವರನ್ನು (MUDA Scam)  ನವೆಂಬರ್‌ 6 ಬುಧವಾರ  10:30ಕ್ಕೆ ವಿಚಾರಣೆಗೆ ಹಾಜರಾಗುವಂತೆ ಲೋಕಾಯುಕ್ತ ಪೊಲೀಸರು ನೋಟಿಸ್‌ ಜಾರಿ ಮಾಡಿದ್ದಾರೆ.. ಈಗಾಗಲೇ ಪತ್ನಿ ಪಾರ್ವತಿ  ಸೇರಿದಂತೆ ಪ್ರಕರಣದ ಎಲ್ಲಾ […] - [Job Alert: ಕರ್ನಾಟಕ ಲೋಕಾಯುಕ್ತದಲ್ಲಿ ಉದ್ಯೋಗವಕಾಶ, ಟೈಪಿಸ್ಟ್ ಕಂ ಕ್ಲರ್ಕ್ ಹುದ್ದೆಗಳಿವೆ, ಕೂಡಲೇ ಅರ್ಜಿ ಸಲ್ಲಿಸಿ….!](https://ismkannadanews.com/job-alert-karnataka-lokayukta-recruitment-2024/): Job Alert – ಕರ್ನಾಟಕ ಲೋಕಾಯುಕ್ತ ಸಂಸ್ಥೆಯಲ್ಲಿ ಹಲವು ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಕರ್ನಾಟಕ ಲೋಕಾಯುಕ್ತದಲ್ಲಿ (Karnataka Lokayukta) ಖಾಲಿಯಿರುವ ಗ್ರೂಪ್ ಸಿ ವೃಂದದ ಹುದ್ದೆಗಳ (Job Alert) ನೇಮಕಾತಿಗೆ ಅರ್ಜಿ ಆಹ್ವಾನಿಸಿದ್ದು, ಒಟ್ಟು 30 ಖಾಲಿ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಈ ಸಂಬಂಧ ಅಧಿಕೃತ ಅಧಿಸೂಚನೆ ಸಹ ಹೊರಬಂದಿದ್ದು, ಅರ್ಜಿ ಸಲ್ಲಿಸುವ ವಿಧಾನ ಸೇರಿದಂತೆ ಪ್ರಮುಖ ಮಾಹಿತಿಯನ್ನು ಈ ಸುದ್ದಿಯ ಮೂಲಕ ತಿಳಿಸಲಾಗಿದೆ. ಕರ್ನಾಟಕ ಲೋಕಾಯುಕ್ತದಲ್ಲಿ (Karnataka Lokayukta) ಖಾಲಿಯಿರುವ 30 ಟೈಪಿಸ್ಟ್ ಕಂ […] - [Viral Video: ಇವನ್ಯಾನು ಗುರು, ದೀಪಾವಳಿ ಹಬ್ಬಕ್ಕೆ ಪಟಾಕಿ ಬದಲು ರಾಶಿ ರಾಶಿ ಸುಟ್ಟು ಹಾಕಿದ ಭೂಪ…!](https://ismkannadanews.com/viral-video-man-burnt-currency-notes-on-diwali/): ಕೋಟ್ಯಂತರ ಭಾರತೀಯರು ಮಾತ್ರವಲ್ಲದೇ ವಿಶ್ವದ ಮೂಲೆ ಮೂಲೆಯಲ್ಲೂ ದೀಪಾವಳಿ ಹಬ್ಬವನ್ನು (Diwali 2024) ಸಂಭ್ರಮ ಹಾಗೂ ಸಡಗರಿಂದ ಆಚರಿಸುತ್ತಾರೆ. ದೀಪಾವಳಿ ಹಬ್ಬ ಎಂದ ಕೂಡಲೇ ನೆನಪಿಗೆ ಬರೋದು ಪಟಾಕಿಗಳು. ಮಕ್ಕಳಿಗಂತೂ ಪಟಾಕಿ ಸುಡುವುದು ಎಂದರೇ ತುಂಬಾನೆ ಇಷ್ಟ. ಮಕ್ಕಳು ಮಾತ್ರವಲ್ಲದೇ ದೊಡ್ಡವರೂ ಸಹ ಪಟಾಕಿ ಸಿಡಿಸಿ ಸಂಭ್ರಮಿಸುತ್ತಾರೆ. ಆದರೆ ಇಲ್ಲೊಬ್ಬ ಭೂಪ ಮಾತ್ರ ಪಟಾಕಿ ಸಿಡಿಸುವ ಬದಲಿಗೆ 500,100 ಮುಖಬೆಲೆಯ (viral video)  ನೋಟುಗಳನ್ನು ಸುಟ್ಟು ಹಾಕಿದ್ದಾನೆ. ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ (viral […] - [Local News: ಮಕ್ಕಳ ಶೈಕ್ಷಣಿಕ ಅಭಿವೃದ್ದಿಯಲ್ಲಿ ಶಿಕ್ಷಕರಂತೆ ಪೋಷಕರ ಪಾತ್ರ ಸಹ ಮುಖ್ಯ: ಹನುಮಂತರೆಡ್ಡಿ](https://ismkannadanews.com/local-news-parents-meeting-in-bagepalli-school/): Local News – ಮಕ್ಕಳ ಶೈಕ್ಷಣಿಕ ಅಭಿವೃದ್ದಿಯಲ್ಲಿ ಶಿಕ್ಷಕರ ಪಾತ್ರ ಎಷ್ಟು ಮುಖ್ಯವೋ ಪೋಷಕರ ಪಾತ್ರವೂ ಸಹ ಅಷ್ಠೇ ಮುಖ್ಯ. ಪೋಷಕರ ಹಾಗೂ ಶಿಕ್ಷಕರ ಪರಸ್ಪರ ಸಹಕಾರ ಇದ್ದರೆ ಮಾತ್ರ ಮಕ್ಕಳು ಶೈಕ್ಷಣಿಕವಾಗಿ ಪ್ರಗತಿ ಕಾಣಲು ಸಾಧ್ಯ ಎಂದು ಪಿಎಂಶ್ರೀ ಶಾಲೆಯ ಮುಖ್ಯ ಶಿಕ್ಷಕ ಹಾಗೂ ಸರ್ಕಾರಿ ನೌಕರರ ಸಂಘದ ಬಾಗೇಪಲ್ಲಿ ತಾಲೂಕು ಅಧ್ಯಕ್ಷ ಆರ್. ಹನುಮಂತರೆಡ್ಡಿ ಅಭಿಪ್ರಾಯ ವ್ಯಕ್ತಪಡಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದ ಪಿ.ಎ.ಶ್ರೀ ಶಾಲೆಯ ಸಭಾಂಗಣದಲ್ಲಿ (Local News) ನಡೆದ 2024-25ನೇ ಸಾಲಿನ […] - [Snake Video: ನಿನಗಿದು ಬೇಕಿತ್ತಾ ಮಗನೇ, ಹಾವಿಗೆ ಮುತ್ತಿಡಲು ಹೋಗಿ ತುಟಿಗೆ ಕಚ್ಚಿಸಿಕೊಂಡ ಭೂಪ, ವಿಡಿಯೋ ವೈರಲ್…!](https://ismkannadanews.com/man-bitten-on-lip-while-kissing-snake-video/): Snake Video – ಸದ್ಯ ಸೋಷಿಯಲ್ ಮಿಡಿಯಾದಲ್ಲಿ ಹಾವುಗಳಿಗೆ ಸಂಬಂಧಿಸಿದ ವಿಡಿಯೋಗಳು ಕಡಿಮೆ ಸಮಯದಲ್ಲೇ ವೈರಲ್ ಆಗುತ್ತಿರುತ್ತದೆ. ಹಾವುಗಳನ್ನು ಹಿಡಿಯವುದು, ಹಾವುಗಳೊಂದಿಗೆ ಆಟವಾಡುವಂತಹ ವಿಡಿಯೋಗಳು ವೈರಲ್ ಆಗುತ್ತಿರುತ್ತದೆ. ಇದೀಗ ಅಂತಹುದೇ ವಿಡಿಯೋ ಒಂದು ವೈರಲ್ ಆಗು‌ತ್ತಿದೆ. ಈ ವಿಡಿಯೋದಲ್ಲಿ ವ್ಯಕ್ತಿಯೋರ್ವ ಹಾವಿಗೆ ಮುತ್ತಿಡಲು ಹೋಗಿದ್ದಾನೆ. ಆದರೆ ಆ ಹಾವು ಆತನ ತುಟಿಗೆ (Snake Video) ಕಚ್ಚಿಕೊಂಡಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದು, ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ. ಹಾವುಗಳು ಎಂದರೇ ಎಂತಹ ವ್ಯಕ್ತಿಗಳಿಗೂ ಭಯ […] - [Local News: ರಾಷ್ಟ್ರೀಯ ಫೆಲೋಷಿಪ್ ಪಡೆದ ಜೀವಿಕ ನಾರಾಯಣಸ್ವಾಮಿಗೆ ಸನ್ಮಾನ...!](https://ismkannadanews.com/local-news-jeevika-narayanaswamy-honored-national-fellowship/): Local News –  ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಬೀಚಗಾನಹಳ್ಳಿ ಗ್ರಾಮದ ಜೀವಿಕ ಸಂಘಟನೆಯ ನಾರಾಯಣಸ್ವಾಮಿ ರವರಿಗೆ 2024-25ನೇ ಸಾಲಿನ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ವತಿಯಿಂದ ಡಾ. ಬಿ.ಆರ್ ಅಂಬೇಡ್ಕರ್ ರಾಷ್ಟ್ರೀಯ ಫೆಲೋಶಿಪ್ ಅವಾರ್ಡ್ ಲಭಿಸಿದ್ದು, ನವದೆಹಲಿಯಲ್ಲಿ ಈ ಅವಾರ್ಡ್ ಪ್ರಧಾನ ಮಾಡಲಾಗಿದೆ. ಈ ಸಂಬಂಧ ಜೀವಿಕ ಸಂಘಟನೆ ಹಾಗೂ ದಲಿತಪರ ಸಂಘಟನೆಗಳ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜೀವಿಕ ಸಂಘಟನೆ ಹಾಗೂ ದಲಿತಪರ ಸಂಘಟನೆಗಳ ವತಿಯಿಂದ ರಾಷ್ಟ್ರೀಯ […] - [NMPA Recruitment : ನವಮಂಗಳೂರು ಬಂದರು ಪ್ರಾಧಿಕಾರದಲ್ಲಿವೆ 33 ಹುದ್ದೆಗಳು, ಡಿ.27 ರೊಳಗೆ ಅರ್ಜಿ ಸಲ್ಲಿಸಿ….!](https://ismkannadanews.com/nmpa-recruitment-33-vacancies-apply-now/): NMPA Recruitment – ನವಮಂಗಳೂರು ಬಂದರು ಪ್ರಾಧಿಕಾರದಲ್ಲಿ ಖಾಲಿಯಿರುವ 33 ಹುದ್ದೆಗಳ ಭರ್ತಿಗಾಗಿ ಅಧಿಸೂಚನೆ ಹೊರಡಿಸಲಾಗಿದ್ದು, ಡಿ.27ರೊಳಗೆ ಅರ್ಜಿ ಸಲ್ಲಿಸಬೇಕಿದೆ. NMPA (ನವಮಂಗಳೂರು ಬಂದರು ಪ್ರಾಧಿಕಾರ)ದಲ್ಲಿನ ಸಹಾಯಕ ನಿರ್ದೇಶಕರು, ಹಿರಿಯ ಲೆಕ್ಕಾಧಿಕಾರಿಗಳು, ಕಾನೂನು ಅಧಿಕಾರಿ, ವೈದ್ಯಕೀಯ ಅಧಿಕಾರಿ ಮತ್ತು ಸಹಾಯಕ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಧಿಸೂಚನೆ ಹೊರಡಿಸಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಿದೆ. ಈ ಹುದ್ದೆಗಳಿಗೆ ಸಂಬಂಧಿಸಿದ ಪ್ರಮುಖ ಮಾಹಿತಿಯನ್ನು ಈ ಸುದ್ದಿಯ ಮೂಲಕ ಹಂಚಿಕೊಳ್ಳಲಾಗಿದೆ. ಹುದ್ದೆಗಳ ವಿವರ […] - [Marriage : ನಾಲ್ಕು ವರ್ಷ ಪ್ರೀತಿಸಿ ಮದುವೆಯಾದ ಯುವತಿಯರು, ಮದುವೆಯಾದ ಮೂರೇ ದಿನದಲ್ಲಿ ಮುರಿದುಬಿತ್ತು ಮದುವೆ…!](https://ismkannadanews.com/same-gender-love-marriage-ended-in-three-days/): Marriage – ಇತ್ತೀಚಿಗೆ ಪುರುಷರಿಬ್ಬರು ಪ್ರೀತಿಸಿ ಮದುವೆಯಾಗುವುದು, ಮಹಿಳೆಯರಿಬ್ಬರು ಪ್ರೀತಿಸಿ ಮದುವೆಯಾಗುವಂತಹ ಪ್ರಕರಣಗಳು ನಡೆಯುತ್ತಿದೆ. ಅಂತಹುದೇ ಘಟನೆಯೊಂದು ನಡೆದಿದ್ದು, ಸುಮಾರು ನಾಲ್ಕು ವರ್ಷಗಳ ಕಾಲ ಪ್ರೀತಿಸಿದ ಯುವತಿಯರಿಬ್ಬರು ಮದುವೆಯಾಗಿದ್ದಾರೆ. ಮದುವೆಯಾದ ಮೂರೇ ದಿನದಲ್ಲಿ ಅವರ ಸಂಬಂಧ ಮುರಿದುಬಿದ್ದಿದೆ. ಈ ವಿಚಿತ್ರ ಘಟನೆ ರಾಜಸ್ಥಾನದ ಝಾಲಾವಡ್ (Marriage) ಜಿಲ್ಲೆಯ ಭವಾನಿ ಮಂಡಿಯಲ್ಲಿ ನಡೆದಿದೆ ಎಂದು ತಿಳಿದುಬಂದಿದೆ. ರಾಜಸ್ಥಾನದ ಝಾಲಾವಡ್ ಜಿಲ್ಲೆಯ ಭವಾನಿ ಮಂಡಿಯಲ್ಲಿ ಸೋನಂ ಮಾಳಿ ಮತ್ತು ಭೈಸೋದಾಮಂಡಿಯ ರೀನಾ ಶರ್ಮಾ ಎಂಬುವವರು ನಾಲ್ಕು ವರ್ಷಗಳಿಂದ ಪ್ರೀತಿಸಿದ್ದರಂತೆ. ಒಬ್ಬರನ್ನೊಬ್ಬರು […] - [Allu Arjun : ಸಂಧ್ಯಾ ಥಿಯೇಟರ್ ದುರಂತ, ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಗೆ 14 ದಿನ ನ್ಯಾಯಾಂಗ ಬಂಧನ? ಮಧ್ಯಂತರ ಬೈಲ್…!](https://ismkannadanews.com/allu-arjun-receives-interim-bail-highcourt/): Allu Arjun – ಸಂಧ್ಯಾ ಥಿಯೇಟರ್ ದುರಂತ ಪ್ರಕರಣಕ್ಕೆ (Sandhya Theatre Stampede Case) ಸಂಬಂಧಿಸಿದಂತೆ ಬಂಧನಕ್ಕೆ ಒಳಗಾದ ನಟ ಅಲ್ಲು ಅರ್ಜುನ್‌ (Allu Arjun) ರವರಿಗೆ 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿ ನಾಂಪಲ್ಲಿ ಕೋರ್ಟ್ ಆದೇಶ ನೀಡಿದೆ. ಹೈದರಾಬಾದ್ ನ ಸಂಧ್ಯಾ ಥಿಯೇಟರ್‍ ದುರಂತ ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್‌ 14 ದಿನ ನ್ಯಾಯಾಂಗ ಬಂಧನ ವಿಧಿಸಿತ್ತು. ಇದೀಗ ತೆಲಂಗಾಣ ಹೈಕೋರ್ಟ್​ ಮಧ್ಯಂತರ ಜಾಮೀನನ್ನು ಹೈಕೋರ್ಟ್ ನೀಡಿದೆ. (Allu Arjun) ಅಲ್ಲು ಅರ್ಜುನ್ 14 […] - [Rashtriya Chemicals & Fertilizers : ರಾಷ್ಟ್ರೀಯ ಕೆಮಿಕಲ್ & ಫರ್ಟಿಲೈಸರ್ಸ್ ಲಿಮಿಟೆಡ್ನಲ್ಲಿ ಅಪ್ರೆಂಟೀಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಂದೇ ಅರ್ಜಿ ಸಲ್ಲಿಸಿ…!](https://ismkannadanews.com/rashtriya-chemicals-fertilizers-378-apprentice-openings/): RCF Apprentice Recruitment – ರಾಷ್ಟ್ರೀಯ ಕೆಮಿಕಲ್‌ & ಫರ್ಟಿಲೈಸರ್ಸ್‌ ಲಿಮಿಟೆಡ್‌ (Rashtriya Chemicals & Fertilizers) ನಲ್ಲಿ ಖಾಲಿಯಿರುವ 378 ಅಪ್ರೆಂಟೀಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. 378 ಸೆಕ್ರೆಟಿರಿಯಲ್ ಅಸಿಸ್ಟಂಟ್, ಅಪ್ರೆಂಟೀಸ್ ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು, ಪಿಯುಸಿ, ಡಿಪ್ಲೋಮಾ ಹಾಗೂ ಪದವೀಧರರು ಅರ್ಜಿ ಸಲ್ಲಿಸಬಹುದಾಗಿದೆ. ಆಯ್ಕೆಯಾದ ಅಭ್ಯರ್ಥಿಗಳು ಮಹಾರಾಷ್ಟ್ರದ ಮುಂಬೈ, ರಾಯ್ ಗಢ ದಲ್ಲಿ ಕೆಲಸ ನಿರ್ವಹಿಸಬೇಕಿದೆ. ಈ ಹುದ್ದೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಡಿ.24 ಕೊನೆಯ ದಿನಾಂಕವಾಗಿದೆ. ರಾಷ್ಟ್ರೀಯ ಕೆಮಿಕಲ್‌ & […] - [Udyogini Scheme: ಮಹಿಳೆಯರಿಗೆ ಗುಡ್ ನ್ಯೂಸ್, ಉದ್ಯೋಗಿನಿ ಯೋಜನೆಯಡಿ ಸಿಗಲಿದೆ ಬಡ್ಡಿ ರಹಿತ ಸಾಲ, ಅರ್ಜಿ ಸಲ್ಲಿಸುವುದು ಹೇಗೆ?](https://ismkannadanews.com/udyogini-scheme-interest-free-loan/): Udyogini Scheme  – ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಹಿಳೆಯರ ಸಬಲೀಕರಣಕ್ಕಾಗಿ ಅನೇಕ ಯೋಜನೆಗಳನ್ನು ಜಾರಿ ಮಾಡುತ್ತಿರುತ್ತವೆ. ವಿವಿಧ ಯೋಜನೆಗಳ ಮೂಲಕ ಸಾಲ ಸೌಲಭ್ಯಗಳನ್ನು ನೀಡಿ ಮಹಿಳೆಯರನ್ನು ಆರ್ಥಿಕವಾಗಿ ಸದೃಢರಾಗಲು ಪ್ರೇರಿಪಿಸುತ್ತಿರುತ್ತದೆ. ಅಂತಹುದೇ ಯೋಜನೆಯ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗುತ್ತಿದೆ. ಉದ್ಯೋಗಿನಿ ಎಂಬ ಯೋಜನೆಯ ಮೂಲಕ ಮಹಿಳೆಯರಿಗೆ ಬಡ್ಡಿ ರಹಿತ ಸಾಲ ನೀಡಲಾಗುತ್ತಿದೆ. ಈ ಯೋಜನೆಯ ಕುರಿತು ಮಾಹಿತಿ ಹಾಗೂ ಅರ್ಜಿ ಸಲ್ಲಿಸುವುದು ಹೇಗೆ ಎಂಬುದನ್ನು ಮುಂದೆ ತಿಳಿಯೋಣ. ಮಹಿಳೆಯರು ಸ್ವಂತ ಉದ್ಯಮ ಸ್ಥಾಪಿಸಿಕೊಂಡು, ಆರ್ಥಿಕವಾಗಿ ನೆರವಾಗಲು […] - [Price Hike: ರಾಜ್ಯ ಸರ್ಕಾರದಿಂದ ಜನರಿಗೆ ಹೊಸ ವರ್ಷಕ್ಕೆ ಶಾಕ್, ನಂದಿನಿ ಹಾಲಿನ ದರ ಏರಿಕೆಯಾಗಲಿದೆಯಾ?](https://ismkannadanews.com/price-hike-state-government-nandini-milk-price-increase-new-year/): Price Hike – ಕೆಲವು ತಿಂಗಳುಗಳ ಹಿಂದೆಯಷ್ಟೆ ನಂದಿನಿ ಹಾಲಿನ ಬೆಲೆ ಹೆಚ್ಚಳ ಮಾಡಲಾಗಿತ್ತು. ಇದರಿಂದ ಜನರು ಆಕ್ರೋಷ ಹೊರಹಾಕಿದ್ದರು. ಇದೀಗ ಮತ್ತೊಮ್ಮೆ ನಂದಿನಿ ಹಾಲಿನ ದರವನ್ನು ಏರಿಕೆ ಮಾಡಲಾಗುತ್ತದೆ ಎಂಬ ಸುದ್ದಿ ಕೇಳಿಬರುತ್ತಿದೆ. ಹೊಸ ವರ್ಷಕ್ಕೆ ಸರ್ಕಾರದಿಂದ ನಂದಿನಿ ಹಾಲಿನ ದರ ಏರಿಕೆ ಮಾಡುವ ಮೂಲಕ ಜನರಿಗೆ ಶಾಕ್ ನೀಡಲು ಮುಂದಾಗಿದೆ ಎನ್ನಲಾಗುತ್ತಿದ್ದು, ಪ್ರತಿ ಲೀಟರ್‍ ನಂದಿನಿ ಹಾಲಿಗೆ 5 ರೂಪಾಯಿ ಏರಿಕೆ ಮಾಡಲು ಚಿಂತನಡೆ ನಡೆಸಿದೆ ಎಂದು ಹೇಳಲಾಗಿದೆ.   ಕರ್ನಾಟಕ ಹಾಲು ಮಹಾ […] - [Reels: ಹೆಂಡ್ತಿಗೆ ರೀಲ್ಸ್ ಹುಚ್ಚು, ಸಿಟ್ಟಾದ ಪತಿಯಿಂದ ಪತ್ನಿಯ ಕತ್ತು ಸೀಳಿ ಭರ್ಬರ ಕೊಲೆ….!](https://ismkannadanews.com/husband-kills-wife-over-making-reels/): Reels – ಇಂದಿನ ಕಾಲದಲ್ಲಿ ಸೋಷಿಯಲ್ ಮಿಡಿಯಾ ಬಳಸುವವರ ಸಂಖ್ಯೆ ಹೆಚ್ಚಾಗಿದೆ. ಕೆಲವರಿಗೆ ಸೋಷಿಯಲ್ ಮಿಡಿಯಾ ಆದಾಯದ ಮೂಲವಾಗಿದ್ದರೇ, ಕೆಲವರಿಗೆ ಇದೊಂದು ಹುಚ್ಚು ಎಂದೇ ಹೇಳಬಹುದು. ಈ ಸೋಷಿಯಲ್ ಮಿಡಿಯಾಗಳ ರೀಲ್ಸ್ ಹುಚ್ಚಾಟಕ್ಕೆ ಅನೇಕರು ಪ್ರಾಣ ಸಹ ಕಳೆದುಕೊಂಡಿದ್ದಾರೆ. ಇದೀಗ ಅದೇ ರೀತಿಯ ಘಟನೆಯೊಂದು ನಡೆದಿದೆ. ಹೆಂಡತಿಯ ರೀಲ್ಸ್ (Reels) ಹುಚ್ಚಾಟಕ್ಕೆ ಬೇಸರಗೊಂಡ ಗಂಡ ಆಕೆಗೆ ಇಟ್ಟಿಗೆಯಿಂದ ಹೊಡೆದು, ಕತ್ತು ಸೀಳಿ ಕೊಲೆ ಮಾಡಿದ್ದಾನೆ. ಅಂದಹಾಗೆ ಈ ಘಟನೆ ಉತ್ತರಪ್ರದೇಶದ ಮೀರತ್ ನಲ್ಲಿ ನಡೆದಿದೆ ಎನ್ನಲಾಗಿದೆ. ಮೃತ […] - [Viral Video: ಲಕ್ಕಿ ಭಾಸ್ಕರ್ ಸಿನೆಮಾ ನೋಡಿ ದುಡ್ಡು ಮಾಡಲು ಹೊರಟ 15 ವರ್ಷದ ಮಕ್ಕಳು…!](https://ismkannadanews.com/viral-video-15-year-olds-inspired-by-lucky-bhaskar-movie-to-make-money/): Viral Video – ಇತ್ತೀಚಿಗೆ ಮಕ್ಕಳು ಸಿನೆಮಾಗಳ ಮೇಲೆ ತುಂಬಾನೆ ಪ್ರಭಾವಿತರಾಗುತ್ತಾರೆ. ಸಿನೆಮಾ ನೋಡುವುದು ಮಾತ್ರವಲ್ಲದೇ ಸಿನೆಮಾದಲ್ಲಿನ ಕೆಲವೊಂದು ಪಾತ್ರಗಳಲ್ಲಿ ತಾವು ಜೀವಿಸುವಂತೆ ನಡೆದುಕೊಳ್ಳುತ್ತಾರೆ. ಸಿನೆಮಾಗಳಿಂದ ಪ್ರೇರಿತರಾಗಿ ಹಿರೋ ಆಗಲು ಸಹ ಹೊರಡುತ್ತಾರೆ. ಜೊತೆಗೆ ಅವರಂತೆ ವರ್ತನೆ ಮಾಡುತ್ತಾರೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ ಎನ್ನಲಾಗಿದೆ. ಇತ್ತೀಚಿಗೆ ತೆರೆಕಂಡ ಲಕ್ಕಿಭಾಸ್ಕರ್‍ ಎಂಬ ಸಿನೆಮಾ ನೋಡಿ ಸಿನೆಮಾದಲ್ಲಿ ಹಣ ಮಾಡುವಂತೆ (Viral Video) ಮಾಡಲು ಹೋಗಿದ್ದಾರೆ. ಬಳಿಕ ಆಗಿದ್ದಾದರೂ ಏನು ಎಂಬ ವಿಚಾರಕ್ಕೆ ಬಂದರೇ, ಆಂಧ್ರದ ವಿಶಾಖಪಟ್ಟಣಂನಲ್ಲಿರುವ ಸೇಂಟ್‌ […] - [Crime News: ಅನ್ಯಜಾತಿಯ ಯುವತಿಯನ್ನು ಪ್ರೀತಿಸಿದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ, ಜಾತಿನಿಂದನೆ ಪ್ರಕರಣ…!](https://ismkannadanews.com/crime-news-man-fatally-assaulted-for-loving-different-caste-woman/): Crime News – ಇಂದಿನ ಆಧುನಿಕ ಕಾಲದಲ್ಲೂ ಸಹ ಜಾತಿ, ಧರ್ಮ ಕಾರಣದಿಂದ ಅನೇಕ ಗಲಾಟೆಗಳು, ದೌರ್ಜನ್ಯಗಳು ನಡೆಯುತ್ತಲೇ ಇರುತ್ತದೆ. ಪ್ರೀತಿಗೆ ಕಣ್ಣಿಲ್ಲ, ಜಾತಿ, ಗಡಿಯ ಅಡ್ಡಿ ಬರೊಲ್ಲ ಎಂದು ಹೇಳಬಹುದಾಗಿದ್ದು, ಇದೀಗ ಅನ್ಯ ಜಾತಿಯ ಯುವತಿಯೊಬ್ಬಳನ್ನು ಪ್ರೀತಿಸಿದ್ದಕ್ಕಾಗಿ ಯುವಕನ ಮೇಲೆ ಯುವತಿಯ ಕುಟುಂಬಸ್ಥರು (Crime News) ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿದೆ. ಯಾದಗಿರಿ ಜಿಲ್ಲೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಯಾದಗಿರಿಯ ಗ್ರಾಮೀಣ ಭಾಗದ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಕಳೆದ ಮೂರು ವರ್ಷಗಳಿಂದ ನಿಂಗಪ್ಪ […] - [PM Vishwakarma Yojane ಯಡಿ ಕಡಿಮೆ ಬಡ್ಡಿಗೆ ಸಿಗಲಿದೆ ಲಕ್ಷ ಲಕ್ಷ ಸಾಲ, ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?](https://ismkannadanews.com/pm-vishwakarma-yojane-low-interest-loans-apply-process/): PM Vishwakarma Yojane – ಕೇಂದ್ರ ಸರ್ಕಾರವು ಪಿ.ಎಂ ವಿಶ್ವಕರ್ಮ ಎಂಬ ಹೊಸ ಯೋಜನೆಯನ್ನು ಜಾರಿಗೊಳಿಸಿದ್ದು, ವಿವಿಧ 18 ವೃತ್ತಿಗಳಲ್ಲಿ ತೊಡಗಿರುವ ಸ್ವಯಂ ಉದ್ಯೋಗಿ ಕುಶಲಕರ್ಮಿಗಳು ವಿವಿಧ ಸವಲತ್ತುಗಳನ್ನು ಈ ಯೋಜನೆಯ ಮೂಲಕ ಪಡೆದುಕೊಳ್ಳಬಹುದಾಗಿದೆ. ಸಾಂಪ್ರದಾಯಿಕ ಕಲಾವಿದರು ಮತ್ತು ಕುಶಲಕರ್ಮಿಗಳನ್ನು ಪ್ರೋತ್ಸಾಹಿಸಲು ಭಾರತ ಸರ್ಕಾರವು 17 ನೇ ಸೆಪ್ಟೆಂಬರ್ 2023 ರಂದು ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ ಯೋಜನೆಯನ್ನು ಪ್ರಾರಂಭಿಸಿತ್ತು. ಈ ಯೋಜನೆಗೆ ಯಾವ ರೀತಿ ಅರ್ಜಿ ಸಲ್ಲಿಸಬೇಕು ಎಂಬೆಲ್ಲಾ ಮಾಹಿತಿಯನ್ನು ಈ ಲೇಖನದ ಮೂಲಕ ಹಂಚಿಕೊಳ್ಳಲಾಗಿದೆ. […] - [Viral News: ಸಾಲ ಕೊಡ್ಸ್ತೀನಿ ಅಂತಾ ಬರೊಬ್ಬರಿ 39 ಸಾವಿರ ಮೌಲ್ಯದ ಚಿಕನ್ ತಿಂದ ಬ್ಯಾಂಕ್ ಮ್ಯಾನೇಜರ್….!](https://ismkannadanews.com/viral-news-bank-manager-eats-chicken-worth-39000-promises-loan-to-farmer/): Viral News – ಸ್ವಯಂ ಉದ್ಯೋಗ ಕಲ್ಪಿಸಿಕೊಂಡು ಆರ್ಥಿಕವಾಗಿ ಸದೃಢರಾಗಲು ಅನೇಕರು ಸಾಲ ಮಾಡಲು ಬ್ಯಾಂಕ್ ಗಳ ಮೊರೆ ಹೋಗುತ್ತಿರುತ್ತಾರೆ. ಅದೇ ರೀತಿ ಇಲ್ಲೊಬ್ಬ ವ್ಯಕ್ತಿ ಕೋಳಿ ಫಾರಂ ಶುರು ಮಾಡಲು ಸಾಲಕ್ಕಾಗಿ ಬ್ಯಾಂಕ್ ಒಂದನ್ನು ಸಂಪರ್ಕ ಮಾಡಿದ್ದಾನೆ. ಬ್ಯಾಂಕ್ ಮ್ಯಾನೇಜರ್‍ ಸಹ ಸಾಲ ಮಂಜೂರು ಮಾಡುವುದಾಗಿ ಹೇಳಿ (Viral News) ಆತನಿಂದ ಬರೊಬ್ಬರಿ 39 ಸಾವಿರ ಮೌಲ್ಯದ ಚಿಕನ್ ಅನ್ನು ಹಂತ ಹಂತವಾಗಿ ಪಡೆದುಕೊಂಡು ಮೋಸ ಮಾಡಿದ್ದು, ಇದೀಗ ಬ್ಯಾಂಕ್ ಮ್ಯಾನೇಜರ್‍ ವಿರುದ್ದ ಪೊಲೀಸ್ ಠಾಣೆಯಲ್ಲಿ […] - [NHPC Jobs: ನ್ಯಾಷನಲ್ ಹೈಡ್ರೋ ಎಲೆಕ್ಟ್ರಿಕ್ ಪವರ್ ಕಾರ್ಪೋರೇಷನ್ ನಲ್ಲಿವೆ 118 ಹುದ್ದೆಗಳು, ಡಿ.30 ಕೊನೆ…!](https://ismkannadanews.com/nhpc-recruitment-118-vacancies-apply-now/): NHPC – National Hydroelectric Power Corporation (ನ್ಯಾಷನಲ್‌ ಹೈಡ್ರೋಎಲೆಕ್ಟ್ರಿಕ್‌ ಪವರ್‌ ಕಾರ್ಪೋರೇಷನ್‌) ನಲ್ಲಿ ಖಾಲಿಯಿರುವ 118 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. NHPC ಯಲ್ಲಿ ಖಾಲಿಯಿರುವ ಟ್ರೈನಿ ಆಫೀಸರ್‍, ಸೀನಿಯರ್‍ ಮೆಡಿಕಲ್ ಆಫೀಸರ್ ಸೇರಿದಂತೆ ಒಟ್ಟು 118 ಹುದ್ದೆಗಳು ಖಾಲಿಯಿದ್ದು, ಅರ್ಹ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಪದವಿ, ಸ್ನಾತಕೋತ್ತರ ಪದವಿ ಹೊಂದಿದ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಡಿ.30 ಕೊನೆಯ ದಿನಾಂಕವಾಗಿದೆ. ಈ ಹುದ್ದೆಗಳಿಗೆ ಸಂಬಂಧಿಸಿದಂತೆ ಪ್ರಮುಖ ಮಾಹಿತಿಯನ್ನು ಈ […] - [Dance Video: ಕ್ಲಾಸ್ ರೂಂ ನಲ್ಲಿ ಯಂಗ್ ಟೀಚರ್ ಮಸ್ತ್ ಸ್ಟೆಪ್ಸ್, ವೈರಲ್ ಆದ ಡ್ಯಾನ್ಸ್ ವಿಡಿಯೋ…!](https://ismkannadanews.com/teacher-in-purple-saree-dances-on-bhojpuri-song-in-classroom/): Dance Video – ಕೆಲವೊಂದು ವಿಡಿಯೋಗಳು ಸೋಷಿಯಲ್ ಮಿಡಿಯಾದಲ್ಲಿ ಕಡಿಮೆ ಸಮಯದಲ್ಲೇ ಭಾರಿ ಸದ್ದು ಮಾಡುತ್ತಿದೆ. ಅದರಲ್ಲೂ ಡ್ಯಾನ್ಸ್ ವಿಡಿಯೋಗಳೂ ಸಹ ತುಂಬಾನೆ ವೈರಲ್ ಆಗುತ್ತಿರುತ್ತವೆ. ಸೋಷಿಯಲ್ ಮಿಡಿಯಾದಲ್ಲಿ ಫೇಮಸ್ ಆಗೋಕೆ ಅನೇಕರು ವಿಭಿನ್ನ ರೀತಿಯಲ್ಲಿ ಡ್ಯಾನ್ಸ್ ಮಾಡುತ್ತಿರುತ್ತಾರೆ. ಇದೀಗ ಯಂಗ್ ಟೀಚರ್‍ ಒಬ್ಬರು ಕ್ಲಾಸ್ ರೂಂ ನಲ್ಲೇ ಮಸ್ತ್ ಸ್ಟೆಪ್ಸ್ ಹಾಕಿದ್ದು, ಆಕೆಯ ಈ ಡ್ಯಾನ್ಸ್ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಜೊತೆಗೆ ಆಕೆಯ ಈ ವರ್ತನೆಗೆ ನೆಟ್ಟಿಗರಿಂದ ಕ್ಲಾಸ್ ಸಹ ಆಗುತ್ತಿದೆ. ಶಿಕ್ಷಣ […] - [Loan App: ಆ್ಯಪ್ ಗಳ ಮೂಲಕ ಸಾಲ ಪಡೆಯುವವರೇ ಎಚ್ಚರ, 2 ಸಾವಿರ ಸಾಲಕ್ಕಾಗಿ ಹೆಂಡತಿಯ ಪೊಟೋ ಮಾರ್ಫ್ ಮಾಡಿದ ಲೋನ್ ಏಜೆಂಟ್, ಮನನೊಂದ ಗಂಡ ಸಾವು…!](https://ismkannadanews.com/loan-app-agent-misuse-wife-photo-husband-suicide-in-ap/): Loan App – ಇತ್ತೀಚಿಗೆ ಲೋನ್ ಆಪ್ ಗಳ ಸದ್ದು ಜೋರಾಗಿಯೇ ಇದೆ. ಲೋನ್ ಆಪ್ ಗಳ ಮೂಲಕ ಕಡಿಮೆ ಸಮಯದಲ್ಲೇ ಲೋನ್ ನೀಡುವುದಾಗಿ ಜನರನ್ನು ನಂಬಿಸುತ್ತವೆ. ಹಣ ಬೇಕಾಗಿರುವವರು ಕೆಲವೊಂದು ಆಪ್ ಗಳಲ್ಲಿ ಲೋನ್ ಪಡೆದುಕೊಂಡು ನಾನಾ ಸಂಕಷ್ಟಗಳಿಗೆ ತುತ್ತಾಗುತ್ತಿರುತ್ತಾರೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ಈ ಪ್ರಕರಣದಲ್ಲಿ ಆ್ಯಪ್ ಮೂಲಕ ಲೋನ್ (Loan App) ಪಡೆದುಕೊಂಡ ವ್ಯಕ್ತಿಯ ಹೆಂಡತಿಯ ಪೊಟೋ ಮಾರ್ಫ್ ಮಾಡಿ ಪೊಟೋ ಹರಿಬಿಟ್ಟ ಕಾರಣ ಇದರಿಂದ ಮನನೊಂದ ಗಂಡ ಸಾವಿಗೆ ಶರಣಾಗಿರುವ […] - [Guest Teacher: ಅತಿಥಿ ಶಿಕ್ಷಕರ ಬೆಳಗಾವಿ ಚಲೋ ಪ್ರತಿಭಟನೆಗೆ ಗುಡಿಬಂಡೆ ಅತಿಥಿ ಶಿಕ್ಷಕರ ಬೆಂಬಲ...!](https://ismkannadanews.com/guest-teachers-support-belagavi-chalo-protest/): Guest Teacher – ಅತಿಥಿ ಶಿಕ್ಷಕರ ವೇತನ ಹೆಚ್ಚಳ ಮತ್ತು ಸೇವೆ ಖಾಯಂಮಾತಿ ಸೇರಿದಂತೆ ಮತ್ತಿತರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕರ ಸಂಘದಿಂದ ಡಿ.13ಕ್ಕೆ ಬೆಳಗಾವಿಯ ಸುವರ್ಣ ಗಾರ್ಡನ್ ವಿಧಾನಸೌಧದ ಮುಂಭಾಗ ಬೆಳಗಾವಿ ಚಲೋ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದು, ಈ ಪ್ರತಿಭಟನೆಗೆ ಗುಡಿಬಂಡೆ ತಾಲೂಕು ಘಟಕದ ವತಿಯಿಂದ ಬೆಂಬಲ ನೀಡುವುದಾಗಿ ಗುಡಿಬಂಡೆ ಅತಿಥಿ ಶಿಕ್ಷಕರು ತಿಳಿಸಿದರು. ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕರ […] - [Protest: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕೆ.ಪಿ.ಆರ್.ಎಸ್ ಪ್ರತಿಭಟನೆ....!](https://ismkannadanews.com/kprs-protest-demands-fulfillment-of-needs/): Protest – ಲೀಟರ್ ಹಾಲಿಗೆ ಕನಿಷ್ಟ ಬೆಲೆ 50 ರೂ ಏರಿಕೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ ವತಿಯಿಂದ ಪಟ್ಟಣದ ಕೆಎಂಎಫ್ ಶಿಬಿರ ಕಚೇರಿಯ ಮುಂಭಾಗ ಪ್ರತಿಭಟನೆ ನಡೆಸಿ ಶಿಬಿರ ಕಚೇರಿಯ ಉಪ ವ್ಯವಸ್ಥಾಪಕಿ ನವ್ಯಶ್ರೀ ರವರಿಗೆ ಮನವಿ ಪತ್ರ ಸಲ್ಲಿಸಿದರು. ಈ ವೇಳೆ ಕರ್ನಾಟಕ ಪ್ರಾಂತ ರೈತ ಸಂಘದ ಜಯರಾಮರೆಡ್ಡಿ ಮಾತನಾಡಿ, ಗುಡಿಬಂಡೆ ತಾಲೂಕು ಹಿಂದುಳಿದ ಪ್ರದೇಶವಾಗಿದ್ದು, ಜನರ ಆರ್ಥಿಕ ಪರಿಸ್ಥಿತಿ ತುಂಬಾ ಕ್ಲಿಷ್ಟಪರಿಸ್ಥಿತಿಯಲ್ಲಿದೆ. ರೈತರು ಹಾಗೂ […] - [Supreme Court Jobs: ಪದವಿಧರರಿಗೆ ಸುಪ್ರೀಂ ಕೋರ್ಟ್ ನಲ್ಲಿದೆ ವಿವಿಧ ಹುದ್ದೆಗಳು, ಡಿ.25 ರೊಳಗೆ ಅರ್ಜಿ ಸಲ್ಲಿಸಿ…!](https://ismkannadanews.com/supreme-court-recruitment-107-vacant-posts/): Supreme Court Jobs – ಸುಪ್ರೀಂ ಕೋರ್ಟ್‌ನಲ್ಲಿ ಖಾಲಿಯಿರುವು 107 ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಪದವಿ ಪೂರ್ಣಗೊಳಿಸಿರಬೇಕು, ಜೊತೆಗೆ ಕಂಪ್ಯೂಟರ್ ಜ್ಞಾನ ಹೊಂದಿರಬೇಕು. ಕೋರ್ಟ್ ಮಾಸ್ಟರ್‍, ಸೀನಿಯರ್‍ ಪರ್ಸನಲ್ ಅಸಿಸ್ಟೆಂಟ್ ಹಾಗೂ ಪರ್ಸನಲ್ ಅಸಿಸ್ಟೆಂಟ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆರಂಭವಾಗಿದೆ. ಡಿ.25 ಕೊನೆಯ ದಿನಾಂಕವಾಗಿದ್ದು, ಈ ಹುದ್ದೆಗಳಿಗೆ ಸಂಬಂಧಿಸಿದ ಪ್ರಮುಖ ಮಾಹಿತಿಯನ್ನು ಈ ಲೇಖನದ ಮೂಲಕ ಹಂಚಿಕೊಳ್ಳಲಾಗಿದೆ. ಸುಪ್ರೀಂಕೋರ್ಟ್ ನಲ್ಲಿ ಖಾಲಿ ಇರುವ 107 ಕೋರ್ಟ್ ಮಾಸ್ಟರ್, […] - [Local News : ವಿಕಲಚೇತನರಿಗೆ ಅವಕಾಶಗಳನ್ನು ಕಲ್ಪಿಸಬೇಕು: ನ್ಯಾ.ಮಂಜುನಾಥಚಾರಿ](https://ismkannadanews.com/local-news-disability-aids-day-bagepalli-awareness-event/): Local News – ವಿಕಲಚೇತನರ ಬಗ್ಗೆ ಅನುಕಂಪ ತೋರುವ ಬದಲಿಗೆ ಅವರಿಗೆ ಅವಕಾಶಗಳನ್ನು ಕಲ್ಪಿಸುವ ಮೂಲಕ ಸಮಾಜದ ಮುಖ್ಯ ವಾಹಿನಿಗೆ ತರುವಂತಹ ಕೆಲಸಕ್ಕೆ ಪ್ರತಿಯೊಬ್ಬರು ಕೈಜೋಡಿಸಬೇಕೆಂದು ಸಿವಿಲ್ ಮತ್ತು ಜೆಎಂಎಫ್‍ಸಿ ನ್ಯಾಯಾಧೀಶರಾದ ಮಂಜುನಾಥಚಾರಿ ಕರೆ ನೀಡಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಆರೋಗ್ಯ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ಏಡ್ಸ್ ಮತ್ತು ವಿಕಲಚೇತನರ ದಿನಾಚರಣೆ ಕುರಿತು ಕಾನೂನು ಅರಿವು […] - [Krushika Samaja: ಕೃಷಿಕ ಸಮಾಜದ ನೂತನ ಕಾರ್ಯಕಾರಿ ಸಮಿತಿಯ ಅವಿರೋಧ ಆಯ್ಕೆ](https://ismkannadanews.com/krushika-samaja-new-executive-committee-elected/): Krushika Samaja  – 2025-26 ರಿಂದ 2029-30ನೇ ಸಾಲಿನ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿಗೆ ಚುನಾವಣೆ ಘೋಷಣೆ ಮಾಡಿದ್ದು, ತಾಲೂಕಿನ ಕೃಷಿಕ ಸಮಾಜದಲ್ಲಿ 15 ಕಾರ್ಯಕಾರಿ ಸಮಿತಿಗೆ 18 ಮಂದಿ ನಾಮಪತ್ರ ಸಲ್ಲಿಸಿದ್ದರು. ಈ ಪೈಕಿ ಮೂರು ಮಂದಿ ನಾಮಪತ್ರಗಳನ್ನು ಹಿಂಪಡೆದ ಕಾರಣದಿಂದ 15 ಮಂದಿ ಕಾರ್ಯಕಾರಿ  ಸಮಿತಿ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಕೇಶವರೆಡ್ಡಿ ಘೋಷಣೆ ಮಾಡಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಚುನಾವಣಾಧಿಕಾರಿ ಕೇಶವರೆಡ್ಡಿ, ಸುಮಾರು ವರ್ಷಗಳಿಂದ […] - [Snake Bite: ಯುವತಿಯೊಬ್ಬರಿಗೆ 5 ವರ್ಷದಲ್ಲಿ 11 ಬಾರಿ ಕಚ್ಚಿದ ಹಾವು, ಆಸ್ಪತ್ರೆಯಲ್ಲಿದ್ದರೂ ಬಿಡದ ಹಾವು…!](https://ismkannadanews.com/snake-bite-woman-bitten-by-snake-11-times-in-5-years/): Snake Bite  – ಹಾವಿನ ದ್ಚೇಷ ಹನ್ನೆರಡು ವರ್ಷ ಎಂದು ಹೇಳಲಾಗುತ್ತದೆ. ಇದಕ್ಕೆ ಉದಾಹರಣೆ ಎಂಬಂತೆ ಅನೇಕ ಘಟನೆಗಳೂ ಸಹ ನಡೆದಿರುತ್ತದೆ. ಇದೀಗ ಮತ್ತೊಂದು ಘಟನೆ ನಡೆದಿದೆ. 19 ವರ್ಷದ ಯುವತಿಯೊಬ್ಬಳಿಗೆ ಕಳೆದ ಐದು ವರ್ಷಗಳಿಂದ ಪದೇ ಪದೇ ಕಚ್ಚುತ್ತಿದೆಯಂತೆ. 5 ವರ್ಷಗಳಲ್ಲಿ 11 ಬಾರಿ ಕಪ್ಪು ಹಾವು ಯುವತಿಗೆ ಕಚ್ಚಿದೆ. ಇತ್ತೀಚಿಗೆ ಅದೇ ಹಾವು ಮತ್ತೊಮ್ಮೆ ಕಚ್ಚಿದೆ ಎನ್ನಲಾಗಿದ್ದು, ಸದ್ಯ ಆ ಯುವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ. ಅಂದಹಾಗೆ ಈ ಘಟನೆ ಉತ್ತರ […] - [Local News: ಜಿಲ್ಲಾಧಿಕಾರಿಗಳ ಭರವಸೆ ಬಳಿಕ ಪ್ರತಿಭಟನೆಯನ್ನು ಹಿಂಪಡೆದ ದಲಿತ ಪ್ರತಿಭಟನಾಕಾರರು…!](https://ismkannadanews.com/local-news-%e0%b2%9c%e0%b2%bf%e0%b2%b2%e0%b3%8d%e0%b2%b2%e0%b2%be%e0%b2%a7%e0%b2%bf%e0%b2%95%e0%b2%be%e0%b2%b0%e0%b2%bf%e0%b2%97%e0%b2%b3-%e0%b2%ad%e0%b2%b0%e0%b2%b5%e0%b2%b8%e0%b3%86-%e0%b2%ac/): Local News – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಕಡೇಹಳ್ಳಿ ಗ್ರಾಮದ ಮುಖ್ಯ ರಸ್ತೆ ಅಗಲೀಕರಣದ ವೇಳೆ ನಿವೇಶನ ಕಳೆದುಕೊಂಡವರು ಕಳೆದ ನಾಲ್ಕು ದಿನಗಳಿಂದ ನಿವೇಶನಗಳಿಗಾಗಿ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದು, ಸ್ಥಳಕ್ಕೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತಿ ಸಿಇಒ ಸೇರಿದಂತೆ ಹಲವು ಅಧಿಕಾರಿಗಳು ಭೇಟಿ ನೀಡಿ ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ದಲಿತ ಪ್ರತಿಭಟನಾಕಾರರು ಹಿಂಪಡೆದರು. ತಾಲೂಕಿನ ಕಡೇಹಳ್ಳಿ ಗ್ರಾಮದ ಮುಖ್ಯರಸ್ತೆ ಅಗಲೀಕರಣದ ವೇಳೆ ಮನೆ ಕಳೆದುಕೊಂಡವರಿಗೆ ನಿವೇಶನ ನೀಡಲು ಮಂಜೂರಾದ ಜಮೀನಿನಲ್ಲೇ ನಿವೇಶನ ನೀಡುವಂತೆ ಒತ್ತಾಯಿಸಿ […] - [Job Alert: ಭಾರತೀಯ ಕೋಸ್ಟ್ ಗಾರ್ಡ್ ನಲ್ಲಿ ಖಾಲಿಯಿರುವ 140 ಹುದ್ದೆಗಳಿಗೆ ಅರ್ಜಿ ಆಹ್ವಾನ, ಯಾರೆಲ್ಲಾ ಅರ್ಜಿ ಸಲ್ಲಿಸಬಹುದು?](https://ismkannadanews.com/job-alert-indian-coast-guard-recruitment-140-vacancies/): Job Alert – ಭಾರತೀಯ ಕೋಸ್ಟ್ ಗಾರ್ಡ್ ನಲ್ಲಿ 140 ಹುದ್ದೆಗಳ ನೇಮಕಾತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. 2026 ರ ಬ್ಯಾಚ್ ಗಾಗಿ ಈ ಹುದ್ದೆಗಳ ನೇಮಕಾತಿ ನಡೆಯಲಿದೆ. ಜನರಲ್ ಡ್ಯೂಟಿ (ಜಿಡಿ) ಮತ್ತು ತಾಂತ್ರಿಕ (ಎಂಜಿನಿಯರಿಂಗ್ ಮತ್ತು ಎಲೆಕ್ಟ್ರಿಕಲ್/ಎಲೆಕ್ಟ್ರಾನಿಕ್ಸ್) ಸೇರಿದಂತೆ ವಿವಿಧ ಶಾಖೆಗಳಲ್ಲಿ ಆಯ್ಕೆ ಆದವರನ್ನು ನೇಮಕಾತಿ ಮಾಡಲಾಗುತ್ತದೆ. ಯಾರೆಲ್ಲಾ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು ಎಂಬ ವಿಚಾರಕ್ಕೆ ಬಂದರೇ, ಭಾರತೀಯ ಕೋಸ್ಟ್ ಗಾರ್ಡ್ ನಲ್ಲಿ ಖಾಲಿಯಿರುವ 140 ಸಹಾಯಕ ಕಮಾಂಡೆಂಟ್‌ […] - [LIC Scholarship: ಎಲ್.ಐ.ಸಿಯಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ, ಯಾರಿಗೆಲ್ಲಾ ಈ ಸೌಲಭ್ಯ ಸಿಗಲಿದೆ ಗೊತ್ತಾ?](https://ismkannadanews.com/lic-student-scholarship-application-invitation/): LIC Scholarship ಸಾರ್ವಜನಿಕ ವಲಯದ ಅತಿದೊಡ್ಡ ವಿಮಾ ಕಂಪನಿ ಎಲ್ಐಸಿ ಗೋಲ್ಡನ್ ಜುಬಿಲಿ ಸ್ಕಾಲರ್ಶಿಪ್ ಯೋಜನೆಯನ್ನು ಪ್ರಾರಂಭಿಸಿದೆ. ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿ ಮಾಡಿದೆ. ಈ ಯೋಜನೆಗೆ ಅರ್ಜಿ ಸಲ್ಲಿಕೆ ಹೇಗೆ? ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ಹಂಚಿಕೊಳ್ಳಲಾಗಿದೆ. ಭಾರತೀಯ ಜೀವವಿಮಾ ನಿಗಮವು (LIC) ದೇಶದ ವಿವಿಧ ಕೋರ್ಸ್‌ಗಳಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲು ಮುಂದಾಗಿದೆ. ಈ ಸಂಬಂಧ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ ಮಾಡಲಾಗಿದೆ. LIC […] - [Hindutva: ಹಿಂದುತ್ವ ಒಂದು ಕಾಯಿಲೆ ಎಂದು ವಿವಾದಾತ್ಮಕ ಹೇಳಿಕೆ ಕೊಟ್ಟ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಪುತ್ರಿ…!](https://ismkannadanews.com/hindutva-is-a-disease-controversial-statement-by-iltija-mufti/): Hindutva – ಸನಾತನ ಧರ್ಮ, ಹಿಂದೂ ಧರ್ಮದ ಬಗ್ಗೆ ಕೆಲ ನಾಯಕರು ಆಗಾಗ ಕೆಲವೊಂದು ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿರುತ್ತಾರೆ. ಕೆಲವು ದಿನಗಳ ಹಿಂದೆ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಸನಾತನ ಧರ್ಮವನ್ನು ಡೆಂಗ್ಯೂ, ಮಲೇರಿಯಾ ಕಾಯಿಲೆಗಳು ಇದ್ದಂತೆ ಅದನ್ನು ನಾಶ ಮಾಡಬೇಕು ಎಂದು ಹೇಳಿಕೆ ನೀಡಿ ಭಾರಿ ವಿವಾದ ಹುಟ್ಟಿಹಾಕಿದ್ದರು. ಇದೀಗ ಜಮ್ಮು ಕಾಶ್ಮೀರದ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಪುತ್ರಿ ಇಲ್ತಿಜಾ ಮುಫ್ತಿ ಹಿಂದುತ್ವ (Hindutva) ಒಂದು ಖಾಯಿಲೆ ಇದ್ದಂತೆ ಎಂದು ಹೇಳಿಕೆ ನೀಡಿ ಭಾರಿ […] - [NIACL ನಲ್ಲಿ ಪದವಿಧರರಿಗೆ ಅವಕಾಶ, 500 ಹುದ್ದೆಗಳಿಗೆ ನಡೆಯಲಿದೆ ನೇಮಕಾತಿ, ಡಿ.17 ರಿಂದ ಅರ್ಜಿ ಸಲ್ಲಿಕೆ ಆರಂಭ….!](https://ismkannadanews.com/recruitment-for-500-posts-in-niacl/): NIACL – The New India assurance ಕಂಪನಿಯಲ್ಲಿ ಖಾಲಿಯಿರುವ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. NIACL ನಲ್ಲಿ ಖಾಲಿಯಿರುವ 500 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಪದವಿಧರರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಡಿ.17 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದೆ. ಈ ಹುದ್ದೆಗಳಿಗೆ ಏನೆಲ್ಲಾ ನಿಯಮಗಳಿವೆ. ಅರ್ಜಿ ಸಲ್ಲಿಕೆಯ ವಿಧಾನ, ವಯೋಮಿತಿ, ಅರ್ಜಿ ಶುಲ್ಕ ಸೇರಿದಂತೆ ಪ್ರಮುಖ ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದೆ. ದಿ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಲಿ. ನಲ್ಲಿ ಖಾಲಿಯಿರುವ 500 […] - [Aadhaar ಕಾರ್ಡ್ ನಲ್ಲಿ ಮೊಬೈಲ್ ನಂಬರ್ ಲಿಂಕ್ ಆಗಿದೆಯಾ ಇಲ್ವಾ ಎಂಬುದನ್ನು ಹೀಗೆ ಚೆಕ್ ಮಾಡಿ…!](https://ismkannadanews.com/check-mobile-number-linked-to-aadhaar/): Aadhaar ಕಾರ್ಡ್ ಎಂಬುದು ಸದ್ಯ ಭಾರತದಲ್ಲಿ ತುಂಬಾನೆ ಪ್ರಾಮುಖ್ಯತೆ ವಹಿಸುತ್ತಿದೆ ಎಂದೇ ಹೇಳಬಹುದು. ರೇಷನ್ ಕಾರ್ಡ್, ಪ್ಯಾನ್ ಕಾರ್ಡ್, ಬ್ಯಾಂಕ್ ಅಕೌಂಟ್ ಸೇರಿದಂತೆ ಅನೇಕ ಕೆಲಸ ಕಾರ್ಯಗಳಿಗೆ ಆಧಾರ್‍ ನಂಬರ್‍ ತುಂಬಾನೆ ಮುಖ್ಯವಾಗಿದೆ. ಆಧಾರ್‍ ಕಾರ್ಡ್ ಅಪ್ಡೇಟ್ ಗಾಗಿ, ಹೊಸ ಆಧಾರ್‍ ಕಾರ್ಡ್ ಗಾಗಿ ಈಗಲೂ ಸಹ ಅನೇಕರು ಪರದಾಡುವಂತಾಗಿದೆ ಎಂದು ಹೇಳಬಹುದು. ಸದ್ಯ ನಿಮ್ಮ ಆಧಾರ್ ಕಾರ್ಡ್ ಗೆ ಯಾವ ಮೊಬೈಲ್ ನಂಬರ್‍ ಲಿಂಕ್ ಆಗಿದೆ ಎಂಬುದನ್ನು (Aadhaar) ತಿಳಿಯಲು ನೀವು ಈ ಸಿಂಪಲ್ ಟ್ರಿಕ್ಸ್ […] - [Health Tips: ದಾಳಿಂಬೆ ಬೀಜಗಳಲ್ಲಿ ಮಾತ್ರವಲ್ಲ, ದಾಳಿಂಬೆ ಎಲೆಗಳಲ್ಲೂ ಇದೆ ಆರೋಗ್ಯಕರವಾದ ಅಂಶಗಳು…!](https://ismkannadanews.com/health-tips-pomegranate-leaves-benefits-to-health/): Health Tips – ನಮಗೆ ಸುಲಭವಾಗಿ ಸಿಗುವಂತಹ ಅನೇಕ ಸಸಿಗಳು ಸೇರಿದಂತೆ ಹಲವು ವಸ್ತುಗಳಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಗುಣಗಳು ಅಡಗಿರುತ್ತವೆ. ಆದರೆ ಅವುಗಳ ಬಗ್ಗೆ ಅನೇಕರಿಗೆ ತಿಳಿದಿರುವುದಿಲ್ಲ. ಅದೇ ರೀತಿ ದಾಳಿಂಬೆ ಹಣ್ಣು ಅನೇಕರಿಗೆ ಇಷ್ಟವಾದ ಹಣ್ಣು ಎಂದೇ ಹೇಳಬಹುದು. ಈ ಹಣ್ಣು ತಿನ್ನಲು ರುಚಿಯಾಗಿರುವುದರ ಜೊತೆಗೆ ಅದರಲ್ಲಿ ಅಪಾರ ಔಷಧೀಯ ಗುಣಗಳೂ ಸಹ ಇದೆ. ಹಣ್ಣಿನಲ್ಲಿ ಮಾತ್ರವಲ್ಲ, ದಾಳಿಂಬೆ ಎಲೆಗಳಲ್ಲೂ ಸಹ ಹೇರಳವಾದ ಔಷಧೀಯ ಗುಣಗಳಿವೆ ಎಂದು ತಜ್ಞರು (Health Tips) ಹೇಳುತ್ತಾರೆ. ಈ ಸಂಬಂಧ […] - [Bangladesh: ಬಾಂಗ್ಲಾದ ಮತ್ತೊಂದು ದೇವಾಲಯದ ಮೇಲೆ ಧಾಳಿ ನಡೆಸಿ ದೇವರ ವಿಗ್ರಹಕ್ಕೆ ಬೆಂಕಿ ಹಾಕಿದ ದುರುಳರು….!](https://ismkannadanews.com/attack-temple-in-bangladesh-idol-set-on-fire/): Bangladesh – ನೆರೆಯ ಬಾಂಗ್ಲಾದೇಶದಲ್ಲಿ ಹಿಂದೂಗಳು ಹಾಗೂ ಹಿಂದೂ ದೇವಾಲಯಗಳ ಮೇಲಿನ ಹಲ್ಲೆಗಳು ಸದ್ಯ ನಿಲ್ಲುವಂತಿಲ್ಲ. ಬಾಂಗ್ಲಾದ (Bangladesh) ಹಿಂದೂಗಳು ಸೇರಿದಂತೆ ಅಲ್ಪಸಂಖ್ಯಾತರ ಮೇಲೆ ನಿರಂತರವಾಗಿ ದೌರ್ಜನ್ಯಗಳು ಹೆಚ್ಚುತ್ತಿದ್ದು, ಇದೀಗ ಮತ್ತೊಂದು ಇಸ್ಕಾನ್ ದೇವಸ್ಥಾನದ (ISKCON) ಮೇಲೆ ದುರುಳರು ದಾಳಿ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಢಾಕಾದ ಧೋರ್ ಗ್ರಾಮದಲ್ಲಿರುವ ಮಹಾಭಾಗ್ಯ ಲಕ್ಷ್ಮೀನಾರಾಯಣ ಮಂದಿರದ ಮೇಲೆ ಶುಕ್ರವಾರ ತಡರಾತ್ರಿ ದಾಳಿ ನಡೆದಿದೆ ಎಂದು ತಿಳಿದುಬಂದಿದೆ. ಡಿಸೆಂಬರ್ 6ರ ಶುಕ್ರವಾರದಂದು ಇಸ್ಕಾನ್ ದೇಗುಲದ ಮೇಲೆ ದಾಳಿ ನಡೆಸಿದ ದುಷ್ಕರ್ಮಿಗಳು, […] - [Crime News: ವಾಟ್ಸಪ್ ಪ್ರೀತಿ, ಗಂಡನಿದ್ದರೂ ವಾಟ್ಸಪ್ ಪ್ರೇಮಿಯ ಮೋಹಕ್ಕೆ ಬಲಿಯಾದ ಗೃಹಣಿ…!](https://ismkannadanews.com/crime-news-housewife-murdered-by-boyfriend/): Crime News – ಅಕ್ರಮ ಸಂಬಂಧಗಳ ಕಾರಣದಿಂದ ಅನೇಕ ಪ್ರಾಣಗಳು, ಕುಟುಂಬಗಳು ನಾಶವಾಗುತ್ತಿರುತ್ತವೆ. ಅಕ್ರಮ ಸಂಬಂಧ ತಪ್ಪಾಗಿದ್ದರೂ ಸಹ ಅದನ್ನು ತಿಳಿದೂ ಕೆಲವರು ಅದೇ ತಪ್ಪು ಮಾಡುತ್ತಿರುತ್ತಾರೆ. ಅದೇ ರೀತಿಯ ಘಟನೆಯೊಂದು ಇಲ್ಲಿ ನಡೆದಿದೆ. ಮುದ್ದಾದ ಗಂಡನಿದ್ದರೂ ಸಹ ಗೃಹಿಣಿಯೊಬ್ಬರು ವಾಟ್ಸಾಪ್ ಪ್ರೇಮಿಯ (Crime News) ಹಿಂದೆ ಬಿದ್ದು, ಇದೀಗ ತನ್ನ ಪ್ರಾಣವನ್ನೆ ಕಳೆದುಕೊಂಡಿದ್ದಾಳೆ. ಚಾಕುವಿನಿಂದ ಚುಚ್ಚಿದರೂ ಆಕೆ ಸಾಯದೇ ಇರುವುದರಿಂದ ಮನೆಯ ಹಿಂದಿನ ಕೆರೆಗೆ ಆಕೆಯನ್ನು ದೂಡಿ ಕೊಲೆ ಮಾಡಿದ್ದಾನೆ ವಾಟ್ಸಪ್ ಪ್ರೇಮಿ. ಈ ಘಟನೆ […] - [Siddaramaiah: ಶಾಕಿಂಗ್ ಹೇಳಿಕೆ ಕೊಟ್ಟ ಸಿಎಂ ಸಿದ್ದು, ನಾನೀಗ ರಾಜಕೀಯ ಕೊನೆಯಗಾಲದಲ್ಲಿದ್ದೇನೆ ಎಂದ ಸಿದ್ದರಾಮಯ್ಯ….!](https://ismkannadanews.com/siddaramaiah-shocking-comments-in-chamarajnagara/): Siddaramaiah – ರಾಜ್ಯದಲ್ಲಿ ಸಿಎಂ ಬದಲಾವಣೆಯ ಕುರಿತು ಚರ್ಚೆ ನಡೆಯುತ್ತಿದ್ದು, ಇದೇ ಸಮಯದಲ್ಲಿ ಸಿಎಂ ಸಿದ್ದರಾಮಯ್ಯ ಶಾಕಿಂಗ್ ಹೇಳಿಕೆಯೊಂದನ್ನು ನೀಡಿದ್ದಾರೆ. ಚಾಮರಾಜನಗರದ ಸತ್ತೇಗಾಲದ ಸರ್ಕಾರಿ ಶಾಲೆಯ ಉದ್ಘಾಟನಾ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ಜನರ ಪ್ರೀತಿ ಅಭಿಮಾನ ಗಳಿಸದೇ ಇದ್ದರೇ, ರಾಜಕೀಯದಲ್ಲಿ ಉಳಿಗಾಲ ಸಾಧ್ಯವಿಲ್ಲ. ನಾನೀಗ ರಾಜಕೀಯ ಜೀವನದ ಕೊನೆಗಾಲದಲ್ಲಿದ್ದೇನೆ ಎಂದು ಹೇಳಿಕೆ ನೀಡಿದ್ದು, ಚರ್ಚೆಗೆ ಕಾರಣವಾಗಿದೆ. ಚಾಮರಾಜನಗರದ ಸತ್ತೇಗಾಲ ಸರ್ಕಾರಿ ಶಾಲಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ (Siddaramaiah) ಅವರು, ನಾನು ಏನಿಲ್ಲ ಅಂದ್ರು 20 ಬಾರಿ […] - [BMC ಬ್ಯಾಂಕ್ ನಲ್ಲಿವೆ 135 ಹುದ್ದೆಗಳು, ಡಿ.25 ಕೊನೆಯ ದಿನ, ಕೂಡಲೇ ಅರ್ಜಿ ಸಲ್ಲಿಸಿ….!](https://ismkannadanews.com/135-vacancies-in-bmc-bank-apply/): BMC Bank – ಬಾಂಬೆ ಮರ್ಕೆಂಟೈಲ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ನಲ್ಲಿ ಖಾಲಿಯಿರುವ ಹುದ್ದೆಗಳಿಗೆ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದೆ. BMC ಬ್ಯಾಂಕ್ ಹತ್ತು ರಾಜ್ಯಗಳಲ್ಲಿ 52 ಶಾಖೆಗಳನ್ನು ಹೊಂದಿದೆ. ಈ ಬ್ಯಾಂಕ್ ನಲ್ಲಿ ಖಾಲಿಯಿರುವ ಪ್ರೊಬೇಷನರಿ ಆಫೀಸರ್‍ ಹಾಗೂ ಜೂನಿಯರ್‍ ಎಕ್ಸಿಕ್ಯೂಟೀವ್ ಅಸಿಸ್ಟಂಟ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಪದವಿ ಪೂರ್ಣಗೊಳಿಸಿರುವಂತ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಡಿ.25 ರಂದು ಕೊನೆಯ ದಿನಾಂಕವಾಗಿದೆ. ಈ ಹುದ್ದೆಗಳಿಗೆ ಸಂಬಂಧಿಸಿದಂತೆ ಪ್ರಮುಖ ಮಾಹಿತಿಯನ್ನು ಈ ಸುದ್ದಿಯ ಮೂಲಕ ಹಂಚಿಕೊಳ್ಳಲಾಗಿದೆ. […] - [Dr B R Ambedkar : ಶಿಕ್ಷಣದಿಂದ ಮಾತ್ರ ಬದಲಾವಣೆ ಸಾಧ್ಯ, ಅಂಬೇಡ್ಕರ್ ರವರ ಪರಿನಿರ್ವಾಣ ದಿನ ಕಾರ್ಯಕ್ರಮದಲ್ಲಿ ಬಿಇಒ ಕೃಷ್ಣಪ್ಪ ಹೇಳಿಕೆ…!](https://ismkannadanews.com/ambedkar-mahaparinirvan-diwas-program-in-gudibande/): Dr B R Ambedkar ಶಿಕ್ಷಣದಿಂದ ಮಾತ್ರ ಬದಲಾವಣೆ ಸಾಧ್ಯ ಎಂದು ನಂಬಿದ್ದ ಡಾ.ಬಿ.ಆರ್.ಅಂಬೇಡ್ಕರ್‍ ರವರು ಓದುವ ಸಮಯದಲ್ಲಿ ಶಿಕ್ಷಣ ಪಡೆಯುವುದು ತುಂಬಾನೆ ಕಷ್ಟವಾಗಿತ್ತು.ಆದರೂ ಸಹ ಕಷ್ಟಪಟ್ಟು ಶಿಕ್ಷಣ ಪಡೆದು ಎಲ್ಲಾ ಸಮುದಾಯಗಳ ಜನತೆಗೆ ಶಿಕ್ಷಣ ದೊರೆಯುವಂತೆ ಮಾಡಿದ್ದಾರೆ ಎಂದು ಬಿ.ಇ.ಒ ಕೃಷ್ಣಪ್ಪ ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯತಿ ಹಾಗೂ ಸಮಾಜ ಕಲ್ಯಾಣ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಡಾ.ಬಿ.ಆರ್‍.ಅಂಬೇಡ್ಕರ್ ರವರ 68ನೇ ಪರಿನಿರ್ವಾಣ ದಿನ ಕಾರ್ಯಕ್ರಮದಲ್ಲಿ […] - [Yogi Adityanath: ಬಾಂಗ್ಲಾದೇಶದಲ್ಲಿನ ಹಿಂದೂಗಳ ಮೇಲಿನ ಹಿಂಸಾಚಾರಕ್ಕೆ ಆತನ ಆತ್ಮವೇ ಕಾರಣ ಎಂದ ಯೋಗಿ, ಯಾರದ್ದು ಆ ಆತ್ಮ?](https://ismkannadanews.com/yogi-adityanath-comments-on-violence-against-hindus-in-bangla/): Yogi Adityanath – ನೆರೆಯ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಸದ್ಯಕ್ಕೆ ನಿಲ್ಲುವ ಮಟ್ಟದಲ್ಲಿಲ್ಲ ಎಂದೇ ಹೇಳಬಹುದು. ಬಾಂಗ್ಲಾ ಹಿಂದೂಗಳು, ಹಿಂದೂ ದೇವಾಲಯಗಳು, ಹಿಂದೂ ನಾಯಕರ ಮೇಲೆ ದೌರ್ಜನ್ಯ ನಡೆಯುತ್ತಲೇ ಇದೆ. ಇದರ ಜೊತೆಗೆ ಬಾಂಗ್ಲಾದ ಇಸ್ಕಾನ್ ಧಾರ್ಮಿಕ ನಾಯಕ ಚಿನ್ಮಯ್ ಕೃಷ್ಣ ದಾಸ್ ಪ್ರಭು ರವರನ್ನು ಬಂಧಿಸಿದ್ದಾರೆ. ಈ ಕುರಿತು ಅನೇಕ ನಾಯಕರೂ ಸಹ ಆಕ್ರೋಷ ಹೊರಹಾಕಿದ್ದಾರೆ. ಇದೀಗ ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ (Yogi Adityanath) ಬಾಂಗ್ಲಾದೇಶದಲ್ಲಿನ ಹಿಂದೂಗಳ ಮೇಲಿನ ಹಿಂಸಾಚಾರಕ್ಕೆ ಆತನ ಆತ್ಮವೇ […] - [Mass Marriages: ಬಾಗೇಪಲ್ಲಿಯಲ್ಲಿ ಅದ್ದೂರಿಯಾಗಿ ನೆರವೇರಿದ ಸಾಮೂಹಿಕ ವಿವಾಹ ಕಾರ್ಯಕ್ರಮಗಳು....!](https://ismkannadanews.com/mass-marriage-ceremony-in-bagepalli/): Mass Marriages – ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯಲ್ಲಿ ಎಸ್.ಎನ್.ಸುಬ್ಬಾರೆಡ್ಡಿ ಚಾರಿಟಬಲ್ ಟ್ರಸ್ಟ್‍ವತಿಯಿಂದ ಶ್ರೀ ಕ್ಷೇತ್ರ ಗಡದಿಂ ಶ್ರೀ ಲಕ್ಷ್ಮೀವೆಂಕಟೇಶ್ವರ ಸ್ವಾಮಿ ದೇವಾಲಯದ (Mass Marriages) ಆವರಣದಲ್ಲಿ ಏರ್ಪಡಿಸಿದ್ದ 22ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 101 ಜೋಡಿ ವಿವಾಹವಾಗುವ ಮೂಲಕ ನೂತನ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಹಾಗೂ ಪತ್ನಿ ಶಿಲಾ ಸುಬ್ಬಾರೆಡ್ಡಿ ರವರು ತಂದೆ ಮತ್ತು ತಾಯಿ ಸ್ಥಾನದಲ್ಲಿ ನಿಂತು 101 ಜೋಡಿಗಳಿಗೆ ಮದುವೆ ಕಾರ್ಯನಿರ್ವಹಿಸಿದರಲ್ಲದೆ, ಮದುವೆಯಾದ ನೂತನ […] - [Camel: ವಾಹ್ ಏನ್ ಗುರು, ಬೈಕ್ ಮೇಲೆ ಒಂಟೆಯನ್ನೇ ಸಾಗಾಟ ಮಾಡಿದ ಭೂಪರು...!](https://ismkannadanews.com/camel-transported-cruelly-on-a-bike-viral-goes-video/): Camel –  ಸಾಮಾನ್ಯವಾಗಿ ದ್ವಿಚಕ್ರವಾಹನದಲ್ಲಿ ಇಬ್ಬರು ಮಾತ್ರ ಪ್ರಯಾಣಿಸಬೇಕು. ಆದರೆ ಕೆಲವೊಮ್ಮೆ ತ್ರಿಬಲ್ ರೈಡಿಂಗ್ ಮಾಡುತ್ತಿರುತ್ತಾರೆ. ಕೆಲವೊಮ್ಮೆ ನಾಲ್ಕೈದು ಮಂದಿ ಬೈಕ್ ನಲ್ಲಿ ಪ್ರಯಾಣಿಸುತ್ತಾರೆ. ಕೆಲವರು ಕುರಿಗಳು, ನಾಯಿಗಳನ್ನು ಸಾಗಿಸಿರುವುದನ್ನೂ ಸಹ ನೋಡಿರಬಹುದು. ಆದರೆ ಇಲ್ಲೊಂದು ಸನ್ನಿವೇಶ ಕಂಡರೇ, ನೀವೂ ಶಾಕ್ ಆಗಬಹುದು. ಸುಮಾರು 8-9 ಅಡಿ ಎತ್ತರದ ಒಂಟೆಯನ್ನೇ  (Camel) ಬೈಕ್ ಮೇಲೆ ಸಾಗಿಸುತ್ತಿರುವ ವಿಡಿಯೋ ಒಂದು ಸೊಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಶಾಕ್ ಆಗಿ ತಮ್ಮದೇ ಆದ […] - [Dalits Protest: ನಿವೇಶನಗಳಿಗಾಗಿ ಒತ್ತಾಯಿಸಿ ಮಂಜೂರಾದ ಜಾಗದಲ್ಲಿಯೇ ಪ್ರತಿಭಟನೆ ನಡೆಸಿದ ದಲಿತರು…!](https://ismkannadanews.com/dalith-protest-for-sites-in-gudibande/): Dalits Protest – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಕಡೇಹಳ್ಳಿ ಗ್ರಾಮದ ಮುಖ್ಯರಸ್ತೆ ಅಗಲೀಕರಣದ ವೇಳೆ ಮನೆ ಕಳೆದುಕೊಂಡವರಿಗೆ ನಿವೇಶನ ನೀಡಲು ಮಂಜೂರಾದ ಜಮೀನಿನಲ್ಲೇ ನಿವೇಶನ ನೀಡುವಂತೆ ಒತ್ತಾಯಿಸಿ ದಲಿತಪರ ಸಂಘಟನೆಗಳು ಅಂಬೇಡ್ಕರ್‍ ಭಾವಚಿತ್ರ ಇಟ್ಟು ಪ್ರತಿಭಟನೆ ನಡೆಸಿದರು. ಈ ವೇಳೆ ಕಡೇಹಳ್ಳಿ ಗ್ರಾಮಸ್ಥ ಹಾಗೂ ದಲಿತ ಮುಖಂಡ ಆರ್‍.ಕದಿರಪ್ಪ ಮಾತನಾಡಿ, ಕಡೇಹಳ್ಳಿ ಗ್ರಾಮದ ಮುಖ್ಯರಸ್ತೆ ಅಗಲೀಕರಣದ ವೇಳೆ ಅನೇಕರು ಮನೆಗಳನ್ನು ಕಳೆದುಕೊಂಡಿದ್ದರು. ಅವರ ಪೈಕಿ ಹೆಚ್ಚು ದಲಿತರೇ ಇದ್ದಾರೆ. ಬಳಿಕ ಮನೆ ಕಳೆದುಕೊಂಡವರಿಗಾಗಿ ಕಡೇಹಳ್ಳಿ ಗ್ರಾಮದ […] - [Siddaramaiah: ಹಾಸನ ಜನಕಲ್ಯಾಣ ಸಮಾವೇಶದಲ್ಲಿ ಭಾವುಕರಾದ ಸಿಎಂ, ಅಂತಿಮವಾಗಿ ಗೆಲ್ಲೋದು ಸತ್ಯ ಎಂದ ಸಿದ್ದರಾಮಯ್ಯ….!](https://ismkannadanews.com/siddaramaiah-speech-on-hassana-janakalyana-samavesha/): Siddaramaiah  – ಹಾಸನದಲ್ಲಿ ನಡೆದ ಕಾಂಗ್ರೇಸ್ ಜನಕಲ್ಯಾಣೋತ್ಸವ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಭಾವುಕರಾಗಿದ್ದಾರೆ. ರಾಜ್ಯದ ಮೂರು ಉಪಚುನಾವಣೆಯಲ್ಲಿ ಭರ್ಜರಿ ಜಯಗಳಿಸಿದೆ ಕಾಂಗ್ರೇಸ್ ಈ ಸಮಾವೇಶದ ಮೂಲಕ ಶಕ್ತಿ ಪ್ರದರ್ಶನ ಮಾಡಿದ್ದು, ಈ ಉಪಚುನಾವಣೆಯ ಸಮಯದಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಆಡಿದ್ದಂತಹ ಮಾಡುಗಳಿಗೆ ಕೌಂಟರ್‍ ಕೊಟ್ಟಿದ್ದಾರೆ. ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡುತ್ತಾ ಭಾವುಕರಾಗಿ ಅಂತಿಮವಾಗಿ ಗೆಲ್ಲೋದು ಮಾತ್ರ ಸತ್ಯ ಎಂದಿದ್ದಾರೆ. ಜನ ಕಲ್ಯಾಣೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಈ ಜನಕಲ್ಯಾಣೋತ್ಸವ ಅಭೂತಪೂರ್ವ ಯಶಸ್ಸು ನನಗೆ ಆನೆಬಲ ನೀಡಿದೆ. ನನ್ನ […] - [Forest: ಮಕ್ಕಳಿಗೆ ಅರಣ್ಯದ ಕುರಿತು ಅರಿವು ಅಗತ್ಯ: ರಾಜಶೇಖರ್‍](https://ismkannadanews.com/kids-need-awareness-about-forest/): Forest – ಪ್ರಾಕೃತಿಕ ಸಮತೋಲನ ಕಾಪಾಡುವಲ್ಲಿ ಅರಣ್ಯ ತುಂಬಾನೆ ಮಹತ್ತರ ಸ್ಥಾನ ವಹಿಸುತ್ತದೆ. ಇತ್ತೀಚಿಗೆ ಅರಣ್ಯ ನಾಶವಾಗುವ ಸ್ಥಿತಿಗೆ ತಲುಪುತ್ತಿದೆ. ಆದ್ದರಿಂದ ಮಕ್ಕಳಿಗೆ ಬಾಲ್ಯದಿಂದಲೇ ಅರಣ್ಯದ ಕುರಿತು ಅರಿವು ಮೂಡಿಸಿದಾಗ ಅರಣ್ಯದ ಮಹತ್ವವನ್ನು ತಿಳಿದು ಅರಣ್ಯವನ್ನು ಕಾಪಾಡಬಹುದಾಗಿದೆ ಎಂದು ವಲಯ ಅರಣ್ಯಾಧಿಕಾರಿ ರಾಜಶೇಖರ್‍ ತಿಳಿಸಿದರು. ಗುಡಿಬಂಡೆ ವಲಯ ಅರಣ್ಯ ಇಲಾಖೆ ವತಿಯಿಂದ ತಾಲೂಕು ಬೀಚಗಾನಹಳ್ಳಿ ಕ್ರಾಸ್ ಬಳಿಯ ಆದರ್ಶ ಶಾಲೆಯ ವಿದ್ಯಾರ್ಥಿಗಳಿಗೆ ಚಿಣ್ಣರ ವನದರ್ಶನ (Forest) ಎಂಬ ಕಾರ್ಯಕ್ರಮದಡಿ ಬನ್ನೇರುಘಟ್ಟ ಪ್ರವಾಸ ಹಮ್ಮಿಕೊಂಡಿದ್ದು, ಈ ವೇಳೆ ವಿದ್ಯಾರ್ಥಿಗಳನ್ನು […] - [Viral News: 16 ವರ್ಷದ ಅಪ್ರಾಪ್ತ ಬಾಲಕನನ್ನು ಪ್ರೀತಿಸಿ ಮದುವೆಯಾದ 25 ವರ್ಷದ ಶಿಕ್ಷಕಿ, ಭಾರಿ ಚರ್ಚೆಗೆ ಕಾರಣವಾದ ಮದುವೆ…!](https://ismkannadanews.com/viral-news-25-old-teacher-marries-16-year-old-boy/): Viral News – ತಮಗಿಂತ ಹಿರಿಯನ್ನು ಪ್ರೀತಿಸಿ ಮದುವೆಯಾಗುವಂತಹ ಘಟನೆಗಳು ಕೇಳಿಬರುತ್ತಿದೆ. ಕೆಲವೊಂದು ಮದುವೆಗಳು ಸಂಬಂಧಗಳಿಗೂ ಬೆಲೆಯಿಲ್ಲದಂತೆ ಮಾಡುತ್ತಿದೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. 16 ವರ್ಷದ ಬಾಲಕನನ್ನು ಪ್ರೀತಿಸಿದ ಶಿಕ್ಷಕಿ ಆ ಅಪ್ರಾಪ್ತನನ್ನೆ ಮದುವೆಯಾಗಿದ್ದಾಳೆ. ಈ ಸುದ್ದಿ ತಿಳಿಯುತ್ತಿದ್ದಂತೆ ಬಾಲಕನ ಪೋಷಕರು ಕಂಗಾಲಾಗಿದ್ದು, ಶಿಕ್ಷಕಿಯ ವಿರುದ್ದ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಘಟನೆ ಕುರಿತು ಸೋಷಿಯಲ್ ಮಿಡಿಯಾದಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. ಅಂದಹಾಗೆ ಈ ಘಟನೆ ಉತ್ತರ ಪ್ರದೇಶದ ಮೀರತ್ ನಲ್ಲಿ ನಡೆದಿದೆ. 25 ವರ್ಷದ […] - [Viral Video: ನಾಯಿಯ ಜೊತೆಗೆ ಅಸಭ್ಯ ವರ್ತನೆ ತೋರಿದ ವೃದ್ದ, ನಾಯಿಯನ್ನು ರಕ್ಷಿಸಿದ ಮಹಿಳಾ ಕಾರ್ಯಕರ್ತೆ: ವೈರಲ್ ಆದ ವಿಡಿಯೋ…!](https://ismkannadanews.com/viral-video-old-man-caught-with-female-dog-inside-public-toilet/): Viral Video – ಇತ್ತೀಚಿಗೆ ಕೆಲ ಕಾಮುಕರು ಪುಟ್ಟ ಬಾಲಕಿಯರು, ಮಹಿಳೆಯರು, ವೃದ್ದರ ಮೇಲೆ ಮಾತ್ರವಲ್ಲದೇ ಮೂಕ ಜೀವಿಗಳ ಮೇಲೂ ಲೈಂಗಿಕ ದೌರ್ಜನ್ಯವೆಸಗುತ್ತಿರುತ್ತಾರೆ. ಇದೀಗ ಅಂತಹುದೇ ಘಟನೆಯೊಂದು ಮಹಾರಾಷ್ಟ್ರದಲ್ಲಿ ನಡೆದಿದೆ. ಮಹಾರಾಷ್ಟ್ರದ ನೈಗಾಂವ್ ಎಂಬಲ್ಲಿ ಈ ಘಟನೆ ನಡೆದಿದ್ದು, ಟಾಯ್ಲೆಟ್ ನಲ್ಲಿ ವೃದ್ದನ್ನೊಬ್ಬ ಹೆಣ್ಣು ನಾಯಿಯೊಂದಿಗೆ ಅಸಭ್ಯವಾಗಿ ವರ್ತನೆ ಮಾಡುತ್ತಿದ್ದು, ಈ ವೇಳೆ ಮಹಿಳಾ ಪ್ರಾಣಿ ಸಂರಕ್ಷಣಾ ಕಾರ್ಯಕರ್ತೆಯೊಬ್ಬರು ವೃದ್ದನನ್ನು ಹಿಡಿದಿದ್ದಾರೆ. ಈ ಸಂಬಂಧ ವಿಡಿಯೋವನ್ನು ಮಾಡಿ ಸೋಷಿಯಲ್ ಮಿಡೀಯಾದಲ್ಲಿ ಹಂಚಿಕೊಂಡಿದ್ದು, ವಿಡಿಯೋ ವೈರಲ್ ಆಗಿದೆ. ಮಹಾರಾಷ್ಟ್ರದ […] - [Local News: ಗುಡಿಬಂಡೆಯಲ್ಲಿ ವಕೀಲರ ದಿನಾಚರಣೆ ಕಾರ್ಯಕ್ರಮ, ವಕೀಲರಿಗೆ ಸಲಹೆ ನೀಡಿದ ನ್ಯಾಯಾಧೀಶರು](https://ismkannadanews.com/local-news-lawyers-day-celebration-in-gudibande/): Local News – ನ್ಯಾಯಾಲಯದ ಕಲಾಪದಲ್ಲಿ ಹಿರಿಯ ವಕೀಲರು ವಾದ ಮಂಡಿಸುತ್ತಿರುವಾಗ ಅದನ್ನು ಗಮನವಿಟ್ಟು ಕೇಳಬೇಕು. ನಿರಂತರವಾಗಿ ಪರಿಶ್ರಮ ಮಾಡುತ್ತಾ ಕೆಲಸ ಮಾಡಬೇಕು. ಕಕ್ಷಿದಾರರ ವಿಶ್ವಾಸಕ್ಕೆ ಧಕ್ಕೆ ಬರದಂತೆ ನೋಡಿಕೊಳ್ಳಬೇಕು. ಜೊತೆಗೆ ಯುವ ವಕೀಲರು ಅಧ್ಯಯನಶೀಲರಾಗಿರಬೇಕೆಂದು ಗುಡಿಬಂಡೆ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಧೀಶರಾದ ಕೆ.ಎಂ ಹರೀಶ್ ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಜೆ.ಎಂ.ಎಫ್.ಸಿ ನ್ಯಾಯಾಲಯದ ಆವರಣದಲ್ಲಿ ವಕೀಲರ ಸಂಘ ವತಿಯಿಂದ ಹಮ್ಮಿಕೊಂಡಿದ್ದ (Local News) ವಕೀಲರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ದೇಶಕ್ಕೆ […] - [MUDA ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ…!](https://ismkannadanews.com/hd-kumaraswamy-comments-about-muda-and-siddaramaiah/): MUDA – ಸದ್ಯ ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿರುವ ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ಎ1 ಆರೋಪಿಯಾಗಿದ್ದಾರೆ. ಈ ಹಗರಣ ಬೆಳಕಿಗೆ ಬಂದ ಬಳಿಕ ರಾಜ್ಯದಲ್ಲಿ ಸಿಎಂ ರಾಜೀನಾಮೆಯ ಸುದ್ದಿ ಸಹ ಜೋರಾಗಿ ಕೇಳಿಬರುತ್ತಲೇ ಇದೆ. ಈ ಹಗರಣದಲ್ಲಿ ತನ್ನ ಪಾತ್ರವೇನು ಇಲ್ಲ ಅಂತಾ ಸಿಎಂ ಹೇಳುತ್ತಲೇ ಇದ್ದಾರೆ. ಜೊತೆಗೆ ಇ.ಡಿ (ED) ಯನ್ನು ಸಹ ಕೇಂದ್ರ ಸರ್ಕಾರ ದುರ್ಬಳಕೆ ಮಾಡಿಕೊಂಡು ನನ್ನ ಮೇಲೆ ಚೂ ಬಿಟ್ಟಿದೆ ಎಂದೂ ಸಹ ಹೇಳುತ್ತಿದ್ದಾರೆ. ಇದೀಗ ಈ ಕುರಿತು […] - [Pushpa-2: ಲಂಡನ್ ನಲ್ಲೂ ಪುಷ್ಪಾ ಹಾಡಿನ ಹವಾ, ಪುಷ್ಪಾ-2 ಹಾಡಿಗೆ ಲಂಡನ್ ಬೀದಿಯಲ್ಲಿ ಭರ್ಜರಿ ಸ್ಟೆಪ್ಸ್ ಹಾಕಿದ ಬನ್ನಿ ಫ್ಯಾನ್ಸ್….!](https://ismkannadanews.com/pushpa-2-song-bunny-fans-dance-london-streets/): Pushpa-2 – ದೇಶದ ಸಿನಿರಂಗದ ಬಹುನಿರೀಕ್ಷಿತ ಸಿನೆಮಾಗಳಲ್ಲಿ ಪುಷ್ಪಾ-2 ಸಿನೆಮಾ ಸಹ ಒಂದಾಗಿದೆ. ಇನ್ನೇನು ಕೆಲವೇ ಘಂಟೆಗಳಲ್ಲಿ ಸಿನೆಮಾ ಬಿಡುಗಡೆಯಾಗಲಿದ್ದು, ಅಭಿಮಾನಿಗಳು ಕಾತುರದಿಂದ ಸಿನೆಮಾಗಾಗಿ ಕಾಯುತ್ತಿದ್ದಾರೆ. ಡಿ.5 ರಂದು ಈ ಸಿನೆಮಾ ಅದ್ದೂರಿಯಾಗಿ ತೆರೆ ಕಾಣಲಿದೆ. ಈಗಾಗಲೇ ಈ ಸಿನೆಮಾದ ಹಾಡುಗಳೂ ಸಹ ಭಾರಿ ಸದ್ದು ಮಾಡುತ್ತಿವೆ. ಕೇವಲ ಭಾರತದಲ್ಲಿ ಮಾತ್ರವಲ್ಲದೇ ವಿದೇಶದಲ್ಲೂ ಸಹ ಪುಷ್ಪರಾಜ್ ಹವಾ ಇದೆ ಎಂದೇ ಹೇಳಬಹುದಾಗಿದೆ. ಇದೀಗ ಲಂಡನ್ ನಲ್ಲಿ ಪುಷ್ಪಾ-2 ಸಿನೆಮಾದ ಹಾಡಿಗೆ ಅಲ್ಲು ಅರ್ಜುನ್ ಅಭಿಮಾನಿಗಳು (Pushpa-2) ಭರ್ಜರಿ […] - [Muda Case: ಮುಡಾ ಕೇಸ್ ಪ್ರಕರಣದ ತನಿಖೆ ನಡೆಸಲು ಇ.ಡಿಗೆ ಅಧಿಕಾರವೇ ಇಲ್ಲ ಎಂದ ಸಿಎಂ ಸಿದ್ದರಾಮಯ್ಯ…!](https://ismkannadanews.com/muda-case-cm-siddaramaiah-comments-on-ed/): Muda Case – ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿರುವ ಮುಡಾ ಹಗರಣದ ತನಿಖೆ ಚುರುಕುಗೊಂಡಿದ್ದು, ಪ್ರಕರಣದ ಆರೋಪಿಗಳನ್ನು ಲೋಕಾಯುಕ್ತ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಜೊತೆಗೆ ED ಸಹ ಈ ಕುರಿತು ತನಿಖೆ ಮಾಡುತ್ತಿದೆ. ಈ ಕುರಿತು ಸಿಎಂ ಸಿದ್ದರಾಮಯ್ಯ (Muda Case) ಪ್ರತಿಕ್ರಿಯೆ ನೀಡಿದ್ದು, ಇದೊಂದು ರಾಜಕೀಯ ಪ್ರೇರಿತ ಹಾಗೂ ದುರುದ್ದೇಶದಿಂದ ಕೂಡಿದೆ. ಇಡಿಗೆ ಮುಡಾ ಪ್ರಕರಣದ ತನಿಖೆ ನಡೆಸಲು ಅಧಿಕಾರವೇ ಇಲ್ಲ ಎಂದು ಟೀಕೆ ಮಾಡಿದ್ದಾರೆ. ಈ ಕುರಿತು ಮಂಡ್ಯದ ಕೆ.ಆರ್‍. ಪೇಟೆಯಲ್ಲಿ ಮಾತನಾಡಿದ […] - [Viral Video: ಸಾರ್ವಜನಿಕ ಪ್ರದೇಶದಲ್ಲಿ ಹುಡುಗಿಯನ್ನು ಚುಡಾಯಿಸಿದ ಯುವಕನಿಗೆ ಚಳಿ ಬಿಡಿಸಿದ ಜನರು, ವೈರಲ್ ಆದ ವಿಡಿಯೋ…!](https://ismkannadanews.com/viral-video-people-teach-lesson-to-young-man-teasing-girl/): Viral Video – ಸ್ವತಂತ್ರ ಬಂದು ವರ್ಷಗಳು ಕಳೆದರೂ ಇನ್ನೂ ಮಹಿಳೆಯರು ಸ್ವತಂತ್ರವಾಗಿ ಓಡಾಡಲು ಕಷ್ಟವಾಗಿದೆ ಎನ್ನಬಹುದು. ಅದರಲ್ಲೂ ಸಾರ್ವಜನಿಕ ಪ್ರದೇಶಗಳಲ್ಲೇ ಮಹಿಳೆಯರಿಗೆ ಕಿರುಕುಳ ಕೊಡುವಂತಹವರ ಸಂಖ್ಯೆ ಹೆಚ್ಚಾಗಿದೆ. ಒಂಟಿ ಯುವತಿ, ಮಹಿಳೆ ರಸ್ತೆಯಲ್ಲಿ ಬರುತ್ತಿದ್ದಾಳೆ ಎಂದರೇ ಆಕೆಯನ್ನು ಚುಡಾಯಿಸಲು ಕೆಲವು ಪುಂಡರು ಕಾಯುತ್ತಿರುತ್ತಾರೆ. ಅದೇ ರೀತಿ ಇಲ್ಲೊಂದು ಘಟನೆ ನಡೆದಿದೆ. ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಗೆ ಯುವಕನೋರ್ವ ಚುಡಾಯಿಸಿದ್ದು, ಅದನ್ನು ನೋಡಿದ ಜನರು ಯುವಕನನ್ನು ರಸ್ತೆಯಲ್ಲಿಯೇ (Viral Video) ಸರಿಯಾಗಿಯೇ ಥಳಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ […] - [PDO Recruitment 2024: ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪರೀಕ್ಷಾ ಪ್ರವೇಶ ಪತ್ರ ಈ ರೀತಿ ಡೌನ್ ಲೋಡ್ ಮಾಡಿಕೊಳ್ಳಿ…!](https://ismkannadanews.com/pdo-recruitment-2024-exam-hall-ticket-download/): PDO Recruitment 2024 – ಕರ್ನಾಟಕ ಲೋಕಸೇವಾ ಆಯೋಗದ (KPSC) ಮೂಲಕ ರಾಜ್ಯದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (PDO) ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿತ್ತು. ಈ ಹುದ್ದೆಗಳಿಗೆ ಅನೇಕರು ಅರ್ಜಿ ಸಹ ಸಲ್ಲಿಸಿದ್ದಾರೆ. ಇದೀಗ ಡಿ.7 & 8 ರಂದು ಪರೀಕ್ಷೆ ಸಹ ನಡೆಯಲಿದೆ. ಈಗಾಗಲೇ ಹೈದರಾಬಾದ್ ಕರ್ನಾಟಕ ವೃಂದದ 97 ಹುದ್ದೆಗಳಿಗೆ ಪರೀಕ್ಷೆ ನಡೆದಿದೆ. ಉಳಿದ ಮೂಲ ವೃಂದದ 150 ಹುದ್ದೆಗಳಿಗೆ ಪರೀಕ್ಷೆ ನಡೆಯಲಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಪ್ರವೇಶ ಪತ್ರವನ್ನು ಹೇಗೆ […] - [Gruha Lakshmi: ಗೃಹಲಕ್ಷ್ಮೀ ಕಂತು ಬರಲಿಲ್ಲ ಅಂತಾ ಕೇಳಿದ್ದಕ್ಕೆ ಗರಂ ಆದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಬೇಜವಾಬ್ದಾರಿ ಉತ್ತರ…!](https://ismkannadanews.com/lakshmi-hebbalkar-upset-over-gruha-lakshmi-installment-query/): Gruha Lakshmi –  ಕಳೆದ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಕಾಂಗ್ರೇಸ್ ಪಕ್ಷ ಘೋಷಣೆ ಮಾಡಿದ ಪಂಚ ಗ್ಯಾರಂಟಿಗಳಲ್ಲಿ ಗೃಹಲಕ್ಷ್ಮೀ ಯೋಜನೆ ಒಂದಾಗಿದೆ. ಅನ್ನಭಾಗ್ಯ, ಗೃಹಲಕ್ಷ್ಮೀ, ಗೃಹಜ್ಯೋತಿ, ಯುವನಿಧಿ ಹಾಗೂ ಶಕ್ತಿ ಯೋಜನೆ ಎಂಬ ಐದು ಗ್ಯಾರಂಟಿಗಳನ್ನು ಜಾರಿಗೆ ತಂದಿತ್ತು. ಅಧಿಕಾರಕ್ಕೆ ಬಂದ ಬಳಿಕ ಪಂಚ ಗ್ಯಾರಂಟಿಗಳನ್ನು ಸಹ ಜಾರಿ ಮಾಡಿ ನಮ್ಮ ಸರ್ಕಾರ ನುಡಿದಂತೆ ನಡೆದ ಸರ್ಕಾರ ಎಂದೂ ಸಹ ಹೇಳಿಕೊಂಡಿದೆ. ಇನ್ನೂ ಗೃಹಲಕ್ಷ್ಮೀ ಯೋಜನೆಯಡಿ ಸೆಪ್ಟೆಂಬರ್‍ ಹಾಗೂ ಅಕ್ಟೋಬರ್‍ 2 ತಿಂಗಳ ಕಂತು ಬಾರದ ಕಾರಣ […] - [Bangla News: ಉಂಡ ಮನೆಗೆ ದ್ರೋಹ ಬಗೆಯುತ್ತಾರೆ ಎಂದು ಬಾಂಗ್ಲಾದೇಶಿ ಮುಸ್ಲೀಂರ ಬಗ್ಗೆ ಕಾಮೆಂಟ್ ಮಾಡಿದ ಈಶ್ವರಪ್ಪ…!](https://ismkannadanews.com/bangla-news-k-s-eshwarappa-reacts-attacks-on-hindus-in-bangla/): Bangla News – ಸದ್ಯ ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯನಿಲ್ಲುತ್ತಿಲ್ಲ. ಹಿಂದೂಗಳು, ಹಿಂದೂ ದೇವಾಲಯಗಳು, ಹಿಂದೂಗಳ ಮೇಲೆ ದಾಳಿ ನಡೆಸಲಾಗುತ್ತಿದೆ. ಇತ್ತಿಚಿಗಷ್ಟೆ ಇಸ್ಕಾನ್ (ISKCON) ಸಂಸ್ಥೆಯ ಧಾರ್ಮಿಕ ನಾಯಕ ಚಿನ್ಮಯ್‌ ಕೃಷ್ಣ ದಾಸ್ ಬ್ರಹ್ಮಚಾರಿ (Chinmoy Krishna Das Brahmachari) ಅವರನ್ನು ಬಂಧಿಸಲಾಗಿದೆ. ಈ ಕುರಿತು ಅನೇಕರು ಆಕ್ರೋಷ ಹೊರಹಾಕುತ್ತಾ ಅವರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸುತ್ತಿದ್ದಾರೆ. ಇದೀಗ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಸಹ ಆಕ್ರೋಷ ಹೊರಹಾಕಿದ್ದಾರೆ. ಶಿವಮೊಗ್ಗದಲ್ಲಿ ಹಿಂದೂ ಹಿತರಕ್ಷಣಾ ಸಮಿತಿ ವತಿಯಿಂದ ‌ನಡೆಸಲಾದ ಪ್ರತಿಭಟನಾ ಸಭೆಯಲ್ಲಿ […] - [Rishab Shetty: ಛತ್ರಪತಿ ಶಿವಾಜಿಯಾದ ಡಿವೈನ್ ಸ್ಟಾರ್ ರಿಷಭ್ ಶೆಟ್ಟಿ, ಸಿನೆಮಾದ ಪೋಸ್ಟರ್ ಔಟ್…!](https://ismkannadanews.com/rishab-shetty-fisrt-look-out-from-pride-of-bharat-chhatrapati-shivaji-maharaj-movie/): Rishab Shetty – ಕಾಂತಾರ ಸಿನೆಮಾದ ಬಳಿಕ ಕನ್ನಡದ ನಟ ರಿಷಭ್ ಶೆಟ್ಟಿ ಪ್ಯಾನ್ ಇಂಡಿಯಾ ಸ್ಟಾರ್‍ ಆಗಿದ್ದಾರೆ. ಕಾಂತಾರ ಸಿನೆಮಾದ ಬಳಿಕ ಅವರಿಗೆ ಬಿಗ್ ಬಜೆಟ್ ಸಿನೆಮಾಗಳ ಆಫರ್‍ ಗಳೂ ಸಹ ಹರಿದು ಬರುತ್ತಿವೆ. ಈಗಾಗಲೇ ತೆಲುಗಿನ ಜೈ ಹನುಮಾನ್ ಸಿನಿಮಾದಲ್ಲಿ ರಿಷಬ್ ಶೆಟ್ಟಿ ನಟಿಸುತ್ತಿದ್ದಾರೆ. ಈ ಸಿನೆಮಾದಲ್ಲಿ ರಿಷಭ್ ಹನುಮಾನ್ ಪಾತ್ರ ಪೋಷಣೆ ಮಾಡುತ್ತಿದ್ದಾರೆ. ಇದೀಗ ಮತ್ತೊಂದು ಬಿಗ್ ಬಜೆಟ್ ಸಿನೆಮಾದಲ್ಲಿ ನಟಿಸಲಿದ್ದಾರೆ. ಐತಿಹಾಸಿಕ ಕಥೆಯನ್ನು ಆಧರಿಸಿ ಸೆಟ್ಟೇರಲಿರುವ ಛತ್ರಪತಿ ಶಿವಾಜಿ ಮಹರಾಜ್ (Chhatrapati […] - [Viral News: ಯೂಟ್ಯೂಬ್ ನಲ್ಲಿ ಮಂತ್ರ ಕಲಿತ ದಂಪತಿ, 12 ವರ್ಷದ ಬಾಲಕಿಯನ್ನೆ ಬಲಿ ಕೊಟ್ರು…!](https://ismkannadanews.com/viral-news-couple-learns-rituals-on-youtube-sacrifices-12-year-old-girl/): Viral News – ಇಂದಿನ ಆರ್ಟಿಫಿಷಿಯಲ್ ತಂತ್ರಜ್ಞಾನ (AI) ಕಾಲದಲ್ಲೂ ಇನ್ನೂ ಅನೇಕ ಕಡೆ ಮೂಡನಂಭಿಕೆಗಳು ಚಾಲ್ತಿಯಲ್ಲಿವೆ ಎಂದೇ ಹೇಳಬಹುದಾಗಿದೆ. ಅದರಲ್ಲೂ ನಿಧಿ, ಐಶ್ವರ್ಯ ಕೆಲವೊಂದು ಪ್ರಯೋಜನಗಳು ಸಿಗುತ್ತದೆ ಎಂಬ ಕೆಟ್ಟ ಉದ್ದೇಶದಿಂದ ವಾಮಾಚಾರ, ಬಾಣಮತಿಯಂತಹ ಕೃತ್ಯಗಳನ್ನೆಸಗುತ್ತಿರುತ್ತಾರೆ. ಇದೀಗ ಅಂತಹುದೇ ಘಟನೆಯೊಂದು ಉತ್ತರ ಪ್ರದೇಶದ ಡಿಯೋರಿಯಾದಲ್ಲಿ ನಡೆದಿದೆ. ಮಗನ ಮಾನಸಿಕ ಆರೋಗ್ಯ ಗುಣಮುಖವಾಗುತ್ತದೆ (Viral News) ಎಂದು ಭಾವಿಸಿದ ದಂಪತಿ ಯೂಟ್ಯೂಬ್ ನಲ್ಲಿ ಮಂತ್ರಗಳನ್ನು ಕಲಿತು 12 ವರ್ಷದ ಬಾಲಕಿಯನ್ನು ಬಲಿ ಕೊಟ್ಟಿದ್ದಾರೆ. ಈ ಸಂಬಂಧ ಪ್ರಕರಣ […] - [Job Alert: Army Ordnance Corps ನಲ್ಲಿವೆ 723 ಹುದ್ದೆಗಳು, ಅರ್ಜಿ ಸಲ್ಲಿಕೆ ಆರಂಭ…!](https://ismkannadanews.com/job-alert-army-ordnance-corps-723-vacancies/): Job Alert – ಆರ್ಮಿ ಆರ್ಡಿನೆನ್ಸ್ ಕಾರ್ಪ್ಸ್ ನಲ್ಲಿ ಖಾಲಿಯಿರುವ 723 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಭಾರತೀಯ ಸೇನೆಗೆ ಸಾಮಾಗ್ರಿ ಮತ್ತು ವ್ಯವಸ್ಥಾಪನಾ ಬೆಂಬಲ ಒದಗಿಸುವಂತಹ ಆರ್ಮಿ ಆರ್ಡಿನೆನ್ಸ್ ಕಾರ್ಪ್ಸ್ ನಲ್ಲಿ ಹಲವು ಹುದ್ದೆಗಳ ಭರ್ತಿಗೆ ನೇಮಕಾತಿ (Job Alert) ಪ್ರಕ್ರಿಯೆ ಆರಂಭಿಸಲಾಗಿದೆ. ಮೆಟೀರಿಯಲ್‌ ಅಸಿಸ್ಟಂಟ್‌, ಜೂನಿಯರ್‌ ಆಫೀಸ್‌ ಅಸಿಸ್ಟಂಟ್‌, ಟ್ರೇಡ್ಸ್‌ಮ್ಯಾನ್‌ ಮೇಟ್‌ ಸೇರಿ ಒಟ್ಟು 723 ಹುದ್ದೆಗಳಿದ್ದು, ಅರ್ಹ ಹಾಗೂ ಆಸಕ್ತರು ಡಿ.2 ರಿಂದ ಅರ್ಜಿ ಸಲ್ಲಿಸಬಹುದಾಗಿದ್ದು, ಡಿ.22 ಕೊನೆಯ ದಿನಾಂಕವಾಗಿದೆ. ಅರ್ಜಿ ಸಲ್ಲಿಸುವ […] - [Narendra Modi : ಸಂಸದರೊಂದಿಗೆ ’ದಿ ಸಾಬರಮತಿ ರಿಪೋರ್ಟ್’ ಸಿನೆಮಾ ವೀಕ್ಷಣೆ ಮಾಡಿದ ಪ್ರಧಾನಿ ನರೇಂದ್ರ ಮೋದಿ….!](https://ismkannadanews.com/narendra-modi-watches-the-sabarmati-report/): Narendra Modi – 2002ರಲ್ಲಿ ನಡೆದ ಗೋಧ್ರಾ ದುರಂತಕ್ಕೆ (Godhra Train Tragedy) ಕಾರಣವಾದ ಘಟನೆಗಳ ಆಧಾರದ ಮೇಲೆ ನಿರ್ಮಾಣವಾದ ‘ದಿ ಸಾಬರಮತಿ ರಿಪೋರ್ಟ್’ (The Sabarmati Report) ಚಿತ್ರ ಬಿಡುಗಡೆಯಾಗಿದ್ದು, ಈ ಸಿನೆಮಾದ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದೀಗ ಸಂಸದ್ ಭವನದ ಬಾಲಯೋಗಿ ಸಭಾಂಗಣದಲ್ಲಿ (Narendra Modi) ಪ್ರಧಾನಿ ನರೇಂದ್ರ ಮೋದಿ, ಸಂಸದರು ಹಾಗೂ ಚಿತ್ರತಂಡದವರು ಭಾಗಿಯಾಗಿ ಸಿನೆಮಾ ವೀಕ್ಷಣೆ ಮಾಡಿದ್ದಾರೆ. ಬಳಿಕ ಸೋಷಿಯಲ್ ಮಿಡಿಯಾದಲ್ಲಿ ’ದಿ ಸಾಬರಮತಿ ರಿಪೋರ್ಟ್’ ಸಿನೆಮಾ […] - [SSLC & PUC ವಾರ್ಷಿಕ ಪರೀಕ್ಷೆಗಳ ತಾತ್ಕಲಿಕ ವೇಳಾಪಟ್ಟಿ ಪ್ರಕಟ, ಆಕ್ಷೇಪಣೆ ಸಲ್ಲಿಸಲು ಡಿ.16 ರವೆರೆಗೂ ಅವಕಾಶ…!](https://ismkannadanews.com/sslc-puc-tentative-exam-time-table/): SSLC & PUC – ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು 2025ನೇ ಸಾಲಿನ ಎಸ್​ಎಸ್​ಎಲ್​ಸಿ (SSLC) ಮತ್ತು ದ್ವಿತೀಯ ಪಿಯುಸಿ (PUC) ಪರೀಕ್ಷೆ-1ರ ತಾತ್ಕಾಲಿಕ ವೇಳಾಪಟ್ಟಿ ಪ್ರಕಟಿಸಿದೆ. ಮಾರ್ಚ್ 1ರಿಂದ ಮಾರ್ಚ್ 19ರವರೆಗೆ ದ್ವಿತೀಯ ಪಿಯು ಪರೀಕ್ಷೆ-1 ನಡೆಯಲಿದೆ. ಮಾರ್ಚ್​ 20 ರಿಂದ ಏಪ್ರಿಲ್ 2ರವರೆಗೆ SSLC ಪರೀಕ್ಷೆ-1 ನಡೆಯಲಿದೆ. ಈ ವೇಳಾಪಟ್ಟಿ ಬಗ್ಗೆ ಆಕ್ಷೇಪಣೆ ಸಲ್ಲಿಸಲು ಡಿ.16ರ ರವರೆಗೂ ಕಾಲಾವಕಾಶ ನೀಡಲಾಗಿದೆ. ಪರೀಕ್ಷೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ಅಧಿಕೃತ ವೆಬ್​ಸೈಟ್​ […] - [Fengal Cyclone ಅಬ್ಬರ, ನಾಳೆಯೂ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ…!](https://ismkannadanews.com/fengal-cyclone-effects-tomorrow-holidays-declared-some-districts/): Fengal Cyclone  ಕಳೆದೆರಡು ದಿನಗಳಿಂದ ಫೆಂಗಲ್ ಚಂಡಮಾರುತ ಆರ್ಭಟ ಜೋರಾಗಿದ್ದು, ಫೆಂಗಲ್ ಚಂಡಮಾರುತದಿಂದಾಗಿ ಕರ್ನಾಟಕದ ಹಲವು ಕಡೆ ಮಳೆ ಗಾಳಿ ಹಾಗೂ ಚಳಿ ಅಬ್ಬರ ಜೋರಾಗಿದೆ. ಅದರಲ್ಲೂ ಕೆಲವೊಂದು ಜಿಲ್ಲೆಗಳಲ್ಲಿ ಭಾರಿ ಅವಾಂತರ ಸಹ ಸೃಷ್ಟಿಯಾಗಿದೆ. ಈ ಕಾರಣದಿಂದ ರಾಜ್ಯದ ಹಲವು ಜಿಲ್ಲೆಗಳಿಗೆ ಡಿ.2 ರಂದು ಶಾಲಾ ಕಾಲೇಜುಗಳಿಗೆ ರಜೆ ಸಹ ಘೋಷಣೆ ಮಾಡಲಾಗಿತ್ತು. ನಾಳೆ ಅಂದರೇ ಡಿ.3 ರಂದು ಸಹ ಫೆಂಗಲ್ ಚಂಡಮಾರುತದ (Fengal Cyclone) ಹಿನ್ನೆಲೆಯಲ್ಲಿ ಕೊಡಗು, ಕೋಲಾರ, ಚಿಕ್ಕಬಳ್ಳಾಪುರ, ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ […] - [Dance Video: ಕ್ಯೂಟ್ ಡ್ಯಾನ್ಸ್, ರಸ್ತೆಯಲ್ಲಿ ಡ್ಯಾನ್ಸ್ ಮಾಡುತ್ತಾ ಕಾಣಿಸಿಕೊಂಡ ಅಪ್ಪ-ಮಗಳು, ವೈರಲ್ ಆದ ವಿಡಿಯೋ..!](https://ismkannadanews.com/father-and-daughter-cute-dance-video/): Dance Video – ಸೋಷಿಯಲ್ ಮಿಡಿಯಾದಲ್ಲಿ ಕೆಲವೊಂದು ವಿಡಿಯೋಗಳು ಕಡಿಮೆ ಸಮಯದಲ್ಲೇ ವೈರಲ್ ಆಗುತ್ತಿರುತ್ತವೆ. ಅದರಲ್ಲಿ ಡ್ಯಾನ್ಸ್ ವಿಡಿಯೋಗಳು ಮಾತ್ರ ತುಂಬಾ ಸದ್ದು ಮಾಡುತ್ತವೆ. ಅಂತಹುದೇ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ತಂದೆ ಹಾಗೂ ಮಗಳು ರಸ್ತೆಯಲ್ಲಿ ನಡೆಯುತ್ತಾ ಮುದ್ದಾಗಿ ನೃತ್ಯ ಮಾಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದು ಭಾರಿ (Dance Video) ಸದ್ದು ಮಾಡುತ್ತಿದೆ. ಈ ಮುದ್ದಾದ ವಿಡಿಯೋ ನೋಡಿದ ನೆಟ್ಟಿಗರು ಮೆಚ್ಚುಗೆಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ. ಸಾಮಾನ್ಯವಾಗಿ ತಂದೆಗೆ ಮಗಳು […] - [Valmiki : ಸಮುದಾಯದ ಜನ ಸಂಘಟಿತರಾದಾಗ ಮಾತ್ರ ಅಭಿವೃದ್ದಿ ಸಾಧ್ಯ: ಪ್ರಸನ್ನಾನಂದ ಸ್ವಾಮೀಜಿ](https://ismkannadanews.com/valmiki-jathra-pre-meeting-in-gudibande/): Valmiki – ಕರ್ನಾಟಕ ರಾಜ್ಯದಲ್ಲಿ ನಾಲ್ಕನೇ ಅತಿ ದೊಡ್ಡ ಸಮುದಾಯದವಾದ ವಾಲ್ಮೀಕಿ ಸಮುದಾಯದವರು ಸಂಘಟಿತರಾಗಬೇಕು, ಜೊತೆಗೆ ಪ್ರತಿಷ್ಟೆ ಹಾಗೂ ಅಹಂ ಬಿಟ್ಟು ಸಮುದಾಯ ಕಟ್ಟುವ ಕೆಲಸ ಮಾಡಿದಾಗ ಮಾತ್ರ ಸಮುದಾಯ ಅಭಿವೃದ್ದಿಯಾಗುತ್ತದೆ ಎಂದು ರಾಚನಹಳ್ಳಿ ವಾಲ್ಮೀಕಿ ಗುರು ಪೀಠದ ಶ್ರೀ ಪ್ರಸನ್ನಾನಂದ ಸ್ವಾಮೀಜಿ ತಿಳಿಸಿದರು. Valmiki – ಪಟ್ಟಣದ ಪರಿಶಿಷ್ಟ ವರ್ಗಗಳ ವಿದ್ಯಾರ್ಥಿ ನಿಯಲಯದಲ್ಲಿ ಮುಂದಿನ ವರ್ಷದ ಫೆಬ್ರವರಿ ಮಾಹೆಯ 8&9ನೇ ತಾರೀಖಿನಂದು ರಾಚನಹಳ್ಳಿ ಶ್ರೀ ವಾಲ್ಮೀಕಿ ಮಠದಲ್ಲಿ  ನಡೆಯಲಿರುವ 7ನೇ ವಾಲ್ಮೀಕಿ ಜಾತ್ರೆಯ (Valmiki Jathre) […] - [Waqf ಬೋರ್ಡ್ ವಿಸರ್ಜಿಸಿದ ಚಂದ್ರಬಾಬು ನೇತೃತ್ವದ ಆಂಧ್ರಪ್ರದೇಶ ಸರ್ಕಾರ…!](https://ismkannadanews.com/waqf-board-dissolved-chandrababu-ap-government/): Waqf – ದೇಶದಾದ್ಯಂತ ವಕ್ಫ್ ಬೋರ್ಡ್ ವಿವಾದ ಭಾರಿ ಸದ್ದು ಮಾಡುತ್ತಿರುವ ಬೆನ್ನಲ್ಲೆ ಆಂಧ್ರಪ್ರದೇಶದ ಟಿಡಿಪಿ ಮೈತ್ರಿ ಸರ್ಕಾರ ಸಂಚಲನಾತ್ಮಕ ನಿರ್ಧಾರ ಕೈಗೊಂಡಿದೆ. ಟಿಡಿಪಿ ಸರ್ಕಾರವು ಜಗನ್ ಮೋಹನ್ ರೆಡ್ಡಿ ಮುಖ್ಯಮಂತ್ರಿಯಾಗಿದ್ದಾಗ ರಚಿಸಿದ್ದ ವಕ್ಫ್ ಮಂಡಳಿಯನ್ನು (Waqf Board) ವಿಸರ್ಜಿಸಿ ಆದೇಶ ಹೊರಡಿಸಿದೆ. ಈ ನಿರ್ಧಾರವು ವಕ್ಫ್ (ತಿದ್ದುಪಡಿ) ಮಸೂದೆ 2024ರ ವಿರುದ್ಧ ಮುಸ್ಲಿಂ ಸಂಘಟನೆಗಳು ಮತ್ತು ವಿರೋಧ ಪಕ್ಷಗಳ ಪ್ರತಿಭಟನೆಯ ಬೆನ್ನಲ್ಲೇ ಹೊರಬಂದಿರುವುದು, ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿದೆ ಎನ್ನಲಾಗಿದೆ. ರಾಜ್ಯದಲ್ಲಿ ವಕ್ಫ್ ಬೋರ್ಡ್ ಆಸ್ತಿಗಳ ರಕ್ಷಣೆಗೆ […] - [Viral: ಸಿಗರೇಟ್ ಹಚ್ಚಿ ದೇವರ ಬಾಯಿಗೆ ಇಟ್ಟ ಯುವಕ, ವೈರಲ್ ಆದ ವಿಡಿಯೋ. ನೆಟ್ಟಿಗರ ಆಕ್ರೋಷ….!](https://ismkannadanews.com/viral-youth-offers-cigarette-to-kaalabhairavs-idol-in-jabalpur/): Viral – ಮಧ್ಯಪ್ರದೇಶದ ಜಬಲ್‌ಪುರದ ದೇವಸ್ಥಾನವೊಂದರಲ್ಲಿ ಯುವಕನೊಬ್ಬ ಭಗವಾನ್ ಕಾಲಭೈರವನ ಪ್ರತಿಮೆಯ ಬಾಯಿಗೆ ಸಿಗರೇಟ್ ಇಟ್ಟಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್​ (Viral) ಆಗುತ್ತಿದೆ. ಶಿವನನ್ನು ರೌದ್ರ ರೂಪದಲ್ಲಿ ಪೂಜಿಸುವ ಕಾಲಬೈರವೇಶ್ವರನ ಪ್ರತಿಮೆ ಮುಂದೆ ಸಿಗರೇಟ್ ಹೊತ್ತಿಸಿ, ದೇವರ ಬಾಯಿಗೆ ಇಟ್ಟಿದ್ದಾನೆ. ಈ ವಿಡಿಯೋ ವೈರಲ್ ಆಗುತ್ತಿದ್ದು, ಅನೇಕರು ಆತನ ವಿರುದ್ದ ಕಾನೂನಿನಂತೆ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದು, ಆರೋಪಿಯ ವಿರುದ್ದ ಕ್ರಮ ತೆಗೆದುಕೊಳ್ಳುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಮಧ್ಯಪ್ರದೇಶದ ಜಬಲ್ ಪುರದಲ್ಲಿರುವ ಕಾಲಭೈರವನ ಪ್ರತಿಮೆ […] - [HSRP: ವಾಹನ ಸವಾರರಿಗೆ ಗುಡ್ ನ್ಯೂಸ್, HSRP ನಂಬರ್ ಪ್ಲೇಟ್ ಅಳವಡಿಕೆ ಗಡುವು ಮತ್ತೊಮ್ಮೆ ವಿಸ್ತರಣೆ…!](https://ismkannadanews.com/hsrp-number-plate-deadline-extended-once-again/): HSRP – ವಾಹನ ಸವಾರರಿಗೆ ಮತ್ತೊಮ್ಮೆ ಸಾರಿಗೆ ಇಲಾಖೆ ಗುಡ್ ನ್ಯೂಸ್ ನೀಡಿದೆ. ವಾಹನ ಮಾಲೀಕರು ತಮ್ಮ ವಾಹನಗಳಿಗೆ HSRP ನಂಬರ್‍ ಪ್ಲೇಟ್ ಅಳವಡಿಸಲು ಮತ್ತೊಮ್ಮೆ ಗಡುವು ವಿಸ್ತರಿಸಿದೆ. ಈಗಾಗಲೇ ಮೂರ್ನಾಲ್ಕು ಬಾರಿ HSRP ನಂಬರ್‍ ಪ್ಲೇಟ್ ಅಳವಡಿಸಲು ಗಡುವು ವಿಸ್ತರಣೆ ಮಾಡಲಾಗಿತ್ತು. ಆದರೂ ಸಹ ವಾಹನ ಸವಾರರು ತಮ್ಮ ವಾಹನಗಳಿಗೆ HSRP ನಂಬರ್‍ ಪ್ಲೇಟ್  ಅಳವಡಿಸದ ಕಾರಣ ಮತ್ತೊಮ್ಮೆ ಗಡುವು ನೀಡಿದೆ ಎಂದು ಹೇಳಲಾಗಿದೆ. 2019ರ ಏಪ್ರಿಲ್ ತಿಂಗಳಿಗೂ ಮೊದಲು ನೋಂದಾಯಿಸಲಾದ ವಾಹನಗಳಿಗೆ ಹೈ-ಸೆಕ್ಯುರಿಟಿ ರಿಜಿಸ್ಟ್ರೇಶನ್ […] - [Shocking Video: 50 ವರ್ಷದ ತಂದೆಯನ್ನು ಮದುವೆಯಾದ 24 ವರ್ಷದ ಮಗಳು, ಆಕೆ ಕೊಟ್ಟ ಕಾರಣ ಏನು ಗೊತ್ತಾ?](https://ismkannadanews.com/shocking-video-24-year-girl-married-with-her-50-year-old-father/): Shocking Video – ಮದುವೆ ಎಂಬುದು ತುಂಬಾ ಪವಿತ್ರವಾದುದು ಎಂದು ಹೇಳಲಾಗುತ್ತದೆ. ಆದರೆ ಇತ್ತಿಚಿಗೆ ಸಂಬಂಧಗಳಿಗೆ ಬೆಲೆಯಿಲ್ಲವೆಂಬಂತೆ ಮದುವೆಗಳು ನಡೆಯುತ್ತಿವೆ. ಜಗತ್ತಿನಲ್ಲಿ ತಂದೆ, ತಾಯಿ, ಮಗ, ಮಗಳು, ಸಹೋದರ, ಸಹೋದರಿಯ ಸಂಬಂಧಗಳು ಅತ್ಯಂತ ಪವಿತ್ರವಾದ ಸಂಬಂಧಗಳು ಎನ್ನಲಾಗುತ್ತದೆ. ಕೆಲವೊಂದು ಘಟನೆಗಳು ಈ ಪವಿತ್ರ ಸಂಬಂಧಗಳಿಗೆ ಕಳಂಕ ತರುವಂತಿರುತ್ತವೆ. ಇದೀಗ ಅಂತಹುದೇ ವಿಡಿಯೋ ಒಂದು ವೈರಲ್ ಆಗುತ್ತಿದೆ. 50 ವರ್ಷದ ತಂದೆಯನ್ನು 24 ವರ್ಷದ ಮಗಳು ಮದುವೆಯಾಗಿದ್ದಾಳೆ. ಈ ಸಂಬಂಧ ವಿಡಿಯೋ ಒಂದು ವೈರಲ್ (Shocking Video) ಆಗುತ್ತಿದ್ದು, […] - [Viral Video: ರಿಕ್ಷಾದಲ್ಲಿ ಯುವತಿಗೆ ಕಿರುಕುಳ, ತನ್ನ ಮೈ ಮುಟ್ಟಿದ ವ್ಯಕ್ತಿಗೆ ನಡುರಸ್ತೆಯಲ್ಲೇ ಚಪ್ಪಲಿಯೇಟು ಕೊಟ್ಟ ಯುವತಿ…!](https://ismkannadanews.com/viral-video-gwalior-woman-beats-harasser-on-road/): Viral Video – ಕಾನೂನು ಎಷ್ಟೇ ಕಠಿಣವಾದರೂ ಸಹ ಮಹಿಳೆಯರ ಮೇಲೆ ವಿವಿಧ ರೀತಿಯಲ್ಲಿ ದೌರ್ಜನ್ಯಗಳು ನಡೆಯುತ್ತಲೇ ಇರುತ್ತವೆ. ಕೆಲವೊಂದು ಘಟನೆಗಳು ಸಹ ಸೋಷಿಯಲ್ ಮಿಡಿಯಾದಲ್ಲಿ (Viral Video)ವೈರಲ್ ಆಗುತ್ತಿರುತ್ತದೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದ್ದು, ಅದಕ್ಕೆ ಸಂಬಂಧಿಸಿದ ವಿಡಿಯೋ ಸಹ ವೈರಲ್ ಆಗುತ್ತಿದೆ. ರಿಕ್ಷಾದಲ್ಲಿ ಯುವತಿಯೊಬ್ಬಳಿಗೆ ಕಿರುಕುಳ ಹಾಗೂ ಚುಡಾಯಿಸಿದ ವ್ಯಕ್ತಿಯೋರ್ವನಿಗೆ (Viral Video) ನಡುರಸ್ತೆಯಲ್ಲಿ ಆ ಯುವತಿ ಚಪ್ಪಲಿಯಲ್ಲಿ ಹೊಡೆದ ಘಟನೆ ನಡೆದಿದೆ. ಅಂದಹಾಗೇ ಈ ಘಟನೆ ಮಧ್ಯಪ್ರದೇಶದ ಗ್ವಾಲಿಯರ್‍ ನಲ್ಲಿ ಈ ಘಟನೆ […] - [Bangladesh: ಬಾಂಗ್ಲಾದಲ್ಲಿ ಮುಂದುವರೆದ ಹಿಂದೂಗಳ ಮೇಲಿನ ದಾಳಿ, ಮತ್ತೋರ್ವ ಹಿಂದೂ ಅರ್ಚಕನ ಬಂಧನ…!](https://ismkannadanews.com/another-hindu-priest-shyam-das-arrested-in-bangladesh/): Bangladesh – ನೆರೆ ರಾಷ್ಟ್ರ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿ ನಿಲ್ಲುತ್ತಿಲ್ಲ ಎಂದೇ ಹೇಳಬಹುದು. ಅನೇಕರು ಭಾರತ ಸರ್ಕಾರ ಹಾಗೂ ವಿಶ್ವಸಂಸ್ಥೆ ಮಧ್ಯಸ್ಥಿಕೆ ವಹಿಸಿ ಹಿಂದೂಗಳ ಮೇಲಿನ ದೌರ್ಜನ್ಯ ನಿಲ್ಲಿಸಬೇಕೆಂದು ಅನೇಕರು ಆಗ್ರಹಿಸುತ್ತಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೆ ಇಸ್ಕಾನ್ (ISKCON) ಸಂಸ್ಥೆಯ ಧಾರ್ಮಿಕ ನಾಯಕ ಚಿನ್ಮಯ್‌ ಕೃಷ್ಣ ದಾಸ್ ಬ್ರಹ್ಮಚಾರಿ (Chinmoy Krishna Das Brahmachari) ಅವರನ್ನು ಬಂಧಿಸಲಾಗಿತ್ತು. ಇದೀಗ ಮತ್ತೋರ್ವ ಅರ್ಚಕರನ್ನು ಬಾಂಗ್ಲಾ ಪೊಲೀಸರು ಬಂಧನ ಮಾಡಿದ್ದಾರೆ. ಇಸ್ಕಾನ್ ಸಂಸ್ಥೆಯ ಧಾರ್ಮಿಕ ನಾಯಕ ಚಿನ್ಮಯ್ ಕೃಷ್ಣದಾಸ್ […] - [Reels: ಬೆಟ್ಟದ ತುದಿಯಲ್ಲಿ ನಿಂತು ರೀಲ್ಸ್ ಮಾಡಿದ ಯುವತಿ, ಬಳಿಕ ಆಗಿದ್ದೇನು ಗೊತ್ತಾ, ವೈರಲ್ ಆದ ವಿಡಿಯೋ…!](https://ismkannadanews.com/woman-falls-into-valley-while-dancing-for-reels/): Reels – ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ಫೇಮಸ್ ಆಗಲು ಅನೇಕರು ಅಪಾಯಕಾರಿ ರೀಲ್ಸ್ ಗಳನ್ನು ಮಾಡಲು ಮುಂದಾಗುತ್ತಿದ್ದಾರೆ. ಅಪಾಯಕಾರಿಯಾದ ಪ್ರದೇಶಗಳಲ್ಲಿ ನಿಂತು ರೀಲ್ಸ್ ಮಾಡಿ ಫೇಮಸ್ ಆಗಲು ಹೋಗಿ ತಮ್ಮ ಪ್ರಾಣಕ್ಕೆ ಕುತ್ತು ಬರುವಂತೆ ಮಾಡಿಕೊಳ್ಳುತ್ತಿರುತ್ತಾರೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ಬೆಟ್ಟದ ತುದಿಯನ್ನು ನಿಂತು ರೀಲ್ಸ್ (Reels) ಮಾಡಲು ಹೋದ ಯುವತಿ ದುಪ್ಪಟಾ ಹಾರಿಸುತ್ತಾ ವಿಡಿಯೋ ಮಾಡುತ್ತಾ ಕುಸಿದು ಬಿದಿದ್ದಾಳೆ. ಅದೃಷ್ಟಾವಶಾತ್ ಆಕೆಗೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಸೋಷಿಯಲ್ ಮಿಡಿಯಾದಲ್ಲಿ ಕಂಟೆಂಟ್ ಕ್ರಿಯೇಟ್ […] - [Local News: ಗುಡಿಬಂಡೆ ತಾಲೂಕು ಸರ್ಕಾರಿ ನೌಕರರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ....!](https://ismkannadanews.com/local-news-govt-officials-committee-formation/): Local News – 2024-25ನೇ ಸಾಲಿನ ಗುಡಿಬಂಡೆ ತಾಲೂಕು ಸರ್ಕಾರಿ ನೌಕರರ ಸಂಘದ ನಾಮನಿರ್ದೇಶನ ಹಾಗೂ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳ ಆಯ್ಕೆ ಸಭೆಯನ್ನು ಗುಡಿಬಂಡೆ ತಾಲೂಕು ಸರ್ಕಾರಿ ನೌಕರರ ಸಂಘದ ಕಚೇರಿಯಲ್ಲಿ ನೂತನ ಅಧ್ಯಕ್ಷ ಕೆ.ವಿ.ನಾರಾಯಣಸ್ವಾಮಿ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಈ ಸಮಯದಲ್ಲಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ರಾಮಾಂಜಿ, ಖಜಾಂಚಿ ನರಸಿಂಹಯ್ಯ, ನಿರ್ದೇಶಕ ಬಾಲಾಜಿ ಹಾಜರಿದ್ದರು. Local News – ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ […] - [Railway Jobs: ಆಗ್ನೇಯ ರೈಲ್ವೆ ಇಲಾಖೆಯಲ್ಲಿದೆ 1791 ಅಪ್ರೆಂಟೀಸ್ ಹುದ್ದೆಗಳು, ಅರ್ಹರು ಕೂಡಲೇ ಅರ್ಜಿ ಸಲ್ಲಿಸಿ….!](https://ismkannadanews.com/railway-jobs-rrc-nwr-1791-apprentice-vacancies/): Railway Jobs – 10ನೇ ತರಗತಿ ಹಾಗೂ ಪಿಯುಸಿ ಓದಿರುವ ಅಭ್ಯರ್ಥಿಗಳಿಗೆ ಕೇಂದ್ರ ಸರ್ಕಾರದ ಹುದ್ದೆ ಪಡೆಯುವ ಅವಕಾಶ ಇಲ್ಲಿದೆ. ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡಲು ಬಯಸುವಂತಹವರಿಗೆ ಆಗ್ನೇಯ ರೈಲ್ವೆ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಭಾರತ ಸರ್ಕಾರದ ರೈಲ್ವೆ ಸಚಿವಾಲಯದಡಿ ಬರುವ ರೈಲ್ವೆ ನೇಮಕಾತಿ ಸೆಲ್ (Railway Jobs) 1791 ಅಪ್ರೆಂಟೀಸ್ ಹುದ್ದೆಗಳಿಗೆ ನೇಮಕಾತಿ ನಡೆಸುತ್ತಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್ ಸೈಟ್ (rrcser.co.in) ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ. […] - [Viral Video: ಮದುವೆ ವೇದಿಕೆಯಲ್ಲಿಯೇ ವರನ ಕೆನ್ನೆಗೆ ಭಾರಿಸಿದ ವಧು, ವೈರಲ್ ಆದ ವಿಡಿಯೋ…!](https://ismkannadanews.com/viral-video-bride-and-groom-fight-on-wedding-stage/): Viral Video – ಇತ್ತೀಚಿಗೆ ಮದುವೆ ಸಮಾರಂಭಗಳಲ್ಲಿ ಹಲವು ರೀತಿಯ ಘಟನೆಗಳು ನಡೆಯುತ್ತಿರುತ್ತವೆ. ಕೆಲವೊಂದು ಘಟನೆಗಳು ತಮಾಷೆಯಿಂದ ಕೂಡಿದರೇ ಕೆಲವೊಂದು ಗಂಭೀರವಾಗಿರುತ್ತದೆ ಎನ್ನಬಹುದಾಗಿದೆ. ಅಂತಹ (Viral Video) ವಿಡಿಯೋಗಳೂ ಸಹ ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿರುತ್ತದೆ. ಇದೀಗ ಅಂತಹುದೇವಿಡಿಯೋ ಒಂದು ವೈರಲ್ ಆಗುತ್ತಿದೆ. ಮದುವೆಯೊಂದರಲ್ಲಿ ಎಲ್ಲರ ಮುಂದೆಯೇ ವರನ ಕೆನ್ನೆಗೆ ವಧು ಭಾರಿಸಿದ್ದಾಳೆ. ಬಳಿಕ ವರ ಹಾಗೂ ವಧು ಇಬ್ಬರೂ ಚೆನ್ನಾಗಿ (Viral Video) ಹೊಡೆದುಕೊಂಡಿದ್ದಾರೆ. ಈ ದೃಶ್ಯವನ್ನು ನೋಡಿದ ಅಲ್ಲಿದ್ದವರೆಲ್ಲರೂ ಒಮ್ಮೆ ಶಾಕ್ ಆಗಿದ್ದಾರೆ. […] - [Bank Jobs: ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿವೆ 253 ಹುದ್ದೆಗಳು, ಆಫೀಸರ್ ಹುದ್ದೆಗಳ ನೇಮಕಾತಿ, ಡಿ.3 ಕೊನೆಯ ದಿನ…!](https://ismkannadanews.com/bank-jobs-central-bank-of-india-manager-recruitment-253-vacancies/): Bank Jobs – ಪದವಿಧರರಿಗೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಮಾಡಲು ಆಸಕ್ತಿ ಇರುತ್ತದೆ. ಅದಕ್ಕಾಗಿ ಕೆಲವೊಂದು ತರಬೇತಿಗಳನ್ನು ಸಹ ಪಡೆದಿರುತ್ತಾರೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಹುಡುಕುತ್ತಿರುವವರಿಗೆ ಇಲ್ಲೊಂದು ಶುಭ ಸುದ್ದಿಯಿದೆ. ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ (Central bank of India) ಖಾಲಿಯಿರುವ 253 ಹುದ್ದೆಗಳ (Bank Jobs) ನೇಮಕಾತಿ ಅಧಿಸೂಚನೆ ಹೊರಡಿಸಿದೆ. ಸ್ಪೆಷಲಿಸ್ಟ್ ಆಫೀಸರ್‍ ಹುದ್ದೆಗಳ ನೇಮಕಾತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಡಿ.3 ಕೊನೆಯ ದಿನಾಂಕವಾಗಿದೆ. ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ […] - [Viral Reel: ಮಗನೊಂದಿಗೆ ಬಾತ್ ರೂಂ ನಲ್ಲಿ ಅಶ್ಲೀಲವಾಗಿ ರೀಲ್ಸ್ ಮಾಡಿದ ತಾಯಿ, ನೆಟ್ಟಿಗರ ಆಕ್ರೋಷ…!](https://ismkannadanews.com/viral-reel-mother-shoots-controversial-reels/): Viral Reel – ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ಫೇಮಸ್ ಆಗೋಕೆ ನಾನಾ ರೀತಿಯ ರೀಲ್ಸ್ ಗಳನ್ನು ಮಾಡುತ್ತಿರುತ್ತಾರೆ. ಈ ರೀಲ್ಸ್ ಗಳ ಪೈಕಿ ಕೆಲವೊಂದು ನೋಡಲು ಯೋಗ್ಯಕರವಾಗಿದ್ದರೇ, ಮತ್ತೆ ಕೆಲವು ವಿಡಿಯೋಗಳು ನೋಡುಗರ ಕೆಂಗಣ್ಣಿಗೆ ಗುರಿಯಾಗುತ್ತಿರುತ್ತದೆ. ಅದೇ ರೀತಿಯ ಇಲ್ಲೊಬ್ಬ ಮಹಿಳೆ ಮಾಡಿದ ವಿಡಿಯೋ ಒಂದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ತನ್ನ ಸ್ವಂತ ಮಗನೊಂದಿಗೆ ಬಾತ್ ರೂಂ ನಲ್ಲಿ ಅಶ್ಲೀಲವಾಗಿ (Viral Reel) ನೃತ್ಯ ಮಾಡಿ ರೀಲ್ಸ್ ಮಾಡಿದ್ದು, ನೆಟ್ಟಿಗರ ಆಕ್ರೋಷಕ್ಕೆ ಕಾರಣವಾಗಿದೆ. ಸದ್ಯ ಸೋಷಿಯಲ್ ಮಿಡಿಯಾವನ್ನು […] - [Local News: ಬಾಗೇಪಲ್ಲಿಯಲ್ಲಿ ಅದ್ದೂರಿಯಾಗಿ ನಡೆದ ಕನ್ನಡ ಉತ್ಸವ ಹಾಗೂ ಅದ್ದೂರಿ ರಸಮಂಜರಿ ಕಾರ್ಯಕ್ರಮ](https://ismkannadanews.com/local-news-kannada-ustava-in-bagepalli/): Local News – ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡರ ಗಟ್ಟಿ ನಾಯಕತ್ವದಿಂದಾಗಿಯೇ ರಾಜ್ಯದಲ್ಲಿಂದು ಕರ್ನಾಟಕ ರಕ್ಷಣಾ ವೇದಿಕೆ ಬಲಿಷ್ಠ ಸಂಘಟನೆಯಾಗಿ ರೂಪಗೊಂಡಿದ್ದು, ವರ್ಷದ 365 ದಿನವೂ ನಾಡು-ನುಡಿ ರಕ್ಷಣೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿಕೊಂಡು ಬರುತ್ತಿದೆ ಎಂದು ಕರವೇ ಜಿಲ್ಲಾಧ್ಯಕ್ಷ ಎಂ.ಆರ್. ಲೋಕೇಶ್ ತಿಳಿಸಿದರು. 69ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ತಾಲೂಕು ಸಮಿತಿ ವತಿಯಿಂದ ಪಟ್ಟಣದ  ಸರ್ಕಾರಿ ಬಾಲಕೀಯರ ಶಾಲಾ ಸಂಕೀರ್ಣದ ಆವರಣದ ಮುಂಭಾಗದಲ್ಲಿ ಆಯೋಜಿಸಲಾಗಿದ್ದ  ಕನ್ನಡ ಉತ್ಸವ ಹಾಗೂ  ಅದ್ದೂರಿ ರಸಮಂಜರಿ […] - [Viral Video: ವಿದ್ಯಾರ್ಥಿನಿಗೆ ಅಶ್ಲೀಲ ಮೆಸೇಜ್ ಮಾಡಿದ ಶಿಕ್ಷಕ, ವಿದ್ಯಾರ್ಥಿನಿ ಹಾಗೂ ಕುಟುಂಬಸ್ಥರಿಂದ ಸರಿಯಾಗಿ ಬಿತ್ತು ಗೂಸಾ…!](https://ismkannadanews.com/viral-video-teacher-sent-obscene-messages-beaten-with-slippers/): Viral Video – ಸಮಾಜದಲ್ಲಿ ಅಲ್ಲಲ್ಲಿ ನಡೆಯುವಂತಹ ಕೆಲವೊಂದು ಘಟನೆಗಳ ಕಾರಣದಿಂದ ಶಿಕ್ಷಕ ಎಂಬ ಪದಕ್ಕೆ ಕಳಂಕ ಬರುತ್ತಿದೆ. ವಿದ್ಯಾರ್ಥಿಗಳನ್ನು ತಿದ್ದಿ ತೀಡುವ ಕೆಲಸ ಮಾಡಬೇಕಾದ ಶಿಕ್ಷಕರು ಮಾಡುವ ಅಪಚಾರಗಳಿಂದ ಶಿಕ್ಷಕ ವೃತ್ತಿಗೂ ಕಳಂಕ ಬರುತ್ತಿದೆ. ಅದೇ ರೀತಿಯ ಘಟನೆಯೊಂದು ನಡೆದಿದೆ. ವಿದ್ಯಾರ್ಥಿನಿಯೊಬ್ಬಳಿಗೆ ಶಿಕ್ಷಕ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದಾನೆ. ಈ ವಿಚಾರ ತಿಳಿಯುತ್ತಿದ್ದಂತೆ ಶಾಲೆಗೆ ಹೋದ ವಿದ್ಯಾರ್ಥಿನಿ ಹಾಗೂ ಆಕೆಯ ಕುಟುಂಬಸ್ಥರು (Viral Video) ಆ ಶಿಕ್ಷಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ಸಂಬಂಧ ವಿಡಿಯೋ ಸಹ ಸೋಷಿಯಲ್ […] - [Crime News: ನರ್ಸ್ ಗೆ ಚಿತ್ರಹಿಂಸೆ ಕೊಟ್ಟು ಅತ್ಯಾಚಾರವೆಸಗಿದ ಪಾಪಿಗಳು, ಗುಪ್ತಾಂಗಕ್ಕೆ ಮೆಣಸಿಣ ಪುಡಿ ಹಾಕಿ ಚಿತ್ರಹಿಂಸೆ?](https://ismkannadanews.com/crime-news-uttar-pradesh-nurse-assaulted/): Crime News – ಅತ್ಯಾಚಾರಿಗಳಿಗೆ ದೇಶದಲ್ಲಿ ಕಠಿಣ ಶಿಕ್ಷೆಯಿದ್ದರೂ ಸಹ ದೇಶದ ಹಲವು ಕಡೆ ಪ್ರತಿನಿತ್ಯ ಒಂದಲ್ಲ ಒಂದು ರೀತಿಯ ದೌರ್ಜನ್ಯಗಳು ನಡೆಯುತ್ತಲೇ ಇರುತ್ತದೆ. ಮತಷ್ಟು ಕಠಿಣ ಶಿಕ್ಷೆಯನ್ನು ವಿಧಿಸಬೇಕೆಂಬ ಕೂಗೂ ಸಹ ಕೇಳಿಬರುತ್ತಿದೆ. ಉತ್ತರ ಪ್ರದೇಶದ ನರ್ಸ್ ಒಬ್ಬರ ಮೇಲೆ ಇಬ್ಬರು ಕಾಮುಕರು ಅತ್ಯಾಚಾರವೆಸಗಿ, (Crime News) ಆಕೆಗೆ ಇನ್ನಿಲ್ಲದ ರೀತಿಯಲ್ಲಿ ಚಿತ್ರಹಿಂಸೆ ನೀಡಿದ್ದಾರೆ. ಆಕೆಯ ಖಾಸಗಿ ಭಾಗಕ್ಕೆ ಕೋಲು ಹಾಗೂ ಮೆಣಸಿನ ಪುಡಿ ಹಾಕಿ ವಿಕೃತಿ ಮೆರೆದಿದ್ದಾರೆ ಎಂದು ಹೇಳಲಾಗಿದೆ. ಉತ್ತರ ಪ್ರದೇಶದ ಜಲೌನ್ […] - [Gruha Lakshmi ಯೋಜನೆಯ ಫಲಾನುಭವಿಗಳಿಗೆ ಬಿಗ್ ಅಪ್ಡೇಟ್, 4-5 ದಿನಗಳಲ್ಲಿ ಎರಡು ತಿಂಗಳ ಕಂತು ಜಮೆಯಾಗಲಿದೆಯಾ?](https://ismkannadanews.com/gruha-lakshmi-scheme-beneficiaries-big-update/): Gruha Lakshmi – ಕರ್ನಾಟಕ ರಾಜ್ಯ ಕಾಂಗ್ರೇಸ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಯಡಿ ಪ್ರತಿ ಮಾಹೆ ಅರ್ಹ ಫಲಾನುಭವಿಗಳ ಖಾತೆಗೆ 2 ಸಾವಿರ ಹಣ ನೇರವಾಗಿ ಜಮೆ ಮಾಡಲಾಗುತ್ತಿದೆ. ಆದರೆ 2 ತಿಂಗಳಿನಿಂದ ಈ ಹಣ ಜಮೆಯಾಗಿಲ್ಲ. ಈ ಸಂಬಂಧ ವಿರೋದ ಪಕ್ಷಗಳೂ ಸಹ ಕೆಲವೊಂದು ಆರೋಪಗಳನ್ನು ಮಾಡಿದ್ದಾರೆ. ಈ ಸಂಬಂಧ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‍ (Gruha Lakshmi) ಮಾಹಿತಿಯೊಂದನ್ನು ನೀಡಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷ ಪಂಚ ಗ್ಯಾರಂಟಿಗಳನ್ನು ಘೋಷಣೆ ಮಾಡಿತ್ತು. […] - [Weather Alert: ಪೆಂಗಾಲ್ ಸೈಕ್ಲೋನ್ ಎಫೆಕ್ಟ್, ಡಿ.1 ರಂದು ಬೆಂಗಳೂರಿನಲ್ಲಿ ಭಾರಿ ಮಳೆಯಾಗಲಿದೆಯಂತೆ….!](https://ismkannadanews.com/weather-alert-cyclone-effect-heavyrain-expected-in-bengaluru/): Weather Alert – ಸದ್ಯ ದೇಶದ ಹಲವು ಕಡೆ ಪೆಂಗಾಲ್ ಚಂಡಮಾರುತದ (Fengal Cyclone) ಅಬ್ಬರ ಜೋರಾಗಿದೆ. ಬಂಗಾಳಕೊಲ್ಲಿಯಲ್ಲಿ ಎದ್ದಿರುವಂತಹ ಪೆಂಗಾಲ್ ಚಂಡಮಾರುತದ ಪ್ರಭಾವ ಸಿಲಿಕಾನ್ ಸಿಟಿ ಬೆಂಗಳೂರಿನ ಮೇಲೆ ಬೀರುವುದು ಬಹುತೇಕ ಖಚಿತವಾಗಿದೆ ಎನ್ನಲಾಗಿದೆ. ಈ ಸೈಕ್ಲೋನ್ ಎಫೆಕ್ಟ್ ನ ಕಾರಣ ಡಿ.1 ರಂದು ಸುಮಾರು 110 ಮಿ.ಮೀ ಧಾರಾಕಾರ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಡಿಸೆಂಬರ್‍ ಮೊದಲ ವಾರವೇ ಬೆಂಗಳೂರು, ಬೆಂಗಳೂರು ಗ್ರಾಮಾಂತರ ಸೇರಿದಂತೆ ರಾಜ್ಯದ ಹಲವು ಕಡೆ […] - [Awareness: ಬಾಲ್ಯವಿವಾಹದ ದುಷ್ಪರಿಣಾಮಗಳ ಕುರಿತು ಅರಿವು ಅಗತ್ಯ : ನ್ಯಾ. ಕೆ. ಎಂ. ಹರೀಶ್](https://ismkannadanews.com/importance-of-awareness-on-child-marriage-effects/): Awareness – ಸಾಮಾಜಿಕ ಪಿಡುಗುಗಳಲ್ಲಿ ಬಾಲ್ಯ ವಿವಾಹ ಸಹ ಒಂದಾಗಿದ್ದು, ಬಾಲ್ಯ ವಿವಾಹ ಮಾಡುವುದರಿಂದ ಅನೇಕ ಸಮಸ್ಯೆಗಳು ಎದುರಾಗಲಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಬಾಲ್ಯ ವಿವಾಹದ ಕುರಿತು ಅರಿವು ಪಡೆದುಕೊಳ್ಳುವುದು ಅತ್ಯಗತ್ಯವಾಗಿದೆ ಎಂದು ಜೆ.ಎಂ.ಎಫ್.ಸಿ ನ್ಯಾಯಾಧೀಶ ಕೆ.ಎಂ.ಹರೀಶ್ ಸಲಹೆ ನೀಡಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಕೆಪಿಎಸ್ ಶಾಲೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಶಿಕ್ಷಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ  ರವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಬಾಲ್ಯ ವಿವಾಹ […] - [Onake Obavva: ಬಾಗೇಪಲ್ಲಿಯಲ್ಲಿ ನ.29 ವೀರವನಿತೆ ಒನಕೆ ಓಬವ್ವ ಜಯಂತೋತ್ಸವ ಕಾರ್ಯಕ್ರಮ](https://ismkannadanews.com/onake-obavva-jayanti-celebration-press-meet/): Onake Obavva Jayanthi – ಬಾಗೇಪಲ್ಲಿ ತಾಲೂಕು ಛಲವಾದಿ ಮಹಾಸಭಾತಿಯಿಂದ ನ.29ರ ಶುಕ್ರವಾರ ವೀರವನಿತೆ ಒನಕೆ ಓಬವ್ವ ಜಯಂತೋತ್ಸವ 303 ನೇ ಜಯಂತಿ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಣೆ ಮಾಡುತ್ತಿದ್ದು ಛಲವಾದಿ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಛಲವಾದಿ ಮಹಾಸಭಾ ತಾಲೂಕು ನಿಕಟಪೂರ್ವ ಅಧ್ಯಕ್ಷ ಎನ್.ಶಿವಣ್ಣ ಮನವಿ ಮಾಡಿದರು. ಪಟ್ಟಣದ ಪತ್ರಕರ್ತರ ಭವನದಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ವೀರವನಿತೆ ಒನಕೆ ಓಬವ್ವ ಸಾಹಸ, ದಿಟ್ಟತನದಿಂದ ಹೈದರಾಲಿಯ ಸೈನ್ಯವನ್ನು ಧೈರ್ಯದಿಂದ  ಹೋರಾಡಿ ಹಿಮ್ಮೆಟ್ಟಿಸಿ ಚಿತ್ರದುರ್ಗವನ್ನು […] - [Local News: ಬಡವರಿಗಾಗಿ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜನೆ: ಶಾಸಕ ಸುಬ್ಬಾರೆಡ್ಡಿ](https://ismkannadanews.com/local-news-mass-marriges-event-in-bagepalli/): Local News – ಬಡವರು ತಮ್ಮ ಮಕ್ಕಳ  ಮದುವೆಗೆ ಸಾಲ ಮಾಡುವುದನ್ನು ತಪ್ಪಿಸುವ ಏಕೈಕ ಉದ್ದೇಶದಿಂದ  ಕಳೆದ 22 ವರ್ಷಗಳಿಂದ ಉಚಿತ ಸಾಮೂಹಿಕ ವಿವಾಹಗಳನ್ನು ನಡೆಸಿಕೊಂಡು ಬರುತ್ತಿದ್ದೇನೆ. ಅಧಿಕಾರ ಇದ್ದರೂ ಇಲ್ಲದಿದ್ದರೂ ನನ್ನ ಜೀವ ಇರುವವರೆವಿಗೂ ಕ್ಷೇತ್ರದಲ್ಲಿ ಸಮಾಜ ಸೇವೆ ಮತ್ತು ಉಚಿತ ಸಾಮೂಹಿಕ ವಿವಾಹಗಳನ್ನು ಮುಂದುವರೆಸಿಕೊಂಡು ಹೋಗುವುದಾಗಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದ ಶಾಸಕರ ಗೃಹ ಕಚೇರಿಯ ಆವರಣದಲ್ಲಿ  ಡಿ.6ರಂದು ನಡೆಯಲಿರುವ ಉಚಿತ ಸಾಮೂಹಿಕ ವಿವಾಹಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಜೋಡಿಗಳು […] - [Pawan Kalyan: ಬಾಂಗ್ಲಾದಲ್ಲಿ ಹಿಂದೂ ಸನ್ಯಾಸಿಯ ಬಂಧನ, ಬಾಂಗ್ಲಾ ಸರ್ಕಾರದ ವಿರುದ್ದ ಆಕ್ರೋಷ ಹೊರಹಾಕಿದ ಡಿಸಿಎಂ ಪವನ್ ಕಲ್ಯಾಣ್…!](https://ismkannadanews.com/pawan-kalyan-outrage-against-bangladesh-government/): ಬಾಂಗ್ಲಾದೇಶದಲ್ಲಿನ ಅಲ್ಪಸಂಖ್ಯಾತರಾಗಿರುವ ಹಿಂದೂಗಳ ಮೇಲೆ ದೌರ್ಜನ್ಯಗಳು ದಿನೇ ದಿನೇ ಹೆಚ್ಚಾಗುತ್ತಲೇ ಇದೆ ಎನ್ನಲಾಗಿದೆ. ಕಳೆದೆರಡು ದಿನಗಳ ಹಿಂದೆಯಷ್ಟೆ ಹಿಂದೂ ಅಲ್ಪಸಂಖ್ಯಾತರ ಪ್ರಮುಖ ವಕೀಲ ಇಸ್ಕಾನ್ (ISKCON) ಸಂಸ್ಥೆಯ ಧಾರ್ಮಿಕ ನಾಯಕ ಚಿನ್ಮಯ್‌ ಕೃಷ್ಣ ದಾಸ್ ಬ್ರಹ್ಮಚಾರಿ (Chinmoy Krishna Das Brahmachari) ಅವರನ್ನು ಬಂಧನ ಮಾಡಲಾಗಿದೆ. ಅವರ ಬಂಧನ ಹಾಗೂ ಜಾಮೀನು ನಿರಾಕರಣೆ ಮಾಡಿರುವ ಬಾಂಗ್ಲಾದೇಶದ ವಿರುದ್ದ ಆಂಧ್ರಪ್ರದೇಶದ ಡಿಸಿಎಂ ಪವನ್ ಕಲ್ಯಾಣ್ (Pawan Kalyan) ಆಕ್ರೋಷ ಹೊರಹಾಕಿದ್ದಾರೆ. ಈ ಸಂಬಂಧ ವಿಶ್ವಸಂಸ್ಥೆ ಮಧ್ಯಸ್ಥಿಕೆ ವಹಿಸಬೇಕೆಂದು ಒತ್ತಾಯಿಸಿದ್ದಾರೆ. […] - [Local News: ಮಕ್ಕಳಿಗೆ ಶಿಕ್ಷಣ ಕೊಡಿಸಲು ಮುಂದಾಗಿ: ಸುಬ್ಬಾರೆಡ್ಡಿ](https://ismkannadanews.com/local-news-national-education-day-in-bagepalli/): Local News – ಶೈಕ್ಷಣಿಕವಾಗಿ ಹಿಂದುಳಿದಿರುವ ಅಲ್ಪಸಂಖ್ಯಾತ ಸಮುದಾಯದವರು ತಮ್ಮ ಮಕ್ಕಳ ಶೈಕ್ಷಣಿಕ ಅಭಿವೃದ್ದಿಗೆ ಹೆಚ್ಚಿನ ಒತ್ತು ನೀಡಬೇಕಾದ ಅಗತ್ಯವಿದೆ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅಭಿಪ್ರಾಯ ವ್ಯಕ್ತಪಡಿಸಿದರು. ಬಾಗೇಪಲ್ಲಿ ಪಟ್ಟಣದ ಬಾಲಕಿಯರ ಶಾಲಾ ಸಂಕೀರ್ಣ ಆವರಣದಲ್ಲಿ (Local News) ಕರ್ನಾಟಕ ಉರ್ದು ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ಡಾ.ಮೌಲಾನ ಅಬ್ದುಲ್ ಕಲಾಂ ಆಜಾದ್ ರವರ 136 ನೇ ಜಯಂತಿ  ಹಾಗೂ ರಾಷ್ಟ್ರೀಯ ಶಿಕ್ಷಣ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಅಲ್ಪಸಂಖ್ಯಾತ ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ ಪ್ರಗತಿ ಅತಿಕಡಿಮೆ ಇದೆ. […] - [C-Dac ನಲ್ಲಿದೆ 91 ಹುದ್ದೆಗಳಿವೆ, ಇಂಜನೀಯರ್, ಮ್ಯಾನೇಜರ್ ಹುದ್ದೆಗಳಿಗೆ ಅಧಿಸೂಚನೆ, ಕೂಡಲೇ ಅರ್ಜಿ ಸಲ್ಲಿಸಿ…!](https://ismkannadanews.com/c-dac-bangalore-recruitment-for-91-posts/): ಬೆಂಗಳೂರಿನಲ್ಲಿ ಕೆಲಸ ಮಾಡಲು ಬಯಸುವಂತಹವರಿಗೆ ಇಲ್ಲೊಂದು ಗುಡ್ ನ್ಯೂಸ್ ಇದೆ. C-Dac (ಸೆಂಟರ್​ ಫಾರ್​ ಡೆವಲ್ಮೆಂಟ್​ ಆಫ್​ ಅಡ್ವಾನ್ಸ್​ ಕಂಪ್ಯೂಟಿಂಗ್) ಬೆಂಗಳೂರಿನಲ್ಲಿ 91 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಈ ಹುದ್ದೆಗಳು ಸಂಪೂರ್ಣವಾಗಿ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಲಾಗುತ್ತದೆ. ಪ್ರಾಜೆಕ್ಟ್ ಇಂಜನೀಯರ್‍, ಪ್ರಾಜೆಕ್ಟ್ ಮ್ಯಾನೇಜರ್‍ ಹಾಗೂ ಸೀನಿಯರ್‍ ಪ್ರಾಜೆಕ್ಟ್ ಇಂಜನೀಯರ್‍ ಸೇರಿದಂತೆ ಹಲವು ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಈ ಲೇಖನದ ಮೂಲಕ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ಪ್ರಮುಖ ಅಂಶಗಳನ್ನು ಹಂಚಿಕೊಳ್ಳಲಾಗಿದೆ. ಹುದ್ದೆಗಳ ವಿವರ : (ಒಟ್ಟು […] - [Constitution Day : ಗುಡಿಬಂಡೆಯಲ್ಲಿ ಅರ್ಥಪೂರ್ಣವಾಗಿ ಸಂವಿಧಾನ ಸಮರ್ಪಣಾ ದಿನಾಚರಣೆ....!](https://ismkannadanews.com/constitution-day-celebration-in-gudibande/): Constitution Day- ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ದಲಿತ ಪರ ಸಂಘಟನೆಗಳ ಒಕ್ಕೂಟ ಹಾಗೂ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ (Constitution Day) ಸಂವಿಧಾನ ಸಮರ್ಪಣಾ ದಿನಾಚರಣೆ ಕಾರ್ಯಕ್ರಮ ನಡೆಯಿತು. ಇದೇ ವೇಳೆ ಕಾರ್ಯಕ್ರಮದಲ್ಲಿ ನೆರೆದಿದ್ದ ಎಲ್ಲರೂ ಸಂವಿಧಾನ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿದರು. ಈ ಸಮಯದಲ್ಲಿ ಮಾತನಾಡಿದ ದಲಿತ ಮುಖಂಡ ಈಶ್ವರಪ್ಪ, (Constitution Day) ಜಗತ್ತಿನ ಎಲ್ಲ ಸಂವಿಧಾನಗಳಿಗಿಂತ ಭಾರತ ಸಂವಿಧಾನ ಶ್ರೇಷ್ಟವಾದ ಸಂವಿಧಾನವಾಗಿದೆ ಸಂವಿಧಾನವನ್ನುರಚಿಸುವಲ್ಲಿ ಶ್ರಮ ವಹಿಸಿದಂತಹ ಅಂಬೇಡ್ಕರ್ ಸೇರಿದಂತೆಎಲ್ಲರಿಗೂ ನಾವೆಲ್ಲ […] - [Weather Update: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ, ಡಿ.4 ರವರೆಗೂ ಭಾರಿ ಮಳೆಯ ನಿರೀಕ್ಷೆ….!](https://ismkannadanews.com/weather-update-cyclone-effect-rainfall-until-december-4/): Weather Update-ಭಾರತದಲ್ಲಿ ಚಳಿಗಾಲದ ಮಧ್ಯೆ ಮತ್ತೆ ಚಂಡಮಾರುತ ಎದುರಾಗುವ ಭೀತಿ ಉಂಟಾಗಿದೆ. ದೇಶದ ನಾಲ್ಕು ರಾಜ್ಯಗಳಲ್ಲಿ ಫೆಂಗಲ್ ಚಂಡಮಾರುತ ಉಂಟಾಗುವ ಸಾಧ್ಯತೆ ಇದ್ದು ಈ ಹಿನ್ನೆಲೆ ಕೆಲವು ರಾಜ್ಯಗಳಿಗೆ ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿತ್ತು. ಕರ್ನಾಟಕದಲ್ಲೂ ಸಹ ಮಳೆಯ ಪ್ರಭಾವ ಹೆಚ್ಚಾಗಲಿದೆ ಎಂದು IMD ಮುನ್ಸೂಚನೆ ನೀಡಿದೆ. ಸಮುದ್ರ ಮಟ್ಟದಲ್ಲಿ ಸೃಷ್ಟಿಯಾಗಿರುವ ವಾಯುಭಾರ ಕುಸಿತದಿಂದಾಗಿ ಮುಂದಿನ ಕೆಲವು ದಿನಗಳ ಕಾಲ ರಾಜ್ಯದಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ನ.26ರ ಮಂಗಳವಾರ ತಮಿಳುನಾಡಿನ […] - [GAIL Recruitment: GAIL ನಲ್ಲಿದೆ 200 ಕ್ಕೂ ಅಧಿಕ ಹುದ್ದೆಗಳು, ಡಿಸೆಂಬರ್ 11 ರೊಳಗೆ ಅರ್ಜಿ ಸಲ್ಲಿಸಿ…!](https://ismkannadanews.com/gail-recruitment-2024-apply-for-261-posts/): GAIL Recruitment – ಗೈಲ್ ಇಂಡಿಯಾ ಲಿಮಿಟೆಡ್ ನಲ್ಲಿ 261 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹರು ಹಾಗೂ ಆಸಕ್ತರು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಈಗಾಗಲೇ ಅಧಿಸೂಚನೆಯನ್ನು ಹೊರಡಿಸಲಾಗಿತ್ತು. ಅರ್ಹ ಹಾಗೂ ಆಸಕ್ತರು ಆನ್ ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಕನಿಷ್ಟ 18 ರಿಂದ ಗರಿಷ್ಟ ಅಧಿಸೂಚನೆಯಲ್ಲಿ ತಿಳಿಸಿರುವಂತೆ ವಯೋಮಿತಿಯವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳಿಗೆ ಸಂಬಂಧಿಸಿದ ಪ್ರಮುಖ ಮಾಹಿತಿಯನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ. ಹುದ್ದೆಗಳು ಹಾಗೂ ವೇತನದ ವಿವರ : […] - [Viral: ಹಾವನ್ನು ತೋರಿಸಿ ರೈಲಿನಲ್ಲಿದ್ದ ಪ್ರಯಾಣಿಕರಿಂದ ಹಣ ವಸೂಲಿ ಮಾಡಿದ ಕಿಲಾಡಿ, ವೈರಲ್ ಆದ ವಿಡಿಯೋ…!](https://ismkannadanews.com/viral-cobra-on-indian-train-video-shared-malayali-influencer/): Viral – ಅನೇಕರು ರೈಲಿನಲ್ಲಿ ಪ್ರಯಾಣಿಸಲು ಇಷ್ಟಪಡುತ್ತಾರೆ. ಕಡಿಮೆ ಬೆಲೆಯಲ್ಲಿ ಆರಾಮಾದ ಪ್ರಯಾಣ ಮಾಡುವ ದೃಷ್ಟಿಯಿಂದ ರೈಲಿನಲ್ಲಿಯೇ ಪ್ರಯಾಣಿಸಲು ಇಷ್ಟಪಡುತ್ತಾರೆ ಎನ್ನಬಹುದು. ರೈಲಿನಲ್ಲಿ ಪ್ರಯಾಣಿಸುತ್ತಾ ಅನೇಕ ಅನುಭವಗಳೂ ಸಹ ಆಗಿರುತ್ತದೆ. ಅವುಗಳಲ್ಲಿ ಕೆಲವೊಂದು ಘಟನೆಗಳು ಸುಂದರವಾದ ಅನುಭವಗಳನ್ನು ತಂದುಕೊಟ್ಟಿದ್ದರೇ, (Viral) ಮತ್ತೆ ಕೆಲವು ಅನುಭವಗಳು ಕೆಟ್ಟದಾಗಿರುತ್ತದೆ. ಇದೀಗ ರೈಲಿನಲ್ಲಿ ನಡೆದ ಒಂದು ಘಟನೆಯ ಬಗ್ಗೆ ಯುವಕನೋರ್ವ ತನಗಾದ ಅನುಭವವನ್ನು ಹಂಚಿಕೊಂಡಿದ್ದಾನೆ. ಅಷ್ಟಕ್ಕೂ ಆ ಯುವಕನಿಗಾದ ಅನುಭವ ಆದ್ರೂ ಏನು ಎಂಬ ವಿಚಾರಕ್ಕೆ ಬಂದರೇ, ಯುವಕನೋರ್ವ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ […] - [Bank holidays: ಬ್ಯಾಂಕ್ ಗ್ರಾಹಕರಿಗೆ ಪ್ರಮುಖ ಮಾಹಿತಿ, ಡಿಸೆಂಬರ್ ಮಾಹೆಯಲ್ಲಿವೆ 17 ದಿನ ರಜೆ, ಕರ್ನಾಟಕದಲ್ಲಿ 8 ದಿನ ರಜೆ…!](https://ismkannadanews.com/bank-holidays-in-december-month-2024/): Bank holidays- ಇಂದಿನ ಕಾಲದಲ್ಲಿ ಹಣಕಾಸಿನ ವ್ಯವಹಾರಗಳ ನಡೆಸಲು ಬ್ಯಾಂಕಿಂಗ್ ವ್ಯವಸ್ಥೆ ತುಂಬಾನೆ ಅತ್ಯವಶ್ಯಕವಾಗಿರುತ್ತದೆ. ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆಯಿಲ್ಲದೇ ಇದ್ದ ಸಮಯದಲ್ಲಿ ಬ್ಯಾಂಕ್ ಗಳಿಗೆ ರಜೆಯಿದ್ದರೇ ಬ್ಯಾಂಕ್ ಗ್ರಾಹಕರು ಹಣಕಾಸಿನ ವ್ಯವಹಾರ ನಡೆಸಲು ತುಂಬಾನೆ ಕಷ್ಟ ಪಡುತ್ತಿದ್ದರು. ಆದರೆ ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆ ಬಂದ ಬಳಿಕ ಬ್ಯಾಂಕ್ ರಜೆಯಿದ್ದರೂ ಹಣಕಾಸಿನ ವ್ಯವಹಾರ ನಡೆಸಲು ಅಷ್ಟೊಂದು ಸಮಸ್ಯೆಯಾಗುವುದಿಲ್ಲ ಎಂದೇ ಹೇಳಬಹುದಾಗಿದೆ. ಸದ್ಯ ಡಿಸೆಂಬರ್‍ 2024 ಮಾಹೆಯಲ್ಲಿ ಎಷ್ಟು ದಿನಗಳು ಬ್ಯಾಂಕ್ ಗಳಿಗೆ ರಜೆಯಿರಲಿದೆ ಎಂಬ ಮಾಹಿತಿಯನ್ನು ಈ ಮೂಲಕ […] - [KPSC Recruitment 2024 : 750 ಭೂಮಾಪಕರ ಹುದ್ದೆಗಳಿಗೆ ನೇಮಕಾತಿ ಆರಂಭ, ಡಿ.9 ರೊಳಗೆ ಅರ್ಜಿ ಸಲ್ಲಿಸಿ…!](https://ismkannadanews.com/kpsc-recruitment-2024-750-land-surveyor-jobs/): KPSC Recruitment 2024 – ಕರ್ನಾಟಕ ಲೋಕಸೇವಾ ಆಯೋಗ (KPSC)ದಿಂದ ಮೂರು ವರ್ಷದ ವಯೋಮಿತಿ ಸಡಿಲಿಕೆಯೊಂದಿಗೆ ಮತ್ತೊಮ್ಮೆ ಭೂ ಮಾಪಕರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಕರ್ನಾಟಕ ಲೋಕಸೇವಾ ಆಯೋಗದಿಂದ (KPSC Recruitment 2024) 750 ಭೂಮಾಪಕ ಹುದ್ದೆಗಳ ಭರ್ತಿಗೆ ಹೊಸ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದ್ದು, ಈ ನೇಮಕಾತಿಗೆ ಸಂಬಂಧಿಸಿದಂತೆ ಕೆಲವೊಂದು ಪ್ರಮುಖ ಮಾಹಿತಿಗಳನ್ನು ಈ ಸುದ್ದಿಯ ಮೂಲಕ ಹಂಚಿಕೊಳ್ಳಲಾಗಿದೆ. ಹುದ್ದೆಗಳ ವಿವರ : KPSC Recruitment 2024 ಹುದ್ದೆಗಳ ಹೆಸರು : ಲ್ಯಾಂಡ್ ಸರ್ವೇಯರ್ (ಹೆಚ್ […] - [ISKCON: ಬಾಂಗ್ಲಾದಲ್ಲಿ ಹಿಂದೂ ಪರ ವಕೀಲ ಹಾಗೂ ಇಸ್ಕಾನ್ ಅರ್ಚಕ ಚಿನ್ಮೋಯ್ ಕೃಷ್ಣದಾಸ್ ಬಂಧನ….!](https://ismkannadanews.com/iskcon-priest-chinmoy-krishnadas-arrested-in-dhaka/): ಕೆಲವು ದಿನಗಳ ಹಿಂದೆಯಷ್ಟೆ ಬಾಂಗ್ಲಾದೇಶದಲ್ಲಿ ನಡೆದ ಗಲಭೆಯ ಬಳಿಕ ಅಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಿರಂತರ ದಾಳಿ ದೌರ್ಜನ್ಯ ನಡೆಯುತ್ತಲೇ ಇದೆ. ಬಾಂಗ್ಲಾದಲ್ಲಿನ ಹಿಂದೂ ದೇವಾಲಯಗಳು, ಹಿಂದೂಗಳೂ ಸೇರಿದಂತೆ ಹಿಂದೂ ಸಂಘಟನೆಗಳ ಮೇಲೂ ದೌರ್ಜನ್ಯ ನಡೆಯುತ್ತಿದೆ. ಇದೀಗ ಹಿಂದೂ ಅಲ್ಪಸಂಖ್ಯಾತರ ಪ್ರಮುಖ ವಕೀಲ ಇಸ್ಕಾನ್ (ISKCON) ಸಂಸ್ಥೆಯ ಧಾರ್ಮಿಕ ನಾಯಕ ಚಿನ್ಮಯ್‌ ಕೃಷ್ಣ ದಾಸ್ ಬ್ರಹ್ಮಚಾರಿ (Chinmoy Krishna Das Brahmachari) ಅವರನ್ನು ಢಾಕಾ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಬಾಂಗ್ಲಾದೇಶದಲ್ಲಿ ಕೆಲವು ದಿನಗಳಿಂದ ಹಿಂಸಾಚಾರ ನಡೆಯುತ್ತಲೇ ಇದೆ. […] - [Google Maps: ಗೂಗಲ್ ಮ್ಯಾಪ್ ನಂಬಿ ಪ್ರಾಣ ಕಳೆದುಕೊಂಡ್ರು, ಗ್ಯೂಗಲ್ ಮ್ಯಾಪ್ ಬಳಸೋವಾಗ ಎಚ್ಚರ ಅಗತ್ಯ…!](https://ismkannadanews.com/google-maps-car-accident-3-dead-in-up/): Google Maps – ಇತ್ತೀಚಿಗೆ ತಿಳಿಯದ ಪ್ರದೇಶಗಳಿಗೆ ಹೋಗಲು ಬಹುತೇಕರು ಗೂಗಲ್ ಮ್ಯಾಪ್ಸ್ ಬಳಸುತ್ತಾರೆ. ನಮಗೆ ತಿಳಿಯದಂತಹ ಮಾರ್ಗಗಳನ್ನು ಗೂಗಲ್ ಮ್ಯಾಪ್ಸ್ ಮೂಲಕ ತಿಳಿದುಕೊಳ್ಳಬಹುದಾಗಿದೆ. ಆದರೆ ಇದೇ ಗೂಗಲ್ ಮ್ಯಾಪ್ಸ್ ನಂಬಿಕೊಂಡ ಹೋದ ಮೂರು ಮಂದಿ ಇದೀಗ ದೇವರ ಪಾದ ಸೇರಿದ್ದಾರೆ. ಉತ್ತರಪ್ರದೇಶದ ಬರೇಲಿಯಲ್ಲಿ ನ.24 ರಂದು ದೊಡ್ಡ ಪ್ರಮಾದ ನಡೆದಿದೆ. ಗೂಗಲ್ ಮ್ಯಾಪ್ಸ್ (Google Maps) ನಂಬಿದ ಮೂರು ಮಂದಿ ಕಾರು ಚಲಾಯಿಸಿಕೊಂಡು ಹೋಗುತ್ತಾ ದಾರುಣ ಸಾವನ್ನು ಕಂಡಿದ್ದಾರೆ. ನ.24 ರಂದು ಉತ್ತರಪ್ರದೇಶದ ಬರೇಲಿಯಲ್ಲಿ ಈ […] - [Viral Video: ವಿದ್ಯಾರ್ಥಿಯಿಂದ ಕಾಲು ಒತ್ತಿಸಿಕೊಂಡು, ಶಾಲೆಯಲ್ಲಿಯೇ ಸೊಂಪಾದ ನಿದ್ದೆಗೆ ಜಾರಿ ಶಿಕ್ಷಕ, ವೈರಲ್ ಆದ ವಿಡಿಯೋ…!](https://ismkannadanews.com/viral-video-teacher-suspended-for-forcing-students-to-massage-foot/): Viral Video – ಸರ್ಕಾರಿ ಶಾಲೆಯ ಶಿಕ್ಷಕನೊರ್ವ ಶಾಲೆಯಲ್ಲಿಯೇ ವಿದ್ಯಾರ್ಥಿಯಿಂದ ಪಾದಕ್ಕೆ ಮಸಾಜ್ ಮಾಡಿಸಿಕೊಂಡ ಘಟನೆಯಂದು ನಡೆದಿದ್ದು, ಈ ಹಿನ್ನೆಲೆಯಲ್ಲಿ ಆ ಶಿಕ್ಷಕನ್ನು ಅಮಾನುತುಗೊಳಿಸಲಾಗಿದೆ. ತಮಿಳುನಾಡಿನ ಪೂರ್ವ ರಾಜಪಾಳ್ಯಂನಲ್ಲಿರುವ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಜಯಪ್ರಕಾಶ್ ಎಂಬುವವರು ವಿದ್ಯಾರ್ಥಿಯಿಂದ ಮಸಾಜ್ ಮಾಡಿಸಿಕೊಂಡು ಅಮಾನತ್ತಿನ ಶಿಕ್ಷೆಗೆ ಗುರಿಯಾಗಿದ್ದಾನೆ. ಇನ್ನೂ ಈ ಸಂಬಂಧ ವಿಡಿಯೋ ಒಂದು ಸಹ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ತಮಿಳುನಾಡಿನ ಪೂರ್ವ ರಾಜಪಾಳ್ಯಂನಲ್ಲಿರುವ ಸರ್ಕಾರಿ ಪ್ರೌಢಶಾಲೆಯಲ್ಲಿ ಜಯಪ್ರಕಾಶ್ ಎಂಬುವವರು ಸುಮಾರು 17 ವರ್ಷಗಳಿಂದ ಗಣಿತ ಶಿಕ್ಷಕರಾಗಿ ಕರ್ತವ್ಯ […] - [Sabarimala: ಅಯ್ಯಪ್ಪನ ಭಕ್ತರಿಗೆ ಅಲರ್ಟ್, ಶಬರಿಮಲೆ ಆವರಣದಲ್ಲಿ ವಿಷ ಸರ್ಪಗಳ ದರ್ಶನ….!](https://ismkannadanews.com/snakes-caught-sabarimala-swamy-temple-premises/): Sabarimala – ನವೆಂಬರ್‍ ಮಾಹೆ ಆರಂಭವಾಗುತ್ತಿದ್ದಂತೆ ಶಬರಿಮಲೆಗೆ ಭಕ್ತರು ದೀಕ್ಷೆ ತೊಟ್ಟು ಹೋಗುವುದು ಸಾಮಾನ್ಯ. ಶಬರಿಮಲೆ ಅಯ್ಯಪ್ಪ ಮಂಡಲ ದೀಕ್ಷೆ ಸೀಜನ್ ಆರಂಭವಾಗಿ ಕೆಲವು ದಿನಗಳಾಗಿದ್ದು, ಸಾವಿರಾರು ಸಂಖ್ಯೆಯ ಭಕ್ತರು ಅಯ್ಯಪ್ಪನ ದರ್ಶನಕ್ಕಾಗಿ ದೇಗುಲಕ್ಕೆ ಭೇಟಿ ನೀಡುತ್ತಿದ್ದಾರೆ. ಈ ನಡುವೆ ಶಬರಿಮಲ ದೇವಾಲಯದ ಪರಿಸರದ ವ್ಯಾಪ್ತಿಯಲ್ಲಿ ಭಾರಿ ವಿಷಸರ್ಪಗಳು ಭಕ್ತರನ್ನು ಭಯಭೀತರನ್ನಾಗಿ ಮಾಡುವಂತೆ ಮಾಡುತ್ತಿದೆ ಎನ್ನಲಾಗಿದೆ. ಈಗಾಗಲೇ 33 ಹಾವುಗಳನ್ನು ಹಿಡಿಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. Sabarimala – ಶಬರಿಮಲೆ ಭಕ್ತರು ಎಚ್ಚರಿಕೆಯಿಂದ ಇರಬೇಕಾಗಿದೆ ಎಂದು ಅಧಿಕಾರಿಗಳು […] - [BEL India Recruitment 2024: BEL ನಲ್ಲಿದೆ 229 ಎಂಜಿನೀಯರ್ ಹುದ್ದೆಗಳು, ಡಿ. 10 ರೊಳಗೆ ಅರ್ಜಿ ಸಲ್ಲಿಸಿ…!](https://ismkannadanews.com/bel-india-recruitment-2024-for-229-posts/): BEL India Recruitment 2024 – ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL)ನಲ್ಲಿ ಖಾಲಿಯಿರುವ ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದ್ದು, ಒಟ್ಟು 229 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. BEL ನ ವಿವಿಧ ವಿಭಾಗಗಳಲ್ಲಿ ಖಾಲಿಯಿರುವ ಹುದ್ದೆಗಳಿಗೆ ಈ ನೇಮಕಾತಿ ನಡೆಯಲಿದೆ. ಈಗಾಗಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಡಿ.10 ಕೊನೆಯ ದಿನಾಂಕವಾಗಿದೆ. ಅರ್ಜಿ ಸಲ್ಲಿಸುವ ವಿಧಾನ ಸೇರಿದಂತೆ ನೇಮಕಾತಿಗೆ ಸಂಬಂಧಿಸಿದ ಪ್ರಮುಖ ಅಂಶಗಳನ್ನು ಈ ಸುದ್ದಿಯ ಮೂಲಕ ತಿಳಿದುಕೊಳ್ಳಬಹುದಾಗಿದೆ. BEL India Recruitment 2024 – ಭಾರತ್ ಎಲೆಕ್ಟ್ರಾನಿಕ್ಸ್ […] - [Sad Story: ಹನಿಮೂನ್ ಗೆ ಕರೆದುಕೊಂಡ ಹೋದ ಪತಿ, ಅಲ್ಲಿ ಆಗಿದ್ದೇ ಬೇರೆ, ಪತ್ನಿಯನ್ನು ದುಬೈ ಶೇಕ್ ಮಾರಿದ ಭೂಪ….!](https://ismkannadanews.com/sad-story-patna-man-sells-wife-to-sheikh-in-qatar/): Sad Story – ಮದುವೆ ಎಂಬುದು ಪವಿತ್ರವಾದ ಸಂಬಂಧ ಎಂದೇ ಹೇಳಲಾಗುತ್ತದೆ. ಆದರೆ ಕೆಲವೊಂದು ಕಡೆ ಈ ಪವಿತ್ರವಾದ ಸಂಬಂಧಕ್ಕೆ ಕಳಂಕ ತರುವಂತಹ ಘಟನೆಗಳೂ ಸಹ ನಡೆಯುತ್ತಿರುತ್ತವೆ. ಕೆಲವೊಂದು ಘಟನೆಗಳಲ್ಲಿ ಪತ್ನಿ ಪತಿಯನ್ನು ಮೋಸ ಮಾಡಿದರೇ, ಹಲವು ಘಟನೆಗಳಲ್ಲಿ ಪತಿ ಪತ್ನಿಯನ್ನು ಮೋಸ ಮಾಡುತ್ತಿರುತ್ತಾನೆ. ಇದೀಗ ಪತಿಯೋರ್ವ ಪತ್ನಿಯನ್ನು ಹನಿಮೂನ್ ಗೆಂದು ಕರೆದುಕೊಂಡು ಹೋಗಿ ದುಬೈ ಶೇಕ್ ಗೆ 10 ಲಕ್ಷಕ್ಕೆ ಪತ್ನಿಯನ್ನು (ad Story) ಮಾರಾಟ ಮಾಡಿದ್ದಾನೆ. ಬಳಿಕ ಆಕೆಗೆ ಅಂಚೆ ಮೂಲಕ ತ್ರಿವಳಿ ತಲಾಖ್ […] - [Local News: 69ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಗುಡಿಬಂಡೆ ಸುರಸದ್ಮಗಿರಿ ಬೆಟ್ಟದಲ್ಲಿ ಕನ್ನಡ ಧ್ವಜಾರೋಹಣ](https://ismkannadanews.com/local-news-kannadarajyostava-celebration-in-gudibande-hill/): Local News – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಸುರಸದ್ಮಗಿರಿ ಬೆಟ್ಟದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣ ಗೌಡ) ಹಾಗೂ ಗೌರಿಬಿದನೂರು ಹೊಯ್ಸಳ ಟ್ರೆಕ್ಕಿಂಗ್ ತಂಡ ಹಾಗೂ ಯುವಕ- ಯುವತಿಯರು ಕನ್ನಡ ಧ್ವಜಾರೋಹಣವನ್ನು ಮಾಡುವ ಮೂಲಕ ಬೆಟ್ಟದಲ್ಲಿ ರಾಜ್ಯೋತ್ಸವವನ್ನು ಆಚರಿಸಿದರು. ಈ ವೇಳೆ ಗುಡಿಬಂಡೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ. ಮಂಜುನಾಥ ಮಾತನಾಡಿ, ನಾಡಭಾಷೆ ಕನ್ನಡ ಆಡು ಭಾಷೆ, ಅನ್ನದ ಭಾಷೆಯಾಗಲಿ. ನಿತ್ಯ ಬದುಕಿನಲ್ಲಿ ಹೆಚ್ಚೆಚ್ಚು ಕನ್ನಡ ಭಾಷೆಯನ್ನು ಬಳಸೋಣ, ಆ […] - [Crime News: ಪ್ರೀತಿಸಿದ ವ್ಯಕ್ತಿಯನ್ನು ಮದುವೆಯಾಗಲು, ಹೆತ್ತ ಮಗುವನ್ನೆ ಕೊಂದ ಪಾಪಿ ತಾಯಿ….!](https://ismkannadanews.com/crime-news-mother-allegedly-kills-daughter-to-marry-lover/): Crime News ಭೂಮಿಯ ಮೇಲೆ ದೇವರ ಸ್ಥಾನವನ್ನು ತಾಯಿಗೆ ಕೊಡಲಾಗುತ್ತದೆ. ಆದರೆ ಕೆಲವೊಂದು ಘಟನೆಗಳಲ್ಲಿ ತಾಯಿ ಎಂಬ ಪದಕ್ಕೆ ಕೆಲವರು ಕಳಂಕ ತರುತ್ತಿರುತ್ತಾರೆ. ಅಂತಹುದೇ ಘಟನೆಯೊಂದು ದೆಹಲಿಯಲ್ಲಿ ನಡೆದಿದೆ. ಪಾಪಿ ತಾಯಿಯೊಬ್ಬಳು ತಾನು ಪ್ರೀತಿಸಿದ ವ್ಯಕ್ತಿಯನ್ನು ಮದುವೆಯಾಗಲು ಅಡ್ಡಿಯಾಗಿದ್ದ ತನ್ನ 5 (Crime News) ವರ್ಷದ ಮಗಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ. ಅಷ್ಟಕ್ಕೂ ತಾಯಿಯೇ ಮಗಳನ್ನು ಕೊಲೆ ಮಾಡಲು ಕಾರಣವಾದರೂ ಏನು ಎಂಬ ವಿಚಾರಕ್ಕೆ ಬಂದರೇ, ದೆಹಲಿಯ ಅಶೋಕ್ ವಿಹಾರ್‍ ಎಂಬಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. […] - [Congress Celebration: 3 ಕ್ಷೇತ್ರಗಳಲ್ಲಿ ಕಾಂಗ್ರೇಸ್ ಗೆಲುವು, ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ ಕೈ ಕಾರ್ಯಕರ್ತರು](https://ismkannadanews.com/congress-celebration-after-byelections-results/): Congress Celebration – ರಾಜ್ಯದಲ್ಲಿ ಭಾರಿ ಕುತೂಹಲ ಮೂಡಿಸಿದ್ದ ಚನ್ನಪಟ್ಟಣ, ಸಂಡೂರು ಹಾಗೂ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಮೂರೂ ಕ್ಷೇತ್ರಗಳಲ್ಲಿ ಕಾಂಗ್ರೇಸ್ ಗೆಲುವು ಸಾಧಿಸಿದ್ದು, ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆಯಲ್ಲಿ ಕಾಂಗ್ರೇಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, (Congress Celebration) ಸಿಹಿ ಹಂಚುವ ಮೂಲಕ ಸಂಭ್ರಮಿಸಿದರು. ಈ ಸಮಯದಲ್ಲಿ ಕೆಡಿಪಿ ಸದಸ್ಯ ಹೆಚ್.ಪಿ.ಲಕ್ಷ್ಮೀನಾರಾಯಣ ಮಾತನಾಡಿ, ರಾಜ್ಯದಲ್ಲಿ ಕೋಮುವಾದಿ ಬಿಜೆಪಿ ಮೈತ್ರಿ ಪಕ್ಷ ರಾಜ್ಯದಲ್ಲಿ ತಪ್ಪು ಸಂದೇಶಗಳನ್ನು ನೀಡುವ ಮೂಲಕ ಜನರ ಹಾದಿ ತಪ್ಪಿಸುವ ಕೆಲಸ ಮಾಡಿತ್ತು. ವಕ್ಫ್, ಪಡಿತರ […] - [Congress : ಕಾಂಗ್ರೇಸ್ ಗ್ಯಾರಂಟಿಗಳು ನಮಗೆ ಶ್ರೀ ರಕ್ಷೆಯಾಗಿದೆ: ಬಾಲೇನಹಳ್ಳಿ ರಮೇಶ್](https://ismkannadanews.com/congress-leader-ramesh-comments-about-byelection-results/): Congress – ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ಚುನಾವಣೆ ಸಮಯದಲ್ಲಿ ತಿಳಿಸಿದಂತಹ ಪಂಚ ಗ್ಯಾರಂಟಿಗಳನ್ನು ಸಮರ್ಪಕವಾಗಿ ಜಾರಿ ಮಾಡಿದ್ದು, (Congress) ಆ ಗ್ಯಾರಂಟಿಗಳು ನಮಗೆ ಶ್ರೀ ರಕ್ಷೆಯಾಗಿದೆ. ಜೊತೆಗೆ ರಾಜ್ಯದಲ್ಲಿ ಅಭಿವೃದ್ದಿ ಎಂಬುದು ಕಾಂಗ್ರೇಸ್ ಪಕ್ಷದಿಂದ ಮಾತ್ರ ಸಾಧ್ಯವಿದೆ ಎಂದು ರಾಜ್ಯ ಯುವ (Congress) ಕಾಂಗ್ರೇಸ್ ನ ಪ್ರಧಾನ ಕಾರ್ಯದರ್ಶಿ ಬಾಲೇನಹಳ್ಳಿ ರಮೇಶ್ ತಿಳಿಸಿದರು. ರಾಜ್ಯದಲ್ಲಿ ಸಂಡೂರು, (Congress)  ಚನ್ನಪಟ್ಟಣ ಹಾಗೂ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ  ಮೂರು ಕ್ಷೇತ್ರಗಳಲ್ಲಿ ಕಾಂಗ್ರೇಸ್ ಪಕ್ಷ ಗೆಲುವು ಸಾಧಿಸಿದ್ದು, ಈ […] - [BSNL : ಟೆಲಿಕಾಂ ಕಂಪನಿಗಳಿಗೆ ಮಾಸ್ಟರ್ ಸ್ಟ್ರೋಕ್ ಕೊಟ್ಟ ಬಿ.ಎಸ್.ಎನ್.ಎಲ್, ಜನವರಿಯಿಂದ 5G ಸೇವೆ?](https://ismkannadanews.com/bsnl-5g-launch-in-jan-2025/): BSNL ಇತ್ತೀಚಿಗೆ ಟೆಲಿಕಾಂ ಕ್ಷೇತ್ರದಲ್ಲಿ ಭಾರಿ ಸಂಚಲನ ಸೃಷ್ಟಿಸುತ್ತಿರುವ ಸರ್ಕಾರಿ ಸ್ವಾಮ್ಯದ BSNL ಕಂಪನಿ ಇದೀಗ ಇತರೆ ಟೆಲಿಕಾಂ ಕಂಪನಿಗಳಿಗೆ ಮಾಸ್ಟರ್‍ ಸ್ಟ್ರೋಕ್ ಕೊಡಲು ಮುಂದಾಗಿದೆ. ಮೂಲಗಳ ಪ್ರಕಾರ ಕಳೆದ ಸೆಪ್ಟೆಂಬರ್‍ ಒಂದೇ ತಿಂಗಳಲ್ಲಿ 8 ಲಕ್ಷ ಹೊಸ ಗ್ರಾಹಕರು ಬಿ.ಎಸ್.ಎನ್.ಎಲ್ ಮನೆಗೆ ಸೇರಿದ್ದಾರೆ. ದಿನೇ ದಿನೇ ಬಿ.ಎಸ್.ಎನ್.ಎಲ್ ಕಡೆಗೆ ವಾಲುವ ಗ್ರಾಹಕರೂ ಸಹ ಹೆಚ್ಚಾಗುತ್ತಿದ್ದಾರೆ. ಇದೀಗ ಟೆಲಿಕಾಂ ಕ್ಷೇತ್ರದಲ್ಲಿ ಪ್ರಬಲ ಸ್ಪರ್ಧಿಗಳಾದ JIO, Airtel ಕಂಪನಿಗಳಿಗೆ ಟಕ್ಕರ್‍ ಕೊಡಲಿದೆ ಎಂದು ತಿಳಿದುಬಂದಿದೆ. ಕೆಲವು ತಿಂಗಳುಗಳ ಹಿಂದೆಯಷ್ಟೆ […] - [Reels: ರೈಲ್ವೆ ಹಳಿ ಮೇಲೆ ರೀಲ್ಸ್ ಮಾಡಿದರೇ ಹುಷಾರ್, ರೀಲ್ಸ್ ಮಾಡಿದ್ರೆ ಕಂಬಿ ಎಣಿಸೋದು ಗ್ಯಾರಂಟಿ, ಎಚ್ಚರಿಕೆ ಕೊಟ್ಟ ರೈಲ್ವೆ ಇಲಾಖೆ…!](https://ismkannadanews.com/railway-department-made-new-rule-for-reels-maker/): Reels  – ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ರೀಲ್ಸ್ ಮಾಡುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಅದರಲ್ಲೂ ಸಾರ್ವಜನಿಕ ಸ್ಥಳಗಳಾದ ರೈಲ್ವೆ, ದೇವಸ್ಥಾನ, ಐತಿಹಾಸಿಕ ತಾಣಗಳು ಸೇರಿದಂತೆ ವಿವಿಧ ಕಡೆ ರೀಲ್ಸ್ ಮಾಡೋವವರ ಹಾವಳಿ ಹೆಚ್ಚಾಗಿದೆ. ಆಗಾಗ ಅಪಾಯಕಾರಿ ಸ್ಥಳಗಳಲ್ಲಿ ಕ್ಯಾಮೆರಾ ಹಿಡಿದು ರೀಲ್ಸ್ ಮಾಡುವವರೂ ಸಹ ಜಾಸ್ತಿಯಾಗುತ್ತಿದ್ದಾರೆ. ಇದೀಗ ರೈಲ್ವೆ ಹಳಿಗಳ ಮೇಲೆ (Reels) ರೀಲ್ಸ್ ಮಾಡೋವವರಿಗೆ ರೈಲ್ವೆ ಇಲಾಖೆ ಎಚ್ಚರಿಕೆಯನ್ನು ನೀಡಿದ್ದು, ಅಂತಹವರಿಗಾಗಿ ಹೊಸ ನಿಯಮ ಜಾರಿಗೆ ತಂದಿದೆ ಎಂದು ತಿಳಿದುಬಂದಿದೆ. ಸೋಷಿಯಲ್ ಮಿಡಿಯಾದಲ್ಲಿ ಫೇಮಸ್ […] - [Video : ಇದು ಗಾಳಿಯಲ್ಲಿ ಹಾರುವಂತಹ ಜಿಂಕೆ, ಈ ವಿಡಿಯೋ ನೋಡಿದರೇ ಫಿದಾ ಆಗೋದು ಖಚಿತ….!](https://ismkannadanews.com/deer-flying-in-air-viral-video/): Video  – ಇಂದಿನ ಕಾಲವನ್ನು ಸೋಷಿಯಲ್ ಮಿಡಿಯಾ ಕಾಲವೆಂದೇ ಕರೆಯಬಹುದು. ಪ್ರತಿನಿತ್ಯ ಸೋಷಿಯಲ್ ಮಿಡಿಯಾದಲ್ಲಿ ವಿವಿಧ ರೀತಿಯ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಕೆಲವೊಂದು ವಿಡಿಯೋಗಳು ನೋಡುಗರಿಗೆ ಸಂತೋಷ, ಮನರಂಜಿಸಿದರೇ ಕೆಲವೊಂದು ವಿಡಿಯೋಗಳು ಬೇಸರ, ಅಸಹ್ಯವನ್ನು ಉಂಟು ಮಾಡುತ್ತವೆ. ಇದೀಗ ನೋಡುಗರಿಗೆ ಸಂತೋಷ ಹುಟ್ಟಿಸುವಂತಹ ವಿಡಿಯೋ ಒಂದು ವೈರಲ್ ಆಗುತ್ತಿದೆ. ಜಿಂಕೆಯೊಂದು ಗಾಳಿಯಲ್ಲಿ ಹಾರುವಂತಹ ವಿಡಿಯೋ ವೈರಲ್ ಆಗುತ್ತಿದ್ದು, ಇದನ್ನು ನೋಡಿದವರು ಫಿದಾ ಆಗಿದ್ದಾರೆ. ಜೊತೆಗೆ ವಿವಿಧ ರೀತಿಯ ಕಾಮೆಂಟ್ ಗಳನ್ನು ಮಾಡುವುದರ ಜೊತೆಗೆ ವಿಡಿಯೋ ಮತ್ತಷ್ಟು ಕಡೆ […] - [CBSE Recruitment 2025: ಸಿ.ಬಿ.ಎಸ್.ಇ ನಲ್ಲಿ ಖಾಲಿಯಿರುವ 212 ಹುದ್ದೆಗಳಿಗೆ ಅರ್ಜಿ ಆಹ್ವಾನ, ಜ.31 ಕೊನೆಯ ದಿನ…!](https://ismkannadanews.com/cbse-recruitment-2025-apply-for-212-vacant-posts/): CBSE Recruitment 2025 – ಕೇಂದ್ರ ಸರ್ಕಾರದ ಸೆಂಟ್ರಲ್‌ ಬೋರ್ಡ್‌ ಆಫ್‌ ಸೆಕೆಂಡರಿ ಎಜುಕೇಷನ್‌ (Central Board of Secondary Education) ಖಾಲಿ ಇರುವ 212 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಸೂಪರಿಟೆಂಡೆಂಟ್ ಹಾಗೂ ಜೂನಿಯರ್‍ ಅಸಿಸ್ಟಂಟ್ ಸೇರಿ ಒಟ್ಟು 212 ಹುದ್ದೆಗಳು ಖಾಲಿಯಿದ್ದು, ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಿದೆ. ಜನವರಿ 31 ಕೊನೆಯ ದಿನಾಂಕವಾಗಿದೆ. ಅರ್ಜಿ ಸಲ್ಲಿಕೆಯ ವಿಧಾನ ಹಾಗೂ ಅಧಿಸೂಚನೆ ಪ್ರಮುಖ ಮಾಹಿತಿಯನ್ನು ಈ ಸುದ್ದಿಯ ಮೂಲಕ ಹಂಚಿಕೊಳ್ಳಲಾಗಿದೆ. ಈ ಹುದ್ದೆಗಳಲ್ಲಿ ಆಯ್ಕೆಯಾದವರಿಗೆ […] - [Viral News : ವಿವಾಹಿತ ಮಹಿಳೆಯೊಂದಿಗೆ ರೊಮ್ಯಾನ್ಸ್ ಮಾಡುತ್ತಿದ್ದ ಯುವಕನಿಗೆ ಬಿತ್ತು ಸರಿಯಾದ ಗೂಸಾ, ವೈರಲ್ ಆದ ವಿಡಿಯೋ…!](https://ismkannadanews.com/viral-news-husband-catches-wife-lover-red-handed-in-up/): Viral News – ವಿವಾಹೇತರ, ಅನೈತಿಕ ಸಂಬಂಧಗಳ ಕಾರಣಗಳಿಂದ ಅನೇಕ ಅನಾಹುತಗಳು ನಡೆದಿದೆ. ಕೆಲವೊಂದು ಕಡೆ ಕೊಲೆಗಳು, ಆತ್ಮಹತ್ಯೆಗಳು ನಡೆದಿವೆ. ಮದುವೆಯಾದ ಗಂಡ-ಹೆಂಡತಿ ಹಣ, ಕಾಮತೃಷೆಗಳಿಂದ ಬೇರೊಬ್ಬರ ಜೊತೆಗೆ ಸಂಬಂಧ ಇಟ್ಟುಕೊಂಡಿರುತ್ತಾರೆ. ಈ ರೀತಿಯ ಅಕ್ರಮ ಸಂಬಂಧಗಳ ಕಾರಣದಿಂದ ಕೆಲವೊಂದು ಅನಾಹುತಗಳು ನಡೆದಿರುತ್ತವೆ. ಈ ಕುರಿತು ಕೆಲವೊಂದು ಸುದ್ದಿಗಳೂ ಸಹ ವೈರಲ್ ಆಗಿರುತ್ತವೆ. ಅಂತಹುದೇ ಘಟನೆಯೊಂದು ನಡೆದಿದೆ. ಯುವಕನೋರ್ವ ವಿವಾಹವಾಗಿರುವ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದು, ಆಕೆಯೊಂದಿಗೆ ರೊಮ್ಯಾನ್ಸ್ ಮಾಡುವಾಗ (Viral News) ಸಿಕ್ಕಿಬಿದ್ದಿದ್ದಾನೆ. ಆಕೆಯ ಗಂಡ […] - [Awards: ಪತ್ರಿಕೋದ್ಯಮದಲ್ಲಿ ಸಾಧನೆ ಮಾಡಿದ ಪತ್ರಕರ್ತರಿಗೆ ಪ್ರಶಸ್ತಿಗಳ ಪ್ರಕಟ, ವಿಜಯಲಕ್ಷ್ಮೀ ಶಿಬರೂರು ಸೇರಿ ಹಲವು ಆಯ್ಕೆ….!](https://ismkannadanews.com/awards-for-excellence-in-journalism-announcement-by-karnataka-government/): Awards – ಕರ್ನಾಟಕ ಸರ್ಕಾರವು ಅಭಿವೃದ್ಧಿ ಮತ್ತು ಪರಿಸರ ಪತ್ರಿಕೋದ್ಯಮ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆ ಮಾಡಿದ ಪತ್ರಕರ್ತರಿಗೆ ನೀಡುವ 2017 ರಿಂದ 2023ರವರೆಗಿನ ಅಭಿವೃದ್ದಿ ಮತ್ತು ಪರಿಸರ ಪತ್ರಿಕೋದ್ಯಮ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಅಭಿವೃದ್ಧಿ ಮತ್ತು ಪರಿಸರ ಪತ್ರಿಕೋದ್ಯಮ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆ ಮಾಡಿದ ಪತ್ರಕರ್ತರಿಗೆ ಈ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಈ ಕುರಿತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಹೇಮಂತ್ ಎಂ ನಿಂಬಾಳ್ಕರ್‍ ಮಾಹಿತಿ ಹಂಚಿಕೊಂಡಿದ್ದಾರೆ. ಸರ್ಕಾರ ಈ ಪ್ರಶಸ್ತಿಗಳನ್ನು 2001 ನೇ ಇಸವಿಯಲ್ಲಿ ಸ್ಥಾಪಿಸಿದ್ದು, […] - [Karnataka Politics: ಹೊಸ ವರ್ಷಕ್ಕೆ ರಾಜ್ಯ ಸಂಪುಟ ಪುನಾರಚನೆ ಫಿಕ್ಸಾ? ಪರೋಕ್ಷವಾಗಿ ಸುಳಿವು ಕೊಟ್ರಾ ಸಿಎಂ ಸಿದ್ದು….!](https://ismkannadanews.com/karnataka-politics-state-cabinet-reshuffle-fixed-new-year-cm-hint/): Karnataka Politics – ಸುಮಾರು ದಿನಗಳಿಂದ ರಾಜ್ಯದಲ್ಲಿ ಸಿಎಂ ಬದಲಾವಣೆಯ ಜೊತೆಗೆ ಸಂಪುಟ ಪುನಾರಚನೆಯ ಕುರಿತು ಆಗಾಗ ಚರ್ಚೆಗಳು ನಡೆಯುತ್ತಲೇ ಇದೆ. ಇದೀಗ ಈ ಸುದ್ದಿ ಮತ್ತೊಮ್ಮೆ ಮುನ್ನೆಲೆಗೆ ಬರುತ್ತಿದೆ. ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ.ಶಿವಕುಮಾರ್‍ ಸಿಎಂ ಆಗಲಿದ್ದಾರೆ ಎಂಬ ಸುದ್ದಿ ಸಹ ಹರಿದಾಡುತ್ತಲೇ ಇದೆ. ಇದೆಲ್ಲದರ ಜೊತೆಗೆ ಕೆಲವು ಶಾಸಕರೂ ಸಹ ಸಚಿವರಾಗಲಿದ್ದಾರೆ ಎಂಬ ಮಾತುಗಳೂ ಸಹ ಕೇಳಿಬರುತ್ತಲೇ ಇದೆ. ಇದೀಗ ಈ ವದಂತಿಗೆ ಸಿಎಂ ಸಿದ್ದರಾಮಯ್ಯ ನೀಡಿದಂತಹ ಹೇಳಿಕೆಯೊಂದು ಸಂಪುಟ ಪುನಾರಚನೆ ಸುದ್ದಿಗೆ ಮರುಜೀವ ಕೊಟ್ಟಂತಿದೆ. […] - [Koregaon Vijay Diwas: ಗುಡಿಬಂಡೆಯಲ್ಲಿ ಭೀಮಾ ಕೊರೆಂಗಾವ್ ವಿಜಯೋತ್ಸವ ದಿನಾಚರಣೆ...!](https://ismkannadanews.com/bhima-koregaon-vijay-diwas-celebration-gudibande/): Koregaon Vijay Diwas : ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಅಂಬೇಡ್ಕರ್‍ ವೃತ್ತದಲ್ಲಿ ಗುಡಿಬಂಡೆ ತಾಲೂಕು ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಭೀಮಾ ಭೀಮ ಕೊರೆಗಾಂವ್‌ ವಿಜಯೋತ್ಸವವನ್ನು ಆಚರಿಸಲಾಯಿತು. ಇದೇ ಸಮಯದಲ್ಲಿ ಅಂಬೇಡ್ಕರ್‍ ರವರ ಪುತ್ಥಳಿಗೆ ಮಾಲಾರ್ಪಣೆ ಹಾಗೂ ಪುಷ್ಪಾರ್ಚನೆ ಮಾಡುವ ಮೂಲಕ ವಿಜಯೋತ್ಸವವನ್ನು ಆಚರಿಸಲಾಯಿತು. ಈ ವೇಳೆ ದಲಿತ ಸಂಘಟನೆಗಳ ಒಕ್ಕೂಟದ ಮುಖಂಡ ಎಲ್.ಎನ್.ಈಶ್ವರಪ್ಪ ಮಾತನಾಡಿ, ಮಹಾರಾಷ್ಟ್ರದ ಪೇಶ್ವೆಯರ ಆಡಳಿತದಲ್ಲಿ ಶೋಷಿತ ಜನಾಂಗದ ಕೇವಲ 500 ಮಹರ್ ಸೈನಿಕರು, (Koregaon Vijay Diwas) ಶೋಷಣೆ ಮಾಡುತ್ತಿದ್ದ […] - [Avarekayi : ಸೋಮೇನಹಳ್ಳಿ ಸೊಗಡಿನ ಅವರೆಕಾಯಿಗೆ ಪುಲ್ ಡಿಮ್ಯಾಂಡ್, ಆಂಧ್ರದಿಂದಲೂ ಅವರೆ ಖರೀದಿಸಲು ಬರ್ತಾರೆ…!](https://ismkannadanews.com/avarekayi-somenahalli-field-beans-high-demand-buyers/): Avarekayi : ಅವರೆಕಾಯಿ ಎಂದ ಕೂಡಲೇ ಅನೇಕರಿಗೆ ಬಾಯಲ್ಲಿ ನೀರೂರುತ್ತದೆ. ಅಂತಹ ಅವರೆಕಾಯಿಗೆ ಈ ಸೀಸನ್ ನಲ್ಲಿ ತುಂಬಾನೆ ಡಿಮ್ಯಾಂಡ್ ಇರುತ್ತದೆ. ಅದರಲ್ಲೂ ಗುಡಿಬಂಡೆ ತಾಲೂಕಿನ ಸೋಮೇನಹಳ್ಳಿ ಭಾಗದ ಅವರೆಕಾಯಿಗೆ ಈ ಭಾಗದಲ್ಲಿ ಮಾತ್ರವಲ್ಲದೇ ಆಂಧ್ರದಲ್ಲೂ ಸಹ ತುಂಬಾನೆ ಬೇಡಿಕೆಯಿದೆ. ಅವರೆಕಾಯಿ ಸೊಗಡಿನ ತವರು ಸೋಮೇನಹಳ್ಳಿ ಎಂದು ಕರೆಯಲಾಗುತ್ತದೆ. ತಾಲೂಕಿನ ಸೋಮೇನಹಳ್ಳಿ ಬಸ್ ನಿಲ್ದಾಣದಲ್ಲಿರುವ ಮಾರುಕಟ್ಟೆಯಲ್ಲಿ ಅವರೆಕಾಯಿಯ (Avarekayi) ಭರ್ಜರಿ ವ್ಯಾಪಾರ ನಡೆಯುತ್ತದೆ. ಇಂದಿನ ಕಾಲದಲ್ಲಿ ಮಾರುಕಟ್ಟೆಯಲ್ಲಿ ಅವರೆಕಾಯಿ ವರ್ಷಪೂರ್ತಿಯಾಗಿ ಸಿಗುತ್ತದೆ. ಆದರೆ ಸೋಮೇನಹಳ್ಳಿಯ ಸೊಗಡಿನ ಅವರೆಕಾಯಿ […] - [Job Alert : ಬೆಂಗಳೂರು ಗ್ರಾಮಾಂತರ ಜಿಲ್ಲಾ ನ್ಯಾಯಾಲಯದಲ್ಲಿದೆ 30 ಹುದ್ದೆಗಳು, ಜ.6 ರೊಳಗೆ ಅರ್ಜಿ ಸಲ್ಲಿಸಿ…!](https://ismkannadanews.com/job-alert-bengaluru-rural-district-court-30-vacancies-apply-by-january-6/): Job Alert – ಬೆಂಗಳೂರು ಗ್ರಾಮಾಂತರ ಜಿಲ್ಲಾ ನ್ಯಾಯಾಲಯ (Bengaluru Rural eCourt) ಘಟಕದಲ್ಲಿ ಖಾಲಿ ಇರುವ ಬೆರಳಚ್ಚುಗಾರರು ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 30 ಟೈಪಿಸ್ಟ್ ಹುದ್ದೆಗಳು ಖಾಲಿಯಿದ್ದು, 12ನೇ ತರಗತಿ ಪಾಸ್ ಆದವರು ಅರ್ಜಿ ಸಲ್ಲಿಸಬಹುದಾಗಿದೆ. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಜ.6 ಕೊನೆಯ ದಿನಾಂಕವಾಗಿದೆ. ಈ ಹುದ್ದೆಗಳಿಗೆ ಸಂಬಂಧಿಸಿದಂತೆ ಪ್ರಮುಖ ಮಾಹಿತಿಯನ್ನು ಈ ಸುದ್ದಿಯ ಮೂಲಕ ಹಂಚಿಕೊಳ್ಳಲಾಗಿದೆ. ಹೆಚ್ಚಿನ ವಿವರಗಳಿಗೆ ಅದಿಕೃತ ವೆಬ್‌ಸೈಟ್‌ ವಿಳಾಸ: […] - [New Year : 2025ರ ಸ್ಪೋಟಕ ಭವಿಷ್ಯ, ಬಾಬಾ ವಂಗಾ, ನಾಸ್ಟ್ರಡಾಮಸ್ ನುಡಿದ ಭವಿಷ್ಯವೇನು ಗೊತ್ತಾ?](https://ismkannadanews.com/new-year-explosive-predictions-2025-baba-vanga-nostradamus-prophecies/): New Year – ಬಾಬಾ ವಂಗಾ ಹಾಗೂ ನಾಸ್ಟ್ರಡಾಮಸ್ ರವರು 2025 ರಲ್ಲಿ ನಡೆಯಬಹುದಾದಂತಹ ಪ್ರಮುಖ ಘಟನೆಗಳ ಭವಿಷ್ಯ ನುಡಿದಿದ್ದು, ಅವರ ಭವಿಷ್ಯ ಜಗತ್ತನ್ನು ಬೆಚ್ಚಿಬೀಳುಸುವಂತಿದೆ. ಇಲ್ಲಿ ಮತ್ತೊಂದು ವಿಶೇಷ ಇದೆ, ಅದು ಏನೆಂದರೇ ಈ ಇಬ್ಬರೂ ಭವಿಷ್ಯಕಾರರು ನುಡಿದ ಭವಿಷ್ಯ ಒಂದೇ ಮಾದರಿಯಲ್ಲಿದೆ. ಈ ಇಬ್ಬರೂ ಭವಿಷ್ಯಕಾರರು ನೀಡಿರುವ ಭವಿಷ್ಯವಾಣಿಯ ಪ್ರಕಾರ ಹೊಸ ವರ್ಷ ಅಂದರೇ 2025ನೇ ವರ್ಷದಲ್ಲಿ ದೊಡ್ಡ ಮಟ್ಟದ ಆಪತ್ತುಗಳು ಬರಲಿದೆಯಾ ಎಂಬ ಆತಂಕ ಸೃಷ್ಟಿಸಿದೆ ಎನ್ನಲಾಗಿದೆ. ಫ್ರೆಂಚ್ ಭವಿಷ್ಯಕಾರ ನಾಸ್ಟ್ರಡಾಮಸ್ 16ನೇ […] - [UCO Bank Recruitment 2025: ಯುನೈಟೆಡ್ ಕಮರ್ಷಿಯಲ್ ಬ್ಯಾಂಕ್ ನಲ್ಲಿದೆ 68 ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳು, ಕೂಡಲೇ ಅರ್ಜಿ ಸಲ್ಲಿಸಿ…!](https://ismkannadanews.com/uco-bank-recruitment-2025-68-specialist-officer-positions/): UCO Bank Recruitment 2025 – ಬ್ಯಾಂಕಿಂಗ್ ಕ್ಷೇತ್ರದಲ್ಲಿ ಭವಿಷ್ಯ ಕಂಡುಕೊಳ್ಳಲು ಅನೇಕ ನಿರುದ್ಯೋಗಿಗಳು ಗುರಿ ಹೊಂದಿರುತ್ತಾರೆ. ಅಂತಹ ನಿರುದ್ಯೋಗಿಗಳಿಗೆ ಯುನೈಟೆಡ್‌ ಕಮರ್ಷಿಯಲ್‌ ಬ್ಯಾಂಕ್‌ (UCO Bank Recruitment 2025) ಅವಕಾಶ ಕಲ್ಪಿಸುತ್ತಿದೆ. UCO ಬ್ಯಾಂಕ್ ನಲ್ಲಿ ಖಾಲಿಯಿರುವ 68 ಸ್ಪೆಷಲಿಸ್ಟ್ ಆಫೀಸರ್‍ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಲಾಗಿದೆ. ಡಿಸೆಂಬರ್‍ 27 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಜನವರಿ 20, 2025 ಕೊನೆಯ ದಿನಾಂಕವಾಗಿದೆ. ಕೊನೆಯ ದಿನಾಂಕದವರೆಗೂ ಕಾಯದೆ ಅರ್ಜಿ ಸಲ್ಲಿಕೆ ಮಾಡುವುದು ಸೂಕ್ತ ಎನ್ನಬಹುದಾಗಿದೆ. […] - [Pawan Kalyan: ಅಲ್ಲು ಅರ್ಜುನ್ ಪರ ಬ್ಯಾಟ್ ಬೀಸಿದ ಪವನ್ ಕಲ್ಯಾಣ್, ಅಲ್ಲು ಅರ್ಜುನ್ ರನ್ನು ಮಾತ್ರ ಅಪರಾಧಿ ಮಾಡೋದು ಸರಿಯಲ್ಲ ಎಂದ ಡಿಸಿಎಂ ಪವನ್ ಕಲ್ಯಾಣ್…!](https://ismkannadanews.com/ap-dcm-pawan-kalyan-comments-on-allu-arjun-arrest/): Pawan Kalyan – ಕಳೆದ ಡಿಸೆಂಬರ್ 04 ರಂದು ಅಲ್ಲು ಅರ್ಜುನ್ (Allu Arjun) ತಮ್ಮ ಕುಟುಂಬದೊಂದಿಗೆ ಸಂಧ್ಯಾ ಚಿತ್ರಮಂದಿರಕ್ಕೆ ಪುಷ್ಪ 2 ಸಿನಿಮಾ ವೀಕ್ಷಿಸಲು ತೆರಳಿದ್ದರು. ಈ ವೇಳೆ ನಡೆದ ನೂಕಾಟದಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದು, ಅವರ ಪುತ್ರ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಅಲ್ಲು ಅರ್ಜುನ್ ಅನ್ನು ಬಂಧಿಸಿದ್ದರು. ಈ ಘಟನೆ ದೇಶದಾದ್ಯಂತ ಭಾರಿ ಸದ್ದು ಮಾಡುತ್ತಿದ್ದು, ಈ ಕುರಿತು ಆಂಧ್ರ ಡಿಸಿಎಂ ಪವನ್ ಕಲ್ಯಾಣ್ (Pawan Kalyan) ರಿಯಾಕ್ಟ್ […] - [B Y Vijayendra: ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಆತ್ಮಹತ್ಯೆ ಭಾಗ್ಯ ದಯಪಾಲಿಸಿದೆ ಎಂದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ….!](https://ismkannadanews.com/b-y-vijayendra-firing-comments-on-state-government/): B Y Vijayendra : ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸಿಎಂ ಸಿದ್ದರಾಮಯ್ಯನವರ ಸರ್ಕಾರದ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಿದ್ದರಾಮಯ್ಯನವರು (Siddaramaiah) ಸಿಎಂ ಆದ ಬಳಿಕ ರಾಜ್ಯ ಸರ್ಕಾರ ಆತ್ಮಹತ್ಯೆ ಭಾಗ್ಯವನ್ನು ಕರ್ನಾಟಕ ರಾಜ್ಯಕ್ಕೆ ದಯಪಾಲಿಸಿದೆ. ಕಾಂಗ್ರೇಸ್ ಸರ್ಕಾರದ ಆಡಳಿತಾವಧಿಯಲ್ಲಿ ಸರ್ಕಾರಿ ಪ್ರಾಯೋಜಿತ ಆತ್ಮಹತ್ಯೆಗಳು ಅಥವಾ ಸರ್ಕಾರದ ಕುಮ್ಮಕ್ಕಿನ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಹಿಂದೆ ಈ ರೀತಿಯ ಪ್ರಕರಣಗಳನ್ನು ಎಂದೂ ನೋಡಿರಲಿಲ್ಲ, ಕೇಳಿರಲಿಲ್ಲ ಎಂದು ಬಿ.ವೈ.ವಿಜಯೇಂದ್ರ (B Y Vijayendra) ಆಕ್ರೋಷ ಹೊರಹಾಕಿದ್ದಾರೆ. ಈ […] - [Grama Sangama: ಪೋಷಕರು ತಮ್ಮ ಮಕ್ಕಳನ್ನು ಮೊಬೈಲ್ ಗಳಿಂದ ದೂರವಿಡಿ : ಉಮಾಮಹೇಶ್ವರ ಸ್ವಾಮೀಜಿ](https://ismkannadanews.com/grama-sangama-programme-in-gudibande/): Grama Sangama – ಇಂದಿನ ಕಾಲದಲ್ಲಿ ಮೊಬೈಲ್, ಇಂಟರ್ ನೆಟ್ ಮೂಲಕ ಬಹಳಷ್ಟು ಮಕ್ಕಳು ಅಡ್ಡದಾರಿಯನ್ನು ಹಿಡಿಯುತ್ತಿದ್ದಾರೆ. ಆದ್ದರಿಂದ ಪೋಷಕರು ತಮ್ಮ ಮಕ್ಕಳನ್ನು ಮೊಬೈಲ್ ಗಳಿಂದ ದೂರವಿಟ್ಟು, ಧಾರ್ಮಿಕ ಗ್ರಂಥಗಳಾದ ರಾಮಾಯಣ, ಮಹಾಭಾರತ ಪುಸ್ತಕಗಳನ್ನು ಓದಲು ನೀಡಬೇಕು ಎಂದು ಚಿಕ್ಕಬಳ್ಳಾಪುರದ ಕಳವಾರ ಓಂಕಾರ ಜ್ಯೋತಿ ಆಶ್ರಮದ ಉಮಾಮಹೇಶ್ವರ ಸ್ವಾಮೀಜಿಗಳು ಸಲಹೆ ನೀಡಿದರು. ತಾಲೂಕಿನ ವರ್ಲಕೊಂಡ ಗ್ರಾಮದ ಎನ್.ಎಸ್.ಕಲ್ಯಾಣ ಮಂಟಪದಲ್ಲಿ ಜನಕಲ್ಯಾಣ ಟ್ರಸ್ಟ್ ಹಾಗೂ ಗ್ರಾಮ ವಿಕಾಸ ಯೋಜನೆ ವತಿಯಿಂದ ಹಮ್ಮಿಕೊಂಡಿದ್ದ ಗ್ರಾಮ ಸಂಗಮ ಕಾರ್ಯಕ್ರಮವನ್ನು (Grama Sangama) […] - [Viral Video : ತನಗೆ ಮೋಸ ಮಾಡಿ ಬೇರೊಬ್ಬಳನ್ನು ಮದುವೆಯಾಗುತ್ತಿದ್ದ ಪ್ರಿಯಕರನಿಗೆ ಸರಿಯಾಗಿ ಥಳಿಸಿದ ಯುವತಿ, ವೈರಲ್ ಆದ ವಿಡಿಯೋ…!](https://ismkannadanews.com/groom-beaten-by-ex-girlfriend-viral-wedding-video/): Viral Video – ಇಂದಿನ ಕಾಲದಲ್ಲಿ ಸ್ಮಾರ್ಟ್ ಪೋನ್ ಬಳಸುವ ಬಹುತೇಕರು ಸೋಷಿಯಲ್ ಮಿಡಿಯಾ ಖಾತೆಗಳನ್ನು ಬಳಸುತ್ತಾರೆ. ಈ ಸೋಷಿಯಲ್ ಮಿಡಿಯಾ ಖಾತೆಗಳಲ್ಲಿ ಕೆಲವೊಂದು ವಿಡಿಯೋಗಳು ತುಂಬಾನೆ ವೈರಲ್ ಆಗುತ್ತಿರುತ್ತದೆ. ಇದೀಗ ವಿಡಿಯೋ ಒಂದು ತುಂಬಾನೆ ಸದ್ದು ಮಾಡುತ್ತಿದೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ತನಗೆ ಮೋಸ ಮಾಡಿ ಬೇರೊಬ್ಬಳನ್ನು ಮದುವೆಯಾಗುತ್ತಿದ್ದ ಪ್ರಿಯಕರನಿಗೆ ಮದುವೆ ಮಂಟಪದಲ್ಲೇ ಮನಸೋಇಚ್ಚೆ ಥಳಿಸಿದ್ದಾಳೆ. ಈ ಸಂಬಂಧ ವಿಡಿಯೋ ಒಂದು (Viral Video) ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಜೊತೆಗೆ ಈ ದೃಶ್ಯವನ್ನು […] - [JDS Membership : ತಾಲೂಕಿನಲ್ಲಿ ಜೆಡಿಎಸ್ ಪಕ್ಷವನ್ನು ಬಲಪಡಿಸಲು ಶ್ರಮಿಸುತ್ತೇವೆ: ಮುಕ್ತಿ ಮುನಿಯಪ್ಪ](https://ismkannadanews.com/jds-membership-drive-gudibande-taluk/): JDS Membership – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನಲ್ಲಿ ಜೆಡಿಎಸ್ ಪಕ್ಷವನ್ನು ಬಲಪಡಿಸಲು ಬೂತ್ ಮಟ್ಟದಿಂದಲೇ ಶ್ರಮಿಸುತ್ತೇವೆ. ಈ ನಿಟ್ಟಿನಲ್ಲಿ ತಾಲೂಕಿನಾದ್ಯಂತ ಜೆಡಿಎಸ್ ಪಕ್ಷದ ವತಿಯಿಂದ ಸದಸ್ಯತ್ವ ನೊಂದಣಿ ಅಭಿಯಾನ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಮುಕ್ತಿ ಮುನಿಯಪ್ಪ ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜೆಡಿಎಸ್ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಸದಸ್ಯತ್ವ ನೊಂದಣಿ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಗುಡಿಬಂಡೆಯಲ್ಲಿ ಜೆಡಿಎಸ್ ಪಕ್ಷ ತುಂಬಾ ಬಲಿಷ್ಟವಾಗಿದೆ. ನಮ್ಮ […] - [Bank Holidays : ಜನವರಿ 2025 ಮಾಹೆಯಲ್ಲಿವೆ 15 ಬ್ಯಾಂಕ್ ರಜಾ ದಿನಗಳು, ಪಟ್ಟಿ ಇಲ್ಲಿದೆ ನೋಡಿ…!](https://ismkannadanews.com/january-2025-bank-holidays-list/): Bank Holidays – ಹಣಕಾಸಿನ ವ್ಯವಹಾರಗಳ ನಡೆಸಲು ಬ್ಯಾಂಕಿಂಗ್ ವ್ಯವಸ್ಥೆ ತುಂಬಾನೆ ಅತ್ಯವಶ್ಯಕವಾಗಿರುತ್ತದೆ. ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆಯಿಲ್ಲದೇ ಇದ್ದ ಸಮಯದಲ್ಲಿ ಬ್ಯಾಂಕ್ ಗಳಿಗೆ ರಜೆಯಿದ್ದರೇ ಬ್ಯಾಂಕ್ ಗ್ರಾಹಕರು ಹಣಕಾಸಿನ ವ್ಯವಹಾರ ನಡೆಸಲು ತುಂಬಾನೆ ಕಷ್ಟ ಪಡುತ್ತಿದ್ದರು. ಆದರೆ ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆ ಬಂದ ಬಳಿಕ ಬ್ಯಾಂಕ್ ರಜೆಯಿದ್ದರೂ ಹಣಕಾಸಿನ ವ್ಯವಹಾರ ನಡೆಸಲು ಅಷ್ಟೊಂದು ಸಮಸ್ಯೆಯಾಗುವುದಿಲ್ಲ ಎಂದೇ ಹೇಳಬಹುದಾಗಿದೆ. ಇದೀಗ ಆರ್‍.ಬಿ.ಐ ಕ್ಯಾಲೆಂಡರ್‍ ಪ್ರಕಾರ ಜನವರಿ 2025 ರ ಮಾಹೆಯಲ್ಲಿ ಬ್ಯಾಂಕ್ ಗಳಿಗೆ ಒಟ್ಟು 15 ದಿನ ರಜೆ […] - [Illegal Affair: ಆಂಟಿಯೊಂದಿಗೆ ಲವ್ವಿ ಡವ್ವಿ, ಆಕೆ ಪೋನ್ ಲಿಫ್ಟ್ ಮಾಡಿಲ್ಲ ಅಂತಾ ಮನೆಗೆ ಹೋದ ಯುವಕ, ಬಳಿಕ ಆಗಿದ್ದೇ ಬೇರೆ…!](https://ismkannadanews.com/illegal-affair-aunt-knife-attack-young-man-in-gokak/): Illegal Affair – ಅಕ್ರಮ ಸಂಬಂಧಗಳ ಕಾರಣದಿಂದ ಅನೇಕ ಅನಾಹುತಗಳು ನಡೆಯುತ್ತಿರುತ್ತವೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ಮದುವೆಯಾಗಿದ್ದ ಆಂಟಿಯೊಂದಿಗೆ ಸಂಬಂಧ ಇಟ್ಟುಕೊಂಡಿದ್ದ ಯುವಕ ಕೆಲವು ದಿನಗಳಿಂದ ಆಕೆ ಪೋನ್ ರಿಸೀವ್ ಮಾಡಿಲ್ಲ ಅಂತಾ ಆಕೆಯ ಮನೆಗೆ ಹೋಗಿದ್ದಾನೆ. ಈ ನಡುವೆ ಆಂಟಿ ಹಾಗೂ ಯುವಕನ ನಡುವೆ ಮಾತಿನ ಚಕಮಕಿಯಾಗಿ ಆಂಟಿ ಯುವಕನಿಗೆ ಚಾಕುವಿನಿಂದ ಇರಿದಿದ್ದಾಳೆ. ಗಂಭೀರವಾಗಿ ಗಾಯಗೊಂಡ ಯುವಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಗಾಯಗೊಂಡ ಯುವಕನನ್ನು ಗೋಕಾಕ್ ನ ಸಂಗಮೇಶ್ವರದ ನಿವಾಸಿ ಆನಂದ್ ಎಂದು ಗುರ್ತಿಸಲಾಗಿದೆ. […] - [Pawan Kalyan: ಕುವೆಂಪು ಜನ್ಮದಿನದ ಅಂಗವಾಗಿ ಕುವೆಂಪು ರವರಿಗೆ ಹೃತ್ಪೂರ್ವಕ ಗೌರವ ಸಲ್ಲಿಸಿದ ಆಂಧ್ರ ಡಿಸಿಎಂ ಪವನ್ ಕಲ್ಯಾಣ್….!](https://ismkannadanews.com/kuvempu-birth-anniversary-andhra-dcm-pawan-kalyan-respects/): Pawan Kalyan – ರಾಷ್ಟ್ರಕವಿ ಕುವೆಂಪು ರವರ ಜನ್ಮದಿನವನ್ನು ವಿಶ್ವ ಮಾನವ ದಿನವೆಂದು ಆಚರಿಸಲಾಗುತ್ತದೆ. ಡಿಸೆಂಬರ್‍ 29 ರಂದು ಕರ್ನಾಟಕದ ಅನೇಕ ಕಡೆ ಕುವೆಂಪು ರವರ 120 ನೇ ಜಯಂತಿಯನ್ನು ವಿಶ್ವ ಮಾನವ ದಿನವೆಂದು ಆಚರಣೆ ಮಾಡಲಾಗಿದೆ. ಇನ್ನೂ ಆಂಧ್ರಪ್ರದೇಶದ ಡಿಸಿಎಂ ನಟ ಪವನ್ ಕಲ್ಯಾಣ್ (Pawan Kalyan) ರವರು ರಾಷ್ಟ್ರಕವಿ  ಕುವೆಂಪು (Kuvempu) ರವರಿಗೆ ಹೃತ್ಪೂರ್ವಕ ಗೌರವ ಸಲ್ಲಿಸಿದ್ದಾರೆ. ಈ ಸಂಬಂಧ ಅವರು ಹಂಚಿಕೊಂಡ ಟ್ವೀಟ್ ವೈರಲ್ ಆಗುತ್ತಿದ್ದು, ಅನೇಕರು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಮನುಜಪಥ ವಿಶ್ವಪಥ […] - [Local News : ಗ್ರಾಮಗಳ ಮೂಲಭೂತ ಅಭಿವೃದ್ದಿಗೆ ಅಗತ್ಯ ಕ್ರಮ: ಸುಬ್ಬಾರೆಡ್ಡಿ](https://ismkannadanews.com/local-news-essential-measures-for-village-development-mla-sn-subbareddy/): Local News – ಗುಡಿಬಂಡೆ ತಾಲೂಕಿನ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲೂ ರಸ್ತೆ, ಚರಂಡಿ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಅಗತ್ಯ ಕ್ರಮ ತೆಗೆದುಕೊಳ್ಳುವುದಾಗಿ, ಈ ಸಂಬಂಧ ಹೆಚ್ಚು ಅನುದಾನ ತರಲು ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಹಂಪಸಂದ್ರ ಗ್ರಾ.ಪಂ ವ್ಯಾಪ್ತಿಯ ಚೆಂಡೂರು ಗ್ರಾಮದಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು. ಚೆಂಡೂರು ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಆದರ್ಶ ಗ್ರಾಮ ಯೋಜನೆಯ ಮೂಲಕ ಹಲವು ಕಾಮಗಾರಿಗಳನ್ನು […] - [Physical Abuse: ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ ಕೊಟ್ಟ 19 ವರ್ಷದ ಯುವತಿ, ಪೋಕ್ಸೋ ಕಾಯ್ದೆಯಡಿ ದೂರು ದಾಖಲು…!](https://ismkannadanews.com/physical-abuse-pocso-case-19-year-old-woman-and-minor-boy-incident/): Physical Abuse – ಹೆಚ್ಚಾಗಿ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳದಂತಹ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿರುತ್ತವೆ. ಆಗಾಗ ಪುರುಷರ ಮೇಲೂ ಸಹ ಲೈಂಗಿಕ ದೌರ್ಜನ್ಯ ನೆಡಯುತ್ತಿರುತ್ತದೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. 19 ವರ್ಷದ ಮಹಿಳೆಯೊಬ್ಬಳು 16 ವರ್ಷ ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾಳೆ (Physical Abuse) ಎನ್ನಲಾಗಿದ್ದು, ಆರೋಪಿ ಮಹಿಳೆಯನ್ನು ಬಂಧಿಸಲಾಗಿದ್ದು, ಆಕೆಯ ವಿರುದ್ದ ಮಕ್ಕಳ ರಕ್ಷಣೆ ಕಾಯ್ದೆ (ಪೋಕ್ಸೋ)ಯಡಿ ದೂರು ದಾಖಲಾಗಿದೆ ಎಂದು ತಿಳಿದುಬಂದಿದೆ. ಈ ಆಘಾತಕಾರಿ ಘಟನೆ ಕೇರಳ ರಾಜ್ಯದಲ್ಲಿ ನಡೆದಿದೆ. ಬಂಧಿತ […] - [Mandya : ಅಪ್ರಾಪ್ತೆಯ ಮೇಲೆ ಪ್ರೀತಿ, ಅಪ್ರಾಪ್ತೆ ಮನೆ ಮುಂದೆಯೇ ಜಿಲೆಟಿನ್ ಸ್ಫೋಟಿಸಿಕೊಂಡು ಯುವಕ ಆತ್ಮಹತ್ಯೆ….!](https://ismkannadanews.com/mandya-boy-21-dies-gelatin-explosion-outside-minor-girlfriend-house/): Mandya – ಅಪ್ರಾಪ್ತ ಬಾಲಕಿಯೊಬ್ಬಳನ್ನು ಪ್ರೀತಿಸುತ್ತಿದ್ದ ಯುವಕನೋರ್ವ ಅಪ್ರಾಪ್ತೆಯ ಮನೆಯ ಮುಂದೆಯೇ ಜಿಲೆಟಿನ್ ಸ್ಫೋಟಿಸಿಕೊಂಡು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ನಾಗಮಂಗಲದ ಗ್ರಾಮವೊಂದರಲ್ಲಿ‌ ನಿನ್ನೆ(ಶನಿವಾರ) ನಡೆದಿದ್ದು, ಅಪ್ರಾಪ್ತ ಯುವಕನನ್ನು ರಾಮಚಂದ್ರ (21) ಎಂದು ಗುರ್ತಿಸಲಾಗಿದೆ. ಕಲ್ಲು ಗಣಿಗಾರಿಕೆಗೆ ಬಳಸುವ ಜಿಲೆಟಿನ್ ಸ್ಪೋಟಿಸಿಕೊಂಡಿದ್ದು, ಯುವಕ ಹೊಟ್ಟೆ ಭಾಗ ಛಿದ್ರ-ಛಿದ್ರವಾಗಿದೆ ಎನ್ನಲಾಗಿದೆ. ಮೃತ ದುರ್ದೈವಿ ರಾಮಚಂದ್ರ ಕಳೆದ ಒಂದು ವರ್ಷದ ಹಿಂದೆ ಅಪ್ರಾಪ್ತೆ ಕರೆದೊಯ್ದ ಹಿನ್ನೆಲೆಯಲ್ಲಿ ರಾಮಚಂದ್ರು ವಿರುದ್ಧ ಫೋಕ್ಸೋ ಕೇಸ್ ದಾಖಲಾಗಿತ್ತು. ಫೋಕ್ಸೋ ಕೇಸ್‌ನಲ್ಲಿ 6 ತಿಂಗಳು […] - [R Ashok : ಪ್ರಿಯಾಂಕ್ ಕಲಬುರಗಿ ನಿಜಾಮನೂ ಅಲ್ಲ, ಅವರ ಅನುಯಾಯಿಗಳು ರಜಾಕರರೂ ಅಲ್ಲ ಎಂದ ವಿಪಕ್ಷ ನಾಯಕ ಆರ್.ಅಶೋಕ್…!](https://ismkannadanews.com/r-ashok-fires-on-priyank-kharge/): R Ashok – ಗುತ್ತಿಗೆದಾರ ಸಚಿನ್ ಪಾಂಚಾಳ ಆತ್ಮಹತ್ಯೆಗೆ ಸಚಿವ ಪ್ರಿಯಾಂಕ್ ಖರ್ಗೆ ರಾಜಿನಾಮೆ ನೀಡಬೇಕೆಂದು ವಿಪಕ್ಷಗಳು ಒತ್ತಾಯಿಸುತ್ತಿದೆ. ಈ ಸಂಬಂಧ ವಿಪಕ್ಷ ನಾಯಕ ಆರ್‍.ಅಶೋಕ್ ಕಿಡಿ ಕಾರಿದ್ದಾರೆ. ಊರಿಗೆಲ್ಲಾ ಉಪದೇಶ ಮಾಡುವಂತಹ ಪ್ರಿಯಾಂಕ್ ಖರ್ಗೆ ಕೊಟ್ಟು ನೈತಿಕತೆ ಪ್ರದರ್ಶನ ಮಾಡಲಿ. ಖರ್ಗೆ ಕುಟುಂಬಕ್ಕೆ ಅಂಬೇಡ್ಕರ್‍ ಸಂವಿಧಾನ ಅನ್ವಯ ಆಗುವುದಿಲ್ಲವೇ, ಪ್ರಿಯಾಂಕ್ ಖರ್ಗೆ ಕಲಬುರಗಿಯ ನಿಜಾಮನೂ ಅಲ್ಲ, ಅವರ ಅನುಯಾಯಿಗಳು ರಜಾಕರರೂ ಅಲ್ಲ ಎಂದು ಆಕ್ರೋಷ ಹೊರಹಾಕಿದ್ದಾರೆ. ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕಾ ಪ್ರಕಟಣೆ […] - [SBI Recruitment 2025: SBI ನಲ್ಲಿ ಖಾಲಿಯಿರುವ 600 ಪ್ರೊಬೆಷನರಿ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ…!](https://ismkannadanews.com/sbi-po-recruitment-2025-apply-now-600-vacancies/): SBI Recruitment 2025 – ಅನೇಕರಿಗೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಮಾಡುವ ಬಯಕೆ ಇರುತ್ತದೆ. ಅಂತಹ ಉದ್ಯೋಗಾಸಕ್ತರಿಗೆ ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅವಕಾಶ ಕಲ್ಪಿಸಲಿದೆ. SBI ನಲ್ಲಿ ಖಾಲಿಯಿರುವ 600 ಪ್ರೊಬೆಷನರಿ ಆಫೀಸರ್‍ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಪದವಿ ಪಡೆದಿರುವಂತಹ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಆನ್ ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು. ಜನವರಿ 16, 2025 ಕೊನೆಯ ದಿನಾಂಕವಾಗಿದ್ದು, ಕಡೆಯ ದಿನಾಂಕದವರೆಗೂ ಕಾಯದೇ ಕೂಡಲೇ ಅರ್ಜಿ ಸಲ್ಲಿಸುವುದು ಸೂಕ್ತ. […] - [Pramod Muthalik : ಸಿದ್ದಗಂಗಾ ಮಠಕ್ಕೆ ಬಿಲ್ ಕಳಿಸುವ ನೀವು, ಚರ್ಚ್-ಮಸೀದಿಗಳಿಗೆ ಏಕೆ ಕಳಿಸೊಲ್ಲ ಎಂದು ಆಕ್ರೋಷ ಹೊರಹಾಕಿದ ಮುತಾಲಿಕ್….!](https://ismkannadanews.com/pramod-muthalik-fires-on-karnataka-government/): Pramod Muthalik – ಕೆಲವು ದಿನಗಳ ಹಿಂದೆಯಷ್ಟೆ ತುಮಕೂರಿನ ಸಿದ್ದಗಂಗಾ ಮಠಕ್ಕೆ ವಿದ್ಯುತ್ ಬಿಲ್ ಕಳುಹಿಸಿದ ಸುದ್ದಿ ಭಾರಿ ಚರ್ಚೆಗೆ ಕಾರಣವಾಗಿತ್ತು. ಲಕ್ಷಾಂತರ ವಿದ್ಯಾರ್ಥಿಗಳಿಗೆ ಯಾವುದೇ ಭೇದ-ಭಾವ ಇಲ್ಲದೇ ಶಿಕ್ಷಣ, ಉಚಿತ ಊಟ, ಉಚಿತ ವಸತಿ ನೀಡುತ್ತಿರುವ ಸಿದ್ದಗಂಗಾ ಮಠಕ್ಕೆ ಸರ್ಕಾರ ಬಿಲ್ ಕಳುಹಿಸಿತ್ತು. ಈ ಕುರಿತು ಶ್ರೀರಾಮಸೇನೆಯ ಸಂಸ್ಥಾಪಕ ಹಾಗೂ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆಕ್ರೋಷ ಹೊರಹಾಕಿದ್ದಾರೆ. ಮಠಕ್ಕೆ ಬಿಲ್ ಕಳುಹಿಸುವ ನೀವು ಎಷ್ಟು ಮಸೀದಿ, ಚರ್ಚ್‌ಗಳಿಗೆ ಈ ರೀತಿಯ ನೊಟೀಸ್ ಕೊಟ್ಟಿದ್ದೀರಿ ಎಂದು […] - [Pawan Kalyan: ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಬಂಧನದ ಕುರಿತು ಡಿಸಿಎಂ ಪವನ್ ಕಲ್ಯಾಣ್ ಶಾಕಿಂಗ್ ರಿಯಾಕ್ಷನ್…..!](https://ismkannadanews.com/allu-arjun-arrest-pawan-kalyan-shocking-reaction/): Pawan Kalyan – ಹೈದರಾಬಾದ್ ನ ಸಂಧ್ಯಾಥಿಯೇಟರ್‍ ಕಾಳ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಲು ಅರ್ಜುನ್ ರವರನ್ನು ಪೊಲೀಸರು ಬಂಧಿಸಿದ್ದು, ಬಳಿಕ ಬೈಲ್ ಮೇಲೆ ಬಿಡುಗಡೆಯಾಗಿದ್ದು ನಡೆದಿದೆ. ಈ ಸುದ್ದಿ ಇಡೀ ದೇಶದಾದ್ಯಂತ ಭಾರಿ ಸದ್ದು ಮಾಡಿತ್ತು. ಈ ಕುರಿತು ನಟ ಹಾಗೂ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ. ವೈಸಿಪಿ ನಾಯಕರ ದಾಳಿಯಲ್ಲಿ ಗಾಯಗೊಂಡ ಎಂಪಿಡಿಒ ರವರನ್ನು ಭೇಟಿ ಮಾಡಿದ ಸಮಯದಲ್ಲಿ ಈ ಕುರಿತು ಮಾತನಾಡಿದ್ದಾರೆ. ಕೆಲವು ದಿನಗಳಿಂದ ಅನೇಕ ಮಾಧ್ಯಮಗಳಲ್ಲಿ ಅಲ್ಲು ಅರ್ಜುನ್ […] - [Viral Video: ಪುಷ್ಪಾ-2 ಸಿನೆಮಾದ ಫೀಲೀಂಗ್ಸ್ ಹಾಡಿಗೆ ಭರ್ಜರಿ ಸ್ಟೆಪ್ಸ್ ಹಾಕಿದ ಕಾಲೇಜಿನ ಪ್ರೊಫೆಸರ್ ಮೇಡಂ, ವೈರಲ್ ಆದ ವಿಡಿಯೋ…!](https://ismkannadanews.com/viral-video-cochin-university-professor-dances-with-students-pushpa-2-song/): Viral Video – ಸ್ಟಾರ್‍ ನಟ ಅಲ್ಲು ಅರ್ಜುನ್ ಅಭಿನಯದ ಪುಷ್ಪಾ-2 ಸಿನೆಮಾದ ಹಾಡುಗಳು ತುಂಬಾನೆ ಟ್ರೆಂಡಿಂಗ್ ನಲ್ಲಿದೆ. ಅನೇಕ ಸೋಷಿಯಲ್ ಮಿಡಿಯಾ ಸ್ಟಾರ್‍ ಗಳು ಸೇರಿದಂತೆ ಕೆಲ ಸಿನೆಮಾ ತಾರೆಯರೂ ಸಹ ಈ ಸಿನೆಮಾದ ಹಾಡುಗಳಿಗೆ ರೀಲ್ಸ್ ಮಾಡಿದ್ದಾರೆ. ಇದೀಗ ಕಾಲೇಜೊಂದರ ಹೆಚ್.ಒ.ಡಿ ಮೇಡಂ ಪುಷ್ಪಾ-2 ಸಿನೆಮಾದ ಫೀಲಿಂಗ್ಸ್ ಎಂಬ ಹಾಡಿಗೆ ವಿದ್ಯಾರ್ಥಿಗಳ ಜೊತೆಗೂಡಿ ಭರ್ಜರಿಯಾಗಿ ಸ್ಟೆಪ್ಸ್ (Viral Video) ಹಾಕಿದ್ದಾರೆ. ಈ ಸಂಬಂಧ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಜೊತೆಗೆ ನೆಟ್ಟಿಗರು […] - [Transgender Love: ಮಗ ಮಂಗಳಮುಖಿಯನ್ನು ಪ್ರೀತಿಸಿದ ಕಾರಣ ಮನನೊಂದ ಪೋಷಕರು ಆತ್ಮಹತ್ಯೆಗೆ ಶರಣು….!](https://ismkannadanews.com/transgender-love-parents-commit-suicide-son-love-transgender/): Transgender Love – ಪ್ರೀತಿಗೆ ಜಾತಿ, ಧರ್ಮ, ಹಣ, ವಯಸ್ಸು ಯಾವುದು ಅಡ್ಡಿಯಿಲ್ಲ ಎಂದು ಹೇಳಲಾಗುತ್ತದೆ. ಇತ್ತೀಚಿಗೆ ಸಲಿಂಗಿಗಳು ಪ್ರೀತಿಸಿ ಮದುವೆಯಾಗುತ್ತಿರುವುದು ನೋಡುತ್ತಿರುತ್ತೇವೆ. ಅದೇ ರೀತಿ ಮಂಗಳಮುಖಿಯನ್ನು ಯುವಕನೋರ್ವ ಪ್ರೀತಿಸಿದ್ದಾನೆ. ಆಕೆಯನ್ನೇ ಮದುವೆಯಾಗಲು ಮಗ ನಿರ್ಧಾರ ಮಾಡಿದ್ದಾನೆ. ಇದರಿಂದ ಮನನೊಂದ ಯುವಕನ (Transgender Love) ಪೋಷಕರು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ಆಂಧ್ರಪ್ರದೇಶದ ನಂದ್ಯಾಲದಲ್ಲಿ ನಡೆದಿದೆ ಎನ್ನಲಾಗಿದೆ. ಆಂಧ್ರಪ್ರದೇಶದ ನಂದ್ಯಾಲದಲ್ಲಿ ಈ ಘಟನೆ ನಡೆದಿದೆ. ನಂದ್ಯಾಲದ ಸುಬ್ಬುರಾಯುಡು ಹಾಗೂ ಸರಸ್ಪತಿ ಎಂಬುವವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ […] - [BOB Recruitment 2025: ಬ್ಯಾಂಕ್ ಆಫ್ ಬರೋಡಾದಲ್ಲಿ ಖಾಲಿಯಿರುವ 1267 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ, ಇಂದಿನಿಂದಲೇ ಅರ್ಜಿ ಸಲ್ಲಿಕೆ ಆರಂಭ….!](https://ismkannadanews.com/bob-recruitment-2025-apply-now-1267-vacancies/): BOB Recruitment 2025 – ಅನೇಕರಿಗೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಮಾಡುವ ಹಂಬಲ ಇರುತ್ತದೆ. ಅಂತಹವರಿಗೆ ಬ್ಯಾಂಕ್ ಆಫ್ ಬರೋಡ ಅವಕಾಶ ಕಲ್ಪಿಸಿದೆ. ಬ್ಯಾಂಕ್ ಆಫ್ ಬರೋಡಾದಲ್ಲಿ (BOB Recruitment 2025) ಖಾಲಿಯಿರುವ ಒಟ್ಟು 1267 ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಮ್ಯಾನೇಜರ್‍, ಅಗ್ರಿಕಲ್ಚರ್‍ ಮಾರ್ಕೆಟಿಂಗ್ ಆಫೀಸರ್‍, ಮ್ಯಾನೇಜರ್‍ ಸೇಲ್ಸ್ ಸೇರಿದಂತೆ ಹಲವು ಹುದ್ದೆಗಳ ನೇಮಕಾತಿ ನಡೆಯಲಿದೆ. ಪದವಿ ಹಾಗೂ ಸ್ನಾತಕೋತ್ತರ ಪದವಿ ಹೊಂದಿರುವವರು ಅರ್ಜಿ ಸಲ್ಲಿಸಬಹುದಾಗಿದ್ದು, ಆಸಕ್ತರು ಆನ್ ಲೈನ್ ಮೂಲಕ ಡಿ.28 ರಿಂದ […] - [Work From Home ಹೆಸರಿನಲ್ಲಿ ವಂಚನೆ, ಲಕ್ಷಾಂತರ ರೂಪಾಯಿ ಕಳೆದುಕೊಂಡ ಮಹಿಳೆಯರು…!](https://ismkannadanews.com/work-from-home-fraud-women-lose-lakhs/): Work From Home ಇತ್ತೀಚಿಗೆ ಅನೇಕರು ವರ್ಕ್ ಫ್ರಂ ಹೋಂ ಆಧಾರಿತ ಕೆಲಸಗಳಿಗಾಗಿ ತುಂಬಾನೆ ಹುಡುಕುತ್ತಿರುತ್ತಾರೆ. ಕೆಲವೊಂದು ಕೆಲಸಗಳು ನಿಜವಾದ ಕೆಲಸಗಳಾಗಿದ್ದರೇ ಮತ್ತೆ ಕೆಲವು ಫೇಕ್ ಆಗಿರುತ್ತವೆ. ಕೆಲವು ಕಳ್ಳರಿಂದ ಮೋಸ ಹೋಗಿರುವಂತಹ ಅನೇಕ ಘಟನೆಗಳು ನಡೆದಿರುತ್ತದೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದ್ದು, ವರ್ಕ್ ಫ್ರಾಮ್ ಹೋಂ (work from home)​​ ಕೆಲಸದ ಆಮಿಷವೊಡ್ಡಿ ಇಬ್ಬರು ಮಹಿಳೆಯರಿಂದ ಬರೋಬ್ಬರಿ 20 ಲಕ್ಷ ವಂಚನೆ ಮಾಡಿರುವ ಘಟನೆಯೊಂದು ರಾಮನಗರದಲ್ಲಿ ನಡೆದಿದೆ ಎಂದು ತಿಳಿದುಬಂದಿದೆ. ರಾಮನಗರದ ಕನಕಪುರ ತಾಲೂಕಿನ ದೊಡ್ಡನಮಾನಹಳ್ಳಿಯ […] - [Viral News: ತಾಯಿ ನಮ್ಮ ಅತ್ತೆ ಬೇಗ ಸಾಯಬೇಕು ಎಂದು 20 ರೂಪಾಯಿ ನೋಟಿನ ಮೇಲೆ ಬರೆದು ಹರಕೆ ಕಟ್ಟಿಕೊಂಡ ಸೊಸೆ…!](https://ismkannadanews.com/viral-news-daughter-in-law-prays-mother-in-law-death/): Viral News – ಅನೇಕ ಭಕ್ತರು ತಮ್ಮ ಬೇಡಿಕೆಗಳನ್ನು ತೀರಿಸಿಕೊಳ್ಳಲು ದೇವರಲ್ಲಿ ಹರಕೆ ಕಟ್ಟಿಕೊಳ್ಳುವುದು ಸಾಮಾನ್ಯವಾಗಿರುತ್ತದೆ. ಜೀವನದಲ್ಲಿ ಸುಖ, ಸಮೃದ್ದಿ ಸಿಗಲಿ ಎಂದೂ, ನನಗೆ ಉದ್ಯೋಗ ಸಿಗಲಿ ಎಂತಲೂ, ನನಗೆ ಒಳ್ಳೆಯ ವರ/ವಧು ಸಿಗಲಿ ಎಂತಲೂ, ಉತ್ತಮ ಆರೋಗ್ಯ ನೀಡು ಎಂತಲೂ ವಿವಿಧ ರೀತಿಯ ಹರಕೆಗಳನ್ನು ಕಟ್ಟಿಕೊಳ್ಳುವುದನ್ನು ಕಂಡಿರುತ್ತೇವೆ. ಆದರೆ ಇಲ್ಲೊಬ್ಬ ಸೊಸೆ ತನ್ನ ಅತ್ತೆ ಬೇಗ ಸಾಯಬೇಕು ಅಂತಾ 20 ರೂಪಾಯಿ ನೋಟಿನ ಮೇಲೆ ಬರೆದು ದೇವರಲ್ಲಿ ಹರಕೆ (Viral News) ಕಟ್ಟಿಕೊಂಡಿದ್ದಾಳೆ. ಸದ್ಯ ಈ […] - [Honey Trap: 57ರ ಅಂಕಲ್ ಗೆ ಮನೆಗೆ ಬಾ ಎಂದ 21ರ ಬ್ಯೂಟಿ, ಬಳಿಕ ಬ್ಯೂಟಿ ಮನೆಯಲ್ಲಿ ಅಂಕಲ್ ಗೆ ಸ್ಕೆಚ್ಚು…!](https://ismkannadanews.com/57-year-old-contractor-falls-into-21-year-old-honey-trap/): Honey Trap – 57 ವರ್ಷದ ಕಾಂಟ್ರಕ್ಟರ್‍ ಅಂಕಲ್ ಗೆ 21 ವರ್ಷದ ಯುವತಿಯೊಬ್ಬಳು ಮನೆಗೆ ಕರೆದಿದ್ದಾಳೆ. ಖುಷಿಯಿಂದ ಮನೆಗೆ ಹೋದ ಅಂಕಲ್ ಹನಿಟ್ಯ್ರಾಪ್ ಗೆ ಸಿಕ್ಕಿಕೊಂಡಿದ್ದಾನೆ. ಸಿನೆಮಾ ಶೈಲಿಯಲ್ಲಿ ಈ ಹನಿಟ್ಯ್ರಾಪ್ ಗ್ಯಾಂಗ್ ಕಾಂಟ್ರಕ್ಟರ್‍ ನನ್ನು ವಂಚನೆ ಮಾಡಿದ್ದಾರೆ. ಆತನಿಂದ ಸಾವಿರಾರು ರೂಪಾಯಿ ಹಣ ಹಾಗೂ 5 ಲಕ್ಷ ಬೆಲೆಬಾಳುವ ಚಿನ್ನದ ಸರವನ್ನು ಕಸಿದುಕೊಂಡಿದ್ದಾರೆ. ಈ ಘಟನೆ ಬೆಂಗಳೂರಿನ ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ಗ್ಯಾಂಗ್ ಯಾವ ರೀತಿ ಕಾಂಟ್ರಕ್ಟರ್‍ ಅಂಕಲ್ ನನ್ನು ಖೆಡ್ಡಾಗೆ […] - [Viral Video: ಲೋಕಲ್ ಟ್ರೈನ್ ನಲ್ಲಿ ಪ್ರಯಾಣಿಕರ ಗಮನ ಸೆಳೆದ ತೃತೀಯಲಿಂಗಿ ಗಗನಸಖಿ, ವೈರಲ್ ಆದ ವಿಡಿಯೋ…!](https://ismkannadanews.com/viral-video-trans-women-announcement-airline-style-in-mumbai-local-train/): ಸಾಮಾನ್ಯವಾಗಿ ಲೋಕಲ್ ಟ್ರೈನ್ ಗಳೆಂದರೇ ಅನೇಕರು ಅಲ್ಲಿ ಮಂಗಳಮುಖಿಯರ ಕಾಟ ಹೆಚ್ಚಾಗಿರುತ್ತದೆ ಎಂಬ ಭಾವನೆ ಇರುತ್ತದೆ. ಆದರೆ ಇಲ್ಲೊಬ್ಬ ತೃತೀಯಲಿಂಗಿ ಗಗನಸಖಿಯ ಮಾದರಿಯಲ್ಲಿ ಪ್ರಕಟನೆ ಮಾಡಿದ ವಿಡಿಯೋ (Viral Video) ಒಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ನಮಸ್ಕಾರ್‍, ರೈಲ್ ಮೇ ಅಪ್ಕಾ ಸ್ವಾಗತ್ ಹೈ, ನಿಮ್ಮ ಸೀಟ್ ಬೆಲ್ಟ್ ಗಳನ್ನು ಧರಿಸಿಕೊಳ್ಳಿ, ಈಗ ನಮ್ಮ ರೈಲು ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ಗೆ ಹೊರಡಲು ಸಿದ್ದವಾಗಿದೆ ಎಂದು ವಿಮಾನ ನಿಲ್ದಾಣದಲ್ಲಿ ಗಗನಸಖಿಯರು ಪ್ರಕಟನೆ ಮಾಡುವಂತೆ ಮಾಡಿದ್ದಾರೆ. […] - [Viral Video : ಪತ್ನಿಯ ಆರೋಗ್ಯದ ಕಾರಣದಿಂದ ವಿ.ಆರ್.ಎಸ್ ಪಡೆದುಕೊಂಡ ಪತಿ, ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ನಡೀತು ಆಘಾತ….!](https://ismkannadanews.com/viral-video-woman-dies-husbands-farewell-party-rajasthan/): Viral Video – ತನ್ನ ಪತ್ನಿಯ ಆರೋಗ್ಯದ ಕಾರಣದಿಂದ ಪತಿಯೊಬ್ಬ ತನ್ನ ಕೆಲಸದಿಂದ ವಿ.ಆರ್‍.ಎಸ್ ಪಡೆದುಕೊಂಡಿದ್ದು, ಈ ಸಂಬಂಧ ಕಚೇರಿಯಲ್ಲಿ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ನಡೆದಿತ್ತು ದುರಂತ. ಪತಿಯ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಪತ್ನಿ ಹಠಾತ್ ಕುಸಿದುಬಿದ್ದು (Viral Video) ಮೃತಪಟ್ಟಿದ್ದಾಳೆ. ಸದ್ಯ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದ್ದು, ವಿಡಿಯೋ ನೋಡಿದವರೆಲ್ಲಾ ಕಂಬನಿ ಮಿಡಿದಿದ್ದಾರೆ. ಅಂದಹಾಗೆ ಈ ಘಟನೆ ರಾಜಸ್ಥಾನದ ಕೋಟಾದಲ್ಲಿ ನಡೆದಿದೆ ಎನ್ನಲಾಗಿದೆ. ರಾಜಸ್ಥಾನದ ಕೋಟಾದಲ್ಲಿ ಈ ಹೃದಯ ವಿದ್ರಾವಕ ಘಟನೆ ನಡೆದಿದೆ. ದೇವೆಂದ್ರ ಸಂಡಾಲ್ […] - [Mumbai News : ಆತ ಗುತ್ತಿಗೆ ನೌಕರ, ಸಂಬಂಳ ತಿಂಗಳಿಗೆ 13 ಸಾವಿರ, ಗೆಳತಿಗೆ ಕೊಟ್ಟಿದ್ದು, BMWಕಾರು, 4BHK ಫ್ಲಾಟ್ ಗಿಫ್ಟು…!](https://ismkannadanews.com/mumbai-news-low-salary-employees-rs-21-crore-fraud-exposed/): Mumbai News – ಸರ್ಕಾರಿ ಇಲಾಖೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ನೌಕರರನೊಬ್ಬ ತಿಂಗಳಿಗೆ ತೆಗೆದುಕೊಳ್ಳುವ ಸಂಬಳ ಮಾತ್ರ ಬರೀ 13 ಸಾವಿರ. ಆದರೆ ಆತ ತನ್ನ ಗೆಳತಿಗೆ BMWಕಾರು, 4BHK ಫ್ಲಾಟ್ ಗಿಫ್ಟ್ ಕೊಟ್ಟಿದ್ದಾನೆ. 13 ಸಾವಿರ ಸಂಬಳದಿಂದ ಜೀವನ  ನಡೆಸುವುದೂ ಸಹ ಕಷ್ಟ ಎಂದೇ ಹೇಳಬಹುದು ಆದರೆ ಈತ 13 ಸಾವಿರ ಸಂಬಳದಲ್ಲಿ ಅದು ಹೇಗೆ ಕೋಟಿ ಕೋಟಿ ಬೆಳೆಬಾಳುವಂತಹ ಗಿಫ್ಟ್ ಕೊಟ್ಟಿದ್ದಾನೆ ಎಂಬ ಅನುಮಾನ ನಿಮಗೂ ಬರಬಹುದು. ಅದು ಹೇಗೆ ಎಂಬುದನ್ನು […] - [Annamalai : ಸ್ಟಾಲಿನ್ ಮನೆಗೆ ಹೋಗೋವರೆಗೂ ನಾನು ಚಪ್ಪಲಿ ಧರಿಸಲ್ಲ ಎಂದು ಶಪಥ ಮಾಡಿದ ಅಣ್ಣಾಮಲೈ…!](https://ismkannadanews.com/annamalai-vows-to-go-shoe-less-until-dmk-is-ousted-from-tamil-nadu-government/): Annamalai –  ತಮಿಳುನಾಡಿ ಆಡಳಿತರೂಢ ಡಿಎಂಕೆ ಪಕ್ಷದ ನಾಯಕ ಸ್ಟಾಲಿನ್ ರವರನ್ನು ಮನೆಗೆ ಕಳಿಹಿಸುವವರೆಗೂ ನಾನು ಚಪ್ಪಲಿ ಧರಿಸಲ್ಲ ಎಂದು ಭಾರತೀಯ ಜನತಾ ಪಕ್ಷದ (Bharatiya Janata Party) ಅಧ್ಯಕ್ಷ ಕೆ ಅಣ್ಣಾಮಲೈ (K Annamalai) ಗುರುವಾರ (ಡಿಸೆಂಬರ್ 26) ಸವಾಲಿನ ಪ್ರತಿಜ್ಞೆ ಮಾಡಿದ್ದಾರೆ. ತಮಿಳುನಾಡು ರಾಜ್ಯದಲ್ಲಿ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಪಕ್ಷವನ್ನು ಅಧಿಕಾರದಿಂದ ಕೆಳಗಿಳಿಸುವವರೆಗೆ ಚಪ್ಪಲಿ ಧರಿಸುವುದಿಲ್ಲ ಎಂದ ಗುರುವಾರ ಶಪಥ ಮಾಡಿದ್ದಾರೆ. ಕಳೆದೆರಡು ದಿನಗಳ ಹಿಂದೆಯಷ್ಟೆ ತಮಿಳುನಾಡಿನ ಪ್ರತಿಷ್ಠಿತ ಅಣ್ಣಾ ವಿಶ್ವವಿದ್ಯಾನಿಲಯದ ಆವರಣದಲ್ಲಿ […] - [Dr.Manmohan Singh Passes Away: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಇನ್ನಿಲ್ಲ, ಇಹಲೋಕ ತ್ಯೆಜಿಸಿದ ಖ್ಯಾತ ಅರ್ಥಶಾಸ್ತ್ರಜ್ಞ…!](https://ismkannadanews.com/former-pm-manmohan-singh-passes-away-on-dec-26/): Dr.Manmohan Singh Passes Away – ಮಾಜಿ ಪ್ರಧಾನಿ ಮನಮೋಹನ್​ ಸಿಂಗ್ ಅವರ​ ಆರೋಗ್ಯದಲ್ಲಿ ಏರುಪೇರಾಗಿದ್ದು, ಗುರುವಾರ ದೆಹಲಿಯ ಏಮ್ಸ್​ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ 92 ವರ್ಷದ ಮನ್‌ಮೋಹನ್ ಸಿಂಗ್ ಗುರುವಾರ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಮನ್‌ಮೋಹನ್‌ ಸಿಂಗ್‌ ಕಳೆದ ಕೆಲವು ತಿಂಗಳುಗಳಿಗೆ ಆಸ್ಪತ್ರೆಗೆ ದಾಖಲಾಗಿ ಬಿಡುಗಡೆ ಆಗುತ್ತಿದ್ದರು. ಗುರುವಾರ ಸಂಜೆಯ ವೇಳೆಗೆ ಆರೋಗ್ಯದಲ್ಲಿ ತೀವ್ರ ಏರುಪೇರು ಆಗಿದ್ದರಿಂದ ಅವರನ್ನು ಏಮ್ಸ್‌ಗೆ ದಾಖಲು ಮಾಡಲಾಗಿತ್ತು. ಇದೀಗ ಅವರು ವಿಧಿವಶರಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರಿಗೂ […] - [Crime News: ಚಾಕುವಿನಿಂದ ಗೆಳತಿಯನ್ನು ಹತ್ಯೆ ಮಾಡಿ, ತಾನು ಚಾಕುವಿನಿಂದ ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಹುಚ್ಚ ಪ್ರೇಮಿ…!](https://ismkannadanews.com/crime-news-lover-kills-girlfriend-and-attempts-suicide/): Crime News ಪ್ರೀತಿಗಾಗಿ ಕೊಲೆಗಳು, ಘರ್ಷಣೆಗಳು ನಡೆಯುವಂತಹ ಸುದ್ದಿಗಳನ್ನು ಆಗಾಗ ಕೇಳುತ್ತಲೇ ಇರುತ್ತೇವೆ. ಗುವಾಹಟಿಯಲ್ಲೊಬ್ಬ ಪಾಗಲ್ ಪ್ರೇಮಿ ತನ್ನ ಪ್ರೇಯಸಿಯನ್ನು ಚಾಕುವಿನಿಂದ ಇರಿದು (Crime News) ಹತ್ಯೆ ಮಾಡಿದ್ದಾನೆ. ಕೊಲೆಯ ಬಳಿಕ ತಾನೂ ಚಾಕುವಿನಿಂದ ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ತಾನು ಪ್ರೀತಿಸುತ್ತಿದ್ದ ಮಹಿಳೆಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಗುವಾಹಟಿಯ ಲೇಟ್ ಗೇಟ್ ಪ್ರದೇಶದ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾಗಿದೆ. ಮೃತ ದುರ್ದೈವಿಯನ್ನು ಮೌಸುಮಿ ಗೋಗೊಯ್ ಎಂದು ಗುರ್ತಿಸಲಾಗಿದೆ. ಆರೋಪಿಯನ್ನು ಭೂಪೇನ್ ದಾಸ್ ಎಂದು […] - [Sad News: ಮೊಬೈಲ್ ನೋಡಬೇಡ ಎಂದಿದ್ದೇ ತಪ್ಪಾಯ್ತಾ? ಮೊಬೈಲ್ ನೋಡಬೇಡ ಅಂದಿದಕ್ಕೆ ವಿಷ ಸೇವಿಸಿ ಇಹಲೋಕ ತ್ಯೆಜಿಸಿದ ಯುವತಿ….!](https://ismkannadanews.com/sad-news-young-woman-ends-life-after-mobile-phone-restriction/): Sad News – ಇಂದಿನ ಕಾಲದಲ್ಲಿ ಯುವಜನತೆ ಹೆಚ್ಚಾಗಿ ಮೊಬೈಲ್ ಗಳನ್ನು ಬಳಸುತ್ತಿದ್ದಾರೆ. ಈ ಮೊಬೈಲ್ ಬಳಕೆಯೆ ಒಂದು ಜೀವವನ್ನು ಬಲಿ ಪಡೆದಿದೆ ಎನ್ನಬಹುದಾಗಿದೆ. ಮೊಬೈಲ್ ಹೆಚ್ಚು ನೋಡಬೇಡ ಎಂದು ಪೋಷಕರು ಬುದ್ದಿವಾದ ಹೇಳಿದ್ದಕ್ಕೆ ಯುವತಿಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿವಮೊಗ್ಗ ತಾಲೂಕಿನ (Sad News) ಹಾರನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತ ದುರ್ದೈವಿಯನ್ನು ಧನುಶ್ರೀ (20) ಎಂದು ಗುರ್ತಿಸಲಾಗಿದೆ. ಶಿವಮೊಗ್ಗ ತಾಲೂಕಿನ ಹಾರನಹಳ್ಳಿ ಗ್ರಾಮದ ಧನುಶ್ರೀ (20) ಮೊಬೈಲ್ ನೋಡಬೇಡ ಎಂದು ಪೋಷಕರು ಬುದ್ದಿ […] - [EPFO : ಪಿ.ಎಫ್. ಬಳಕೆದಾರರಿಗೆ ಅಲರ್ಟ್, ಜ.15 ರೊಳಗೆ ಯುಎಎನ್ ಸಕ್ರಿಯಗೊಳಿಸಿ ಹಾಗೂ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿ….!](https://ismkannadanews.com/epfo-activate-uan-link-aadhaar-to-bank-account-by-january-15/): EPFO ಖಾತೆ ಹೊಂದಿರುವವರಿಗೆ ಇಲ್ಲೊಂದು ಅಲರ್ಟ್. ಉದ್ಯೋಗಾಧಾರಿತ ಭತ್ಯೆ (ELI) ಯೋಜನೆಯಡಿ ಸರ್ಕಾರದಿಂದ ಸಿಗುವಂತಹ ಲಾಭಗಳನ್ನು ಪಡೆಯಲು ಉದ್ಯೋಗಿಗಳ ಇ.ಪಿ.ಎಸ್ ಖಾತೆಗೆ UAN ಸಕ್ರೀಯಗೊಳಿಸಬೇಕು ಜೊತೆಗೆ ಅವರ ಬ್ಯಾಂಕ್ ಖಾತೆಗೆ ಆಧಾರ್‍ ಲಿಂಕ್ ಆಗಿರಬೇಕು. ಈ ಕೆಲಸ ಮಾಡಲು ಕಾಲಾವಕಾಶವನ್ನು ನೀಡಲಾಗಿತ್ತು. ಈ ಹಿಂದೆ ನವೆಂಬರ್‍ 30 ಕೊನೆಯ ದಿನಾಂಕವಾಗಿತ್ತು, ಬಳಿಕ ಅದನ್ನು ಡಿ.15 ರವರೆಗೂ ವಿಸ್ತರಿಸಲಾಗಿತ್ತು, ಇದೀಗ ಮತ್ತೊಮ್ಮೆ ಕಾಲಾವಕಾಶ ನೀಡಲಾಗಿದೆ. ಜ.15 ರವರೆಗೂ UAN ಸಕ್ರೀಯ ಗೊಳಿಸುವುದು ಹಾಗೂ ಬ್ಯಾಂಕ್ ಖಾತೆಗೆ ಆಧಾರ್‍ ಲಿಂಕ್ […] - [Indian Army Recruitment 2025: ಭಾರತೀಯ ಸೇನೆಯ DGEME ನಲ್ಲಿ ಖಾಲಿಯಿರುವ ಗ್ರೂಪ್ ಸಿ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ…!](https://ismkannadanews.com/indian-army-recruitment-2025-dgeme-group-c-recruitment-apply/): Indian Army Recruitment 2025 – ಭಾರತೀಯ ಸೇನೆಯಲ್ಲಿ ಕೆಲಸ ಮಾಡಲು ಬಯಸುವಂತಹವರಿಗೆ ಇಲ್ಲೊಂದು ಅವಕಾಶ ಕಲ್ಪಿಸಲಾಗಿದೆ. ಭಾರತೀಯ ಸೇನೆಯ ಡೈರೆಕ್ಟರೇಟ್ ಜನರಲ್ ಆಫ್ ಎಲೆಕ್ಟ್ರಾನಿಕ್ಸ್ ಮತ್ತು ಮೆಕ್ಯಾನಿಕಲ್ ಇಂಜಿನಿಯರ್ಸ್ ನಿರ್ದೇಶನಾಲಯ (DGEME) ದಲ್ಲಿ ಖಾಲಿಯಿರುವ 625 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಫಾರ್ಮಸಿಸ್ಟ್, ಲೋವರ್ ಡಿವಿಶನ್ ಕ್ಲರ್ಕ್, ಫೈರ್ ಮ್ಯಾನ್, ವೆಹಿಕಲ್ ಮೆಕ್ಯಾನಿಕ್ ಸೇರಿದಂತೆ ವಿವಿಧ ಗ್ರೂಪ್ ಸಿ ವೃಂದದ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದ್ದು, ಈಗಾಗಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಜ.9, 2025 ಕೊನೆಯ […] - [Government Employee : ಸರ್ಕಾರಿ ನೌಕರರಿಗೆ ವಾರದಲ್ಲಿ ಒಂದು ದಿನ ಖಾದಿ ಬಟ್ಟೆ ಧರಿಸುವ ಪ್ರಸ್ತಾವನೆ ಸಲ್ಲಿಸಿದ ಸಂತೋಷ್ ಲಾಡ್…!](https://ismkannadanews.com/santosh-lad-proposes-khadi-for-government-employees/): Government Employee – ರಾಜ್ಯ ಸರ್ಕಾರಿ ಅಧಿಕಾರಿಗಳು, ನೌಕರರು, ಸಿಬ್ಬಂದಿ ಸೇರಿದಂತೆ ಸರ್ಕಾರಿ ಇಲಾಖೆಗಳಲ್ಲಿ ಕೆಲಸ ಮಾಡುವಂತಹ ಎಲ್ಲಾ ಸಿಬ್ಬಂಧಿಗಳು ವಾರದಲ್ಲಿ ಒಂದು ದಿನ ಕಡ್ಡಾಯವಾಗಿ ಖಾದಿ ಬಟ್ಟೆ ಧರಿಸಬೇಕೆಂದು ಸಚಿವ ಸಂತೋಷ್ ಲಾಡ್ ರವರು ಪ್ರಸ್ತಾವನೆ ಸಲ್ಲಿಸಿದ್ದಾರೆ. ಸರ್ಕಾರಿ ನೌಕರರು, ನಿಗಮ ಮಂಡಳಿಯ ಅಧಿಕಾರಿಗಳು ಹಾಗೂ ನೌಕರರಿಗೆ ಕೆಲಸದ ದಿನಗಳಲ್ಲಿ ವಾರದಲ್ಲಿ ಕಡ್ಡಾಯವಾಗಿ ಒಂದು ದಿನ ಖಾದಿ ಬಟ್ಟೆಗಳನ್ನು ಧರಿಸುವಂತೆ ಆದೇಶ ಹೊರಡಿಸಲು ಸಿಎಂ ಸಿದ್ದರಾಮಯ್ಯನವರಿಗೆ ಕಾರ್ಮಿಕ ಸಚಿವ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ […] - [Allu Arjun : ಸಂಧ್ಯಾ ಥಿಯೇಟರ್ ಕಾಲ್ತುಳಿತ ಪ್ರಕರಣ, ಮೃತ ಮಹಿಳೆಯ ಕುಟುಂಬಕ್ಕೆ 2 ಕೋಟಿ ಪರಿಹಾರ ಘೋಷಣೆ….!](https://ismkannadanews.com/allu-arjun-sandhya-theatre-stampede-2-crore-compensation/): Allu Arjun – ಪುಷ್ಪಾ-2 ಸಿನೆಮಾಗಿಂತ ಜೋರಾಗಿ ಸದ್ದು ಮಾಡುತ್ತಿರುವ ಸಂಧ್ಯಾ ಥಿಯೇಟರ್‍ ಕಾಲ್ತುಳಿತದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಮಹಿಳೆಯ ಕುಟುಂಬಕ್ಕೆ ಅಲ್ಲು ಅರ್ಜುನ್ ಹಾಗೂ ಪುಷ್ಪಾ-2 ಚಿತ್ರತಂಡದ ವತಿಯಿಂದ 2 ಕೋಟಿ ಪರಿಹಾರ ಘೋಷಣೆ ಮಾಡಿದ್ದಾರೆ. ಈ ಘಟನೆ ನಡೆದ ಸಮಯದಲ್ಲೇ ನಟ ಅಲ್ಲು ಅರ್ಜುನ್ ಮೃತ ಮಹಿಳೆಯ ಕುಟುಂಬಕ್ಕೆ 25 ಲಕ್ಷ ಪರಿಹಾರ ಘೋಷಣೆ ಮಾಡಿದ್ದು, ಆಸ್ಪತ್ರೆಯಲ್ಲಿರುವ ಬಾಲಕನ ಸಂಪೂರ್ಣ ಚಿಕಿತ್ಸಾ ವೆಚ್ಚ ಭರಿಸುವುದಾಗಿ ಅಲ್ಲು ಅರ್ಜುನ್ ತಿಳಿಸಿದ್ದರು. ಇದೀಗ ಅಲ್ಲು ಅರ್ಜುನ್ ಹಾಗೂ […] - [Local News: ನಾಗರಿಕರಾಗಿ ಬದುಕಲು ಮಾನವ ಹಕ್ಕುಗಳು ಅನಿವಾರ್ಯ : ನ್ಯಾ ಕೆ.ಎಂ.ಹರೀಶ್](https://ismkannadanews.com/local-news-human-rights-consumers-day-celebration-gudibande/): Local News – ಪ್ರಜಾಪ್ರಭುತ್ವದ ಜೀವಂತಿಕೆ ಇರುವುದೇ ನಾಗರಿಕ ಸಮಾಜದ ಸ್ವತಂತ್ರ ಬದುಕಿನಿಂದ. ಹಾಗಾಗಿ ಸಂವಿಧಾನ ಹಾಗೂ ಕಾನೂನು ನೀಡಿರುವ ಮಾನವ ಹಕ್ಕುಗಳನ್ನು ಬೆಂಬಲಿಸಿ, ಬಾಳಬೇಕಿದೆ ಅದೇ ರೀತಿ ಜಾಗತಿಕ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ನ್ಯಾಯಸಮ್ಮತವಾದ, ಸುರಕ್ಷಿತವಾದ ಮತ್ತು ಉತ್ತಮ ಗುಣಮಟ್ಟದ ಉತ್ಪನ್ನಗಳು ಸಿಗಬೇಕು ಎಂಬ ಉದ್ದೇಶದಿಂದ ಗ್ರಾಹಕರಲ್ಲಿ ಅರಿವು ಮೂಡಿಸುವ ಸಲುವಾಗಿ ಪ್ರತಿ ವರ್ಷ ಈ ಕಾರ್ಯಕ್ರಮ ಆಚರಿಸಲಾಗುತ್ತಿದೆ ಎಂದು ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಧೀಶ ಕೆ.ಎಂ.ಹರೀಶ್ ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲೂಕಿನ ಸೋಮೇನಹಳ್ಳಿ ಹೋಬಳಿಯ […] - [Christmas Day - ಗುಡಿಬಂಡೆ ತಾಲ್ಲೂಕಿನ ವಿವಿಧ ಕಡೆ ಸಡಗರದ ಕ್ರಿಸ್ ಮಸ್ ಆಚರಣೆ...!](https://ismkannadanews.com/grand-christmas-day-celebrations-gudibande-taluk/): Christmas Day – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧ ಕಡೆ ಕ್ರಿಸ್‍ಮಸ್ ಹಬ್ಬವನ್ನು ಸಂಭ್ರಮ-ಸಡಗರದಿಂದ ಆಚರಣೆ ಮಾಡಿದರು. ಬುಧವಾರ ತಾಲ್ಲೂಕು ವ್ಯಾಪ್ತಿಯಲ್ಲಿನ ಚರ್ಚ್‍ಗಳಲ್ಲಿ ಹಬ್ಬದ ವಾತಾವರಣ ತುಂಬಿತ್ತು. ಮನೆಯಲ್ಲಿ ಹೊಸ ಬಟ್ಟೆ ತೊಟ್ಟು, ಹಾಡು ಹೇಳಿ, ಸಿಹಿ ತಿಂಡಿ ಮಾಡಿ ಹಬ್ಬ ಆಚರಿಸಿದರೆ, (Christmas Day) ಮತ್ತೊಂದೆಡೆ ಕೆಲವರು ಮನೆಯಲ್ಲಿಯೇ ಕ್ರಿಸ್ತನ ಸರಳವಾಗಿ ಆಚರಣೆ ಮಾಡಿಕೊಂಡಿದ್ದಾರೆ. ಬಹುತೇಕರು ಹತ್ತಿರದ ಚರ್ಚ್ ಗಳಿಗೆ ತೆರಳಿ ಸಾಮೂಹಿಕ ಪ್ರಾರ್ಥನೆಯಲ್ಲಿ (Christmas Day) ಪಾಲ್ಗೊಂಡು, ಕ್ಯಾಂಡಲ್ ಹಚ್ಚಿ […] - [Protest : ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮಸಣ ಕಾರ್ಮಿಕರ ಪ್ರತಿಭಟನೆ...!](https://ismkannadanews.com/graveyard-workers-protest-demands-fulfillment/): Protest – ಸ್ಮಶಾನಕ್ಕೆ ಒಬ್ಬ ಕಾವಲಗಾರನ ನೇಮಕ, ಸ್ಮಶಾನ ಕಾರ್ಮಿಕರಿಗೆ 5 ಸಾವಿರ ಮಾಶಾಸನ, ಕಾರ್ಮಿಕರ ಮಕ್ಕಳ ಶಿಕ್ಷಣ, ಆರೋಗ್ಯ ಸೇರಿದಂತೆ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ  ಒತ್ತಾಯಿಸಿ ಹಾಗೂ ನಮ್ಮ ಬೇಡಿಕೆಗಳನ್ನು ತಕ್ಷಣ ಈಡೇರಿಸುವಂತೆ  ಒತ್ತಾಯಿಸಿ ಪತ್ರಚಳುವಳಿ ಮೂಲಕ ಮುಖ್ಯಮಂತ್ರಿಗಳಿಗೆ ಮಸಣ ಕಾರ್ಮಿಕರು ಅಂಚೆ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ  ಮಸಣ ಕಾರ್ಮಿಕರ ಜಿಲ್ಲಾ ಸಂಚಾಲಕ ಕೆ. ಮುನಿಯಪ್ಪ ಮಾತನಾಡಿ, ಕಳೆದ ಹಲವಾರು  ವರ್ಷಗಳಿಂದ ಸ್ಮಶಾನಗಳಲ್ಲಿ ಶವ ಹೂಳುವ, ಸುಡುವ, ಹಲಗೆ ಬಾರಿಸುವ ಮತ್ತು […] - [Viral Video: ಇವ ಯಾರ್ ಗುರು, ಹಿಮ್ಮುಖವಾಗಿ ಬೈಕ್ ಓಡಿಸುತ್ತಾನೆ, ಅದೂ ಹೈವೇ ರೋಡ್ ನಲ್ಲಿ…!](https://ismkannadanews.com/viral-video-man-rides-two-wheeler-backwards-viral-video/): Viral Video – ರಸ್ತೆಗಳಲ್ಲಿ ಬೈಕರ್‍ ಗಳು ವಿವಿಧ ವಿನ್ಯಾಸಗಳನ್ನು ಮಾಡುವುದನ್ನು ನೋಡಿರುತ್ತೇವೆ. ಅಪಾಯಕಾರಿ ಸ್ಟಂಟ್ ಗಳನ್ನು, ವೀಲ್ಹಿಂಗ್ ಗಳನ್ನು ಮಾಡುತ್ತಾ ಪ್ರಾಣದ ಮೇಲೆ ಎಳೆದುಕೊಳ್ಳುತ್ತಿರುತ್ತಾರೆ. ಈ ಕುರಿತು ಎಷ್ಟೆಲ್ಲಾ ಜಾಗೃತಿ ಮೂಡಿಸಿದರೂ ಸಹ ಪುಂಡ ಪೋಕರಿಗಳು ಕ್ಯಾರೇ ಅನ್ನದೇ ತಮ್ಮ ಚಾಳಿಯನ್ನು ಮುಂದುವರೆಸುತ್ತಿರುತ್ತಾರೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ವಾಹನ ಸವಾರನೊಬ್ಬ ಹಿಮ್ಮುಖವಾಗಿ ಕುಳಿತು ಹೈ ವೇ ರೋಡ್ ನಲ್ಲಿ ಸ್ಕೂಟಿ ಓಡಿಸಿದ್ದಾನೆ. ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಆತನ […] - [Awareness Programme : ದಲಿತರ ಮೇಲಿನ ದೌರ್ಜನ್ಯಗಳ ತಡೆಗೆ ಜಾಗೃತಿ ಅಗತ್ಯ: ರತ್ನಮ್ಮ](https://ismkannadanews.com/awareness-programme-on-sc-st-and-women-violence/): Awareness Programme – ಸಮಾಜ ಎಷ್ಟೇ ಮುಂದುವರೆದರೂ ಅನೇಕ ಕಡೆ ದಲಿತರ ಮೇಲಿನ ದೌರ್ಜನ್ಯಗಳು, ಮಹಿಳೆಯರ ಮೇಲಿನ ದೌರ್ಜನ್ಯಗಳು ನಡೆಯುತ್ತಲೇ ಇದೆ. ಈ ಕುರಿತು ದಲಿತರು ಜಾಗೃತರಾದಾಗ ದೌರ್ಜನ್ಯಗಳನ್ನು ತಡೆಯಲು ಸಾಧ್ಯ ಎಂದು ಜೀವಿಕ ಸಂಘಟನೆಯ ಪರಿಶಿಷ್ಟ ಜಾತಿ ಹಾಗೂ ಪಂಗಡ ಜಿಲ್ಲಾ ಜಾಗೃತಿ ಸಮಿತಿಯ ಸದಸ್ಯೆ ಜೀವಿಕ ರತ್ನಮ್ಮ ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಸಿದ್ದಾರ್ಥ ಸೇವಾ ಸಂಸ್ಥೆ ಹಾಗೂ ವರ್ಷ ರೂರಲ್ ಡೆವೆಲಪ್ ಮೆಂಟ್ ಅಂಡ್ ಎಜುಕೇಷನಲ್ ಟ್ರಸ್ಟ್ […] - [Tech Tips : ದಿನಕ್ಕೆ ಎಷ್ಟು ಬಾರಿ ಮೊಬೈಲ್ ಪೋನ್ ಚಾರ್ಜ್ ಮಾಡಬೇಕು ಗೊತ್ತಾ? ಈ ಸುದ್ದಿ ಓದಿ….!](https://ismkannadanews.com/tech-tips-how-many-times-to-charge-mobile-phone-daily/): Tech Tips –  ಇಂದಿನ ಕಾಲದಲ್ಲಿ ಬಹುತೇಕ ಎಲ್ಲರ ಬಳಿಯು ಸ್ಮಾರ್ಟ್ ಪೋನ್ ಇದ್ದೇ ಇರುತ್ತದೆ. ಎಷ್ಟೇ ಪವರ್‍ ಇರುವಂತಹ ಮೊಬೈಲ್ ಇದ್ದರೂ ಸಹ ಅದರಲ್ಲಿ ಬ್ಯಾಟರಿ ಬೇಗನೆ ಖಾಲಿಯಾಗುತ್ತಿರುತ್ತದೆ. ಮೊಬೈಲ್ ಫೋನ್ ಚಾರ್ಜಿಂಗ್ ಕುರಿತು ಸರಿಯಾದ ಅಭ್ಯಾಸಗಳನ್ನು ಅನುಸರಿಸುವುದು ಅದರ ಬ್ಯಾಟರಿಯ ದೀರ್ಘಾಯುಷ್ಯಕ್ಕಾಗಿ ಮುಖ್ಯವಾಗಿದೆ. ಸಾಮಾನ್ಯವಾಗಿ ತಮ್ಮ ಮೊಬೈಲ್ ನಲ್ಲಿ ಕಡಿಮೆ ಬ್ಯಾಟರಿ ಇದ್ದಾಗ ಪೋನ್ ಚಾರ್ಜ್ ಮಾಡುತ್ತಾರೆ. ಒಂದು ದಿನಕ್ಕೆ ಮೊಬೈಲ್ ಎಷ್ಟು ಬಾರಿ ಚಾರ್ಜ್ ಮಾಡಬೇಕೆಂಬ ಸಂಗ್ರಹ ಮಾಹಿತಿಯನ್ನು ಈ ಸುದ್ದಿಯ ಮೂಲಕ […] - [PAN Card 2.0 - ಕೇವಲ 50 ರೂಪಾಯಿ ಪಾವತಿಸಿ ಹೊಸ ಪ್ಯಾನ್ ಕಾರ್ಡ್ ನಿಮ್ಮ ಮನೆಗೆ ಬರುತ್ತೆ, ಈ ರೀತಿ ಅಪ್ಲೇ ಮಾಡಿ…!](https://ismkannadanews.com/get-new-pan-card-home-delivery-50-rupees/): ಬ್ಯಾಂಕಿಂಗ್, ಹಣಕಾಸು ಸೇವೆಗಳಿಗಾಗಿ PAN Card ತುಂಬಾನೆ ಅವಶ್ಯಕವಾಗಿದೆ. ಯಾವುದೇ ಹಣಕಾಸಿನ ಲೇವಾದೇವಿ ನಡೆಸಲು PAN Card ಬೇಕಾಗುತ್ತದೆ. ವಸ್ತುಗಳನ್ನು ಮಾರಾಟ ಮಾಡಲು, ಖರೀದಿಸಿ, ವಿಸಾಗೆ ಅಪ್ಲೇ ಮಾಡೋಕೆ, ಆದಾಯ ತೆರಿಗೆ ರಿಟರ್ನ್ಸ್ ದಾಖಲೆ ಮಾಡಲು ಪಾನ್ ಕಾರ್ಡ್ ಕಡ್ಡಾಯವಾಗಿ ಬೇಕಿದೆ. ಜೊತೆಗೆ ಹೆಚ್ಚು ಮೊತ್ತ ಡಿಪಾಸಿಟ್ ಮಾಡಬೇಕಾದರೂ ಪಾನ್ ಕಾರ್ಡ್ ಕಡ್ಡಾಯ. ಈಗಾಗಲೇ ಬಹಳಷ್ಟು ಮಂದಿ ಪಾನ್ ಕಾರ್ಡ್ ಮಾಡಿಸಿಕೊಂಡಿದ್ದಾರೆ. ಈ ಸುದ್ದಿಯ ಮೂಲಕ ತಮ್ಮ ಪಾನ್ ಕಾರ್ಡ್ ಅನ್ನು ಪಾವತಿಸಿ ಹೊಸ ಪ್ಯಾನ್ ಕಾರ್ಡ್ […] - [Shiva Rajkumar : ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಗೆ ಅಮೇರಿಕಾದಲ್ಲಿ ಆಪರೇಷನ್, ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದ ಫ್ಯಾನ್ಸ್….!](https://ismkannadanews.com/shiva-rajkumar-surgery-in-america-fans-special-pooja-in-temple/): Shiva Rajkumar – ಸ್ಯಾಂಡಲ್ ವುಡ್ ನ ಸ್ಟಾರ್‍ ನಟ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್‍ ರವರಿಗೆ ಅಮೇರಿಕಾದಲ್ಲಿ ಶಸ್ತ್ರಚಿಕಿತ್ಸೆ ನಡೆಯುತ್ತಿದ್ದು, ಅವರು (Shiva Rajkumar) ಶೀಘ್ರ ಗುಣಮುಖರಾಗಲಿ ಹಾಗೂ ಅವರ ಆರೋಗ್ಯ ಸುಧಾರಿಸಲಿ ಎಂದು ಅಭಿಮಾನಿಗಳು ರಾಜ್ಯದ ವಿವಿಧ ದೇಗುಲಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ರಾಜ್ಯದ ಮಲೆ ಮಹದೇಶ್ವರ, ಘಾಟಿ ಸುಬ್ರಮಣ್ಯ ದೇವಾಲಯ, ಕೆಂಗಲ್ ಆಂಜನೇಯಸ್ವಾಮಿ ಸೇರಿದಂತೆ ಹಲವು ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಮೂತ್ರನಾಳ ಸಮಸ್ಯೆಯಿಂದ ಬಳಲುತ್ತಿರುವ ಶಿವರಾಜ್‌ಕುಮಾರ್ (Shiva Rajkumar) ಅಮೆರಿಕಾದಲ್ಲಿ ಶಸ್ತçಚಿಕಿತ್ಸೆಗೆ […] - [Kodagu DCCB Recruitment 2025: ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಲ್ಲಿವೆ 32 ಹುದ್ದೆಗಳು, ಜ.16 ರೊಳಗೆ ಅರ್ಜಿ ಸಲ್ಲಿಸಿ….!](https://ismkannadanews.com/kodagu-dccb-recruitment-2025-junior-assistant-recruitment-32-vacancies/): Kodagu DCCB Recruitment 2025 –  ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನ ಶಾಖೆಯಲ್ಲಿ ಖಾಲಿಯಿರುವ 32 ಜೂನಿಯರ್‍ ಅಸಿಸ್ಟೆಂಟ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಈ ಕಿರಿಯ ಸಹಾಯಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವಂತಹ ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಬ್ಯಾಂಕ್ ನ ಅಧಿಕೃತ ವೆಬ್ ಸೈಟ್ (https://kdcc.deltainfo.in/#/) ಗೆ ಭೇಟಿ ನೀಡಿ ಜನವರಿ 16, 2025 ರೊಳಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಲಿಖಿತ […] - [Crime News : ಶ್ರೀಮಂತ ಹುಡುಗರೇ ಆಕೆಯ ಟಾರ್ಗೆಟ್, 10 ವರ್ಷದಲ್ಲಿ 3 ಮದುವೆಯಾದ ಕಿಲಾಡಿ ಲೇಡಿ, ಕೋಟಿ ಕೋಟಿ ಲೂಟಿ ಮಾಡಿದ ಕಿಲಾಡಿ….!](https://ismkannadanews.com/crime-news-woman-scammer-targets-rich-men-on-matrimonial-sites/): Crime News – ಮದುವೆಯ ಹೆಸರಲ್ಲಿ ಇತ್ತಿಚಿಗೆ ಭಾರಿ ಮೋಸಗಳು ನಡೆಯುತ್ತಿವೆ. ಅದರಲ್ಲೂ ಕೆಲವೊಂದು ಮ್ಯಾಟ್ರಿಮೊನಿ ಸೈಟ್ ಗಳ ಮೂಲಕ ವಂಚನೆಯ ಪ್ರಕರಣಗಳೂ ಸಹ ಹೆಚ್ಚಾಗುತ್ತಿವೆ ಎನ್ನಬಹುದು. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ಮ್ಯಾಟ್ರಿಮೋನಿ ತಾಣಗಳಲ್ಲಿ ಶ್ರೀಮಂತ ಹುಡುಗರನ್ನು ನೋಡಿ ಅವರಿಗೆ ಗಾಳ ಹಾಕಿ ಕೋಟಿ ಕೋಟಿ ವಂಚನೆ ಮಾಡಿದ ಕಿಲಾಡಿ ಲೇಡಿಯೊಬ್ಬಳನ್ನು (Crime News) ಪೊಲೀಸರು ಬಂಧನ ಮಾಡಿದ್ದಾರೆ. ಈ ಕಿಲಾಡಿ ಮಹಿಳೆಯನ್ನು ಉತ್ತರಾಖಂಡ್ ನಲ್ಲಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಸೀಮಾ ಎಂದು ಗುರ್ತಿಸಲಾಗಿದ್ದು, […] - [Siddaramaiah - ಸಿದ್ದರಾಮಯ್ಯನವರ 6 ವರ್ಷದ ಹಳೆಯ ಘಟನೆಯ ವಿರುದ್ದ ಬಿಜೆಪಿ ಕಾರ್ಯಕರ್ತ ದೂರು, ಯಾವ ಪ್ರಕರಣ ಗೊತ್ತಾ?](https://ismkannadanews.com/bjp-worker-raises-complaint-against-siddaramaiah-over-past-incident/): Siddaramaiah – ಕಳೆದೆರಡು ದಿನಗಳ ಹಿಂದೆಯಷ್ಟೆ ಬಿಜೆಪಿ ಎಂ.ಎಲ್.ಸಿ ಸಿ.ಟಿ.ರವಿ ರವರು ಬೆಳಗಾವಿಯ ಅಧಿವೇಶನ ಕಲಾಪದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‍ ರವರಿಗೆ ಅಶ್ಲೀಲ ಪದಗಳಿಂದ ನಿಂದನೆ ಮಾಡಿದ್ದಾರೆ ಎಂಬ ಆರೋಪ ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಈ ಘಟನೆಯ ಸಂಬಂಧ ಆಡಳಿತ ಹಾಗೂ ವಿರೋಧ ಪಕ್ಷಗಳು ಜೋರು ವಾಕ್ಸಮರ ನಡೆಸುತ್ತಿದ್ದಾರೆ. ಈ ನಡುವೆ ಸಿಎಂ ಸಿದ್ದರಾಮಯ್ಯನವರ (Siddaramaiah) ಹಳೇಯ ಘಟನೆಯ ವಿರುದ್ದ ಬಿಜಪಿ ಕಾರ್ಯಕರ್ತರೊಬ್ಬರು ರಾಜ್ಯ ಮಹಿಳಾ ಆಯೋಗಕ್ಕೆ ಆನ್ ಲೈನ್ ಮೂಲಕ ದೂರು ನೀಡಿದ್ದಾರೆ. […] - [National Farmers Day : ಜಗಕೆ ಅನ್ನ ನೀಡುವ ರೈತರ ಕಡೆಗಣನೆ ಬೇಡ: ಜಿ.ಎಸ್.ನಾಗರಾಜ್](https://ismkannadanews.com/national-farmers-day-celebration-in-gudibande/): National Farmers Day – ರೈತರು ದೇಶದ ಆರ್ಥಿಕತೆಯ ಬೆನ್ನೆಲುಬಾಗಿದ್ದು, ಜಗದಲ್ಲಿ ಹುಟ್ಟಿದ ಪ್ರತಿಯೊಬ್ಬರಿಗೂ ಅನ್ನ ನೀಡುವ ನಿಸ್ವಾರ್ಥ ಕಾರ್ಯ ಮಾಡುತ್ತಿರುವ ರೈತರನ್ನು ನಾವು ಸದಾ ಗೌರವಿಸಿ ಸ್ಮರಿಸಬೇಕೆ ವಿನಃ ಅವರನ್ನು ಕಡೆಗಣನೆ ಮಾಡುವುದು ಬೇಡ ಎಂದು ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಜಿ.ಎಸ್.ನಾಗರಾಜ್ ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಗಾಯತ್ರಿ ಪ್ರಸಾದ ಭವನದಲ್ಲಿ ಕೃಷಿ ಇಲಾಖೆ, ತಾಲೂಕು ಕೃಷಿಕ ಸಮಾಜ. ಆತ್ಮ ಯೋಜನೆ ಹಾಗೂ ಕೃಷಿ ಸಂಬಂಧಿತ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರೈತ ದಿನಾಚರಣೆ […] - [Shocking News: ಪ್ರೀತಿಸಿ ಮೋಸ ಮಾಡಿದ ಬಾಯ್ ಫ್ರೆಂಡ್ ಖಾಸಗಿ ಭಾಗವನ್ನೇ ಕತ್ತರಿಸಿ ಯುವತಿ…!](https://ismkannadanews.com/shocking-news-girlfriend-chops-boyfriend-private-part-in-up/): Shocking News – ಇಂದಿನ ಆಧುನಿಕ ಕಾಲದಲ್ಲಿ ಎಷ್ಟು ಬೇಗ ಪ್ರೀತಿಸಿಕೊಳ್ಳುತ್ತಾರೋ, ಅಷ್ಟೇ ಬೇಗ ಬ್ರೇಕಪ್ ಸಹ ಆಗುತ್ತಾರೆ. ಕೆಲವೊಂದು ಘಟನೆಗಳಲ್ಲಿ ಯುವತಿ ಅಥವಾ ಯುವಕ ಮೋಸ ಮಾಡುವಂತಹ ಘಟನೆಗಳೂ ಸಹ ನಡೆದಿರುತ್ತವೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ತನ್ನನ್ನು ಪ್ರೀತಿಸಿದ ಯುವಕ ಇದೀಗ ಬೇರೊಬ್ಬ ಯುವತಿಯನ್ನು ಮದುವೆಯಾಗಲು ಮುಂದಾಗಿದ್ದಾನೆ. ಇದರಿಂದ ಕೋಪಗೊಂಡ ಯುವತಿ ತನ್ನ ಪ್ರಿಯಕರನ ಖಾಸಗಿ ಭಾಗವನ್ನು ಕತ್ತರಿಸಿದ ಘಟನೆ ನಡೆದಿದೆ. ಅಂದಹಾಗೆ ಈ ಘಟನೆ ಉತ್ತರಪ್ರದೇಶದ ಮುಜಾಫರ್‍ ನಗರದಲ್ಲಿ ನಡೆದಿದೆ ಎನ್ನಲಾಗಿದೆ. ಜೋಡಿಯೊಂದು […] - [Sad News: ಕೋಲಾರದ ವಸತಿ ನಿಲಯದಲ್ಲಿ ಮಂಚಕ್ಕೆ ನೇಣು ಬಿಗಿದುಕೊಂಡು ವಿದ್ಯಾರ್ಥಿನಿ ಆತ್ಮಹತ್ಯೆ….!](https://ismkannadanews.com/sad-news-student-found-dead-in-hostel-in-kolar/): Sad News: ಇತ್ತೀಚಿಗೆ ವಿದ್ಯಾರ್ಥಿಗಳು ಕ್ಷುಲ್ಲಕ ಕಾರಣಗಳಿಂದ ಆತ್ಮಹತ್ಯೆಗೆ ಶರಣಾಗುವಂತಹ ಘಟನೆಗಳು ನಡೆಯುತ್ತಿವೆ. ಕೋಲಾರದ ಖಾಸಗಿ ಕಾಲೇಜೊಂದರ ವಿದ್ಯಾರ್ಥಿನಿ ವಸತಿ ನಿಲಯದಲ್ಲಿನ ಮಂಚಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದ ಹೊರವಲಯದಲ್ಲಿ ಖಾಸಗಿ ಕಾಲೇಜಿನ ಹಾಸ್ಟಲ್ ನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಮೃತ ದುರ್ದೈವಿಯನ್ನು ಬಿಂದುಶ್ರೀ (17) ಎಂದು ಗುರ್ತಿಸಲಾಗಿದೆ. ಮೃತ ವಿದ್ಯಾರ್ಥಿನಿ ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆಯ ಗಂಗರೇಕಾಲುವೆಯ ಗ್ರಾಮದವಳು. ಕೋಲಾರದ ಶ್ರೀನಿವಾಸಪುರದಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು. ಹಾಸ್ಟಲ್ ನಲ್ಲಿದ್ದುಕೊಂಡು […] - [Viral News : ಬಿಹಾರದಲ್ಲಿ ನಡೀತು ಅಮಾನವೀಯ ಘಟನೆ, ಬಡಪಾಯಿ ವ್ಯಕ್ತಿಗೆ ಚಿತ್ರಹಿಂಸೆ ಕೊಟ್ಟು, ಎಂಜಲು ನೆಕ್ಕಿಸಿದ ದುರುಳರು…!](https://ismkannadanews.com/bihar-incident-man-humiliated-in-viral-video-case-registered/): Viral News – ಇಂದಿನ ಸಮಾಜದಲ್ಲಿ ಆಗಾಗ ಕೆಲವೊಂದು ಅಮಾನವೀಯ ಘಟನೆಗಳು ನಡೆಯುತ್ತಿರುತ್ತವೆ. ಇದೀಗ ಅಂತಹ ಅಮಾನವೀಯ ಘಟನೆಯೊಂದು ಬಿಹಾರದಲ್ಲಿ ನಡೆದಿದೆ. ಬಿಹಾರದ ಕಾಲೇಜೊಂದರ ಕ್ಯಾಂಪಸ್ ನಲ್ಲಿ ಮೂರು ಮಂದಿ ಪುಂಡರ ಗುಂಪೊಂದು ವ್ಯಕ್ತಿಯೊಬ್ಬನಿಗೆ ಚಿತ್ರಹಿಂಸೆ ನೀಡಿದ್ದಾರೆ. ಪುಂಡರು ವ್ಯಕ್ತಿಗೆ ಕೋಲು (Viral News) ಹಾಗೂ ಬೆಲ್ಟ್ ನಿಂದ ಥಳಿಸಿದ್ದಾರೆ. ಜೊತೆಗೆ ನೆಲದ ಮೇಲೆ ಎಂಜಲು ಉಗುಳಿ ಅದನ್ನು ಬಲವಂತವಾಗಿ ನೆಕ್ಕಿಸಿದ್ದಾರೆ ಎಂದು ಹೇಳಲಾಗಿದ್ದು, ಈ ಸಂಬಂಧ ವಿಡಿಯೋ ಸಹ ವೈರಲ್ ಆಗಿದೆ. ಮೂಲಗಳ ಪ್ರಕಾರ ಈ […] - [Rahul Gandhi: ಕಾಂಗ್ರೇಸ್ ನಾಯಕ ರಾಹುಲ್ ಗಾಂಧಿಗೆ ಸಂಕಷ್ಟ, ವಿಚಾರಣೆಗೆ ಹಾಜರಾಗುವಂತೆ ಕೋರ್ಟ್ ಸಮನ್ಸ್….!](https://ismkannadanews.com/uttar-pradesh-court-summons-rahul-gandhi-for-hearing/): Rahul Gandhi – ಕಾಂಗ್ರೇಸ್ ನಾಯಕ ರಾಹುಲ್ ಗಾಂಧಿಯವರಿಗೆ ಉತ್ತರ ಪ್ರದೇಶದ ನ್ಯಾಯಾಲಯ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ. ಕಳೆದ ಲೋಕಸಭಾ ಚುನಾವಣೆ ಪ್ರಚಾರದ ಸಮಯದಲ್ಲಿ ಆರ್ಥಿಕ ಸಮೀಕ್ಷೆಗೆ ಸಂಬಂಧಿಸಿದಂತೆ ಹೇಳಿಕೆ ನೀಡಿದ (Rahul Gandhi) ಪ್ರಕರಣಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿಯವರಿಗೆ ನೊಟೀಸ್ ಜಾರಿ ಮಾಡಲಾಗಿದೆ. ಜ.7 ರಂದು ನ್ಯಾಯಾಲಯದ ಮುಂದೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ. ಅಖಿಲ ಭಾರತ ಹಿಂದೂ ಮಹಾ ಸಂಘದ ಅಧ್ಯಕ್ಷ ಪಂಕಜ್ ಪಾಠಕ್ ಸಲ್ಲಿಸಿದ್ದ ಅರ್ಜಿಯ ಮೇರೆಗೆ ಜಿಲ್ಲಾ ಮತ್ತು ಸೆಷನ್ಸ್ […] - [Allu Arjun: 1 ಕೋಟಿ ಪರಿಹಾರ ಕೊಡುವಂತೆ ನಟ ಅಲ್ಲು ಅರ್ಜುನ್ ಮನೆಯ ಮೇಲೆ ಕಲ್ಲು ತೂರಾಟ, 8 ಮಂದಿ ಬಂಧನ…!](https://ismkannadanews.com/osmania-university-students-stone-pelting-allu-arjun-home/): ಪುಷ್ಪಾ-2 ಸಿನೆಮಾದ ನಾಯಕ ಅಲ್ಲು ಅರ್ಜುನ್ ರವರಿಗೆ ದಿನಕ್ಕೊಂದು ಸಂಕಷ್ಟ ಎದುರಾಗುತ್ತಲೇ ಇದೆ. ಸಂಧ್ಯಾ ಚಿತ್ರಮಂದಿರದಲ್ಲಿ ಪುಷ್ಪ-2 ಪ್ರದರ್ಶನದ ವೇಳೆ ಕಾಲ್ತುಳಿತ ಪ್ರಕರಣದ ಸಂಬಂಧ ಅಲ್ಲು ಅರ್ಜುನ್ (Allu Arjun) ಹೈದರಾಬಾದ್‌ನ ಜುಬಿಲಿ ಹಿಲ್ಸ್ ಮನೆಯ ಮೇಲೆ ಉಸ್ಮಾನಿಯಾ ವಿಶ್ವ ವಿದ್ಯಾಲಯದ ವಿದ್ಯಾರ್ಥಿಗಳು ಭಾನುವಾರ ಕಲ್ಲು ತೂರಾಟ ನಡೆಸಿದ್ದಾರೆ. ಬಳಿಕ ಪ್ರತಿಭಟಿಸಿದ ವಿದ್ಯಾರ್ಥಿಗಳನ್ನು ಜುಬಿಲಿ ಹಿಲ್ಸ್ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೃತರ ಕುಟುಂಬಕ್ಕೆ 1 ಕೋಟಿ ರೂಪಾಯಿ ಪರಿಹಾರ ನೀಡಬೇಕೆಂದು ಈ ಪ್ರತಿಭಟನೆ ಮಾಡುವ ಸಮಯದಲ್ಲಿ (Allu […] - [Govt Jobs: ಸರ್ಕಾರಿ ಹುದ್ದೆ ಬಯಸುವವರಿಗೆ ಇಲ್ಲೊಂದು ಗುಡ್ ನ್ಯೂಸ್, ಭಾರತೀಯ ವಾಯುಪಡೆಯಲ್ಲಿವೆ ವಿವಿಧ ಹುದ್ದೆಗಳು, ಡಿ.31ರೊಳಗೆ ಅರ್ಜಿ ಸಲ್ಲಿಸಿ….!](https://ismkannadanews.com/govt-jobs-336-post-vacancy-in-indian-air-force/): Govt Jobs – ಕೇಂದ್ರ ಸರ್ಕಾರಿ ಹುದ್ದೆಯ ಬಯಸುವಂತಹವರಿಗೆ ಇಲ್ಲೊಂದು ಗುಡ್ ನ್ಯೂಸ್ ಇದೆ. ಭಾರತೀಯ ವಾಯುಪಡೆಯಲ್ಲಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅಜಿ ಆಹ್ವಾನಿಸಲಾಗಿದೆ. ಒಟ್ಟು 336 ಹುದ್ದೆಗಳು ಖಾಲಿಯಿದ್ದು, ಫ್ಲೈಯಿಂಗ್ ಬ್ರಾಂಚ್, ಗ್ರೌಂಡ್ ಡ್ಯೂಟಿ ಟೆಕ್ನಿಕಲ್ / ನಾನ್ ಟೆಕ್ನಿಕಲ್ ಹುದ್ದೆಗಳಿವೆ. (Govt Jobs) ಈಗಾಗಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಡಿಸೆಂಬರ್‍ 31 ಕೊನೆಯ ದಿನಾಂಕವಾಗಿದೆ. ಅರ್ಜಿ ಸಲ್ಲಿಸಲು ಬಯಸುವಂತಹ ಅಭ್ಯರ್ಥಿಗಳು ಭಾರತೀಯ ವಾಯುಪಡೆಯ ಅಧಿಕೃತ ವೆಬ್ ಸೈಟ್ afcat.cdac.in […] - [Sad News: ಪ್ರೀತಿಸಿ ಮದುವೆಯಾಗಿದ್ದರು, ಆದರೆ ಪತ್ನಿಗೆ ಪತಿಯ ಬಗ್ಗೆ ಅನುಮಾನ, ದುರಂತ ಸಾವು ಕಂಡ ಪತ್ನಿ…..!](https://ismkannadanews.com/sad-news-married-woman-ends-life-bagalakunte-husband-infidelity-suspicions/): Sad News – ಅನುಮಾನದ ಭೂತ ಎಂಬುದು ತುಂಬಾನೆ ಬೆಲೆ ತರುತ್ತದೆ ಎಂದು ಹೇಳಬಹುದು. ಇದೀಗ ಅಂತಹುದೇ ಅನುಮಾನದ ಭೂತ ಒಂದು ಪ್ರಾಣವನ್ನು ಬಲಿ ಪಡೆದುಕೊಂಡಿದೆ. ಪ್ರೀತಿಸಿ ಮದುವೆಯಾದ ಪತಿಯ ಮೇಲೆ ಅನುಮಾನ ಹುಟ್ಟಿದ್ದು, ಇದರಿಂದ ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ದುರ್ದೈವಿಯನ್ನು ಐಶ್ವರ್ಯಾ (26) ಎಂದು ಗುರ್ತಿಸಲಾಗಿದೆ. ಈ ಘಟನೆ ಬೆಂಗಳೂರಿನ ಬಾಗಲಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಾಲಾಗಿದೆ. ಬೆಂಗಳೂರಿನ ಬಾಗಲಕುಂಟೆಯಲ್ಲಿ ವಾಸಮಾಡುತ್ತಿದ್ದ ನವೀನ್ ಹಾಗೂ ಐಶ್ವರ್ಯ ಎಂಬ ಜೋಡಿ ಕಳೆದ […] - [Allu Arjun : ನನ್ನ ಚಾರಿತ್ಯ ಹರಣ ಮಾಡುವ ಕೆಲಸ ಆಗುತ್ತಿದೆ ಎಂದು ಬೇಸರಗೊಂಡ ಐಕಾನ್ ಸ್ಟಾರ್ ಅಲ್ಲು ಅರ್ಜುನ್….!](https://ismkannadanews.com/allu-arjun-upset-character-attack-response/): Allu Arjun – ಪುಷ್ಪ 2 ಪ್ರೀಮಿಯರ್‌ ಶೋ ವೇಳೆ ಕಾಲ್ತುಳಿತಕ್ಕೆ ಮಹಿಳೆ ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪು ಮಾಹಿತಿ ಹರಡಲಾಗುತ್ತಿದೆ. ಈ ಘಟನೆ ಸಿಎಂ ರೇವಂತ್ ರೆಡ್ಡಿ ಮತ್ತು ಅಲ್ಲು ಅರ್ಜುನ್ (Allu Arjun)  ನಡುವಿನ ಜಗಳವಾಗಿ ಪರಿಣಮಿಸಿದೆ. ವಿಧಾನಸಭೆಯಲ್ಲಿ ಸಿಎಂ ರೇವಂತ್ ರೆಡ್ಡಿ ಮಾಡಿದ ಹೇಳಿಕೆಗಳಿಗೆ ಅಲ್ಲು ಅರ್ಜುನ್ ಪ್ರತಿಕ್ರಿಯಿಸಿದ್ದಾರೆ. ಈ ಕುರಿತು ಶನಿವಾರ ಮಾದ್ಯಮಗಳೊಂದಿಗೆ ಮಾತನಾಡುತ್ತಾ ಇಲ್ಲಿ ನನ್ನ ಚಾರಿತ್ಯಹರಣ ಮಾಡುವ ಕೆಲಸ ಆಗುತ್ತಿದೆ ಎಂದು ನಟ (Allu Arjun) ಅಲ್ಲು ಅರ್ಜುನ್ […] - [Local News : ಅರ್ಥಪೂರ್ಣವಾಗಿ ವಿಶ್ವಮಾನವ ಹಾಗೂ ಜಕಣಾಚಾರಿ ದಿನಾಚರಣೆ ಆಚರಿಸಲು ತೀರ್ಮಾನ...!](https://ismkannadanews.com/local-news-celebrating-vishwamanava-jakkanachari-day-meeting/): Local News – ವಿಶ್ವ ಮಾನವ ದಿನಾಚರಣೆ ಹಾಗೂ ಅಮರ ಶಿಲ್ಪಿ ಜಕಣಾಚಾರಿ ದಿನಾಚರಣೆಗಳನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲು ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು. ಈ ವೇಳೆ ತಹಸೀಲ್ದಾರ್‍ ಸಿಗ್ಬತ್ತುಲ್ಲಾ ಮಾತನಾಡಿ, ಇದೇ ಡಿ.30 ರಂದು ರಾಷ್ಟ್ರಕವಿ ಕುವೆಂಪು ಜನ್ಮದಿನಾಚರಣೆಯ ಅಂಗವಾಗಿ ವಿಶ್ವ ಮಾನವ ದಿನಾಚರಣೆ ಕಾರ್ಯಕ್ರಮ ಹಾಗೂ ಜ.1, 2025 ರಂದು ಅಮರಶಿಲ್ಪಿ ಜಕಣಾಚಾರಿ ಜಯಂತಿಯನ್ನು ಆಚರಿಸಲು ಮುಖಂಡರ […] - [Physical Abuse: ಸೊಸೆಗೆ ಕ್ರೂರವಾಗಿ ಚಿತ್ರಹಿಂಸೆ ಕೊಟ್ಟ ಅತ್ತೆ ಮಾವ, ಸೊಸೆಯ ಖಾಸಗಿ ಅಂಗಕ್ಕೆ ಮೆಣಸಿನಪುಡಿ, ರಾಡ್ ಹಾಕಿದ ಪಾಪಿಗಳು…!](https://ismkannadanews.com/physical-abuse-madhya-pradesh-in-laws-accused-of-torture/): Physical Abuse – ಇತ್ತಿಚಿಗೆ ಮಹಿಳೆಯರ ಮೇಲೆ ದಿನೇ ದಿನೇ ದೌರ್ಜನ್ಯಗಳು ಹೆಚ್ಚಾಗುತ್ತಿದೆ. ಅಂತಹುದೇ ಘಟನೆಯೊಂದು ಮಧ್ಯಪ್ರದೇಶದಲ್ಲಿ ನಡೆದಿದೆ. ಅಪ್ಪ-ಅಮ್ಮನ ಜತೆ ಸೇರಿಕೊಂಡು ವ್ಯಕ್ತಿಯೊಬ್ಬ ತನ್ನ ಪತ್ನಿಯ ಗುಪ್ತಾಂಗವನ್ನು ಬಿಸಿ ಕಬ್ಬಿಣದ ರಾಡ್‌ನಿಂದ ಸುಟ್ಟುಹಾಕಿ ನಂತರ ಮೆಣಸಿನ ಪುಡಿಯನ್ನು ಹಚ್ಚಿ (Physical Abuse) ಚಿತ್ರಹಿಂಸೆ ಕೊಟ್ಟಿರುವ ಕ್ರೂರ ಘಟನೆ ನಡೆದಿದೆ. ಈ ಕುರಿತು ಅತ್ತೆ ಹಾಗೂ ಮಾವನ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಸಂತ್ರಸ್ತೆ ಮಹಿಳೆ ನೀಡಿದ ದೂರಿನಲ್ಲಿರುವಂತೆ ಪತಿ, ಅತ್ತಿಗೆ, ಅತ್ತೆ ಹಾಗೂ ಮಾವ […] - [Accident : ಅಪ್ಪನ ಕಣ್ಣೆದುರೇ ಅಪಘಾತದಲ್ಲಿ ಮೃತಪಟ್ಟ ಮಗಳು, ಚಿಕ್ಕಬಳ್ಳಾಪುರದಲ್ಲಿ ನಡೆಯಿತು ಹೃದಯ ವಿದ್ರಾವಕ ಘಟನೆ….!](https://ismkannadanews.com/chikkaballapur-road-accident-daughter-dies/): Accident – ಚಿಕ್ಕಬಳ್ಳಾಪುರ ನಗರದ ಎಂ.ಜಿ. ರಸ್ತೆಯ ಅಂಬಾ ಭವಾನಿ ಹೋಟೆಲ್ ಬಳಿ ಅಪಘಾತ ನಡೆದಿದೆ. ಮಗಳನ್ನು ಬಸ್ ನಿಲ್ದಾಣಕ್ಕೆ ಡ್ರಾಪ್ ಮಾಡಲು ಹೋಗುತ್ತಿದ್ದಾಗ ತಂದೆಯ ಕಣ್ಣೆದುರೇ ಮಗಳು ಅಪಘಾತದಲ್ಲಿ ಮೃತಪಟ್ಟಿದ್ದಾಳೆ. ಮೃತ ದುರ್ದೈವಿಯನ್ನು ಯೋಗಿತಾ (22) ಎಂದು ಗುರ್ತಿಸಲಾಗಿದೆ. ಮೃತ ದುರ್ದೈವಿ ಯೋಗಿತಾ ಹಾಸನದ ಪಶು ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದಳು. ಅಂತಿಮ ವರ್ಷ ಮುಗಿಸಿ ಬೆಂಗಳೂರಿನಲ್ಲಿ ಇಂಟರ್ನ್ ಶಿಪ್ ಮಾಡುತ್ತಿದ್ದಳು ಎಂದು ತಿಳಿದುಬಂದಿದೆ. ಮೃತ ಯೋಗಿತಾ ಪ್ರತಿನಿತ್ಯ ಚಿಕ್ಕಬಳ್ಳಾಪುರದಿಂದ ಬೆಂಗಳೂರಿಗೆ ಬಸ್ ಮೂಲಕ ಇಂಟರ್ನ್ ಶಿಪ್ […] - [Viral News: ಗರ್ಭಿಣಿ ಪತ್ನಿಯ ನಾಪತ್ತೆ, ಹುಡುಕಿಕೊಡಿ ಎಂದು ನ್ಯಾಯಾಲಯದ ಮೊರೆ ಹೋದ ಪತಿ...!](https://ismkannadanews.com/viral-news-man-appeals-court-find-missing-pregnant-wife/): Viral News – ಸಾಮಾನ್ಯವಾಗಿ ತನ್ನ ಹೆಂಡತಿ ಬೇರೊಬ್ಬನ ಜೊತೆಗೆ ಓಡಿಹೋಗಿದ್ದಾಳೆಂದು ದೂರು ನೀಡಿರುವಂತಹ ಅನೇಕ ಘಟನೆಗಳ ಬಗ್ಗೆ ಕೇಳಿರುತ್ತೇವೆ. ಅದೇ ರೀತಿ ತನ್ನ ಗಂಡ ಬೇರೊಬ್ಬಳ ಜೊತೆಗೆ ಸಂಬಂಧ ಇಟ್ಟುಕೊಂಡಿದ್ದಾನೆ ಎಂಬ (Viral News) ದೂರುಗಳನ್ನು ಸಹ ಕೇಳಿರುತ್ತೇವೆ. ಆದರೆ ಇಲ್ಲೊಂದು ವಿಚಿತ್ರ ಘಟನೆಯೊಂದು ನಡೆದಿದೆ. ತನ್ನ ಗರ್ಭಿಣಿ ಹೆಂಡತಿ ನಾಪತ್ತೆಯಾಗಿದ್ದಾಳೆ. ಆಕೆ ತನ್ನ ಸಲಿಂಗಿ ಪ್ರೇಯಸಿಯೊಂದಿಗೆ ಓಡಿ ಹೋಗಿದ್ದಾಳೆ ಎಂದು ಪತಿಯೊಬ್ಬ ನ್ಯಾಯಾಲಯದ ಮೆಟ್ಟಿಲೇರಿದ್ದಾನೆ. ಈ ಸುದ್ದಿ ಇದೀಗ ತುಂಬಾನೆ ವೈರಲ್ (Viral News) […] - [Viral Video: ಬಸ್ ನಲ್ಲಿ ಲೈಂಗಿಕ ಕಿರುಕುಳ ನೀಡಿದ ವ್ಯಕ್ತಿಗೆ ಸರಿಯಾಗಿ ಬಾರಿಸಿದ ಮಹಿಳೆ, ವಿಡಿಯೋ ವೈರಲ್….!](https://ismkannadanews.com/viral-video-woman-takes-action-on-bus/): Viral Video – ಲೈಂಗಿಕ ದೌರ್ಜನ್ಯ, ಕಿರುಕುಳಗಳಿಗೆ ಕಾನೂನಿನಲ್ಲಿ ಕಠಿಣ ಶಿಕ್ಷೆಯಿದ್ದರೂ ಸಹ ಈ ರೀತಿಯ ದೌರ್ಜನ್ಯಗಳು ಮಾತ್ರ ಕಡಿಮೆಯಾಗುತ್ತಿಲ್ಲ. ಅದರಲ್ಲೂ ಸಾರ್ವಜನಿಕ ಪ್ರದೇಶಗಳಾದ ಬಸ್, ರೈಲ್ ಸೇರಿದಂತೆ ಹಲವು ಕಡೆ (Viral Video) ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುವಂತಹ ಪ್ರಕರಣಗಳು ಹೆಚ್ಚಾಗುತ್ತಿವೆ. ಅನೇಕ ಮಹಿಳೆಯರು ಭಯದಿಂದಲೋ ಅಥವಾ ಮರ್ಯಾದೆಗೆ ಅಂಜಿ ಸುಮ್ಮನಾಗುತ್ತಾರೆ. ಆದರೆ ಇಲ್ಲೊಬ್ಬ ಮಹಿಳೆ ತನಗೆ ಕಿರುಕುಳ ನೀಡಿದ ವ್ಯಕ್ತಿಗೆ ಸರಿಯಾಗಿ ಕಪಾಳಮೋಕ್ಷ ಮಾಡಿದ್ದಾಳೆ. ಈ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ (Viral Video) […] - [Job Alert : SSLC, ITI ಪಾಸ್ ಆದವರಿಗೆ ಕೇರಳದ ಶಿಪ್ ಯಾರ್ಡ್ ಲಿಮಿಟೆಡ್ ನಲ್ಲಿದೆ 224 ಹುದ್ದೆಗಳು, ಕೂಡಲೇ ಅರ್ಜಿ ಸಲ್ಲಿಸಿ…!](https://ismkannadanews.com/job-alert-cochin-shipyard-limited-csl-224-openings/): Job Alert – SSLC, ITI ಪಾಸ್ ಆದವರಿಗೆ ಕೇರಳ ಕೊಚ್ಚಿಯ ಶಿಪ್ ಯಾರ್ಡ್ ಲಿಮಿಟೆಡ್ (CSL)ನಲ್ಲಿ ಖಾಲಿಯಿರುವ 224 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಶೀಟ್ ಮೆಟಲ್ ವರ್ಕರ್‍, ಮೆಕ್ಯಾನಿಕ್ ಡೀಸೆಲ್, ಪ್ಲಂಬರ್‍, ವೆಲ್ಡರ್‍ ಸೇರಿದಂತೆ ಒಟ್ಟು 224 ಹುದ್ದೆಗಳು ಖಾಲಿಯಿದ್ದು, ಈ ಹುದ್ದೆಗಳು ಗುತ್ತಿಗೆ ಆಧಾರಿತ ಹುದ್ದೆಗಳಾಗಿವೆ 5 ವರ್ಷ ಅವಧಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಆಸಕ್ತರು ಆನ್ ಲೈನ್ ಮೂಲಕ ಅರ್ಜಿ ಡಿ.30 ರೊಳಗೆ ಅರ್ಜಿ ಸಲ್ಲಿಸಬೇಕಿದೆ. CSL Recruitment 2025 [Quick Summary] […] - [Agriculture: ಸುಸ್ಥಿರ ಆದಾಯಕ್ಕಾಗಿ ಸಾವಯವ ಹಾಗೂ ಸಮಗ್ರ ಕೃಷಿ ಪದ್ದತಿಯನ್ನು ಅಳವಡಿಸಿಕೊಳ್ಳಿ: ಜಾವೀದಾ ನಾಸಿಂ ಖಾನಂ](https://ismkannadanews.com/agriculture-ragi-demonstration-event-in-gudibande/): Agriculture – ರೈತರು ಉತ್ತಮ ಆದಾಯ ಪಡೆದುಕೊಳ್ಳಲು ಹೆಚ್ಚು ರಾಸಾಯನಿಕಗಳನ್ನು ಬಳಸುತ್ತಾರೆ. ಆದರೆ ಸಾವಯವ ಹಾಗೂ ಸಮಗ್ರ ಕೃಷಿ ಪದ್ದತಿಯನ್ನು ಅಳವಡಿಸಿಕೊಳ್ಳುವುದರ ಮೂಲಕ ರೈತರು ಸುಸ್ಥಿರ ಆದಾಯವನ್ನು ಗಳಿಸಬಹುದಾಗಿದ್ದು, ರೈತರು ಈ ಕುರಿತು ಗಮನಹರಿಸಬೇಕೆಂದು ಜಂಟಿ ಕೃಷಿ ನಿರ್ದೇಶಕಿ ಜಾವೀದಾ ನಾಸಿಂ ಖಾನಂ ಸಲಹೆ ನೀಡಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಸೋಮೇನಹಳ್ಳಿ ಹೋಬಳಿಯ ಗೆಗ್ಗಿಲರಾಳ್ಳಹಳ್ಳಿ ಗ್ರಾಮದಲ್ಲಿ ಕೃಷಿ ಇಲಾಖೆಯ ವತಿಯಿಂದ ಆಹಾರ ಮತ್ತು ಪೌಷ್ಟಿಕ ಭದ್ರತಾ ಯೋಜನೆಯಡಿ (Agriculture)  ರಾಗಿ ಬೆಳೆ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. […] - [Amit Shah : ಅಮಿತ್ ಷಾ ರವರನ್ನು ವಜಾ ಗೊಳಿಸುವಂತೆ ಗುಡಿಬಂಡೆಯಲ್ಲಿ ಪ್ರತಿಭಟನೆ…!](https://ismkannadanews.com/dalit-organizations-demand-dismissal-of-amit-shah-over-remarks-on-ambedkar/): Amit Shah – ಇತ್ತಿಚಿಗಷ್ಟೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಡಾ.ಬಿ.ಆರ್‍ ಅಂಬೇಡ್ಕರ್‍ ರವರ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದು, ಈ ಸಂಬಂಧ ಅವರನ್ನು ಕೂಡಲೇ ವಜಾಗೊಳಿಸಬೇಕೆಂದು ಆಗ್ರಹಿಸಿ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ತಾಲೂಕು ಕಚೇರಿ ಮುಂಭಾಗ ದಲಿತಪರ ಸಂಘಟನೆಗಳು ಹಾಗೂ ಕಾಂಗ್ರೇಸ್ ಮುಖಂಡರು ಪ್ರತಿಭಟನೆ ನಡೆಸಿ ರಾಷ್ಟ್ರಪತಿಗಳ ಮೂಲಕ ಮನವಿ ಪತ್ರವನ್ನು ಸಲ್ಲಿಸಿದರು. ಈ ವೇಳೆ ಜೀವಿಕ ಸಂಘಟನೆಯ ಜಿಲ್ಲಾ ಸಂಚಾಲಕ ಡಾ.ನಾರಾಯಣಸ್ವಾಮಿ ಮಾತನಾಡಿ, ಇಂದು ಅಂಬೇಡ್ಕರ್‍ ರವರು ಕೊಟ್ಟಿರುವಂತಹ ಸಂವಿಧಾನದಿಂದ ದೇಶ ಸುಭದ್ರವಾಗಿದೆ. […] - [Online Order: ಬುಕ್ ಮಾಡಿದ್ದು ಬೇರೆ, ಮನೆಗೆ ಬಂದ ಪಾರ್ಸಲ್ ಬೇರೆ, ಪಾರ್ಸಲ್ ಓಪೆನ್ ಮಾಡಿ ನೋಡಿದ ಮಹಿಳೆ ಶಾಕ್, ಬಾಕ್ಸ್ ನಲ್ಲಿತ್ತು ವ್ಯಕ್ತಿಯ ಮೃತದೇಹ…!](https://ismkannadanews.com/online-order-woman-shocked-after-receiving-wrong-parcel/): Online Order – ಇತ್ತೀಚಿಗೆ ಆನ್ ಲೈನ್ ನಲ್ಲಿ ಜನರಿಗೆ ಬೇಕಾದ ವಸ್ತುಗಳನ್ನು ಬುಕ್ ಮಾಡುವುದು ಸಹಜವಾಗಿದೆ. ಕೆಲವೊಮ್ಮೆ ಆನ್ ಲೈನ್ ನಲ್ಲಿ ಬುಕ್ ಮಾಡಿದ ವಸ್ತುಗಳ ಬದಲಿಗೆ ಇಟ್ಟಿಗೆಗಳು, ಕಲ್ಲುಗಳು, ಸೋಪ್​ಗಳು ಬಂದಿರುವ ಕುರಿತು ಸುದ್ದಿಗಳನ್ನು ಕೇಳಿರುತ್ತೀರಾ. ಆದರೆ ಇಲ್ಲಿ ಅದಕ್ಕೂ ಮಿಗಿಲಾದ ಘಟನೆಯೊಂದು ನಡೆದಿದೆ. ಆನ್ ಲೈನ್ ನಲ್ಲಿ ಮಹಿಳೆಯೊಬ್ಬರು (Online Order) ಎಲೆಕ್ಟ್ರಾನಿಕ್ ಉಪಕರಣದ ಪಾರ್ಸಲ್ ಬಂದಿದೆ ಎಂದು ಭಾವಿಸಿ ಪಾರ್ಸಲ್ ಓಪೆನ್ ಮಾಡಿ ನೋಡಿದಾಗ ಬಾಕ್ಸ್ ನಲ್ಲಿ ಮೃತದೇಹವಿದ್ದು, ಅದನ್ನು ನೋಡಿದ […] - [Pune : ಮೊಬೈಲ್ ವಿಡಿಯೋ ನೋಡಿದ 9 ವರ್ಷದ ಬಾಲಕ, 3 ವರ್ಷದ ಮಗು ಮೇಲೆ ಅತ್ಯಾಚಾರ….!](https://ismkannadanews.com/minor-influenced-by-mobile-video-commits-crime-in-pune/): Pune –  ಇಂದಿನ ಡಿಜಿಟಲ್ ಯುಗದಲ್ಲಿ ಸೋಷಿಯಲ್ ಮಿಡಿಯಾ ತುಂಬಾನೆ ಪ್ರಭಾವ ಬೀರುತ್ತದೆ. ಅದರಲ್ಲೂ ಕೆಲ ಪುಟ್ಟ ಮಕ್ಕಳೂ ಸಹ ಮೊಬೈಲ್ ನಲ್ಲಿ ವಿಡಿಯೋ ನೋಡದೇ ಇದ್ದರೇ ಊಟ ಸಹ ಮಾಡೊಲ್ಲ ಎಂದೇ ಹೇಳಬಹುದು. ಇದರಿಂದ ತಮ್ಮ ಮಕ್ಕಳ ಮೇಲೆ ತುಂಬಾನೆ ಪ್ರಭಾವ ಬೀರುತ್ತದೆ ಎಂದು ಹೇಳಬಹುದು. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ಸೋಷಿಯಲ್ ಮಿಡಿಯಾ ಪ್ರಭಾವಕ್ಕೆ ಒಳಗಾದ 9 ವರ್ಷದ ಬಾಲಕ 3 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಘಟನೆ ಪುಣೆಯಲ್ಲಿ ನಡೆದಿದೆ ಎಂದು […] - [Job Alert : ನೈವೇಲಿ ಲಿಗ್ನೈಟ್ ಕಾರ್ಪೊರೇಷನ್ (NLC) ನಲ್ಲಿವೆ 588 ಅಪ್ರೆಂಟೀಸ್ ಹುದ್ದೆಗಳು, ಕೂಡಲೇ ಅರ್ಜಿ ಸಲ್ಲಿಸಿ…!](https://ismkannadanews.com/job-alert-neyveli-lignite-corporation-nlc-recruitment-588-posts/): Job Alert – ಉದ್ಯೋಗ ಬಯಸುವಂತಹವರಿಗೆ ಇಲ್ಲೊಂದು ಶುಭಸುದ್ದಿಯಿದೆ. ನೈವೇಲಿ ಲಿಗ್ನೈಟ್ ಕಾರ್ಪೊರೇಷನ್ (NLC) ನಲ್ಲಿ ಒಟ್ಟು 588 ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗಳಲ್ಲಿ ಗ್ರಾಜುಯೇಟ್ ಹಾಗೂ ಟೆಕ್ನಿಷಿಯನ್ ಅಪ್ರೆಂಟೀಸ್ ಹುದ್ದೆಗಳ ನೇಮಕಾತಿ ನಡೆಯಲಿದೆ. ಆಸಕ್ತ ಅಭ್ಯರ್ಥಿಗಳಿಗಾಗಿ ಪ್ರಮುಖ ಮಾಹಿತಿಯನ್ನು ಈ ಸುದ್ದಿಯ ಮೂಲಕ ಹಂಚಿಕೊಳ್ಳಲಾಗಿದೆ. ನೈವೇಲಿ ಲಿಗ್ನೈಟ್ ಕಾರ್ಪೊರೇಷನ್ (NLC) ಯಲ್ಲಿರುವ ಒಟ್ಟು 588 ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದ್ದು, ಗ್ರಾಜುಯೇಟ್ ಅಪ್ರೆಂಟಿಸ್- 336 ಹಾಗೂ ಟೆಕ್ನಿಷಿಯನ್ ಅಪ್ರೆಂಟಿಸ್ – 252 […] - [Bisiyuta Yojane: ಬಿಸಿಯೂಟ ಯೋಜನೆಯಡಿ ಮಕ್ಕಳಿಗೆ ಹುಳು ಮಿಶ್ರಿತ ತೊಗರಿ ಬೇಳೆ ವಿತರಣೆ..!](https://ismkannadanews.com/bisiyuta-yojane-mid-day-meal-insect-contaminated-toor-dal/): Bisiyuta Yojane – ಪ್ರತಿಯೊಬ್ಬ ಮಗುವಿಗೂ ಮದ್ಯಾಹ್ನದ ವೇಳೆ ಸರ್ಕಾರ ಬಿಸಿಯೂಟ ಯೋಜನೆಯನ್ನು ಜಾರಿ ಮಾಡಿದ್ದು, ಈ ಯೋಜನೆಯಡಿ ಶಾಲೆಗಳಿಗೆ ಆಹಾರಧಾನ್ಯಗಳನ್ನು ಪೂರೈಕೆ ಮಾಡಲಾಗುತ್ತದೆ. ಆದರೆ ಚಿಕ್ಕಬಳ್ಳಾಪುರದ ಗುಡಿಬಂಡೆ ತಾಲೂಕಿನ ವ್ಯಾಪ್ತಿಯ ಹಲವು ಶಾಲೆಗಳಿಗೆ ನೀಡಿದ ತೊಗರಿ ಬೇಳೆಯಲ್ಲಿ ಹುಳುಗಳು ಕಂಡು ಬಂದಿದ್ದು, ಕಳಪೆ ಆಹಾರ ಧಾನ್ಯಗಳನ್ನು ಪೂರೈಕೆ ಮಾಡುತ್ತಿರುವ ಪೂರೈಕೆದಾರರ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಪೋಷಕರು ಒತ್ತಾಯಿಸಿದ್ದಾರೆ. ಸರ್ಕಾರದ ಮಹತ್ತರ ಯೋಜನೆಗಳಲ್ಲಿ ಬಿಸಿಯೂಟ ಯೋಜನೆ ಒಂದಾಗಿದೆ. ದೂರದ ಊರುಗಳಿಂದ ಸರ್ಕಾರಿ ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ […] - [Viral News: ಹಿರಿಯ ವ್ಯಕ್ತಿಯನ್ನು ಗಂಟೆಗಟ್ಟಲೇ ಕಾಯಿಸಿದ ಸರ್ಕಾರಿ ನೌಕರರಿಗೆ ಶಿಕ್ಷೆ ಕೊಟ್ಟ ಸಿಇಒ, ಜನರ ಹೃದಯ ಗೆದ್ದ CEO…!](https://ismkannadanews.com/viral-news-noida-ceo-punishes-staff-elderly-neglect-video/): Viral News – ಸಾಮಾನ್ಯವಾಗಿ ಶಾಲೆಯಲ್ಲಿ ಮಕ್ಕಳು ತಪ್ಪು ಮಾಡಿದರೇ ಬೆಂಚ್ ಮೇಲೆ ನಿಲ್ಲಿಸುವ ಶಿಕ್ಷೆ ನೀಡುವುದು ನೋಡಿರುತ್ತೇವೆ. ಆದರೆ ಇಲ್ಲೋಂದು ಘಟನೆಯಲ್ಲಿ ತಪ್ಪು ಮಾಡಿದ ಸರ್ಕಾರಿ ನೌಕರರಿಗೆ ಹಿರಿಯ ಅಧಿಕಾರಿ ಶಿಕ್ಷೆ ಕೊಟ್ಟಿದ್ದಾರೆ. CEO ಕೊಟ್ಟ ಶಿಕ್ಷೆಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೆಲಸದ ನಿಮಿತ್ತ ಸರ್ಕಾರಿ ಕಚೇರಿಗೆ ಹೋದ ಹಿರಿಯ ವ್ಯಕ್ತಿಯನ್ನು ಗಂಟೆ ಗಟ್ಟಲೇ ಕಾಯಿಸಿದ ಸರ್ಕಾರಿ ಸಿಬ್ಬಂದಿಗೆ 20 ನಿಮಿಷಗಳ (Viral News) ಕಾಲ ಸಿಬ್ಬಂದಿ ನಿಲ್ಲುವಂತೆ ಮಾಡಿದ್ದಾರೆ. ನೋಯ್ಡಾ ಸಿಇಒ ಡಾ ಲೋಕೇಶ್ […] - [CT Ravi - ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಆಕ್ಷೇಪಾರ್ಹ ಪದ ಬಳಸಿದ ಸಿ.ಟಿ. ರವಿ ಮೇಲೆ ಹಲ್ಲೆಗೆ ಯತ್ನ, ಸಿ.ಟಿ ರವಿ ವಿರುದ್ದ ಎಫ್.ಐ.ಆರ್ ಹಾಗೂ ಬಂಧನ….!](https://ismkannadanews.com/ct-ravi-arrested-comments-on-lakshmi-hebbalkar/): CT Ravi – ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ವಿರುದ್ಧ ಎಂ.ಎಲ್‌.ಸಿ ಸಿ.ಟಿ ರವಿ (CT Ravi) ಅಸಂವಿಧಾನಿಕ ಪದ ಬಳಕೆ ಆರೋಪ ತೀವ್ರ ಸ್ವರೂಪ ಪಡೆದುಕೊಂಡಿದೆ. ಬೆಳಗಾವಿ ಸುವರ್ಣ ಸೌಧದ ಆವರಣದಲ್ಲಿ ದೊಡ್ಡ ಹೈಡ್ರಾಮ ನಡೆದಿದೆ. ವಿಧಾನಪರಿಷತ್ ನ ಕಾರಿಡಾರ್‍ ನಲ್ಲಿ ಹೋಗುತ್ತಿದ್ದ ಸಿ.ಟಿ.ರವಿಯನ್ನು ಅಡ್ಡ ಹಾಕಿದ ಲಕ್ಷ್ಮೀ ಹೆಬ್ಬಾಳ್ಕರ್‍ ಬೆಂಬಲಿಗರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಇದೇ ಸಮಯದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್‍ ಬೆಂಬಲಿಗರು ಘೋಷಣೆ ಕೂಗಿ ಸಿ.ಟಿ.ರವಿ ಮೇಲೆ ಮುಗಿಬಿದ್ದು ಹಲ್ಲೆ ಮಾಡಲು ಸಹ ಯತ್ನಿಸಿದ್ದಾರೆ ಎಂದು […] - [Sim Card: ನಿಮ್ಮ ಹೆಸರಿನಲ್ಲಿ ಎಷ್ಟು ಸಿಮ್ ಗಳಿವೆ? ಇದನ್ನು ಹೇಗೆ ಪತ್ತೆಹಚ್ಚುವುದು ಗೊತ್ತಾ? ಈ ಸುಲಭ ಮಾರ್ಗ ಅನುಸರಿಸಿ…!](https://ismkannadanews.com/sim-card-find-number-of-sims-activated-on-your-name/): Sim Card – ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಪೋನ್ ಗಳು ತುಂಬಾನೆ ಪಾತ್ರವಹಿಸುತ್ತವೆ. ಮೊಬೈಲ್ ಇಲ್ಲದೇ ಬಹುತೇಕ ಕೆಲಸಗಳು ನಡೆಯೋದೆ ಇಲ್ಲ ಎನ್ನಬಹುದಾಗಿದೆ. ಆ ಮೊಬೈಲ್ ಪೋನ್ ಗಳಿಗೆ ಸಿಮ್ ಕಾರ್ಡ್ ಬೇಕೇ ಬೇಕಾಗುತ್ತದೆ. ಸಿಮ್ ಕಾರ್ಡ್ ತೆಗೆದುಕೊಳ್ಳಲು ಕೆಲವೊಂದು ಅಗತ್ಯ ದಾಖಲೆಗಳನ್ನು ಬಳಸಬೇಕಾಗುತ್ತದೆ. ಆದರೆ ಕೆಲವರು ತಮ್ಮ ದಾಖಲೆಯನ್ನು ಬಳಸಿ ನಕಲಿ ಸಿಮ್ ಕಾರ್ಡ್ ಗಳನ್ನು ಆಕ್ಟೀವೇಟ್ ಮಾಡಿಕೊಂಡು ವಂಚನೆ ಮಾಡುವಂತಹ ಪ್ರಕರಣಗಳೂ ಸಹ ಹೆಚ್ಚಾಗುತ್ತಿವೆ. ಇದೀಗ ನಿಮ್ಮ ಹೆಸರಿನಲ್ಲಿ ಎಷ್ಟು ಸಿಮ್ ಕಾರ್ಡ್‌ಗಳು […] - [Dinga Dinga Disease: ಉಗಾಂಡದಲ್ಲಿ ಡಿಂಗ ಡಿಂಗ ಕಾಯಿಲೆಯಂತೆ, ಮಕ್ಕಳು ಹಾಗೂ ಮಹಿಳೆಯರನ್ನೇ ಕಾಡುತ್ತಿದೆಯಂತೆ ಈ ವಿಚಿತ್ರ ಕಾಯಿಲೆ…!](https://ismkannadanews.com/dinga-dinga-disease-impacting-children-and-women-in-uganda/): Dinga Dinga Disease – ಇತ್ತಿಚಿಗೆ ಚಿತ್ರ – ವಿಚಿತ್ರ ಕಾಯಿಲೆಗಳು ಕೇಳಿಬರುತ್ತಿವೆ. ಇತ್ತೀಚಿಗಷ್ಟೆ ಇಡೀ ವಿಶ್ವವನ್ನೇ ತಲ್ಲಣಗೊಳಿಸಿದಂತಹ ಕೋವಿಡ್ ಮಹಾಮಾರಿ ಎಷ್ಟರ ಮಟ್ಟಿಗೆ ನಷ್ಟವನ್ನುಂಟು ಮಾಡಿತು ಎಂಬುದು ಎಲ್ಲರಿಗೂ ಗೊತ್ತಿದೆ. ಸದ್ಯ ಮತ್ತೊಂದು ವೈರಸ್ ವೇಗವಾಗಿ ಹರಡುತ್ತಿದೆಯಂತೆ. ಆ ಕಾಯಿಲೆಗೆ ಡಿಂಗ ಡಿಂಗ (Dinga Dinga Disease) ಎಂದು ಹೆಸರಿಡಲಾಗಿದೆಯಂತೆ. ಈ ಕಾಯಿಲೆಯ ಹೆಸರು ವಿಚಿತ್ರವಾದರೂ ಕೋವಿಡ್ ರೀತಿಯಲ್ಲೇ ಡೇಂಜರಸ್ ಖಾಯಿಲೆ ಇದೆ. ಸದ್ಯ ಉಗಾಂಡದಲ್ಲಿ ಈ ಖಾಯಿಲೆ ಹರಡುತ್ತಿದೆ. ಪ್ರಮುಖವಾಗಿ ಇದು ಮಹಿಳೆಯರು, ಮಕ್ಕಳಲ್ಲಿ […] - [PM Ujjwala Yojana 2.0: ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಉಚಿತ ಗ್ಯಾಸ್ ಸಂಪರ್ಕ ಪಡೆಯಲು ಅರ್ಜಿ ಆಹ್ವಾನ, ಈ ರೀತಿ ಅರ್ಜಿ ಸಲ್ಲಿಸಿ….!](https://ismkannadanews.com/pm-ujjwala-yojana-2-0-free-gas-connection-apply/): PM Ujjwala Yojana 2.0 – ಕೇಂದ್ರ ಸರ್ಕಾರದ ಮಹತ್ತರ ಯೋಜನೆಗಳಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಒಂದಾಗಿದೆ. 2016 ರಲ್ಲಿ ಈ ಯೋಜನೆ ಜಾರಿಗೊಳಿಸಲಾಗಿದ್ದು, ಮೊದಲ ಹಂತದಲ್ಲಿ ಬಡತನ ರೇಖೆಗಿಂದ ಕೆಳಗಿರುವ ಐದು ಕೋಟಿ ಮಹಿಳಾ ಸದಸ್ಯರಿಗೆ ಉಚಿತ ಎಲ್.ಪಿ.ಜಿ ಸಂಪರ್ಕ ಕಲ್ಪಿಸಲಾಗಿತ್ತು. ಇದೀಗ ಮತ್ತೊಮ್ಮೆ ಈ (PM Ujjwala Yojana 2.0) ಯೋಜನೆಯನ್ನು ವಿಸ್ತರಿಸಲಾಗಿದೆ. ಈ ಯೋಜನೆಯಡಿ ಉಚಿತ ಗ್ಯಾಸ್ ಸಂಪರ್ಕ ಪಡೆಯಲು ಬೇಕಾದ ಅಗತ್ಯ ದಾಖಲೆಗಳು, ಅರ್ಜಿ ಸಲ್ಲಿಸುವುದು ಹೇಗೆ ಎಂಬ ಮಾಹಿತಿಯನ್ನು […] - [Viral Video: ಮದುವೆ ಮಂಟಪದಲ್ಲೇ ವರನೊಂದಿಗೆ ಸರಸವಾಡಿದ ನಾದಿನಿ, ಸೈಲೆಂಟ್ ಆದ ವಧು, ವಿಡಿಯೋ ವೈರಲ್…!](https://ismkannadanews.com/viral-video-brides-sister-flirts-with-groom-in-wedding-hall/): ಇತ್ತೀಚಿಗೆ ಮದುವೆಗಳಿಗೆ ಸಂಬಂಧಪಟ್ಟ ವಿಡಿಯೋಗಳು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿರುತ್ತದೆ. ಮದುವೆಯಲ್ಲಿ ವಧು-ವರನ ಡ್ಯಾನ್ಸ್ ವಿಡಿಯೋ ಸೇರಿದಂತೆ ಗಲಾಟೆ ಮಾಡುವಂತಹ ವಿಡಿಯೋಗಳು ವೈರಲ್ ಆಗುತ್ತಿರುತ್ತದೆ. ಇದೀಗ ಅಂತಹುದೇ ವಿಡಿಯೋ ಒಂದು ವೈರಲ್ ಆಗುತ್ತಿದೆ. ಮದುವೆ ಮಂಟಪದಲ್ಲೇ ವಧುವಿನ ಸಹೋದರಿ ಭರ್ಜರಿಯಾಗಿ ಡ್ಯಾನ್ಸ್ ಮಾಡಿದ್ದಾರೆ. ಈ ವೇಳೆ ನಾದಿನಿ ವರದನೊಂದಿಗೆ ವರ್ತಿಸಿದ ರೀತಿ ಎಲ್ಲರನ್ನೂ ಆಶ್ಚರ್ಯಚಕಿತರನ್ನಾಗುವಂತೆ ಮಾಡಿದೆ. ಇದನ್ನು ನೋಡಿದ ವಧು ಸೈಲೆಂಟ್ ಆಗಿದ್ದಾಳೆ. ಈ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಮದುವೆ ಎಂದ […] - [Aadhaar Update: ಆಧಾರ್ ಕಾರ್ಡ್ ಅಪ್ಡೇಟ್ ಮಾಡುವರರಿಗೆ ಗುಡ್ ನ್ಯೂಸ್, ಆಧಾರ್ ಅಪ್ಡೇಟ್ ದಿನಾಂಕ ವಿಸ್ತರಣೆ ಮಾಡಿದ UIDAI…!](https://ismkannadanews.com/uidai-free-aadhaar-update-june-2025/): Aadhaar Update – ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಆಧಾರ್‍ ಕಾರ್ಡ್ ಹೊಂದಿರುವಂತವರಿಗೆ ಗುಡ್ ನ್ಯೂಸ್ ಒಂದನ್ನು ನೀಡಿದೆ. ಆಧಾರ್‍ ಕಾರ್ಡ್ ಆನ್ ಲೈನ್ ಮೂಲಕ ಅಪ್ಡೇಟ್ ಮಾಡಲು ಉಚಿತವಾಗಿ ಅಪ್ಡೇಟ್ ಮಾಡಲು ಡಿ.14 ಕೊನೆಯ ಗಡುವು ನೀಡಲಾಗಿತ್ತು. ಇದೀಗ ಜೂ.14, 2025 ರವರೆಗೂ ಅವಧಿಯನ್ನು ವಿಸ್ತರಿಸಿದೆ. ಇದರಿಂದಾಗಿ ಸಾರ್ವಜನಿಕರು ತಮ್ಮ ಆಧಾರ್‍ ಕಾರ್ಡ್ ಅನ್ನು ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೇ ಆಧಾರ್‍ ಕಾರ್ಡ್ ಅಪ್ಡೇಟ್ ಮಾಡಿಕೊಳ್ಳಬಹುದಾಗಿದೆ. ದೇಶದಲ್ಲಿ ಕೋಟ್ಯಂತರ ಮಂದಿ ಆಧಾರ್‍ ಕಾರ್ಡ್ ಹೊಂದಿದ್ದಾರೆ. ತಮ್ಮ ಆಧಾರ್‍ […] - [Viral Video: ಕಾಳಿ ಮಾತೆಯ ವೇಷದಲ್ಲಿ ಬಂದು ಪಾನಿಪೂರಿ ತಿಂದ ಮಹಿಳೆ, ವೈರಲ್ ಆದ ವಿಡಿಯೋ, ಗರಂ ಆದ ನೆಟ್ಟಿಗರು….!](https://ismkannadanews.com/woman-dressed-as-kali-mata-eating-pani-puri-viral-video/): Viral Video – ಅನೇಕರು ಸೋಷಿಯಲ್ ಮಿಡಿಯಾದಲ್ಲಿ ಫೇಮಸ್ ಆಗೋಕೆ ಹೋಗಿ ಇನ್ನಿಲ್ಲದ ಅವಾಂತರಗಳನ್ನು ಸೃಷ್ಟಿ ಮಾಡುತ್ತಿರುತ್ತಾರೆ. ಸಾರ್ವಜನಿಕ ಪ್ರದೇಶದಲ್ಲಿ ಜನರಿಗೆ ಕಿರಿಕಿರಿಯಾಗುವಂತಹ ರೀಲ್ಸ್ ಮಾಡುವ ಮೂಲಕ ಎಲ್ಲರ ಆಕ್ರೋಷಕ್ಕೆ ಕಾರಣವಾಗುತ್ತಿರುತ್ತಾರೆ. ಇದೀಗ ಅಂತಹುದೇ ವಿಡಿಯೋವೊಂದು ನೆಟ್ಟಿಗರ ಕೆಂಗಣ್ಣಿಗೆ ಕಾರಣವಾಗಿದೆ. ಮಹಿಳೆಯೊಬ್ಬರು ಕಾಳಿ ಮಾತೆಯ ವೇಷ ಧರಿಸಿ ಬೀದಿ ಬದಿಯ ಪುಡ್ ಕೌಂಟರ್ ಬಳಿಗೆ ಬಂದು, ಅಲ್ಲಿ ಪಾನಿಪೂರಿ ತಿಂದಿದ್ದಾಳೆ. ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ (Viral Video) ವೈರಲ್ ಆಗುತ್ತಿದ್ದು, ನೆಟ್ಟಿಗರು ಆಕೆಯ ವರ್ತನೆಯ ವಿರುದ್ದ […] - [Job Alert: ಜನರಲ್ ಇನ್ಶೂರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾದಲ್ಲಿವೆ 110 ಹುದ್ದೆಗಳು, ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಿ…!](https://ismkannadanews.com/job-alert-general-insurance-corporation-india-recruitment-110-vacancies/): Job Alert – ಜನರಲ್ ಇನ್ಶೂರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾದಲ್ಲಿ ಖಾಲಿಯಿರುವ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಜಿಐಸಿ ಯಲ್ಲಿ ಖಾಲಿಯಿರುವ ಒಟ್ಟು 110 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದ್ದು, ಪದವಿ ಹಾಗೂ ಸ್ನಾತಕೋತ್ತರ ಪದವಿ ಮುಗಿಸಿದ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ವಿಮಾ ಕಂಪನಿಗಳಲ್ಲಿ ಕೆಲಸ ಮಾಡಲು ಬಯಸುವಂತಹ ಅಭ್ಯರ್ಥಿಗಳು ಅಧಿಸೂಚನೆಯನ್ನು ಓದಿಕೊಂಡು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಈಗಾಗಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, […] - [Karnataka Rakshana Vedike: ಶಾಲಾ ಕಾರ್ಯಕ್ರಮಗಳಲ್ಲಿ ಕನ್ನಡಕ್ಕೆ ಪ್ರಾಮುಖ್ಯತೆ ಕೊಡಲು ಕರವೇ ಮನವಿ....!](https://ismkannadanews.com/karnataka-rakshana-vedike-krave-appeals-to-give-priority-to-kannada-in-school-programs/): Karnataka Rakshana Vedike  – ಸರ್ಕಾರಿ ಹಾಗೂ ಖಾಸಗಿ ಶಾಲೆಗಳ ವಾರ್ಷಿಕೋತ್ಸವ ಕಾರ್ಯಕ್ರಮಗಳಲ್ಲಿ ಕನ್ನಡದ ಹಾಡು, ನೃತ್ಯಗಳಿಗೆ ಪ್ರಾಮುಖ್ಯತೆ ಕೊಡಬೇಕು, ಇಲ್ಲದಿದ್ದರೆ ಕರವೇ ವತಿಯಿಂದ ಹೋರಾಟಗಳನ್ನು ಎದುರಿಸಬೇಕಾಗುತ್ತದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷ ಕೆ.ಎನ್ ಹರೀಶ್ ಎಚ್ಚರಿಕೆ ನೀಡಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದ ಬಿಇಒ ಕಚೇರಿಯಲ್ಲಿ ಎಲ್ಲ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮಗಳಲ್ಲಿ ತಪ್ಪದೇ ಕನ್ನಡ ಭಾಷೆಗೆ ಪ್ರಾಶಸ್ತ್ಯ ನೀಡಲು ಕ್ರಮ ಕೈಗೊಳ್ಳಬೇಕೆಂದು ಕರವೇ (Karnataka Rakshana Vedike) ತಾಲೂಕು ಘಟಕದ ವತಿಯಿಂದ ಬಿಇಒ […] - [Local News: ಜನರಿಗೆ ನಾಗರೀಕ ಕಾನೂನು ಅರಿವು ಅಗತ್ಯ: ನರಸಿಂಹಗೌಡ](https://ismkannadanews.com/local-news-civic-law-awareness-program-in-gudibande/): Local News – ಸರ್ಕಾರಿ ಕಚೇರಿಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ತಡೆಯಲು ಪ್ರತಿಯೊಬ್ಬರು ನಾಗರೀಕ ಕಾನೂನುಗಳ ಬಗ್ಗೆ ಅರಿವು ಪಡೆದುಕೊಳ್ಳಬೇಕು. ಈ ನಿಟ್ಟಿನಲ್ಲಿ ರಾಜ್ಯ ಮಾಹಿತಿ ಹಕ್ಕು ಹಾಗೂ ಸಾಮಾಜಿಕ ಕಾರ್ಯಕರ್ತರ ವೇದಿಕೆ ವತಿಯಿಂದ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ವೇದಿಕೆಯ ರಾಜ್ಯ ಉಪಾಧ್ಯಕ್ಷ ಆರ್‍.ನರಸಿಂಹಗೌಡ ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ತಾಲೂಕು ಕಚೇರಿಯ ಮುಂಭಾಗ (Local News) ರಾಜ್ಯ ಮಾಹಿತಿ ಹಕ್ಕು ಹಾಗೂ ಸಾಮಾಜಿಕ ಕಾರ್ಯಕರ್ತರ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ನಾಗರೀಕ ಕಾನೂನು ಅರಿವು […] - [Local News: ಮಕ್ಕಳು ಕಠಿಣ ಪರಿಶ್ರಮದೊಂದಿಗೆ ಆತ್ಮಸ್ಥೈರ್ಯ ಬೆಳೆಸಿಕೊಳ್ಳುವುದು ಅಗತ್ಯ: ಡಾ.ಶಿವಕುಮಾರ್](https://ismkannadanews.com/local-news-special-lecture-program-pm-shri-school-students/): Local News – ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು. ಮಕ್ಕಳು ಕಠಿಣ ಪರಿಶ್ರಮದೊಂದಿಗೆ ಓದಿದಾಗ ಯಶಸ್ಸು ಗಳಿಸಲು ಸಾಧ್ಯವಿದೆ. ಕಠಿಣ ಪರಿಶ್ರಮದ ಜೊತೆಗೆ ಬಾಲ್ಯದಿಂದಲೇ ಆತ್ಮಸ್ಥೈರ್ಯ ಬೆಳೆಸಿಕೊಂಡಾಗ ಸಾಧನೆ ಮತಷ್ಟು ಸುಲಭವಾಗಲಿದೆ ಎಂದು ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ಡಾ.ಶಿವಕುಮಾರ್‍ ಮಕ್ಕಳಿಗೆ ಕಿವಿಮಾತು ಹೇಳಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಸೋಮೇನಹಳ್ಳಿ ಗ್ರಾಮದಲ್ಲಿರುವ (Local News) ಪಿಎಂ ಶ್ರೀ ಶಾಲೆಯ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದಿನ ಕಾಲದಲ್ಲಿ ಮಕ್ಕಳು ತುಂಬಾನೆ ಕ್ರಿಯಾಶೀಲರಾಗಿರಬೇಕು. […] - [SBI Recruitment: ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್, SBI ನಲ್ಲಿದೆ 13 ಸಾವಿರಕ್ಕೂ ಅಧಿಕ ಹುದ್ದೆಗಳು, ಕೂಡಲೇ ಅರ್ಜಿ ಸಲ್ಲಿಸಿ…!](https://ismkannadanews.com/sbi-clerk-recruitment-notification-2024-out-for-13735-posts/): SBI Recruitment – ಉದ್ಯೋಗಾಕಾಂಕ್ಷಿಗಳಿಗೆ ಇಲ್ಲೊಂದು ಗುಡ್ ನ್ಯೂಸ್ ಇದೆ. ಅದರಲ್ಲೂ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಮಾಡಲು ಬಯಸುವಂತಹವರಿಗೆ State Bank of India (SBI) ಬ್ಯಾಂಕ್ ನಲ್ಲಿ ಖಾಲಿಯಿರುವ ಜೂನಿಯರ್‍ ಅಸೋಸಿಯೇಟ್ಸ್ ಕ್ಲರ್ಕ್ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಡಿ.17 ರಿಂದ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಸಹ ಆರಂಭವಾಗಿದ್ದು, ಜ.7 ಕೊನೆಯ ದಿನಾಂಕವಾಗಿದೆ. ಈ ಹುದ್ದೆಗಳಿಗೆ ಯಾವ ರೀತಿ ಅರ್ಜಿ ಸಲ್ಲಿಸಬೇಕು, ಅರ್ಜಿ ಸಲ್ಲಿಸಲು ಇರಬೇಕಾದ ಮಾನದಂಡಗಳು ಸೇರಿದಂತೆ ಪ್ರಮುಖ ಮಾಹಿತಿಯನ್ನು ಈ ಸುದ್ದಿಯ ಮೂಲಕ […] - [Snake Video: ಹೆಬ್ಬಾವಿಗೆ ಲಿಪ್ ಕಿಸ್ ಕೊಡೋಕೆ ಹೋಗಿ ಪೇಜಿಗೆ ಸಿಲುಕಿದ ವ್ಯಕ್ತಿ, ವೈರಲ್ ಆದ ವಿಡಿಯೋ…!](https://ismkannadanews.com/snake-video-man-caught-trying-lip-kiss-python/): ಹಾವು ಎಂದರೇ ಯಾರಿಗೆ ಭಯ ಇರೋಲ್ಲ ಹೇಳಿ, ಹಾವು ಕಂಡರೇ ಕಿ.ಮೀ ದೂರ ಓಡುತ್ತಾರೆ. ಆದರೆ ಕೆಲ ಸ್ನೇಕ್ ಕ್ಯಾಚರ್‍ ಗಳು ಮಾತ್ರ ಹಾವುಗಳೊಂದಿಗೆ ಆಟವಾಡುತ್ತಿರುತ್ತಾರೆ. ಕೆಲವೊಮ್ಮೆ ಅದೇ ಹಾವುಗಳ ಕಾರಣದಿಂದಲೇ ಪ್ರಾಣದ ವರೆಗೆ ತಂದುಕೊಡುತ್ತಾರೆ. ಇಲ್ಲೊಬ್ಬ ವ್ಯಕ್ತಿ ಹೆಬ್ಬಾವಿನೊಂದಿಗೆ ಸರಸ ಆಡೋಕೆ ಹೋಗಿ ಪೇಜಿಗೆ ಸಿಲುಕಿದ್ದಾನೆ. ಹೆಬ್ಬಾವಿಗೆ ಮುತ್ತಿಡಲು ಹೋದ (Snake Video) ವ್ಯಕ್ತಿಗೆ ಆ ಹೆಬ್ಬಾವು ಕಚ್ಚಿದೆ. ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದ್ದು, 15 ಸೆಕೆಂಡ್ ಗಳ ಈ ವಿಡಿಯೋ […] - [CWC - ಕೇಂದ್ರಿಯ ಉಗ್ರಾಣ ನಿಗಮದಲ್ಲಿ ಖಾಲಿಯಿರುವ ಹುದ್ದೆಗಳಿಗೆ ನೇಮಕಾತಿ, ಜ.12 ರೊಳಗೆ ಅರ್ಜಿ ಸಲ್ಲಿಸಿ…!](https://ismkannadanews.com/cwc-apply-for-central-warehousing-corporation-jobs/): CWC – ಕೇಂದ್ರ ಸರ್ಕಾರದ ಕೇಂದ್ರೀಯ ಉಗ್ರಾಣ ನಿಗಮ (CWC) ಯಲ್ಲಿ ಖಾಲಿಯಿರುವ ಹಲವು ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ. ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಆಯ್ಕೆಯಾದವರನ್ನು ದೇಶದ ವಿವಿಧ ಕಡೆ ನೇಮಕ ಮಾಡಲಾಗುತ್ತದೆ. ಸೆಂಟ್ರಲ್ ವೇರ್​ಹೌಸಿಂಗ್ ಕಾರ್ಪೊರೇಷನ್ ನಲ್ಲಿ ಖಾಲಿಯಿರುವ ಒಟ್ಟು 179 ಹುದ್ದೆಗಳ ನೇಮಕಾತಿಗೆ ಅರ್ಜಿ […] - [Saalumarada Thimmakka : ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲು….!](https://ismkannadanews.com/saalumarada-thimmakka-health-issues-hospitalized/): Saalumarada Thimmakka: ಲಕ್ಷಾಂತರ ಮರ ನೆಟ್ಟು ವೃಕ್ಷ ಮಾತೆ ಎಂದೇ ಖ್ಯಾತಿಯಾಗಿರೋ 113 ವರ್ಷದ ಸಾಲು ಮರದ ತಿಮ್ಮಕ್ಕ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುರೋ ಇವರನ್ನು ಚಿಕಿತ್ಸೆಗಾಗಿ ನಿನ್ನೆ ಬೆಂಗಳೂರಿನ ಜಯನಗರ ಅಪೋಲೊ ಆಸ್ಪತ್ರೆಗೆ ದಾಖಲಾಗಿಸಿದ್ದು, ತೀವ್ರ ನಿಗಾ ಘಟಕದಲ್ಲಿ ವೈದ್ಯರು ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ. ಪರಿಸರ ಪ್ರೇಮಿ, ವೃಕ್ಷಮಾತೆ ಸಾಲು ಮರದ ತಿಮ್ಮಕ್ಕ ಪರಿಸರ ಪ್ರೇಮ ಅನೇಕರಿಗೆ ಮಾದರಿಯಾಗಿದೆ. ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನಲ್ಲಿ ಜನಿಸಿದ ತಿಮ್ಮಕ್ಕ ಪರಿಸರ ಮೇಲಿನ […] - [Health Camp: ಧಾರ್ಮಿಕ ಕೇಂದ್ರದಲ್ಲಿ ಆರೋಗ್ಯ ತಪಾಸಣಾ ಶಿಬಿರ ಆಯೋಜನೆ, ಶ್ಲಾಘಿಸಿದ ಶಾಸಕ ಸುಬ್ಬಾರೆಡ್ಡಿ](https://ismkannadanews.com/health-check-up-camp-at-religious-center/): Health Camp – ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲಾ ಧರ್ಮಿಯರಿಗಾಗಿ ಉಚಿತ ಆರೋಗ್ಯ ತಪಾಸಣೆ ಶಿಭಿರಗಳಂತಹ ಕಾರ್ಯಕ್ರಮಗಳ ಜೊತೆಗೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿರುವುದು ಸಮಾಜದಲ್ಲಿ ಶಾಂತಿ ಸೌಹರ್ದತೆಯ ಸಂಕೇತವಾಗಿದೆ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು. ಬಾಗೇಪಲ್ಲಿ ಪಟ್ಟಣದ ನುರಾನಿ ಮಸೀದಿ ಕಮಿಟಿ, ವೈದೇಹಿ ಆಸ್ಪತ್ರೆ, ಆರೋಗ್ಯ ಇಲಾಖೆ, ಆಯುಶ್ಮಾನ್ ಆರೋಗ್ಯ ಕೇಂದ್ರ ಬಾಗೇಪಲ್ಲಿ ಇವರ ಸಂಯುಕ್ತಾಶ್ರಮದಲ್ಲಿ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕೆಲವು ತಿಂಗಳ ಹಿಂದೆ ಮಸೀದಿಗೆ ಸರ್ವ ಧರ್ಮೀಯರಿಗೂ ಮುಕ್ತ ಪ್ರವೇಶ […] - [NIA Jobs: ಕೇಂದ್ರ ಸರ್ಕಾರದ ಹುದ್ದೆಗಳು, NIA ನಲ್ಲಿದೆ ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳು, ಅರ್ಜಿ ಸಲ್ಲಿಸುವುದು ಹೇಗೆ?](https://ismkannadanews.com/nia-data-entry-jobs-2024/): NIA Jobs – ಅನೇಕರಿಗೆ ಕೇಂದ್ರ ಸರ್ಕಾರದ ಹುದ್ದೆಗಳನ್ನು ಪಡೆಯಬೇಕೆಂಬ ಬಯಕೆಯಿರುತ್ತದೆ. ಅಂತಹ ಹಂಬಲ ಇರುವವರಿಗೆ ಇಲ್ಲೊಂದು ಗುಡ್ ನ್ಯೂಸ್ ಇದೆ. ರಾಷ್ಟ್ರೀಯ ತನಿಖಾ ಸಂಸ್ಥೆ (NIA) ದಲ್ಲಿ ಖಾಲಿಯಿರುವ 33 ಡಾಟಾ ಎಂಟ್ರಿ ಆಪರೇಟರ್‍ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಫೆ.8, 2025 ರೊಳಗೆ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ನೇಮಕಾತಿಗೆ ಸಂಬಂಧಿಸಿದ ಪ್ರಮುಖ ಮಾಹಿತಿಯನ್ನು ಈ ಸುದ್ದಿಯ ಮೂಲಕ ಹಂಚಿಕೊಳ್ಳಲಾಗಿದೆ. NIA ಡೇಟಾ ಎಂಟ್ರಿ ಆಪರೇಟರ್ ನೇಮಕಾತಿ ಯ ಪ್ರಮುಖ ಮಾಹಿತಿ: […] - [Teacher Kidnap: ಬಂದೂಕು ತೋರಿಸಿ ಶಿಕ್ಷಕನನ್ನು ಅಪಹರಿಸಿ ಬಲವಂತವಾಗಿ ಮದುವೆ ಮಾಡಿಸಿದ ಯುವತಿಯ ಪೋಷಕರು…!](https://ismkannadanews.com/bihar-teacher-kidnapped-for-forced-marriage/): Teacher Kidnap – ಶಿಕ್ಷಕರೊಬ್ಬರನ್ನು ಕಿಡ್ನಾಪ್ ಮಾಡಿ ಯುವತಿಯೊಂದಿಗೆ ಮದುವೆ ಮಾಡಿಸಿದ ಘಟನೆಯೊಂದು ಬಿಹಾರದಲ್ಲಿ ನಡೆದಿದೆ ಎನ್ನಲಾಗಿದೆ. ಕಳೆದ ಶುಕ್ರವಾರ (ಡಿ.13) ಬೆಳಿಗ್ಗೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಶಿಕ್ಷಕ ತಾನು ಕೆಲಸ ಮಾಡುವಂತಹ ಶಾಲೆಗೆ ಹೋಗುವಾಗ ಇಬ್ಬರು ವ್ಯಕ್ತಿಗಳು ಸ್ಕಾರ್ಪಿಯೋ ಕಾರಿನಲ್ಲಿ ಬಂದು (Teacher Kidnap) ಶಿಕ್ಷಕನಿಗೆ ಬಂದೂಕನ್ನು ತೋರಿಸಿ ಅಪಹರಣ ಮಾಡಿದ್ದಾರೆ. ಬಳಿಕ ಆತನನ್ನು ಹೊಡೆದು ಬಡೆದು ನಾಲ್ಕು ವರ್ಷಗಳ ಕಾಲ ಆತ ಯುವತಿಯೊಂದಿಗೆ ಸಂಬಂಧ ಹೊಂದಿದ್ದಾನೆಂದು ಆರೋಪಿಸಿ ಆಕೆಯೊಂದಿಗೆ ಬಲವಂತದ ಮದುವೆ ಮಾಡಿಸಿದ್ದಾರೆ […] - [Ayyappaswami: ಅಯ್ಯಪ್ಪಸ್ವಾಮಿ ಮಾಲೆ ಹಾಕಿದ ಬಳಿಕ ಬಾಲಕನಿಗೆ ಬಂತು ಮಾತು, ಪುತ್ತೂರಿನಲ್ಲಿ ನಡೀತಾ ಪವಾಡ?](https://ismkannadanews.com/puttur-17-year-old-dumb-boy-begans-to-talk-after-wearing-ayyappaswami-mala/): Ayyappaswami – ಪ್ರತೀ ವರ್ಷದ ಅಂತ್ಯದಲ್ಲಿ ಅಯ್ಯಪ್ಪಸ್ವಾಮಿಯ ಭಕ್ತರು ಶ್ರದ್ದಾಭಕ್ತಿಯಿಂದ ಅಯ್ಯಪ್ಪಮಾಲೆ ಧರಿಸಿ, ಶಬರಿಮಲೆಯಲ್ಲಿ ನೆಲೆಸಿರುವ ಅಯ್ಯಪ್ಪನ ದರ್ಶನಕ್ಕೆ ತೆರಳುತ್ತಾರೆ. ಅಯ್ಯಪ್ಪನ ಭಕ್ತರಿಗೆ ಸ್ವಾಮಿಯ ಮಹಿಮೆ ಪ್ರತ್ಯಕ್ಷವಾಗುತ್ತದೆ. ಕೆಲವೊಮ್ಮೆ ಹಲವು ರೂಪಗಳಲ್ಲಿ ಅಯ್ಯಪ್ಪನ ದರ್ಶನ ಸಹ ಆಗಿದೆ ಎಂಬ ಸುದ್ದಿಗಳನ್ನು ಕೇಳಿರುತ್ತೇವೆ. ಇದೀಗ ಪುತ್ತೂರಿನಲ್ಲಿ ಪವಾಡವೊಂದು ನಡೆದಿದೆ. ಮಾತನಾಡಲು ಬರದಂತಹ ಬಾಲಕನೋರ್ವನಿಗೆ ಪವಾಡ ಎಂಬಂತೆ ಅಯ್ಯಪ್ಪನ ಮಾಲೆ ಧರಿಸಿದ ಬಳಿಕ ಮಾತನಾಡಲು ಆರಂಭಿಸಿದ್ದಾನೆ. ಈ ಘಟನೆ ಎಲ್ಲರಿಗೂ ಅಚ್ಚರಿ ತಂದಿದೆ ಎನ್ನಲಾಗುತ್ತಿದೆ. ಅಯ್ಯಪ್ಪನ ಮಹಿಮೆ ಎಂಬ ಸಿನೆಮಾದಲ್ಲಿ […] - [Ustad Zakir Hussain: ವಿಶ್ವವಿಖ್ಯಾತ ತಬಲಾ ಮಾಂತ್ರಿಕ ಉಸ್ತಾದ್ ಜಾಕೀರ್ ಹುಸೇನ್ ಇನ್ನಿಲ್ಲ…!](https://ismkannadanews.com/tabla-maestro-ustad-zakir-hussain-passes-away/): Ustad Zakir Hussain – ಸಂಗೀತ ಲೋಕದಲ್ಲಿ ಅಪಾರ ಹೆಸರು ಮಾಡಿದ ತಬಲಾ ಮಾಂತ್ರಿಕ ಉಸ್ತಾದ್ ಜಾಕೀರ್ ಹುಸೇನ್‌ ಅನಾರೋಗ್ಯದ ಕಾರಣ ಡಿ.15 ಅಮೆರಿಕದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇದೀಗ ತಬಲಾ ಲೋಕದ ಮಾತ್ರಿಕ ಉಸ್ತಾದ್‌ ಜಾಕೀರ್‌‌ ಹುಸೇನ್ (Ustad Zakir Hussain) (73) ಕೊನೆಯುಸಿರೆಳೆದಿದ್ದಾರೆ. ಅವರ ನಿಧನಕ್ಕೆ ಅನೇಕರು ಸಂತಾಪ ಸೂಚಿಸಿದ್ದಾರೆ. ಖ್ಯಾತ ತಬಲ ವಾದಕ ಜಾಕೀರ್‌ ಹುಸೇನ್‌ (Ustad Zakir Hussain) ಅವರಿಗೆ ರಕ್ತದೊತ್ತಡ ಸಮಸ್ಯೆಗಳಿದ್ದು, ಕಳೆದ ವಾರದಿಂದ ಹೃದಯ ಸಂಬಂಧಿ […] - [Local News: ಗ್ರಾಮೀಣ ಭಾಗಗಳ ರಸ್ತೆ ಅಭಿವೃದ್ದಿಗೆ ನನ್ನ ಮೊದಲ ಆದ್ಯತೆ ಎಂದ ಶಾಸಕ ಸುಬ್ಬಾರೆಡ್ಡಿ](https://ismkannadanews.com/local-news-development-of-rural-roads-my-first-priority-mla-subbareddy/): Local News – ತಾಲೂಕಿನ ಗ್ರಾಮೀಣ ಪ್ರದೇಶಗಳ ರಸ್ತೆ ಅಭಿವೃದ್ದಿಗೆ ಮೊದಲ ಆದ್ಯತೆ ನೀಡುವುದಾಗಿ ಬಾಗೇಪಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ –ಚೇಳೂರು ರಸ್ತೆ ಅಭಿವೃದ್ದಿಯ ನಿಟ್ಟಿನಲ್ಲಿ ತಾಲೂಕಿನ ಕಾರಕೂರು ಕ್ರಾಸ್‍ನಿಂದ ಆಚೇಪಲ್ಲಿ ಗ್ರಾಮದವರೆಗೆ 17 ಕೋಟಿ ರೂ.ಗಳ ರಸ್ತೆ ಅಭಿವೃದ್ದಿ ಕಾಮಗಾರಿ ಸೇರಿದಂತೆ (Local News) ತಾಲೂಕಿನ ಪರಗೋಡು ಗ್ರಾ.ಪಂ ಮತ್ತು ಕೊತ್ತಕೋಟೆ ಗ್ರಾ.ಪಂ ವ್ಯಾಪ್ತಿಯ ರಸ್ತೆ ಅಭಿವೃದ್ದಿ ಕಾಮಗಾರಿ ಗುದ್ದಲಿ ಪೂಜೆ ನೆರವೆರಿಸಿ ಮಾತನಾಡಿದರು. ತಾಲೂಕು ಕೇಂದ್ರದಿಂದ ತಾಲೂಕಿನ ಗ್ರಾಮೀಣ ಪ್ರದೇಶಗಳಿಗೆ […] - [Viral Video: ಬೈಕ್ ಮೇಲಿದ್ದ ಹಿಂದೂ ಸ್ಟಿಕ್ಕರ್ ತೆಗೆಯುವಂತೆ ಬೈಕ್ ಸವಾರನಿಗೆ ಒತ್ತಡ ಹಾಕಿದ ಮಹಿಳೆ, ವೈರಲ್ ಆದ ವಿಡಿಯೋ…!](https://ismkannadanews.com/viral-video-woman-asks-biker-remove-hindu-sticker/): Viral Video – ಇಂದಿನ ಸೋಷಿಯಲ್ ಮಿಡಿಯಾ ಯುಗದಲ್ಲಿ ಆಗಾಗ ಕೆಲವೊಂದು ವಿಡಿಯೋಗಳು ಭಾರಿ ಸದ್ದು ಮಾಡುತ್ತಿರುತ್ತವೆ. ಈ ಸಾಲಿಗೆ ಇಲ್ಲೊಂದು ವಿಡಿಯೋ ಸೇರಿಕೊಂಡಿದೆ. ಮಹಿಳೆಯೊಬ್ಬರು ಬೈಕ್ ಸವಾರನೊಬ್ಬನ ಬೈಕ್ ಮೇಲೆ ಹಾಕಿಕೊಂಡಿದ್ದ ಹಿಂದೂ ಸ್ಟಿಕ್ಕರ್‍ ತೆಗೆಯುವಂತೆ ಒತ್ತಡ ಹಾಕಿದ (Viral Video) ವಿಚಿತ್ರ ಘಟನೆ ನಡೆದಿದ್ದು, ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಜೊತೆಗೆ ಈ ವಿಡಿಯೋ ವೈಯುಕ್ತಿಕ ಹಕ್ಕು ಹಾಗೂ ಧಾರ್ಮಿಕ ಅಭಿವ್ಯಕ್ತಿಯ ಬಗ್ಗೆ ಚರ್ಚೆಗಳನ್ನು ಸಹ ಹುಟ್ಟು ಹಾಕಿದೆ ಎನ್ನಲಾಗಿದೆ. ಬೈಕ್ […] - [Gruha Lakshmi Scheme: ಗೃಹಲಕ್ಷ್ಮೀ ಹಣದಿಂದ ಬೋರ್ ವೆಲ್ ಕೊರೆಸಿದ ಅತ್ತೆ ಸೊಸೆಯನ್ನು ಮನಸಾರೆ ಶ್ಲಾಘಿಸಿದ ಸಿಎಂ ಅಂಡ್ ಡಿಸಿಎಂ….!](https://ismkannadanews.com/borewell-dug-under-gruhalakshmi-scheme-praised-by-cm-and-dcm/): ಕಾಂಗ್ರೇಸ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಗೃಹಲಕ್ಷ್ಮೀ ಹಣದಿಂದ (Gruha Lakshmi Scheme) ಬೋರ್‌ವೆಲ್‌ ಕೊರೆಸಿದ ಗದಗ ಜಿಲ್ಲೆ ಗಜೇಂದ್ರಗಡ ಪಟ್ಟಣದ ಅತ್ತೆ-ಸೊಸೆ ಬಗ್ಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎನ್ನುವುದಕ್ಕೆ (Gruha Lakshmi Scheme) ಇದೊಂದು ನಿದರ್ಶನವಾಗಿದೆ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ. ಕಾಂಗ್ರೇಸ್ ಸರ್ಕಾರ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಐದು ಗ್ಯಾರಂಟಿಗಳನ್ನು (Gruha […] - [LK Advani: ಬಿಜೆಪಿ ಭೀಷ್ಮ ಎಲ್.ಕೆ.ಅಡ್ವಾನಿ ಆರೋಗ್ಯದಲ್ಲಿ ಏರುಪೇರು, ಅಪೋಲೋ ಆಸ್ಪತ್ರೆಗೆ ದಾಖಲು..!](https://ismkannadanews.com/lk-advani-health-deteriorates-admitted-to-apollo-hospital/): LK Advani ಭಾರತೀಯ ಜನತಾ ಪಾರ್ಟಿಯ ಹಿರಿಯ ನಾಯಕ, ಬಿಜೆಪಿ ಭೀಷ್ಮ ಮಾಜಿ ಉಪಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿಯವರ  ಆರೋಗ್ಯದಲ್ಲಿ ಏರು ಪೇರಾಗಿದ್ದು, ಮತ್ತೊಮ್ಮೆ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಡ್ವಾಣಿ ರವರು (LK Advani) ವಯೋಸಹಜ ಅನಾರೋಗ್ಯದ ಹಿನ್ನೆಲೆಯಲ್ಲಿ ಡಿ.14 ರಂದು ದಿಢೀರ್‍ ಆಸ್ಪತ್ರೆಗೆ ದಾಖಲಾಗಿದ್ದಾರೆ. ನವದೆಹಲಿಯ ಅಪೋಲೋ ಆಸ್ಪತ್ರೆಯಲ್ಲಿ ಅಡ್ವಾನಿ ರವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ. ಭಾರತರತ್ನ ಎಲ್.ಕೆ.ಅಡ್ವಾನಿಯವರು (LK Advani)ವಯೋಸಹಜ ಅನಾರೋಗ್ಯದಿಂದ ನವದೆಹಲಿಯ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.  ಅವರು ಆಸ್ಪತ್ರೆಗೆ ದಾಖಲಾಗಿದ್ದರಿಂದ […] - [Viral Video: ಬೈಕ್ ನಲ್ಲಿ ಬಂದು ಅಂಗಡಿಯ ಹೊರಗಿದ್ದ ಗಿಡ ಕಳುವು ಮಾಡಿದ ಕಿಲಾಡಿ ಯುವತಿಯರು, ವೈರಲ್ ಆದ ವಿಡಿಯೋ….!](https://ismkannadanews.com/viral-video-women-stealing-shop-plant-in-chhattisgarh/): Viral Video – ಸಾಮಾನ್ಯವಾಗಿ ಕಳ್ಳರು ಚಿನ್ನಾಭರಣ, ಹಣ ಸೇರಿದಂತೆ ಹಲವು ಬೆಲೆಬಾಳುವಂತಹ ವಸ್ತುಗಳನ್ನು ಕಳ್ಳತನ ಮಾಡುತ್ತಿರುತ್ತಾರೆ. ಮನೆಯ ಹೊರಗೆ ನಿಲ್ಲಿಸಿದಂತಹ ವಾಹನಗಳನ್ನು ಕದ್ದು ಪರಾರಿಯಾಗುವಂತಹ ಕಿಲಾಡಿ ಕಳ್ಳತನದ ಸುದ್ದಿಗಳನ್ನೂ ಸಹ ಕೇಳಿರುತ್ತೀರಿ. ಆದರೇ ಇಲ್ಲೊಂದು ಘಟನೆ ನಡೆದಿದ್ದು, ಕಿಲಾಡಿ ಯುವತಿಯರಿಬ್ಬರು ಅಂಗಡಿಯ ಹೊರಗಿಟ್ಟಿದ್ದಂತಹ ಗಿಡದ ಪಾಟ್ ಅನ್ನು ಕದ್ದು ಪರಾರಿಯಾಗಿರುವ ಘಟನೆ (Viral Video) ನಡೆದಿದ್ದು, ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ಕಿಲಾಡಿ ಯುವತಿಯರಿಬ್ಬರು ರಾತ್ರಿ ವೇಳೆ ಸ್ಕೂಟಿಯಲ್ಲಿ […] - [Local News: ಸಮಾಜಕ್ಕಾಗಿ ದುಡಿದ ಮಹನೀಯರನ್ನು ಸದಾ ಸ್ಮರಿಸಬೇಕು: ಡಿ.ಎಲ್.ಪರಿಮಳ](https://ismkannadanews.com/local-news-yogi-vemana-and-kuvempu-dinacharane-in-gudibande/): Local News – ಸಮಾಜದಲ್ಲಿನ ಅಂಕುಡೊಂಕುಗಳನ್ನು, ಜಾತಿ ಪದ್ದತಿ, ಅಶ್ಪೃಶ್ಯತೆ ಸೇರಿದಂತೆ ಹಲವು ಅನಿಷ್ಟ ಪದ್ದತಿಗಳನ್ನು ತೊಡೆದುಹಾಕುವಲ್ಲಿ ಶ್ರಮಿಸಿದಂತಹ ಮಹನೀಯರನ್ನು ನಾವೆಲ್ಲರೂ ಸದಾ ಸ್ಮರಿಸಬೇಕು, ಅವರ ಆದರ್ಶಗಳನ್ನು ಪಾಲನೆ ಮಾಡಬೇಕೆಂದು ನ್ಯೂ ವಿಷನ್ ಶಾಲೆಯ ಮುಖ್ಯ ಶಿಕ್ಷಕಿ ಡಿ.ಎಲ್.ಪರಿಮಳ ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಯೋಗಿ ವೇಮನ ಹಾಗೂ ವಿಶ್ವ ಮಾನವ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು. ವೇಮನರು ತಮ್ಮ ವಚನಗಳ […] - [Dalith Protest: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ದಸಂಸ ಅನಿರ್ದಿಷ್ಟಾವಧಿ ಧರಣಿ....!](https://ismkannadanews.com/dalith-protest-dalit-sangharsha-samiti-satyagraha-gudibande-chikkaballapur/): Dalith Protest – ನಿವೇಶನ, ಭೂಮಿ ಮಂಜೂರು, ಮೂಲಭೂತ ಸೌಕರ್ಯಗಳು, ದಲಿತರ ಮೇಲಿನ ದೌರ್ಜನ್ಯಗಳು ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ಜಿಲ್ಲೆಯಾದ್ಯಂತ ತಾಲೂಕು ಮಟ್ಟದಲ್ಲಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಂಡಿದ್ದು, ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ತಾಲೂಕು ಕಚೇರಿ ಮುಂಭಾಗ ದಲಿತ ಸಂಘರ್ಷ ಸಮಿತಿ ವತಿಯಿಂದ ಧರಣಿ ಸತ್ಯಾಗ್ರಹ ನಡೆಸಿದರು. ಈ ವೇಳೆ ದಸಂಸ ಖಜಾಂಚಿ ಜಿ.ವಿ.ಗಂಗಪ್ಪ ಮಾತನಾಡಿ, ನಮಗೆ ಸ್ವಾತಂತ್ಯ್ರ ಬಂದು ವರ್ಷಗಳು ಕಳೆದರೂ ಇನ್ನೂ ಭಾರತದಲ್ಲಿ ದಲಿತರು ಸಂಕಷ್ಟದಲ್ಲಿಯೇ ಇದ್ದಾರೆ. ಇಂದಿಗೂ […] - [Sad News: ಮಗಳ ಮದುವೆಯ ದಿನವೇ ಮಸಣ ಸೇರಿದ ತಂದೆ, ಸಾವಿನ ಸುದ್ದಿ ಮುಚ್ಚಿಟ್ಟು ಮದುವೆ, ಚಿಕ್ಕಮಗಳೂರಿನಲ್ಲಿ ನಡೆದ ಹೃದಯವಿದ್ರಾವಕ ಘಟನೆ…!](https://ismkannadanews.com/sad-news-daughter-wedding-relatives-hide-father-death-news-chikkamagaluru/): Sad News – ಪ್ರತಿಯೊಬ್ಬ ತಂದೆ-ತಾಯಿಗೆ ತಮ್ಮ ಮಕ್ಕಳ ಮದುವೆ ಮಾಡುವುದು ಕರ್ತವ್ಯ ಎಂದು ಮಾತ್ರ ಭಾವಿಸದೇ ಅದೊಂದು ಸಂಭ್ರಮ, ಹಬ್ಬ ಎಂದೇ ಭಾವಿಸುತ್ತಾರೆ. ಅದೇ ರೀತಿ ತನ್ನ ಮಗಳ ಮದುವೆಯನ್ನು ಮಾಡಲು ಹೋದ ಅಪ್ಪ ಇದೀಗ ಇಹಲೋಕ ತ್ಯೆಜಿಸಿದ್ದಾರೆ. ತನ್ನ ಗೆಳಯನಿಗೆ ಮಗಳ ಮದುವೆಯ ಲಗ್ನಪತ್ರಿಕೆ ಕೊಡಲು ಹೋದ ತಂದೆ ಮಾರ್ಗ ಮಧ್ಯೆ ಅಪಘಾತದಿಂದ ಸಾವನ್ನಪ್ಪಿದ್ದಾನೆ. ಆದರೆ ಈ ವಿಷಯವೇ ತಿಳಿಯದ ಮಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಹೃದಯವಿದ್ರಾವಕ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಪಟ್ಟಣದಲ್ಲಿ […] - [Love Dhoka: ಪ್ರಿಯಕರನಿಗೆ ವಿಷ ಹಾಕಿ ಕೊಂದ ಪ್ರೇಯಸಿಗೆ ಗಲ್ಲು ಶಿಕ್ಷೆ, ದೇಶದಾದ್ಯಂತ ಸದ್ದು ಮಾಡಿದ್ದ ಶರೋನ್ ರಾಜ್ ಕೊಲೆ ಪ್ರಕರಣ…!](https://ismkannadanews.com/love-dhoka-kerala-death-penalty-for-greeshma-in-poisoning-case/): Love Dhoka – ಇಡೀ ದೇಶಾದ್ಯಂತ ಸುದ್ದಿಯಾಗಿದ್ದ ಶರೋನ್ ರಾಜ್ ಕೊಲೆ ಪ್ರಕರಣದ ಅಪರಾಧಿಗಳಿಗೆ ಶಿಕ್ಷೆ ಪ್ರಕಟವಾಗಿದೆ. ವಿಷ ಹಾಕಿ ಕೊಂದಿದ್ದ ಪ್ರೇಯಸಿ ಗ್ರೀಷ್ಮಾಗೆ ಕೇರಳದ ನ್ಯಾಯಾಲಯವು ಮರಣದಂಡನೆ ಶಿಕ್ಷೆ ವಿಧಿಸಿದೆ. ಕಳೆದ 2022 ರಲ್ಲಿ ಪಾನೀಯದಲ್ಲಿ ವಿಷ ಬೆರೆಸಿ ಬಾಯ್‌ಫ್ರೆಂಡ್‌ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಕೇರಳದ ಗ್ರೀಷ್ಮಾಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ. ಜ.17 ರಂದು ಆರೋಪಿ ಗ್ರೀಷ್ಮಾ ಕೊಲೆಯ ಅಪರಾಧಿಯೆಂದು ಸಾಬೀತಾಗಿದ್ದು, ಇದೀಗ ಈ ಪ್ರಕರಣದಲ್ಲಿ ಭಾಗಿಯಾದವರಿಗೆ ಶಿಕ್ಷೆಯ ಪ್ರಮಾಣ ಪ್ರಕಟವಾಗಿದೆ. ಕೇರಳ […] - [Viral Video: ಮೂರ್ಚೆ ಹೋದ ತನ್ನ ಮರಿಯನ್ನು ಬಾಯಲ್ಲಿ ಕಚ್ಚಿಕೊಂಡು ಪಶು ಆಸ್ಪತ್ರೆಗೆ ಹೋದ ತಾಯಿ ನಾಯಿ, ವೈರಲ್ ಆದ ವಿಡಿಯೋ….!](https://ismkannadanews.com/viral-video-heartwarming-incident-stray-dog-brings-puppy-to-vet-clinic/): Viral Video – ಎಷ್ಟೇ ದುಡ್ಡ ಕೊಟ್ಟರೂ ಭೂಮಿಯ ಮೇಲೆ ಸಿಗದೇ ಇರುವಂತಹದ್ದು ತಾಯಿಯ ಪ್ರೀತಿ ಎಂದೇ ಹೇಳಲಾಗುತ್ತದೆ. ಅದು ಕೇವಲ ಮನುಷ್ಯರಲ್ಲಿ ಮಾತ್ರ ಪ್ರಾಣಿಗಳಲ್ಲೂ ಇದೆ ಎನ್ನಬಹುದಾಗಿದೆ. ತಾಯಿಯ ಪ್ರೀತಿಯನ್ನು ನಿಸ್ವಾರ್ಥ ಪ್ರೀತಿ ಎಂದೇ ಕರೆಯಲಾಗುತ್ತದೆ. ತಾಯಿಯ ಪ್ರೀತಿ, ಕಾಳಜಿ ಎಷ್ಟರ ಮಟ್ಟಿಗೆ ಇರುತ್ತದೆ ಎಂಬುದಕ್ಕೆ ಈ ಸುದ್ದಿ ಉತ್ತಮ ಉದಾಹರಣೆ ಎಂದೇ ಹೇಳಬಹುದಾಗಿದೆ. ಇಲ್ಲೋಂದು ಶ್ವಾನ ಪ್ರಜ್ಞೆ ತಪ್ಪಿದ ತನ್ನ ಮರಿಯನ್ನು ಬಾಯಲ್ಲಿ ಕಚ್ಚಿಕೊಂಡು ಹತ್ತಿರದ ಪಶು ಚಿಕಿತ್ಸಾಲಯಕ್ಕೆ ಕರೆದುಕೊಂಡು ಹೋಗಿದೆ. ಈ ವಿಡಿಯೋ […] - [Bigg Boss : ಬಿಗ್ ಬಾಸ್ ಜರ್ನಿ ಜೀವನದಲ್ಲಿ ಮರೆಯಲಾರದ ನೆನಪು ಎಂದ ಕಿಚ್ಚ, ಸುದೀಪ್ ಬಿಗ್ ಬಾಸ್ ತೊರೆಯೋದು ಖಚಿತನಾ?](https://ismkannadanews.com/bigg-boss-kannada-sudeep-quits-after-11-seasons/): Bigg Boss – ಕನ್ನಡ ತಿರುತೆರೆಯಲ್ಲಿ ಭಾರಿ ಸದ್ದು ಮಾಡುವ ರಿಯಾಲಿಟಿ ಶೋ ಬಿಗ್ ಬಾಸ್ ಎಂದೇ ಹೇಳಬಹುದು. ಈ ಬಿಗ್ ಬಾಸ್ ಸೀಸನ್ ಗಳನ್ನು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹೋಸ್ಟ್ ಮಾಡುತ್ತಾರೆ. ಬಿಗ್ ಬಾಸ್ 11ರ ಸೀಸನ್ ಬಳಿಕ ಕಿಚ್ಚ ಸುದೀಪ್ ಈ ಶೋ ನಿಂದ ಹೊರಗುಳಿಯಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿತ್ತು.. ಇದೀಗ ಕಿಚ್ಚ ಸುದೀಪ್ ಮಾಡಿದ ಪೋಸ್ಟ್ ಕಾರಣದಿಂದ ಕಿಚ್ಚ ಸುದೀಪ್ ಬಿಗ್ ಬಾಸ್ ನಿರೂಪಣೆಯಿಂದ ಹೊರಬರಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ನಟ […] - [Coal India recruitment 2025: ಕೋಲ್ ಇಂಡಿಯಾದಲ್ಲಿ ಖಾಲಿಯಿರುವ 434 ಹುದ್ದೆಗಳಿಗೆ ಅರ್ಜಿ ಆಹ್ವಾನ….!](https://ismkannadanews.com/coal-india-recruitment-2025-apply-for-434-vacancies/): Coal India recruitment 2025 – ಕೋಲ್ ಇಂಡಿಯಾ ಲಿಮಿಟೆಡ್ (ಸಿಐಎಲ್) ಖಾಲಿಯಿರುವ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 434 ಹುದ್ದೆಗಳ ನೇಮಕಾತಿ ನಡೆಯಲಿದ್ದು, ಆಸಕ್ತರು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಿದೆ. ಫೆ.14 ರೊಳಗೆ ಅರ್ಜಿ ಸಲ್ಲಿಸಹುದಾಗಿದ್ದು, ಅಧಿಸೂಚನೆಯಲ್ಲಿ ತಿಳಿಸಿದಂತಹ ಪ್ರಮುಖ ಮಾಹಿತಿ, ಅರ್ಜಿ ಸಲ್ಲಿಕೆ ಸೇರಿದಂತೆ ಇತರೆ ಪ್ರಮುಖ ಮಾಹಿತಿಯನ್ನು ಈ ಸುದ್ದಿಯ ಮೂಲಕ ಹಂಚಿಕೊಳ್ಳಲಾಗಿದೆ. ಕೋಲ್ ಇಂಡಿಯಾ ಲಿಮಿಟೆಡ್ (ಸಿಐಎಲ್) ಹೊರಡಿಸಿರುವ ಅಧಿಸೂಚನೆಯಂತೆ ಮ್ಯಾನೇಜ್ ಮೆಂಟ್ ಟ್ರೈನಿ ಹುದ್ದೆಗಳಿಗೆ ನೇಮಕ […] - [Accident News: ದ್ವಿಚಕ್ರ ವಾಹನಗಳ ಮುಖಾಮುಖಿ ಡಿಕ್ಕಿ, ಮದುವೆ ಸಿದ್ದತೆಯಲ್ಲಿದ್ದ ಯುವತಿ ಸಾವು….!](https://ismkannadanews.com/accident-news-mandya-lady-engineer-dies-in-bike-accident/): Accident News – ಎರಡು ದ್ವಿಚಕ್ರ ವಾಹನಗಳ ಮುಖಾಮುಖಿ ಡಿಕ್ಕಿಯಾಗಿರುವ ಪರಿಣಾಮ ಯುವತಿಯೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ. ಮಂಡ್ಯ ಜಿಲ್ಲೆ ಮಳ್ಳವಳ್ಳಿ ತಾಲೂಕಿನ ಬಸಾಪುರ ಗೇಟ್ ಬಳಿ ಈ ಘಟನೆ ನಡೆದಿದ್ದು, ಮೃತ ದುರ್ದೈವಿಯನ್ನು ಶರಣ್ಯ ಗೌಡ (25) ಎಂದು ಗುರ್ತಿಸಲಾಗಿದೆ. ಶನಿವಾರ ಜ.18 ರಂದು ಅವಘಡ ಸಂಭವಿಸಿದ್ದು, ಕಳೆದ ಒಂದು ವರ್ಷದಿಂದ ಕನಕಪುರ ತಾಲೂಕಿನ ಸಾತನೂರು ಪಂಚಾಯತಿಯಲ್ಲಿ ನರೇಗಾ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಮೃತಳನ್ನು ಮೂಲತಃ ಹಲಗೂರು ಸಮೀಪದ ಬಳೆಹೊನ್ನಿಗ ಗ್ರಾಮದ […] - [Local News: ಚಿಕ್ಕಕುರುಬರಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರ ಚುನಾವಣೆ](https://ismkannadanews.com/local-news-chikkakurubarahalli-primary-agricultural-cooperative-society-director-election/): Local News – ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲೂಕಿನ ಬೀಚಗಾನಹಳ್ಳಿ ಗ್ರಾಮ ಪಂಚಾಯತಿ ಕೇಂದ್ರದಲ್ಲಿರುವ ಚಿಕ್ಕಕುರುಬರಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರ ಚುನಾವಣೆ ನಡೆದಿದ್ದು, ಚುನಾವಣೆಯ ಮೂಲಕ 10 ನಿರ್ದೇಶಕರು ಹಾಗೂ ಇಬ್ಬರು ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಮಂಜುನಾಥ್ ತಿಳಿಸಿದರು. ಭಾನುವಾರ ನಡೆದ ಚಿಕ್ಕಕುರುಬರಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರ ಚುನಾವಣೆಯಲ್ಲಿ ಸಾಮಾನ್ಯ ಸ್ಥಾನಕ್ಕೆ 5 ಜನ,  ಪರಿಶಿಷ್ಟ ಪಂಗಡ ಸ್ಥಾನಕ್ಕೆ 3, ಹಿಂದುಳಿದ ಪ್ರವರ್ಗ ಬಿ ಸ್ಥಾನಕ್ಕೆ 2,  ಹಿಂದುಳಿದ […] - [Crime News: ಮಗಳನ್ನೇ ವೇಶ್ಯಾವಾಟಿಕೆಗೆ ದೂಡಿದ ಪಾಪಿಗಳು, ಅಶ್ಲೀಲ ವಿಡಿಯೋ ರೆಕಾರ್ಡ್ ಮಾಡಿ ಇಂಟರ್ ನೆಟ್ ನಲ್ಲಿ ಅಪ್ಲೋಡ್….!](https://ismkannadanews.com/crime-news-chennai-couple-arrested-for-assaulting-own-daughter/): Crime News: ಪ್ರತಿಯೊಂದು ಮಗುವಿಗೆ ಅಪ್ಪ-ಅಮ್ಮ ಅಂದರೇ ಎಲ್ಲವೂ ಎನ್ನಬಹುದು, ಅವರೇ ಪ್ರಪಂಚ, ಅವರೇ ರಕ್ಷಣೆಯಾಗಿರುತ್ತಾರೆ. ಆದರೆ ಕೆಲವೊಂದು ಘಟನೆಗಳು ಎಲ್ಲದಕ್ಕೂ ವಿರೋಧ ಎಂಬಂತೆ ಇರುತ್ತದೆ. ಇದೀಗ ಹಣ ಸಂಪಾದಿಸಲು ಅಪ್ಪ-ಅಮ್ಮ ಮಾಡಬಾರಾದ ಕೆಲಸ ಮಾಡಿದ್ದಾರೆ. ತಮ್ಮ ಅಪ್ರಾಪ್ತ ಮಗಳನ್ನೇ ವೇಶ್ಯಾವಾಟಿಕೆಗೆ ದೂಡಿದ್ದು, ಅಶ್ಲೀಲ ಪೊಟೋ ಹಾಗೂ ವಿಡಿಯೋಗಳನ್ನು ಚಿತ್ರೀಕರಿಸಿ ಅವುಗಳನ್ನು ಇಂಟರ್‍ ನೆಟ್ ನಲ್ಲಿ ಅಪ್ಲೋಡ್ ಮಾಡುತ್ತಿದ್ದರು ಎನ್ನಲಾಗಿದೆ. ಅಪ್ಪ-ಅಮ್ಮ ತಮ್ಮ ಅಪ್ರಾಪ್ತ ಮಗಳನ್ನು ವೇಶ್ಯಾವಾಟಿಕೆಗೆ ದೂಡಿದ ಘಟನೆ ಚೆನೈನಲ್ಲಿ ನಡೆದಿದೆ ಎನ್ನಲಾಗಿದೆ. ಈ ಆರೋಪದ […] - [Weather Update: ಚಂಡಮಾರುತದಿಂದ ಮುಂಜಾನೆಯೇ ಸುರಿದ ಮಳೆ, ರಾಜ್ಯದಲ್ಲಿ 11 ಜಿಲ್ಲೆಗಳಿಗೆ ಮಳೆ ಎಚ್ಚರಿಕೆ….!](https://ismkannadanews.com/weather-update-heavy-rain-alert-due-to-cyclone/): Weather Update – ದೇಶದ ಹವಾಮಾನದಲ್ಲಿ ಭಾರಿ ಬದಲಾವಣೆಯಾಗಿದೆ, ಬಹುತೇಕ ಪ್ರದೇಶಗಳಲ್ಲಿ ವಿಪರೀತ ಚಳಿ ಕಂಡು ಬಂದರೆ ದಕ್ಷಿಣ ಭಾರತ ಸೇರಿದಂತೆ ಕೆಲ ರಾಜ್ಯಗಳಲ್ಲಿ ಮಳೆಯಾಗಿದೆ. ಕರ್ನಾಟಕದಲ್ಲೂ ಕಳೆದ ಮೂರು ದಿನಗಳಿಂದ ಹವಾಮಾನದಲ್ಲಿ ಬದಲಾವಣೆಯಾಗಿದ್ದು, ಶನಿವಾರ ತಾಪಮಾನದಲ್ಲಿ ಭಾರಿ ಇಳಿಕೆಯಾಗಿತ್ತು. ತೀವ್ರತರ ಚಳಿ, ಮಂಜಿನ ವಾತವರಣ ಕಂಡುಬಂದಿತ್ತು. ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಚಳಿ ಆವರಿಸಿದೆ. ಈ ನಡುವೆ ರಾಜ್ಯದ 11 ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಕರ್ನಾಟಕ, ಕೇರಳ, ತಮಿಳುನಾಡು ಸೇರಿದಂತೆ […] - [Local News: ಮಕ್ಕಳು ದುಶ್ಚಟಗಳಿಂದ ದೂರ ಉಳಿದು ಶಿಕ್ಷಣದ ಕಡೆ ಹೆಚ್ಚು ಗಮನ ಹರಿಸಿ: ನ್ಯಾ.ಮಂಜುನಾಥಚಾರಿ](https://ismkannadanews.com/local-news-national-youth-day-celebration-bagepalli/): Local News – ಮೊಬೈಲ್ ಸೇರಿದಂತೆ ದುಶ್ಚಟಗಳಿಂದ ದೂರ ಸರಿದು ಶಿಕ್ಷಣದ ಕಡೆ ಹೆಚ್ಚಿನ ಗಮನಹರಿಸಿ ಉತ್ತಮ ಭವಿಷ್ಯ ರೂಪಿಸಿಕೊಳ್ಳುವಂತೆ ಸಿವಿಲ್ ಮತ್ತು ಜೆಎಂಎಫ್‍ಸಿ ನ್ಯಾಯಾಲಯದ ನ್ಯಾಯಧೀಶ ಮಂಜುನಾಥಚಾರಿ ರವರು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದ ವಿ.ಆರ್ ಅಕಾಡೆಮಿ ಪದವಿ ಪೂರ್ವ ಕಾಲೇಜ್‍ನಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಪುರಸಭೆ, ತಾಲೂಕು ಆಡಳಿತ ಮತ್ತು ತಾ.ಪಂ […] - [Local News: ಬೀಚಗಾನಹಳ್ಳಿ ಹಾಲು ಉತ್ಪಾದಕರ ಸಂಘವನ್ನು ಮಾದರಿ ಸಂಘವನ್ನಾಗಿ ಮಾಡುತ್ತೇನೆ: ಅಶ್ವತ್ಥಪ್ಪ](https://ismkannadanews.com/local-news-beechaganahalli-milk-producers-election/): Local News – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನಲ್ಲಿನ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಬೀಚಗಾನಹಳ್ಳಿ ಹಾಲು ಉತ್ಪಾದಕರ ಸಂಘವನ್ನು ಮಾದರಿ ಸಂಘವನ್ನಾಗಿ ಮಾಡಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಬೀಚಗಾನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷ ಎನ್.ಅಶ್ವತ್ಥಪ್ಪ ತಿಳಿಸಿದರು. ತಾಲ್ಲೂಕಿನ ಬೀಚಗಾನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಅಶ್ವತ್ತಪ್ಪ ಅಧ್ಯಕ್ಷರಾಗಿ, ನರಸಿಂಹಮೂರ್ತಿ ಉಪಾಧ್ಯಕ್ಷರಾಗಿ ಶುಕ್ರವಾರ ಅವಿರೋಧವಾಗಿ ಆಯ್ಕೆಯಾದ ನಂತರ ಮಾತನಾಡಿದರು. ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ […] - [Mallikarjun Kharge : ಎಲ್ಲರೂ ಬಾಯಿ ಮುಚ್ಚಿಕೊಂಡು ಕೆಲಸ ಮಾಡಿ ಎಂದು ರಾಜ್ಯ ಕಾಂಗ್ರೇಸ್ ನಾಯಕರಿಗೆ ಎಚ್ಚರಿಕೆ ಕೊಟ್ಟ ಮಲ್ಲಿಕಾರ್ಜುನ್ ಖರ್ಗೆ…!](https://ismkannadanews.com/mallikarjun-kharge-warns-state-congress-leaders/): Mallikarjun Kharge – ಕರ್ನಾಟಕದಲ್ಲಿ ಇತ್ತೀಚಿಗೆ ಸಿಎಂ ಸ್ಥಾನ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಕುರಿತು ಕಾಂಗ್ರೇಸ್ ನಾಯಕರುಗಳ ಹೇಳಿಕೆಗಳು ಭಾರಿ ಚರ್ಚೆಯಾಗುತ್ತಿದೆ. ಕಾಂಗ್ರೇಸ್ ಪಕ್ಷ ಹಲವು ಬಣಗಳಾಗಿ ಹೇಳಿಕೆಗಳನ್ನು ನೀಡುತ್ತಿರುವುದು ಗೊಂದಲಗಳಿಗೆ ಕಾರಣವಾಗಿದೆ. ಈ ಸಂಬಂಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಧ್ಯಪ್ರವೇಶ ಮಾಡಿದ್ದು, ಎಲ್ಲರೂ ಬಾಯಿ ಮುಚ್ಚಿಕೊಂಡಿರಬೇಕು, ನಿಮಗೆ ಪಕ್ಷ ಕೊಟ್ಟಂತಹ ಕೆಲಸ ಮಾಡಬೇಕು ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಕೆಲವು ದಿನಗಳಿಂದ ರಾಜ್ಯದಲ್ಲಿ ಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನದ […] - [Viral Video : ಬುರ್ಖಾ ಧರಿಸಿದ ಲವರ್ ಜೊತೆಗಿದ್ದ ಗಂಡನ್ನು ಹಿಡಿದ ನಡು ರಸ್ತೆಯಲ್ಲೇ ಥಳಿಸಿದ ಹೆಂಡತಿ….!](https://ismkannadanews.com/viral-video-wife-catches-husband-with-girlfriend-jhansi-road-fight/): Viral Video – ಇತ್ತೀಚಿಗೆ ಅಕ್ರಮ ಸಂಬಂಧಗಳು ತುಂಬಾನೆ ಹೆಚ್ಚಾಗುತ್ತಿವೆ ಎಂದೇ ಹೇಳಬಹುದು. ಮದುವೆಯಾಗಿದ್ದರೂ ಸಹ ಪತಿ/ಪತ್ನಿ ಬೇರೊಬ್ಬರೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿರುತ್ತಾರೆ. ಈ ಕಾರಣದಿಂದ ಅನೇಕ ಅನಾಹುತಗಳೂ ಸಹ ನಡೆದಿದೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ಮಹಿಳೆಯೊಬ್ಬರು ತನ್ನ ಪತಿ ಬೇರೊಬ್ಬ ಯುವತಿಯೊಂದಿಗೆ ಕಾಣಿಸಿಕೊಂಡಿದ್ದು, ನಡುರಸ್ತೆಯಲ್ಲೇ ಆತನನ್ನು ಹಿಡಿದು ಕಪಾಳಮೋಕ್ಷ ಮಾಡಿದ್ದಾಳೆ. ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಹರಿದಾಡುತ್ತಿದೆ. ಈ ಘಟನೆ ಉತ್ತರಪ್ರದೇಶದ ಝಾನ್ಸಿಯ ನವಾಬಾದ್ ನಲ್ಲಿ ನಡೆದಿದೆ. ಮಹಿಳೆಯೊಬ್ಬರು ತನ್ನ ಪತಿ ಬುರ್ಖಾ […] - [Street Lights: ಬೀದಿ ದೀಪಗಳನ್ನು ಸರಿಯಾಗಿ ನಿರ್ವಹಿಸುವಂತೆ ಸಾರ್ವಜನಿಕರ ಆಗ್ರಹ....!](https://ismkannadanews.com/street-lights-not-working-gudibande-public-demand/): Street Lights –  ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಮುಖ್ಯರಸ್ತೆಯಲ್ಲಿ ಅಳವಡಿಸಿರುವಂತಹ ಕೆಲವೊಂದು ಬೀದಿ ದೀಪಗಳು ಸರಿಯಾಗಿ ಉರಿಯುತ್ತಿಲ್ಲ, ಇದರಿಂದ ಜನರಿಗೆ ಸಮಸ್ಯೆಯಾಗುತ್ತಿದ್ದು, ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ. ಗುಡಿಬಂಡೆ  ಪಟ್ಟಣದ ಅಂಚೆ ಕಚೇರಿ ಬಳಿ ಸೇರಿದಂತೆ ಹಲವು ಕಡೆ ಬೀದಿ ದೀಪಗಳು ಅಳವಡಿಸಲಾಗಿದೆ. ರಾತ್ರಿ ಸಮಯದಲ್ಲಿ ಸಂಚರಿಸುವಂತಹ ಪಾದಾಚಾರಿಗಳಿಗೆ ಬೀದಿ ದೀಪಗಳ ಅವಶ್ಯಕತೆ ಹೆಚ್ಚಾಗಿದೆ. ಆದ್ದರಿಂದ ಸರ್ಕಾರಗಳೂ ಸಹ ಬೀದಿ ದೀಪಗಳನ್ನು ಸ್ಥಳೀಯ ಸಂಸ್ಥೆಗಳ ಮೂಲಕ ಅಳವಡಿಸುತ್ತವೆ. ಆದರೆ ಗುಡಿಬಂಡೆ […] - [Satish Jarkiholi: ಸುರ್ಜೇವಾಲ ಮೇಲೆ ಮುಗಿಬಿದ್ದ ಸತೀಶ್ ಜಾರಕಿಹೊಳಿ ಬೆಂಬಲಿಗರು, ಬೆಳಗಾವಿ ಕಾಂಗ್ರೇಸ್ ಕಚೇರಿಯಲ್ಲಿ ಜೋರಾದ ಗದ್ದಲ….!](https://ismkannadanews.com/satish-jarkiholi-supporters-commotion-congress-office-belagavi/): Satish Jarkiholi: ಸದ್ಯ ರಾಜ್ಯ ರಾಜಕಾರಣದಲ್ಲಿ ಕಾಂಗ್ರೇಸ್ ನಾಯಕರುಗಳ ನಡುವೆ ವಾದ ವಿವಾದಗಳು ಜೋರಾಗಿದೆ. ಬೆಳಗಾವಿ ಅಭಿವೃದ್ದಿಯ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಸತೀಶ್ ಜಾರಕಿಗೊಳಿ ಹಾಗೂ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‍ ನಡುವೆ ಕ್ರೆಡಿಟ್ ವಾರ್‍ ಶುರುವಾಗಿದೆ. ಈ ಕ್ರೆಡಿಟ್ ವಾರ್‍ ರಾಜ್ಯ ಕಾಂಗ್ರೇಸ್ ಉಸ್ತುವಾರಿ ಸುರ್ಜೇವಾಲ ಸಭೆಯಲ್ಲೂ ಬ್ಲಾಸ್ಟ್ ಆಗಿದೆ. ಬೆಳಗಾವಿಯ ಕಾಂಗ್ರೇಸ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಭಾಗಿಯಾಗಿದ್ದ ಸುರ್ಜೇವಾಲ ರವರ ಮುಂದೆಯೇ ಸತೀಶ್ ಜಾರಕಿಹೊಳಿ ಬೆಂಬಲಿಗರು ಹಾಗೂ ಕಾಂಗ್ರೇಸ್ ಕಾರ್ಯಕರ್ತರಿಂದ ಗದ್ದಲ ಜೋರಾಗಿ ನಡೆದಿದೆ ಎನ್ನಲಾಗಿದೆ. […] - [Viral Video: ಭ್ರಷ್ಟಾಚಾರದಿಂದ ಬೇಸತ್ತ ಜನರು, ಅಧಿಕಾರಿಗೆ ಸಿನೆಮಾ ಶೈಲಿಯಲ್ಲಿ ಕೊಟ್ಟ ಟ್ರೀಟ್ ಹೇಗಿದೆ ಗೊತ್ತಾ, ವಿಡಿಯೋ ವೈರಲ್…!](https://ismkannadanews.com/viral-video-public-throws-currency-notes-corrupt-official/): Viral Video: ಶಂಕರ್‍ ದಾದಾ ಜಿಂದಾಬಾದ್ ಎಂಬ ಸಿನೆಮಾದಲ್ಲಿ ವೃದ್ದರೊಬ್ಬರಿಗೆ ಪೆನ್ಷನ್ ಮಾಡಿಕೊಡಲು ಲಂಚ ಕೇಳಿದಾಗ ಆ ವೃದ್ದ ಸಿನೆಮಾ ನಾಯಕ ಹೇಳಿದಂತೆ ತನ್ನಲ್ಲಿದ್ದ ಎಲ್ಲಾ ವಸ್ತುಗಳನ್ನು ನೀಡಿ ಆ ಅಧಿಕಾರಿಗೆ ಅವಮಾನ ಆಗುವ ಕೆಲಸ ಮಾಡುತ್ತಾನೆ. ನಂತರ ಆ ಅಧಿಕಾರಿ ಆ ವೃದ್ದನ ಕೆಲಸ ಮಾಡಿಕೊಡುತ್ತಾನೆ. ಇದೇ ರೀತಿಯಲ್ಲಿ ಭ್ರಷ್ಟ ಅಧಿಕಾರಿಯಿಂದ ಬೇಸತ್ತ ಜನತೆ ಆ ಅಧಿಕಾರಿಯ ಮೇಲೆ ನೋಟುಗಳನ್ನು ಎಸೆದು ವಿನೂತನವಾಗಿ ಪ್ರತಿಭಟನೆ ನಡೆಸಿದ ಘಟನೆಯೊಂದು ನಡೆದಿದ್ದು, ಈ ಸಂಬಂಧ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ […] - [Local News: ಮಕ್ಕಳು ಗುರು ಹಿರಿಯರನ್ನು ಗೌರವಿಸುವುದನ್ನು ಕಲಿಯಬೇಕು: ಎನ್.ವೆಂಕಟೇಶಪ್ಪ](https://ismkannadanews.com/local-news-pragathi-ustava-in-bagepalli/): Local News – ಮಕ್ಕಳಿಗೆ ಶಿಕ್ಷಣ ಎಷ್ಠು ಮುಖ್ಯವೋ ಶಿಸ್ತು, ಉತ್ತಮ ನಡವಳಿಕೆ, ತಂದೆ, ತಾಯಿ, ಗುರು ಹಿರಿಯರನ್ನು ಗೌರವಿಸುವುದು ಸಹ ಅಷ್ಠೇ ಮುಖ್ಯವಾಗಿರುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ವೆಂಕಟೇಶಪ್ಪ ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ತೀಮಾಕಲಪಲ್ಲಿ ಗ್ರಾಮದ ಬಳಿಯಿರುವ ಶ್ರೀ ಪ್ರಗತಿ ವಿದ್ಯಾಸಂಸ್ಥೆಯ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ ಪ್ರಗತಿ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ವ್ಯಾಸಂಗದ ಅವದಿಯಲ್ಲಿ ತಮ್ಮ ಮಕ್ಕಳ ಬೆಳವಣಿಗೆಯ ಬಗ್ಗೆ ಗಮನಹರಿಸುವುದೇ ಅಲ್ಲದೆ ಅವರ ನಡುವಳಿಕೆಗಳಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಪೋಷಕರು ಗಮನಿಸಬೇಕು […] - [Crime News: ಲವ್ ಜಿಹಾದ್ ಆರೋಪ, ನೇಣಿಗೆ ಶರಣಾದ 9ನೇ ತರಗತಿ ವಿದ್ಯಾರ್ಥಿನಿ….!](https://ismkannadanews.com/crime-news-15-year-old-girl-ends-life-in-gadag/): Crime News – ಪ್ರೀತಿಯ ವಿಚಾರವಾಗಿ 15 ವರ್ಷದ ಬಾಲಕಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಬಣಗಾರ ಕಾಲೋನಿಯಲ್ಲಿ ನಡೆದಿದೆ. ನೂರಾರು ಕನಸುಗಳನ್ನು ಕಂಡಿದ್ದ 9ನೇ ತರಗತಿ ವಿದ್ಯಾರ್ಥಿನಿ ಇದೀಗ ನೇಣಿಗೆ ಶರಣಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಮೃತ ದುರ್ದೈವಿಯನ್ನು ಖುಷಿ ಎಂದು ಗುರ್ತಿಸಲಾಗಿದೆ. ಅಪ್ರಾಪ್ತ ಬಾಲಕರ ಕಿರುಕುಳಕ್ಕೆ ಬೇಸತ್ತ ಖುಷಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎನ್ನಲಾಗಿದೆ. ಜೊತೆಗೆ ಲವ್ ಜಿಹಾದ್ ಆರೋಪ ಸಹ ಕೇಳಿಬಂದಿದೆ. ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ […] - [Gwalior: ಪೊಲೀಸರ ಮುಂದೆಯೇ ಮಗಳನ್ನು ಗುಂಡಿಕ್ಕಿ ಕೊಂದ ತಂದೆ, ಕಾರಣ ಏನು ಗೊತ್ತಾ?](https://ismkannadanews.com/father-shoots-daughter-in-gwalior/): Gwalior – ಮಧ್ಯಪ್ರದೇಶದ ಗ್ವಾಲಿಯರ್‌ನ ವ್ಯಕ್ತಿಯೊಬ್ಬ ತನ್ನ 20 ವರ್ಷದ ಮಗಳನ್ನು ಪೊಲೀಸ್ ಅಧಿಕಾರಿಗಳು ಮತ್ತು ಪಂಚಾಯತಿಯವರ ಎದುರೇ ಕೊಲೆ ಮಾಡಿದ್ದಾನೆ. ಇನ್ನೇನು ನಾಲ್ಕು ದಿನಗಳಲ್ಲಿ ಮದುವೆ ನಡೆಯಬೇಕಿತ್ತು. ಆದರೆ ಮದುವೆ ನಾಲ್ಕು ದಿನ ಬಾಕಿಯಿರುವಾಗಲೇ 20 ವರ್ಷದ ಸ್ವಂತ ಮಗಳನ್ನು ಪೊಲೀಸರ ಮುಂದೆಯೇ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಮೃತ ದುರ್ದೈವಿಯನ್ನು ತನು ಎಂದು ಗುರ್ತಿಸಲಾಗಿದೆ.  ಅಷ್ಟಕ್ಕೂ ತಂದೆ ತನ್ನ ಮಗಳನ್ನು ಕೊಲೆ ಮಾಡಿದ್ದಾದರೂ ಏಕೆ ಎಂಬ ವಿಚಾರಕ್ಕೆ ಬಂದರೇ. ಮಗಳ ವಿವಾಹದ ಆಮಂತ್ರಣ […] - [Local News: ಸರ್ಕಾರದ ಸೌಲಭ್ಯಗಳ ಬಗ್ಗೆ ಜನರಿಗೆ ತಿಳಿಸುವ ಕೆಲಸ ಮಾಡಿ, ಅಧಿಕಾರಿಗಳಿಗೆ ಸೂಚನೆ ಕೊಟ್ಟ ಶಾಸಕ ಸುಬ್ಬಾರೆಡ್ಡಿ....!](https://ismkannadanews.com/local-news-mla-subbareddy-instructs-officials-inform-people-government-facilities/): Local News – ಸರ್ಕಾರದಿಂದ ಜನರಿಗೆ ಅನೇಕ ಸೌಲಭ್ಯಗಳು ಸಿಗಲಿದ್ದು, ಅವುಗಳ ಬಗ್ಗೆ ಜನ ಸಾಮಾನ್ಯರಿಗೆ ಮಾಹಿತಿ ಹಾಗೂ ಅರ್ಹರಿಗೆ ದೊರಕಿಸಿ ಕೊಡಲು ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನಗಳನ್ನು ಮಾಡಬೇಕೆಂದು ಶಾಸಕ ಸುಬ್ಬಾರೆಡ್ಡಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಶಾಸಕ ಸುಬ್ಬಾರೆಡ್ಡಿಯವರ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ಕೆಡಿಪಿ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು. ಇಂದು ಸರ್ಕಾರದಿಂದ ರೈತರು ಹಾಗೂ ಜನಸಾಮಾನ್ಯರಿಗೆ ಅನೇಕ ಸೌಲಭ್ಯಗಳು ಬರುತ್ತಿವೆ. ಆದರೆ ಅವುಗಳ […] - [Viral Video: ಸುಮ್ಮನಿದ್ದ ಆನೆಗೆ ಕೀಟಲೇ ಮಾಡಿದ ವ್ಯಕ್ತಿಯನ್ನು ಅಟ್ಟಾಡಿಸಿಕೊಂಡು ಹೋದ ಗಜರಾಜ, ವೈರಲ್ ಆದ ವಿಡಿಯೋ….!](https://ismkannadanews.com/viral-video-silent-elephant-chases-man-who-teased-it/): Viral Video: ಕೆಲವರು ಕಾಡು ಪ್ರಾಣಿಗಳೊಂದಿಗೆ ಸುಖಾಸುಮ್ಮನೆ ಕೀಟಲೆ ಮಾಡಿ ನಾನಾ ಸಮಸ್ಯೆಗಳನ್ನು ತಂದುಕೊಳ್ಳುತ್ತಾರೆ. ಅದರಲ್ಲೂ ಕೆಲವರು ವಿದ್ಯಾವಂತರಾಗಿದ್ದರೂ ಸಹ ಮೋಜು ಮಸ್ತಿ ಮಾಡಲು ಅನಾಗರೀಕರಂತೆ ವರ್ತನೆ ಮಾಡುತ್ತಾರೆ. ಅದೇ ರೀತಿಯ ಘಟನೆಯೊಂದು ನಡೆದಿದೆ. ತನ್ನ ಪಾಡಿಗೆ ಸುಮ್ಮನೇ ಹೋಗುತ್ತಿರುವ ಕಾಡಾನೆಗೆ ಕೀಟಲೆ ಮಾಡಲು ಹೋಗಿ ಪೇಜಿಗೆ ಸಿಲುಕಿದ್ದಾನೆ. ರಸ್ತೆ ದಾಟುತ್ತಿದ್ದ ಆನೆಗೆ ಕೀಟಲೆ ಮಾಡಿದ ಯುವಕನನ್ನು ಆನೆ ಅಟ್ಟಾಡಿಸಿಕೊಂಡು ಹೋಗಿದೆ. ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ಯುವಕನ ವರ್ತನೆ ಕಂಡು ನೆಟ್ಟಿಗರು ಆಕ್ರೋಷ […] - [AAI Jobs 2025: ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದಲ್ಲಿನ 89 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ….!](https://ismkannadanews.com/aai-jobs-2025-apply-for-89-vacancies-in-airports-authority-of-india/): AAI Jobs 2025 – ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದಲ್ಲಿ ಖಾಲಿಯಿರುವ 89 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಜೂನಿಯರ್‍ ಅಸಿಸ್ಟೆಂಟ್- 89 ಹುದ್ದೆಗಳಿಗೆ ಈ ನೇಮಕಾತಿ ನಡೆಯಲಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ 31 ಸಾವಿರದಿಂದ 92 ಸಾವಿರದವರೆಗೆ ವೇತನ ದೊರೆಯಲಿದೆ. ಆಸಕ್ತ ಹಾಗೂ ಅರ್ಹರು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕೃತ ವೆಬ್ ಸೈಟ್ aai.aero ಗೆ ಭೇಟಿ ನೀಡಿ ಜ.28ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಅಧಿಸೂಚನೆಯಲ್ಲಿ ತಿಳಿಸಿದಂತಹ ಹುದ್ದೆಗಳ ವಿವರಗಳು, ವಿದ್ಯಾರ್ಹತೆಯ ಮಾಹಿತಿ, ವಯಸ್ಸಿನ ಮಿತಿ, ಅರ್ಜಿ […] - [Bank of Baroda Recruitment 2025: ಬ್ಯಾಂಕ್ ಆಫ್ ಬರೋಡಾದಲ್ಲಿ ಖಾಲಿಯಿರುವ 1267 ಹುದ್ದೆಗಳಿಗೆ ಅರ್ಜಿ ಆಹ್ವಾನ….!](https://ismkannadanews.com/bank-of-baroda-recruitment-2025-1267-vacancies-apply-now/): Bank of Baroda Recruitment 2025 – ಬ್ಯಾಂಕ್ ಆಫ್ ಬರೋಡಾ ಬ್ಯಾಂಕ್ ನ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿ ಮಾಡಿಕೊಳ್ಳಲು ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. – ಬ್ಯಾಂಕ್ ಆಫ್ ಬರೋಡಾ ಬ್ಯಾಂಕ್ ನಲ್ಲಿ (BOB) ಖಾಲಿ ಇರುವ ಅಗ್ರಿಕಲ್ಚರ್ ಮಾರ್ಕೆಟಿಂಗ್ ಆಫೀಸರ್, ಅಗ್ರಿಕಲ್ಚರ್ ಮಾರ್ಕೆಟಿಂಗ್ ಮ್ಯಾನೇಜರ್, ರಿಟೇಲ್ ಲಿಎಬಿಲಿಟಿಸ್, ಫೆಸಿಲಿಟಿ ಮ್ಯಾನೇಜ್ಮೆಂಟ್, ಫೈನಾನ್ಸ್, ಮ್ಯಾನೇಜರ್ ಸೇಲ್ಸ್, ಮತ್ತು ಟೆಕ್ನಿಕಲ್ ಮ್ಯಾನೇಜರ್ ಎಂಜಿನಿಯರ್ ಸೇರಿದಂತೆ ವಿವಿಧ 1267 ಹುದ್ದೆಗಳನ್ನು ಭರ್ತಿ ಮಾಡಲು […] - [Local News: ಫೆ.12 ರಂದು ಮುಖ್ಯ ರಸ್ತೆ ಅಗಲೀಕರಣದ ವೇಳೆ ಮನೆ ಕಳೆದುಕೊಂಡವರಿಗೆ ನಿವೇಶನದ ಹಕ್ಕು ಪತ್ರ ವಿತರಣೆ: ಸುಬ್ಬಾರೆಡ್ಡಿ](https://ismkannadanews.com/local-news-gudibande-municiple-ashraya-samiti-meeting/): Local News – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಮುಖ್ಯ ರಸ್ತೆಯ ಅಗಲೀಕರಣದ ವೇಳೆ ಅನೇಕರು ಮನೆಯನ್ನು ಕಳೆದುಕೊಂಡಿದ್ದು, ಕೆಲವೊಂದು ಕಾರಣಗಳಿಂದ ಅವರಿಗೆ ನಿವೇಶನ ನೀಡಲು ತಡವಾಗಿತ್ತು. ಇದೀಗ ಮೊದಲ ಹಂತದಲ್ಲಿ ಫೆ.12 ರಂದು 54 ಮಂದಿಗೆ ನಿವೇಶನದ ಹಕ್ಕು ಪತ್ರ ವಿತರಣೆ ಮಾಡಲಾಗುತ್ತದೆ ಎಂದು ಶಾಸಕ ಸುಬ್ಬಾರೆಡ್ಡಿ ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ನಡೆದ ಆಶ್ರಯ ಸಮಿತಿ ಯೋಜನೆಯ ಸಭೆಯಲ್ಲಿ ಮಾತನಾಡಿದ ಅವರು, ಸುಮಾರು ವರ್ಷಗಳ ಹಿಂದೆ ಗುಡಿಬಂಡೆ ಮುಖ್ಯ […] - [Sankranthi Celebration: ಹಳ್ಳಿ ಸಂಪ್ರದಾಯಗಳ ಬಗ್ಗೆ ಮುಂದಿನ ಪೀಳಿಗೆಗೆ ತಿಳಿಸಬೇಕಾದ ಅವಶ್ಯಕತೆಯಿದೆ: ಶಾಸಕ ಸುಬ್ಬಾರೆಡ್ಡಿ](https://ismkannadanews.com/sankranthi-celebration-in-gudibande-taluk/): Sankranthi Celebration – ಇಂದಿನ ತಂತ್ರಜ್ಞಾನ ಯುಗದಲ್ಲಿ ಹಳ್ಳಿ ಸಂಪ್ರದಾಯಗಳು ಮರೆಯಾಗುತ್ತಿದ್ದು, ಹಬ್ಬ ಹರಿದಿನಗಳನ್ನು ಸಹ ಮರೆಯುತ್ತಿದ್ದೇವೆ. ಆದ್ದರಿಂದ ನಮ್ಮ ಸಂಪ್ರದಾಯಗಳ ಬಗ್ಗೆ ಮುಂದಿನ ಪೀಳಿಗೆಗೆ ತಿಳಿಸುವಂತಹ ಕೆಲಸವಾಗಬೇಕಿದೆ. ಹಬ್ಬಗಳ ಇತಿಹಾಸ ಅವುಗಳ ಮಹತ್ವದ ಬಗ್ಗೆ ಮಕ್ಕಳಿಗೆ ತಿಳಿಸುವಂತಹ ಕೆಲಸವನ್ನು ನಾವೆಲ್ಲರೂ ಮಾಡಬೇಕಿದೆ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಬೀಚಗಾನಹಳ್ಳಿ ಕ್ರಾಸ್ ಬಳಿ ಹಮ್ಮಿಕೊಂಡಿದ್ದ 2025ನೇ ಸಾಲಿನ ಸಂಕ್ರಾಂತಿ ಸಂಭ್ರಮ ಹಾಗೂ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ […] - [Crime News: 4 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಇಬ್ಬರು ಅಪ್ರಾಪ್ತ ಬಾಲಕರು, ಪ್ರಕರಣ ದಾಖಲು….!](https://ismkannadanews.com/crime-news-4-year-old-girl-assaulted-in-chhattisgarh/): Crime News – ಸಮಾಜದಲ್ಲಿ ಆಗಾಗ ಕೆಲವೊಂದು ಘಟನೆಗಳು ಎಲ್ಲರನ್ನೂ ಶಾಕ್ ಆಗುವಂತೆ ಮಾಡುತ್ತವೆ. ಛತ್ತೀಸ್ ಗಢದ ನಾರಾಯಣಪುರ ಎಂಬಲ್ಲಿ ನಾಲ್ಕು ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಘಟನೆ ನಡೆದಿದೆ. ಬಾಲಕಿಯನ್ನು ಆಟ ಆಡಿಸುವ ನೆಪದಲ್ಲಿ ಕರೆದುಕೊಂಡು ಹೋಗಿ ಇಬ್ಬರು ಬಾಲಕರು ಈ ಕೃತ್ಯವೆಸಗಿದ್ದಾರೆ ಎನ್ನಲಾಗಿದ್ದು, ಈ ಸಂಬಂಧ ಕೋತ್ವಾಲಿ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ. ಛತ್ತೀಸ್ ಗಢದ ನಾರಾಯಣಪುರದಲ್ಲಿ ಈ ಕೃತ್ಯ ನಡೆದಿದ್ದು, ಈ ಘಟನೆಗೆ ಸಂಬಂಧಿಸಿದಂತೆ 10 […] - [BEL Recruitment 2025: ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ನಲ್ಲಿನ 350 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ….!](https://ismkannadanews.com/bel-recruitment-2025-350-vacancies-apply-now/): BEL Recruitment 2025- ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಪ್ರೊಬೇಷನರಿ ಎಂಜಿನಿಯರ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. BEL ನಲ್ಲಿ ಖಾಲಿಯಿರುವ ಒಟ್ಟು 350 ಪ್ರೊಬೆಷನರಿ ಎಂಜನಿಯರ್‍ ಹುದ್ದೆಗಳಿಗೆ ಈ ನೇಮಕಾತಿ ನಡೆಯಲಿದೆ. ಎಂಜನಿಯರಿಂಗ್ ವಿದ್ಯಾರ್ಹತೆ ಹೊಂದಿದವರು ಅರ್ಜಿ ಸಲ್ಲಿಸಬಹುದಾಗಿದೆ. ಆನ್ ಲೈನ್ ಮೂಲಕ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕಿತ್ತು. ಜ.31 ಕೊನೆಯ ದಿನಾಂಕವಾಗಿದೆ. ಈ ಅಧಿಸೂಚನೆಗೆ ಸಂಬಂಧಿಸಿದ ಪ್ರಮುಖ ಮಾಹಿತಿಯನ್ನು ಈ ಸುದ್ದಿಯ ಮೂಲಕ ಹಂಚಿಕೊಳ್ಳಲಾಗಿದೆ.  BEL Recruitment […] - [Local News: ತಟ್ಟಹಳ್ಳಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾಗಿ ಮಂಜುಳ ಅವಿರೋಧ ಆಯ್ಕೆ](https://ismkannadanews.com/local-news-manjula-unanimously-elected-president-tattahalli-milk-producers-association/): Local News – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ತಟ್ಟಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಕ್ಕೆ ನಡೆದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಆಯ್ಕೆ ಚುನಾವಣೆಯಲ್ಲಿ ಮಂಜುಳ ಮದ್ದರೆಡ್ಡಿಯವರು ಮುಂದಿನ ಐದು ವರ್ಷಗಳ ಅವಧಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ನಾಗರಾಜ್ ಘೋಷಣೆ ಮಾಡಿದ್ದಾರೆ. ಗುಡಿಬಂಡೆ ತಟ್ಟಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಯನ್ನು ಜ.13 ರಂದು ಆಯೋಜಿಸಲಾಗಿತ್ತು. ಈ ಚುನಾವಣೆಯಲ್ಲಿ ಮಂಜುಳ ಮದ್ದರೆಡ್ಡಿ ಸತತವಾಗಿ ಎರಡನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. […] - [Guru Siddarameshwara Jayanti - ಜನಪರ ಕೆಲಸಗಳನ್ನು ಮಾಡುವುದೇ ನಮ್ಮ ಸರ್ಕಾರದ ಮುಖ್ಯ ಉದ್ದೇಶ: ಡಾ.ಎಂ.ಸಿ.ಸುಧಾಕರ್](https://ismkannadanews.com/guru-siddarameshwara-853rd-jayanti-celebration-in-bagepalli/): Guru Siddarameshwara Jayanti – ಮಾಧ್ಯಮಗಳಲ್ಲಿನ ಊಹಾಪೂಹಗಳ ಕಡೆ ಗಮನ ಹರಿಸದೆ ಸರ್ಕಾರದ ಕಾರ್ಯಗಳನ್ನ ಜನರ ಮನೆ ಬಾಗಿಲಿಗೆ ತಲುಪಿಸುವ ಹಾಗೂ ಸುಸ್ಥಿರ, ಜನಪರ ಕೆಲಸಗಳನ್ನು ಮಾಡುವುದೇ ನಮ್ಮ ಸರ್ಕಾರದ ಮುಖ್ಯ ಉದ್ದೇಶವಾಗಿದೆ ಎಂದು ಚಿಕ್ಕಬಳ್ಳಾಪುರ ಉಸ್ತವಾರಿ ಸಚಿವ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಸ್ಪಷ್ಟಪಡಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಹಾಗೂ ತಾಲೂಕು ಭೋವಿ(ವಡ್ಡರ) ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಶ್ರೀ ಗುರು ಸಿದ್ದರಾಮೇಶ್ವರ 853ನೇ ಜಯಂತಿ […] - [Crime News: ಇಬ್ಬರು ಮಕ್ಕಳ ತಂದೆಗಾಗಿ ಇಬ್ಬರು ಮಹಿಳೆಯರ ಕಿತ್ತಾಟ, ಚಾಕುವಿನಿಂದ ಹಲ್ಲೆ….!](https://ismkannadanews.com/crime-news-two-women-fight-father-of-2-children-bangalore/): Crime News- ಬಹುತೇಕ ಘಟನೆಗಳಲ್ಲಿ ಮಹಿಳೆಗಾಗಿ ಗಲಾಟೆಗಳು ನಡೆದಂತಹ ಸುದ್ದಿಗಳನ್ನು ಕೇಳಿರುತ್ತೇವೆ. ಆದರೆ ಇಲ್ಲೊಂದು ಘಟನೆ ಅದಕ್ಕೆ ತದ್ವಿರುದ್ದವಾಗಿ ನಡೆದಿದೆ. ಒಬ್ಬ ವ್ಯಕ್ತಿಯನ್ನು ಮದುವೆಯಾಗಲು ಇಬ್ಬರು ಮಹಿಳೆಯರು ಪರಸ್ಪರ ಹೊಡೆದಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಅಂಜನಾನಗರದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಅಂಜನಾನಗರದ ರವಿ ಎಂಬಾತನಿಗಾಗಿಯೇ ಇಬ್ಬರು ಮಹಿಳೆಯರು ಕಿತ್ತಾಡಿದ್ದಾರೆ. ಈಗಾಗಲೇ ರವಿ ತನ್ನ ಪತ್ನಿಯನ್ನು ಕಳೆದುಕೊಂಡಿದ್ದ. ರವಿಗೆ ಇಬ್ಬರು ಮಕ್ಕಳಿದ್ದಾರೆ. ಆದರೂ […] - [Sankranthi :ಸಂಕ್ರಾಂತಿ– ಹಸು ದೇಸಿ ಎತ್ತುಗಳಿಗೆ ಸಿಂಗಾರ; ಮೆರವಣಿಗೆ; ಕಿಚ್ಚು ಹಾರಿದ ಎತ್ತುಗಳು](https://ismkannadanews.com/sankranthi-festival-celebration-in-gudibande/): Sankranthi – ಸಮೃದ್ಧಿಯ ಸಂಕೇತವಾದ ಮಕರ ಸಂಕ್ರಾಂತಿ ಹಬ್ಬವನ್ನು ಚಿಕ್ಕಬಳ್ಳಾಪುರದ ಗುಡಿಬಂಡೆ ತಾಲ್ಲೂಕಿನಾಧ್ಯಂತ ಮಂಗವಾರ ಶ್ರದ್ಧಾಭಕ್ತಿ ಮತ್ತು ಸಡಗರದಿಂದ ಆಚರಿಸಲಾಯಿತು. ಹಬ್ಬದ ಪ್ರಯುಕ್ತ ಹಳ್ಳಿ, ಪಟ್ಟಣದ ವಿವಿಧ ದೇವಾಲಯಗಳಲ್ಲಿ ವಿಶೇಷ ಅಲಂಕಾರ, ಅಭಿಷೇಕ, ಪೂಜೆ, ಮಂಗಳಾರತಿ ಕೈಂಕರ್ಯಗಳು ನಡೆದವು. ಗುಡಿಬಂಡೆ ಪಟ್ಟಣದಲ್ಲಿ ಗ್ರಾಮ ವಿಕಾಸ ಮತ್ತು ಜನ ಕಲ್ಯಾಣ ಟ್ರಸ್ಟ್ ವತಿಯಿಂದ ಸಂಕ್ರಾಂತಿ ಸುಗ್ಗಿಯ ಹಬ್ಬದ ಅಂಗವಾಗಿ ರಾಸುಗಳನ್ನು ಬಗೆ ಬಗೆಯಲ್ಲಿ ಶೃಂಗರಿಸಿ, ತಮಟೆವಾದ್ಯಗಳೊಂದಿಗೆ ಪಟ್ಟಣದ ಮುಖ್ಯ ರಸ್ತೆ ಯಲ್ಲಿ ಮೆರವಣಿಗೆ ನಡೆಸಿ ಸಂಜೆ ವೇಳೆ ಕಿಚ್ಚು […] - [Marriage Video: ಮದುವೆ ಮಂಟಪದಲ್ಲಿ ಕಂಠಪೂರ್ತಿ ಕುಡಿದು ರಂಪಾಟ ಮಾಡಿದ ವರ, ಮದುವೆಯನ್ನು ಕ್ಯಾನ್ಸಲ್ ಮಾಡಿದ ವಧು ತಾಯಿ….!](https://ismkannadanews.com/marriage-video-drunk-groom-misbehaves-bride-mother-cancels-wedding/): Marriage Video – ಇತ್ತೀಚಿಗೆ ಮದುವೆಗಳಿಗೆ ಸಂಬಂಧಿಸಿದಂತಹ ಸುದ್ದಿಗಳು ಭಾರಿ ಸದ್ದು ಮಾಡುತ್ತಿದೆ. ಮದುವೆಯ ಹೆಸರಿನಲ್ಲಿ ಕೆಲವರು ಲಕ್ಷಾಂತರ ದೋಚಿ ಪರಾರಿಯಾಗುತ್ತಿದ್ದರೇ, ಕೆಲವೊಂದು ಘಟನೆಗಳಲ್ಲಿ ಮದುವೆ ಮಂಟಪದಲ್ಲೇ ಮದುವೆಗಳು ಮುರಿದು ಹೋಗಿರುವ ಸುದ್ದಿಗಳನ್ನು ಕೇಳಿರುತ್ತೇವೆ. ಇಲ್ಲೊಂದು ಅಂತಹ ಘಟನೆ ನಡೆದಿದೆ. ಮದುವೆಯ ಮಂಟಪದಲ್ಲೇ ವರ ಕುಡಿದು ರಂಪಾಟ ಮಾಡಿದ್ದಾನೆ. ಈ ಕಾರಣದಿಂದ ವಧುವಿನ ತಾಯಿ ಮದುವೆಯನ್ನು ಕ್ಯಾನ್ಸಲ್ ಮಾಡಿದ್ದು, ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಅಂದಹಾಗೆ ಈ ಘಟನೆ ಬೆಂಗಳೂರಿನಲ್ಲಿ ನಡೆದಿದೆ ಎನ್ನಲಾಗಿದೆ. ಮದುವೆಯಲ್ಲಿ […] - [Mahakumbh - ಕಮಲ ಎಂದು ತನ್ನ ಹೆಸರನ್ನು ಬದಲಿಸಿಕೊಂಡ ಆ್ಯಪಲ್ ಕಂಪನಿಯ ಸ್ಟೀವ್ ಜಾಬ್ಸ್ ಪತ್ನಿ ಲಾರೆನ್ …..!](https://ismkannadanews.com/mahakumbh-steve-jobs-wife-lauren-renamed-as-kamala/): Mahakumbh –  ಆ್ಯಪಲ್​​ ಕಂಪನಿಯ ಸಹ ಸಂಸ್ಥಾಪಕ ದಿವಂಗತ ಸ್ಟೀವ್​ ಜಾಬ್ಸ್​ ಅವರ ಪತ್ನಿ ಲಾರೆನ್​ ಪೊವೆಲ್​ ಜಾಬ್ಸ್ ರವರು ತಮ್ಮ ಹೆಸರನ್ನು ಕಮಲಾ ಎಂದು ಬದಲಿಸಿಕೊಂಡಿದ್ದಾರೆ. ಹಿಂದೂ ಧರ್ಮದ ಆಚರಣೆಯಲ್ಲಿ ಅಪಾರ ನಂಬಿಕೆಯನ್ನು ಹೊಂದಿರುವಂತಹ ಲಾರೆನ್ ಮಹಾಕುಂಭ ಮೇಳದಲ್ಲಿ ಭಾಗವಹಿಸಲು ಪ್ರಯಾಗ್ ರಾಜ್ ಗೆ ತಲುಪಿದ್ದು ಇದೇ ಸಮಯದಲ್ಲಿ ಅವರು ತಮ್ಮ ಹೆಸರನ್ನು ಕಮಲಾ ಎಂದು ಬದಲಿಸಿಕೊಂಡಿದ್ದಾರೆ. ಲಾರೆನ್ ಪೊವೆಲ್ ಜಾಬ್ಸ್ ಅವರಿಗೆ ನಿರಂಜನಿ ಅಖಾಡದ ಮಹಾ ಮಂಡಲೇಶ್ವರ ಸ್ವಾಮಿ ಕೈಲಾಸನಂದ ಗಿರಿ ಮಹಾರಾಜ್ ಎಂಬುವವರು […] - [Indian Merchant Navy Recruitment 2025: ಇಂಡಿಯನ್ ಮರ್ಚೆಂಟ್ ನೇವಿಯಲ್ಲಿ ಖಾಲಿಯಿರುವ 1800 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ…!](https://ismkannadanews.com/indian-merchant-navy-recruitment-2025-apply-online-1800-posts/): Indian Merchant Navy Recruitment 2025 – ಇಂಡಿಯನ್​ ಮರ್ಚೆಂಟ್​ ನೇವಿಯಲ್ಲಿ 1800 ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಇಂಡಿಯನ್ ಮರ್ಚೆಂಟ್ ನೇವಿ (Indian Merchant Navy) ಖಾಲಿ ಇರುವ ಕುಕ್‌, ಡಕ್‌ ರೇಟಿಂಗ್‌ ಸೇರಿ ಒಟ್ಟು ಬರೋಬ್ಬರಿ 1,800 ಹುದ್ದೆಗಳ ನೇಮಕಾತಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. 10ನೇ ತರಗತಿ, 12ನೇ ತರಗತಿ ಮತ್ತು ಐಟಿಐ ವಿದ್ಯಾರ್ಹತೆ ಹೊಂದಿರುವ ಪುರುಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ಫೆ.10 ರೊಳಗೆ ಅರ್ಜಿ ಸಲ್ಲಿಸಬೇಕಿದೆ. ಈ ನೇಮಕಾತಿಗೆ ಸಂಬಂಧಿಸಿದ […] - [Accident : ಭೀಕರ ಕಾರು ಅಪಘಾತ, ಯುವ ಪತ್ರಕರ್ತ ಭರತ್ ದಾರುಣ ಸಾವು](https://ismkannadanews.com/car-accident-journalist-bharat-passes-away-in-gudibande/): Accident – ಚಾಲಕನ ನಿಯಂತ್ರಣ ತಪ್ಪಿ ಕಾರು ಅಫಘಾತಕ್ಕೀಡಾಗಿ ಯುವ ಪತ್ರಕರ್ತ ಸಾವನ್ನಪ್ಪಿರುವ ದಾರುಣ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಮಾಚಹಳ್ಳಿ ಗ್ರಾಮದ ಬಳಿ ನಡೆದಿದೆ. ಮೃತ ದುರ್ದೈವಿ ಭರತ್ (32) ಗುಡಿಬಂಡೆಯಿಂದ ಬಾಗೇಪಲ್ಲಿಗೆ ಹೋಗುವಾಗ ಜ.12ರ ರಾತ್ರಿ ಸುಮಾರು 10.20 ರಲ್ಲಿ ನಡೆದಿದ್ದು, ಈ ಕುರಿತು ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ದುರ್ದೈವಿ ಭರತ್ ಬೆಂಗಳೂರಿನಲ್ಲಿ ಖಾಸಗಿ ಪತ್ರಿಕೆಯಲ್ಲಿ ವಿಶೇಷ ವರದಿಗಾರನಾಗಿ ಭರತ್ ಕೆಲಸ ಮಾಡುತ್ತಿದ್ದ. ಜೊತೆಗೆ ಹಲವು ರಾಜ್ಯ ಮಟ್ಟದ […] - [Karnataka Politics: ಕಾಂಗ್ರೇಸ್ ಉಸ್ತುವಾರಿ ಸುರ್ಜೇವಾಲ ಸಭೆಗೆ ಸಚಿವರಾದ ಪರಮೇಶ್ವರ್ ಹಾಗೂ ರಾಜಣ್ಣ ಗೈರು, ಗರಂ ಆದ ಸುರ್ಜೇವಾಲ….!](https://ismkannadanews.com/karnataka-politics-congress-surjewala-meeting-parameshwar-rajanna-absent/): Karnataka Politics – ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ ನೃತೃತ್ವದಲ್ಲಿ ನಡೆದ ಕಾಂಗ್ರೇಸ್ ಸರ್ವ ಸದಸ್ಯರ ಸಭೆಗೆ ಗೃಹ ಸಚಿವ ಪರಮೇಶ್ವರ್‍ ಹಾಗೂ ಸಹಕಾರಿ ಸಚಿವ ಕೆ.ಎನ್.ರಾಜಣ್ಣ ಗೈರಾಗಿದ್ದಾರೆ. ಈ ಕಾರಣದಿಂದ ಸಚಿವರ ಮೇಲೆ ರಣದೀಪ್ ಸುರ್ಜೇವಾಲ ಗರಂ ಆಗಿದ್ದಾರೆ ಎನ್ನಲಾಗಿದೆ. ಈ ಕುರಿತು ಡಿಸಿಎಂ ಡಿ.ಕೆ.ಶಿವಕುಮಾರ್‍ ಗೆ ಪ್ರಶ್ನೆ ಕೇಳಿದ್ದಾರಂತೆ. ಪಕ್ಷದ ಕೆಲಸಕ್ಕಿಂತ ದೊಡ್ಡ ಕಾರ್ಯಕ್ರಮವಿತ್ತಾ ಅಥವಾ ಗೈರಾಗಲು ಅನುಮತಿ ಪಡೆದಿದ್ರಾ ಎಂದು ಡಿಕೆಶಿಯನ್ನು ಪ್ರಶ್ನಿಸಿದ್ದಾರಂತೆ ಅದಕ್ಕೆ ಡಿಕೆಶಿ ಉತ್ತರಿಸಿ ಅನುಮತಿ ಪಡೆದ ವಿಚಾರ ನನಗೆ […] - [Viral Video: ಸಂಪ್ರದಾಯದಂತೆ ಮುದ್ದು ಕರುವಿಗೆ ನಡೆಯಿತು ಅದ್ದೂರಿ ತೊಟ್ಟಿಲು ಶಾಸ್ತ್ರ, ವೈರಲ್ ಆದ ವಿಡಿಯೋ…..!](https://ismkannadanews.com/viral-video-family-conducted-baby-cow-naming-ceremony-in-udupi/): Viral Video – ಭಾರತ ಸಂಪ್ರದಾಯದಲ್ಲಿ ಹುಟ್ಟಿದ ಮಕ್ಕಳಿಗೆ ತೊಟ್ಟಿಲು ಶಾಸ್ತ್ರ ಮಾಡುವ ಕಾರ್ಯಕ್ರಮ ನಡೆಯುತ್ತದೆ. ಕೆಲವೊಂದು ಕುಟುಂಬಗಳಲ್ಲಿ ಮದುವೆಗಿಂತ ಜೋರಾಗಿಯೇ ತೊಟ್ಟಿಲು ಶಾಸ್ತ್ರವನ್ನು ಮಾಡುತ್ತಾರೆ. ಅದೇ ರೀತಿ ಇಲ್ಲೊಂದು ಕುಟುಂಬ ತಮ್ಮ ಮನೆಯಲ್ಲಿ ಹುಟ್ಟಿದ ಕರುವಿಗೆ ತೊಟ್ಟಿಲು ಶಾಸ್ತ್ರವನ್ನು ಸಂಪ್ರದಾಯದಂತೆ ಮಾಡಿದ್ದಾರೆ. ಪುಟ್ಟ ಮಗುವಿಗೆ ಮಾಡುವಂತ ತೊಟ್ಟಿಲು ಶಾಸ್ತ್ರದಂತೆ ಮುದ್ದು ಕರುವಿಗೂ ತೊಟ್ಟಿಲು ಶಾಸ್ತ್ರ ಮಾಡಿಸಿದ್ದಾರೆ. ಈ ಸಂಬಂಧ ವಿಡಿಯೋ ಸಹ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ. ಇದು ನೋಡುಗರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. […] - [Yatnal : ಲಕ್ಷ್ಮೀ ಹೆಬ್ಬಾಳ್ಕರ್ ರಿಂದ ರಾಜ್ಯ ಸರ್ಕಾರ ಪತನವಾಗುತ್ತೆ ಎಂದ ಶಾಸಕ ಯತ್ನಾಳ್….!](https://ismkannadanews.com/yatnal-shocking-comments-about-lakshmi-hebbalkar-and-state-govt/): Yatnal – ರಾಜ್ಯ ರಾಜಕಾರಣದಲ್ಲಿ ಇತ್ತೀಚಿಗೆ ರಾಜ್ಯ ಸರ್ಕಾರ ಪತನವಾಗುತ್ತದೆ ಎಂಬ ಮಾತುಗಳು ಆಗಾಗ ಕೇಳಿಬರುತ್ತಲೇ ಇರುತ್ತದೆ. ನಿನ್ನೆಯಷ್ಟೆ ಬೆಂಗಳೂರಿನ ಚಾಮರಾಜಪೇಟೆಯ ವಿನಾಯಕ ನಗರದಲ್ಲಿ ಹಸುವಿನ ಕೆಚ್ಚಲು ಕೊಯ್ಡ ಘಟನೆ ರಾಜ್ಯದಾದ್ಯಂತ ಭಾರಿ ಆಕ್ರೋಷಕ್ಕೆ ಕಾರಣವಾಗಿದೆ. ಇನ್ನೂ ಈ ಘಟನೆಯ ಕುರಿತು ವಿಜಯಪುರ ಶಾಸಕ ಯತ್ನಾಳ್ ಸರ್ಕಾರದ ವಿರುದ್ದ ಆಕ್ರೋಷ ಹೊರಹಾಕಿದ್ದಾರೆ. ಇದೇ ಸಮಯದಲ್ಲಿ ರಾಜ್ಯ ಸರ್ಕಾರ ಲಕ್ಷ್ಮೀ ಹೆಬ್ಬಾಳ್ಕರ್‍ ರಿಂದಲೇ ಪತನವಾಗುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ. ಬೆಂಗಳೂರಿನ ಚಾಮರಾಜಪೇಟೆಯ ವಿನಾಯಕ ನಗರದಲ್ಲಿ ಹಸುವಿನ ಕೆಚ್ಚಲು ಕೊಯ್ಡ […] - [SSLC Exam: ವಿದ್ಯಾರ್ಥಿಗಳು ಕಷ್ಟಪಟ್ಟು ಓದಿ, ತಾಲೂಕಿಗೆ ಕೀರ್ತಿ ತಂದುಕೊಡಬೇಕು: ಶಾಸಕ ಸುಬ್ಬಾರೆಡ್ಡಿ](https://ismkannadanews.com/sslc-exam-results-improvement-motivational-program/): SSLC Exam ಮಾರ್ಚ್‍ನಲ್ಲಿ ನಡೆಯಲಿರುವ SSLC ಪರೀಕ್ಷೆಯ ಫಲಿತಾಂಶ  ಇಡೀ ಜಿಲ್ಲೆಯಲ್ಲಿ ಪ್ರಥಮ  ಸ್ಥಾನ ಗಳಿಸುವುದೇ ನಮ್ಮ ಮಖ್ಯ ಗುರಿಯಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಕೆಲಸ ಮಾಡಬೇಕಾಗಿದೆ. ವಿದ್ಯಾರ್ಥಿಗಳೂ ಸಹ ಪರೀಕ್ಷೆಯಲ್ಲಿ ಪಾಸ್ ಆಗಲೇಬೇಕು ಎನ್ನುವ ಛಲದಿಂದ ಓದಬೇಕೆಂದು  ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದ ಸರ್ಕಾರಿ ಬಾಲಕೀಯರ  ಶಾಲಾ ಆವರಣದಲ್ಲಿ ತಾಲೂಕು ಆಡಳಿತ, ತಾಪಂ, ಶಿಕ್ಷಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ  2024-25 ನೇ ಸಾಲಿನ SSLC  ಫಲಿತಾಂಶ ಸುಧಾರಣೆಗಾಗಿ ಕೈಗೊಂಡಿರುವ […] - [School Day Event: ಮಕ್ಕಳ ಶಿಕ್ಷಣದ ಬಗ್ಗೆ ಪೋಷಕರು ಗಮನ ಹರಿಸುತ್ತಿರಬೇಕು: ಬೈರಾರೆಡ್ಡಿ](https://ismkannadanews.com/school-day-event-at-prajavidya-samste-gudibande/): School Day Event – ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳು ಶಾಲೆಯಿಂದ ಬಂದ ಕೂಡಲೇ ಅವರು ಶಾಲೆಯಲ್ಲಿ ಏನು ಓದಿದ್ದಾರೆ ಎಂಬುದರ ಬಗ್ಗೆ ಗಮನ ಹರಿಸಬೇಕು. ಆಗ ಮಕ್ಕಳ ಶೈಕ್ಷಣಿಕ ಪರಿಸ್ಥಿತಿ ಹೇಗಿರುತ್ತದೆ ಎಂಬುದು ತಿಳಿಯುತ್ತದೆ ಎಂದು ಪ್ರಜಾ ವಿದ್ಯಾ ಸಂಸ್ಥೆಯ ಅಧ್ಯಕ್ಷ ಬೈರಾರೆಡ್ಡಿ ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಚೆಂಡೂರು ಕ್ರಾಸ್ ಬಳಿಯಿರುವ ಪ್ರಜಾ ವಿದ್ಯಾ ಸಂಸ್ಥೆಯ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದವರು. ಇತ್ತೀಚಿಗೆ ಪೋಷಕರು ತಮ್ಮ ಮಕ್ಕಳು ಹೇಗೆ ಓದುತ್ತಿದ್ದಾರೆ ಎಂಬುದನ್ನುಗಮನಿಸುತ್ತಿಲ್ಲ. ಪೋಷಕರು […] - [Local News: ಗುಡಿಬಂಡೆ ತಾಲೂಕಿನ ಹಲವು ಬ್ರಿಡ್ಜ್ ಗಳ ನಿರ್ಮಾಣಕ್ಕೆ 10 ಕೋಟಿ ಅನುದಾನ: ಶಾಸಕ ಸುಬ್ಬಾರೆಡ್ಡಿ](https://ismkannadanews.com/local-news-inspection-bridge-construction-flowing-canal/): Local News – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ  ತಾಲೂಕಿನ ವ್ಯಾಪ್ತಿಯ ನಲ್ಲಗೊಂಡಯ್ಯಗಾರನಹಳ್ಳಿ, ಆದಿನಾರಾಯಣಹಳ್ಳಿ ಹಾಗೂ ದಪ್ಪರ್ತಿ ಒಡ್ಡು ಬಳಿ ಹರಿಯುವಂತಹ ಕಾಲುವೆಗಳ ಮೇಲೆ ಬ್ರಿಡ್ಜ್ ನಿರ್ಮಾಣ ಮಾಡಲು ಸುಮಾರು 10 ಕೋಟಿ ಅನುದಾನವನ್ನು ಬಿಡುಗಡೆ ಮಾಡಿಸಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ ಎಂದು ಶಾಸಕ ಸುಬ್ಬಾರೆಡ್ಡಿ ತಿಳಿಸಿದರು. ಗುಡಿಬಂಡೆ ತಾಲೂಕಿನ ಈ ಮೂರು ಗ್ರಾಮಗಳಲ್ಲಿ ಹರಿಯುವ ಕಾಲುವೆಯ ಮೇಲೆ ಸೇತುವೆ ನಿರ್ಮಾಣ ಮಾಡುವ ಸಂಬಂಧ ಸ್ಥಳ ಪರಿಶೀಲನೆ ಮಾಡಿ ಮಾತನಾಡಿದ ಶಾಸಕ ಸುಬ್ಬಾರೆಡಿಯವರು, ಸುಮಾರು ದಿನಗಳಿಂದ ಈ ಭಾಗದ […] - [Local News: ಸಸ್ಯ ಸಂರಕ್ಷಣಾ ಔಷಧಿಗಳನ್ನು ಸರಿಯಾದ ರೀತಿಯಲ್ಲಿ ಬಳಸಿ: ಉಪಕೃಷಿ ನಿರ್ದೇಶಕಿ ದೀಪ](https://ismkannadanews.com/local-news-protection-chemicals-properly-assistant-agriculture-director-deepa/): Local News: ಇತ್ತೀಚಿಗೆ ರೈತರು ಕೃಷಿ ಹಾಗೂ ತೋಟಗಾರಿಕಾ ಬೆಳೆಗಳಲ್ಲಿ ಸಸ್ಯ ಸಂರಕ್ಷಣಾ ಔಷಧಿಗಳನ್ನು ಶಿಫಾರಸ್ಸಿಗಿಂತ ಹೆಚ್ಚಾಗಿ ಬಳಸುತ್ತಿದ್ದಾರೆ. ಇದರಿಂದ ಅನೇಕ ಸಮಸ್ಯೆಗಳು ಉದ್ಬವಿಸಲಿದ್ದು, ರೈತರು ಕೃಷಿ ಇಲಾಖೆಯ ಅಧಿಕಾರಿಗಳ ಸೂಚನೆಯಂತೆ ಔಷಧಗಳನ್ನು ಬಳಸಬೇಕೆಂದು ಚಿಕ್ಕಬಳ್ಳಾಪುರದ ಉಪಕೃಷಿ ನಿರ್ದೇಶಕಿ ದೀಪ ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲೂಕಿನ ವರ್ಲಕೊಂಡ ಗ್ರಾಮದಲ್ಲಿ ಕೃಷಿ ಇಲಾಖೆಯ ವತಿಯಿಂದ ಕೃಷಿ ಮತ್ತು ತೋಟಗಾರಿಕೆ ಬೆಳೆಗಳಲ್ಲಿ ಸಸ್ಯ ಸಂರಕ್ಷಣಾ ಔಷದಿಗಳ ಶಿಫಾರಸ್ಸು ಹಾಗೂ ಅವುಗಳ ಸುರಕ್ಷಿತ ಬಳಕೆ ಬಗ್ಗೆ ಅರಿವು ಮೂಡಿಸುವ ವಿಶೇಷ […] - [Kalaburagi : ಕಲಬುರಗಿಯಲ್ಲಿ ರಾಷ್ಟ್ರ ಧ್ವಜಕ್ಕೆ ಅಪಮಾನ, ರಾಷ್ಟ್ರಧ್ವಜದ ಸ್ತಂಭದಲ್ಲಿ ಮುಸ್ಲಿಂ ಧ್ವಜ ಹಾರಾಟ?](https://ismkannadanews.com/kalaburagi-sheikh-roza-dargah-national-flag-issue/): Kalaburagi – ರಾಷ್ಟ್ರಧ್ವಜದ ಸ್ತಂಭದಲ್ಲಿ ಮುಸ್ಲಿಂ ಧ್ವಜ ಹಾರಿಸುವ ಮೂಲಕ ತ್ರಿವರ್ಣ ಧ್ವಜಕ್ಕೆ ಅಪಮಾನ ಮಾಡಿರುವ ಘಟನೆ ಕಲಬುರಗಿ ನಗರದಲ್ಲಿ ನಡೆದಿದೆ. ನಮ್ಮ ರಾಷ್ಟ್ರಧ್ವಜ ಸದಾ ಉಳಿದ ಎಲ್ಲಾ ಧ್ವಜಗಳಿಗಿಂತ ಮೇಲೆ ಇರಬೇಕು ಎಂಬುದು ನಿಯಮ. ಆದರೆ ಕಲಬುರಗಿಯಲ್ಲಿ ಈ ನಿಯಮ ಉಲ್ಲಂಘನೆಯಾಗಿರುವ ಆರೋಪ ಕೇಳಿಬಂದಿದೆ. ರಾಷ್ಟ್ರಧ್ವಜದ ಸ್ತಂಭದಲ್ಲಿ ಮುಸ್ಲಿಂ ಧರ್ಮಕ್ಕೆ ಸಂಬಂಧಿಸಿದ ಧ್ವಜಾರೋಹಣ ನಡೆದಿದ್ದು, ಮುಸ್ಲಿಂ ಧ್ವಜದ (Muslim Flag) ಕೆಳಗಡೆ ರಾಷ್ಟ್ರಧ್ವಜವನ್ನು ಇರಿಸಲಾಗಿದೆ. ಈ ಸಂಬಂಧ ಮುಸ್ಲೀಂ ಮುಖಂಡರು ದೂರು ನೀಡಿದ್ದಾರೆ, ಜೊತೆಗೆ ರಾಷ್ಟ್ರಧ್ವಜಕ್ಕೆ […] - [Viral Video: ತನ್ನ ಕಂದಮ್ಮನ ಹಸಿವು ನೀಗಿಸಲು ತಾಯಿಯ ಪರದಾಟ, ಮನಕಲಕುವ ವಿಡಿಯೋ ವೈರಲ್…!](https://ismkannadanews.com/viral-video-heartwarming-video-railway-guard-helps-mother-miss-train/): Viral Video: ನಮ್ಮ ಸಮಾಜದಲ್ಲಿ ತಾಯಿಯನ್ನು ದೇವರಿಂತ ಮಿಗಿಲು ಎನ್ನಲಾಗುತ್ತದೆ. ತಾಯಿ ತನ್ನ ಮಕ್ಕಳ ಹಸಿವು ನೀಗಿಸಲು ಕಷ್ಟದ ಕೆಲಸಗಳನ್ನು ಮಾಡಲು ಸಹ ಹಿಂದೆ ಸರಿಯಲ್ಲ. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ತನ್ನ ಮಗುವಿನ ಹಸಿವು ನೀಗಿಸಲು, ಹಾಲು ತರಲು ರೈಲಿನಿಂದ ಸ್ಟೇಷನ್ ನಲ್ಲಿ ಇಳಿದಿದ್ದಾಳೆ. ಆದರೆ ಆ ಸಮಯದಲ್ಲಿ ರೈಲು ಚಲಿಸಲು ಆರಂಭಿಸಿದೆ. ಮಹಿಳೆ ಸಹ ರೈಲಿನಲ್ಲಿ ಹತ್ತಲು ಓಡಿದ್ದಾಳೆ. ಆದರೆ ಅದಾಗಲೇ ರೈಲು ಜೋರಾಗಿ ಹೋಗಿದೆ. ತನ್ನ ಮಗುವನ್ನು ನೆನಪಿಸಿಕೊಂಡು […] - [Bengalore: ಇಬ್ಬರು ಮಕ್ಕಳ ತಾಯಿಯೊಂದಿಗೆ ಲವ್, ಪ್ರಿಯಕರ ಬೆಳಿಗ್ಗೆ, ಪ್ರೇಯಸಿ ಮಧ್ಯಾಹ್ನ ಇಬ್ಬರೂ ಆತ್ಮಹತ್ಯೆ….!](https://ismkannadanews.com/bangalore-young-man-married-woman-suicide-case/): Bengalore – ಇತ್ತೀಚಿಗೆ ವಿವಾಹೇತರ ಸಂಬಂಧಗಳು, ಅಕ್ರಮ ಸಂಬಂಧಗಳ ಕಾರಣದಿಂದ ಅನೇಕ ದುರ್ಘಟನೆಗಳು ನಡೆಯುತ್ತಿವೆ. ಅನೇಕರು ಪ್ರಾಣ ಕಳೆದುಕೊಳ್ಳುತ್ತಿರುವ ಬಗ್ಗೆ ಕೇಳುತ್ತಲೇ ಇರುತ್ತೇವೆ. ಆದರೂ ಸಹ ಈ ರೀತಿಯ ಅನೈತಿಕ ಸಂಬಂಧಗಳು ಮಾತ್ರ ಕಡಿಮೆಯಾಗುತ್ತಿಲ್ಲ. ಅಂತಹುದೇ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ. ಇಬ್ಬರು ಮಕ್ಕಳ ತಾಯಿಯನ್ನು ಪ್ರೀತಿಸುತ್ತಿದ್ದ ಯುವಕ ಹಾಗೂ ವಿವಾಹಿತ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಂಗಳುರಿನ ರಾಚೇನಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಮೃತರನ್ನು ದಿಲ್ಷಾದ್ ಹಾಗೂ ಜಾನ್ಸನ್ ಎಂದು ಗುರ್ತಿಸಲಾಗಿದೆ. ಥಣಿಸಂದ್ರ ಮೂಲದ ಜಾನ್ಸನ್ ಮದುವೆಯಾದ ದಿಲ್ಷಾದ್ […] - [Heart Attack: ಹೃದಯಾಘಾತಕ್ಕೆ ಬಲಿಯಾದ 3 ನೇ ತರಗತಿ ಬಾಲಕಿ, ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ಭಯಾನಕ ವಿಡಿಯೋ….!](https://ismkannadanews.com/ahmedabad-zebar-school-3rd-standard-girl-dies-heart-attack/): Heart Attack-ಇತ್ತೀಚಿಗೆ ಹೃದಾಯಾಘಾತ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಈ ಹೃದಯಾಘಾತ ಯಾರಿಗೆ ಯಾವಾಗ ಸಂಭವಿಸುತ್ತದೆ ಎಂದು ಹೇಳೋಕೆ ಆಗೋದೆ ಇಲ್ಲ ಎಂದು ಹೇಳಬಹುದಾಗಿದೆ. ಪುಟ್ಟ ಮಕ್ಕಳಿಂದ ಹಿಡಿದು ವಯಸ್ಕರವರೆಗೂ ಈ ಹೃದಯಾಘಾತ ಸಂಭವಿಸುತ್ತಿದೆ. ಅದರಲ್ಲೂ ಇತ್ತೀಚಿಗೆ ಪುಟ್ಟ ಕಂದಮ್ಮಗಳು, ಯುವಕರನ್ನೇ ಈ ಹೃದಯಾಘಾತ ಅಟ್ಯಾಕ್ ಮಾಡುತ್ತಿದೆ. ಇದೀಗ ಅಹಮದಾಬಾದ್‌ ನಲ್ಲಿ 3ನೇ ತರಗತಿ ಬಾಲಕಿ ಹೃದಯಾಘಾತಕ್ಕೆ ಬಲಿಯಾಗಿದ್ದಾಳೆ. ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ನೋಡಿದರೇ ಎಂತಹವರನ್ನಾದರೂ ಭಾವುಕರನ್ನಾಗಿ ಮಾಡಿಬಿಡುತ್ತದೆ. ಕಳೆದೆರಡು […] - [Micro Finance: ಮೈಕ್ರೋ ಫೈನಾನ್ಸ್ ಕಂಪನಿಗಳ ಟಾರ್ಚರ್ ತಾಳಲಾರದೆ ಗ್ರಾಮ ತೊರೆದ 100ಕ್ಕೂ ಹೆಚ್ಚು ಕುಟುಂಬಗಳು….!](https://ismkannadanews.com/micro-finance-harassment-chamarajanagar-families-abandon-villages/): Micro Finance – ಜನರು ತಮ್ಮ ಹಣಕಾಸಿನ ಸಮಸ್ಯೆಗಳಿಗಾಗಿ ವಿವಿಧ ಕಡೆ ಸಾಲ ಮಾಡುತ್ತಿರುತ್ತಾರೆ. ಮೈಕ್ರೋ ಫೈನಾನ್ಸ್ ಕಂಪನಿಗಳ ಮೂಲಕ ಸಾಲ ತೆಗೆದುಕೊಳ್ಳುವವರ ಸಂಖ್ಯೆ ಸಹ ಹೆಚ್ಚಾಗಿದೆ. ಈ ಮೈಕ್ರೋ ಫೈನಾನ್ಸ್ ಕಂಪನಿಗಳ ಹಾವಳಿಯಿಂದ ನಡೆಯಬಾರದ ಘಟನೆಗಳೂ ಸಹ ನಡೆದಿವೆ. ಇದೀಗ ಮೈಕ್ರೋ ಫೈನಾನ್ಸ್ ನವರ ಕಿರುಕುಳ ತಾಳಲಾರದೆ ಚಾಮರಾಜನಗರ ಜಿಲ್ಲೆಯ ಕೆಲವೊಂದು ಗ್ರಾಮಗಳಲ್ಲಿ ನೂರಾರು ಕುಟುಂಬಗಳು ಗ್ರಾಮವನ್ನೇ ತೊರೆದಿದೆ. ಇತ್ತೀಚಿಗಷ್ಟೆ ಒಬ್ಬ ಬಾಲಕ ಕೈ ಮುಗಿದು ಕೇಳುತ್ತೀನಿ ನನ್ನ ಒಂದು ಕಿಡ್ನಿ ಮಾರೋದಕ್ಕೆ ಅನುಮತಿ ಕೊಡಿ, […] - [Siddaramaiah : ಡಾಕ್ಟರೇಟ್ ಬೇಡ ಎಂದವ ನಾನು, ರಸ್ತೆಗೆ ನನ್ನ ಹೆಸರಿಡಿ ಅಂತಾ ಹೇಳ್ತೀನಾ ಎಂದ ಸಿಎಂ ಸಿದ್ದು….!](https://ismkannadanews.com/siddaramaiah-comments-about-mysuru-road-renaming/): Siddaramaiah – ಮೈಸೂರಿನ ಪ್ರಿನ್ಸೆಸ್ ರಸ್ತೆಗೆ ಸಿಎಂ ಸಿದ್ದರಾಮಯ್ಯನವರ ಹೆಸರಿಡುವ ಕುರಿತು ಭಾರಿ ಚರ್ಚೆ ನಡೆದಿತ್ತು. ಕಾಂಗ್ರೇಸ್ ಶಾಸಕರು ಸೇರಿದಂತೆ ಮೈಸೂರು ನಗರಸಭೆಯ ಸದಸ್ಯರುಗಳು ಪ್ರಿನ್ಸೆಸ್ ರಸ್ತೆಗೆ ಸಿಎಂ ಸಿದ್ದರಾಮಯ್ಯ ಹೆಸರಿಡಬೇಕೆಂದು ಮಹಾನಗರ ಪಾಲಿಕೆಗೆ ಮನವಿ ನೀಡಿದ್ದರು. ನಂತರ ಇದು ರಾಜಕೀಯ ತಿರುವು ಪಡೆದುಕೊಂಡಿದ್ದು, ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಪ್ರತಿಭಟನೆ ಸಹ ನಡೆಸಿದ್ದರು. ಇದೀಗ ಸಿಎಂ ಸಿದ್ದರಾಮಯ್ಯನವರು ಈ ಕುರಿತು ಸ್ಪಷ್ಟನೆ ನೀಡಿದ್ದಾರೆ. ಈ ರಸ್ತೆ ವಿವಾದಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಾನು ಪ್ರಿನ್ಸೆಸ್ […] - [Lokayukta Raid : ಲಂಚ ಸ್ವೀಕರಿಸುವಾಗ ಲೋಕಾ ಬಲೆಗೆ ಬಿದ್ದ ಪುರಸಭೆ ಬಿಲ್ ಕಲೆಕ್ಟರ್ ಅರುಣ್ ಕುಮಾರ್....!](https://ismkannadanews.com/bagepalli-town-municipality-bill-collector-caught-lokayukta/): Lokayukta Raid – ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪುರಸಭೆ ಬಿಲ್ ಕಲೆಕ್ಟರ್ ಅರುಣ್ ಕುಮಾರ್ ಎಂಬುವವರು ವ್ಯಕ್ತಿಯೊಬ್ಬರಿಂದ  ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಪೊಲೀಸರಿಗೆ  ಸಿಕ್ಕಬಿದ್ದಿರುವ ಘಟನೆ ಶುಕ್ರವಾರ ನಡೆದಿದೆ. ಇ ಖಾತೆ ಮಾಡಿಸಲು ವ್ಯಕ್ತಿಯೊಬ್ಬರಿಂದ ಹಣ ಬೇಡಿಕೆಯಿಟ್ಟ ದೂರಿನ ಮೇರೆಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಲಂಚ ಸ್ವೀಕರಿಸುವಾಗ ಪುರಸಭೆ ಬಿಲ್ ಕಲೆಕ್ಟರ್‍ ಸಿಕ್ಕಿಬಿದ್ದಿದ್ದಾರೆ ಎನ್ನಲಾಗಿದೆ. ಬಾಗೇಪಲ್ಲಿ ಪುರಸಭೆಯಲ್ಲಿ ಬಿಲ್‍ಕಲೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿರುವ ಅರಣ್ ಕುಮಾರ್  ಇ ಖಾತೆ ಮಾಡಿಸಲು ವ್ಯಕ್ತಿಯೊಬ್ಬರಿಂದ 30 ಸಾವಿರ […] - [SSLC Exam: ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ತಾಲೂಕು ಪ್ರಥಮ ಬರಲು ಎಲ್ಲರೂ ಶ್ರಮಿಸಿ: ಸಿಗ್ಬತ್ತುಲ್ಲಾ](https://ismkannadanews.com/gudibande-taluk-office-sslc-exam-results-meeting/): SSLC Exam- 2024-25ನೇ ಸಾಲಿನಲ್ಲಿ ರಾಜ್ಯಕ್ಕೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಗಳಿಸಲು ಎಲ್ಲಾ ಇಲಾಖೆಗಳು, ನೋಡಲ್ ಅಧಿಕಾರಿಗಳು, ಶಾಲೆಗಳ ಮುಖ್ಯಶಿಕ್ಷಕರು ಸೇರಿದಂತೆ ಎಲ್ಲಾ ಶಿಕ್ಷಕರು ಶ್ರಮ ವಹಿಸಬೇಕೆಂದು ತಹಸೀಲ್ದಾರ್‍ ಸಿಗ್ಬತ್ತುಲ್ಲಾ ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ತಾಲೂಕು ಕಚೇರಿಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶಕ್ಕೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಶಾಲೆಗಳ ಮುಖ್ಯಶಿಕ್ಷಕರುಗಳ ಸಭೆಯನ್ನು ಕರೆಯಲಾಗಿತ್ತು. ಈ ಸಭೆಯಲ್ಲಿ ಮಾತನಾಡಿದ ತಹಸೀಲ್ದಾರ್‍ ಸಿಗ್ಬತ್ತುಲ್ಲಾ, ಕಳೆದೆರಡು ವರ್ಷಗಳ ಹಿಂದೆ ಇಡೀ ರಾಜ್ಯಕ್ಕೆ […] - [SSLC And PUC Exam Time Table : ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ ಪಿಯು ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟ…!](https://ismkannadanews.com/sslc-and-puc-exam-time-table-annouced/): SSLC And PUC Exam Time Table – 2025 ನೇ ಸಾಲಿನ SSLC ಹಾಗೂ 2nd PUC ಪರೀಕ್ಷೆ-1 ಅಂತಿಮ ವೇಳಾಪಟ್ಟಿ ಪ್ರಕಟವಾಗಿದೆ. ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಪಬ್ಲಿಕ್‌ ಪರೀಕ್ಷೆಗೆ ಅಂತಿಮ ವೇಳಾಪಟ್ಟಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪ್ರಕಟಿಸಿದೆ. ಮಾರ್ಚ್ 21 ರಿಂದ ಏಪ್ರಿಲ್ 4 ರ ವರೆಗೆ SSLC ಪರೀಕ್ಷೆ- 1 ಹಾಗೂ ಮಾರ್ಚ್ 1 ರಿಂದ, ಮಾರ್ಚ್ 20 ರ ವರೆಗೆ ದ್ವೀತಿಯ ಪಿಯುಸಿ- 1 ಪರೀಕ್ಷೆ […] - [Local News: ನಿಂತಿದ್ದ KSRTC ಬಸ್ ಗೆ ಟಿಪ್ಪರ್ ಡಿಕ್ಕಿ ಇಬ್ಬರು ಪ್ರಯಾಣಿಕರಿಗೆ ಗಾಯ…!](https://ismkannadanews.com/local-news-ksrtc-bus-accident-tipper-hits-two-injured/): Local News – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ – ಗೌರಿಬಿದನೂರು ಮಾರ್ಗದ ಚಿಮಕಲಹಳ್ಳಿ ಬಳಿ KSRTC ಬಸ್ ಪ್ರಯಾಣಿಕರನ್ನು ಇಳಿಸಲು ನಿಲ್ಲಿಸಿದ್ದಾಗ  ವೇಗವಾಗಿ ಅಜಾಗರೂಕತೆಯಿಂದ ಬಂದ ಟಿಪ್ಪರ್ ಬಸ್ ನ ಹಿಂಬದಿಗೆ  ಟಿಪ್ಪರ್ ಡಿಕ್ಕಿಹೊಡೆದ ಪರಿಣಾಮ ksrtc ಬಸ್ ನಲ್ಲಿ ಇರುವ ಕೆಲವು ಪ್ರಯಾಣಿಕರಿಗೆ ಗಾಯವಾಗಿದ್ದು. ಇಬ್ಬರಿಗೆ ಗಂಭೀರವಾದ ಗಾಯಗೊಂಡು ಗುಡಿಬಂಡೆ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆ ಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಆಸ್ಪತ್ರೆಗೆ ರವಾನಿಸಲಾಯಿತು. ಬಾಗೇಪಲ್ಲಿ-ಗುಡಿಬಂಡೆ- ಗೌರಿಬಿದನೂರು ತುಮಕೂರು ಮಾರ್ಗದ KSRTC ಬಸ್ ಎಂದಿನಂತೆ […] - [Vaikuntha Ekadashi: ಶ್ರದ್ದಾಭಕ್ತಿಯಿಂದ ವೈಕುಂಠ ಏಕಾದಶಿ ಆಚರಣೆ, ಹರಿದು ಬಂದ ಜನಸಾಗರ....!](https://ismkannadanews.com/vaikuntha-ekadashi-celebration-devotion-faith-in-gudibande/): Vaikuntha Ekadashi – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಸಂತೆ ಬೀದಿಯ ಭೂನಿಳಾ ಸಮೇತ ಶ್ರೀ ವೆಂಕಟರಮಣ ಸ್ವಾಮಿ ದೇವಾಲಯ ಹಾಗೂ ಬಾಗೇಪಲ್ಲಿಯ ಪ್ರಸಿದ್ದ  ಗಡಿದಂ ದೇವಾಲಯದಲ್ಲಿ ವೈಕುಂಠ ಏಕಾದಶಿಯನ್ನು ಸಂಭ್ರಮ ಹಾಗೂ ಶ್ರದ್ದಾಭಕ್ತಿಯಿಂದ ಆಚರಿಸಿದರು. ಪ್ರತಿ ವರ್ಷದಂತೆ ಈ ಬಾರಿಯೂ ಸಹ ವೈಕುಂಠ ಏಕಾದಶಿಯನ್ನು ಆಚರಿಲಾಯಿತು. ವಿವಿಧ ಕಡೆಗಳಿಂದ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು. ಭಕ್ತರು ಮುಂಜಾನೆಯಿಂದ ದೇವಾಲಯದ ಮುಂದೆ ಸಾಲುಗಟ್ಟಿ ನಿಂತು ವೈಕುಂಠ ದ್ವಾರದ ಮೂಲಕ ದೇವರ ದರ್ಶನ ಪಡೆದರು. ಇನ್ನೂ ಪ್ರತಿವರ್ಷದಂತೆ […] - [LIC Bima Sakhi Yojana : ಮಹಿಳೆಯರು ತಿಂಗಳಿಗೆ 7 ಸಾವಿರ ಗಳಿಸುವ ಅವಕಾಶ, ಬಿಮಾ ಸಖಿ ಯೋಜನೆಗೆ ನೀವು ಅರ್ಜಿ ಹಾಕಿ…!](https://ismkannadanews.com/lic-bima-sakhi-yojana-eligibility-benefits-stipend-apply-online/): LIC Bima Sakhi Yojana – ಮಹಿಳಾ ಸ್ವಾವಲಂಬನೆ ಅದರಲ್ಲೂ ಗ್ರಾಮೀಣ ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ LIC Bima Sakhi Yojana (ಬಿಮಾ ಸಖಿ) ಯೋಜನೆಗೆ ಚಾಲನೆ ಕೊಟ್ಟಿದೆ. ಪ್ರಧಾನಿ ನರೇಂದ್ರ ಮೋದಿಯವರು ಚಾಲನೆ ಕೊಟ್ಟ ಈ ಯೋಜನೆಯಡಿ ಪ್ರತಿ ಮಾಹೆ ಮಹಿಳೆಯರು 7 ಸಾವಿರ ಆದಾಯ ಗಳಿಸಬಹುದಾಗಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ? ಅರ್ಹತೆಗಳೇನು? ವೇತನ ಎಷ್ಟು ದೊರಕುತ್ತದೆ? ಮಾನದಂಡಗಳೇನು? ಮೊದಲಾದ ವಿವರಗಳನ್ನು ಇಲ್ಲಿ ಹಂಚಿಕೊಳ್ಳಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು […] - [AIIMS Recruitment 2025 : ಏಮ್ಸ್ ನಲ್ಲಿ ಖಾಲಿಯಿರುವ 4597 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ, ಜ.31 ಕೊನೆಯ ದಿನ….!](https://ismkannadanews.com/aiims-cre-recruitment-2025-4576-vacancies-apply-online/): AIIMS Recruitment 2025 – ಆಲ್‌ ಇಂಡಿಯಾ ಇನ್‌ಸ್ಟಿಟ್ಯೂಟ್‌ ಆಫ್‌ ಮೆಡಿಕಲ್ ಸೈನ್ಸಸ್ ಮತ್ತು ಕೇಂದ್ರ ಸರ್ಕಾರದ ಸಂಸ್ಥೆ, ಮಂಡಳಿಗಳ ವಿವಿಧ ಹುದ್ದೆಗಳ ನೇಮಕಾತಿಗೆ ಸಂಬಂಧ ಇದೀಗ ಏಮ್ಸ್‌ ಸಾಮಾನ್ಯ ನೇಮಕಾತಿ ಪರೀಕ್ಷೆಯ ನೋಟಿಫಿಕೇಶನ್ ಬಿಡುಗಡೆ ಮಾಡಿದೆ. ಒಟ್ಟು 4597 ಹುದ್ದೆಗಳಿಗೆ ಈ ನೇಮಕಾತಿ ನಡೆಯಲಿದೆ. ಏಮ್ಸ್‌ ಸಾಮಾನ್ಯ ನೇಮಕಾತಿ ಪರೀಕ್ಷೆ 2024 ಮೂಲಕ ಡಾಟಾ ಎಂಟ್ರಿ ಆಪರೇಟರ್, ಜೂನಿಯರ್ ಇಂಜಿನಿಯರ್, ಇತರೆ ಗ್ರೂಪ್‌ ಸಿ ಹುದ್ದೆಗಳನ್ನು ನೇಮಕ ಮಾಡಲಾಗುತ್ತದೆ. ಜ.7 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, […] - [BPL Ration Card: ಬಿಪಿಎಲ್ ಕಾರ್ಡ್ ದಾರರಿಗೆ ಶಾಕ್, ಅನರ್ಹರ ಬಿಪಿಎಲ್ ಕಾರ್ಡ್ ರದ್ದು ಮಾಡಲು ಸಿಎಂ ಸಿದ್ದು ಸೂಚನೆ….!](https://ismkannadanews.com/cm-siddaramaiah-instructs-to-cancel-ineligible-bpl-ration-cards/): BPL Ration Card – ಕರ್ನಾಟಕದಲ್ಲಿ ಕೆಲವೊಂದು ದಿನಗಳಿಂದ ಬಿಪಿಎಲ್ ಕಾರ್ಡ್ ರದ್ದು ಮಾಡುವ ಕುರಿತು ಸುದ್ದಿಗಳು ಕೇಳಿಬರುತ್ತಲೇ ಇದೆ. ಗ್ಯಾರಂಟಿ ಯೋಜನೆಗಳಿಗೆ ಹಣ ನೀಡಲಾಗದೇ ಬಿಪಿಎಲ್ ಕಾರ್ಡ್ ರದ್ದು ಮಾಡಲಾಗುತ್ತಿದೆ ಎಂಬ ಆರೋಪಗಳನ್ನು ಸಹ ಪ್ರತಿಪಕ್ಷಗಳು ಮಾಡಿದ್ದವು. ಇದೀಗ ಸಿಎಂ ಸಿದ್ದರಾಮಯ್ಯ ಆಹಾರ ನಾಗರೀಕ ಸರಬರಾಜು ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದು, ಸಭೆಯಲ್ಲಿ ಅಂತಹವರ ಬಿಪಿಎಲ್ ಪಡಿತರ ಚೀಟಿಗಳನ್ನು ತೆಗೆದು ಹಾಕುವಂತೆ ಸಿಎಂ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯನವರ ನೇತೃತ್ವದಲ್ಲಿ, ಅವರ ಗೃಹ […] - [Mumbai: ಕಳ್ಳತನಕ್ಕೆ ಹೋದ ಕಳ್ಳನಿಗೆ ಮನೆಯಲ್ಲಿ ಏನೂ ಸಿಗಲೇ ಇಲ್ಲ, ಬಳಿಕ ಕಳ್ಳ ಮಾಡಿದ್ದಾದರೂ ಏನು ಗೊತ್ತಾ?](https://ismkannadanews.com/mumbai-thief-breaks-into-malad-flat-finds-nothing-kisses-woman-flees/): Mumbai – ಕೆಲವರು ಕೆಲಸ ಮಾಡೋಕೆ ಆಗದೇ ಕಳ್ಳತನ ಮಾಡುವ ಅಡ್ಡದಾರಿಯನ್ನು ಹಿಡಿದಿರುತ್ತಾರೆ. ಯಾರೂ ಇಲ್ಲದ ವೇಳೆ ಅಥವಾ ರಾತ್ರಿ ಸಮಯದಲ್ಲಿ (ಕೆಲವೊಮ್ಮೆ ಹಗಲಲ್ಲೆ ಕಳ್ಳತನ ನಡೆದ ಘಟನೆಗಳೂ ನಡೆದಿದ ಬಗ್ಗೆ ಕೇಳಿರುತ್ತೇವೆ) ಕಳ್ಳತನ ಮಾಡಿ ಪರಾರಿಯಾಗಿರುತ್ತಾರೆ. ಆದರೆ ಇಲ್ಲೊಬ್ಬ ಕಳ್ಳ ಕಳ್ಳತನ ಮಾಡಲು ಮನೆಯೊಂದಕ್ಕೆ ನುಗ್ಗಿದ್ದಾನೆ. ಮನೆಯಲ್ಲಿ ಕಳ್ಳತನ ಮಾಡೋಕೆ ಏನೂ ವಸ್ತುಗಳು ಸಿಗದೇ ಇದ್ದ ಕಾರಣ ಮನೆಯ ಯಜಮಾನಿಗೆ ಕಿಸ್ ಕೊಟ್ಟು ಪರಾರಿಯಾಗಿದ್ದಾನೆ. ಅಂದಹಾಗೆ ಈ ವಿಚಿತ್ರ ಘಟನೆ ಮುಂಬೈನ ಮಲಾಡ್ ವ್ಯಾಪ್ತಿಯಲ್ಲಿ ನಡೆದಿದೆ […] - [Crime News : ಸಾರ್ವಜನಿಕ ಸ್ಥಳದಲ್ಲೇ ಯುವತಿಯನ್ನು ಬರ್ಬರವಾಗಿ ಕೊಲೆ, ಮಚ್ಚಿನಿಂದ ಯುವತಿಯನ್ನು ಕೊಂಡ ಕಾಲ್ ಸೆಂಟರ್ ಉದ್ಯೋಗಿ…!](https://ismkannadanews.com/crime-news-tragic-incident-pune-woman-attacked-in-pune/): Crime News – ಹಾಡಹಗಲೇ ಯುವತಿಯೊಬ್ಬಳನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಪುಣೆಯ ಎಂ.ಎನ್.ಸಿ ಬಿಪಿಒ ಕಂಪನಿಯಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದ ಮಹಿಳೆಯನ್ನೇ ಕೊಲೆ ಮಾಡಲಾಗಿದೆ. ಮೃತಳ ಸಹುದ್ಯೋಗಿಯಿಂದಲೇ ಕಂಪನಿಯ ಪಾರ್ಕಿಂಗ್ ಸ್ಥಳದಲ್ಲಿ ಕೊಲೆಯಾಗಿದ್ದಾಳೆ. ಮೃತ ದುರ್ದೈವಿಯನ್ನು ಕತ್ರಜ್ ನಿವಾಸಿ ಶುಭದಾ ಶಂಕರ್‍ (28) ಎಂದು ಗುರ್ತಿಸಲಾಗಿದೆ. ಮಹಾರಾಷ್ಟ್ರದ  ಯೆರವಡಾದ ಬಿಪಿಒ ಕಂಪನಿಯ ಪಾರ್ಕಿಂಗ್ ಸ್ಥಳದಲ್ಲಿ ಈ ಘಟನೆ ನಡೆದಿದೆ. ಕತ್ರಜ್ ನಿವಾಸಿ ಶುಭದಾ ಶಂಕರ್‍ ಎಂಬ ಯುವತಿಯನ್ನು ಶಿವಾಜಿನಗರದ ನಿವಾಸಿ […] - [Viral News: ಗಂಡ ಮಕ್ಕಳನ್ನು ಬಿಟ್ಟು ಭಿಕ್ಷುಕನ ಜೊತೆ ಓಡಿ ಹೋದ ಆರು ಮಕ್ಕಳ ತಾಯಿ, ಅಸಲಿಗೆ ಆಗಿರೋದೇ ಬೇರೆ….!](https://ismkannadanews.com/viral-news-up-woman-leaves-husband-six-kids-elopes-with-beggar/): Viral News- ಇತ್ತೀಚಿಗೆ ಕೆಲವೊಂದು ವಿಚಿತ್ರ ಘಟನೆಗಳು ನಡೆಯುತ್ತಿರುವ ಬಗ್ಗೆ ಸುದ್ದಿಗಳು ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿರುತ್ತದೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ವಿವಾಹಿತ ಮಹಿಳೆಯೊಬ್ಬರು ತನ್ನ ಪತಿ ಹಾಗೂ ಆರು ಮಂದಿ ಮಕ್ಕಳನ್ನು ಬಿಟ್ಟು ಭಿಕ್ಷುಕನೊಬ್ಬನ ಜೊತೆ ಓಡಿ ಹೋದಂತಹ ಘಟನೆಯೊಂದು ನಡೆದಿದೆ. ಈ ರೀತಿಯ ಘಟನೆಯೊಂದು ಉತ್ತರ ಪ್ರದೇಶದ ಹರ್ದೋಯ್ ಜಿಲ್ಲೆಯಲ್ಲಿ ನಡೆದಿದೆ. ಈ ಸುದ್ದಿ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಆದರೆ ಇಲ್ಲೊಂದು ಬಿಗ್ ಟ್ವಿಸ್ಟ್ ಸಹ ಇದೆ. ಸಾಮಾನ್ಯವಾಗಿ ಹಣದ […] - [NALCO Recruitment 2025 - ನ್ಯಾಷನಲ್ ಅಲ್ಯೂಮಿನಿಯಂ ಕಂಪನಿಯಲ್ಲಿ ಖಾಲಿಯಿರುವ 518 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ…!](https://ismkannadanews.com/nalco-recruitment-2025-518-vacancies/): NALCO Recruitment 2025 : ನ್ಯಾಷನಲ್ ಅಲ್ಯೂಮಿನಿಯಂ ಕಂಪನಿ ಲಿಮಿಟೆಡ್ (NALCO Recruitment 2025) ಅಡಿ ಬರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಆಯುರ್ವೇದ ಇಲ್ಲಿ ಖಾಲಿಯಿರುವ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಪ್ರಯೋಗಾಲಯ ತಂತ್ರಜ್ಞ, ಆಪರೇಟರ್ ಸೇರಿದಂತೆ ಒಟ್ಟು 518 ಹುದ್ದೆಗಳನ್ನು ಅರ್ಹ ಅಭ್ಯರ್ಥಿಗಳಿಂದ ಭರ್ತಿ ಮಾಡಲು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಸಂಬಂಧಿಸಿದ ಪ್ರಮುಖ ಮಾಹಿತಿ ಹಾಗೂ ಅರ್ಜಿ ಸಲ್ಲಿಸುವ ವಿಧಾನದ ಬಗ್ಗೆ ಮಾಹಿತಿ ಈ ಸುದ್ದಿಯ ಮೂಲಕ ನೀಡಲಾಗಿದೆ. ನ್ಯಾಷನಲ್ […] - [K N Rajanna : ಬೇಸರ ಮಾಡಿಕೊಳ್ಳೋಕೆ ಅವರ ಆಸ್ತಿ ಬರೆಸಿಕೊಂಡಿದ್ದೀವಾ ಎಂದು ಡಿಸಿಎಂ ವಿರುದ್ದ ಅಸಮಾಧಾನ ಹೊರಹಾಕಿದ ಸಚಿವ ಕೆ.ಎನ್.ರಾಜಣ್ಣ….!](https://ismkannadanews.com/k-n-rajanna-and-satish-jarkiholi-comments-about-dinner-party/): K N Rajanna ಸದ್ಯ ರಾಜ್ಯದಲ್ಲಿ ಡಿನ್ನರ್‍ ಪಾಲಿಟಿಕ್ಸ್ ತುಂಬಾನೆ ಸದ್ದು ಮಾಡುತ್ತಿದೆ. ಕೆಲವು ದಿನಗಳ ಹಿಂದೆಯಷ್ಟೆ ಲೋಕೋಪಯೋಗಿ ಇಲಾಖೆಯ ಸಚಿವ ಸತೀಶ್ ಜಾರಕಿಹೊಳಿ ಮನೆಯಲ್ಲಿ ಆಯೋಜಿಸಿದ್ದ ಡಿನ್ನರ್‍ ಮಿಟೀಂಗ್ ರಾಜ್ಯ ರಾಜಕಾರಣದಲ್ಲಿ ಭಾರಿ ಸದ್ದು ಮಾಡಿತ್ತು. ಇದರ ಬೆನ್ನಲ್ಲೇ ಗೃಹ ಸಚಿವ ಡಾ.ಪರಮೇಶ್ವರ್‍ ಡಿನ್ನರ್‍ ಪಾರ್ಟಿಯನ್ನು ಏರ್ಪಡಿಸಿದ್ದು, ಇದು ಮತಷ್ಟು ಗದ್ದಲಕ್ಕೆ ಕಾರಣವಾಗಿತ್ತು. ಆದರೆ ಈ ಪಾರ್ಟಿಯನ್ನು ಮುಂದೂಡುವಂತೆ ಹೈಕಮಾಂಡ್ ಸೂಚನೆ ನೀಡಿದ್ದು, ಇಂದು (ಜ.8) ನಡೆಯಬೇಕಿದ್ದ ಡಿನ್ನರ್‍ ಪಾರ್ಟಿ ಮುಂದೂಡಲಾಗಿದೆ. ಗೃಹ ಸಚಿವ ಡಾ.ಜಿ.ಪರಮೇಶ್ವರ್‍ […] - [Tirupati: ತಿರುಪತಿಯಲ್ಲಿ ಕಾಲ್ತುಳಿತ, 7 ಮಂದಿ ಮೃತ, ಅಧಿಕ ಮಂದಿಗೆ ಗಾಯ, ಇಂದು ಸಿಎಂ ಚಂದ್ರಬಾಬು ನಾಯ್ಡು ಭೇಟಿ…!](https://ismkannadanews.com/tirupati-stampede-7-dead-ticket-counters/): Tirupati – ತಿರುಪತಿಯಲ್ಲಿ ವೈಕುಂಠ ದ್ವಾರ ದರ್ಶನದ ಟಿಕೆಟ್ ಪಡೆಯಲು ನೂಕುನುಗ್ಗಲು ಉಂಟಾಗಿ ಕಾಲ್ತುಳಿತ ಸಂಭವಿಸಿದೆ. ಈ ಸಮಯದಲ್ಲಿ ಏಳು ಮಂದಿ ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದ್ದು, ಸುಮಾರು ಮಂದಿಗೆ ಗಾಯಗಳಾಗಿದೆ ಎಂದು ಹೇಳಲಾಗುತ್ತಿದೆ. ಮೂಲಗಳ ಪ್ರಕಾರ ಭಕ್ತಾದಿಗಳು ತಿರುಪತಿಯ ವೈಕುಂಠ ದ್ವಾರ ದರ್ಶನದ ಟಿಕೆಟ್‌ ತೆಗೆದುಕೊಳ್ಳುವ ವೇಳೆ ನೂಕು ನುಗ್ಗಲು ಉಂಟಾಗಿ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ತಿರುಮಲದ ವೈಕುಂಠ ದ್ವಾರ ಸರ್ವದರ್ಶನ ಟೋಕನ್ ಗಳನ್ನು ತೆಗೆದುಕೊಳ್ಳುವಾಗ ಈ ನೂಕು ನುಗ್ಗಲು ಸಂಭವಿಸಿದೆ. ತಿರುಪತಿಯ ವಿಷ್ಣು ನಿವಾಸದ […] - [Krishna Byre Gowda: ಹೆಚ್.ಡಿ.ಕೆ 60% ಕಮಿಷನ್ ಆರೋಪಕ್ಕೆ ಕೌಂಟರ್ ಕೊಟ್ಟ ಕಂದಾಯ ಸಚಿವ ಕೃಷ್ಣಬೈರೇಗೌಡ](https://ismkannadanews.com/krishna-byre-gowda-comments-about-hd-kumaraswamy/): Krishna Byre Gowda – ಕೇಂದ್ರ ಸಚಿವ ಹಾಗೂ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಯವರು (H D Kumaraswamy)ರಾಜ್ಯದಲ್ಲಿ 60% ಸರ್ಕಾರವಿದೆ ಎಂಬ ಆರೋಪ ಮಾಡಿದ್ದರು. ಈ ಆರೋಪಕ್ಕೆ ಕಂದಾಯ ಸಚಿವ ಕೃಷ್ಣಬೈರೇಗೌಡ (Krishna Byre Gowda) ಕೌಂಟರ್‍ ಕೊಟ್ಟಿದ್ದು, ಕುಮಾರಸ್ವಾಮಿಯವರು ಚೆನ್ನಪಟ್ಟಣ ಉಪಚುನಾವಣೆಯ ಸೋಲಿನಿಂದ ಬೇಸತ್ತಿದ್ದಾರೆ ಎಂದಿದ್ದಾರೆ. ಈ ಕುರಿತು ಗುಡಿಬಂಡೆಯಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಇತ್ತಿಚಿಗೆ ನಡೆದ ಚೆನ್ನಪಟ್ಟಣ ಉಪಚುನಾವಣೆಯಲ್ಲಿ ತನ್ನ ಮಗ ಸೋತಿದ್ದ ಕಾರಣ ಕುಮಾರಸ್ವಾಮಿಯವರು ಹತಾಶೆಗೊಂಡಿದ್ದಾರೆ. ಈ ಕಾರಣದಿಂದ ರಾಜ್ಯ ಸರ್ಕಾರದ ಮೇಲೆ […] - [Krishna Byre Gowda: ಜಮೀನಿನ ಮಾಲೀಕತ್ವದ ಗ್ಯಾರಂಟಿ ಭೂಸುರಕ್ಷಾ ಯೋಜನೆ ಜಾರಿ: ಕೃಷ್ಣ ಬೈರೇಗೌಡ](https://ismkannadanews.com/krishna-byre-gowda-launches-bhu-suraksha-yojane-gudibande/): Krishna Byre Gowda – ತಾಲ್ಲೂಕು ಕಚೇರಿ, ಭೂ‌ಮಾಪನ‌ ಇಲಾಖೆ ಹಾಗೂ ಸಬ್ ರಿಜಿಸ್ಟ್ರಾರ್ ಕಚೇರಿಯ ಎ ಮತ್ತು ಬಿ ವರ್ಗದ ಕಡತಗಳ ಎಲ್ಲಾ ದಾಖಲೆಗಳನ್ನು ಕಂಪ್ಯೂಟರ್ ನಲ್ಲಿ ಸ್ಕ್ಯಾನ್ ಮಾಡಿ ಆ ಎಲ್ಲಾ ದಾಖಲೆಗಳು ಆನ್ ಲೈನ್ ಮೂಲಕ ಎಲ್ಲಾ ಸಾರ್ವಜನಿಕರಿಗೆ ಮುಕ್ತವಾಗಿ ಲಭ್ಯವಾಗಿಸುವ ರಾಜ್ಯ ಸರ್ಕಾರದ “ಭೂಸುರಕ್ಷಾ ಯೋಜನೆ”ಗೆ ಇಂದು ಗುಡಿಬಂಡೆ ತಾಲ್ಲೂಕಿನ ಮೂಲಕ ಚಾಲನೆ ನೀಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದಲ್ಲಿ ಜಿಲ್ಲಾಡಳಿತ ಹಾಗೂ […] - [Gudibande: ಗುಡಿಬಂಡೆ ಪ್ರತ್ಯೇಕ ವಿಧಾನಸಭಾ ಕ್ಷೇತ್ರ ಘೋಷಣೆ ಮಾಡುವಂತೆ ಕಂದಾಯ ಸಚಿವರಿಗೆ ಮನವಿ....!](https://ismkannadanews.com/appeal-to-minister-krishnabyregowda-gudibande-separate-assembly-constituency/): Gudibande:  ಸುಮಾರು ವರ್ಷಗಳಿಂದ ರುವ ಗುಡಿಬಂಡೆ ಪ್ರತ್ಯೇಕ ವಿಧಾನಸಭಾ ಕ್ಷೇತ್ರವನ್ನು ಘೋಷಣೆ ಮಾಡಲು ಹೋರಾಟ ಮಾಡಲಾಗುತ್ತಿದೆ. ಆದಷ್ಟು ಶೀಘ್ರವಾಗಿ ಗುಡಿಬಂಡೆಯನ್ನು ಪ್ರತ್ಯೇಕ ವಿಧಾನಸಭಾ ಕ್ಷೇತ್ರವನ್ನಾಗಿ ಘೋಷಣೆ ಮಾಡಬೇಕೆಂದು ಒತ್ತಾಯಿಸಿ (Krishna Byre Gowda) ಕಂದಾಯ ಸಚಿವ ಕೃಷ್ಣಬೈರೇಗೌಡರವರಿಗೆ ತಾಲೂಕು ಕೆಡಿಪಿ ಸದಸ್ಯರು, ಗುಡಿಬಂಡೆ ತಾಲೂಕು ಪ್ರತ್ಯೇಕ ವಿಧಾನಸಭಾ ಕ್ಷೇತ್ರ, ಕರ್ನಾಟಕ ರಕ್ಷಣಾ ವೇದಿಕೆ, ಜೆಡಿಎಸ್ ಪಕ್ಷ ಹಾಗೂ ಕನ್ಯಾಕಾಪರಮೇಶ್ವರಿ ಸಂಘದ ವತಿಯಿಂದ ಮನವಿ ಪತ್ರ ಸಲ್ಲಿಸಲಾಯಿತು. ಈ ವೇಳೆ ಮನವಿ ಮಾಡಿರುವ ಮುಖಂಡರು, ಸುಮಾರು ವರ್ಷಗಳಿಂದ ಗುಡಿಬಂಡೆಯನ್ನು […] - [Local News: ಕೃಷಿಕ ಸಮಾಜದ ಅಧ್ಯಕ್ಷರಾಗಿ ಮಂಜುನಾಥರೆಡ್ಡಿ ಆಯ್ಕೆ....!](https://ismkannadanews.com/local-news-krushika-samaja-president-election-in-gudibande/): Local News – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷರ ಆಯ್ಕೆಯ ಸಂಬಂಧ ನಡೆದ ಚುನಾವಣೆಯಲ್ಲಿ ಮಂಜುನಾಥರೆಡ್ಡಿ ರವರು ಚುನಾವಣೆಯ ಮೂಲಕ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಹಾಗೂ ಸಹಾಯಕ ಕೃಷಿ ನಿರ್ದೇಶಕ ಕೇಶವರೆಡ್ಡಿ ತಿಳಿಸಿದರು. ಈ ಕುರಿತು ಮಾತನಾಡಿದ ಅವರು, ಗುಡಿಬಂಡೆ ತಾಲೂಕು ಕೃಷಿಕ ಸಮಾಜದ  ಕಾರ್ಯಕಾರಿ ಸಮಿತಿಯ 2025-26 ರಿಂದ 2029-30ನೇ ಸಾಲಿನ ಅವಧಿಗೆ ಚುನಾವಣೆ ನಡೆದಿತ್ತು. ಚುನಾವಣೆ ವೇಳಾಪಟ್ಟಿಯಂತೆ ಅಧ್ಯಕ್ಷ, ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ಖಜಾಂಚಿ ಹಾಗೂ ಜಿಲ್ಲಾ ಪ್ರತಿನಿಧಿ ಸ್ಥಾನಗಳಿಗೆ ಚುನಾವಣೆ […] - [Sainik School: ಸೈನಿಕ ಶಾಲೆಯ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ, 6 ಮತ್ತು 9ನೇ ತರಗತಿ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಳ್ಳಬಹುದು….!](https://ismkannadanews.com/sainik-school-entrance-exam-application-details/): Sainik School – ದೇಶದಲ್ಲಿರುವ ಸೈನಿಕ ವಸತಿ ಶಾಲೆಗಳಲ್ಲಿ 6ನೇ ತರಗತಿ ಹಾಗೂ 9ನೇ ತರಗತಿ ವಿದ್ಯಾರ್ಥಿಗಳ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ದೇಶದ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿರುವ ಸೈನಿಕ ವಸತಿ ಶಾಲೆಗಳಲ್ಲಿ ಓದಲು ಆಸಕ್ತಿಯಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. 2025-26ನೇ ಸಾಲಿನ ಸೈನಿಕ ಶಾಲಾ ಪ್ರವೇಶಕ್ಕೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಅರ್ಜಿ ಆಹ್ವಾನಿಸಿದ್ದು, ಜ.13ರೊಳಗೆ ಅಧಿಕೃತ ವೆಬ್ ಸೈಟ್ aissee2025.ntaonline.in ಮೂಲಕ ನೊಂದಣಿ ಮಾಡಿಕೊಳ್ಳಬಹುದಾಗಿದೆ.  ಅರ್ಜಿ ಸಲ್ಲಿಸುವ ವಿಧಾನ ಹಾಗೂ ಪ್ರಮುಖ ಮಾಹಿತಿಯನ್ನು ಈ […] - [Local News : ಗಾಣಿಗರ ಹಬ್ಬಕ್ಕೆ ಹೆಚ್ಚು ಜನ ಭಾಗವಹಿಸಲು ಜಿ.ಎನ್.ವೇಣುಗೋಪಾಲ್ ಮನವಿ...!](https://ismkannadanews.com/local-news-pre-meeting-about-ganigara-habba-samavesha-in-bagepalli/): Local News -ಜ. 11 ರಂದು ನೆಲಮಂಗಲದಲ್ಲಿ ನಡೆಯಲಿರುವ ಗಾಣಿಗರ ಹಬ್ಬದ ಬೃಹತ್ ಸಮಾವೇಶಕ್ಕೆ ಬಾಗೇಪಲ್ಲಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಮುದಾಯದ  ಕುಲ ಬಾಂಧವರು ಭಾಗವಹಿಸಬೇಕು ಎಂದು ಸ್ವಾಗತ ಸಮಿತಿ ಅಧ್ಯಕ್ಷ ಜಿ.ಎನ್.ವೇಣುಗೋಪಾಲ್ ಕೋರಿದರು. ಪಟ್ಟಣದ ಪ್ರವಾಸ ಮಂದಿರದಲ್ಲಿ ಏರ್ಪಡಿಸಲಾಗಿದ್ದ ಗಾಣಿಗರ ಸಮುದಾಯದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಬೆಂಗಳೂರಿನ  ನೆಲಮಂಗಲ ಸಮೀಪದಲ್ಲಿರುವ ಶ್ರೀ ಕ್ಷೇತ್ರ ತೈಲೆಶ್ವರ ಗಾಣಿಗರ ಮಹಾಸಂಸ್ಥಾನ ಮಠದ ಆವರಣದಲ್ಲಿ ಅದ್ದೂರಿ ಗಾಣಿಗರ ಹಬ್ಬ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು ರಾಜ್ಯದ ಸುಮಾರು 25 ಸಾವಿರ ಗಾಣಿಕ ಸಮುದಾಯದ ಬಂಧುಗಳು […] - [Dr K Sudhakar: ಅಭಿವೃದ್ದಿ ವಿಚಾರದಲ್ಲಿ ಎಂದೂ ರಾಜಕೀಯ ಮಾಡೊಲ್ಲ: ಡಾ.ಕೆ.ಸುಧಾಕರ್](https://ismkannadanews.com/mp-dr-k-sudhakar-says-development-should-not-be-politicized/): Dr K Sudhakar- ನನ್ನ ಕ್ಷೇತ್ರವನ್ನು ಸರ್ವತೋಮುಖ ಅಭಿವೃದ್ದಿ ಮಾಡುವುದೇ ನನ್ನ ಗುರಿಯಾಗಿದ್ದು, ಅಭಿವೃದ್ದಿಯ ವಿಚಾರದಲ್ಲಿ ನಾನು ಎಂದಿಗೂ ರಾಜಕೀಯ ಮಾಡೊಲ್ಲ. ಅಭಿವೃದ್ದಿ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಕಾಂಗ್ರೇಸ್ ಸರ್ಕಾರದ ಜೊತೆಗೂ ಮಾತನಾಡುತ್ತೇನೆ ಎಂದು ಸಂಸದ ಡಾ.ಕೆ.ಸುಧಾಕರ್‍ ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಹಂಪಸಂದ್ರ ಗ್ರಾ.ಪಂ. ವ್ಯಾಪ್ತಿಯ ಚೆಂಡೂರು ಗ್ರಾಮದಲ್ಲಿ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಆದಿ ಆದರ್ಶ ಗ್ರಾಮ ಯೋಜನೆಯಡಿಯಲ್ಲಿ ಸುಮಾರು 20ಲಕ್ಷ ರೂಪಾಯಿ ವೆಚ್ಚದಲ್ಲಿ ಪರಿಶಿಷ್ಟ ಪಂಗಡ ಸಮುದಾಯದ ಮೂಲಭೂತ ಸೌಕರ್ಯಗಳಿಗೆ ಸಂಬಂಧಪಟ್ಟ ವಿವಿಧ […] - [Local News : ಸಾವಿತ್ರಿ ಬಾಯಿ ಪುಲೆ ರವರಿಂದಲೇ ಮಹಿಳೆಯರಿಗೆ ಅಕ್ಷರ ಕಲಿಯುವ ಹಕ್ಕು ದೊರೆತಿದೆ: ಸುಧಾಕರ್](https://ismkannadanews.com/local-news-savitribai-phule-pioneered-women-education-says-sudhakar/): Local News – ದೇಶದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರ ಅಕ್ಷರ ಕ್ರಾಂತಿಯ ಫಲವಾಗಿ ಇಂದು ಭಾರತ ದೇಶದ ಎಲ್ಲಾ ಸಮುದಾಯದ ಮಹಿಳೆಯರಿಗೆ ಅಕ್ಷರ ಕಲಿಯುವ ಹಕ್ಕು ದೊರೆತಿದೆ. ಮಹಿಳೆಯರಿಗೆ ಅಕ್ಷರ ಕಲಿಕೆ ಹಕ್ಕು ಕಲ್ಪಿಸಿದ ಸಾವಿತ್ರಿಬಾಯಿ ಪುಲೆ ರವರನ್ನು ಸದಾ ನೆನಪಿಸಿಕೊಳ್ಳುವುದು ದೇಶದ ಪ್ರತಿಯೊಬ್ಬ ಮಹಿಳೆಯರ ಕರ್ತವ್ಯ ಎಂದು ಶ್ರೀ ಯೋಗಿ ನಾರಾಯಣ ಬಲಿಜ ಟ್ರಸ್ಟ್ ಅಧ್ಯಕ್ಷ ಹಾಗೂ ಹಿರಿಯ ವಕೀಲರಾದ ಎ. ಜಿ. ಸುಧಾಕರ್ ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದ […] - [Viral Video : ಜ್ಞಾನವಾಪಿ ಪ್ರಕರಣದ ವಿಚಾರಣೆಯ ಸಮಯದಲ್ಲಿ ಕೋರ್ಟ್ ನೊಳಗೆ ಎಂಟ್ರಿಕೊಟ್ಟ ಕೋತಿ, ವೈರಲ್ ಆದ ವಿಡಿಯೋ…!](https://ismkannadanews.com/viral-video-monkey-enters-court-during-gyanvapi-case-hearing-varanasi/): Viral Video – ಇತ್ತೀಚಿಗೆ ಪ್ರಾಣಿಗಳಿಗೆ ಸಂಬಂಧಿಸಿದಂತ ಕೆಲವೊಂದು ಪೊಟೋಗಳು, ವಿಡಿಯೋಗಳು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿರುತ್ತವೆ. ಇದೀಗ ಕೋತಿಗೆ ಸಂಬಂಧಿಸಿದ ವಿಡಿಯೋ ಒಂದು ವೈರಲ್ ಆಗುತ್ತಿದೆ. ಉತ್ತರಪ್ರದೇಶದ ವಾರಣಾಸಿಯ ಜ್ಞಾನವಾಪಿಗೆ ಸಂಬಂಧಿಸಿದ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದ್ದಾಗ ಆಶ್ವರ್ಯಕರವಾದ ಘಟನೆಯೊಂದು ನಡೆದಿದೆ. ಪ್ರಕರಣದ ವಿಚಾರಣೆ ನಡೆಯುವಾಗ ಕೋತಿಯೊಂದು ಬಂದು ಕಲಾಪ ವೀಕ್ಷಣೆ ಮಾಡಿದ್ದು, ಈ ವಿಡಿಯೋ ವೈರಲ್ ಆಗುತ್ತಿದೆ. ಉತ್ತರ ಪ್ರದೇಶದ ಜ್ಞಾನವಾಪಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜ.5 ಶನಿವಾರದಂದು ವಾರಣಾಸಿಯಲ್ಲಿ ವಿಚಾರಣೆ ನಡೆಯುತ್ತಿದ್ದಾಗ ಈ […] - [Price Hike: ರಾಜ್ಯ ಸರ್ಕಾರ ಒಂದು ಕೈಯಲ್ಲಿ 10 ರುಪಾಯಿ ಕೊಟ್ಟು, ಮತ್ತೊಂದು ಕೈಯಲ್ಲಿ 20 ರೂಪಾಯಿ ಕಿತ್ತುಕೊಳ್ಳುತ್ತಿದೆ: ಡಾ.ಸುಧಾಕರ್](https://ismkannadanews.com/price-hike-mp-dr-k-sudhakar-comments-about-congress-government/): Price Hike : ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ಒಂದು ಕೈಯಲ್ಲಿ ಕೊಟ್ಟು ಮತ್ತೊಂದು ಕೈಯಲ್ಲಿ ಕಿತ್ತುಕೊಳ್ಳುತ್ತಿದೆ. ಮನೆಯ ಹೆಂಗಸರಿಗೆ 10 ರೂಪಾಯಿ ಕೊಟ್ಟರೇ, ಪುರುಷರಿಂದ 20 ರೂಪಾಯಿ ಕಸಿದುಕೊಳ್ಳುತ್ತಿದೆ ಎಂದು ಸಂಸದ ಡಾ.ಕೆ.ಸುಧಾಕರ್‍ ರಾಜ್ಯ ಕಾಂಗ್ರೇಸ್ ಸರ್ಕಾರದ ವಿರುದ್ದ ಕಿಡಿಕಾರಿದರು. ಇತ್ತೀಚಿಗೆ ಕಾಂಗ್ರೇಸ್ ಸರ್ಕಾರ ಬಸ್ ಟಿಕೆಟ್ ದರ ಏರಿಕೆಯ ಕುರಿತು ಚಿಕ್ಕಬಳ್ಳಾಪುರದ ಗುಡಿಬಂಡೆಯಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಸಂಸದ ಸುಧಾಕರ್‍ ರವರು, ಕಾಂಗ್ರೇಸ್ ಸರ್ಕಾರ ಮೊದಲಿನಿಂದಲೂ ಇದೇ ರೀತಿಯ ಗಿಮಿಕ್ ರಾಜಕಾರಣ ಮಾಡುತ್ತಾ ಅಧಿಕಾರಕ್ಕೆ ಬರುತ್ತಿದೆ. ಇದನ್ನು […] - [Krishna Byregowda: ಭೂ ಸುರಕ್ಷಾ ಯೋಜನೆಗೆ ನಾಳೆ ಕಂದಾಯ ಸಚಿವ ಕೃಷ್ಣಬೈರೇಗೌಡ ಚಾಲನೆ…!](https://ismkannadanews.com/krishna-byregowda-bhu-suraksha-yojane-launch-gudibande/): Krishna Byregowda – ಕರ್ನಾಟಕ ರಾಜ್ಯಾದಂತ ಭೂ ಸುರಕ್ಷಾ ಯೋಜನೆಯಡಿಯಲ್ಲಿ ಕಂದಾಯ ಇಲಾಖೆಗಳನ್ನು ಎಲ್ಲಾ ತಾಲ್ಲೂಕು ಕಛೇರಿಗಳಲ್ಲಿ ಗಣೀಕರಣಗೊಳಿಸುವ ಕಾರ್ಯಕ್ರಮಕ್ಕೆ ಜನವರಿ 8 ರ ಬೆಳಿಗ್ಗೆ 11 ಗಂಟೆಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲ್ಲೂಕು ಕಚೇರಿಯ ಆವರಣದಲ್ಲಿ ಚಾಲನೆ ನೀಡಲಿದ್ದಾರೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ತಿಳಿಸಿದ್ದಾರೆ. ಗುಡಿಬಂಡೆ ಪಟ್ಟಣದ ತಾಲ್ಲೂಕು ಕಚೇರಿಗೆ ಭೇಟಿ ನೀಡಿದ ಅವರು ಕಾರ್ಯಕ್ರಮ ಸಿದ್ದತೆಗಳ ಬಗ್ಗೆ ಪರಿಶೀಲನೆ ನಡೆಸಿ ಬಳಿಕ  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನವರಿ 8 ರ ಬೆಳಿಗ್ಗೆ […] - [Game Changer: ಗೇಮ್ ಚೇಂಜರ್ ಪ್ರೀ ರಿಲೀಸ್ ಈವೆಂಟ್ ಗೆ ಬಂದಿದ್ದ ಅಭಿಮಾನಿಗಳು ಅಪಘಾತದಲ್ಲಿ ಸಾವು, ಪರಿಹಾರ ಘೋಷಣೆ ಮಾಡಿದ ಚಿತ್ರತಂಡ…!](https://ismkannadanews.com/game-changer-pre-release-event-fans-accident-death-film-team-compensation/): Game Changer – ಇತ್ತೀಚಿಗಷ್ಟೆ ಪುಷ್ಪಾ-2 ಸಿನೆಮಾದ ಪ್ರೀಮಿಯರ್‍ ಶೋ ವೇಳೆ ನಡೆದಂತಹ ಘಟನೆ ಇಡೀ ದೇಶದಾದ್ಯಂತ ಸದ್ದು ಮಾಡಿತ್ತು. ಹೈದರಾಬಾದ್ ನ ಸಂಧ್ಯಾ ಥಿಯೇಟರ್‍ ನ ಕಾಲ್ತುಳಿತ ಪ್ರಕರಣದಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದರು. ಈ ಪ್ರಕರಣದ ಹಿನ್ನೆಲೆಯಲ್ಲಿ ನಟ ಅಲ್ಲು ಅರ್ಜುನ್ ಸಹ ಜೈಲಿಗೆ ಹೋಗಿ ಬಳಿಕ ಜಾಮೀನು ಮೇರೆಗೆ ಹೊರಬಂದಿದ್ದರು. ಇದೀಗ ಗೇಮ್ ಚೇಂಜರ್‍ ಸಿನೆಮಾದ ಪ್ರೀ ರಿಲೀಸ್ ಈವೆಂಟ್ ಕಾರ್ಯಕ್ರಮಕ್ಕೆ ಬಂದಿದ್ದ ಇಬ್ಬರು ಅಭಿಮಾನಿಗಳು ಅಪಘಾತದಲ್ಲಿ ಮೃತಪಟ್ಟಿದ್ದು, ಇಬ್ಬರಿಗೂ ಚಿತ್ರತಂಡ ಪರಿಹಾರ ಘೋಷಣೆ ಮಾಡಿದೆ. […] - [HMPV : ಇದು ಹೊಸ ವೈರಸ್ ಅಲ್ಲ, ಭಯ ಬೇಡ ಎಂದ ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ….!](https://ismkannadanews.com/jp-nadda-update-about-hmpv-virus/): HMPV – ಇಡೀ ವಿಶ್ವದಾದ್ಯಂತ ಕಳೆದೆರಡು ದಿನಗಳಿಂದ HMPV ವೈರಸ್ ಕುರಿತು ಭಾರಿ ಸಂಚಲನ ಸೃಷ್ಟಿಯಾಗಿದ್ದು, ಭಾರತದಲ್ಲೂ ಸಹ ಈ ವೈರಸ್ ಹಲವು ಕಡೆ ಪತ್ತೆಯಾಗಿದೆ. ಇದೀಗ ಈ ವೈರಸ್ ಬಗ್ಗೆ ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಮಾಹಿತಿ ಹಂಚಿಕೊಂಡಿದ್ದಾರೆ. HMPV 2001 ರಲ್ಲಿ ಮೊದಲ ಬಾರಿಗೆ ಕಂಡುಬಂದಿದ್ದು, ಇದು ಹೊಸ ವೈರಸ್ ಅಲ್ಲ. ಇದು ಸುಮಾರು ವರ್ಷಗಳಿಂದ ಜಾಗತಿಕವಾಗಿ ಹರಡುತ್ತಿದೆ. ಆದ್ದರಿಂದ ಇದು ಹೊಸ ವೈರಸ್ ಎಂದು ಭಯಪಡಬೇಡಿ ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ಕೆಲವು ದಿನಗಳಿಂದ […] - [Farmers Protest: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬೆಸ್ಕಾಂ ಕಚೇರಿ ಮುಂದೆ ರೈತ ಸಂಘ ಪ್ರತಿಭಟನೆ....!](https://ismkannadanews.com/farmers-protest-bescom-office-over-demands-in-gudibande/): Farmers Protest – ಸಮರ್ಪಕ ವಿದ್ಯುತ್ ಪೂರೈಕೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಪಟ್ಟಣದ ಬೆಸ್ಕಾಂ ಕಚೇರಿಯ ಮುಂಭಾಗ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಪಟ್ಟಣದ ಮುಖ್ಯ ರಸ್ತೆಯಲ್ಲಿ ಮೆರವಣಿಗೆಯ ಮೂಲಕ ಬೆಸ್ಕಾ ಕಚೇರಿ ಮುಂಭಾಗ ರೈತರು ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕು ಅಧ್ಯಕ್ಷ ಕೆ.ಎನ್.ಸೋಮಶೇಖರ್‍ ತಾಲೂಕಿನಾದ್ಯಂತ ರೈತರು ಸುಮಾರು 500 ಎಕರೆಗೂ ಹೆಚ್ಚು […] - [Viral News: ಬಾತ್ ರೂಂ ಗೆ ಹೋಗಿ ಬರ್ತಿನಿ ಅಂತಾ ಹೋದ ವಧು, ಕಾದು ಕಾದು ಸುಸ್ತಾದ ವರ ಶಾಕ್….!](https://ismkannadanews.com/viral-news-woman-cheats-men-during-marriage-in-uttarpradesh/): Viral News- ವಯಸ್ಸಿಗೆ ಬಂದವರು ಮದುವೆಯಾಗಲು ನಾನಾ ಕಸರತ್ತುಗಳನ್ನು ಮಾಡುತ್ತಿರುತ್ತಾರೆ. ಅದರಲ್ಲೂ ತಮ್ಮ ಮಕ್ಕಳಿಗೆ ಮದುವೆ ಮಾಡಿಸಲು ಹರಸಾಹಸ ಪಡುತ್ತಿರುತ್ತಾರೆ. ಆದರೆ ಕೆಲ ಖದೀಮರು ಇದನ್ನೆ ಬಂಡವಾಳವನ್ನಾಗಿ ಮಾಡಿಕೊಂಡು ಮದುವೆಯ ಹೆಸರಿನಲ್ಲಿ ವಂಚನೆ ಮಾಡುತ್ತಿರುವಂತಹ ಘಟನೆಗಳು ಹೆಚ್ಚಾಗುತ್ತಿದೆ. ವಿವಿಧ ಕಾರಣಗಳ ಹಿನ್ನೆಲೆಯಲ್ಲಿ ಮದುವೆ ಮಂಟಪದಲ್ಲಿಯೇ ಮದುವೆಗಳು ಮುರಿದು ಬಿದ್ದಿರುವಂತಹ ಘಟನೆಗಳ ನಡುವೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದೆ. ಮದುವೆಯ ಶಾಸ್ತ್ರಗಳು ನಡೆಯುತ್ತಿರುವಾಗಲೇ ಬಾತ್ ರೂಂ ಗೆ ಹೋಗಿಬರುತ್ತೇನೆ ಎಂದು ವಧು ಹೋಗಿದ್ದಾಳೆ. ಆದರೆ ಸಾಕಷ್ಟು ಸಮಯ ಕಾದರೂ […] - [Sad News: ಓ ವಿಧೀಯೇ ನೀನೆಷ್ಟು ಕ್ರೂರಿ, ಶಾಲೆಯಲ್ಲಿ ಶಿಕ್ಷಕಿಗೆ ನೋಟ್ಸ್ ತೋರಿಸುತ್ತಾ ಕುಸಿದು ಬಿದ್ದ 3ನೇ ತರಗತಿ ವಿದ್ಯಾರ್ಥಿ ಸಾವು….!](https://ismkannadanews.com/sad-news-third-standard-student-passes-away-in-school/): Sad News: ಇತ್ತೀಚಿಗೆ ಸಣ್ಣ ವಯಸ್ಸಿನವರಲ್ಲೂ ಹೃದಯಾಘಾತ ಸಂಭವಿಸಿ ಮೃತಪಡುತ್ತಿರುವ ಘಟನೆಗಳು (Sad News) ಹೆಚ್ಚಾಗಿ ನಡೆಯುತ್ತಿವೆ. ಅಂತಹುದೇ ಮನಕಲಕುವಂತಹ ಘಟನೆಯೊಂದು ನಡೆದಿದ್ದು, ಶಾಲೆಯಲ್ಲಿ ಶಿಕ್ಷಕಿಗೆ ನೋಟ್ಸ್ ತೋರಿಸುವಾಗ ಕುಸಿದು ಬಿದ್ದ ಮೂರನೇ ತರಗತಿಯ ವಿದ್ಯಾರ್ಥಿನಿ ಮೃತಪಟ್ಟಿರುವ (Sad News) ಆಘಾತಕಾರಿ ಘಟನೆ ನಡೆದಿದೆ. ಚಾಮರಾಜನಗರದ ಸೇಂಟ್ ಫ್ಯಾನ್ಸಿಸ್ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಮೃತ ದುರ್ದೈವಿಯನ್ನು ತೇಜಸ್ವಿನಿ ಎಂದು ಗುರ್ತಿಸಲಾಗಿದೆ. ಚಾಮರಾಜನಗರ ತಾಲೂಕಿನ ಬದನಗುಪ್ಪೆ ಗ್ರಾಮದ ನಿವಾಸಿ ಲಿಂಗರಾಜು ಹಾಗೂ ಶ್ರುತಿ ದಂಪತಿಯ ಏಕೈಕ ಪುತ್ರಿ […] - [Snake Video: ಇದು ಸಿನೆಮಾ ಅಲ್ಲ, ಸತ್ತ ಗಂಡು ಹಾವಿನ ಎದುರು ನೋವು ಅನುಭವಿಸಿದ ಹೆಣ್ಣು ಹಾವು, ವೈರಲ್ ಆದ ವಿಡಿಯೋ….!](https://ismkannadanews.com/female-snake-grieves-dead-male-snake-viral-video/): Snake Video – ಸಾಮಾನ್ಯವಾಗಿ ಹಾವುಗಳ ಸಿನೆಮಾಗಳಲ್ಲಿ ಗಂಡು-ಹೆಣ್ಣು ಹಾವುಗಳ ಕೆಲವೊಂದು ದೃಶ್ಯಗಳನ್ನು ನೋಡಿರುತ್ತೇವೆ. ಗಂಡು ಹಾವು ಸತ್ತರೇ, ಆ ಹಾವಿನ ಮುಂದೆ ಕುಳಿತು ನೋವನ್ನು ಅನುಭವಿಸಿ ತನ್ನ ಸಂಗಾತಿಯನ್ನು ಕೊಂದವರ ಮೇಲೆ ಸೇಡು ತೀರಿಸಿಕೊಳ್ಳುವುದನ್ನು ನೋಡಿರುತ್ತೇವೆ. (Snake Video) ಆದರೆ ಇಲ್ಲೊಂದು ಅಂತಹುದೇ ಘಟನೆ ನಡೆದಿದೆ. ಎರಡು ಹಾವುಗಳು ಕಥೆಯಿದು. ಒಂದು ಗಂಡು ಹಾವು ಜೆಸಿಬಿ ವಾಹನಕ್ಕೆ ಸಿಲುಕಿ ಮೃತಪಟ್ಟಿರುತ್ತದೆ. ಸತ್ತ ತನ್ನ ಸಂಗಾತಿಯ ಮಂದೆ ಗಂಟೆ ಗಟ್ಟಲೇ ಹೆಣ್ಣು ಹಾವು ಕುಳಿತು ನೋವು ಅನುಭವಿಸಿರುವ […] - [HMPV: ಬೆಂಗಳೂರಿನಲ್ಲಿ ಎರಡು, ಗುಜರಾತ್ ನಲ್ಲಿ ಒಂದು HMPV ವೈರಸ್ ಪತ್ತೆ…!](https://ismkannadanews.com/hmpv-virus-detected-in-bangalore-and-gujarat/): HMPV – ಬೆಂಗಳೂರಿನ ಇಬ್ಬರು ಮಕ್ಕಳಲ್ಲಿ HMPV ಪತ್ತೆಯಾಗಿದ್ದು, ಇದನ್ನು ICMR ದೃಢಪಡಿಸಿದೆ. ಜೊತೆಗೆ ಗುಜರಾತ್ ನಲ್ಲೂ ಸಹ ಒಂದು ಪ್ರಕರಣ ವರದಿಯಾಗಿದೆ ಎಂದು ತಿಳಿದುಬಂದಿದೆ.. ಕೋವಿಡ್ ವೈರಸ್ ಕಾಣಿಸಿಕೊಂಡ ಐದು ವರ್ಷದ ಬಳಿಕ ಮತ್ತೆ ದೇಶದಲ್ಲಿ ವೈರಸ್ ಹಾವಳಿ ಶುರುವಾಗಿದೆ. ಹ್ಯೂಮನ್ ಮೆಟಾಪ್ನ್ಯೂಮೋ ವೈರಸ್ (HMPV) ಏಕಾಏಕಿ ಚೀನಾದಲ್ಲಿ ಹರಡುತ್ತಿದ್ದು, ಇದೀಗ ಭಾರತಕ್ಕೂ ಕಾಲಿಟ್ಟಿದೆ. ಬೆಂಗಳೂರಿನಲ್ಲಿ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲದ ಎರಡು ಪ್ರಕರಣಗಳು ಪತ್ತೆಯಾಗಿದ್ದು, ಈ ವೈರಸ್ ಹರಡಿದ್ದಾದರೂ ಹೇಗೆ ಎಂಬ ಪ್ರಶ್ನೆ ಉದ್ಬವಿಸಿದೆ. […] - [Local News: ಮಕ್ಕಳು ಬಾಲ್ಯದಿಂದಲೇ ದೇಶಾಭಿಮಾನ ಮೈಗೂಡಿಸಿಕೊಳ್ಳಬೇಕು: ನ್ಯಾ.ಡಿ.ಕೆ.ಮಂಜನಾಥಚಾರಿ](https://ismkannadanews.com/local-news-young-india-school-31-anniversary-event/): Local News – ಶಿಕ್ಷಣದ ಜೊತೆಗೆ ದೇಶ ಭಕ್ತಿ, ನಾವು ಜನಿಸಿರುವ ಭೂತಾಯಿ ಭಾರತಾಂಭೆಯ ಸೇವೆಯಲ್ಲಿ ತೊಡಗಿಸಿಕೊಳ್ಳುವುದನ್ನು ವಿದ್ಯಾರ್ಥಿಧೆಸೆಯಿಂದಲ್ಲೇ ರೂಢಿಸಿಕೊಳ್ಳುವಂತೆ ಸಿವಿಲ್ ಮತ್ತು ಜೆಎಂಎಫ್‍ಸಿ ನ್ಯಾಯಾಧೀಶರಾದ ಡಿ.ಕೆ.ಮಂಜುನಾಥಚಾರಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದ ಯಂಗ್ ಇಂಡಿಯಾ ಶಾಲೆ ಆವರಣದಲ್ಲಿ ಆಯೋಜಿಸಲಾಗಿದ್ದ ಯಂಗ್ ಇಂಡಿಯಾ ಶಾಲೆಯ 31ನೇ ವಾರ್ಷಿಕೋತ್ಸವ ಸಮಾರಂಭದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಶಾಲೆಯಲ್ಲಿ ಕಲಿತ ವಿದ್ಯೆ ಸಮಾಜದ ಏಳಿಗೆಗಾಗಿ ಶ್ರಮಿಸುವುದರಲ್ಲಿ ತೊಡಗಿಸಿಕೊಳ್ಳಬೇಕು. ಹೆತ್ತ ತಂದೆ ತಾಯಿ ಕಷ್ಟಪಟ್ಟು ಸಾಲಸೋಲ ಮಾಡಿ ನಮ್ಮ […] - [OYO Rooms: ಮದುವೆಯಾಗದ ಜೋಡಿಗಳಿಗೆ ಇನ್ನು ಮುಂದೆ ಓಯೋ ನಲ್ಲಿ ರೂಂ ಸಿಗೊಲ್ಲ ಅಂತೆ?](https://ismkannadanews.com/new-check-in-guidelines-unmarried-couples-for-oyo-booking/): OYO Rooms – ಇತ್ತೀಚಿಗೆ ಪ್ರಯಾಣಿಕರು ಸೇರಿದಂತೆ ರೂಂಗಳಲ್ಲಿ ಉಳಿದುಕೊಳ್ಳಲು ಹೆಚ್ಚಾಗಿ OYO Rooms ಗಳನ್ನು ಬಳಸುತ್ತಾರೆ. ಆದರೆ ಈ OYO Room ಗಳ ಬಗ್ಗೆ ಕೆಲವೊಂದು ಬೇರೆಯದ್ದೆ ಮಾತುಗಳೂ ಸಹ ಕೇಳಿಬರುತ್ತಿವೆ. ಇದೀಗ OYO Room ಬುಕ್ ಮಾಡಲು ಹೊಸ ನಿಯಮಗಳನ್ನು ಜಾರಿ ಮಾಡಲಾಗಿದೆ ಎಂದು ತಿಳಿದುಬಂದಿದೆ. ಇನ್ನು ಮುಂದೆ ಮದುವೆಯಾಗದ ಜೋಡಿಗಳಿಗೆ ಹೋಟೆಲ್ ರೂಂ ಗಳನ್ನು ನೀಡದಂತೆ ತನ್ನ ಪಾಲುದಾರ ಹೋಟೆಲ್ ಗಳಿಗೆ ಹೊಸ ಚೆಕ್ ಇನ್ ಮಾರ್ಗಸೂಚಿಗಳನ್ನು ಒಯೋ ಹೊರಡಿಸಿದ್ದು, ಇದು ಮೊದಲ […] - [Jai Bhim : ಜೈ ಭೀಮ್ ಹಾಡು ಹಾಕಿದ್ದೇ ತಪ್ಪಾಯ್ತಾ? ಜೈ ಭೀಮ್ ಹಾಡು ಹಾಕಿದ್ದಕ್ಕೆ ಯುವಕನ ಮರ್ಮಾಂಗಕ್ಕೆ ಒದ್ದ ಪಾಪಿಗಳು….!](https://ismkannadanews.com/attack-youth-for-playing-jai-bheem-song-in-tumkur/): Jai Bhim – ಇತ್ತೀಚಿಗೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್‍.ಅಂಬೇಡ್ಕರ್‍ ರವರ ವಿಚಾರಕ್ಕೆ ಸಂಬಂಧಿಸಿದಂತೆ ಒಂದಲ್ಲ ಒಂದು ರೀತಿಯಲ್ಲಿ ವಿವಾದಗಳು, ಚರ್ಚೆಗಳು ನಡೆಯುತ್ತಲೇ ಇದೆ. ಕೆಲವು ದಿನಗಳ ಹಿಂದೆಯಷ್ಟೆ ಸಂಸತ್ತಿನಲ್ಲೂ ಅಂಬೇಡ್ಕರ್‍ ವಿವಾದ ಹುಟ್ಟಿಕೊಂಡಿತ್ತು. ಮೊನ್ನೆಯಷ್ಟೆ ಕೆಲ ಕಿಡಿಗೇಡಿಗಳು ಅಂಬೇಡ್ಕರ್‍ ಅವರ ಭಾವಷಿತ್ರಕ್ಕೆ ಅವಮಾನ ಮಾಡಿ ಸೋಷಿಯಲ್ ಮಿಡಿಯಾದಲ್ಲಿ ಹರಿಬಿಡಲಾಗಿತ್ತು. ಇದೀಗ ಟಾಟಾ ಏಸ್ ವಾಹನದಲ್ಲಿ ಜೈ ಭೀಮ್ ಹಾಡು ಹಾಕಿದ್ದಕ್ಕಾಗಿ ಕೆಲ ಕಿಡಿಗೇಡಿಗಳು ಯುವಕನ ಮರ್ಮಾಂಗಕ್ಕೆ ಒದ್ದು ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆಯೊಂದು ನಡೆದಿದೆ. ಅಂದಹಾಗೆ ಈ […] - [Local News: ಗುಡಿಬಂಡೆಯಲ್ಲಿ ಸರಳ ಹಾಗೂ ಅರ್ಥಪೂರ್ಣವಾಗಿ ಸಾವಿತ್ರಿ ಬಾಯಿ ಪುಲೆ ಜನ್ಮ ದಿನಾಚರಣೆ...!](https://ismkannadanews.com/local-news-meaningful-celebration-savitribai-phule-birth-anniversary/): Local News: ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಅರವಿಂದ ಪ್ರೌಢಶಾಲೆಯಲ್ಲಿ ದೇಶದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿ ಬಾಯಿ ಪುಲೆ ರವರ ಜನ್ಮ ದಿನಾಚರಣೆಯನ್ನು ಸರಳ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು. ಈ ವೇಳೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸಾವಿತ್ರಿ ಬಾಯಿ ಪುಲೆ ರವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ಸೂಚಿಸಲಾಯಿತು. ಈ ಸಮಯದಲ್ಲಿ ಶಾಲೆಯ ಶಿಕ್ಷಕಿ ಕೋಮಲ ಮಾತನಾಡಿ ಹಿಂದಿನ ಕಾಲದಲ್ಲಿ ಸ್ತ್ರೀಯೊಬ್ಬಳು ಶಿಕ್ಷಕಿಯಾಗುವುದು ಧರ್ಮಕ್ಕೂ, ಸಮಾಜಕ್ಕೂ ದ್ರೋಹ ಬಗೆದಂತೆ ಎಂದು ಭಾವಿಸಿದ್ದರು. ಮಹಿಳೆಯರು ಶಾಲೆಗೆ ಹೊರಟಾಗ […] - [School Day: ಮಕ್ಕಳಿಗೆ ಆಸ್ತಿಯನ್ನು ಮಾಡುವ ಬದಲಿಗೆ ಗುಣಮಟ್ಟದ ಶಿಕ್ಷಣ ಕೊಡಿಸಿ: ಶಾಸಕ ಸುಬ್ಬಾರೆಡ್ಡಿ](https://ismkannadanews.com/school-day-provide-quality-education-to-children-by-subbareddy/): School Day – ತಮ್ಮ ಮಕ್ಕಳಿಗೆ ಆಸ್ತಿಯನ್ನು ಮಾಡುವ ಬದಲಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡಿ ತಮ್ಮ ಮಕ್ಕಳನ್ನೇ ಆಸ್ತಿಯನ್ನಾಗಿಸುವಂತಹ ಕೆಲಸಕ್ಕೆ ಪೋಷಕರು ಮುಂದಾಗಬೇಕಾದ ಅಗತ್ಯವಿದೆ ಎಂದು ಶಾಂತಿನಿಕೇತನ್ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಹಾಗೂ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಕಿವಿ ಮಾತು ಹೇಳಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದ ಶಾಂತಿ ನಿಕೇತನ್ ಶಾಲೆ ಆವರಣದಲ್ಲಿ ಆಯೋಜಿಸಲಾಗಿದ್ದ ಶಾಂತಿನಿಕೇತನ್ ಶಾಲೆಯ 25ನೇ ವಾರ್ಷಿಕೋತ್ಸವದ ಬೆಳ್ಳಿ ಹಬ್ಬದ ಕಾರ್ಯಕ್ರಮದಲ್ಲಿ ಶಾಲೆಯ ವಿದ್ಯಾರ್ಥಿಗಳ ಭಾವಚಿತ್ರವುಳ್ಳ ಕ್ಯಾಲೆಂಡರ್‍ಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಸುಮಾರು 7 ವರ್ಷಗಳ ಕಾಲ […] - [Health Tips : ಮಾವಿನ ಎಲೆಗಳಲ್ಲಿದೆ ಅಪಾರ ಪ್ರಮಾಣದ ಆರೋಗ್ಯ ಗುಣಗಳು, ಏನೆಲ್ಲಾ ಆರೋಗ್ಯ ಲಾಭಗಳಿದೆ ಗೊತ್ತಾ?](https://ismkannadanews.com/health-tips-mango-leaves-health-benefits-and-advantages/): Health Tips : ಹಣ್ಣುಗಳ ಮಹಾರಾಜ ಎಂದೇ ಕರೆಯಲಾಗುವುದ ಮಾವಿನ ಹಣ್ಣು ಅನೇಕರಿಗೆ ಪಂಚಪ್ರಾಣ ಎನ್ನಬಹುದು. ಈ ಹಣ್ಣಿನ ರುಚಿಯ ಮುಂದೆ ಬೇರೆ ಯಾವುದೇ ಹಣ್ಣಿನ ರುಚಿ ಸಮನಲ್ಲ ಎಂದೇ ಹೇಳಬಹುದು. ಜೊತೆಗೆ ಮಾವಿನ ಹಣ್ಣಿನಲ್ಲಿ ಹೆಚ್ಚು ಪೋಷಕಾಂಶಗಳಿವೆ ಎನ್ನಲಾಗುತ್ತದೆ. ಮಾವಿನ ಹಣ್ಣುಗಳನ್ನು ಜನರು ತುಂಬಾ ಇಷ್ಟಪಟ್ಟು ತಿನ್ನುತ್ತಾರೆ. ಇನ್ನೂ ಮಾವಿನ ಹಣ್ಣು ಮಾತ್ರವಲ್ಲದೇ ಮಾವಿನ ಎಲೆಗಳು ಸಹ ತುಂಬಾನೆ ಉಪಯುಕ್ತವಾಗಿದೆ. ಮಾವಿನ ಮರದ ಎಲೆಗಳಲ್ಲಿ ಅಪಾರ ಪ್ರಮಾಣದ ಔಷಧೀಯ ಗುಣಗಳಿವೆ ಎಂದು ತಜ್ಞರು ಹೇಳುತ್ತಾರೆ. Health […] - [KPSC Recruitment 2025: ಕೃಷಿ ಇಲಾಖೆಯಲ್ಲಿ 945 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ, ಫೆ.1 ರೊಳಗೆ ಅರ್ಜಿ ಸಲ್ಲಿಸಿ…!](https://ismkannadanews.com/kpsc-recruitment-2025-agriculture-department-945-vacancies-apply-now/): KPSC Recruitment 2025 – ಕರ್ನಾಟಕ ಲೋಕಸೇವಾ ಆಯೋಗವು ಲೋಕೋಪಯೋಗಿ ಇಲಾಖೆಯಲ್ಲಿ ಖಾಲಿ ಇರುವ ಕೃಷಿ ಇಲಾಖೆಯಲ್ಲಿ ಖಾಲಿ ಇರುವ ಕೃಷಿ ಅಧಿಕಾರಿಗಳು ಮತ್ತು ಸಹಾಯಕ ಕೃಷಿ ಅಧಿಕಾರಿಗಳು ಗ್ರೂಪ್ ‘ಬಿ’ ವೃಂದದ ಒಟ್ಟು 945 ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಹುದ್ದೆಗಳ ಸಂಖ್ಯೆ, ಕರ್ತವ್ಯ ಸ್ಥಳ, ಶೈಕ್ಷಣಿಕ ಅರ್ಹತೆ, ವೇತನ, ಅರ್ಜಿ ಶುಲ್ಕ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ. […] - [China Virus: ಚೀನಾದ ಹೊಸ ವೈರಸ್ ಬಗ್ಗೆ ಭಯ ಬೇಡ, ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಿ ಎಂದ ಆರೋಗ್ಯ ಸಂಸ್ಥೆ….!](https://ismkannadanews.com/china-virus-dont-fear-chinas-new-virus-take-precautions/): China Virus – ಚೀನಾದಲ್ಲಿ ಕಂಡು ಬಂದಿರುವ ಹ್ಯೂಮನ್ ಮೆಟಾನ್ಯೂಮೋ ವೈರಸ್ (HMPV) ಕುರಿತು ಜೋರಾಗಿ ಸುದ್ದಿಯಾಗುತ್ತಿದ್ದು, ಈ ಕುರಿತು ಜನರು ಭಯ ಪಡುವ ಅವಶ್ಯಕತೆಯಿಲ್ಲ. ಭಯಪಡುವ ಬದಲಿಗೆ ಮುಂಜಾಗೃತಾ ಕ್ರಮಗಳನ್ನು ಅಗತ್ಯವಾಗಿ ಕೈಗೊಳ್ಳಬೇಕು ಎಂದು ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ (NCDC) ಸಲಹೆ ನೀಡಿದೆ. ಇದೇ ವೇಳೆ ಭಾರತದಲ್ಲಿ ಇಲ್ಲಿವರೆಗೂ ಯಾವುದೇ ಸೋಂಕು ಪತ್ತೆಯಾಗಿಲ್ಲ ಎಂದು ಮಾಹಿತಿ ನೀಡಿದೆ. ಈ ಕುರಿತು ಶುಕ್ರವಾರ ಮಾದ್ಯಮಗಳೊಂದಿಗೆ ಮಾತನಾಡಿದ ಆರೋಗ್ಯ ಸಂಸ್ಥೆಯ ನಿರ್ದೇಶಕ ಡಾ.ಅತುಲ್ ಗೋಯಲ್ ಚೀನಾದಲ್ಲಿ ಹೆಚ್​ಎಂಪಿವಿ […] - [HD Kumaraswamy: ಹೊಸ ಬಾಂಬ್ ಸಿಡಿಸಿದ HDK, ಸಂಕ್ರಾಂತಿ ಬಳಿಕ ಎಲ್ಲವನ್ನೂ ಮಾತನಾಡುತ್ತೇನೆ ಎಂದ ಕುಮಾರಸ್ವಾಮಿ….!](https://ismkannadanews.com/will-talk-about-everything-after-sankranti-says-hd-kumaraswamy/): HD Kumaraswamy – ಜ.2 ರಂದು ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರಿ ಬಸ್ ಟಿಕೆಟ್ ದರವನ್ನು ಏರಿಕೆ ಮಾಡಿದ ಹಿನ್ನೆಲೆಯಲ್ಲಿ ಜನರು ಸರ್ಕಾರದ ವಿರುದ್ದ ಆಕ್ರೋಷ ಹೊರಹಾಕುತ್ತಿದ್ದಾರೆ. ಬಸ್ ಟಿಕೆಟ್ ದರ ಶೇ.15 ರಷ್ಟು ಹೆಚ್ಚಳ ಮಾಡಿ ಆದೇಶ ಹೊರಿಸಿದ ಸರ್ಕಾರದ ವಿರುದ್ದ ಬಿಜೆಪಿ ಸಹ ಪ್ರತಿಭಟನೆ ನಡೆಸುತ್ತಿದೆ. ಈ ಕುರಿತು ಮಂಡ್ಯದಲ್ಲಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಆಕ್ರೋಷ ಹೊರಹಾಕಿದ್ದಾರೆ. ಇದೇ ವೇಳೆ ಹೊಸದೊಂದು ಬಾಂಬ್ ಸಹ ಸಿಡಿಸಿದ್ದಾರೆ. ಈ ಕುರಿತು ಮಾತನಾಡಿದ ಕೇಂದ್ರ […] - [Price Hike : ಬಸ್ ಟಿಕೆಟ್ ದರ ಏರಿಕೆ, ಮಟನ್ 100 ರಿಂದ 500 ರುಪಾಯಿ ಆದ್ರು ತಗೋತೀರಾ ಎಂದ ಸಚಿವ ಚಲುವರಾಯಸ್ವಾಮಿ…!](https://ismkannadanews.com/price-hike-minister-cheluvarayaswamy-comments-on-bus-fare-hike/): Price Hike : ಸದ್ಯ ರಾಜ್ಯದಲ್ಲಿ ರಸ್ತೆ ಸಾರಿಗೆ ನಿಗಮಗಳ ಬಸ್ ಟಿಕೆಟ್ ದರ ಏರಿಕೆಯ ಕುರಿತು ಆರೋಪ-ಪ್ರತ್ಯಾರೋಪಗಳು ಜೋರಾಗಿದೆ. ಆಡಳಿತ ಹಾಗೂ ವಿರೋಧ ಪಕ್ಷಗಳ ನಾಯಕರ ವಾಕ್ಸಮರ ಸಹ ಜೋರಾಗಿದೆ. ಇದೀಗ ಬಸ್ ಟಿಕೆಟ್ ದರ ಏರಿಕೆಯ ಕುರಿತು ಸಚಿವ ಚಲುವರಾಯಸ್ವಾಮಿ ಮಾತನಾಡಿದ್ದು, ಡೀಸೆಲ್, ಅಕ್ಕಿಮ, ಬಟ್ಟೆ ಬೆಲೆ ಏರಿಕೆಯಾದರೇ ತಗೋತೀರಾ, ನೂರು ರೂಪಾಯಿಯಿದ್ದ ಮಟನ್ 500 ರೂಪಾಯಿ ಇದ್ರೆ ತಗೋತಿರಾ, ಸರ್ಕಾರದ ಈ ಒಂದು ತೀರ್ಮಾನಕ್ಕೆ ಈ ರೀತಿ ಮಾತನಾಡೋದು ಸರೀನಾ ಎಂದು ಸಚಿವ […] - [School Day: ಮಕ್ಕಳಲ್ಲಿನ ಪ್ರತಿಭೆಯ ಅನಾವರಣಕ್ಕೆ ಶಾಲಾ ವಾರ್ಷಿಕೋತ್ಸವಗಳು ಸಹಕಾರಿ: ನಾಗಭೂಷಣ್](https://ismkannadanews.com/srikar-school-day-event-in-gudibande-town/): School Day: ಇಂದಿನ ಮಕ್ಕಳೆಲ್ಲರಲ್ಲೂ ಒಂದಲ್ಲ ಒಂದು ಪ್ರತಿಭೆ ಇರುತ್ತದೆ. ಆ ಪ್ರತಿಭೆಯನ್ನು ಹೊರ ತರಲು ಪೋಷಕರು ಹಾಗೂ ಶಿಕ್ಷಕರ ಪ್ರೋತ್ಸಾಹ ಬಹುಮುಖ್ಯವಾಗಿದೆ. ಈ ನಿಟ್ಟನಲ್ಲಿ ಶಾಲಾ ವಾರ್ಷಿಕೋತ್ಸವದಂತಹ ಕಾರ್ಯಕ್ರಮಗಳು ಮಕ್ಕಳಲ್ಲಿನ ಪ್ರತಿಭೆಯ ಅನಾವರಣಕ್ಕೆ ಸಹಕಾರಿಯಾಗಿದೆ ಎಂದು ಎಲ್ಲೋಡು ನೇತಾಜಿ ಶಾಲೆಯ ಮುಖ್ಯ ಶಿಕ್ಷಕ ನಾಗಭೂಷಣ್ ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಶ್ರೀ ಗಾಯತ್ರಿ ಪ್ರಸಾದ ಭವನದಲ್ಲಿ ಆಯೋಜಿಸಿದ್ದ ಶ್ರೀಕಾರ್ ಪಬ್ಲಿಕ್ ಶಾಲೆಯ  ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಕ್ಕಳಲ್ಲಿರುವ ಸಂಕೋಚ ಮತ್ತು ಭಯವನ್ನು […] - [Allu Arjun: ಹೈದರಾಬಾದ್ ಸಂಧ್ಯಾ ಥಿಯೇಟರ್ ಕಾಲ್ತುಳಿತ ಪ್ರಕರಣ, ಅಲ್ಲು ಅರ್ಜುನ್ ಗೆ ಷರತ್ತುಬದ್ದ ಜಾಮೀನು….!](https://ismkannadanews.com/sandhya-theater-stampede-case-allu-arjun-conditional-bail/): Allu Arjun – ಪುಷ್ಪಾ-2 ಸಿನೆಮಾದ ಪ್ರೀಮಿಯರ್‍ ಶೋ ಸಮಯದಲ್ಲಿ ಹೈದರಾಬಾದ್ ನ ಸಂಧ್ಯಾ ಥಿಯೇಟರ್‍ ಕಾಲ್ತುಳಿತ ಪ್ರಕರಣದಲ್ಲಿ ನಟ ಅಲ್ಲು ಅರ್ಜುನ್ ರವರಿಗೆ ತೆಲಂಗಾಣ ಹೈಕೋರ್ಟ್ ಷರತ್ತುಬದ್ದ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಲು ಅರ್ಜುನ್ ರವರು ರೆಗ್ಯುಲರ್‍ ಬೇಲ್ ಅಥವಾ ನಿಯಮಿತ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು, ನಾಂಪಲ್ಲಿ ಕೋರ್ಟ್‌ನಲ್ಲೂ ಸಹ ಈ ಅರ್ಜಿಯ ವಿಚಾರಣೆ ನಡೆದಿತ್ತು. ಇದೀಗ ಅಲ್ಲು ಅರ್ಜುನ್ ರವರಿಗೆ ಹೈದರಾಬಾದ್‌ ನ ನಾಂಪಲ್ಲಿ ಕೋರ್ಟ್ ಜಾಮೀನು ಮಂಜೂರು […] - [DYSP: ಪೊಲೀಸ್ ಕಚೇರಿಯಲ್ಲಿ ಮಹಿಳೆಯ ಜೊತೆ ರಾಸಲೀಲೆ ಪ್ರಕರಣ, ಮಧುಗಿರಿ DYSP ಅಮಾನತು…!](https://ismkannadanews.com/dysp-ramachandrappa-suspended-for-misconduct-with-woman/): DYSP – ತುಮಕೂರು ಜಿಲ್ಲೆಯ ಮಧುಗಿರಿ ಉಪವಿಭಾಗದ DYSP ರಾಮಚಂದ್ರಪ್ಪ ತಮ್ಮ ಕಚೇರಿಯಲ್ಲಿಯೇ ಮಹಿಳೆಯೊಂದಿಗೆ ರಾಸಲೀಲೆ ನಡೆಸಿದ ಆರೋಪದ ಮೇರೆಗೆ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ದೂರು ಕೊಡಲು ಬಂದ ಮಹಿಳೆಯೊಂದಿಗೆ DYSP ರಾಮಚಂದ್ರಪ್ಪ ತಮ್ಮ ಕಚೇರಿಯಲ್ಲಿ ರಾಸಲೀಲೆ ನಡೆಸಿದ್ದರು. ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಭಾರಿ ಸದ್ದು ಮಾಡಿದ್ದು, ಈ ಬೆನ್ನಲ್ಲೆ DYSP ರಾಮಚಂದ್ರಪ್ಪ ರನ್ನು ಅಮಾನತ್ತು ಮಾಡಿ ಡಿಜಿ ಆದೇಶ ಹೊರಡಿಸಿದ್ದಾರೆ. DYSP – ಘಟನೆಯ ಹಿನ್ನೆಲೆ: ಪಾವಗಡ ಮೂಲದ […] - [Virus: ಚೀನಾದಲ್ಲಿ ಮತ್ತೊಂದು ನಿಗೂಢ ವೈರಸ್ ಪತ್ತೆ, 14 ವರ್ಷದ ಒಳಗಿನ ಮಕ್ಕಳೇ ಈ ವೈರಸ್ ಟಾರ್ಗೆಟ್ ?](https://ismkannadanews.com/another-mysterious-virus-detected-in-china/): Virus – ಇಡೀ ವಿಶ್ವವನ್ನೇ ತಲ್ಲಣಗೊಳಿಸಿದ ಕೋವಿಡ್ ವೈರಸ್ ಸೋಂಕು ಸೃಷ್ಟಿಸಿದ ಭೀಕರತೆಯಿಂದ ಇನ್ನೂ ಜನರು ಎಚ್ಚೆತ್ತುಕೊಂಡಿಲ್ಲ. ಈ ವೈರಸ್ ಕಾರಣದಿಂದ ಅನೇಕ ಕುಟುಂಬಗಳೇ ನಾಶವಾಗಿದೆ. ಈ ವೈರಸ್ ಕಾಣಿಸಿಕೊಂಡು ಸುಮಾರು 5 ವರ್ಷಗಳು ಕಳೆದಿದ್ದು, ಇದೀಗ ಕೋವಿಡ್ ಉಗಮ ಸ್ಥಾನವಾದ ಚೀನಾದಲ್ಲಿ ಮತ್ತೊಂದು ವೈರಸ್ ಪತ್ತೆಯಾಗಿದ್ದು, 14 ವರ್ಷದ ಒಳಗಿನ ಮಕ್ಕಳನ್ನು ಈ ವೈರಸ್ ಕಾಡುತ್ತಿದೆಯಂತೆ. ಅನೇಕರು ಈಗಾಗಲೇ ವೈರಸ್ ಗೆ ತುತ್ತಾಗಿದ್ದಾರಂತೆ. ಆಸ್ಪತ್ರೆಗಳಲ್ಲಿ ಜನರು ಕಿಕ್ಕಿರಿದು ತುಂಬಿರುವ ವಿಡಿಯೋಗಳೂ ಸಹ ಹರಿದಾಡುತ್ತಿವೆ. ಕೆಲವರು ಹೇಳುವ […] - [Dharmastala: ಪವಿತ್ರ ಧರ್ಮಸ್ಥಳ ನೇತ್ರಾವತಿ ನದಿಗೆ ಗೋಮಾಂಸ ತಾಜ್ಯ ಎಸೆದ ಪಾಪಿಗಳು, ಸರ್ಕಾರದ ವಿರುದ್ದ ಕಿಡಿಕಾರಿದ ಯತ್ನಾಳ್….!](https://ismkannadanews.com/beef-waste-netravati-dharmasthala-yatnal-slams-government/): Dharmastala – ಕರ್ನಾಟಕದ ಪುಣ್ಯ ಕ್ಷೇತ್ರಗಳಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಸಹ ಒಂದಾಗಿದ್ದು, ಸಾವಿರಾರು ಸಂಖ್ಯೆಯ ಭಕ್ತರು ಶ್ರೀ ಮಂಜುನಾಥನ ದರ್ಶನಕ್ಕೆ ಪ್ರತಿನಿತ್ಯ ಧರ್ಮಸ್ಥಳಕ್ಕೆ ಭೇಟಿ ನೀಡುತ್ತಿರುತ್ತಾರೆ. ಧರ್ಮಸ್ಥಳಕ್ಕೆ ತೆರಳುವಂತಹ ಭಕ್ತರು ಇಲ್ಲಿನ ನೇತ್ರಾವತಿ ನದಿಯಲ್ಲಿ ಸ್ನಾನ ಮಾಡಿ ನಂತರ ಮಂಜುನಾಥನ ದರ್ಶನ ಪಡೆಯುತ್ತಾರೆ. ಆದರೆ ಈ ಪುಣ್ಯ ನದಿಗೆ ಗೋಮಾಂಸದ ತಾಜ್ಯವನ್ನು ಎಸೆಯಲಾಗಿದ್ದು, ಇದು ಭಕ್ತರ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದೆ ಎಂದು ಹೇಳಬಹುದಾಗಿದೆ. ಈ ಕುರಿತು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರತಿಕ್ರಿಯಿಸಿದ್ದು, ಹಿಂದೂಗಳ […] - [Local News: ಅಂಬೇಡ್ಕರ್ ರವರನ್ನು ಅವಮಾನಿಸಿದರೇ, ಅವರ ದುರ್ಗತಿ ಕಟ್ಟಿಟ್ಟಬುತ್ತಿ ಎಂದ ಶಾಸಕ ಸುಬ್ಬಾರೆಡ್ಡಿ…!](https://ismkannadanews.com/local-news-koregaon-vijay-diwas-in-bagepalli/): Local News – ಡಾ.ಬಿ.ಆರ್.ಅಂಬೇಡ್ಕರ್ ರವರು ರಚಿಸಿರುವ ಸಂವಿಧಾನದ ಅಡಿಯಲ್ಲಿ  ದೇಶದ ಕಟ್ಟಕಡೆಯ ವ್ಯಕ್ತಿ ಸ್ವಾತಂತ್ರವಾಗಿ ಜೀವಿಸಲು, ನಾನಾ ಸೌಲಭಗಳನ್ನು ಪಡೆಯುವಂತಹ ಹಕ್ಕು ಸಂವಿಧಾನ ನೀಡಿದೆ ಆದರೆ ದುರ್ದೈವ ಎಂದರೆ ದೆಹಲಿಯಲ್ಲಿರುವ ನಾಯಕರೊಬ್ಬರು ಸಂಸತ್‍ನಲ್ಲಿ ಸಂವಿಧಾನ ಮತ್ತು ಅಂಬೇಡ್ಕರ್ ರವರ ಬಗ್ಗೆ ಕೀಳಾಗಿ ಮಾತನಾಡಿರುವುದಕ್ಕೆ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ  ಹೆಸರು ಪ್ರಸ್ಥಾಪಿಸದೆ ಪರೋಕ್ಷವಾಗಿ ಕೇಂದ್ರ ಸರ್ಕಾರದ ಗೃಹಮಂತ್ರಿ ಅಮಿತಾ ಶಾ ರವರ ವಿರುದ್ದ ವಾಗ್ದಾಳಿ ನಡೆಸಿದ್ದಲ್ಲದೆ ಇಂತಹವರಿಗೆ ಮುಂದಿನ ದಿನಗಳಲ್ಲಿ ದುರ್ಗತಿ ಕಟ್ಟಿಟ್ಟ ಬುತ್ತಿ ಎಂದು ಭವಿಷ್ಯ […] - [DYSP: ದೂರು ಕೊಡಲು ಬಂದ ಮಹಿಳೆಯೊಂದಿಗೆ ರಾಸಲೀಲೆ ನಡೆಸಿದ DYSP, ವಿಡಿಯೋ ವೈರಲ್...!](https://ismkannadanews.com/tumkur-dysp-private-video-viral/): DYSP  : ಗೃಹ ಸಚಿವ ಡಾ.ಪರಮೇಶ್ವರ್ ರವರ ತವರು ಜಿಲ್ಲೆ ತುಮಕೂರಿನಲ್ಲಿ ದೂರು ನೀಡಲು ಹೋದ ಮಹಿಳೆಯೊಂದಿಗೆ ಪೊಲೀಸಪ್ಪ ರಾಸಲೀಲೆ ನಡೆಸಿದ ಘಟನೆ ನಡೆದಿದ್ದು, ಈ ಸಂಬಂಧ ವಿಡಿಯೋ ಒಂದು ಸಹ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಘಟನೆ ಇಡೀ ಪೊಲೀಸ್ ರನ್ನು ತಲೆತಗ್ಗಿಸುವಂತೆ ಮಾಡಿದೆ ಎನ್ನಲಾಗುತ್ತಿದೆ. ನ್ಯಾಯ ಕೊಡಿಸಬೇಕಾದ ಪೊಲೀಸರೇ ಸ್ತ್ರೀ ಭಕ್ಷಕರಾಗಿದ್ದಾರೆ. ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಮಹಿಳೆಯರ, ಮಕ್ಕಳ ರಕ್ಷಣೆ ಮಾಡುವ ಪ್ರತಿಜ್ಞೆಯನ್ನು ಸ್ವೀಕಾರ ಮಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ರವರ […] - [Price Hike : ಕರ್ನಾಕಟದ ಜನತೆಗೆ ಬೆಲೆ ಏರಿಕೆ ಶಾಕ್, ಜ.5 ರಿಂದ ಬಸ್ ಟಿಕೆಟ್ ದರ ಏರಿಕೆ, ಮಹಿಳೆಯರಿಗೆ ಉಚಿತ, ಪುರುಷರಿಗೆ ಹೊರೆ ಖಚಿತ ಎಂದ ಬಿ.ವೈ.ವಿಜಯೇಂದ್ರ…!](https://ismkannadanews.com/karnataka-bus-ticket-price-hike-january-5/): Price Hike – ಕರ್ನಾಟಕ ಸರ್ಕಾರದ ಐದು ಗ್ಯಾರಂಟಿಗಳಿಗಾಗಿ ಹಣ ಹೊಂದಿಸಲು ತುಂಬಾನೆ ಕಸರತ್ತು ಮಾಡುತ್ತಿದೆ ಎಂಬ ಮಾತುಗಳು ಕೇಳಿಬರುತ್ತಲೇ ಇದೆ. ಈ ಗ್ಯಾರಂಟಿಗಳ ಪೈಕಿ ಶಕ್ತಿ ಯೋಜನೆ ಸಹ ಒಂದಾಗಿದ್ದು, ಸಾವಿರಾರು ಕೋಟಿ ಈ ಗ್ಯಾರಂಟಿ ನೀಡಲು ಬೇಕಾಗುತ್ತದೆ. ಈ ಯೋಜನೆಗಾಗಿ ಕರ್ನಾಟಕದ ನಾಲ್ಕು ಸಾರಿಗೆ ಸಂಸ್ಥೆಗಳಿಂದ ಬಸ್ ಪ್ರಯಾಣ ದರ ಏರಿಕೆಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಈ ಪ್ರಸ್ತಾವನೆಗೆ ಸಿಎಂ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಮ್ಮತದ ನಿರ್ಧಾರಕ್ಕೆ ಬಂದು ಜ.5 ಬಸ್ ಪ್ರಯಾಣ […] - [Punjab & Sind Bank Recruitment 2025: ಪಂಜಾಬ್ ಆ್ಯಂಡ್ ಸಿಂಧ್ ಬ್ಯಾಂಕ್ನಲ್ಲಿದೆ 110 ಹುದ್ದೆ, ಕೂಡಲೇ ಅರ್ಜಿ ಸಲ್ಲಿಸಿ…!](https://ismkannadanews.com/punjab-sind-bank-recruitment-2025-110-officer-posts-apply-online/): Punjab & Sind Bank Recruitment 2025 – ಪಂಜಾಬ್ & ಸಿಂಧ್ ಬ್ಯಾಂಕ್ (Punjab & Sind Bank) ತನ್ನ 110 ಅಧಿಕಾರಿ ಹುದ್ದೆಗಳಿಗೆ ನೇಮಕಾತಿ ಘೋಷಿಸಿದೆ. ಕರ್ನಾಟಕದಲ್ಲಿ 10 ಬ್ಯಾಂಕ್ ಉದ್ಯೋಗಗಳು ಲಭ್ಯವಿದ್ದು, ಅರ್ಹ ಅಭ್ಯರ್ಥಿಗಳು 2025 ಫೆಬ್ರವರಿ 28ರೊಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಸರ್ಕಾರಿ ಬ್ಯಾಂಕ್ ಉದ್ಯೋಗ ಹುಡುಕುತ್ತಿರುವವರಿಗೆ ಇದು ಅತ್ಯುತ್ತಮ ಅವಕಾಶ. ರಾಜ್ಯವಾರು ಹುದ್ದೆಗಳ ವಿವರ ರಾಜ್ಯ ಹುದ್ದೆಗಳ ಸಂಖ್ಯೆ ಕರ್ನಾಟಕ 10 ಗುಜರಾತ್ & ಮಹಾರಾಷ್ಟ್ರ 30 (ಪ್ರತಿ […] - [BJP Karnataka : ಸಂಸದ ಡಾ.ಕೆ.ಸುಧಾಕರ್ ವಿರುದ್ದ ಗುಡುಗಿದ ಸಂದೀಪ್ ರೆಡ್ಡಿ, ಏಕವಚನದಲ್ಲೇ ಆರೋಪಗಳ ಸುರಿಮಳೆ…!](https://ismkannadanews.com/bjp-karnataka-sandeep-reddy-vs-k-sudhakar-chikkaballapur-conflict/): BJP Karnataka – ರಾಜ್ಯ ಬಿಜೆಪಿ ಪಾಳೆಯದಲ್ಲಿ ಸದ್ಯ ವಿಜಯೇಂದ್ರ ಹಾಗೂ ಯತ್ನಾಳ್ ಬಣದ ನಡುವೆ ತಿಕ್ಕಾಟ ನಡೆಯುತ್ತಲೇ ಇದೆ. ಈ ಕುರಿತು ಹೈಕಮಾಂಡ್ ಸಹ ಬೇಸರ ವ್ಯಕ್ತಪಡಿಸಿದೆ ಎಂದೂ ಹೇಳಲಾಗುತ್ತಿದೆ. ಅದರ ಭಾಗವಾಗಿ ಇದೀಗ ಚಿಕ್ಕಬಳ್ಳಾಪುರದಲ್ಲೂ ಸಹ ನಾಯಕರುಗಳ ನಡುವೆ ವಾರ್‍ ಶುರುವಾಗಿದೆ. ಇತ್ತಿಚಿಗಷ್ಟೆ ಚಿಕ್ಕಬಳ್ಳಾಪುರ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಬಿ.ಸಂದೀಪ್ ರೆಡ್ಡಿ ರವರ ಆಯ್ಕೆಯನ್ನು ತಡೆಹಿಡಿಯಲಾಗಿದ್ದು, ಇದರಲ್ಲಿ ಸಂಸದ ಡಾ.ಕೆ.ಸುಧಾಕರ್‍ ರವರ ಪಾತ್ರವಿದೆ ಎಂದು ಹೇಳಲಾಗುತ್ತಿದೆ. BJP Karnataka : ಡಾ.ಸುಧಾಕರ್‍ ವಿರುದ್ದ ಗುಡುಗಿದ […] - [Indian Navy Recruitment 2025 - ಭಾರತೀಯ ನೌಕಾಪಡೆಯ 270 SSC ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ, Apply Now..!](https://ismkannadanews.com/indian-navy-recruitment-2025-apply-online-270-vacancies/): Indian Navy Recruitment 2025 – ಭಾರತೀಯ ನೌಕಾಪಡೆ ಯಲ್ಲಿ ಉದ್ಯೋಗ ಪಡೆಯಲು ಇಚ್ಚಿಸುವ ಅಭ್ಯರ್ಥಿಗಳಿಗೆ ಗುಡ್ ನ್ಯೂಸ್. ಭಾರತೀಯ ನೌಕಾಪಡೆಯು ವಿವಿಧ ವಿಭಾಗಗಳ ಎಸ್ಎಸ್ಸಿ ಆಫೀಸರ್ (SSC Officer) ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಒಟ್ಟು 270 ಹುದ್ದೆಗಳಿದ್ದು, ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳು ಭಾರತೀಯ ನೌಕಾಪಡೆಯ ವಿವಿಧ ಶಾಖೆಗಳಿಗಾಗಿ ಭರ್ತಿ ಮಾಡಲಾಗುತ್ತಿದ್ದು, ಪೈಲಟ್, ಏರ್ ಟ್ರಾಫಿಕ್ ಕಂಟ್ರೋಲರ್, ಲಾಜಿಸ್ಟಿಕ್ಸ್, ಎಂಜಿನಿಯರಿಂಗ್ ಮತ್ತು ಶಿಕ್ಷಣ ಹುದ್ದೆಗಳಿಗೂ ಅವಕಾಶವಿದೆ. Indian Navy […] - [Govt Officials - ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಗ್ರಾಮ ಆಡಳಿತಾಧಿಕಾರಿಗಳು ಮುಷ್ಕರ](https://ismkannadanews.com/govt-officials-karnataka-rural-administration-officers-strike/): Govt Officials – ಮೂಲಭೂತ ಸೌಕರ್ಯಗಳು, ಸೇವಾ ಸೌಲಭ್ಯಗಳು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ತಾಲೂಕು ಕಚೇರಿಯ ಮುಂಭಾಗ  ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ವತಿಯಿಂದ 2ನೇ ಹಂತದ ಅನಿರ್ಧಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳಲಾಗಿದೆ. ಈ ವೇಳೆ ಮಾತನಾಡಿದ ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ತಾಲೂಕು ಅಧ್ಯಕ್ಷ ಶಿವಕುಮಾರ್‍ ಮಾತನಾಡಿ, ವಿವಿಧ ಬೇಡಿಕೆ ಈಡೇರಿಕೆಗಾಗಿ ಕಳೆದ ಸೆಪ್ಟಂಬರ್‌ ನಲ್ಲಿ ಗ್ರಾಮ ಆಡಳಿತಾಧಿಕಾರಿಗಳಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ ಹಮ್ಮಿಕೊಂಡ ಸಂದರ್ಭದಲ್ಲಿ ನೀಡಿದ ಭರವಸೆಯನ್ನು […] - [Local News: ಜಂಗಾಲಹಳ್ಳಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ-ಉಪಾಧ್ಯಕ್ಷ ಅವಿರೋಧ ಆಯ್ಕೆ](https://ismkannadanews.com/local-news-jangalahalli-dairy-president-election/): Local News – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ  ತಾಲೂಕಿನ ಜಂಗಾಲಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎನ್.ಹರೀಶ್, ಉಪಾಧ್ಯಕ್ಷರಾಗಿ ಎನ್.ನರಸಿಂಹಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಎನ್.ಜನಾರ್ದನ ಘೋಷಣೆ ಮಾಡಿದರು. ಗುಡಿಬಂಡೆ  ತಾಲೂಕಿನ ವರ್ಲಕೊಂಡ ಗ್ರಾಮ ಪಂಚಾಯತಿ ವ್ಯಾಪ್ತಿಯ, ಜಂಗಾಲಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಮುಂದಿನ 5 ವರ್ಷಗಳ ಆಡಳಿತ ಅವಧಿಗೆ ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಎನ್.ಹರೀಶ್ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಎನ್.ನರಸಿಂಹಪ್ಪ ಮಾತ್ರ ನಾಮಪತ್ರ ಸಲ್ಲಿಸಿದ್ದು, ಬೇರೆ […] - [Local News: ಫೆ.19 ರಂದು ಬಾಗೇಪಲ್ಲಿಯಲ್ಲಿ 7ನೇ ಕನ್ನಡ ಸಾಹಿತ್ಯ ಸಮ್ಮೇಳನ…!](https://ismkannadanews.com/local-news-bagepalli-kannada-sahitya-sammelana-february-19/): Local News – ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದ ತಾಪಂ ಕಚೇರಿ ಆವರಣದಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿಯಲ್ಲಿ ಕಸಾಪ ತಾಲೂಕು ಅಧ್ಯಕ್ಷ ಡಿ.ಎನ್.ಕೃಷ್ಣಾರೆಡ್ಡಿಯವರ ಅಧ್ಯಕ್ಷತೆಯಲ್ಲಿ ನಡೆದ ಪದಾಧಿಕಾರಿಗಳ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದು ಫೆ. 19 ರಂದು ಪಟ್ಟಣದ ಬಾಲಕಿಯರ ಶಾಲಾ ಸಂಕೀರ್ಣ ಆವರಣದಲ್ಲಿ ಅದ್ದೂರಿಯಾಗಿ ಸಾಹಿತ್ಯ ಸಮ್ಮೇಳವನ್ನು ಆಚರಿಸಲು ತೀರ್ಮಾನಿಸಲಾಯಿತು. ಸಮ್ಮೇಳನದ ಅಂಗವಾಗಿ ಮುಖ್ಯರಸ್ತೆಯಲ್ಲಿ ಅದ್ದೂರಿ ಸಮ್ಮೇಳನಾಧ್ಯಕ್ಷರ ಮತ್ತು ತಾಯಿ ಭುವನೇಶ್ವರಿ ಮೆರವಣಿಗೆಯನ್ನು ನಡೆಸಲು ತೀರ್ಮಾನಿಸಲಾಗಿದ್ದು, ಉದ್ಘಾಟನಾ ಕಾರ್ಯಕ್ರಮದ ನಂತರ ಪ್ರಮುಖ ವಿಚಾರ […] - [Farmers Protest: ಹಾಲಿನ ಪ್ರೋತ್ಸಾಹದನ ಬಿಡುಗಡೆ ಮಾಡಲು ರೈತ ಸಂಘ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗಿಯಾಗಲು ಮನವಿ](https://ismkannadanews.com/farmers-protest-kmf-milk-incentive-price-hike/): Farmers Protest: ಬಾಕಿಯಿರುವ ಹಾಲಿನ ಪ್ರೋತ್ಸಾಹದನ ಬಿಡುಗಡೆ ಮಾಡುವುದು ಹಾಗೂ ಹಾಲಿನ ಬೆಲೆ ಹೆಚ್ಚಿಸಲು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಕೋಡಿಹಳ್ಳಿ ಚಂದ್ರಶೇಖರ್ ಬಣ)ಯ ವತಿಯಿಂದ ಬೆಂಗಳೂರಿನ ಕರ್ನಾಟಕ ಹಾಲು ಮಹಾ ಮಂಡಳಿ ಮುಂದೆ ಫೆ.10 ರಿಂದ ಅನಿರ್ದಿಷ್ಟವದಿ ಧರಣಿ ಹಮ್ಮಿಕೊಂಡಿದ್ದು, ಈ ಧರಣಿಯಲ್ಲಿ ರಾಜ್ಯದ ಎಲ್ಲಾ ಹೈನುಗಾರರು ಹಾಗೂ ಡೈರಿಗಳ ಅಧ್ಯಕ್ಷರು ಭಾಗವಹಿಸಬೇಕೆಂದು ರೈತ ಸಂಘದ ಜಿಲ್ಲಾಧ್ಯಕ್ಷ ಹೆಚ್.ಪಿ.ರಾಮನಾಥ್ ಮನವಿ ಮಾಡಿದರು. ಈ ಕುರಿತು ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಕರ್ನಾಟಕ […] - [Love: ತುಮಕೂರಿನಲ್ಲೊಂದು ಲವ್ ದೋಖಾ ಪ್ರಕರಣ, ಪ್ರೀತಿ, ಪ್ರೇಮ, ಮದುವೆಯ ಹೆಸರಲ್ಲಿ ಹಲವರಿಗೆ ಪಂಗನಾಮ ಹಾಕಿದ ಫಾರ್ಹನಖಾನಂ…..!](https://ismkannadanews.com/love-woman-honey-trap-fraud-tumakuru-marriage-scam/): Love – ಸಮಾಜದಲ್ಲಿ ಪ್ರೀತಿ, ಪ್ರೇಮ, ಮದುವೆಯ ಹೆಸರಿನಲ್ಲಿ ಹಲವು ರೀತಿಯ ವಂಚನೆಗಳು ನಡೆಯುತ್ತಿರುತ್ತವೆ. ಪ್ರೀತಿಯ ಹೆಸರಿನಲ್ಲಿ ಮೋಸ ಮಾಡೋದು, ಹಣ ಪೀಕೋದು ಅಥವಾ ಬ್ಲಾಕ್ ಮೇಲ್ ಮಾಡೋದು ಈ ರೀತಿಯ ಘಟನೆಗಳು ಆಗಾಗ ಕೇಳಿಬರುತ್ತಲೇ ಇರುತ್ತದೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ಪ್ರೀತಿ, ಪ್ರೇಮ, ಮದುವೆಯ ಹೆಸರಿನಲ್ಲಿ ವಂಚಿಸುತ್ತಿದ್ದ ಮಹಿಳೆ ಇದೀಗ ಪೊಲೀಸರ ಅತಿಥಿಯಾಗಿದ್ದಾಳೆ. ಈ ಸಂಬಂಧ ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ. ಆರೋಪಿಯನ್ನು ಫಾರ್ಹನಖಾನಂ (29) ಎಂದು ಗುರ್ತಿಸಲಾಗಿದ್ದು, […] - [Viral Video: ಕುಡಿದ ಅಮಲಿನಲ್ಲಿ ಡ್ರೈವರ್ ತೊಡೆ ಮೇಲೆ ಕುಳಿತ ವಿದೇಶಿ ಯುವತಿ, ಚಾಲಕನ ನಿಯಂತ್ರಣ ತಪ್ಪಿ ಸ್ಕೂಟರ್ ಗೆ ಢಿಕ್ಕಿ, ವೈರಲ್ ಆದ ವಿಡಿಯೋ….!](https://ismkannadanews.com/viral-video-drunk-russian-woman-car-driver-loses-control-bike-accident/): Viral Video – ಒಳಗೆ ಸೇರಿದರೇ ಗುಂಡು ಹುಡುಗಿ ಆಗುವಳು ಗಂಡು ಎಂಬ ಹಾಡನ್ನು ಕೇಳೆ ಇರುತ್ತೀರಾ, ಕುಡುಕರು ಮತ್ತಿನಲ್ಲಿ ಮಾಡುವಂತಹ ಅವಾಂತರಗಳು, ಎಡವಟ್ಟುಗಳ ಪಟ್ಟಿ ದೊಡ್ಡದಾಗಿಯೇ ಇರುತ್ತದೆ. ಕುಡಿದ ಅಮಲಿನಲ್ಲಿ ರಸ್ತೆಯಲ್ಲಿ ಗಲಾಟೆ ಮಾಡುವುದು, ರಂಪಾಟ ಮಾಡುವುದನ್ನು ನೋಡಿರುತ್ತೇವೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ಕುಡಿದ ರಷ್ಯಾ ಮೂಲದ ಯುವತಿಯೊಬ್ಬಳು ಕಾರು ಚಾಲಕನ ತೊಡೆಯ ಮೇಲೆ ಕುಳಿತಿದ್ದಾಳೆ. ಇದರಿಂದ ಚಾಲಕನ ನಿಯಂತ್ರಣ ತಪ್ಪಿ ಬೈಕ್ ಗೆ ಡಿಕ್ಕಿ ಹೊಡೆದಿದೆ. ಈ ಘಟನೆಯ ಸಂಬಂಧ ವಿಡಿಯೋ ಒಂದು […] - [Health Tips: ಈ ಕಾಯಿಯ ಬೀಜಗಳನ್ನು ತಿಂದರೇ ಮಿಂಚುವ ಚರ್ಮ, ದಟ್ಟವಾದ ಕೂದಲು, ಆರೋಗ್ಯದ ಜೊತೆಗೆ ಸೌಂದರ್ಯ…!](https://ismkannadanews.com/health-tips-pumpkin-seeds-benefits-hair-skin-health/): Health Tips: ಕುಂಬಳಕಾಯಿ ಬೀಜಗಳು ತಿನ್ನುವುದರಿಂದ ದೇಹಕ್ಕೆ ಹಲವಾರು ಪ್ರಯೋಜನಗಳಿವೆ ಎಂಬುದು ನಮಗೆಲ್ಲ ತಿಳಿದಿರುವ ವಿಷಯ. ಆದರೆ ಈ ಬೀಜಗಳು ಕೂದಲು ಮತ್ತು ಚರ್ಮಕ್ಕೂ ಅದ್ಭುತ ಪ್ರಯೋಜನಕಾರಿ ಎಂದು ನಿಮಗೆ ಗೊತ್ತಾ? ಕುಂಬಳಕಾಯಿ ಬೀಜಗಳು ಪೋಷಕಾಂಶಗಳಿಂದ ಸಮೃದ್ಧವಾಗಿದ್ದು, ಚರ್ಮ ಮತ್ತು ಕೂದಲನ್ನು ಆರೋಗ್ಯಕರವಾಗಿ ನಿಭಾಯಿಸುತ್ತವೆ. ಇಲ್ಲಿ ಕುಂಬಳಕಾಯಿ ಬೀಜಗಳ ಅದ್ಭುತ ಗುಣಗಳು ಮತ್ತು ಸೌಂದರ್ಯಕ್ಕಾಗಿ ಅವುಗಳನ್ನು ಹೇಗೆ ಬಳಸಬೇಕು ಎಂಬುದರ ಕುರಿತು ಸಂಗ್ರಹಿಸಿದ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ. Health Tips – ಕುಂಬಳಕಾಯಿ ಬೀಜಗಳ ಪ್ರಯೋಜನಗಳು: ಕೂದಲಿನ ಆರೋಗ್ಯಕ್ಕಾಗಿ: […] - [Local News: ಶೈಕ್ಷಣಿಕವಾಗಿ ಅಭಿವೃದ್ದಿ ಹೊಂದಿದಾಗ ಮುಖ್ಯವಾಹಿನಿಗೆ ಬರಲು ಸಾಧ್ಯ: ಡಾ.ಮಹ್ಮದ್ ನೂರುಲ್ಲಾ](https://ismkannadanews.com/local-news-government-urdu-school-bagepalli-education-event/): Local News – ಶೈಕ್ಷಣಿಕವಾಗಿ ಅಭಿವೃದ್ದಿ ಹೊಂದಿದಾಗ ಮಾತ್ರ  ಇತರೆ ಸಮುದಾಯಗಳಂತೆ ಅಲ್ಪಸಂಖ್ಯಾತ ಸಮುದಾಯದವರು ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯ ಎಂದು ಪುರಸಭೆ ಮಾಜಿ ಸದಸ್ಯ ಹಾಗೂ ಮುಸ್ಲಿಂ ಮುಖಂಡರಾದ ಡಾ.ಮಹಮ್ಮದ್ ನೂರುಲ್ಲಾ ಅಭಿಪ್ರಾಯ ವ್ಯಕ್ತಪಡಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆ,  ಜಮಿಯ್ಯತ್ ಉಲೆಮಾ ಹಿಂದ್ ಇವರ ಸಂಯುಕ್ತ ಆಶ್ರಯದಲ್ಲಿ ಬಾಗೇಪಲ್ಲಿ ಪಟ್ಟಣದ ಸರ್ಕಾರಿ ಉರ್ದು ಶಾಲಾ ಆವರಣದಲ್ಲಿ ಆಯೋಜಿಸಲಾಗಿದ್ದ ಪ್ರೇರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಮುಸ್ಲಿಂ ಸಮುದಾಯದವರು ಆರ್ಥಿಕವಾಗಿ, ಸಾಮಾಜಿಕವಾಗಿ, […] - [Crime News: ಚಲಿಸುತ್ತಿರುವ ರೈಲಿನಲ್ಲಿ ಗರ್ಭಿಣಿಯ ಮೇಲೆ ಹಲ್ಲೆ, 4 ತಿಂಗಳ ಗರ್ಭಿಣಿಯನ್ನು ಹೊರಗೆ ತಳ್ಳಿದ ಪಾಪಿಗಳು…!](https://ismkannadanews.com/crime-news-tamil-nadu-pregnant-woman-assaulted-on-train/): Crime News – ಲೈಂಗಿಕ ದೌರ್ಜನ್ಯ, ಅತ್ಯಾಚಾರಗಳಿಗೆ ಕಾನೂನಿನಲ್ಲಿ ಕಠಿಣ ಕಾನೂನು ಜಾರಿಯಲ್ಲಿದ್ದರೂ ಸಹ ಈ ಕ್ರೂರ ಘಟನೆಗಳು ನಿಲ್ಲುತ್ತಿಲ್ಲ. ಇದೀಗ ಚಲಿಸುತ್ತಿದ್ದ ರೈಲಿನಲ್ಲಿ ಇಬ್ಬರು ವ್ಯಕ್ತಿಗಳು ಗರ್ಭಿಣಿಯ ಮೇಲೆ ಹಲ್ಲೆ ನಡೆಸಿ, ಆಕೆಯನ್ನು ರೈಲಿನಿಂದ ಹೊರ ತಳ್ಳಿದ್ದಾರೆ. ತಮಿಳುನಾಡಿನ ತಿರುಪತ್ತೂರು ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದಾರೆ ಎಂದು ತಿಳಿದುಬಂದಿದೆ. ತಮಿಳುನಾಡಿನ ತಿರುಪತ್ತೂರು ಜಿಲ್ಲೆಯಲ್ಲಿ ಈ ಆಘಾತಕಾರಿ ಘಟನೆ ನಡೆದಿದ್ದು, ಚಲಿಸುತ್ತಿರುವ ರೈಲಿನಲ್ಲಿ ನಾಲ್ಕು ತಿಂಗಳ ಗರ್ಭಿಣಿ ಮಹಿಳೆಯ […] - [Wedding invitation card: ಇಂಟರ್ ನೆಟ್ ನಲ್ಲಿ ಭಾರಿ ಸದ್ದು ಮಾಡಿದ ಮದುವೆಯ ಆಮಂತ್ರಣ ಕಾರ್ಡ್, ಅಷ್ಟಕ್ಕೂ ಮದುವೆ ಆಮಂತ್ರಣ ಕಾರ್ಡ್ ನಲ್ಲಿ ಏನಿದೆ ಗೊತ್ತಾ?](https://ismkannadanews.com/rajasthan-couple-wedding-card-goes-viral/): Wedding invitation card: ಮದುವೆ ಅಂದ್ರೇನೆ ದೊಡ್ಡ ಸಂಭ್ರಮ ಎಂದೇ ಹೇಳಲಾಗುತ್ತದೆ. ತಮ್ಮ ಶಕ್ತಿಗೂ ಮೀರಿ ಸಾಲ ಮಾಡಿಯಾದರೂ ಅದ್ದೂರಿಯಾಗಿ ಮದುವೆಗಳನ್ನು ಮಾಡುತ್ತಿರುತ್ತಾರೆ. ಮದುವೆಯ ಆಮಂತ್ರಣ ಕಾರ್ಡ್ ಗಳನ್ನು ತುಂಬಾನೆ ಆಕರ್ಷಕವಾಗಿರಬೇಕೆಂದು ದುಬಾರಿಯಾದ ಕಾರ್ಡ್‌ಗಳನ್ನು ಹಂಚುತ್ತಿರುತ್ತಾರೆ. ರಾಜಸ್ಥಾನ ಮೂಲದ ಜೋಡಿ ಮದುವೆ ಆಮಂತ್ರಣ ಪತ್ರಿಕೆಯ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಸದ್ದು ಮಾಡುತ್ತಿದೆ. ಅಷ್ಟಕ್ಕೂ ಈ ಮದುವೆಯ ವೆಡ್ಡಿಂಗ್ ಕಾರ್ಡ್ ಇಷ್ಟೊಂದು ಸದ್ದು ಮಾಡಲು ಕಾರಣವಾದರೂ ಏನು ಎಂಬ ವಿಚಾರಕ್ಕೆ ಬಂದರೇ, ಸಾಮಾನ್ಯವಾಗಿ ಹಿಂದು ಸಂಪ್ರದಾಯದಲ್ಲಿ ಮದುವೆ […] - [Samsung GALAXY S25 - ನೂತನ GALAXY S25 Flipkart ನಲ್ಲಿ ಲಭ್ಯ! ಬೆಲೆ, ವೈಶಿಷ್ಟ್ಯಗಳು ಮತ್ತು ವಿಶೇಷ ಡೀಲ್ಗಳು ಇಲ್ಲಿದೆ…!](https://ismkannadanews.com/samsung-galaxy-s25-flipkart-offer-price-features-buy/): Samsung GALAXY S25 –  ತನ್ನ ಅತ್ಯಾಧುನಿಕ GALAXY S25 ಸರಣಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ, ಇದರಲ್ಲಿ GALAXY S25, S25 ಪ್ಲಸ್, ಮತ್ತು S25 ಅಲ್ಟ್ರಾ ಮಾದರಿಗಳು ಸೇರಿವೆ. ಈ ಹೊಸ ಸ್ಮಾರ್ಟ್‌ಫೋನ್‌ಗಳು ಅತ್ಯಾಧುನಿಕ ತಂತ್ರಜ್ಞಾನ ಮತ್ತು ವೈಶಿಷ್ಟ್ಯಗಳನ್ನು ಹೊಂದಿದ್ದು, ಬಳಕೆದಾರರಿಗೆ ಅತ್ಯುತ್ತಮ ಅನುಭವವನ್ನು ನೀಡಲು ವಿನ್ಯಾಸಗೊಳಿಸಲಾಗಿದೆ. Samsung S25  – GALAXY S25 ಸರಣಿಯ ವೈಶಿಷ್ಟ್ಯಗಳು: ಪ್ರದರ್ಶನ: GALAXY S25 ಮಾದರಿಯಲ್ಲಿ2 ಇಂಚಿನ ಫುಲ್ HD+ ಡೈನಾಮಿಕ್ AMOLED 2X ಡಿಸ್ಪ್ಲೇ ಇದೆ, S25 […] - [TV Serials: ಎಲ್ಲಾ ಟಿ.ವಿ. ಸೀರಿಯಲ್ ಗಳ ಮಹಿಮೆ, 2 ಸಾವಿರಕ್ಕಾಗಿ ಕಿಡ್ನಾಪ್ ಕಥೆ ಕಟ್ಟಿದ 8 ವರ್ಷದ ಬಾಲಕ, ಅವ ಹೇಳಿದ ಕಥೆ ಕೇಳಿ ಪೊಲೀಸರೇ ಶಾಕ್….!](https://ismkannadanews.com/tv-serials-craze-fake-kidnap-drama-shocks-police/): TV Serials – ಮನೆಗಳಲ್ಲಿ ಸೀರಿಯಲ್ ಗಳ ಹುಚ್ಚು ಎಷ್ಟಿದೆ ಅಂದ್ರೆ, ಸೀರಿಯಲ್ ನೋಡುವಾಗ ಕಳ್ಳರು ಬಂದು ಮನೆ ಲೂಟಿ ಮಾಡಿದರೂ, ಪಕ್ಕ ಹಾವು ಬಂದರೂ ಸಹ ಟಿ.ವಿ. ಸೀರಿಯಲ್ ನೋಡುತ್ತಾ ಮಗ್ನರಾಗಿರುತ್ತಾರೆ. ಜೊತೆಗೆ ಈ ಸೀರಿಯಲ್ ಅಥವಾ ಸಿನೆಮಾಗಳಲ್ಲಿನ ಕೆಲವೊಂದು ದೃಶ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಂತಹ ಪ್ರಯತ್ನಗಳನ್ನು ಸಹ ಮಾಡುತ್ತಿರುತ್ತಾರೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ಸೀರಿಯಲ್ ಗಳ ಪ್ರಭಾವಕ್ಕೆ ಒಳಗಾದ ಯುವಕನೋರ್ವ ಕಿಡ್ನಾಪ್ ನಾಟಕ ಮಾಡಿದ್ದಾನೆ. ಈ ಬಾಲಕ ಕಟ್ಟಿದ ಕಥೆಯನ್ನು ಕೇಳಿ ಪೊಲೀಸರೇ […] - [Jio - ರಿಲಯನ್ಸ್ ಜಿಯೋ 445 ರೂ. ಹೊಸ ಪ್ಲಾನ್: ದಿನಕ್ಕೆ 2GB 5G ಡೇಟಾ, ಅನ್ಲಿಮಿಟೆಡ್ ಕಾಲ್ & ಉಚಿತ OTT](https://ismkannadanews.com/jio-launches-445-plan-with-2gb-5g-data-unlimited-calls-ott-subscription/): Jio -ಟೆಲಿಕಾಂ ಕ್ಷೇತ್ರದಲ್ಲಿ ಭಾರಿ ತಲ್ಲಣ ಸೃಷ್ಟಿಸಿದ್ದ ಜಿಯೋ ತನ್ನ ಗ್ರಾಹಕರಿಗಾಗಿ ಮತ್ತೊಮ್ಮೆ ಭರ್ಜರಿ ಆಫರ್‍ ನೀಡಿದೆ. ಜಿಯೋನ ಹೊಸ 445 ರೂಪಾಯಿ ರೀಚಾರ್ಜ್ ಘೋಷಣೆ ಮಾಡಿದ್ದು, ಇದರಿಂದ ಇತರೆ ಟೆಲಿಕಾಂ ಕಂಪನಿಗಳು ಶಾಕ್ ಆಗಿದೆ ಎನ್ನಲಾಗಿದೆ. ಈ ಹೊಸ ಪ್ಯಾಕ್ ನಲ್ಲಿ ದಿನಕ್ಕೆ 2GB 5G ಡೇಟಾ, ಅನ್ಲಿಮಿಟೆಡ್ ಕಾಲ್, ಉಚಿತ SMS, ಮತ್ತು 10+ ಪ್ರೀಮಿಯಂ OTT ಚಾನೆಲ್ ಗಳ ಸಬ್ಸ್ಕ್ರಿಪ್ಷನ್ ಸೇರಿವೆ. ಇದು ಡೇಟಾ, ಕಾಲ್ ಮತ್ತು ಮನೋರಂಜನೆಯನ್ನು ಒಂದೇ ಪ್ಯಾಕ್ ನಲ್ಲಿ ಒದಗಿಸುವ ತ್ರಿ-ಇನ್-ವನ್ […] - [Local News : ಲೋಕ್ ಅದಾಲತ್‌ ಸದುಪಯೋಗ ಪಡಿಸಿಕೊಳ್ಳಲು ಕರೆ: ನ್ಯಾ.ಎಂ.ಹರೀಶ್](https://ismkannadanews.com/local-news-lok-adalath-pre-meeting-in-gudibande/): Local News – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ನ್ಯಾಯಾಲಯ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘದ ವತಿಯಿಂದ ಮಾ.8 ರಂದು ರಾಷ್ಟ್ರೀಯ ಲೋಕ ಅದಾಲತ್  ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮವನ್ನು ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳಬೇಕೆಂದು ಜೆ.ಎಂ.ಎಫ್.ಸಿ ನ್ಯಾಯಾಧಶೀ ಎಂ.ಹರೀಶ್ ತಿಳಿಸಿದರು. ಈ ಸಂಬಂಧ ಗುಡಿಬಂಡೆ ಪಟ್ಟಣದ ಜೆ.ಎಂ.ಎಫ್.ಸಿ ನ್ಯಾಯಾಲಯದಲ್ಲಿ ಏರ್ಫಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಮಾ. 8 ರಂದು ರಾಷ್ಟ್ರೀಯ ಲೋಕ್ ಅದಾಲತ್ ಹಮ್ಮಿಕೊಳ್ಳಲಿದ್ದು, ನ್ಯಾಯಾಲಯದಲ್ಲಿ ಬಾಕಿ ಇರುವ ರಾಜಿಯಾಗಬಲ್ಲ ಹಾಗೂ ವ್ಯಾಜ್ಯಪೂರ್ವ […] - [AAI ನೇಮಕಾತಿ 2025: 224 ಹುದ್ದೆಗೆ ಅರ್ಜಿ ಆಹ್ವಾನ – ಸಂಬಳ ₹1.10 ಲಕ್ಷವರೆಗೆ, ಕೂಡಲೇ ಅರ್ಜಿ ಸಲ್ಲಿಸಿ….!](https://ismkannadanews.com/aai-recruitment-2025-apply-now-224-jobs/): AAI ನೇಮಕಾತಿ 2025 – Sarkari Naukri ಹುಡುಕುತ್ತಿರುವವರಿಗೆ ಶುಭವಾರ್ತೆ! ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾ (AAI) ತನ್ನ ಉತ್ತರ ವಲಯದ 224 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಇದು ಉತ್ತಮ ಸಂಬಳದ ಸರ್ಕಾರಿ ಉದ್ಯೋಗ ಅವಕಾಶವಾಗಿದ್ದು, ಅರ್ಜಿ ಸಲ್ಲಿಸಲು ಮಾರ್ಚ್ 5, 2025 ಕೊನೆಯ ದಿನವಾಗಿದೆ. AAI ನೇಮಕಾತಿ 2025 – ಖಾಲಿ ಹುದ್ದೆಗಳ ವಿವರ: ಕಿರಿಯ ಸಹಾಯಕ (ಅಗ್ನಿಶಾಮಕ ಸೇವೆ) – 152 ಹುದ್ದೆಗಳು ಹಿರಿಯ ಸಹಾಯಕ (ಅಧಿಕೃತ ಭಾಷೆ) – 4 ಹುದ್ದೆಗಳು […] - [Tamilnadu School Girl: ತಮಿಳುನಾಡಿನಲ್ಲಿ ಶಿಕ್ಷಕರಿಂದಲೇ ಅಪ್ರಾಪ್ತ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ, ಮೂರು ಮಂದಿ ಶಿಕ್ಷಕರು ಅಮಾನತ್ತು….!](https://ismkannadanews.com/tamilnadu-school-teachers-misconduct-student-case/): Tamilnadu – ಶಿಕ್ಷಕರನ್ನು ದೇವರಂತೆ ಕಾಣಲಾಗುತ್ತದೆ, ಅದರಿಂದಲೇ ಗುರು ಬ್ರಹ್ಮ, ಗುರು ವಿಷ್ಣು, ಗುರು ದೇವೋ ಮಹೇಶ್ವರಃ ಎಂದು ಹೇಳಲಾಗುತ್ತದೆ. ಆದರೆ ಅದೇ ಶಿಕ್ಷಕ ಇಲ್ಲಿ ಕೀಚಕನಾಗಿದ್ದಾನೆ. ತಮಿಳುನಾಡಿನ ಶಾಲೆಯೊಂದರಲ್ಲಿ 13 ವರ್ಷದ ವಿದ್ಯಾರ್ಥಿನಿಯ ಮೇಲೆ ಮೂರು ಮಂದಿ ಶಿಕ್ಷಕರು ಸಾಮೂಹಿಕ ಅತ್ಯಾಚಾರ ನಡೆಸಿದ ಹೀನಕೃತ್ಯ ನಡೆದಿದೆ. ಈ ಸಂಬಂಧ ಮೂರು ಮಂದಿ ಕಾಮುಕ ಶಿಕ್ಷಕರನ್ನು ಬಂಧಿಸಲಾಗಿದ್ದು, ಮೂವರನ್ನು ಕೆಲಸದಿಂದ ಅಮಾನತ್ತು ಮಾಡಲಾಗಿದೆ ಎಂದು ತಿಳಿದುಬಂದಿದೆ. ತಮಿಳುನಾಡಿನ ಕೃಷ್ಣಗಿರಿಯ ಪ್ರೌಢಶಾಲೆಯೊಂದರಲ್ಲಿ ನಡೆದಿದ್ದು, ಆರೋಪಿಗಳನ್ನು ಚಿನ್ನಸ್ವಾಮಿ, ಆರುಮುಗಂ ಹಾಗೂ […] - [CDAC Recruitment 2025 : 740 ಖಾಲಿ ಹುದ್ದೆಗಳಿಗೆ ವಿವರವಾದ ಮಾಹಿತಿ! ಬೆಂಗಳೂರು, ಪುಣೆ, ದೆಹಲಿ, ಹೈದರಾಬಾದ್, ಚೆನ್ನೈ ಸೇರಿದಂತೆ ದೇಶದ 8 ನಗರಗಳಲ್ಲಿ ಅವಕಾಶಗಳು…!](https://ismkannadanews.com/cdac-recruitment-2025-latest-govt-jobs-vacancy/): CDAC Recruitment 2025  – ಕೇಂದ್ರ ಸರ್ಕಾರದಲ್ಲಿ ಕೆಲಸ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಸಿಹಿ ಸುದ್ದಿ, ಸೆಂಟರ್ ಫಾರ್ ಡೆವಲಪ್‌ಮೆಂಟ್ ಆಫ್ ಅಡ್ವಾನ್ಸ್‌ಡ್ ಕಂಪ್ಯೂಟಿಂಗ್ ನಲ್ಲಿ ಖಾಲಿ ಇರುವ ಪ್ರಾಜೆಕ್ಟ್ ಮ್ಯಾನೇಜರ್, ಪ್ರಾಜೆಕ್ಟ್ ಇಂಜಿನಿಯರ್ ಸೇರಿದಂತೆ ಹಲವು ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ (Notification) ಓದಿ ನಂತರ ಅರ್ಜಿ ಸಲ್ಲಿಸಿ. […] - [IOCL Recruitment 2025: ಇಂಡಿಯನ್ ಆಯಿಲ್ ಕಾರ್ಪೋರೇಷನ್ ನಲ್ಲಿ 246 ಹುದ್ದೆಗಳಿಗೆ ಅರ್ಜಿ, 10ನೇ, 12ನೇ, ಪದವೀಧರರಿಗೆ ಸುವರ್ಣಾವಕಾಶ...!](https://ismkannadanews.com/iocl-recruitment-2025-jobs-apply-now-junior-operator-attendant-assistant/): IOCL Recruitment 2025 – ನೀವು 10ನೇ, 12ನೇ ತರಗತಿ ಅಥವಾ ಪದವೀಧರರಾಗಿದ್ದು, ಸರ್ಕಾರಿ ಉದ್ಯೋಗದ ಕನಸು ಕಾಣುತ್ತಿದ್ದೀರಾ? ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್ (IOCL) ನಿಮಗಾಗಿ 246 ಹುದ್ದೆಗಳೊಂದಿಗೆ ಬಂದಿದೆ! ಜೂನಿಯರ್ ಆಪರೇಟರ್, ಜೂನಿಯರ್ ಅಟೆಂಡೆಂಟ್, ಮತ್ತು ಜೂನಿಯರ್ ಬ್ಯುಸಿನೆಸ್ ಅಸಿಸ್ಟಂಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ. ಬೆಂಗಳೂರು, ಮುಂಬೈ, ದೆಹಲಿ ಸೇರಿದಂತೆ ದೇಶದ ಬಹುಮುಖಿ ಸ್ಥಳಗಳಲ್ಲಿ ನಿಮ್ಮ ಕಾರ್ಯಯಾತ್ರೆ ಪ್ರಾರಂಭಿಸಿ. ಕೊನೆಯ ದಿನಾಂಕ 23 ಫೆಬ್ರವರಿ 2025. ಹೆಚ್ಚಿನ ವಿವರಗಳನ್ನು ತಿಳಿಯಲು ಮುಂದೆ ಓದಿ. IOCL Recruitment 2025 -ಹುದ್ದೆಗಳ ವಿವರ […] - [Micro Finance: ಮೈಕ್ರೋ ಫೈನಾನ್ಸ್ ಕಂಪನಿಗಳನ್ನು ಬಂದ್ ಮಾಡುವಂತೆ ಒತ್ತಾಯಿಸಿ ಗುಡಿಬಂಡೆಯಲ್ಲಿ ಪ್ರತಿಭಟನೆ](https://ismkannadanews.com/micro-finance-crisis-protest-gudibande-chikkaballapur/): Micro Finance – ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಗಳ ಹಾವಳಿ ಹೆಚ್ಚಾಗಿದ್ದು, ಅದರಿಂದ ಅನೇಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದ್ದರಿಂದ ಸರ್ಕಾರ ಕೂಡಲೇ ಮೈಕ್ರೋಫೈನಾನ್ಸ್ ಕಂಪನಿಗಳನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ತಾಲೂಕು ಕಚೇರಿ ಮುಂಭಾಗ ತಾಲೂಕು ಜನವಾದಿ ಮಹಿಳಾ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಬಳಿಕ ಗ್ರೇಡ್-2 ತಹಸೀಲ್ದಾರ್‍ ರವರ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು. ಈ ವೇಳೆ ಜನವಾದಿ ಮಹಿಳಾ ಸಂಘಟನೆಯ ತಾಲೂಕು ಕಾರ್ಯದರ್ಶಿ ಭಾಗ್ಯಮ್ಮ ಮಾತನಾಡಿ, ಮೈಕ್ರೋ ಫೈನಾನ್ಸ್ ಸಂಸ್ಥೆಗಳು […] - [Local News : ಪರಿಸರ ಹಾಗೂ ಜಲಮೂಲಗಳ ರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ: ಗಿರೀಶ್](https://ismkannadanews.com/local-news-biligiri-rangan-bavi-kalyani-rejuvenation-tree-plantation-drive/): Local News – ನಮ್ಮ  ಸುತ್ತಮುತ್ತಲಿನ ಪರಿಸರವನ್ನು ಕಾಪಾಡುವುದರ ಜೊತೆಗೆ ನಮ್ಮ ಪೂರ್ವಿಕರು ಕಟ್ಟಿಸಿದಂತಹ ಕಲ್ಯಾಣಿಗಳು, ಕೆರೆಗಳು ಸೇರಿದಂತೆ ಇತರೆ ಜಲಮೂಲಗಳನ್ನು ರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಸಂವರ್ಧಿನಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿರೀಶ್ ತಿಳಿಸಿದರು. ಯೂತ್ ಫಾರ್‍ ಸೇವಾ, ಸಂವಂರ್ಧಿನಿ ಸಂಸ್ಥೆ ಹಾಗೂ ವಾಹಿನಿ ಅಭಿವೃದ್ದಿ ಸಂಸ್ಥೆ ರವರುಗಳ ಸಹಯೋಗದಲ್ಲಿ ಮೈಂಡ್ ಟಿಕಲ್ ಎಂಬ ಎಂ.ಎನ್.ಸಿ ಕಂಪನಿಯ ಆರ್ಥಿಕ ಸಹಾಯದೊಂದಿಗೆ ಪಟ್ಟಣದ ಬಿಳಿಗಿರಿ ರಂಗನ ಬಾವಿ ಕಲ್ಯಾಣಿ ಪುನಃಚ್ಚೇತನ ಕಾರ್ಯಕ್ರಮದ ಅಂಗವಾಗಿ ಸಸಿ ನೆಡುವ […] - [Crime News : ಪತ್ನಿಯನ್ನು ಕ್ರೂರವಾಗಿ ಹತ್ಯೆಗೈದ ಪತಿ, ಪತ್ನಿಯ ಶೀಲ ಶಂಕಿಸಿ ನಡುರಸ್ತೆಯಲ್ಲಿಯೇ 8 ಬಾರಿ ಇರಿದ ಪತಿ….!](https://ismkannadanews.com/crime-news-bengaluru-murder-case-husband-kills-wife/): Crime News – ನಡುರಸ್ತೆಯಲ್ಲಿ ಪತಿಯೊಬ್ಬ ತನ್ನ ಪತ್ನಿಗೆ 8 ಬಾರಿ ಚಾಕುವಿನಿಂದ ಇರಿದು ಬರ್ಬರವಾಗಿ ಕೊಂದಿರುವ ಅಮಾನುಷ ಘಟನೆ ಆನೇಕಲ್ (Anekal) ತಾಲ್ಲೂಕಿನ ಹೆಬ್ಬಗೋಡಿಯ ವಿನಾಯಕನಗರದಲ್ಲಿ ನಡೆದಿದೆ. ಪತ್ನಿಯ ಶೀಲ ಶಂಕಿಸಿದ ಪತಿ ನಡುರಸ್ತೆಯಲ್ಲಿಯೇ  ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಮೃತ ದುರ್ದೈವಿಯನ್ನು ಹೆಬ್ಬಗೋಡಿಯ ತಿರುಪಾಳ್ಯ ನಿವಾಸಿ ಶ್ರೀಗಂಗಾ (29) ಎಂದು ಗುರ್ತಿಸಲಾಗಿದ್ದು, ಆಕೆಯ ಪತಿ ಮೋಹನ್ ಎಂಬಾತನೆ ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಬೆಂಗಳೂರು ಹೊರವಲಯದ ಹೆಬ್ಬಗೋಡಿಯ ತಿರುಪಾಳ್ಯ ನಿವಾಸಿಗಳಾಗಿರುವ ಶ್ರೀಗಂಗಾ ಹಾಗೂ ಮೋಹನ್ […] - [iPhone-16: ಆಪಲ್ ಮೊಬೈಲ್ ಖರೀದಿಸುವವರಿಗೆ ಸಿಗಲಿದೆ 9 ಸಾವಿರ ಆಫರ್‍, ಫ್ಲಿಪ್ ಕಾರ್ಟ್ ನಲ್ಲಿ ಸೀಮಿತ ಅವಧಿಯ ಆಫರ್….!](https://ismkannadanews.com/iphone-16-huge-discount-offer-on-flipkart/): iPhone-16: ಸ್ಮಾರ್ಟ್ ಪೋನ್ ಗಳಲ್ಲಿ ಭಾರಿ ಸಂಚಲನ ಸೃಷ್ಟಿಸಿದಂತಹ iPhone 16 ಭಾರಿ ರಿಯಾಯಿತಿಯಲ್ಲಿ ಸಿಗಲಿದೆ. ನೀವು ಐಫೋನ್ 16 ಅನ್ನು ಖರೀದಿಸಲು ಯೋಚಿಸುತ್ತಿದ್ದರೆ, ಇದು ನಿಮಗೆ ಉತ್ತಮ ಅವಕಾಶ ಎನ್ನಬಹುದು.  ಫ್ಲಿಪ್ ಕಾರ್ಟ್ ನಲ್ಲಿ ₹9,000 ರಷ್ಟು ಭಾರೀ ರಿಯಾಯಿತಿ ನೀಡಲಾಗುತ್ತಿದೆ. ಹಳೆಯ ಫೋನ್ ಅಪ್ಗ್ರೇಡ್ ಮಾಡಲು ಅಥವಾ ಮೊದಲ ಬಾರಿಗೆ ಐಫೋನ್ ಖರೀದಿಸಲು ಇದು ಸರಿಯಾದ ಸಮಯ ಎನ್ನಬಹುದಾಗಿದೆ. ಈ ಆಫರ್‍ ಬಗ್ಗೆ ಮತ್ತಷ್ಟು ಮಾಹಿತಿಗಾಗಿ ಮುಂದೆ ಓದಿ. ಐಫೋನ್ 16 ಬೆಲೆ ಮತ್ತು […] - [Micro Finance: ಮೈಕ್ರೋ ಫೈನಾನ್ಸ್ ಗಳ ಹಾವಳಿ ತಡೆಗಟ್ಟುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲ: ಸಂದೀಪ್ ರೆಡ್ಡಿ](https://ismkannadanews.com/micro-finance-crisis-karnataka-bjp-leader-slams-government/): Micro Finance – ರಾಜ್ಯದಲ್ಲಿ ಕೆಲವು ದಿನಗಳಿಂದ ಮೈಕ್ರೋ ಫೈನಾನ್ಸ್ ಗಳ ಹಾವಳಿಯ ಹಿನ್ನೆಲೆಯಲ್ಲಿ ಪ್ರತಿನಿತ್ಯ ಒಂದಲ್ಲ ಒಂದು ಕಡೆ ಅನೇಕರು ಆತ್ಮಹತ್ಯೆಗಳು ಮಾಡಿಕೊಳ್ಳುತ್ತಿದ್ದಾರೆ, ಆದರೂ ಸಹ ರಾಜ್ಯ ಸರ್ಕಾರ ಮಾತ್ರ ಮೈಕ್ರೋ ಫೈನಾನ್ಸ್ ಗಳ ಹಾವಳಿಯನ್ನು ನಿಯಂತ್ರಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಚಿಕ್ಕಬಳ್ಳಾಪುರ ಬಿಜೆಪಿ ಜಿಲ್ಲಾಧ್ಯಕ್ಷ ಸಂದೀಪ್ ರೆಡ್ಡಿ ಆರೋಪಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಬೀಚಗಾನಹಳ್ಳಿ ಗ್ರಾಮದಲ್ಲಿ ಫೆ.2 ರಂದು ಮೈಕ್ರೋ ಫೈನಾನ್ಸ್ ಕಿರಿಕಿರಿಯಿಂದ ಮೃತಪಟ್ಟ ಗಿರೀಶ್ ರವರ ಮನೆಗೆ ಬಿಜೆಪಿ ಜಿಲ್ಲಾಧ್ಯಕ್ಷ ಸಂದೀಪ್ […] - [Devotee: ಇದನ್ನೇ ಹುಚ್ಚು ಭಕ್ತಿ ಅನ್ನೋದು, ಭಕ್ತಿಯ ಹೆಸರಲ್ಲಿ ಶಿವನಿಗೆ ನಾಲಿಗೆ ಕತ್ತರಿಸಿಕೊಟ್ಟ ಬಾಲಕಿ, ಆಧುನಿಕ ಭಕ್ತ ಕನ್ನಪ್ಪ…!](https://ismkannadanews.com/devotee-offers-tongue-to-lord-shiva/): Devotee – ಪುರಾಣಗಳಲ್ಲಿ, ಕೆಲವೊಂದು ಸಿನೆಮಾಗಳಲ್ಲಿ ಭಕ್ತ ಕನ್ನಪ್ಪ ನ ಕಥೆಯನ್ನು ತೋರಿಸಿರುತ್ತಾರೆ. ಅದರ ಬಗ್ಗೆ ಬಹುತೇಕರು ಕೇಳಿಯೇ ಇರುತ್ತಾರೆ. ಶಿವನಿಗೆ ತನ್ನ ಕಣ್ಣುಗಳನ್ನೇ ದಾನ ಮಾಡಿದ ಮಹಾನ್ ಭಕ್ತನೇ ಈ ಭಕ್ತ ಕನ್ನಪ್ಪ. ಅದೇ ರೀತಿಯ ಇಲ್ಲೊಬ್ಬ ಬಾಲಕಿ ಭಕ್ತಿ ಹೆಚ್ಚಾಗಿ ತನ್ನ ನಾಲಿಗೆಯನ್ನೇ ಕತ್ತರಿಸಿ ಶಿವನಿಗೆ ಕೊಟ್ಟಿದ್ದಾಳೆ. ಕಳೆದ 2024 ರಲ್ಲಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ ಎನ್ನಲಾಗಿದೆ. ಅಂದಹಾಗೆ ಈ ಘಟನೆ ಛತ್ತಿಸ್ ಘಡ್ ರಾಜ್ಯದ ಶಕ್ತಿ ಜಿಲ್ಲೆಯ ಗ್ರಾಮವೊಂದರಲ್ಲಿ […] - [Nurse: ಬಾಲಕನ ಗಾಯಕ್ಕೆ ಹೊಲಿಗೆ ಹಾಕುವ ಬದಲಿಗೆ ಫೆವಿಕ್ವಿಕ್ ಹಾಕಿದ ಸರ್ಕಾರಿ ಆಸ್ಪತ್ರೆಯ ನರ್ಸ್….!](https://ismkannadanews.com/nurse-uses-fevikwik-instead-of-stitches-on-boys-cheek-haveri/): Nurse – ಕರ್ನಾಟಕದ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಆಡೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗಾಯಗೊಂಡ ಬಾಲಕ ಆಸ್ಪತ್ರೆಗೆ ಬಂದಿದ್ದು, ಆತನ ಗಾಯಕ್ಕೆ ಹೊಲಿಗೆ ಹಾಕುವ ಬದಲಿಗೆ ನರ್ಸ್ ಫೆವಿಕ್ವಿಕ್ ಹಾಕಿದ ಘಟನೆ ನಡೆದಿದೆ. ಕಳೆದ 2023 ರಲ್ಲಿ ತೆಲಂಗಾಣದ ಜೋಗುಲಾಂಬ ಗದ್ವಾಲಾ ಜಿಲ್ಲೆಯ ಅಯಿಜಾ ಎಂಬಲ್ಲಿ ಇದೇ ರೀತಿಯ ಘಟನೆ ನಡೆದಿತ್ತು. ಇದೀಗ ಕರ್ನಾಟಕದಲ್ಲಿ ಅಂತಹುದೇ ಘಟನೆ ನಡೆದಿದೆ. ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಆಡೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದಿದ್ದು, ಗುರುಕಿಶನ್ […] - [Marriage : ಮದುವೆಯಾಗುವ ಖುಷಿಯಲ್ಲಿ ಚೋಲಿ ಕೆ ಪೀಚೆ ಕ್ಯಾ ಹೈ ಎಂಬ ಹಾಡಿಗೆ ಸ್ಟೆಪ್ ಹಾಕಿದ ವರ, ಮದುವೆ ನಿಲ್ಲಿಸಿದ ವಧುವಿನ ತಂದೆ…!](https://ismkannadanews.com/marriage-new-delhi-wedding-cancelled-groom-dance/): Marriage – ಮದುವೆ ಎಂದರೆ ಎರಡು ಕುಟುಂಬಗಳಲ್ಲಿ ದೊಡ್ಡ ಹಬ್ಬದ ಸಂಭ್ರಮ ಎಂದೇ ಹೇಳಬಹುದು. ಮದುವೆಯಲ್ಲಿ ಇತ್ತಿಚಿಗೆ ಡ್ಯಾನ್ಸ್ ಗಳು, ಮೆಹಂದಿ ಫಂಕ್ಷನ್ ಗಳು ಸೇರಿದಂತೆ ಹಲವು ರೀತಿಯ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ಜೊತೆಗೆ ಮದುವೆಗಳಲ್ಲಿಯೇ ಕೆಲವೊಂದು ಗಲಾಟೆಗಳು ನಡೆದು ಮದುವೆಗಳು ಮುರಿದುಬಿದ್ದಿರುವ ಘಟನೆಗಳು ಸಹ ನಡೆದಿದೆ. ಇದೀಗ ಅಂತಹುದೇ ಘಟನೆಯೊಂದು ನವದೆಹಲಿಯಲ್ಲಿ ನಡೆದಿದೆ. ಮದುವೆಯಲ್ಲಿ ವರ ಡ್ಯಾನ್ಸ್ ಮಾಡಿದಕ್ಕೆ ವಧುವಿನ ತಂದೆ ಮದುವೆಯನ್ನು ನಿಲ್ಲಿಸಿದ ಘಟನೆ ನಡೆದಿದೆ. ಸಾಮಾನ್ಯವಾಗಿ ಮದುವೆಗಳಲ್ಲಿ ಡ್ಯಾನ್ಸ್ ಗಳು, ಸಂಗೀತ್ ಕಾರ್ಯಕ್ರಮಗಳು ಮಾಡುವುದ […] - [Vivo V50: 6000mAh ಬ್ಯಾಟರಿ & 50MP ಕ್ಯಾಮೆರಾದೊಂದಿಗೆ ಬಜೆಟ್ ಫ್ರೆಂಡ್ಲಿ ಸ್ಮಾರ್ಟ್ ಪೋನ್ …!](https://ismkannadanews.com/vivo-v50-launch-india-price-specifications-highlights/): Vivo V50 – ವಿವೋ ಕಂಪನಿಯ ಹೊಸ Vivo V50 ಫೋನ್ ಫೆಬ್ರವರಿ ಕೊನೆಯಲ್ಲಿ ಇಂಡಿಯಾದ ಮಾರುಕಟ್ಟೆಗೆ ಬರಲಿದೆ. ಹಿಂದಿನ ಮಾಡೆಲ್ Vivo V40ಗಿಂತ ಅಪ್ಗ್ರೇಡ್ ಆದ ಈ ಫೋನ್ನ ಬೆಲೆ, ಸ್ಪೆಷಿಕೇಷನ್ ಗಳು ಮತ್ತು ಹೈಲೈಟ್ಸ್ ಏನು? ತಿಳಿಯೋಣ ಬನ್ನಿ. Vivo V50- ಬೆಲೆ: ₹40Kಗಿಂತ ಕಡಿಮೆ? Vivo V50ನ ಬೆಲೆ ₹37,999 ಆಗಿರಬಹುದು ಎಂದು ಅಂದಾಜು. ಹಿಂದಿನ ಮಾಡೆಲ್ Vivo V40 (₹34,999)ಗಿಂತ ₹3,000 ಜಾಸ್ತಿ ಇರಬಹುದಾದರೂ, Snap Dragon 7 Gen 3 […] - [Viral News : ಡಾಕ್ಟರ್ ಅಂಕಲ್ ಹಾಗೂ ನರ್ಸ್ ಆಂಟಿಯ ನಡುವೆ ಲವ್ವಿ ಡವ್ವಿ, ಖಾಸಗಿ ಪೊಟೋ, ಚಾಟಿಂಗ್ ವೈರಲ್…!](https://ismkannadanews.com/doctor-nurse-secret-affair-private-chat-viral-social-media/): Viral – ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ಡಾಕ್ಟರ್‍ ಹಾಗೂ ಅದೇ ಆಸ್ಪತ್ರೆಯಲ್ಲಿ ಎ.ಎನ್.ಎಂ ನರ್ಸ್ ನಡುವೆ ಲವ್ ಹುಟ್ಟಿಕೊಂಡಿದೆ. ಸಾಮಾನ್ಯವಾಗಿ ಪ್ರೀತಿ ಹುಟ್ಟೋದು ಸಹಜ ಆದರೆ ಡಾಕ್ಟರ್‍ ಅಂಕಲ್ ಹಾಗೂ ನರ್ಸ್ ಆಂಟಿಗೂ ಈಗಾಗಲೇ ಮದುವೆಯಾಗಿದ್ದು ಅವರಿಗೆ ಮಕ್ಕಳೂ ಸಹ ಇದ್ದಾರೆ. ಆದರೆ ಅವರಿಬ್ಬರ ನಡುವೆ ವಿವಾಹೇತರ ಸಂಬಂಧ ಹುಟ್ಟಿಕೊಂಡಿದ್ದು, ಯುವ ಪ್ರೇಮಿಗಳಂತೆ ವಿಡಿಯೋಗಳು, ಪೊಟೋಗಳು ಶೇರ್‍ ಮಾಡಿಕೊಳ್ಳುತ್ತಾ ಪ್ರೇಮ ಪಯಣ ಸಾಗಿಸಿದ್ದಾರೆ. ಸದ್ಯ ಅವರಿಬ್ಬರ ರೊಮ್ಯಾನ್ಸ್ ಸೇರಿದಂತೆ ಖಾಸಗಿ ಪೊಟೋಗಳು ಹಾಗೂ ಖಾಸಗಿ ಚಾಟಿಂಗ್ […] - [School Day : ಪ್ರತಿಭೆ ಅನಾವರಣಕ್ಕೆ ಶಾಲಾ ವಾರ್ಷಿಕೋತ್ಸವ ಉತ್ತಮ ವೇದಿಕೆ : ಸುಮಂಗಳ ಅಶ್ವತ್ಥಪ್ಪ](https://ismkannadanews.com/school-day-event-in-satya-sai-bala-mandira-somenahalli/): School Day – ವಿದ್ಯಾರ್ಥಿಗಳಲ್ಲಿ ಸಂಕುಚಿತ ಮನೋಭಾವ ಹೋಗಲಾಡಿಸಲು ಹಾಗೂ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆ ಮೂಲಕ ಪ್ರತಿಭೆಗಳನ್ನು ಗುರುತಿಸಲು ಶಾಲಾ ವಾರ್ಷಿಕೋತ್ಸವ ಉತ್ತಮ ವೇದಿಕೆ ಎಂದು ಸೋಮನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಸುಮಂಗಳ ಅಶ್ವತ್ಥಪ್ಪ ಅಭಿಪ್ರಾಯ ಪಟ್ಟರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಸೋಮೇನಹಳ್ಳಿ ಗ್ರಾಮದ ಶ್ರೀ ಸತ್ಯ ಸಾಯಿ ಬಾಲ ಮಂದಿರ ಶಾಲೆಯಲ್ಲಿ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಮಕ್ಕಳ ಸಾಮರ್ಥ್ಯಕ್ಕೆ ಅನುಗುಣವಾಗಿ ಅವರ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ ವಾತಾವರಣ ಸೃಷ್ಟಿಸುವ ನಿಟ್ಟಿನಲ್ಲಿ ಈ ಶಾಲೆಯ […] - [Urdu : ಉರ್ದು ಭಾಷೆ ಬೆಳೆಸಲು ಎಲ್ಲರ ಸಹಕಾರ ಅಗತ್ಯ ಕರ್ನಾಟಕ ಉರ್ದು ಅಕಾಡೆಮಿ ಮೌಲಾನಾ ಮುಫ್ತಿ ಮಹಮದ್ ಅಲಿ ಖಾಜಿ](https://ismkannadanews.com/urdu-ustav-and-urdu-kavighosti-event-in-gudibande/): Urdu  – ಉರ್ದು ಭಾಷೆ ಬೆಳೆಸಿ ಅಭಿವೃದ್ಧಿಪಡಿಸುವುದಕ್ಕಾಗಿ ಉರ್ದು ಅಕಾಡೆಮಿ ವತಿಯಿಂದ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಉರ್ದು ಶಾಲೆಗಳ ದಾಖಲಾತಿ ಹೆಚ್ಚಳವಾಗಬೇಕು, ಗುಡಿಬಂಡೆಯಲ್ಲಿ ಉರ್ದು ಅಂಗನವಾಡಿಗಳ ಸ್ಥಾಪನೆ ಮಾಡಬೇಕೆಂದು  ಕರ್ನಾಟಕ ಉರ್ದು ಅಕಾಡೆಮಿ ಅಧ್ಯಕ್ಷ ಮೌಲಾನ ಮುಫ್ತಿ ಮಹಮದ್ ಅಲಿಖಾಜಿ ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಬಾಪೂಜಿನಗರದ ಶಾದಿ ಮಹಲ್ ನಲ್ಲಿ ಕರ್ನಾಟಕ ಉರ್ದು ಅಕಾಡಮಿ, ಉರ್ದು ಸಾಹಿತ್ಯ ಪರಿಷತ್ತು ವತಿಯಿಂದ ಹಮ್ಮಿಕೊಂಡಿದ್ದ ಉರ್ದು ಉತ್ಸವ ಹಾಗೂ ಕವಿ ಗೋಷ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, […] - [Blood Donation -ಸಮಾಜದಲ್ಲಿ ಉಳಿಯುವುದು ನಾವು ಮಾಡಿದ ಒಳ್ಳೆಯ ಕೆಲಸಗಳು ಮಾತ್ರ: ನಾಗಮಣಿ](https://ismkannadanews.com/blood-donation-camp-memory-of-journalist-bharat-gudibande/): Blood Donation – ನಾವು ಏನೆ ಕೆಲಸಗಳನ್ನು ಮಾಡಿದರೂ ಸಹ ಸಮಾಜದಲ್ಲಿ ಉಳಿಯೋದು ಮಾತ್ರ ನಾವು ಮಾಡಿದ ಒಳ್ಳೆಯ ಕೆಲಸಗಳು, ನಾವು ಸತ್ತು ವರ್ಷಗಳು ಕಳೆದರೂ ನಮ್ಮ ಸೇವೆ ಚಿರಕಾಲವಿರುತ್ತದೆ ಎಂದು ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ನಾಗಮಣಿ ಅಭಿಪ್ರಾಯಪಟ್ಟರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ತಾಲೂಕು ಪಂಚಾಯತಿ ಆವರಣದಲ್ಲಿ ಭಾರತೀಯ ರೆಡ್ ಕ್ರಾಸ್, ತಾಲೂಕು ಆಡಳಿತ, ತಾಲೂಕು ಪಂಚಾಯತಿ, ಕಸಾಪ, ಪತ್ರಕರ್ತರ ಸಂಘ, ಪಟ್ಟಣ ಪಂಚಾಯತಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಇತ್ತಿಚಿಗೆ ಮೃತಪಟ್ಟ ಪತ್ರಕರ್ತ […] - [Crime News: ಹಾಸ್ಟೆಲ್ ನಲ್ಲಿ ನೇಣಿಗೆ ಶರಣಾದ ಬೆಂಗಳೂರಿನ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ…!](https://ismkannadanews.com/crime-news-22-year-old-student-suicide-bangalore-hostel/): Crime News – ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯೊಬ್ಬಳು, ಹಾಸ್ಟೆಲ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರ ನಡೆದಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ದ್ವಿತೀಯ ವರ್ಷದ ಸ್ನಾತಕೋತ್ತರ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿನಿ ಅನುಮಾನಾಸ್ಪದವಾಗಿ ಸಾವು ಕಂಡಿದ್ದಾರೆ. ರಾಮಭಾಯಿ ಹಾಸ್ಟೆಲ್‌ನಲ್ಲಿ ಘಟನೆ ನಡೆದಿದ್ದು ಮೃತ ವಿದ್ಯಾರ್ಥಿನಿಯನ್ನು 22 ವರ್ಷದ ಹೆಚ್.ಎನ್.ಪಾವನಾ ಎಂದು ಗುರುತಿಸಲಾಗಿದೆ. ಈ ಘಟನೆ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಮೃತ ದುರ್ದೈವಿ ಬೆಂಗಳೂರು ವಿಶ್ವವಿದ್ಯಾಲಯ ಹಾಸ್ಟೆಲ್ ನಲ್ಲಿದ್ದುಕೊಂಡು ಕನ್ನಡ ವಿಭಾಗದ ದ್ವಿತೀಯ ವರ್ಷದ ಎಂ.ಎ. […] - [Viral News: 10 ಲಕ್ಷಕ್ಕೆ ಪತಿಯ ಕಿಡ್ನಿ ಮಾರಿ, ಪ್ರಿಯಕರನೊಂದಿಗೆ ಪರಾರಿಯಾದ ಪತ್ನಿ, ಬಳಿಕ ಆಗಿದ್ದೇನು ಗೊತ್ತಾ?](https://ismkannadanews.com/viral-news-howrah-woman-sells-husbands-kidney-elopes-with-lover/): Viral News – ಸಮಾಜದಲ್ಲಿ ಮೋಸ, ದ್ರೋಹದ ಕತೆಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಅಂತಹುದೇ ಘಟನೆಯೊಂದು ಪಶ್ಚಿಮ ಬಂಗಾಳದ ಹವ್ಡಾ ಜಿಲ್ಲೆಯದು. ಇಲ್ಲೋಬ್ಬ ಮಹಿಳೆ ತನ್ನ ಗಂಡನನ್ನು ವಂಚಿಸಿ, ಆತನ ಕಿಡ್ನಿ ಮಾರಾಟ ಮಾಡಿಸಿ, ಲಕ್ಷಾಂತರ ರೂಪಾಯಿ ಗಳಿಸಿದ್ದು, ಆ ಹಣದೊಂದಿಗೆ ತನ್ನ ಪ್ರೇಮಿಯೊಂದಿಗೆ ಪರಾರಿಯಾದ ಘಟನೆ ನಡೆದಿದೆ. ಹೆಂಡತಿ ತನ್ನ ಪತಿಯ ಕಿಡ್ನಿಯನ್ನು ಮಗಳು ಶಿಕ್ಷಣ ಹಾಗೂ ಮುಂದಿನ ಭವಿಷ್ಯಕ್ಕಾಗಿ ಹಣ ಬೇಕೆಂದು ಹಠ ಹಿಡಿದು ಒತ್ತಾಯದಿಂದ ಕಿಡ್ನಿ ಮಾರಿಸಿದ್ದಾಳೆ. ಬಳಿಕ ಆ ಹಣವನ್ನು ತೆಗೆದುಕೊಂಡು […] - [Micro Finance: ಸಾಲಬಾದೆ ತಾಳಲಾರದೆ ಕೂಲಿ ಕಾರ್ಮಿಕ ನೇಣಿಗೆ ಶರಣು](https://ismkannadanews.com/micro-finance-debt-struggles-daily-wage-worker-suicide/): Micro Finance – ಸದ್ಯ ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಹಾವಳಿಯಿಂದ ಅನೇಕರು ಆತ್ಮಹತ್ಯೆಗೆ ಶರಣಾಗುತ್ತಿರುವ ಘಟನೆಗಳು ನಡೆಯುತ್ತಿವೆ. ಇದೀಗ ಗುಡಿಬಂಡೆ ತಾಲೂಕಿನ ಬೀಚಗಾನಹಳ್ಳಿ ಗ್ರಾಮದಲ್ಲಿ ಗಿರೀಶ್ (26) ಎಂಬ ಕೂಲಿ ಕಾರ್ಮಿಕ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತರು ವಿವಿಧ ಸಂಸ್ಥೆಗಳಲ್ಲಿ ಸುಮಾರು 13 ಲಕ್ಷ ಸಾಲ ಮಾಡಿಕೊಂಡಿದ್ದ ಎನ್ನಲಾಗಿದೆ. ಮೃತ ಗಿರೀಶ್ ಕಳೆದ 2 ವರ್ಷಗಳಿಂದ ಮೈಕ್ರೋ ಫೈನಾನ್ಸ್ ಗಳಲ್ಲಿ ಸಾಲ ಮಾಡಿಕೊಂಡು ಸಾಲದ ಸುಳಿಯಲ್ಲಿ ಸಿಲುಕಿದ್ದ ಎನ್ನಲಾಗಿದೆ. ಫೆ.2 ರ ರಾತ್ರಿ ಸುಮಾರು 2 ಗಂಟೆ ಸಮಯದಲ್ಲಿ […] - [AIC ನೇಮಕಾತಿ 2025: ಕೃಷಿ ವಿಮಾ ಕಂಪನಿಯಲ್ಲಿ ಉದ್ಯೋಗಕ್ಕೆ ಸುವರ್ಣಾವಕಾಶ!](https://ismkannadanews.com/aic-management-trainee-recruitment-2025-vacancies-apply-now/): AIC – ಭಾರತದ ಕೃಷಿ ವಿಮಾ ಕಂಪನಿ (AIC) 2025 ರಲ್ಲಿ ಮ್ಯಾನೇಜ್ಮೆಂಟ್ ಟ್ರೈನಿ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಈ ಬಾರಿ ಒಟ್ಟು 55 ಹುದ್ದೆಗಳು ಖಾಲಿಯಿದ್ದು, ಈ ಪೈಕಿ 20 ಹುದ್ದೆಗಳು IT ತಂತ್ರಜ್ಞಾನ, 5 ಹುದ್ದೆಗಳು ಆಕ್ಚುರಿಯಲ್ ಟೆಕ್ನಾಲಜಿ, ಮತ್ತು 30 ಹುದ್ದೆಗಳು ಜನರಲಿಸ್ಟ್ ಟೆಕ್ನಾಲಜಿ ವಿಭಾಗಗಳಿಗೆ ಮೀಸಲಾಗಿವೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸ ಬಯಸುವಂತಹ ಅಭ್ಯರ್ಥಿಗಳು ಫೆಬ್ರವರಿ 20, 2025 ರೊಳಗೆ ಅರ್ಜಿ ಸಲ್ಲಿಸಬಹುದು. AIC – ಯಾರು ಅರ್ಜಿ ಸಲ್ಲಿಸಬಹುದು? ಜನರಲಿಸ್ಟ್ ಟ್ರೈನಿ ಹುದ್ದೆಗೆ: ಪದವಿ ಪೂರ್ಣಗೊಳಿಸಿದವರು. […] - [Local News: ನೂತನವಾಗಿ ಆಯ್ಕೆಯಾದ ಹಂಪಸಂದ್ರ ಗ್ರಾ.ಪಂ ಉಪಾಧ್ಯಕ್ಷರಿಗೆ ವಾಲ್ಮೀಕಿ ಸಂಘದ ವತಿಯಿಂದ ಸನ್ಮಾನ....!](https://ismkannadanews.com/local-news-valmiki-sangha-honors-new-hampasandra-gram-panchayat-vice-president/): Local News ಇತ್ತಿಚಿಗಷ್ಟೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಹಂಪಸಂದ್ರ ಗ್ರಾಮ ಪಂಚಾಯತಿಯ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ನಡೆದಿದ್ದು, ಚುನಾವಣೆಯಲ್ಲಿ ಉಪಾಧ್ಯಕ್ಷೆಯಾಗಿ ಆಯ್ಕೆಯಾದ ಮುದ್ದು ಗೌರಮ್ಮ ರವರನ್ನು ಗುಡಿಬಂಡೆ ತಾಲೂಕು ಮಹರ್ಷಿ ವಾಲ್ಮೀಕಿ ಸಂಘದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು. ಈ ವೇಳೆ ವಾಲ್ಮೀಕಿ ಸಂಘದ ತಾಲೂಕು ಅಧ್ಯಕ್ಷ ಎನ್.ವಿ.ಗಂಗಾಧರ್‍ ಮಾತನಾಡಿ, ಗ್ರಾಮೀಣ ಭಾಗಗಳಲ್ಲಿ ಮಹಿಳೆಯರು ಮುಂದೆ ಬರುವುದೇ ಕಷ್ಟ ಅಂತಹುದರಲ್ಲಿ ವಾಲ್ಮೀಕಿ ಸಮುದಾಯದ ಓರ್ವ ಮಹಿಳೆ ಧೈರ್ಯದಿಂದ ಚುನಾವಣೆಗೆ ಸ್ಪರ್ಧಿಸಿ ಉಪಾಧ್ಯಕ್ಷರಾಗಿದ್ದಾರೆ. ಅವರಿಗೆ ವಾಲ್ಮೀಕಿ ಸಮುದಾಯದ […] - [Love: ಅವರ ಪ್ರೀತಿ ಹುಟ್ಟಿದ್ದು ದುಬೈನಲ್ಲಿ, ಅಂತ್ಯವಾಗಿದ್ದು ವಿಜಯಪುರದಲ್ಲಿ, ಎಲ್ಲವನ್ನೂ ದೋಚಿ ಪರಾರಿಯಾದ ಪತಿ….!](https://ismkannadanews.com/love-story-dubai-to-vijayapura-husband-loots-and-escapes/): Love – ಈ ಪ್ರೀತಿ ಯಾರಿಗೆ ಯಾವಾಗ ಹೇಗೆ ಹುಟ್ಟುತ್ತೆ ಎಂಬುದು ಹೇಳೋಕೆ ಆಗೊಲ್ಲ ಅನ್ನೋ ಮಾತಿದೆ. ಆದರೆ ಅನೇಕ ಲವ್ ಕೇಸ್ ಗಳು ದುರಂತವನ್ನೆ ಕಂಡಿದೆ. ಕೆಲವೊಂದು ಪ್ರಕರಣಗಳಲ್ಲಿ ಮೋಸ, ವಂಚನೆಯಂತಹವು ಹೆಚ್ಚಾಗಿಯೇ ನಡೆದಿರುತ್ತದೆ. ಇದೀಗ ಅಂತಹುದೇ ಘಟನೆಯೊಂದು ವಿಜಯಪುರದಲ್ಲಿ ನಡೆದಿದೆ ಎಂದು ತಿಳಿದುಬಂದಿದೆ. ದುಬೈನ ಕತಾರ್‍ ನಲ್ಲಿ ಹುಟ್ಟಿದ ಪ್ರೀತಿ, ವಿಜಯಪುರದಲ್ಲಿ ಅಂತ್ಯವಾಗಿದೆ. ಆರೋಪಿಯನ್ನು ಆರೀಫ್ ಎಂದು ಗುರ್ತಿಸಲಾಗಿದೆ. ಆರೋಪಿ ಆಂಧ್ರದ ಚಿತ್ತಾಪುರ ಮೂಲದ ಯುವತಿಯನ್ನು ಪ್ರೀತಿಸಿ ಬಳಿಕ ಆಕೆಯ ಮೇಲೆ ಹಲ್ಲೆ ನಡೆಸಿ […] - [Viral Video: ಬಾಯ್ ಫ್ರೆಂಡ್ ಮಾತು ಕೇಳಿ, ಮನೆಯಲ್ಲಿದ್ದ ಲಾಕರ್ ಕದ್ದ ಅಪ್ರಾಪ್ತ ಬಾಲಕಿ, ವೈರಲ್ ಆದ ವಿಡಿಯೋ…!](https://ismkannadanews.com/viral-video-16-year-old-girl-steals-locker-at-home-with-boyfriend-ahmedabad/): Viral Video – ತನ್ನ ಬಾಯ್ ಫ್ರೆಂಡ್ ಮಾತಿಗೆ ಕಟ್ಟುಬಿದ್ದ ಅಪ್ರಾಪ್ತ ಬಾಲಕಿಯೊಬ್ಬಳು ತನ್ನ ಮನೆಯ ಲಾಕರ್‍ ಕದ್ದಿದ್ದಾಳೆ. ಬಳಿಕ ಆಕೆ ಸಿಕ್ಕಿಬಿದಿದ್ದಾಳೆ. ಈ ಘಟನೆ ಗುಜರಾತಿನ ಅಹಮದಾಬಾದಿನ ಶೆಲಾದಲ್ಲಿ ನಡೆದಿದೆ ಎನ್ನಲಾಗಿದೆ. ಸದ್ಯ ಅಪ್ರಾಪ್ತ ಬಾಲಕಿ ಪೊಲೀಸರ ಅತಿಥಿಯಾಗಿದ್ದಾಳೆ. ಅಪ್ರಾಪ್ತ ಬಾಲಕಿ ಮನೆಯಲ್ಲಿದ್ದ ಲಾಕರ್‍ ಕದ್ದು ತನ್ನ ಪ್ರಿಯಕರನೊಂದಿಗೆ ಬೈಕ್ ನಲ್ಲಿ ಎಸ್ಕೇಪ್ ಆಗುತ್ತಿರುವ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಸದ್ದು ಮಾಡುತ್ತಿದೆ. ಗುಜರಾತಿನ ಅಹಮದಾಬಾದಿನ ಶೆಲಾದಲ್ಲಿ ಈ ಘಟನೆ ನಡೆದಿದೆ. ಅಪ್ರಾಪ್ತ ಬಾಲಕಿ […] - [R Ashoka : ನವೆಂಬರ್ ಮಾಹೆಯಲ್ಲಿ ಸಿಎಂ ಬದಲಾವಣೆ ಎಂದು ಭವಿಷ್ಯ ನುಡಿದ ವಿಪಕ್ಷ ನಾಯಕ ಆರ್.ಅಶೋಕ್….!](https://ismkannadanews.com/r-ashoka-on-karnataka-cm-change-november/): R Ashoka – ಕರ್ನಾಟಕ ರಾಜ್ಯದಲ್ಲಿ ಕೆಲವು ತಿಂಗಳುಗಳಿಂದ ಸಿಎಂ ಬದಲಾವಣೆಯ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇದೆ. ಇದೀಗ ವಿಪಕ್ಷ ನಾಯಕ ಆರ್‍.ಅಶೋಕ್ ಭವಿಷ್ಯವೊಂದನ್ನು ನುಡಿದಿದ್ದಾರೆ. ಅದರಂತೆ ಮುಂದಿನ ನವೆಂಬರ್‍ ಮಾಹೆಯ 15, 16 ಕ್ಕೆ ಸಿಎಂ ಸಿದ್ದರಾಮಯ್ಯ ಗಂಟು ಮೂಟೆ ಕಟ್ಟಬೇಕಾಗುತ್ತದೆ ಎಂದು ಹೇಳಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆಗೆ ಸಾಥ್ ನೀಡಿದ ಆರ್‍. ಅಶೋಕ್ ಕಳೆದ ಐದು ದಿನಗಳಿಂದ ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಆರ್‍.ಅಶೋಕ್ ಹಾಗೂ ಚಲವಾದಿ ನಾರಾಯಣಸ್ವಾಮಿ ಸೇರಿದಂತೆ […] - [Kisan Credit Card Loan: ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲ ಮಿತಿ 5 ಲಕ್ಷಕ್ಕೆ ಏರಿಕೆ, ಯಾರಿಗೆ ಸಿಗುತ್ತದೆ ಈ ಸೌಲಭ್ಯ?](https://ismkannadanews.com/kisan-credit-card-loan-limit-2025-budget-update/): Kisan Credit Card Loan – 2025ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ರೈತರಿಗೆ ಮಹತ್ವದ ಘೋಷಣೆ ಮಾಡಲಾಗಿದೆ. ಈ ಬಾರಿಯ ಬಜೆಟ್‌ನಲ್ಲಿ ಕೃಷಿ ಕ್ಷೇತ್ರವನ್ನು ಬಲಪಡಿಸಲು ಹಲವಾರು ತೀರ್ಮಾನಗಳನ್ನು ಕೈಗೊಳ್ಳಲಾಗಿದೆ. ಅದರ ಭಾಗವಾಗಿ, ಕಿಸಾನ್ ಕ್ರೆಡಿಟ್ ಕಾರ್ಡ್ (KCC) ಸಾಲ ಮಿತಿಯನ್ನು 3 ಲಕ್ಷ ರೂ.ನಿಂದ 5 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ಬಜೆಟ್​​​ನಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್‌ನ ಮಿತಿಯನ್ನು ಹೆಚ್ಚಿಸಲಾಗಿದೆ. ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ನೀಡುವ ಸಾಲದ […] - [Union Budget 2025: ಕೇಂದ್ರ ಬಜೆಟ್ 2025- ಯಾವ ವಸ್ತುಗಳು ದುಬಾರಿ, ಯಾವ ವಸ್ತುಗಳು ಅಗ್ಗ?](https://ismkannadanews.com/union-budget-2025-expensive-cheap-items/): Union Budget 2025 – ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು 2025ರ ಬಜೆಟ್ ಮಂಡಿಸಿದ್ದಾರೆ. ಈ ಬಾರಿಯ ಬಜೆಟ್ ಯುವಕರು, ಮಹಿಳೆಯರು, ಮಧ್ಯಮವರ್ಗದವರು, ರೈತರು ಹಾಗೂ ಬಡವರನ್ನು ಹೆಚ್ಚು ಗಮನಕ್ಕಿಟ್ಟುಕೊಂಡಿದೆ. ಹಣದುಬ್ಬರವನ್ನು ನಿಯಂತ್ರಿಸುವ ಜೊತೆಗೆ ತೆರಿಗೆ ರಿಲೀಫ್ ಕೂಡ ನೀಡಲಾಗಿದೆ. ಬಜೆಟ್ ಮಂಡನೆಯ ಮುನ್ನವೇ ಗ್ಯಾಸ್ ಸಿಲಿಂಡರ್ ಬೆಲೆ ಕಡಿಮೆಯಾಗಿದೆ. ಇದರೊಂದಿಗೆ ಹಲವು ವಸ್ತುಗಳ ಮೇಲಿನ ಕಸ್ಟಮ್ ಸುಂಕ ಕಡಿತಗೊಳಿಸಲಾಗಿದೆ. ಜನರು ಸಾಮಾನ್ಯವಾಗಿ ಬಳಸುವ ಹಲವಾರು ವಸ್ತುಗಳ ಬೆಲೆ ಇಳಿಯುವ ನಿರೀಕ್ಷೆಯಿದೆ. ವಿಶೇಷವಾಗಿ […] - [NTPC Jobs: NTPC ಯಲ್ಲಿ 475 ಇಂಜಿನಿಯರಿಂಗ್ ಎಕ್ಸಿಕ್ಯೂಟಿವ್ ಟ್ರೈನಿ ಹುದ್ದೆಗಳು: ಫೆ.11 ರೊಳಗೆ ಅರ್ಜಿ ಸಲ್ಲಿಸಿ!](https://ismkannadanews.com/ntpc-engineering-executive-trainee-2025-recruitment-apply-online/): NTPC Jobs – ನ್ಯಾಷನಲ್ ಥರ್ಮಲ್ ಪವರ್ ಕಾರ್ಪೋರೇಷನ್ (NTPC) 475 ಇಂಜಿನಿಯರಿಂಗ್ ಎಕ್ಸಿಕ್ಯೂಟಿವ್ ಟ್ರೈನಿ ಹುದ್ದೆಗಳಿಗೆ ಅರ್ಜಿ ಕರೆ ನೀಡಿದೆ. ಇಂಜಿನಿಯರಿಂಗ್ ಪದವೀಧರರು ಮತ್ತು GATE-2024 ಪರೀಕ್ಷೆಗೆ ಹಾಜರಾದವರು ಈ ಹುದ್ದೆಗಳಿಗೆ 11 ಫೆಬ್ರವರಿ 2025ರೊಳಗೆ ಅರ್ಜಿ ಸಲ್ಲಿಸಬಹುದು. ಹುದ್ದೆಗಳ ವಿವರ, ಅರ್ಹತೆ ಮತ್ತು ಅರ್ಜಿ ಪ್ರಕ್ರಿಯೆ ಇಲ್ಲಿದೆ. NTPC Jobs  : ಹುದ್ದೆಯ ಹೈಲೈಟ್ಸ್ ಸಂಸ್ಥೆ: ನ್ಯಾಷನಲ್ ಥರ್ಮಲ್ ಪವರ್ ಕಾರ್ಪೋರೇಷನ್ (NTPC) ಹುದ್ದೆ: ಇಂಜಿನಿಯರಿಂಗ್ ಎಕ್ಸಿಕ್ಯೂಟಿವ್ ಟ್ರೈನಿ ಸ್ಥಾನಗಳು: 475 ವೇತನ: ರೂ.40,000 […] - [Local News: ಗುಡಿಬಂಡೆಯಲ್ಲಿ ನಿವೃತ್ತರಾದ ಶಿಕ್ಷಕರಿಗೆ ಆತ್ಮೀಯ ಬೀಳ್ಕೊಡುಗೆ ಸಮಾರಂಭ...!](https://ismkannadanews.com/local-news-heartfelt-farewell-ceremony-retired-teachers-gudibande/): Local News – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು 19 ವರ್ಷಗಳಿಂದ ಸೇವೆ ಸಲ್ಲಿಸಿ ನಿವೃತ್ತಿಯಾದ ಶಿಕ್ಷಕ ಸಿದ್ದಯ್ಯರವರನ್ನು ಶಾಲಾ ಸಿಬ್ಬಂದಿ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಡಲಾಯಿತು. ಈ ವೇಳೆ ಮಾತನಾಡಿದ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಂಯೋಜಕಿ ಗಂಗರತ್ನಮ್ಮ ನಿವೃತ್ತರಾದ ಶಿಕ್ಷಕ ಸಿದ್ದಯ್ಯ ರವರು ತುಂಬಾ ಸರಳ ಜೀವಿ. ತಮ್ಮ ಸುಮಾರು ವರ್ಷಗಳ ಕಾಲ ಶಿಕ್ಷಕರಾಗಿ ಅನೇಕ ವಿದ್ಯಾರ್ಥಿಗಳ ಜೀವನವನ್ನು ರೂಪಿಸಿದ್ದಾರೆ. […] - [Crime News: ಕ್ಲಿನಿಕ್ ಗೆ ಬರುವ ಮಹಿಳೆಯರೇ ಈತನ ಟಾರ್ಗೆಟ್, ಸರಸ ಸಲ್ಲಾಪದ ವಿಡಿಯೋ ಇಂಟರ್ ನೆಟ್ ನಲ್ಲಿ ಅಪ್ಲೋಡ್ ಮಾಡ್ತಾ ಇದ್ದ….!](https://ismkannadanews.com/crime-news-davanagere-medical-shop-owner-arrested-misconduct-woman-schoolgirl/): Crime News – ಇಲ್ಲೋಬ್ಬ ವಿಕೃತ ಕಾಮಿ ತನ್ನ ಮೆಡಿಕಲ್ ಶಾಪ್ ಹಾಗೂ ಕ್ಲಿನಿಕ್ ಬರುವಂತಹ ಹೆಣ್ಣು ಮಕ್ಕಳನ್ನು ಟಾರ್ಗೆಟ್ ಮಾಡಿ, ಅವರನ್ನು ಪುಸಲಾಯಿಸಿ ತನ್ನ ಕಾಮತೃಷೆ ತೀರಿಸಿಕೊಂಡಿದ್ದಾನೆ. ಇದು ಸಾಲದು ಎಂಬಂತೆ ಅವರಿಗೆ ತಿಳಿಯದಂತೆ ಮೊಬೈಲ್ ನಲ್ಲಿ ಸರಸ ಸಲ್ಲಾಪದ ವಿಡಿಯೋ ಮಾಡಿಕೊಂಡಿದ್ದಾನೆ. ಜೊತೆಗೆ ವಿಡಿಯೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಹರಿಬಿಟ್ಟಿದ್ದಾನೆ. ಈ ವಿಡಿಯೋಗಳು ವೈರಲ್ ಆದ ಬಳಿಕ ವಿಕೃತ ಕಾಮಿಯ ಬಣ್ಣ ಬಯಲಾಗಿದೆ. ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ತನಿಖೆ ಶುರು ಮಾಡಿದ್ದಾರೆ. ದಾವಣಗೆರೆ ಜಿಲ್ಲೆಯ […] - [Local News: ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕು: ನ್ಯಾ.ಮಂಜುನಾಥಚಾರಿ](https://ismkannadanews.com/local-news-national-cleanliness-day-in-bagepalli/): Local News  – ನಮ್ಮ ಸುತ್ತಮುತ್ತ ಸ್ವಚ್ಚಗೊಳಿಸಿ ಪರಿಸರವನ್ನು ಕಾಪಾಡುವ ಮೂಲಕ ಸ್ವಚ್ಚಭಾರತದ ಕನಸು ಕಂಡಿದ್ದ ರಾಷ್ಟ್ರಪಿತ ಮಹಾತ್ಮಗಾಂಧಿಜೀರವರ ಕನಸು ನೆನಸು ಮಾಡುವ ಹಾಗೂ ರೋಗಮುಕ್ತ ಭಾರತದ ನಿರ್ಮಾಣಕ್ಕೆ ಪ್ರತಿಯೊಬ್ಬರು ಕೈಜೋಡಿಸುವಂತೆ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಧೀಶರಾದ ಮಂಜುನಾಥಚಾರಿ ರವರು ಕರೆ ನೀಡಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಶಿಕ್ಷಣ ಇಲಾಖೆ, ಪುರಸಭೆ, ಪೊಲೀಸ್ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಪಟ್ಟಣದ ಸಿವಿಲ್ ನ್ಯಾಯಾಲಯದ ಆವರಣದಲ್ಲಿ ರಾಷ್ಟ್ರೀಯ ಹುತಾತ್ಮರ […] - [Viral News: ಸತ್ತ ಬಳಿಕ ಏನಾಗುತ್ತೆ ಅನ್ನೋದನ್ನು ಗೂಗಲ್ ಮಾಡಿದ ಯುವತಿ, ಬಳಿಕ ಆತ್ಮಹತ್ಯೆಗೆ ಶರಣು…!](https://ismkannadanews.com/viral-news-young-woman-searches-about-life-after-death-commits-suicide/): Viral News- ಭೂಮಿಯ ಮೇಲಿನ ಪ್ರತಿಯೊಂದು ಜೀವಿಗೂ ಒಂದಲ್ಲ ಒಂದು ದಿನ ಸಾವು ಅನ್ನೋದು ಖಚಿತವಾಗಿರುತ್ತದೆ. ಹುಟ್ಟು ಖಚಿತ ಸಾವು ನಿಶ್ಚಿತ ಎಂದೇ ಹೇಳಲಾಗುತ್ತದೆ. ಇಲ್ಲೊಬ್ಬ ಯುವತಿ ಸಾವಿನ ನಂತರ ಏನಾಗುತ್ತದೆ ಎಂಬುದನ್ನು ಇಂಟರ್‍ ನೆಟ್ ನಲ್ಲಿ ಹುಡುಕಿದ್ದಾಳೆ. ಬಳಿಕ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಯುರೋಪಿಯನ್ ಸಂಸ್ಕೃತಿಯ ಬಗ್ಗೆ ಆಸಕ್ತಿ ಹೊಂದಿದ ಈಕೆ ಸಾವಿನ ಕುರಿತು ಸಂಶೋಧನೆ ನಡೆಸುತ್ತಿದ್ದಳಂತೆ. ಈ ಕಾರಣದಿಂದ ಸುಮಾರು ದಿನಗಳಿಂದ ಆತ್ಮಹತ್ಯೆ ಮಾಡಿಕೊಳ್ಳಲು ಪ್ಲಾನ್ ಸಹ ಮಾಡುತ್ತಿದ್ದಳು ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ. […] - [Tiktok App ನಲ್ಲಿ ಅಶ್ಲೀಲ ವಿಡಿಯೋ ಶೇರ್ ಮಾಡುತ್ತಿದ್ದ ಮಗಳನ್ನು ಗುಂಡಿಕ್ಕಿ ಕೊಂದ ತಂದೆ, ಆರೋಪಿ ತಂದೆ ಅರೆಸ್ಟ್….!](https://ismkannadanews.com/tiktok-app-father-shoots-his-own-daughter/): Tiktok App – ಭಾರತದಲ್ಲಿ ಒಂದು ಕಾಲದಲ್ಲಿ ಭಾರಿ ಸದ್ದು ಮಾಡಿದಂತಹ Tiktok ಎಂಬ ಸೋಷಿಯಲ್ ಮಿಡಿಯಾ ಆಪ್ ಸದ್ಯ ಭಾರತದಲ್ಲಿ ನಿಷೇಧವಾಗಿದ್ದರೂ ಸಹ ಕೆಲವೊಂದು ದೇಶಗಳಲ್ಲಿ ಇನ್ನೂ Tiktok ಚಾಲ್ತಿಯಲ್ಲಿದೆ. ಇದೇ Tiktok ನಲ್ಲಿ ವಿಡಿಯೋ ಹಂಚಿಕೊಳ್ಳುತ್ತಿದ್ದ ಮಗಳನ್ನೆ ತಂದೆಯೇ ಗುಂಡಿಕ್ಕಿ ಕೊಲೆ ಮಾಡಿದ್ದಾನೆ. ತನ್ನ ಮಗಳು ಅರೆಬರೆ ಬಟ್ಟೆಗಳನ್ನು ಹಾಕಿಕೊಂಡು ವಿಡಿಯೋ ಮಾಡುತ್ತಿದ್ದನ್ನು ಸಹಿಸದೇ ಆತ ಕೊಲೆ ಮಾಡಿದ್ದಾನೆ ಎನ್ನಲಾಗುತ್ತಿದೆ. ಸದ್ಯ ಆರೋಪಿಯನ್ನು ಬಂಧನ ಮಾಡಲಾಗಿದೆ. ಈ ಘಟನೆ ಬಲೂಚಿಸ್ತಾನದ ಕ್ವೆಟ್ಟಾದಲ್ಲಿ ನಡೆದಿದೆ ಎನ್ನಲಾಗಿದೆ. […] - [Good News : ರಾಜ್ಯ ಸರ್ಕಾರದಿಂದ ಅತಿಥಿ ಶಿಕ್ಷಕರು ಹಾಗೂ ಉಪನ್ಯಾಸಕರಿಗೆ ಗುಡ್ ನ್ಯೂಸ್, ಅವರಿಗೆ ಗೌರವಧನ ಹೆಚ್ಚಳ...!](https://ismkannadanews.com/good-news-state-government-honorarium-hike-guest-teachers-lecturers/): Good News – ರಾಜ್ಯದಲ್ಲಿ ಅತಿಥಿ ಶಿಕ್ಷಕರು, ಉಪನ್ಯಾಸಕರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ಕೊಟ್ಟಿದೆ. ರಾಜ್ಯ ಸರ್ಕಾರದಿಂದ ಅತಿಥಿ ಶಿಕ್ಷಕರು ಹಾಗೂ ಅತಿಥಿ ಉಪನ್ಯಾಸಕರಿಗೆ ಗೌರವಧನವನ್ನು ಹೆಚ್ಚಳಕ್ಕೆ ಆರ್ಥಿಕ ಇಲಾಖೆ ಗ್ರೀನ್ ಸಿಗ್ನಲ್ ನೀಡಿದ್ದು, ಸಂಕಷ್ಟದಲ್ಲಿದ್ದ ಅತಿಥಿ ಶಿಕ್ಷಕರಿಗೆ ಶುಭಸುದ್ದಿ ಸಿಕ್ಕಂತಾಗಿದೆ. ರಾಜ್ಯ ಸರ್ಕಾರದಿಂದ ಈ ಕುರಿತಂತೆ ರಾಜ್ಯದ ಆರ್ಥಿಕ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಮಾಹಿತಿ ನೀಡಿದ್ದು, ಆಡಳಿತ ಇಲಾಖಯ ಪ್ರಸ್ತಾವನೆಯನ್ನು ಪರಿಶೀಲಿಸಿದೆ. ಈ ಕುರಿತು ರಾಜ್ಯ ಆರ್ಥಿಕ ಇಲಾಖೆ ಮಾಹಿತಿ ನೀಡಿದ್ದು, ಅದರಂತೆ […] - [Snake Video: ಮನುಷ್ಯ ಟಚ್ ಮಾಡಿದ್ರೆ ಸಾಕು ಸಾಯುವಂತೆ ನಾಟಕ ಮಾಡುವ ಹಾವು, ವಿಡಿಯೋ ಸಖತ್ ವೈರಲ್….!](https://ismkannadanews.com/snake-video-snake-pretends-to-die-when-touched-video-goes-viral/): Snake Video: ಇಂದಿನ ಸೋಷಿಯಲ್ ಮಿಡಿಯಾ ಯುಗದಲ್ಲಿ ಹಾವುಗಳಿಗೆ ಸಂಬಂಧಿಸಿದ ವಿಡಿಯೋಗಳು ಕ್ಷಣದಲ್ಲೆ ವೈರಲ್ ಆಗುತ್ತಿರುತ್ತವೆ. ಹಾವುಗಳನ್ನು ಹಿಡಿಯುವಂತಹ ವಿಡಿಯೋಗಳು, ಹಾವುಗಳು ಮನೆಯಲ್ಲಿ ಅಡಗಿರುವಂತಹ ವಿಡಿಯೋಗಳು, ಹಾವುಗಳು ಆಹಾರ ನುಂಗುವಂತಹ ವಿಡಿಯೋಗಳು ಸಹ ವೈರಲ್ ಆಗುತ್ತಿರುತ್ತವೆ. ಅದೇ ರೀತಿಯ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಸದ್ದು ಮಾಡುತ್ತಿದೆ. ಈ ವಿಡಿಯೋ ನೋಡಿದರೇ ನೀವು ಸಹ ಅರೆ ಹಾವು ಸಹ ಡ್ರಾಮಾ ಆಡುತ್ತಾ ಅಂದುಕೊಳ್ಳುತ್ತೀರಾ. ಇಂದಿನ ಡಿಜಿಟಲ್ ಯುಗದಲ್ಲಿ ಬಹುತೇಕರು ಸೋಷಿಯಲ್ ಮಿಡಿಯಾ ಬಳಸುತ್ತಾರೆ. ನೂರರಲ್ಲಿ ಕೇವಲ […] - [Local News: ಹಂಪಸಂದ್ರ ಗ್ರಾ.ಪಂ ಅಧ್ಯಕ್ಷ-ಉಪಾಧ್ಯಕ್ಷ ಅವಿರೋಧ ಆಯ್ಕೆ…!](https://ismkannadanews.com/local-news-hamasandra-gp-president-and-vice-president-election/): Local News – ಗುಡಿಬಂಡೆ ತಾಲೂಕಿನ ಹಂಪಸಂದ್ರ ಗ್ರಾಮ ಪಂಚಾಯತಿಯ ಸಾಮಾನ್ಯ ಮಹಿಳಾ ಮೀಸಲಿನಿಂದ ಅಧ್ಯಕ್ಷರಾಗಿ ಮುನಿಲಕ್ಷ್ಮಮ್ಮ ಹಾಗೂ ಪರಿಶಿಷ್ಟ ಪಂಗಡ ಮಹಿಳಾ ಮೀಸಲಿನಿಂದ ಉಪಾಧ್ಯಕ್ಷರಾಗಿ ಮುದ್ದು ಗಂಗಮ್ಮ ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ತಹಸೀಲ್ದಾರ್‍ ಸಿಗ್ಬತ್ತುಲ್ಲಾ ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಹಂಪಸಂದ್ರ ಗ್ರಾ.ಪಂ ನ ಉಳಿಕೆ ಅವಧಿಗೆ ಚುನಾವಣೆಯನ್ನು ನಿಗಧಿಪಡಿಸಿದ್ದು, ಅದರಂತೆ ಅಧಿಸೂಚನೆಯಂತೆ ಚುನಾವಣೆ ನಡೆಸಲಾಯಿತು. ಚುನಾವಣೆಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಒಂದೇ ನಾಮಪತ್ರ ಸಲ್ಲಿಕೆಯಾದ ಕಾರಣ ಅಧ್ಯಕ್ಷರನ್ನಾಗಿ ಮುನಿಲಕ್ಷ್ಮಮ್ಮ ಹಾಗೂ […] - [Dalith Protest: ಜಿಲ್ಲಾಧಿಕಾರಿಗಳ ಭರವಸೆ ಪ್ರತಿಭಟನೆ ಅಂತ್ಯ, ಒಂದು ತಿಂಗಳೊಳಗಾಗಿ ಬೇಡಿಕೆ ಈಡೇರಿಸದಿದ್ದರೇ ಪುನಃ ಪತ್ರಿಭಟನೆ ಎಚ್ಚರಿಕೆ....!](https://ismkannadanews.com/dalith-protest-ends-after-district-collector-assurance/): Dalith Protest – ಮನೆ, ಭೂಮಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ದಸಂಸ ವತಿಯಿಂದ ಹಮ್ಮಿಕೊಂಡಿದ್ದ ಅನಿರ್ಧಿಷ್ಟಾವಧಿ ಧರಣಿ ಜಿಲ್ಲಾಧಿಕಾರಿಗಳ ಭರವಸೆ ಮೇರೆಗೆ ಅಂತ್ಯಗೊಳಿಸಿದ್ದು, ಒಂದು ತಿಂಗಳ ಒಳಗೆ ಭೇಡಿಕೆ ಈಡೇರಿಸದೇ ಇದ್ದರೇ ಪುನಃ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ದಲಿತ ಮುಖಂಡರು ಎಚ್ಚರಿಕೆ ಸಹ ನೀಡಿದ್ದಾರೆ. ಪಟ್ಟಣದ ತಾಲೂಕು ಕಚೇರಿ ಮುಂಭಾಗ ಕಳೆದ 11 ದಿನಗಳಿಂದ ನಡೆಯುತ್ತಿರುವ ದಲಿತ ಸಂಘರ್ಷ ಸಮಿತಿಯ ಅನಿರ್ಧಿಷ್ಟಾವಧಿ ಧರಣಿ ಅಂತ್ಯಗೊಂಡಿದೆ. ಈ ಸಮಯದಲ್ಲಿ ಮಾತನಾಡಿದ […] - [Hindustan Copper Recruitment 2025: ಹಿಂದೂಸ್ತಾನ್ ಕಾಪರ್ ಲಿಮಿಟೆಡ್ ನಲ್ಲಿದೆ 103 ಹುದ್ದೆ, ಫೆ.25 ರೊಳಗೆ ಅರ್ಜಿ ಸಲ್ಲಿಸಿ…!](https://ismkannadanews.com/hindustan-copper-recruitment-2025-103-vacancies-apply-now/): Hindustan Copper Recruitment 2025 – ಹಿಂದೂಸ್ತಾನ್ ಕಾಪರ್‍ ಲಿಮಿಟೆಡ್ ನಲ್ಲಿ ಖಾಲಿಯಿರುವ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಚಾರ್ಜ್ ಮ್ಯಾನ್, ಎಲೆಕ್ಟ್ರೀಷಿಯನ್ ಸೇರಿದಂತೆ ಒಟ್ಟು 103 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಬಂದಿದೆ. 10ನೇ ತರಗತಿ, ಐಟಿಐ, ಡಿಪ್ಲೊಮಾ, ಪದವಿ ತೇರ್ಗಡೆ ಹೊಂದಿದವರು ಅರ್ಜಿ ಸಲ್ಲಿಸಬಹುದಾಗಿದ್ದು, ಈ ಹುದ್ದೆಗಳಿಗೆ ಆಯ್ಕೆಯಾದವರು ರಾಜಸ್ಥಾನದ ಝಂಜುನು ಎಂಬಲ್ಲಿ ಕೆಲಸ ನಿರ್ವಹಿಸಬೇಕಿದೆ. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗಿದ್ದು, ಫೆ.25 ರೊಳಗೆ ಆಸಕ್ತ ಹಾಗೂ ಅರ್ಹರು ಅರ್ಜಿ ಸಲ್ಲಿಸಬಹುದಾಗಿದೆ. ಲಿಖಿತ […] - [Viral News: ವಿದ್ಯಾರ್ಥಿಯೊಂದಿಗೆ ಲೇಡಿ ಪ್ರೊಫೆಸರ್ ಮದುವೆ, ಕೊನೆಯಲ್ಲಿ ಟ್ವಿಸ್ಟ್ ಮಾತ್ರ ಮೈಂಡ್ ಬ್ಲೋಯಿಂಗ್….!](https://ismkannadanews.com/viral-news-female-hod-student-classroom-marriage-trends-online/): Viral News – ಸೋಷಿಯಲ್ ಮಿಡಿಯಾ ಪುಣ್ಯ ಎಂಬಂತೆ ವಿಶ್ವದ ಮೂಲೆ ಮೂಲೆಯಲ್ಲಿ ನಡೆಯುವಂತಹ ಕೆಲವೊಂದು ವಿಭಿನ್ನ ಘಟನೆಗಳು ಅಂಗೈಯಲ್ಲಿ ಸಿಗುತ್ತಿದೆ. ಅಂತಹುದೇ ಘಟನೆಯೊಂದು ಪಶ್ಚಿಮ ಬೆಂಗಾಳದಲ್ಲಿ ನಡೆದಿದೆ. ಪಶ್ಚಿಮ ಬಂಗಾಳದ ಹರಿನಾಘರ್‍ ನ ಅಬುಲ್ ಕಲಾಂ ಆಜಾದ್ ಯೂನಿವರ್ಸಿಟಿ ಆಫ್ ಟೆಕ್ನಾಲಜಿ ಕ್ಯಾಂಪಸ್ ನ ಕ್ಲಾಸ್ ರೂಂ ನಲ್ಲಿ ಒಂದು ಮದುವೆ ನಡೆದಿದೆ. ಈ ಮದುವೆ ಓರ್ವ ವಿದ್ಯಾರ್ಥಿ ಹಾಗೂ ಲೇಡಿ ಪ್ರೋಫೆಸರ್‍ ಜೊತೆಗೆ ನಡೆದಿದ್ದು, ಈ ಸುದ್ದಿ ಸಖತ್ ವೈರಲ್ ಆಗುತ್ತಿದೆ. ಅಬುಲ್ ಕಲಾಂ […] - [Crime News: ಪ್ರೀತಿ- ಮದುವೆಗೆ ನಿರಾಕರಿಸಿದ ವಿದ್ಯಾರ್ಥಿನಿಯ ಕತ್ತು ಸೀಳಿ ಬರ್ಬರ ಹತ್ಯೆ, ಆರೋಪಿ ಮುಬಿನ್ ಅರೆಸ್ಟ್….!](https://ismkannadanews.com/crime-news-sindhanur-college-student-22-year-old-girl-murder/): Crime News- ಪ್ರೀತಿ ಪ್ರೇಮದ ಹೆಸರಲ್ಲಿ ಕೆಲವು ಕಿರಾತಕರು ಕೊಲೆ ಮಾಡುವ ಹಂತಕ್ಕೆ ತಲುಪುತ್ತಾರೆ. ಈಗಾಗಲೇ ಈ ರೀತಿಯ ಅನೇಕ ಘಟನೆಗಳು ನಡೆದಿದೆ. ಇದೀಗ ರಾಯಚೂರಿನಲ್ಲಿ ಅಂತಹುದೇ ಘಟನೆಯೊಂದು ನಡೆದಿದೆ. ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ, ಮದುವೆಯಾಗುತ್ತೇನೆ ಎಂದು ಕಾಲೇಜು ವಿದ್ಯಾರ್ಥಿನಿಯ ಬಳಿ ನಿವೇದಿಸಿಕೊಂಡ ಯುವಕನನ್ನು ಯುವತಿ ನಿರಾಕರಿಸಿದ್ದಾಳೆ. ಇದರಿಂದ ಕೋಪಗೊಂಡ ಯುವಕ ಹಾಡುಹಗಲೇ ನಡುರಸ್ತೆಯಲ್ಲಿ ಯುವತಿಯ ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಿದ್ದಾನೆ. ರಾಯಚೂರು ಜಿಲ್ಲೆಯ ಸಿಂಧನೂರಿನ ಹೊರ ಭಾಗದಲ್ಲಿ ನಡೆದಿದೆ. ಸಿಂಧನೂರು ಸರ್ಕಾರಿ ಕಾಲೇಜಿನಲ್ಲಿ ಎಂಎಸ್​ಸಿ […] - [Local News: ಜನಸ್ಪಂದನಾ ಕಾರ್ಯಕ್ರಮ ನಡೆಸೋದೆ ಜನರಿಗಾಗಿ, ಜನರು ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು: ಶಾಸಕ ಸುಬ್ಬಾರೆಡ್ಡಿ](https://ismkannadanews.com/local-news-janaspandana-programme-in-tirumani-gudibande-taluk/): Local News – ಪ್ರತಿ ತಿಂಗಳು ಒಂದು ಪಂಚಾಯತಿ ವ್ಯಾಪ್ತಿಯಲ್ಲಿ ಜನಸ್ಪಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ಕಾರ್ಯಕ್ರಮ ನಡೆಸಬೇಕೆಂಬ ಸರ್ಕಾರಿ ಆದೇಶವಿಲ್ಲದೇ ಇದ್ದರೂ ಜನರ ಅನುಕೂಲಕ್ಕಾಗಿ ಕಾರ್ಯಕ್ರಮ ನಡೆಸುತ್ತಿದ್ದು, ಇದನ್ನು ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳಬೇಕೆಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು. ತಾಲೂಕಿನ ಆದರ್ಶ ವಿದ್ಯಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ತಿರುಮಣಿ ಗ್ರಾ.ಪಂಚಾಯತಿಯ ಜನಸ್ಪಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನನಗೆ ಜನರ ಸೇವೆ ಪ್ರಮುಖವಾದುದಾಗಿದೆ. ಈ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೇನೆ. ಸರ್ಕಾರದ ಆದೇಶವಿಲ್ಲದೇ ಇದ್ದರೂ ಸಹ ನಾನು ತಾಲೂಕು […] - [Crime News: ಕೋಟಿ ವಿಮಾ ಹಣಕ್ಕಾಗಿ ತಂಗಿಯನ್ನೇ ಕೊಂದ ಅಣ್ಣ, ಕೊಲೆಯನ್ನು ಅಪಘಾತ ಎಂದು ಬಿಂಬಿಸಿದ ಪಾಪಿ…!](https://ismkannadanews.com/crime-news-brother-kills-sister-for-insurance-money/): Crime News – ಹಣ ಕಂಡ್ರೆ ಹೆಣ ಕೂಡ ಬಾಯಿ ಬಿಡುತ್ತೆ ಎಂದು ಹೇಳಲಾಗುತ್ತದೆ. ಅದರಂತೆ ಇಲ್ಲೊಬ್ಬ ಪಾಪಿ ಅಣ್ಣನೋರ್ವ ವಿಮಾ ಹಣಕ್ಕಾಗಿ ಒಡಹುಟ್ಟಿದ ತಂಗಿಯನ್ನೆ ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ಅಣ್ಣ ಅದನ್ನು ಅಪಘಾತ ಎಂದು ಬಿಂಬಿಸಿದ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಈ ಘಟನೆ ಕಳೆದ ಫೆಬ್ರವರಿ 2, 2024 ರಂದು ನಡೆದಿದೆ ಎನ್ನಲಾಗಿದ್ದು, ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದ […] - [Students : ಮಕ್ಕಳನ್ನು ಮೊಬೈಲ್, ಟಿವಿಗಳಿಂದ ದೂರವಿಡಿ, ವಿದ್ಯಾರ್ಥಿಗಳು ಶಿಸ್ತಿನಿಂದ ಓದುವುದನ್ನು ರೂಡಿಸಿಕೊಳ್ಳಿ: ಸುಬ್ಬಾರೆಡ್ಡಿ](https://ismkannadanews.com/students-cultivate-disciplined-study-habits-subbareddy/): Students – ಎಸ್.ಎಸ್.ಎಲ್.ಸಿ ಪರೀಕ್ಷೆ ಪ್ರತಿಯೊಬ್ಬ ವಿದ್ಯಾರ್ಥಿಯ ಪ್ರಮುಖ ಘಟ್ಟವಾಗಿದ್ದು, ವಿದ್ಯಾರ್ಥಿಗಳು ಶಿಸ್ತಿನಿಂದ ಓದುವುದನ್ನು ರೂಡಿಸಿಕೊಳ್ಳಬೇಕು ಜೊತೆಗೆ ಪೋಷಕರು ತಮ್ಮ ಮಕ್ಕಳನ್ನು ಮೊಬೈಲ್, ಟಿವಿಗಳಿಂದ ದೂರವಿಟ್ಟು ಅವರನ್ನು ಓದಿಸಬೇಕು ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆ ಹಾಗೂ ಸೋಮೇನಹಳ್ಳಿ ಹೋಬಳಿಯ ಆದರ್ಶ ವಿದ್ಯಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ಪ್ರಸಕ್ತ ವರ್ಷದ ಎಸ್.ಎಸ್.ಎಲ್.ಸಿ ಫಲಿತಾಂಶ ಶೇ.100ರ ಸಾಧನೆಗಾಗಿ ಸ್ಪೂರ್ತಿ ವಿಶೇಷ ಶೈಕ್ಷಣಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಇಂದಿನ ಕಾಲದಲ್ಲಿ ಶಿಕ್ಷಣ ಅತ್ಯಂತ […] - [Kannada Programme: ಗಡಿ ಭಾಗವಾದರೂ ಕನ್ನಡಪರ ಚಟುವಟಿಕೆಗಳು ನಿರಂತರ: ಹನುಮಂತರೆಡ್ಡಿ...!](https://ismkannadanews.com/kannada-kavigosti-programme-in-bagepalli-town/): Kannada Programme – ಆಂದ್ರದ ಗಡಿಗೆ ಹೊಂದಿಕೊಂಡಿರುವ ಬಾಗೇಪಲ್ಲಿಯಲ್ಲಿ ತೆಲುಗು ಬಾಷೆಯ ಪ್ರಭಾವ ಹೆಚ್ಚಾಗಿದ್ದರೂ ಸಹ ಕನ್ನಡ ಭಾಷೆ, ನುಡಿ, ನೆಲ,ಜಲಗಳ ಜೊತೆಗೆ ಕನ್ನಡತನಕ್ಕೆ ಯಾವುದೇ ಧಕ್ಕೆಯಾಗದ ರೀತಿಯಲ್ಲಿ ಇಲ್ಲಿ ಕನ್ನಡಪರ ಚಟುವಟಿಕೆಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ  ಎಂದು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆರ್.ಹನುಮಂತರೆಡ್ಡಿ ಅಭಿಪ್ರಾಯಪಟ್ಟರು. ಚಿಕ್ಕಬಳ್ಳಾಪುರದ ಬಾಗೇಪಲ್ಲಿ ಪಟ್ಟಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕವಿಗೋಷ್ಠಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು  ಕಳೆದ ಹಲವಾರು ವರ್ಷಗಳಿಂದ  ಕನ್ನಡ ಕಲಾ ಸಂಘ ನಿರಂತರವಾಗಿ […] - [Local News: ಸೋಮೇನಹಳ್ಳಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ-ಉಪಾಧ್ಯಕ್ಷರ ಅವಿರೋಧ ಆಯ್ಕೆ.....!](https://ismkannadanews.com/local-news-somenahalli-dairy-president-election/): Local News – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಸೋಮೇನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಆದಿನಾರಾಯಣರೆಡ್ಡಿ ಹಾಗೂ ಉಪಾಧ್ಯಕ್ಷರಾಗಿ ಚೌಡಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ನಾಗರಾಜ್ ತಿಳಿಸಿದರು. ಚುನಾವಣೆ ‌ದಿನಾಂಕದಿಂದ ಮುಂದಿನ 5 ವರ್ಷಗಳ ಅವಧಿಗೆ ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಆದಿನಾರಾಯಣರೆಡ್ಡಿ, ಉಪಾಧ್ಯಕ್ಷ ಸ್ಥಾನಕ್ಕೆ  ಚೌಡಪ್ಪ ಮಾತ್ರ ನಾಮ ಪತ್ರ ಸಲ್ಲಿಸಿದ್ದು,  ಬೇರೆ ಯಾವುದೇ ನಾಮಪತ್ರಗಳು ಸಲ್ಲಿಸದ ಕಾರಣ ಅವರ ನಾಮಪತ್ರಗಳನ್ನು ಪರಿಶೀಲಿಸಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು‌ ಚುನಾವಣಾಧಿಕಾರಿ ಘೋಷಣೆ ಮಾಡಿದರು. […] - [Crime News: ಚಾಕೋಲೇಟ್ ಆಸೆ ತೋರಿಸಿ ಮೂರು ವರ್ಷದ ಕಂದಮ್ಮನ ಮೇಲೆ ಅತ್ಯಾಚಾರವೆಸಗಿದ ಪಾಪಿ….!](https://ismkannadanews.com/crime-news-uttar-pradesh-man-arrested-for-assault-on-3-year-old-girl-ghazipur/): Crime News – ಲೈಂಗಿಕ ದೌರ್ಜನ್ಯ, ಅತ್ಯಾಚಾರದಂತಹ ಪ್ರಕರಣಗಳಿಗೆ ಕಾನೂನಿನಡಿ ಕಠಿಣ ಶಿಕ್ಷೆಯಿದ್ದರೂ ಸಹ ಅತ್ಯಾಚಾರಗಳು, ಲೈಂಗಿಕ ದೌರ್ಜನ್ಯಗಳು ಕಡಿಮೆಯಾಗುತ್ತಿಲ್ಲ. ಮತ್ತಷ್ಟು ಕಠಿಣ ಕಾನೂನು ಜಾರಿಯಾಗಬೇಕೆಂಬ ಕೂಗು ಸಹ ಇದೆ. ಮೂರು ವರ್ಷದ ಬಾಲಕಿಯ ಮೇಲೆ ಕಾಮಾಂದನೋರ್ವ ಅತ್ಯಾಚಾರವೆಸಗಿದ್ದಾನೆ. ಚಾಕೋಲೇಟ್ ಕೊಡಿಸುವ ಆಸೆ ತೋರಿಸಿದ ಕಾಮುಕ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಉತ್ತರಪ್ರದೇಶದ ಗಾಜಿಪುರದಲ್ಲಿ ಈ ಘಟನೆ ನಡೆದಿದೆ. ಸಂತ್ರಸ್ತ ಬಾಲಕಿ ಮನೆಯ ಹೊರಗಡೆ ಆಟವಾಡುತ್ತಿದ್ದಾಗ, ಕಾಮುಕ ಬಂದು ಚಾಕೋಲೇಟ್ ಕೊಡಿಸುವುದಾಗಿ […] - [Pradeep Eshwar: ಬಸ್ ವ್ಯವಸ್ಥೆ, ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಕ್ರಮ : ಶಾಸಕ ಪ್ರದೀಪ್ ಈಶ್ವರ್](https://ismkannadanews.com/pradeep-eshwar-visits-kammaguttahalli-grama-panchayat-villages/): Pradeep Eshwar – ಗುಡಿಬಂಡೆ ಚಿಕ್ಕನಾರಪನಹಳ್ಳಿ ಗ್ರಾಮದಲ್ಲಿ ಖಾಸಗಿ ವ್ಯಕ್ತಿಗೆ ಸೇರಿದ ಜಾಗದಲ್ಲಿ ಸುಮಾರು 20 ವರ್ಷಗಳ ಹಿಂದೆ ಕಟ್ಟಿಕೊಂಡಿರುವ 22 ಬಡವರ ಮನೆಗಳಿಗೆ ಪರಿಹಾರವಾಗಿ ಜಮೀನು ಮಾಲೀಕರಿಗೆ 2 ಲಕ್ಷ ರೂಪಾಯಿಗಳನ್ನು ವ್ಯಯಕ್ತಿಕವಾಗಿ ನೀಡಿ, ಸರಕಾರದಿಂದ ಬಡವರಿಗೆ ನಿವೇಶನಗಳ ದಾಖಲೆಗಳನ್ನು ನೀಡಲಾಗುತ್ತಿದೆ ಎಂದು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅಯ್ಯರ್ ತಿಳಿಸಿದರು. ಚಿಕ್ಕಬಳ್ಳಾಪುರ ತಾಲೂಕಿನ ಕಮ್ಮಗುಟ್ಟಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಚಿಕ್ಕನಾರಪನಹಳ್ಳಿ, ಕಮ್ಮಲಮೋರಿ ಹಾಗೂ ದಿನ್ನಹಳ್ಳಿ ಗ್ರಾಮಗಳಲ್ಲಿ ಶಾಸಕ ಪ್ರದೀಪ್ ಈಶ್ವರ್ ರವರು ನಮ್ಮ ಗ್ರಾಮ […] - [Local News : ದಸಂಸ ಪ್ರತಿಭಟನೆ: ಅಧಿಕಾರಿಗಳ ಸಂಧಾನ ಸಭೆಯಲ್ಲಿ ದಲಿತರ ಅಸಮಧಾನ....!](https://ismkannadanews.com/local-news-express-discontent-in-officials-negotiation-meeting/): Local News – ಗುಡಿಬಂಡೆ ತಾಲೂಕಿನಲ್ಲಿ ರಸ್ತೆ ಅಗಲೀಕರಣದ ಸಮಯದಲ್ಲಿ ಮನೆಗಳನ್ನು ಕಳೆದುಕೊಂಡವರು ನಿವೇಶನಗಳಿಗಾಗಿ ಮಂಜೂರಾಗಿರುವ ಭೂಮಿಯಲ್ಲಿ ಪ್ರತಿಭಟನೆ ಮಾಡಿದರೇ, ದಲಿತರ ಮೇಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿರುವುದು ಸರಿಯಲ್ಲ ಎಂದು ಪೊಲೀಸರ ವಿರುದ್ದ ದಲಿತ ಮುಖಂಡರು ಅಸಮಧಾನ ವ್ಯಕ್ತಪಡಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ತಾಲೂಕು ಕಚೇರಿಯಲ್ಲಿ ತಾಲೂಕು ಆಡಳಿತ ಪ್ರತಿಭಟನಾಕಾರರೊಂದಿಗೆ ಸಂಧಾನ ಸಭೆಯನ್ನು ಏರ್ಪಡಿಸಿದ್ದು, ಈ ವೇಳೆ ಮಾತನಾಡಿದ ದಲಿತ ಮುಖಂಡರು, ದಲಿತರು ತಮ್ಮ ನಿವೇಶನಗಳಿಗಾಗಿ ಸರ್ಕಾರ ಮೀಸಲಿಟ್ಟಿರುವ ಭೂಮಿಯಲ್ಲಿ ತ್ವರಿತವಾಗಿ ‌ನಿವೇಶನಗಳನ್ನು ನೀಡಬೇಕೆಂದು […] - [Local News: ಗಣರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಜೀವಿಕ ನಾರಾಯಣಸ್ವಾಮಿಯವರಿಗೆ ಸನ್ಮಾನ.....!](https://ismkannadanews.com/local-news-honor-jeevika-narayanaswamy-republic-day-award/): Local News – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನಲ್ಲಿ ಸುಮಾರು ವರ್ಷಗಳಿಂದ ಜೀತದಾಳುಗಳನ್ನು ಮುಖ್ಯವಾಹಿನಿಗೆ ತರಲು ಹಾಗೂ ಜೀತದಾಳುಗಳನ್ನು ಬಿಡುಗಡೆಗೊಳಿಸಲು ಶ್ರಮಿಸಿದಂತಹ ಜೀವಿಕ ನಾರಾಯಣಸ್ವಾಮಿ ಯವರಿಗೆ 76ನೇ ಗಣರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿ ನೀಡಿ ಗೌರವಿಸಿದ್ದು, ಈ ಸಂಬಂಧ ಬೀಚಗಾನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮುಖಂಡರು ಆತ್ಮೀಯವಾಗಿ ಸನ್ಮಾನಿಸಿ ಅಭಿನಂದಿಸಿದರು. ಈ ವೇಳೆ ಮುಖಂಡ ಬಾಲೇನಹಳ್ಳಿ ರಮೇಶ್ ಮಾತನಾಡಿ, ಜೀವಿಕ ನಾರಾಯಣಸ್ವಾಮಿಯವರು ಅತ್ಯಂತ ಸರಳಜೀವಿ. ಸುಮಾರು 20 ವರ್ಷಗಳಿಂದ ದಲಿತ ಪರ, ಜೀತದಾಳುಗಳ ಪರ ಕೆಲಸ ಮಾಡುತ್ತಿರುವಂತಹ ವ್ಯಕ್ತಿ. […] - [Pregnant Woman: ಸರ್ಕಾರಿ ವೈದ್ಯರ ನಿರ್ಲಕ್ಷ್ಯಕ್ಕೆ ಮತ್ತೊಬ್ಬ ಬಾಣಂತಿ ಅಶ್ವಿನಿ ಸಾವು, ಒಂದೂವರೆ ವರ್ಷದ ಹಿಂದೆಯಷ್ಟೆ ಮದುವೆಯಾಗಿದ್ದ ಮಹಿಳೆ….!](https://ismkannadanews.com/pregnant-woman-dies-due-to-doctor-negligence-shivamogga/): Pregnant Woman – ರಾಜ್ಯದಲ್ಲಿ ಇತ್ತೀಚಿಗೆ ಬಾಣಂತಿಯರ ಸಾವುಗಳು ಹೆಚ್ಚಾಗುತ್ತಿವೆ. ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಕೇವಲ ಒಂದು ವಾರದ ಅಂತರದಲ್ಲಿ 5 ಬಾಣಂತಿಯರು ಸಾವನ್ನಪಿದ್ದರು. ಇಷ್ಟಾದರೂ ಇನ್ನೂ ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡಿಲ್ಲ ಎಂದೇ ಹೇಳಲಾಗುತ್ತಿದೆ. ಇದೀಗ ಮತ್ತೋರ್ವ ಬಾಣಂತಿ ಮೃತಪಟ್ಟಿದ್ದಾರೆ. ಶಿವಮೊಗ್ಗ ಸರ್ಕಾರಿ ಆಸ್ಪತ್ರೆಯಲ್ಲಿ ಬಾಣಂತಿಯೊಬ್ಬರು ಮಗು ಜನಿಸಿದ 2 ದಿನದ ಬಳಿಕ ಸಾವಿಗೀಡಾಗಿದ್ದಾರೆ. ಮೃತ ದುರ್ದೈವಿಯನ್ನು ಅಶ್ವಿನಿ ಎಂದು ಗುರ್ತಿಸಲಾಗಿದೆ. ಇನ್ನೂ ಅಶ್ವಿನಿ ಮದುವೆಯಾಗಿ ಒಂದೂವರೆ ವರ್ಷ ಆಗಿದೆ ಅಷ್ಟೆ. ನೂರಾರು ಕನಸುಗಳನ್ನು ಕಂಡಿದ್ದ ಅಶ್ವಿನಿ ಇದೀಗ […] - [DK Shivakumar: ಎಲ್ಲಾ ಫ್ರೀಯಾಗಿ ಕೊಡ್ತಾ ಇದ್ರೆ ಸರ್ಕಾರ ನಡೆಸೋದು ಹೇಗೆ ಎಂದು ಗರಂ ಆದ ಡಿಸಿಎಂ ಡಿ.ಕೆ.ಶಿವಕುಮಾರ್....!](https://ismkannadanews.com/dk-shivakumar-addresses-water-bill-hike-in-bangalore/): DK Shivakumar- ರಾಜ್ಯ ಕಾಂಗ್ರೇಸ್ ಸರ್ಕಾರ ಗ್ಯಾರಂಟಿಗಳ ಕಾರಣದಿಂದಲೇ ಅಧಿಕಾರಕ್ಕೆ ಬಂದಿದೆ ಎಂಬ ಆರೋಪಗಳು ಪ್ರತಿಪಕ್ಷಗಳು ಮಾಡುತ್ತಲೇ ಇದ್ದಾರೆ. ಇದರ ಜೊತೆಗೆ ರಾಜ್ಯದಲ್ಲಿ ಬಸ್ ದರ ಏರಿಕೆಯ ಜೊತೆಗೆ ಬೆಂಗಳೂರಿನಲ್ಲಿ ನೀರಿನ ಬೆಲೆ ಸಹ ಏರಿಕೆಯಾಗಲಿದೆ ಎಂಬ ಚರ್ಚೆ ನಡೆಯುತ್ತಿದೆ. ಜ.28 ರಂದು ಡಿಸಿಎಂ ಡಿ.ಕೆ ಶಿವಕುಮಾರ್ ಜೊತೆ ಅಧಿಕಾರಿಗಳು ಜಲಮಂಡಳಿ ಕಚೇರಿಯಲ್ಲಿ ಸಭೆ ನಡೆಸಲಾಗಿದ್ದು, ಈ ಸಭೆಯಲ್ಲಿ ಎಲ್ಲಾ ಫ್ರೀ ಕೊಡ್ತಾ ಇದ್ರೆ ಸರ್ಕಾರ ನಡೆಸೋದು ಹೇಗೆ ಎಂದು ಗರಂ ಆಗಿದ್ದಾರೆ. ಉಚಿತ ಗ್ಯಾರಂಟಿಗಳಿಂದ ಸರ್ಕಾರಕ್ಕಾಗಿರುವ […] - [Marriage : ಮದುವೆಯಾದ ಇಬ್ಬರು ವಿವಾಹಿತ ಮಹಿಳೆಯರು, ಕುಡುಕ ಗಂಡನ ಕಾಟಕ್ಕೆ ಈ ನಿರ್ಧಾರವಂತೆ…!](https://ismkannadanews.com/fed-up-of-abusive-husbands-two-women-marry-each-other-in-gorakhpur/): Marriage – ಇತ್ತೀಚಿಗೆ ವಿಭಿನ್ನ ಅಥವಾ ವಿಚಿತ್ರವಾದ ಮದುವೆ, ವಿಚ್ಚೇದನದಂತಹ ಘಟನೆಗಳು ನಡೆಯುತ್ತಿರುತ್ತವೆ. ಇದೀಗ ಅಂತಹುದೇ ವಿಭಿನ್ನ ಮದುವೆಯೊಂದು ಉತ್ತರಪ್ರದೇಶದಲ್ಲಿ ನಡೆದಿದೆ. ಇಬ್ಬರು ವಿವಾಹಿತ ಮಹಿಳೆಯರು ತಮ್ಮ ಕುಡುಕ ಪತಿಯ ಕಾಟ ತಾಳಲಾರದೆ ಮದುವೆಯಾಗಿದ್ದಾರಂತೆ. ಇನ್ಸ್ಟಾಗ್ರಾಂ ಮೂಲಕ ಪರಿಚಯವಾದ ಈ ಇಬಬ್ರೂ ಮಹಿಳೆಯರು ಒಬ್ಬರನ್ನೊಬ್ಬರು ಇಷ್ಟಪಟ್ಟು ಮದುವೆಯಾಗಿದ್ದಾರೆ. ಈ ಮದುವೆ ಇದೀಗ ಸ್ಥಳೀಯರಲ್ಲಿ ಆಶ್ಚರ್ಯವನ್ನು ಉಂಟುಮಾಡಿದೆ. ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ಈ ವಿಚಿತ್ರ ಮದುವೆ ನಡೆದಿದೆ. ಮದ್ಯವ್ಯಸನಿ ಮತ್ತು ಸದಾ ನಿಂದಿಸುತ್ತಿದ್ದ ಗಂಡನ  ಕಾಟಕ್ಕೆ ವಿಚಲಿತರಾದ ಇಬ್ಬರು […] - [Maha Kumbh Mela: ಗಂಗಾ ಸ್ನಾನ ಮಾಡಿದ್ರೆ ಮುಕ್ತಿ ಸಿಗೊಲ್ಲ ಎಂದ ಖರ್ಗೆ, ಇಫ್ತಾರ್ ನಿಂದ ಶ್ರೀಮಂತಿಕೆ ಬರುತ್ತಾ ಎಂದು ಬಿಜೆಪಿ ಕೌಂಟರ್….!](https://ismkannadanews.com/kharge-comments-maha-kumbha-bjp-counter-response/): Maha Kumbh Mela : ಸದ್ಯ ದೇಶದಲ್ಲಿ ಮಹಾಕುಂಭ ಮೇಳ 2025 ಅದ್ದೂರಿಯಾಗಿ ನಡೆಯುತ್ತಿದೆ. ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಬಿಜೆಪಿ ನಾಯಕರು ಪವಿತ್ರ ಸ್ನಾನ ಮಾಡುತ್ತಿದ್ದು, ಇದನ್ನು ಕಾಂಗ್ರೇಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕೆ ಮಾಡಿದ್ದಾರೆ. ಗಂಗಾ ಸ್ನಾನ ಮಾಡಿದರೇ ಬಡತನ ನಿರ್ಮೂಲನೆಯಾಗೊಲ್ಲ, ಹಸಿದ ಹೊಟ್ಟೆಗಳು ತುಂಬಲ್ಲ ಎಂದು ಪರೋಕ್ಷವಾಗಿ ಟೀಕಿಸಿದ್ದಾರೆ. ಅದಕ್ಕೆ ಬಿಜೆಪಿ ಇಫ್ತಾರ್‍ ನಿಂದ ಶ್ರೀಮಂತಿಕೆ ಬರುತ್ತದೆಯೇ ಎಂದು ಕೌಂಟರ್‍ ಕೊಟ್ಟಿದೆ. ಮಧ್ಯಪ್ರದೇಶದ ಮಹುವಿನಲ್ಲಿ ನಡೆದ ಜೈ ಬಾಪು, […] - [Local News - ಚಿಕ್ಕಕುರುಬರಹಳ್ಳಿ ವಿ.ಎಸ್.ಎಸ್.ಎನ್ ಅಧ್ಯಕ್ಷರಾಗಿ ನಾಗರಾಜರೆಡ್ಡಿ ಅವಿರೋಧ ಆಯ್ಕೆ….!](https://ismkannadanews.com/local-news-chikkakurubarahalli-vsnn-president-election/): Local News : ಗುಡಿಬಂಡೆ ತಾಲೂಕಿನ ಚಿಕ್ಕಕುರುಬರಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಪಾವಜೇನಹಳ್ಳಿ ನಾಗರಾಜರೆಡ್ಡಿ ಹಾಗೂ ಉಪಾಧ್ಯಕ್ಷರಾಗಿ ಚಿಕ್ಕಮ್ಮ ರವರುಗಳು ಆಯ್ಕೆಯಾಗಿದ್ದಾರೆಂದು ಮಂಜುನಾಥ್ ತಿಳಿಸಿದರು. ಈ ವೇಳೆ ಬೈರಪ್ಪ, ನಂದೀಶ್, ಜೀವಿಕ ನಾರಾಯಣಸ್ವಾಮಿ, ಅಶ್ವತ್ಥಪ್ಪ, ಜಗದೀಶ್, ವೆಂಕಟೇಶಪ್ಪ, ಬಾಲೇನಹಳ್ಳಿ ರಮೇಶ್,  ಅಂಜಿನಪ್ಪ ಸೇರಿದಂತೆ ಹಲವರು ನೂತನ ಆಡಳಿತ ಮಂಡಳಿಯನ್ನು ಅಭಿನಂದಿಸಿದರು. ತಾಲೂಕಿನ ಚಿಕ್ಕಕುರುಬರಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಂದಿನ 5 ವರ್ಷಗಳ ಅವಧಿಯ ಆಡಳಿತ ಮಂಡಳಿಯ ಚುನಾವಣೆ ನಡೆದಿದ್ದು, […] - [Local News: ವಕೀಲರ ಸಂಘದ ಅಧ್ಯಕ್ಷರಾಗಿ ಟಿ.ಸಿ.ಅಶ್ವತ್ಥರೆಡ್ಡಿ ಚುನಾವಣೆ ಮೂಲಕ ಆಯ್ಕೆ....!](https://ismkannadanews.com/local-news-ashwathareddy-elected-president-advocates-association/): Local News : ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕು ವಕೀಲರ ಸಂಘದ ಅಧ್ಯಕ್ಷರಾಗಿ ಟಿ.ಸಿ.ಅಶ್ವತ್ಥರೆಡ್ಡಿ ಹಾಗೂ ಕಾರ್ಯದರ್ಶಿಯಾಗಿ ಸಿ.ವಿ.ಮಂಜುನಾಥ್ ಚುನಾವಣೆಯ ಮೂಲಕ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ರಾಮಮೂರ್ತಿ ಘೋಷಣೆ ಮಾಡಿದರು. ಇನ್ನೂ ಈ ವೇಳೆ ನೂತನವಾಗಿ ಆಯ್ಕೆಯಾದ ಎಲ್ಲಾ ಪದಾಧಿಕಾರಿಗಳಿಗೆ ಹಿರಿಯ ಹಾಗೂ ಕಿರಿಯ ವಕೀಲರು ಅಭಿನಂದನೆ ತಿಳಿಸಿದರು. ತಾಲೂಕು ವಕೀಲರ ಸಂಘದ ಮುಂದಿನ 2 ವರ್ಷಗಳ ಆಡಳಿತ ಅವಧಿಗೆ ಚುನಾವಣೆ ನಿಗಧಿಯಾಗಿದ್ದು, ಅದರಂತೆ ನಡೆದ ಜ.27 ರಂದು ಚುನಾವಣೆಯಲ್ಲಿ ಅಧ್ಯಕ್ಷ ಹಾಗೂ ಕಾರ್ಯದರ್ಶಿ ಆಯ್ಕೆ ನಡೆಯಿತು. ಅಧ್ಯಕ್ಷ […] - [Bombay High Court Clerk Recruitment 2025: ಬಾಂಬೆ ಹೈಕೋರ್ಟ್ ನಲ್ಲಿವೆ 129 ಕ್ಲರ್ಕ್ ಹುದ್ದೆಗಳು, ಫೆ.5 ಕೊನೆಯ ದಿನ…!](https://ismkannadanews.com/bombay-high-court-clerk-recruitment-2025-129-clerk-positions/): Bombay High Court Clerk Recruitment 2025 –  ಬಾಂಬೆ ಹೈಕೋರ್ಟ್‌ನಲ್ಲಿ ಖಾಲಿಯಿರುವ ಕ್ಲರ್ಕ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಒಟ್ಟು 129 ಕ್ಲರ್ಕ್ ಹುದ್ದೆಗಳ ನೇಮಕಾತಿ ನಡೆಯಲಿದೆ. ಸರ್ಕಾರದ ಉದ್ಯೋಗ ಬಯಸುವಂತವರು ಈ ಹುದ್ದೆಗಳಿಗೆ ಅರ್ಹರಿದ್ದರೇ ಅರ್ಜಿ ಸಲ್ಲಿಸಬಹುದಾಗಿದ್ದು, ಈಗಾಗಲೇ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಫೆಬ್ರವರಿ 5 ರೊಳಗೆ ಅರ್ಜಿ ಸಲ್ಲಿಸಬೇಕಿದ್ದು, ಅರ್ಜಿ ಸಲ್ಲಿಕೆಯ ಸಂಬಂಧ ಪ್ರಮುಖ ಮಾಹಿತಿಯನ್ನು ಈ ಸುದ್ದಿಯ ಮೂಲಕ ಹಂಚಿಕೊಳ್ಳಲಾಗಿದೆ. ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ bhc.gov.in ಗೆ ಭೇಟಿ ನೀಡುವ […] - [Bank Holidays: ಫೆಬ್ರವರಿ 2025 ಮಾಹೆಯ ಬ್ಯಾಂಕ್ ರಜಾದಿನಗಳ ಪಟ್ಟಿ, ಕರ್ನಾಟಕದಲ್ಲಿ 7 ದಿನ ರಜೆ…!](https://ismkannadanews.com/february-2025-bank-holidays-list/): Bank Holidays: ಫೆಬ್ರವರಿ 2025 ಮಾಹೆಯಲ್ಲಿ ದೇಶದ ವಿವಿಧೆಡೆ ಒಟ್ಟು 14 ದಿನಗಳವರೆಗೆ ಬ್ಯಾಂಕ್​ಗಳಿಗೆ ರಜೆ ಇರುತ್ತದೆ. 28 ದಿನಗಳಿರುವ ಫೆಬ್ರುವರಿ ತಿಂಗಳಲ್ಲಿ ವಸಂತ ಪಂಚಮಿ, ತೈಪುಶಮ್, ರವಿದಾಸ್ ಜಯಂತಿ, ಲುಯ್ ನಗಾರ್ ನೀ, ಶಿವಾಜಿ ಜಯಂತಿ, ಮಹಾಶಿವರಾತ್ರಿ ಇತ್ಯಾದಿ ಹಬ್ಬಗಳಿವೆ. ಜೊತೆಗೆ ಆರು ಭಾನುವಾರ ಮತ್ತು ಶನಿವಾರದ ರಜೆಗಳೂ ಒಳಗೊಂಡಿವೆ. ಕೆಲವೊಂದು ರಜೆಗಳು ಕೆಲವು ರಾಜ್ಯಗಳಿಗೆ ಮಾತ್ರ ಸೀಮಿತವಾಗಿದೆ. ಕರ್ನಾಟಕದಲ್ಲಿ 7 ದಿನ ರಜೆಯಿರಲಿದೆ. Bank Holidays  – ಫೆಬ್ರವರಿ ತಿಂಗಳ ಬ್ಯಾಂಕ್ ರಜೆ ದಿನಗಳ […] - [Republic Day: ಗುಡಿಬಂಡೆಯಲ್ಲಿ ಅದ್ದೂರಿಯಾಗಿ ನಡೆದ 76ನೇ ವರ್ಷದ ಗಣರಾಜ್ಯೋತ್ಸವ ದಿನಾಚರಣೆ](https://ismkannadanews.com/republic-day-celebration-in-gudibande-town/): Republic Day : ಗುಡಿಬಂಡೆ ತಾಲೂಕಿನ ಅಭಿವೃದ್ದಿಗೆ ಸದಾ ಸಿದ್ದವಾಗಿದ್ದು, ಅದಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದೆ. ಮುಂದಿನ ಬಜೆಟ್ ನಲ್ಲಿ ತಾಲೂಕಿನ ಜನರ ಪ್ರಮುಖ ಬೇಡಿಕೆಯಾದ ಬಸ್ ಡಿಪೋ ಮಂಜೂರು ಮಾಡಿಸುತ್ತೇನೆ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಭರವಸೆ ನೀಡಿದರು.ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ತಾಲ್ಲೂಕು ಆಡಳಿತ ಮತ್ತು ತಾಲ್ಲೂಕು ಪಂಚಾಯತಿ ಹಾಗೂ ಪಟ್ಟಣ ಪಂಚಾಯತಿ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ 76ನೇ ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ […] - [National Voters Day - ಮತದಾನದ ಬಗ್ಗೆ ನಿರ್ಲಕ್ಷ್ಯ ಭಾವನೆ ಬೇಡ, ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನಕ್ಕೆ ಮುಂದಾಗಿ: ನ್ಯಾ.ಹರೀಶ್](https://ismkannadanews.com/national-voters-day-program-at-gudibande/): National Voters Day: ತಮ್ಮ ಒಂದು ಮತ ತುಂಬಾನೆ ಪ್ರಮುಖವಾದುದಾಗಿದ್ದು, ಮತದಾನದ ಬಗ್ಗೆ ನಿರ್ಲಕ್ಷ್ಯತೆ ಬೇಡ, 18 ವರ್ಷ ತುಂಬಿದ ಪ್ರತಿಯೊಬ್ಬರು ಮತದಾನದ ಹಕ್ಕನ್ನು ಪಡೆದುಕೊಂಡು ಚುನಾವಣೆಗಳಲ್ಲಿ ಕಡ್ಡಾಯವಾಗಿ ಮತ ಚಲಾಯಿಸಬೇಕೆಂದು ಜೆಎಂಎಫ್‌ಸಿ ನ್ಯಾಯಾಧೀಶ ಕೆ.ಎಂ.ಹರೀಶ್ ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಡಾ. ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ಭಾರತ ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ತಾಲೂಕು ಆಡಳಿತ, ತಾಲೂಕು ಪಂಚಾಯತಿ, ತಾಲೂಕು ಸ್ವೀಪ್ ಸಮಿತಿ ಹಾಗೂ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ […] - [Viral Video: ಮಗುವನ್ನು ಎತ್ತಿಕೊಂಡು, ಪೋನ್ ನಲ್ಲಿ ಮಾತನಾಡುತ್ತಾ ತೆರೆದ ಚರಂಡಿಯೊಳಗೆ ಬಿದ್ದ ಮಹಿಳೆ, ವೈರಲ್ ಆದ ವಿಡಿಯೋ…!](https://ismkannadanews.com/viral-video-woman-with-baby-falls-into-open-manhole-while-using-phone/): Viral Video – ಸಾಮಾನ್ಯವಾಗಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುವ ಸಮಯದಲ್ಲಿ ನಾವು ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾಗುತ್ತದೆ. ಕೆಲವೊಂದು ಕಡೆ ರಸ್ತೆ ರಿಪೇರಿ ಮಾಡಲು ಅಥವಾ ಇತರೆ ಕೆಲಸಗಳಿಗಾಗಿ ಗುಣಿಗಳನ್ನು ಅಗೆದಿರುತ್ತಾರೆ ಜೊತೆಗೆ ಅಲ್ಲಲ್ಲಿ ತೆರೆದ ಚರಂಡಿ ಗುಂಡಿಗಳೂ ಸಹ ಇರುತ್ತವೆ. ಇದೀಗ ಮಹಿಳೆಯೊಬ್ಬರು ಮಗುವನ್ನು ಎತ್ತಿಕೊಂಡು ಪೋನ್ ನಲ್ಲಿ ಮಾತನಾಡುತ್ತಾ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಅಲ್ಲಿದ್ದ ತೆರೆದ ಚರಂಡಿ ಗುಂಡಿಯೊಳಗೆ ಮಹಿಳೆ ಬಿದ್ದಿದ್ದಾಳೆ. ಈ ಅಘಾತಕಾರಿ ವಿಡಿಯೋ ವೈರಲ್ ಆಗುತ್ತಿದ್ದು, ನೋಡುಗರು ಬೆಚ್ಚಿಬಿದ್ದಿದ್ದಾರೆ. ಅಂದಹಾಗೆ […] - [Lard Vishnu: ರೈತ ಭೂಮಿ ಉಳುವಾಗ ಪತ್ತೆಯಾದ ಪುರಾತನ ವಿಷ್ಣುವಿನ ವಿಗ್ರಹ, ಪ್ರತಿಮೆ ನೋಡಲು ಹರಿದುಬಂದ ಜನರು…!](https://ismkannadanews.com/lard-vishnu-ancient-vishnu-idol-discovered-andhra-pradesh-annamayya-district/): Lard Vishnu – ಸಾಮಾನ್ಯವಾಗಿ ಭೂಮಿ ಅಗೆಯುವಾಗ ಆಗಾಗ ಕೆಲವೊಂದು ಅಪರೂಪದ ವಸ್ತುಗಳು ಕಾಣಿಸುತ್ತಿರುತ್ತವೆ. ಇದೀಗ ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯಲ್ಲಿ ರೈತನೋರ್ವ ತನ್ನ ಜಮೀನು ಉಳುಮೆ ಮಾಡುತ್ತಿದ್ದಾಗ ಪುರಾತನ ಕಾಲದ ವಿಷ್ಣುವಿನ ವಿಗ್ರಹ ಪತ್ತೆಯಾಗಿದೆ. ಈ ಪ್ರತಿಮೆಯನ್ನು ನೋಡಲು ಸುತ್ತಮುತ್ತಲಿನ ಜನರು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ ಎನ್ನಲಾಗಿದೆ. ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲಾ ವ್ಯಾಪ್ತಿಯ ತಂಬಲಪಲ್ಲೆ ವ್ಯಾಪ್ತಿಯಲ್ಲಿ ಈ ಅಪರೂಪದ ಘಟನೆ ನಡೆದಿದೆ. ತಂಬಳ್ಳಪಲ್ಲೆ ಮಂಡಲದ ಕೋಟಕೊಂಡ ಪಂಚಾಯತಿಯ ಏಟಗಡಪಲ್ಲೆ ಪ್ರದೇಶದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ.ಗ್ರಾಮದ ರೈತನೋರ್ವ ತನ್ನ […] - [Local News: ಸವಿತಾ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ಶಾಸಕರಿಂದ ಭೂಮಿ ಪೂಜೆ....!](https://ismkannadanews.com/local-news-savitha-samaj-community-hall-construction-bhumi-pooje/): Local News –  75 ಲಕ್ಷ ರೂ.ಗಳ ವೆಚ್ಚದಲ್ಲಿ ಸುಂದರ ಸವಿತಾ ಸಮುದಾಯ ಭವನವನ್ನು 5 ತಿಂಗಳೊಳಗೆ ನಿರ್ಮಿಸಿಕೊಡುವ ಜವಾಬ್ದಾರಿ ನನ್ನದು ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಸವಿತಾ ಸಮುದಾಯದವರಿಗೆ ಭರವಸೆ ನೀಡಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದ ಹೊರವಲಯದ ಗಡದಿಂ ಗ್ರಾ.ಪಂ ವ್ಯಾಪ್ತಿಯ ಚಿಂತಾಮಣಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸುಮಾರು 8 ಗುಂಟೆ ಜಾಗದಲ್ಲಿ ಸವಿತಾ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ನಂತರ ಶಂಕುಸ್ಥಾಪನಾ ಸಮಾರಂಭ ಕಾರ್ಯಕ್ರಮದಲ್ಲಿ ಮಾತನಾಡಿದರು. ತಳ ಸಮುದಾಯಗಳಾದ ಸವಿತಾ […] - [American Teacher: ಅಪ್ರಾಪ್ತ ವಿದ್ಯಾರ್ಥಿಯನ್ನು ಲೈಂಗಿಕವಾಗಿ ಬಳಸಿಕೊಂಡು ತಾಯಿಯಾದ ಶಿಕ್ಷಕಿಯ ಬಂಧನ….!](https://ismkannadanews.com/american-teacher-arrested-student-abuse/): American Teacher – ಅಪ್ರಾಪ್ತ ವಿದ್ಯಾರ್ಥಿಯನ್ನು ಬಳಸಿಕೊಂಡ ಶಿಕ್ಷಕಿಯೊಬ್ಬರು ತಾಯಿಯಾಗಿದ್ದು, ಆಕೆಯನ್ನು ಪೊಲೀಸರು ಬಂಧಿಸಿದ ಘಟನೆ ಅಮೇರಿಕಾದ ನ್ಯೂಜೆರ್ಸಿಯಲ್ಲಿ ನಡೆದಿದೆ ಎಂದು ತಿಳಿದುಬಂದಿದೆ. 13 ವರ್ಷ ವಿದ್ಯಾರ್ಥಿಯನ್ನು ನಾಲ್ಕು ವರ್ಷಗಳ ಕಾಲ ಲೈಂಗಿಕವಾಗಿ ಬಳಸಿಕೊಂಡಿದ್ದಾಳೆ. ಐದನೇ ತರಗತಿಯ ಬಾಲಕನೊಂದಿಗೆ 34 ವರ್ಷದ ಲಾರಾ ಕ್ಯಾರನ್ ಎಂಬ ಶಿಕ್ಷಕಿ ಲೈಂಗಿಕ ಸಂಬಂಧ ಇಟ್ಟುಕೊಂಡಿದ್ದಾಳೆ. 13 ವರ್ಷದ ವಿದ್ಯಾರ್ಥಿಯನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದ ಹಿನ್ನೆಲೆಯಲ್ಲಿ ಆಕೆಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಅಮೇರಿಕಾದ ನ್ಯೂಜೆರ್ಸಿಯ ಮಿಡಲ್ ಟೌನ್ ಶಿಪ್ ಎಲಿಮೆಂಟರಿ […] - [Insta Love: ಇನ್ಸ್ಟಾ ಪ್ರೀತಿಗೆ ಮಾರುಹೋದ ಗೃಹಿಣಿ, ಪತಿ ಬಿಟ್ಟು ಬಂದ ಗೃಹಿಣಿ ಬಾಡಿಗೆ ಮನೆಯಲ್ಲಿ ನೇಣಿಗೆ ಶರಣು…!](https://ismkannadanews.com/insta-love-married-woman-tragic-death-dharwad/): Insta Love – ವಿವಾಹೇತರ ಸಂಬಂಧಗಳ ಕಾರಣದಿಂದ ಅದೆಷ್ಟು ಕುಟುಂಬಗಳು ನಾಶವಾಗಿದೆ. ಅದೇ ರೀತಿಯಲ್ಲಿ ಮದುವೆಯಾದ ಮಹಿಳೆಯೊಬ್ಬರು ಇನ್ಸ್ಟಾಗ್ರಾಂ ಮೂಲಕ ಹುಟ್ಟಿದ ಪ್ರೀತಿಗಾಗಿ ಗಂಡನನ್ನು ಬಿಟ್ಟು ಬಂದಿದ್ದಾಳೆ. ಗಂಡನ ಬಿಟ್ಟು ಬಾಡಿಗೆ ಮನೆಯಲ್ಲಿ ವಾಸವಿದ್ದಾಳೆ. ಪತಿಯನ್ನು ಬಿಟ್ಟ ಒಂದು ವರ್ಷದ ಬಳಿಕ ಅದೇ ಬಾಡಿಗೆ ಮನೆಯಲ್ಲಿ ನೇಣಿಗೆ ಶರಣಾಗಿರುವ ಘಟನೆ ನಡೆದಿದ್ದು, ಆಕೆಯ ಸಾವಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ ಎನ್ನಲಾಗಿದೆ. ಅಂದಹಾಗೆ ಈ ಘಟನೆ ಕರ್ನಾಟಕದ ಧಾರವಾಡದ ಶ್ರೀನಗರ 1ನೇ ಕ್ರಾಸ್ ನ ಮನೆಯಲ್ಲಿ. ಮೃತ […] - [UCO Bank Recruitment 2025: UCO ಬ್ಯಾಂಕ್ ನಲ್ಲಿ ಖಾಲಿಯಿರುವ 250 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ, ಫೆ.5 ಕೊನೆ….!](https://ismkannadanews.com/uco-bank-recruitment-2025-250-vacancies-apply-now/): UCO Bank Recruitment 2025 – ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ ಕೆಲಸ ಮಾಡಲು ಬಯಸುವಂತಹವರಿಗೆ ಇಲ್ಲೊಂದು ಸುರ್ವಣಾವಕಾಶವಿದೆ. ಯುನೈಟೆಡ್ ಕಮರ್ಷಿಯಲ್ ಬ್ಯಾಂಕ್ (UCO – ಯುಕೋ) ಕರ್ನಾಟಕ ಸೇರಿದಂತೆ ದೇಶಾದ್ಯಂತ 11 ರಾಜ್ಯಗಳಲ್ಲಿ ಲೋಕಲ್ ಬ್ಯಾಂಕ್ ಆಫೀಸರ್ (Local Bank Officer -LBO) ಹುದ್ದೆಗಳ ಭರ್ತಿಗೆ ಆನ್‌ಲೈನ್ ಅರ್ಜಿ ಆಹ್ವಾನಿಸಿದೆ. ಒಟ್ಟು 250 ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ಇವುಗಳಲ್ಲಿ 35 ಹುದ್ದೆಗಳು ಕನ್ನಡಿಗರಿಗೆ ಮೀಸಲಾಗಿವೆ. ಯಾವುದೇ ವಿಷಯದಲ್ಲಿ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಜನವರಿ […] - [Student Death: ಕ್ಲಾಸ್ ರೂಂ ನಿಂದ ಹೊರಬಂದು ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ, ಸಿಸಿಟಿವಿಯಲ್ಲಿ ಭಯಾನಕ ವಿಡಿಯೋ ಸೆರೆ…!](https://ismkannadanews.com/student-death-anantapur-student-tragedy-narayana-college/): Student Death – ಕಾಲೇಜಿನಲ್ಲಿ ಪಾಠ ಕೇಳುತ್ತಿದ್ದ ವಿದ್ಯಾರ್ಥಿಯೋರ್ವ ಪಾಠದ ನಡುವೆಯೇ ತರಗತಿಯಿಂದ ಹೊರಬಂದು 3ನೇ ಮಹಡಿಯಿಂದ ಹಾರಿ ಪ್ರಾಣ ಬಿಟ್ಟಿರುವ ಹೃದಯವಿದ್ರಾವಕ ಘಟನೆ ಪಕ್ಕದ ಆಂಧ್ರಪ್ರದೇಶದಲ್ಲಿ ನಡೆದಿದೆ. ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ನಾರಾಯಣ ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿಯೊಬ್ಬ ಕಟ್ಟಡದ ಮೂರನೇ ಮಹಡಿಯಿಂದ ಹಾರಿ ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ. ಈ ಘಟನೆಯ ಆಘಾತಕಾರಿ ವಿಡಿಯೋ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಅನಂತಪುರದ ನಾರಾಯಣ ಕಾಲೇಜಿನ ವಿದ್ಯಾರ್ಥಿ ಜ.23 ರಂದು ಬೆಳಗ್ಗೆ 10:15 ಕ್ಕೆ ತನ್ನ ಚಪ್ಪಲಿಗಳನ್ನು […] - [Crime News: ಪತಿಯನ್ನು ಕೊಲೆ ಮಾಡಿ, ವಯಾಗ್ರ ಮಾತ್ರೆಯಿಂದ ಸತ್ತ ಎಂದು ಬಿಂಬಿಸಲು ಹೋಗಿ ಸಿಕ್ಕಿಬಿದ್ದ ಚಾಲಾಕಿ ಪತ್ನಿ….!](https://ismkannadanews.com/crime-news-kanpur-woman-arrested-with-lover-for-husbands-murder/): Crime News- ವಿವಾಹೇತರ ಸಂಬಂಧಗಳ ಕಾರಣದಿಂದ ಅನೇಕ ಕೊಲೆಗಳು ನಡೆದಿರುವ ಸುದ್ದಿಗಳನ್ನು ಕೇಳಿರುತ್ತೇವೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ಪತ್ನಿಯೊಬ್ಬಳು ತನ್ನ ಪ್ರಿಯಕರನ ಸಹಾಯದೊಂದಿಗೆ ಪತಿಯನ್ನೇ ಕೊಲೆ ಮಾಡಿದ್ದಾಳೆ. ಗಂಡನ ಮೃತದೇಹದ ಜೇಬಿನಲ್ಲಿ 8 ವಯಾಗ್ರ ಪ್ಯಾಕ್ ಗಳನ್ನು ಇಟ್ಟು, ಈ ಮಾತ್ರೆಗಳನ್ನು ಹೆಚ್ಚಾಗಿ ಸೇವನೆ ಮಾಡಿದ್ದರಿಂದ ಸತ್ತಿದ್ದಾನೆ ಎಂದು ಬಿಂಬಿಸಿದ್ದಾಳೆ. ಅದನ್ನು ಪೊಲೀಸರು ಸಹ ಆರಂಭದಲ್ಲಿ ನಂಬಿದ್ದರು. ಆದರೆ ಮರಣೋತ್ತರ ಪರೀಕ್ಷೆಯ ಬಳಿಕ ಚಲಾಕಿ ಪತ್ನಿಯ ಅಸಲೀ ಕಥೆ ಹೊರಬಂದಿದೆ ಎನ್ನಲಾಗಿದೆ. ಅಂದಹಾಗೆ ಈ ಘಟನೆ […] - [Viral Video: ಕೆಲಸ ಮಾಡಿ ಸಂಪಾದಿಸುತ್ತೇನೆ ವಿನಃ, ಭಿಕ್ಷೆ ಬೇಡಲ್ಲ ಎಂದ ಬಾಲಕ, ವೈರಲ್ ಆದ ವಿಡಿಯೋ….!](https://ismkannadanews.com/viral-video-young-boy-video-hard-work-inspires-netizens/): Viral Video – ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮಿಡಿಯಾದಲ್ಲಿ ಕೆಲವೊಂದು ವಿಡಿಯೋಗಳು ತುಂಬಾನೆ ಹರಿದಾಡುತ್ತವೆ. ಕೆಲವೊಂದು ಕೆಟ್ಟ ವಿಡಿಯೋಗಳು ವೈರಲ್ ಆದರೇ ಕೆಲವೊಂದು ಒಳ್ಳೆಯ ಸಂದೇಶವಿರುವಂತಹ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಇದೀಗ ಪುಟ್ಟ ಬಾಲಕನೊಬ್ಬನ ವಿಡಿಯೋ ತುಂಬಾನೆ ಸದ್ದು ಮಾಡುತ್ತಿದೆ. ವಿಡಿಯೋದಲ್ಲಿರುವ ಬಾಲಕ ನಾನು ದುಡಿದು ಸಂಪಾದನೆ ಮಾಡುತ್ತೇನೆ ವಿನಃ ನಕಲಿ ಕೆಲಸ ಅಥವಾ ಭಿಕ್ಷೆ ಬೇಡಿ ಹಣ ಸಂಪಾದಿಸುವುದಿಲ್ಲ ಎಂದು ಹೇಳಿದ್ದಾನೆ. ಈ ವಿಡಿಯೋ ನೋಡಿದ ನೆಟ್ಟಿಗರ ಮನಗೆದ್ದಿದೆ. ವಿವಿಧ ರೀತಿಯ ಕಾಮೆಂಟ್ ಗಳು, ಲೈಕ್ […] - [RRB Recruitment 2025: 10ನೇ ತರಗತಿ ಪಾಸ್ ಆದವರಿಗೆ ರೈಲ್ವೆ ಇಲಾಖೆಯಲ್ಲಿದೆ ಭರ್ಜರಿ ಅವಕಾಶ, 32 ಸಾವಿರಕ್ಕೂ ಅಧಿಕ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ….!](https://ismkannadanews.com/rrb-recruitment-2025-apply-for-32438-vacancies/): RRB Recruitment 2025 – ಕೇಂದ್ರ ಸರ್ಕಾರದ ಉದ್ಯೋಗ ಬಯಸುವಂತಹವರಿಗೆ ಇಲ್ಲೊಂದು ಭರ್ಜರಿ ಅವಕಾಶವಿದೆ. ರೈಲ್ವೆ ನೇಮಕಾತಿ ಮಂಡಳಿ ಯು ರೈಲ್ವೆಯಲ್ಲಿ ಖಾಲಿ ಇರುವ ವಿವಿಧ ಗ್ರೂಪ್-ಡಿ ಒಟ್ಟು 32438 ಹುದ್ದೆಗಳ ನೇಮಕಾತಿ (RRB Group D Recruitment 2025) ಗಾಗಿ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಅರ್ಹ ಅಭ್ಯರ್ಥಿಗಳು ಇದೇ ಜ.23 ರಿಂದ ಅರ್ಜಿ ಸಲ್ಲಿಸಬಹುದಾಗಿದೆ. RRB ಯ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಫೆ.22 ಕೊನೆಯ […] - [Crime News: ಪತ್ನಿಯನ್ನು ಕೊಂದು 3 ದಿನ ಕುಕ್ಕರ್ ನಲ್ಲಿ ಬೇಯಿಸಿ ಬಳಿಕ ಕೆರೆಗೆ ಎಸೆದ ನಿವೃತ್ತ ಸೈನಿಕ, ಶಾಕ್ ಆದ ಪೊಲೀಸರು…!](https://ismkannadanews.com/crime-news-retired-army-employee-confesses-to-killing-wife-boiling-body-parts-in-cooker/): Crime News: ಕೆಲವೊಂದು ಕೊಲೆ ಪ್ರಕರಣಗಳು ಪೊಲೀಸರನ್ನೆ ಬೆಚ್ಚಿ ಬೀಳಿಸುವಂತಿರುತ್ತದೆ. ಅಂತಹುದೇ ಘಟನೆಯೊಂದು ಹೈದರಾಬಾದ್ ನಲ್ಲಿ ನಡೆದಿದೆ ಎನ್ನಲಾಗಿದೆ. 35 ವರ್ಷದ ಮಹಿಳೆಯೊಬ್ಬರನ್ನು ಆಕೆಯ ಪತಿಯೇ ಕೊಲೆ ಮಾಡಿದ್ದಾನೆ. ಬಳಿಕ ಮೃತ ದೇಹವನ್ನು ತುಂಡು ಮಾಡಿ ಪ್ರೆಶರ್‍ ಕುಕ್ಕರ್‍ ನಲ್ಲಿ ಬೇಯಿಸಿದ್ದಾನಂತೆ. ಬಳಿಕ ಕುದಿಸಿದ ದೇಹದ ಭಾಗಗಳನ್ನು ಕೆರೆಯಲ್ಲಿ ಎಸೆದಿರುವುದಾಗಿ ಆರೋಪಿಯೇ ಹೇಳಿಕೆ ನೀಡಿದ್ದಾನೆ ಎನ್ನಲಾಗಿದೆ. ಈ ಕುರಿತು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಮೃತ ದುರ್ದುವಿಯನ್ನು ಮಾಧವಿ (18) ಎಂದು ಗುರ್ತಿಸಲಾಗಿದೆ. ರಕ್ಷಣಾ ಇಲಾಖೆಯಲ್ಲಿ […] - [Local News: ಕೆಡಿಪಿ ಸಭೆಗೆ ಗೈರಾದ ಅಧಿಕಾರಿಗಳ ವಿರುದ್ದ ಕೆಂಡಾಮಂಡಲವಾದ ಶಾಸಕ ಸುಬ್ಬಾರೆಡ್ಡಿ....!](https://ismkannadanews.com/local-news-mla-subbareddy-slams-government-officials-kdp-meeting/): Local News – ಪದೇ ಪದೇ  ಸಭೆಗೆ ಗೈರುಹಾಜರಾಗಿರುವ, ವರದಿ ನೀಡದೆ ನಿರ್ಲಕ್ಷ್ಯ ತೋರುವ ಇಲಾಖೆಗಳ ಅಧಿಕಾರಿಗಳ ವಿರುದ್ದ  ಕೆಂಡಾಮಂಡಲರಾದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಸಭೆಗೆ ಬರಲು ಪುರಸತ್ತಿಲ್ಲದ ಅಧಿಕಾರಿಗಳಿಗೆ ಸಂಬಂಧಿಸಿದ ಇಲಾಖೆಗಳ ಕಚೇರಿಯಲ್ಲಿಯೇ ನಾವೇ ಹೋಗಿ ಸಭೆ ನಡೆಸುವಂತೆ ತಹಸೀಲ್ದಾರ್ ರವರಿಗೆ ಸೂಚನೆ ನೀಡಿದ ಘಟನೆ ಬುಧುವಾರ  ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅಧ್ಯಕ್ಷತೆಯಲ್ಲಿ ಬಾಗೇಪಲ್ಲಿ ತಾ.ಪಂ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ನಡೆಯಿತು. ಇಲಾಖೆಗಳಿಗೆ ಸಂಬಂಧಿಸಿದ ಅಧಿಕಾರಿಗಳು ಅನುಪಾತ ವರಧಿ ಸಭೆಗೆ ಕೊಡಬೇಕಾ ಇಲ್ಲವಾ ಎನ್ನುವುದರ ಬಗ್ಗೆ […] - [Local News: ಹಂಪಸಂದ್ರ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾಗಿ ಗಂಗಿರೆಡ್ಡಿ ಆಯ್ಕೆ...!](https://ismkannadanews.com/local-news-hampasandra-dairy-president-election-result/): Local News – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಹಂಪಸಂದ್ರ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ನಡೆದಿದ್ದು, ಚುನಾವಣೆಯಲ್ಲಿ ಗಂಗಿರೆಡ್ಡಿ ಹಾಗೂ ಉಪಾಧ್ಯಕ್ಷರಾಗಿ ನರಸಿಂಹರೆಡ್ಡಿಯವರು ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಪ್ರೇಮ್ ಕುಮಾರ್‍ ತಿಳಿಸಿದರು.  ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಗಂಗಿರೆಡ್ಡಿ ಮತ್ತು ಅಶೋಕ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನರಸಿಂಹರೆಡ್ಡಿ ಮತ್ತು ನಂಜುಂಡಪ್ಪ ರವರು ನಾಮಪತ್ರ ಸಲ್ಲಿಸಿದ್ದು, ಒಟ್ಟು 13 ಮತಗಳ ಪೈಕಿ  ಗಂಗಿರೆಡ್ಡಿ ಮತ್ತು  ನರಸಿಂಹರೆಡ್ಡಿ‌ 7 ಮತಗಳ ಪಡೆಯುವುದರ ಮೂಲಕ ಆಯ್ಕೆಯಾಗಿದ್ದಾರೆಂದು ಚುನಾವಣೆ ಅಧಿಕಾರಿ‌ […] - [Dalith Protest: 4ನೇ ದಿನಕ್ಕೆ ಮುಂದುವರೆದ ದಲಿತರ ಪ್ರತಿಭಟನೆ, ಉಗ್ರ ರೂಪದ ಹೋರಾಟಕ್ಕೆ ಮುಂದಾಗುವ ಎಚ್ಚರಿಕೆ ನೀಡಿದ ದಲಿತರು....!](https://ismkannadanews.com/dalit-protest-4th-day-intense-struggle-warning/): Dalith Protest : ನಿವೇಶನ, ಭೂಮಿ ಮಂಜೂರು, ಮೂಲಭೂತ ಸೌಕರ್ಯಗಳು, ದಲಿತರ ಮೇಲಿನ ದೌರ್ಜನ್ಯಗಳು ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕು ಕಚೇರಿಯ ಮುಂಭಾಗ ದಲಿತ ಸಂಘರ್ಷ ಸಮಿತಿ ವತಿಯಿಂದ ನಡೆಯುತ್ತಿರುವ ಪ್ರತಿಭಟನೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ತಮ್ಮ ಬೇಡಿಕೆಗಳನ್ನು ಈಡೇರಿಸದೇ ಇದ್ದ ಪಕ್ಷದಲ್ಲಿ ಉಗ್ರ ರೂಪದ ಹೋರಾಟಕ್ಕೆ ಮುಂದಾಗುವುದಾಗಿ ದಲಿತ ಮುಖಂಡರು ಎಚ್ಚರಿಕೆ ನೀಡಿದ್ದಾರೆ. ಈ ಸಮಯದಲ್ಲಿ ದಸಂಸ ಖಜಾಂಚಿ ಜಿ.ವಿ.ಗಂಗಪ್ಪ ಮಾತನಾಡಿ, ಕಳೆದೆರಡು ದಿನಗಳಿಂದ ನ್ಯಾಯಪರವಾದ ಬೇಡಿಕೆಗಳನ್ನು […] - [Vayve Eva: ಭಾರತದ ಮೊದಲ ಸೋಲಾರ್ ಎಲೆಕ್ಟ್ರಿಕ್ ಕಾರ್ ಬಿಡುಗಡೆ, ಕೇವಲ 3.25 ಲಕ್ಷ ಬೆಲೆ, ಬುಕಿಂಗ್ ಆರಂಭ…!](https://ismkannadanews.com/vayve-eva-solar-powered-ev-launch-2025/): Vayve Eva – ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2025 ರಲ್ಲಿ ವೈವ್ ಮೊಬಿಲಿಟಿಯು ಭಾರತದ ಮೊದಲ ಸೌರಶಕ್ತಿ ಚಾಲಿತ ಎಲೆಕ್ಟ್ರಿಕ್ ವಾಹನ ಇವಿಎ ಅನ್ನು ಪರಿಚಯಿಸಿದೆ. ಇದು ಭಾರತದ ಮೊದಲ ಸೋಲಾರ್‍ ಎಲೆಕ್ಟ್ರಿಕ್ ಕಾರು ಎಂದು ಹೇಳಬಹುದಾಗಿದೆ. ಈ ಸೋಲಾರ್ ಎಲೆಕ್ಟ್ರಿಕ್ ಕಾರಿನ ಹೆಸರು ವೇವ್ ಈವ್ (Vayve Eva). ಇದು ಸೌರ ಶಕ್ತಿಯಿಂದ ಚಲಿಸುತ್ತದೆ. ಇದರ ಬೆಲೆ ಕೇವಲ 3.25 ಲಕ್ಷ ರೂ ಮಾತ್ರ. ಒಂದು ಬಾರಿ ಚಾರ್ಜ್ ಮಾಡಿದರೆ 250 ಕಿ.ಮೀ ಮೈಲೇಜ್ […] - [Viral Video: ದಾರಿ ತಪ್ಪಿ ಮನೆಗೆ ನುಗ್ಗಿದ ಕಾಡಾನೆ, ಮನೆಯಲ್ಲಿ ಆನೆ ಮಾಡಿದ್ದು ನೋಡಿದ್ರೇ ಶಾಕ್ ಆಗೋದು ಪಕ್ಕಾ….!](https://ismkannadanews.com/viral-video-wild-elephant-enters-house-coimbatore-terrifies-family/): Viral Video – ಈ ಕಾಲವನ್ನು ಸೋಷಿಯಲ್ ಮಿಡಿಯಾ ಕಾಲ ಎಂದೇ ಕರೆಯಬಹುದಾಗಿದೆ. ಇಂಟರ್‍ ನೆಟ್ ಪ್ರಪಂಚದಲ್ಲಿ ಪ್ರತಿನಿತ್ಯ ನುರಾರು ವಿಡಿಯೋಗಳು ಹರಿದಾಡುತ್ತಿರುತ್ತವೆ. ಈ ವಿಡಿಯೋಗಳಲ್ಲಿ ಹಾವುಗಳು, ಮೊಸಳೆ, ಪಕ್ಷಿಗಳು, ಕೋತಿಗಳು ಹೀಗೆ ಅನೇಕ ವಿಭಿನ್ನ ಹಾಗೂ ವಿಚಿತ್ರ ರೀತಿಯ ವಿಡಿಯೋಗಳು ಹರಿದಾಡುತ್ತವೆ. ಇದೀಗ ಅಂತಹುದೇ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ಕಾಡಾನೆಯೊಂದು ಮನೆಯೊಳಗೆ ನುಗ್ಗಿದ್ದು, ಮನೆಯಲ್ಲಿದ್ದ ಗ್ಯಾಸ್ ಸಿಲಂಡರ್‍ ಸೇರಿದಂತೆ ಅನೇಕ ವಸ್ತುಗಳನ್ನು ಧ್ವಂಸ ಮಾಡಿದೆ. ಈ ವಿಡಿಯೋ ಇದೀಗ ಸೋಷಿಯಲ್ […] - [Central Bank of India Recruitment 2025: ಪದವಿ ಪಡೆದವರಿಗೆ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿದೆ 266 ಹುದ್ದೆಗಳು, ಫೆ.9 ಕೊನೆಯ ದಿನ…!](https://ismkannadanews.com/central-bank-of-india-recruitment-2025-266-vacancies-apply-now/): Banking jobs in 2025- ಬ್ಯಾಂಕ್ ಗಳಲ್ಲಿ ಕೆಲಸ ಮಾಡಲು ಬಯಸುವಂತಹ ನಿರುದ್ಯೋಗಿಗಳಿಗೆ ಬ್ಯಾಂಕ್ ಆಫ್ ಇಂಡಿಯಾ ಅವಕಾಶ ಕಲ್ಪಿಸುತ್ತಿದೆ. ದೇಶದಾದ್ಯಂತ 4500 ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿರುವಂತಹ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾಲಿಯಿರುವ 266 ಝೋನ್ ಬೇಸ್ಡ್ ಆಫೀಸರ್‍ (ಅಸಿಸ್ಟಂಟ್‌ ಮ್ಯಾನೇಜರ್‌) ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಆಸಕ್ತರು ಹಾಗೂ ಅರ್ಹರು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಫೆ.9 ಕೊನೆಯ ದಿನಾಂಕವಾಗಿದೆ. ಅರ್ಜಿ ಸಲ್ಲಿಸುವ ವಿಧಾನ ಸೇರಿದಂತೆ ಅಧಿಸೂಚನೆಗೆ ಸಂಬಂಧಿಸಿದ ಪ್ರಮುಖ ಮಾಹಿತಿಯನ್ನು […] - [Railway Tickets: ಇನ್ನು ಮುಂದೆ ಸುಲಭವಾಗಿ ಸಿಗುತ್ತೆ ರೈಲ್ವೆ ಟಿಕೆಟ್, ಭಾರತೀಯ ರೈಲ್ವೆ ಇಲಾಖೆಯಿಂದ ಮಹತ್ವದ ನಿರ್ಧಾರ....!](https://ismkannadanews.com/railway-tickets-indian-railways-new-ticket-booking-rules/): Railway Tickets – ಬಡವರು ಹಾಗೂ ಮಧ್ಯಮ ವರ್ಗದ ಜನತೆಗೆ ತುಂಬಾನೆ ಅನುಕೂಲಕರ ಸಾರಿಗೆ ವ್ಯವಸ್ಥೆ ಎಂದರೇ ಅದು ರೈಲ್ವೆ ಎನ್ನಬಹುದು. ತುಂಬಾ ದೂರದ ಊರುಗಳಿಗೂ ಕಡಿಮೆ ವೆಚ್ಚದಲ್ಲಿ ಪ್ರಯಾಣಿಸಬಹುದಾಗಿದೆ. ಇದೀಗ ರೈಲು ಟಿಕೆಟ್ ಬುಕ್ ಮಾಡುವ ಸಂಬಂಧ ಭಾರತೀಯ ರೈಲ್ವೆ ಇಲಾಖೆ ಹೊಸ ಕ್ರಮಗಳನ್ನು ತೆಗೆದುಕೊಂಡಿದೆ. ಎಲ್ಲಾ ಪ್ರಯಾಣಿಕರಿಗೂ ಟಿಕೆಟ್ ಸಿಗಬೇಕೆಂಬ ಉದ್ದೇಶದಿಂದ ಮಹತ್ತರವಾದ ಹೆಜ್ಜೆಯನ್ನು ಹಾಕಿದೆ ಎನ್ನಲಾಗಿದೆ. ಜನರಿಗೆ ರೈಲ್ವೆ ಪ್ರಮುಖ ಸಾರಿಗೆಯಾಗಿದೆ ಎಂದು ಹೇಳಬಹುದು. ಜನರು ಬಸ್, ಕಾರು ಗಳಿಗಿಂತ ಹೆಚ್ಚಾಗಿ ರೈಲಿನಲ್ಲಿ […] - [Black Grapes - ಕಪ್ಪು ದ್ರಾಕ್ಷಿಯಲ್ಲಿದೆ ಹಲವು ಆರೋಗ್ಯ ಗುಣಗಳು, ಏನೆಲ್ಲಾ ಪ್ರಯೋಜನಗಳಿಗೆ ಗೊತ್ತಾ?](https://ismkannadanews.com/black-grapes-health-benefits-and-advantages/): Black Grapes : ಕಪ್ಪು ದ್ರಾಕ್ಷಿ ಆರೋಗ್ಯಕರ ಮತ್ತು ರುಚಿಕರವಾದ ಹಣ್ಣು. ಈ ಹಣ್ಣು ತಿನ್ನುವುದರಿಂದ ದೇಹಕ್ಕೆ ಅನೇಕ ರೀತಿಯ ಆರೋಗ್ಯ ಲಾಭಗಳನ್ನು ನೀಡುತ್ತದೆ. ಅದರಲ್ಲೂ ಈ ಹಣ್ಣಿನಲ್ಲಿ ಆಂಟಿಆಕ್ಸಿಡೆಂಟ್ಸ್ ಮತ್ತು ಪೋಷಕಾಂಶ ಗಳು ಹೇರಳವಾಗಿರುತ್ತದೆ. ಇದರಲ್ಲಿ ವಿಟಮಿನ್ ಬಿ, ಫೈಬರ್‍, ಐರನ್, ಪೊಟಾಷಿಯಂ, ಮೆಗ್ನೀಷಿಯಂ ನಂತರ ಅನೇಕ ಔಷಧೀಯ ಗುಣಗಳಿವೆ. ಇದು ಹಲವು ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಲು ಸಹಾಯಕವಾಗುತ್ತದೆ. ಕಪ್ಪು ದ್ರಾಕ್ಷಿಯಲ್ಲಿನ ಹಲವು ಪ್ರಮುಖ ಔಷಧೀಯ ಗುಣಗಳ ಬಗ್ಗೆ ಸಂಗ್ರಹಿಸಿದ ಮಾಹಿತಿಯನ್ನು ಈ ಸುದ್ದಿಯ ಮೂಲಕ […] - [Crime News: ಅತ್ತಿಗೆಯೊಂದಿಗಿನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಅಣ್ಣನ್ನನ್ನೆ ಪರಲೋಕಕ್ಕೆ ಕಳುಹಿಸಿದ ತಮ್ಮ…!](https://ismkannadanews.com/crime-news-brother-murdered-over-illicit-affair-with-sister-in-law/): Crime News – ಅಕ್ರಮ ಸಂಬಂಧಗಳಿಗೆ ಅನೇಕ ಕೊಲೆಗಳು, ದರೋಡೆಗಳು, ಹಲ್ಲೆಗಳು ನಡೆದಿರುವ ಘಟನೆಗಳ ಬಗ್ಗೆ ಕೇಳಿರುತ್ತೇವೆ. ಭಾರತದಲ್ಲಿ ಕುಟುಂಬ ವ್ಯವಸ್ಥೆಯ ಸಂಬಂಧಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಆದರೆ ಇಲ್ಲೊಂದು ಘಟನೆ ಅದಕ್ಕೆ ತದ್ವಿರುದ್ದವಾಗಿ ನಡೆದಿದೆ. ಅತ್ತಿಗೆಯನ್ನು ತಾಯಿಗೆ ಸಮಾನ ಎಂದೇ ಭಾವಿಸಲಾಗುತ್ತದೆ. ಆದರೆ ಆ ಅತ್ತಿಗೆಯೊಂದಿಗೆ ಅಕ್ರಮ ಸಂಬಂಧವಿಟ್ಟುಕೊಂಡಿದ್ದ ತಮ್ಮ, ತಮ್ಮ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದಾನೆಂದು ಸ್ವಂತ ಅಣ್ಣನನ್ನೆ ಕೊಲೆ ಮಾಡಿದ್ದಾನೆ. ಅಲ್ಲದೇ ಇದೊಂದು ಸಹಜ ಮದುವೆ ಎಂಬ ಡ್ರಾಮಾ ಸಹ ಆಡಿದ್ದಾನೆ. ಆದರೆ ಮರಣೋತ್ತರ […] - [Tech News: ಇನ್ಸ್ಟಾ ಮಾದರಿಯಲ್ಲಿ ವಾಟ್ಸಾಪ್ ನಲ್ಲೂ ತಮ್ಮ ಪೊಟೋ ಜೊತೆಗೆ ಸಿನೆಮಾ ಹಾಡುಗಳನ್ನು ಹಾಕಿಕೊಳ್ಳಬಹುದು…..!](https://ismkannadanews.com/tech-news-instagram-like-feature-whatsapp-status-music/): Tech News – ಬಹುತೇಕ ಪ್ರತಿಯೊಬ್ಬರೂ ಬಳಸುತ್ತಿರುವಂತಹ ವಾಟ್ಸಾಪ್ ಮೆಸೇಜಿಂಗ್ ಫ್ಲಾಟ್ ಫಾರ್ಮಂ ನಲ್ಲಿ ಹೊಸ ವೈಶಿಷ್ಟ್ಯವನ್ನು ಪರಿಚಯಗೊಳಿಸಲಿದೆ. ವಾಟ್ಸಾಪ್ ಬಳಸುವವರ ಸಂಖ್ಯೆ ಮಿಲಿಯನ್ ಗಟ್ಟಲೇ ಇದೆ. ಮೆಟಾ ಒಡೆತನದ ಈ ಫ್ಲಾಟ್ ಫಾರಂ ನಲ್ಲಿ ಶೀಘ್ರದಲ್ಲೆ ಹೊಸ ಅಪ್ಡೇಟ್ ಬರಲಿದೆ. ಇನ್ಸ್ಟಾಗ್ರಾಂ ಮಾದರಿಯಲ್ಲಿಯೇ ವಾಟ್ಸಾಪ್ ಸ್ಟೇಟಸ್ ನಲ್ಲಿ ಪೊಟೋಗಳ ಜೊತೆಗೆ ಮ್ಯೂಸಿಕ್ ಅಥವಾ ಹಾಡುಗಳನ್ನು ಸೇರಿಸುವಂತಹೆ ಅಪ್ಡೇಟ್ ಬರಲಿದೆ. ಸದ್ಯ ವಾಟ್ಸಾಪ್ ಬೀಟಾ ಆವೃತಿಯಲ್ಲಿ ಈ ಸೌಲಭ್ಯ ಇದೆ ಎಂದು ಹೇಳಲಾಗಿದೆ. ಮೆಟಾ ಒಡೆತನದ ಇನ್ಸ್ಟಾಗ್ರಾಂ […] - [Karnataka Darshan: ಗುಡಿಬಂಡೆಯಲ್ಲಿ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳ ಕರ್ನಾಟಕ ದರ್ಶನ ಪ್ರವಾಸಕ್ಕೆ ಚಾಲನೆ....!](https://ismkannadanews.com/karnataka-darshan-tour-flagged-off-in-gudibande/): Karnataka Darshan – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಕರ್ನಾಟಕ ಪಬ್ಲಿಕ್ ಸ್ಕೂಲ್ ಮುಂದೆ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ವತಿಯಿಂದ ಆಯೋಜಿಸಿರುವ 2024 -25ನೇ ಸಾಲಿನ ಸರ್ಕಾರಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುವ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳ ಕರ್ನಾಟಕ ದರ್ಶನ ಪ್ರವಾಸಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ಎಸ್. ಕೃಷ್ಣಪ್ಪ ಚಾಲನೆ ನೀಡಿದರು. ಈ ಸಮಯದಲ್ಲಿ ಮಾತನಾಡಿದ ಅವರು, ದೇಶ ಸುತ್ತು ಕೋಶ ಓದು ಎಂದು ಪೂರ್ವಿಕರು ಹೇಳಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರಿ ಶಾಲೆಯ ಮಕ್ಕಳಿಗೆ ಉತ್ತಮ ಶಿಕ್ಷಣಕ್ಕಾಗಿ […] - [Love: ತನ್ನ ಪ್ರೇಯಸಿಯನ್ನು ಮದುವೆಯಾಗಲು ಹಿಂದೂ ಧರ್ಮಕ್ಕೆ ಮತಾಂತರವಾದ ಮುಸ್ಲೀಂ ಯುವಕ…!](https://ismkannadanews.com/muslim-man-turns-hindu-to-marry-lover-uttar-pradesh/): Love: ಪ್ರೀತಿಗೆ ಯಾವುದೇ ಎಲ್ಲೆ ಇಲ್ಲ ಎಂದು ಹೇಳಲಾಗುತ್ತದೆ. ಯುವಕ/ಯುವತಿ ತಾನು ಪ್ರೀತಿಸಿದ ವ್ಯಕ್ತಿಗಾಗಿ ಏನು ಬೇಕಾದರೂ ಮಾಡಲು ನಿರ್ಧಾರ ಮಾಡುತ್ತಾರೆ. ಕೆಲವೊಂದು ನಿಜವಾದ ಪ್ರೀತಿಯ ಘಟನೆಗಳನ್ನು ನೋಡಿರುತ್ತೇವೆ. ಆದರೆ ನಿಜ ಪ್ರೀತಿಗಿಂತ ಪ್ರೀತಿಯಲ್ಲಿ ಮೋಸಹೋದ ಘಟನೆಗಳನ್ನು ಹೆಚ್ಚಾಗಿ ನೋಡಿರುತ್ತೇವೆ. ಆದರೆ ಇಲ್ಲೊಂದು ಘಟನೆ ನಿಜವಾದ ಪ್ರೀತಿಗೆ ಉದಾಹರಣೆ ಎಂದು ಹೇಳಬಹುದಾಗಿದೆ. ಇಲ್ಲೊಬ್ಬ ಮುಸ್ಲಿಂ ಯುವಕ ತನ್ನ ಪ್ರೇಯಸಿಗಾಗಿ ಮುಸ್ಲೀಂ ಧರ್ಮ ತೊರೆದು ಸನಾತನ ಧರ್ಮಕ್ಕೆ ಮತಾಂತರವಾದ ಘಟನೆಯೊಂದು ನಡೆದಿದೆ. ಅಂದಹಾಗೆ ಈ ಘಟನೆ ಉತ್ತರ ಪ್ರದೇಶದಲ್ಲಿ […] - [Maha Kumbh 2025 Monalisa : ರಾತ್ರೋ ರಾತ್ರಿ ಫೇಮಸ್ ಆದ ಮಹಾಕುಂಭದಲ್ಲಿ ಕಾಣಿಸಿಕೊಂಡ ಮೋನಾಲಿಸಾ, ಆಕೆಯ ಪಾಡು ಈಗ ಯಾರಿಗೂ ಬೇಡ….!](https://ismkannadanews.com/maha-kumbh-2025-monalisa-problems-challenges-news-trending/): Maha Kumbh 2025 Monalisa – ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭ ಮೇಳ ಶುರುವಾಗಿ ಇಂದಿಗೆ ಬರೋಬ್ಬರಿ 7 ದಿನ ಪೂರ್ಣಗೊಂಡಿವೆ. ಜನವರಿ 13ರಂದು ಆರಂಭವಾದ ಕುಂಭ ಮೇಳ ಶಿವರಾತ್ರಿಯವರೆಗೆ ಅಂದರೆ ಫೆಬ್ರವರಿ 26ರವರೆಗೆ ನಡೆಯಲಿದೆ. ಇತ್ತೀಚೆಗೆ ರುದ್ರಾಕ್ಷಿ ಮಾರುವ ಹುಡುಗಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡಿದ್ದಾಳೆ.  ಆಕೆಯ ವಿಡಿಯೋಗಳು, ಪೊಟೋಗಳು ಸಖತ್ ವೈರಲ್ ಆಗುತ್ತಿದ್ದು, ಆಕೆ ರಾತ್ರೋ ರಾತ್ರಿ ಸೋಷಿಯಲ್ ಮಿಡಿಯಾ ಸ್ಟಾರ್‍ ಆಗಿದ್ದಾರೆ ಎನ್ನಬಹುದಾಗಿದೆ. ಆಕೆ ಫೇಮಸ್ ಏನೋ ಆದ್ರೂ, ಆದರೆ ಆಕೆಯ […] - [Bank Holidays : ಹೋಳಿ ಮತ್ತು ಈದ್ ಹಬ್ಬಗಳ ಸಂಭ್ರಮ ಮತ್ತು ಬ್ಯಾಂಕ್ ರಜೆಗಳ ಪೂರ್ಣ ಮಾಹಿತಿ!](https://ismkannadanews.com/bank-holidays-list-for-march-2025/): Bank Holidays – ಮಾರ್ಚ್ 2025 ಭಾರತದಲ್ಲಿ ಹಲವಾರು ಪ್ರಮುಖ ಹಬ್ಬಗಳ ತಿಂಗಳು. ಈ ವರ್ಷ ಹೋಳಿ, ರಂಜಾನ್ ಈದ್ ಸೇರಿದಂತೆ ಒಟ್ಟು 14 ದಿನ ಬ್ಯಾಂಕುಗಳಿಗೆ ರಜೆ ಇದೆ. ಇದರಲ್ಲೂ 5 ಶನಿವಾರ ಮತ್ತು 5 ಭಾನುವಾರಗಳ ರಜೆಗಳು ಸೇರಿವೆ. ಕರ್ನಾಟಕದಲ್ಲಿ ಶನಿವಾರ ಮತ್ತು ಭಾನುವಾರ ಸೇರಿ ಒಟ್ಟು 8 ದಿನಗಳು ಬ್ಯಾಂಕುಗಳು ಮುಚ್ಚಿರುತ್ತವೆ. ಹೋಳಿ ಹಬ್ಬಕ್ಕೆ ಆಂಧ್ರ ಮತ್ತು ತೆಲಂಗಾಣ ಬಿಟ್ಟರೆ ದಕ್ಷಿಣ ಭಾರತೀಯ ರಾಜ್ಯಗಳಲ್ಲಿ ಬ್ಯಾಂಕುಗಳಿಗೆ ರಜೆ ಇರುವುದಿಲ್ಲ. ಮಾರ್ಚ್ 31, ಸೋಮವಾರದಂದು […] - [Local News - ಮಕ್ಕಳಿಗೆ ಶಿಕ್ಷಕರ ಪ್ರೋತ್ಸಾಹದ ಜೊತೆಗೆ ಪೋಷಕರ ಪ್ರೋತ್ಸಾಹ ಸಹ ಅಗತ್ಯ: ರಿಯಾಜ್ ಪಾಷ](https://ismkannadanews.com/local-news-every-child-needs-support-to-shine/): Local News -ಎಲ್ಲಾ ಮಕ್ಕಳಲ್ಲೂ ಪ್ರತಿಭೆ ಎಂಬುದು ಇದ್ದೇ ಇರುತ್ತದೆ, ಆದರೆ ಆ ಪ್ರತಿಭೆ ಹೊರತರಲು ಶಿಕ್ಷಕರು ಎಷ್ಟು ಪ್ರೋತ್ಸಾಹ ನೀಡುತ್ತಾರೋ ಅದೇ ರೀತಿ ಪೋಷಕರು ಸಹ ಪ್ರೋತ್ಸಾಹ ನೀಡಿದಾಗ ಮಗುವಿನಲ್ಲಿರುವ ಪ್ರತಿಭೆ ಹೊರಬರಲು ಸಾಧ್ಯವಾಗುತ್ತದೆ ಎಂದು ಕೆಡಿಪಿ ಸದಸ್ಯ ರಿಯಾಜ್ ಪಾಷ ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿಜ್ಞಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಅವರು, ಸಾಮಾನ್ಯವಾಗಿ ಮಕ್ಕಳಲ್ಲಿ ಒಂದಲ್ಲ ಒಂದು ರೀತಿಯ […] - [Star Fruit - ಸ್ಟಾರ್ ಫ್ರೂಟ್ ಸೇವನೆಯಿಂದ ಸಿಗಲಿದೆ ಹತ್ತು ಹಲವು ಆರೋಗ್ಯ ಪ್ರಯೋಜನಗಳು – ತಿಳಿದರೇ ದಿನವೂ ತಿನ್ನುತ್ತೀರಿ…!](https://ismkannadanews.com/eating-star-fruit-for-health-benefits/): Star Fruit – ನಕ್ಷತ್ರ ಆಕಾರದಲ್ಲಿ ಪ್ರಕಾಶಮಾನವಾದ ಹಳದಿ ಬಣ್ಣದ ಸ್ಟಾರ್ ಫ್ರೂಟ್ (Star Fruit) ನೋಡಲು ಆಕರ್ಷಕವಾಗಿದ್ದು, ಆರೋಗ್ಯಕ್ಕೆ ಅನೇಕ ಲಾಭಗಳನ್ನು ನೀಡುತ್ತದೆ. ಇದರ ವಿಶಿಷ್ಟ ರುಚಿ ಮತ್ತು ಪೋಷಕಾಂಶಗಳಿಂದ ಈ ಹಣ್ಣು ಆರೋಗ್ಯ ಸ್ನೇಹಿಯಾಗುತ್ತದೆ. ಸ್ಟಾರ್ ಫ್ರೂಟ್ ಆರೋಗ್ಯ ಪ್ರಯೋಜನಗಳು ನಿಮಗೆ ಆಶ್ಚರ್ಯ ಉಂಟುಮಾಡುತ್ತವೆ. Star Fruit – ಸ್ಟಾರ್ ಫ್ರೂಟ್‌ನ ಪೋಷಕಾಂಶಗಳು: ಕ್ಯಾಲೊರಿಗಳು: ಕಡಿಮೆ (100 ಗ್ರಾಂಗೆ 31 ಕ್ಯಾಲೊರಿಗಳು) ಫೈಬರ್: 2.8 ಗ್ರಾಂ – ಜೀರ್ಣಕ್ರಿಯೆಗೆ ಸಹಾಯಕ. ವಿಟಮಿನ್ ಸಿ: ದಿನನಿತ್ಯದ […] - [Xiaomi 15 Ultra: 200MP ಕ್ಯಾಮೆರಾ ಮತ್ತು ಅತ್ಯಾಧುನಿಕ ಫೀಚರ್ಗಳೊಂದಿಗೆ ಭಾರತಕ್ಕೆ ಬರಲಿದೆ…!](https://ismkannadanews.com/xiaomi-15-ultra-200mp-launch-india/): Xiaomi – ಚೀನಾದ ಪ್ರಸಿದ್ಧ ಸ್ಮಾರ್ಟ್ಫೋನ್ ತಯಾರಕ ಕಂಪನಿ ಶವೋಮಿ (Xiaomi) ತನ್ನ ಹೊಸ ಪ್ರೀಮಿಯಂ ಫೋನ್ ಸರಣಿಯಾದ Xiaomi 15 Ultra ಅನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ. ಇದು 200MP ಕ್ಯಾಮೆರಾ, ಸ್ನಾಪ್ಡ್ರಾಗನ್ 8 ಜೆನ್ 3 ಪ್ರೊಸೆಸರ್, ಮತ್ತು ಪ್ರೀಮಿಯಂ ಡಿಸೈನ್ ನೊಂದಿಗೆ ಬರುವುದರಿಂದ ಫೋನ್ ಪ್ರೇಮಿಗಳ ನಡುವೆ ಈಗಾಗಲೇ ಹೆಚ್ಚಿನ ಚರ್ಚೆ ಮತ್ತು ನಿರೀಕ್ಷೆಯನ್ನು ಸೃಷ್ಟಿಸಿದೆ. ಈ ಫೋನ್ ಮಾರ್ಚ್ 2, 2025 ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ. ಆದರೆ, ಇದಕ್ಕೂ ಮೊದಲು ಫೆಬ್ರವರಿ […] - [Techie: ಕುಣಿಗಲ್ ನ ದೊಡ್ಡಕೆರೆಗೆ ಹಾರಿ ಮಹಿಳಾ ಟೆಕ್ಕಿ ಆತ್ಮಹತ್ಯೆ, ಮೃತ ದೇಹ ಪತ್ತೆ….!](https://ismkannadanews.com/techie-woman-drowns-in-kunigal-doddakere/): Techie – ತುಮಕೂರು ಜಿಲ್ಲೆಯ ಕುಣಿಗಲ್ ಬಳಿಯ ದೊಡ್ಡಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಸಾಪ್ಟ್‌ವೇರ್‌ ಕಂಪನಿ ಉದ್ಯೋಗಿಯಾಗಿರುವ ಮಹಿಳೆಯ ಮೃತದೇಹ ಕೆರೆಯಲ್ಲಿ ಪತ್ತೆಯಾಗಿದೆ. ಮೃತ ದುರ್ದೈವಿಯನ್ನು ಕುಣಿಗಲ್ ತಾಲೂಕಿನ ಸೊಬಗಾನಹಳ್ಳಿ ನಿವಾಸಿ ಸುಮಾ (26) ಎಂದು ಗುರ್ತಿಸಲಾಗಿದೆ. ಕುಣಿಗಲ್ ತಾಲೂಕಿನ ಸೊಬಗಾನಹಳ್ಳಿ ನಿವಾಸಿ ಸುಮಾ ಬೆಂಗಳೂರಿನ ಸಾಫ್ಟ್ ವೇರ್‍ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ ಗುರುವಾರ (ಫೆ.27) ರಂದು ಬೆಂಗಳೂರಿನಿಂದ ಸ್ವಗ್ರಾಮಕ್ಕೆ ಬಂದಿದ್ದರು. ಸುಮಾ ಶಿವರಾತ್ರಿ ನಿಮಿತ್ತ ಬೆಂಗಳೂರಿನಿಂದ ಊರಿಗೆ ಬಂದಿದ್ದರು. ಸಂಜೆ ವೇಳೆಗೆ […] - [IDBI Bank Recruitment 2025: ಐಡಿಬಿಐ ಬ್ಯಾಂಕ್ ನಲ್ಲಿದೆ 650 ಹುದ್ದೆ – ಅರ್ಜಿ ಸಲ್ಲಿಸಲು ಮಾ. 1ರಿಂದ ಅವಕಾಶ….!](https://ismkannadanews.com/idbi-bank-recruitment-2025-apply-online-650-vacancies/): IDBI Bank Recruitment 2025- ಬ್ಯಾಂಕ್ ಉದ್ಯೋಗದ ಕನಸು ಹೊತ್ತಿರುವವರಿಗಾಗಿ ಗುಡ್ ನ್ಯೂಸ್. IDBI ಬ್ಯಾಂಕ್ (Industrial Development Bank of India) 2025ರಲ್ಲಿ 650 ಜೂನಿಯರ್ ಅಸಿಸ್ಟಂಟ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಸ್ವೀಕರಿಸುತ್ತಿದೆ. ಈ ಉದ್ಯೋಗಾವಕಾಶಗಳು ದೇಶಾದ್ಯಂತ ಲಭ್ಯವಿದ್ದು, ಪದವಿ ಶಿಕ್ಷಣ ಮತ್ತು ಕಂಪ್ಯೂಟರ್ ಜ್ಞಾನ ಹೊಂದಿದವರು ಅರ್ಜಿ ಸಲ್ಲಿಸಬಹುದು. ಆನ್ಲೈನ್ ಅರ್ಜಿ ಪ್ರಕ್ರಿಯೆ ಮೇ 1, 2025ರಿಂದ ಪ್ರಾರಂಭವಾಗುತ್ತದೆ ಮತ್ತು ಕೊನೆಯ ದಿನಾಂಕ ಮೇ 12, 2025. IDBI ಬ್ಯಾಂಕ್ ನೇಮಕಾತಿ 2025 – […] - [Bengaluru : ಬೆಂಗಳೂರಿನಲ್ಲಿ ಚಲಿಸುತ್ತಿರುವ ಬೈಕ್ ಮೇಲೆ ಯುವ ಜೋಡಿ ರೊಮ್ಯಾನ್ಸ್, ವೈರಲ್ ಆದ ವಿಡಿಯೋ…!](https://ismkannadanews.com/bengaluru-lovers-romance-bike-ride-sarjapur-road/): Bengaluru – ಸಾರ್ವಜನಿಕ ಪ್ರದೇಶಗಳಲ್ಲಿ ಕೆಲ ಪ್ರೇಮ ಜೋಡಿಗಳು ಮಾಡುವಂತಹ ಕೆಲಸಗಳಿಂದ ಸಾರ್ವಜನಿಕರಿಗೆ ಕಿರಿಕಿರಿ, ಬೇಸರ ಉಂಟು ಮಾಡುತ್ತಿರುತ್ತದೆ. ಇದೀಗ ಅಂತಹ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ. ಸರ್ಜಾಪುರ ರಸ್ತೆಯಲ್ಲಿ (Sarjapur Road) ನಡೆದ ಒಂದು ಘಟನೆಯಲ್ಲಿ ಯುವ ಜೋಡಿಯೊಂದು ಮೈಮರೆತು ಅಪಾಯಕಾರಿ ರೀತಿಯಲ್ಲಿ ಬೈಕ್ (Bike) ಸವಾರಿ ಮಾಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರ ಆಕ್ರೋಷಕ್ಕೆ ಕಾರಣವಾಗಿದೆ. ಬೆಂಗಳೂರಿನಲ್ಲಿ ಯುವ ಜೋಡಿಯೊಂದು ಮಾಡಿದ ಅಪಾಯಕಾರಿ ಸ್ಟಂಟ್ ಎಲ್ಲರ ಕೆಂಗಣ್ಣಿಗೆ ಕಾರಣವಾಗಿದೆ. […] - [Bird Flu : ಚಿಕ್ಕಬಳ್ಳಾಪುರದಲ್ಲಿ ಪತ್ತೆಯಾದ ಹಕ್ಕಿಜ್ವರ, ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡ ಜಿಲ್ಲಾಡಳಿತ….!](https://ismkannadanews.com/bird-flu-outbreak-chikkaballapur-karnataka/): Bird Flu – ರಾಜ್ಯದಲ್ಲಿ ಆಗಾಗ ಹಕ್ಕಿ ಜ್ವರದ ಸದ್ದು ಕೇಳಿಬರುತ್ತಿರುತ್ತದೆ. ಇತ್ತೀಚಿಗಷ್ಟೆ ಕೊರೋನಾದಿಂದ ತತ್ತರಿಸಿದ್ದ ಜನತೆಗೆ ಇದೀಗ ಹಕ್ಕಿಜ್ವರದ ಭೀತಿ ಎದುರಾಗಿದೆ. ನೆರೆಹೊರೆಯ ರಾಜ್ಯಗಳಲ್ಲಿ ಹಕ್ಕಿ ಜ್ವರ ಭೀತಿ ಹೆಚ್ಚಾಗಿದ್ದು, ತೆಲಂಗಾಣ, ಆಂಧ್ರಪ್ರದೇಶದಲ್ಲಿ ಈ ಹಕ್ಕಿ ಜ್ವರ ಹೆಚ್ಚಾಗಿತ್ತು. ಇದಿಗ ಕರ್ನಾಟಕದ ಚಿಕ್ಕಬಳ್ಳಾಪುರದಲ್ಲೂ ಹಕ್ಕಿ ಜ್ವರದ ಭೀತಿ ಎದುರಾಗಿದ್ದು, ಈ ಸಂಬಂಧ (Chikkaballapur) ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದೆ. Bird Flu – ತುರ್ತು ಸಭೆ ನಡೆಸಿದ ಜಿಲ್ಲಾಡಳಿತ ಚಿಕ್ಕಬಳ್ಳಾಪುರ ಜಿಲ್ಲೆಯ ವರದಹಳ್ಳಿ ಎಂಬ […] - [Mahashivaratri : ಎಲ್ಲೋಡು ಗ್ರಾಮದಲ್ಲಿ ವಿಶೇಷ ಮಹಾಶಿವರಾತ್ರಿ ಹಬ್ಬದ ಆಚರಣೆ..!](https://ismkannadanews.com/mahashivaratri-mahashivaratri-celebration-and-special-pooja-at-ellodu/): Mahashivaratri – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲ್ಲೂಕಿನ ಎಲ್ಲೋಡು ಗ್ರಾಮದ ಶ್ರೀ ಕೂರ್ಮಗಿರಿ ಶ್ರೀ ಲಕ್ಷ್ಮೀ ಆದಿ ನಾರಾಯಣಸ್ವಾಮಿ ಕ್ಷೇತ್ರದ ಇತಿಹಾಸದಲ್ಲೇ ಮೊದಲ ಬಾರಿಗೆ ಮಹಾಶಿವರಾತ್ರಿ ಕಾರ್ಯಕ್ರಮವನ್ನು ನೂತನವಾಗಿ ಪ್ರತಿಷ್ಠಾಪನೆಗೊಂಡಿದ್ದ ಶಿವಲಿಂಗಕ್ಕೆ ಶಸ್ತ್ರೋತ್ರವಾಗಿ ಹೋಮಹವನ ನೆರವೇರಿಸಲಾಯಿತು. ಲೋಕ ಕಲ್ಯಾಣಾರ್ಥ ಈ ಹೋಮವನ್ನು ಆಯೋಜಿಸಲಾಗಿತ್ತು. ಈ ವೇಳೆ ಬ್ರಾಹ್ಮಣ ಸಂಘದ ಅಧ್ಯಕ್ಷ ಸೂರ್ಯಪ್ರಕಾಶ್ ಮಾತನಾಡಿ, ಮಹಾ ಶಿವನು ಇಷ್ಟಾರ್ಥ ಈಡೇರಿಸುವಂತಹ ದೈವ. ಶಿವನಲ್ಲಿ ಏನೂ ಬೇಡಿದರು ಕರುಣಿಸುತ್ತಾನೆ. ಹಿಂದೂ ಧರ್ಮದ ಪ್ರಮುಖ ಹಬ್ಬಗಳಲ್ಲಿ ಮಹಾ ಶಿವರಾತ್ರಿ ಹಬ್ಬ ಒಂದು. […] - [Tech News - ನಿಮ್ಮ ಸ್ಮಾರ್ಟ್ ಪೋನ್ ಹ್ಯಾಕ್ ಆಗೋದನ್ನು ಹೇಗೆ ತಡೆಯಬಹುದು? ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ….!](https://ismkannadanews.com/tech-news-smartphone-hack-safety-tips/): Tech News : ಇಂದಿನ ಡಿಜಿಟಲ್ ಜಗತ್ತಿನಲ್ಲಿ ಸ್ಮಾರ್ಟ್ ಪೋನ್ ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿದೆ. ಪರ್ಸನಲ್ ಮಾಹಿತಿ, ಬ್ಯಾಂಕ್ ಡೀಟೇಲ್ಸ್, ಪಾಸ್ವರ್ಡ್, ಫೋಟೋಗಳು, ಮತ್ತು ವಿಡಿಯೋಗಳನ್ನು ನಾವು ಸ್ಮಾರ್ಟ್ ಪೋನ್ ನಲ್ಲಿ ಸೇವ್ ಮಾಡುತ್ತೇವೆ. ಆದರೆ, ಸ್ಮಾರ್ಟ್ ಪೋನ್ ಗಳು ಹ್ಯಾಕರ್‌ಗಳ ಪ್ರಮುಖ ಟಾರ್ಗೆಟ್ ಆಗಿವೆ. ಸ್ಮಾರ್ಟ್ ಪೋನ್ ಹ್ಯಾಕ್ ಆದ್ರೆ ನಿಮ್ಮ ಪರ್ಸನಲ್ ಮಾಹಿತಿ ಕಳ್ಳತನವಾಗಬಹುದು ಮತ್ತು ಹಣಕಾಸು ನಷ್ಟವಾಗುವ ಸಾಧ್ಯತೆ ಇದೆ. ಆದರೆ ಕೆಲವೊಂದು ಸುಲಭ ಟಿಪ್ಸ್‌ಗಳನ್ನು ಪಾಲಿಸಿದರೆ ನಿಮ್ಮ ಸ್ಮಾರ್ಟ್ ಪೋನ್ […] - [Mahashivaratri 2025 - ಗುಡಿಬಂಡೆ ತಾಲೂಕಿನಾದ್ಯಂತ ಶ್ರದ್ದಾಭಕ್ತಿಯಿಂದ ಶಿವರಾತ್ರಿ ಆಚರಣೆ...!](https://ismkannadanews.com/mahashivaratri-celebrations-gudibande-taluk-chikkaballapur/): Mahashivaratri – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ವಿವಿಧ ಶಿವನ ದೇವಾಲಯ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಶಿವರಾತ್ರಿ ಹಬ್ಬದ ಪ್ರಯುಕ್ತ ವಿಶೇಷ ಪೂಜಾ ಕೈಂಕರ್ಯಗಳನ್ನು ನಡೆಸುವ ಮೂಲಕ ಶ್ರದ್ದಾಭಕ್ತಿಯಿಂದ ಶಿವರಾತ್ರಿ ಹಬ್ಬವನ್ನು ಆಚರಿಸಲಾಯಿತು. ಬೆಳಿಗಿನಿಂದಲೇ ದೇವರಿಗೆ ಅಭಿಷೇಕ, ವಿಶೇಷ ಪೂಜೆಗಳನ್ನು ಏರ್ಪಡಿಸಲಾಗಿತ್ತು. ಶಿವರಾತ್ರಿಯ (Mahashivaratri) ಅಂಗವಾಗಿ ಮುಂಜಾನೆಯಿಂದ ಪಟ್ಟಣದ ಸುರಸದ್ಮಗಿರಿ ಬೆಟ್ಟದ ರಾಮೇಶ್ವರ, ಮಾರುತಿ ವೃತ್ತದ ಚಂದ್ರಮೌಳೇಶ್ವರ, ಸೋಮೇನಹಳ್ಳಿಯ ಚಿತ್ರಾವತಿ ನದಿ ದಡದಲ್ಲಿರುವ ಚಂದ್ರಮೌಳೇಶ್ವರ, ದಿನ್ನಹಳ್ಳಿಯ ಉದ್ಬವಮೂರ್ತಿ ಪಾತಾಳೇಶ್ವರ, ಸೋಮೇಶ್ವರದ ವಿಭೂದಿನಾದ ಬೃಂಗೇಶ್ವರ, ಚೆಂಡೂರಿನ ಕಾಶಿಲಿಂಗವಾದ ಚಂದ್ರಮೌಳೇಶ್ವರ, […] - [Local News: ಕಸಬಾ ಸೊಸೈಟಿ ಅಧ್ಯಕ್ಷರಾಗಿ ಮಂಜುನಾಥ್, ಉಪಾಧ್ಯಕ್ಷರಾಗಿ ಜಿ.ವಿ.ಗಂಗಪ್ಪ ಅವಿರೋಧ ಆಯ್ಕೆ....!](https://ismkannadanews.com/local-news-gudibande-kasaba-cooperative-society-president-election-2025/): Local News – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸೇವಾ ಸಹಕಾರ ಸಂಘದ ಮುಂದಿನ 5 ವರ್ಷಗಳ ಅವಧಿಯ ಆಡಳಿತ ಮಂಡಳಿ ಚುನಾವಣೆ ನಡೆದಿದ್ದು, ನಂತರ ನಡೆದ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಹೆಚ್.ಎನ್.ಮಂಜುನಾಥರೆಡ್ಡಿ ಹಾಗೂ ಉಪಾಧ್ಯಕ್ಷರಾಗಿ ಜಿ.ವಿ.ಗಂಗಪ್ಪ ರವರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ವೇಳೆ ಸಂಘದ ನೂತನ ಅಧ್ಯಕ್ಷ ಹೆಚ್.ಎನ್.ಮಂಜುನಾಥ್ ಮಾತನಾಡಿ, ನನ್ನ ಮೇಲೆ ನಂಬಿಕೆಯಿಟ್ಟು, ನನ್ನನ್ನು ಅವಿರೋಧವಾಗಿ ಆಯ್ಕೆ ಮಾಡಿದ ಎಲ್ಲಾ ನಿರ್ದೇಶಕರಿಗೂ ಧನ್ಯವಾದಗಳು. ಈಗಾಗಲೇ ನಮ್ಮ ಹೊಸ ಆಡಳಿತ […] - [Garments workers : ವೇತನ ನೀಡುವಂತೆ ಗುಡಿಬಂಡೆ ಗಾರ್ಮೆಂಟ್ಸ್ ನೌಕರರ ದೂರು...!](https://ismkannadanews.com/garments-workers-unpaid-salary-gudibande-police-complaint/): Garments workers – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಬಾಗೇಪಲ್ಲಿ ರಸ್ತೆಯಲ್ಲಿರುವ ನೈರಾ ಕ್ರಿಯೇಷನ್ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುತ್ತಿರುವ ನೌಕರರು, ತಮಗೆ ಕಳೆದ ಮೂರು ತಿಂಗಳಿನಿಂದ ವೇತನ ನೀಡುತ್ತಿಲ್ಲ ಎಂದು ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಆದಷ್ಟು ಶೀಘ್ರವಾಗಿ ವೇತನ ಕೊಡಿಸಿಕೊಡಬೇಕೆಂದು ದೂರಿನಲ್ಲಿ ಮನವಿ ಮಾಡಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ದೂರುದಾರರು, ಗುಡಿಬಂಡೆ ಪಟ್ಟಣದ ಬಾಗೇಪಲ್ಲಿ ರಸ್ತೆಯಲ್ಲಿರುವ ನೈರಾ ಕ್ರಿಯೇಷನ್ಸ್ ಗಾರ್ಮೆಂಟ್ಸ್ ನಲ್ಲಿ ಕಳೆದ ಮೂರು ತಿಂಗಳಿನಿಂದ 30 ಮಂದಿ ಮಹಿಳೆಯರು ಕೆಲಸ […] - [E-Khata - ಇ-ಖಾತಾ ಅಭಿಯಾನ ಸದ್ಬಳಕೆ ಮಾಡಿಕೊಳ್ಳಲು ಶಾಸಕ ಸುಬ್ಬಾರೆಡ್ಡಿ ಮನವಿ..!](https://ismkannadanews.com/e-khata-drive-baghepalli-unauthorized-properties-benefits/): E-Khata ಅನಧಿಕೃತ ಸ್ವತ್ತುಗಳ ಮಾಲೀಕರ ಅನುಕೂಲಕ್ಕಾಗಿ ಹಾಗೂ ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸುವ ಉದ್ದೇಶದಿಂದ ಮಾ.2ರ ಭಾನುವಾರ ಬಾಗೇಪಲ್ಲಿ ಪಟ್ಟಣದ ಪುರಸಭೆ ಆವರಣದಲ್ಲಿ ಇ ಖಾತಾ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಈ ಅಭಿಯಾನದ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳುವಂತೆ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಪಟ್ಟಣದ ಸಾರ್ವಜನಿಕರಲ್ಲಿ ಮನವಿ ಮಾಡಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದ ಪುರಸಭೆ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು  ರಾಜ್ಯ ಸರ್ಕಾರ ಆದೇಶದ ಮೇರೆಗೆ ಬಾಗೇಪಲ್ಲಿ ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿನ ಅನಧಿಕೃತ ಸ್ವತ್ತುಗಳಿಗೆ ಖಾತಾ ನೀಡುವ ಸಂಬಂಧ ಕಾಯ್ದೆ […] - [Scientific Exhibition - ಮಕ್ಕಳು ಬಾಲ್ಯದಿಂದಲೇ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು: ಬಿ.ಅಮೀರ್ ಜಾನ್](https://ismkannadanews.com/scientific-exhibition-importance-for-students-national-science-day/): Scientific Exhibition – ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು ಹಾಗೂ ಪ್ರತಿಭೆಯನ್ನು ಹೊರತರಲು ವಿಜ್ಞಾನ ವಸ್ತು ಪ್ರದರ್ಶನದಂತಹ ಕಾರ್ಯಕ್ರಮಗಳು ತುಂಬಾ ಸಹಕಾರಿಯಾಗಿದ್ದು, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಬಾಲ್ಯದಿಂದಲೇ ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕೆಂದು ಎಂದು ನಿವೃತ್ತ ಉಪನ್ಯಾಸಕ ಬಿ.ಅಮೀರ್‍ ಜಾನ್ ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಶ್ರೀ ಸಾಯಿ ವಿದ್ಯಾನಿಕೇತನ ಶಾಲೆಯಲ್ಲಿ ಸಿ.ವಿ.ರಾಮನ್ ರವರ ಸ್ಮರಣಾರ್ಥ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ವಿಜ್ಞಾನ ಹಾಗೂ ಕಲಾ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು. ನಮ್ಮ ಬದುಕಿನಲ್ಲಿ ವಿಜ್ಞಾನವು […] - [Farmer : ಆಲೂಗಡ್ಡೆ ಬೆಳೆಗೆ ನೀರು ಹಾಯಿಸಲು ಹೋಗಿದ್ದ ರೈತನಿಗೆ ವಿದ್ಯುತ್ ತಗುಲಿ ಸಾವು, ಗುಡಿಬಂಡೆಯಲ್ಲಿ ನಡೆದ ಘಟನೆ...!](https://ismkannadanews.com/farmer-dead-while-watering-potato-crop-in-gudibande/): Farmer – ಫೆ.24 ರ ರಾತ್ರಿ ಸಮಯದಲ್ಲಿ ತಮ್ಮ ಜಮೀನಿನಲ್ಲಿ ಹಾಕಿದ್ದ ಆಲೂಗಡ್ಡೆ ಬೆಳೆಗೆ ನೀರು ಹಾಯಿಸಲು ಹೋದ ರೈತನೋರ್ವ ವಿದ್ಯುತ್  ತಗುಲಿ ಧಾರುಣ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಜಂಗಾಲಹಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತ ದುರ್ದೈವಿಯನ್ನು ಕೃಷ್ಣಪ್ಪ (60) ಎಂದು ಗುರ್ತಿಸಲಾಗಿದೆ. ಗುಡಿಬಂಡೆ ತಾಲೂಕಿನ ಜಂಗಾಲಹಳ್ಳಿ ಗ್ರಾಮದ ನಿವಾಸಿ ಕೃಷ್ಣಪ್ಪ ಎಂಬುವವರು ತಮ್ಮ 1 ಎಕರೆ ಜಮೀನಿನಲ್ಲಿ ಆಲೂಗಡ್ಡೆ ಬೆಳೆ ಇಟ್ಟಿದ್ದ. ರಾತ್ರಿ ಸಮಯದಲ್ಲಿ ವಿದ್ಯುತ್ ಬಂದಾಗ ನೀರು ಹಾಯಿಸಿ ಮನೆಗೆ ವಾಪಸ್ಸಾಗುತ್ತಿದ್ದ. […] - [Finance Problems: ವಿಷ ಸೇವಿಸಿ ಒಂದೇ ನಾಲೆಗೆ ಹಾರಿ ಮೂರು ಮಂದಿ ಸಾವು, ಒಂದೇ ಮನೆಯ ಮೂರು ಮಂದಿ ಸಾವಿಗೆ ಸಾಲಭಾದೆ ಕಾರಣವಾಯ್ತಾ?](https://ismkannadanews.com/finance-problems-mandya-family-of-3-dies-by-suicide-in-vc-canal/): Finance Problems – ರಾಜ್ಯದಲ್ಲಿ ಕೆಲವು ದಿನಗಳಿಂದ ಸಾಲಭಾದೆ ತಾಳಲಾರದೆ ಅನೇಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಜೊತೆಗೆ ಫೈನಾನ್ಸ್ ಕಂಪನಿಗಳು ಬಲವಂತವಾಗಿ ಸಾಲ ವಸೂಲಿ ಮಾಡಬಾರದೆಂದು ಹೊಸ ಕಾಯ್ದೆ ಸಹ ಜಾರಿಯಾಗಿದೆ. ಆದರೂ ಸಹ ಆತ್ಮಹತ್ಯೆಗಳು ಮಾತ್ರ ನಿಲ್ಲುತ್ತಿಲ್ಲ. ಇದೀಗ ಮಂಡ್ಯದಲ್ಲಿ ಒಂದೇ ಕುಟುಂಬದ ಮೂರು ಮಂದಿ ವಿಷ ಸೇವಿಸಿ, ಬಳಿಕ ವಿಸಿ ನಾಲೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಕೆಲವು ದಿನಗಳ ಹಿಂದೆಯಷ್ಟೆ ಮೈಸೂರಿನ ವಿಶ್ವೇಶ್ವರಯ್ಯ ನಗರದ ಅಪಾರ್ಟ್ ಮೆಂಟ್ ನಲ್ಲಿ ಒಂದೇ ಕುಟುಂಬದ ನಾಲ್ಕು […] - [Guava Leaves Benefits: ಪೇರಳೆ ಹಣ್ಣಷ್ಟೇ ಅಲ್ಲ, ಈ ಎಲೆಯಲ್ಲಿದೆ ಅಪಾರ ಲಾಭಗಳು, ಇಲ್ಲಿದೆ ನೋಡಿ ವಿವರ…!](https://ismkannadanews.com/guava-leaves-benefits-health-uses/): Guava Leaves Benefits – ಸೀಬೆಹಣ್ಣು ಅಥವಾ ಪೇರಳೆ ಹಣ್ಣು ಎಲ್ಲರಿಗೂ ಪರಿಚಿತವಾದ ಹಣ್ಣು. ಇದರ ರುಚಿಯನ್ನು ಎಲ್ಲರೂ ಆಸ್ವಾದಿಸಿದ್ದಾರೆ. ಆದರೆ, ಈ ಹಣ್ಣಿನಷ್ಟೇ ಅದರ ಎಲೆಗಳೂ ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿಯಾಗಿವೆ. ಗುವಾ ಎಲೆಗಳು (Guava Leaves) ಆಂಟಿ-ಆಕ್ಸಿಡೆಂಟ್ಸ್, ವಿಟಮಿನ್-ಸಿ, ಪೊಟ್ಯಾಸಿಯಮ್ ಮತ್ತು ಲೈಕೋಪೀನ್ ಅಂಶಗಳಿಂದ ಸಮೃದ್ಧವಾಗಿವೆ. ಇದರಿಂದಾಗಿ, ಪೇರಳೆ ಎಲೆಯ ರಸವನ್ನು ನಿಯಮಿತವಾಗಿ ಸೇವಿಸಿದರೆ, ಅದು ನಿಮ್ಮ ಆರೋಗ್ಯಕ್ಕೆ ಹಲವಾರು ಲಾಭಗಳನ್ನು (Health Benefits) ನೀಡುತ್ತದೆ. ಇದು ಹಲವಾರು ಆರೋಗ್ಯ ಸಮಸ್ಯೆಗಳಿಗೆ ರಾಮಬಾಣವಾಗಿದೆ. Guava Leaves […] - [Love - ತನ್ನ ಪ್ರಿಯಕರ ಬೇರೊಬ್ಬಳ ಜೊತೆ ಚಾಟ್ ಮಾಡ್ತಿದ್ದಾ ಅಂತಾ ಆತ್ಮಹತ್ಯೆಗೆ ಶರಣಾದ ಅಪ್ರಾಪ್ತ ಬಾಲಕಿ….!](https://ismkannadanews.com/teenage-love-failure-tragedy-chikkaballapur/): Love – ಪ್ರೇಮ ವೈಫಲ್ಯ, ಪ್ರೀತಿಯಲ್ಲಿ ಮೋಸದ ಕಾರಣದಿಂದ ಅನೇಕರು ಸಾಯುವಂತಹ ದೊಡ್ಡ ತೀರ್ಮಾನಕ್ಕೆ ಬರುತ್ತಾರೆ. ಅದರಲ್ಲೂ ಕೆಲವರಂತೂ ಕ್ಷುಲ್ಲಕ ಕಾರಣಗಳಿಂದ ಸಾವಿದ ಕದ ತಟ್ಟುತ್ತಾರೆ. ಇದೀಗ ಅಂತಹುದೇ ಘಟನೆಯೊಂದು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದಿದೆ. ತನ್ನ ಪ್ರಿಯಕರ ಬೇರೆ ಹುಡುಗಿಯ ಜೊತೆಗೆ ಮಾತನಾಡಿದ್ದ ಎಂಬ ಕಾರಣದಿಂದ ಅಪ್ರಾಪ್ತ ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಮಂಚೇನಹಳ್ಳಿ ತಾಲೂಕಿನ ಸಾದೇನಹಳ್ಳಿ ಗ್ರಾಮದಲ್ಲಿ ನಡೆದಿದೆ ಎನ್ನಲಾಗಿದೆ. ಮೃತ ದುರ್ದೈವಿಯನ್ನು ಸುಚಿತ್ರಾ (17) ಎಂದು ಗುರ್ತಿಸಲಾಗಿದೆ. ಮೃತ ದುರ್ದೈವಿ […] - [Crime : ಪತ್ನಿಯನ್ನು ಕುಂಭಮೇಳಕ್ಕೆ ಕರೆದುಕೊಂಡು ಹೋಗಿ ಕೊಲೆ ಮಾಡಿದ ಪತಿ, ಆತನು ಕಥೆ ಕಟ್ಟಿದ್ದು, ಸಿನೆಮಾ ಸ್ಟೋರಿಗಿಂತ ಕಡಿಮೆಯಿಲ್ಲ…!](https://ismkannadanews.com/crime-husband-murdered-wife-at-kumbh-mela/): Crime – ನಮ್ಮ ನಿಜ ಜೀವನದಲ್ಲಿ ನಡೆಯುವಂತಹ ಕೆಲವೊಂದು ಘಟನೆಗಳು ಸಿನೆಮಾ ಸ್ಟೋರಿಗಿಂತಲೂ ವಿಭಿನ್ನವಾಗಿರುತ್ತದೆ. ಇಲ್ಲೊಂದು ಘಟನೆ ಅದಕ್ಕೆ ಉತ್ತಮ ಉದಾಹರಣೆ ಎಂದೇ ಹೇಳಬಹುದಾಗಿದೆ. ವ್ಯಕ್ತಿಯೋರ್ವ ತನ್ನ ಪತ್ನಿಯನ್ನು ಮಹಾಕುಂಭ ಮೇಳಕ್ಕೆ ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾನೆ. ಬಳಿಕ ಮಕ್ಕಳ ಬಳಿ ಬಂದು ನಿಮ್ಮ ತಾಯಿ ಕಳೆದುಹೋಗಿದ್ದಾಳೆ ಎಂಬ ಕಥೆ ಕಟ್ಟಿದ್ದಾನೆ. ಆ ವ್ಯಕ್ತಿ ಕಟ್ಟಿ ಕಥೆ ಸಿನೆಮಾ ಸ್ಟೋರಿಗಿಂತಲೂ ಕಡಿಮೆಯಿಲ್ಲ ಎಂದೇ ಹೇಳಬಹುದಾಗಿದೆ. ಸುಮಾರು 60 ಕೋಟಿಗೂ ಅಧಿಕ ಮಂದಿ ಉತ್ತರ ಪ್ರದೇಶದ ಪ್ರಯಾಗ್ ರಾಜ್ […] - [Health Tips - ಅಜೀರ್ಣತೆಗೆ ಜೀರಿಗೆ ನೀರು: ಅಜೀರ್ಣತೆ, ಮಲಬದ್ಧತೆ ಮತ್ತು ತೂಕ ಕಡಿಮೆಗೊಳಿಸಲು ಸಹಕಾರಿ….!](https://ismkannadanews.com/health-benefits-of-jeera-water-for-digestion/): Health Tips – ಇಂದಿನ ಜೀವನದ ವೇಗವಾದ ದಿನಚರಿಯಲ್ಲಿ, ಅನೇಕರು ಕುಳಿತುಕೊಂಡೇ ಹೆಚ್ಚಿನ ಕೆಲಸಗಳನ್ನು ಮಾಡುತ್ತಿರುವುದರಿಂದ, ಹೊಟ್ಟೆಯಲ್ಲಿನ ಆಹಾರ ಸರಿಯಾಗಿ ಜೀರ್ಣವಾಗದೆ ಅಜೀರ್ಣತೆ, ಮಲಬದ್ಧತೆ ಮತ್ತು ಇತರ ಹೊಟ್ಟೆ ಸಂಬಂಧಿತ ಸಮಸ್ಯೆಗಳು ಉಂಟಾಗುತ್ತವೆ. ವಾಕಿಂಗ್, ಯೋಗಾಸನ ಮತ್ತು ವ್ಯಾಯಾಮ ಮಾಡಿದರೂ ಸಹ ಕೆಲವರಿಗೆ ಈ ಸಮಸ್ಯೆಗಳು ಕಾಡುತ್ತಲೇ ಇರುತ್ತವೆ. ಇಂತಹ ಸಂದರ್ಭಗಳಲ್ಲಿ, ಸರಳವಾದ ಮತ್ತು ಪರಿಣಾಮಕಾರಿ ಪರಿಹಾರವೆಂದರೆ (Benefits of Jeera water) ಜೀರಿಗೆ ನೀರು. ಇದು ಅಜೀರ್ಣತೆಯನ್ನು ನಿವಾರಿಸುವುದಲ್ಲದೆ, ದೇಹದ ಆರೋಗ್ಯವನ್ನು ಸುಧಾರಿಸಲು ಸಹಾಯಕವಾಗಿದೆ. Health […] - [Recharge Plans: ಜಿಯೋದಲ್ಲಿನ 5 ಅತ್ಯುತ್ತಮ ರೀಚಾರ್ಜ್ ಪ್ಲಾನ್ ಗಳು, 28 ರಿಂದ 365 ದಿನಗಳವರೆಗಿನ ಟಾಪ್ 5 ಪ್ಲಾನ್ ಗಳು…!](https://ismkannadanews.com/recharge-plans-top-5-jio-recharge-plans/): Recharge Plans – ಟೆಲಿಕಾಂ ಕ್ಷೇತ್ರದಲ್ಲಿ ಪ್ರಭಾವಶಾಲಿಯಾದ ಕಂಪನಿ ರಿಲಯನ್ಸ್ ಜಿಯೋ ಭಾರತದಲ್ಲಿ ಕೊಟ್ಟಿರುವ ಕೊಡುಗೆ ಅಪಾರ. ಜಿಯೋ ಬಳಕೆದಾರರ ಸಂಖ್ಯೆ ದೇಶದಲ್ಲೇ ಅತ್ಯಧಿಕ. ನೀವು ಜಿಯೋ ಸಿಮ್ ಬಳಸುತ್ತಿದ್ದರೆ, ನಿಮಗಾಗಿ ಅನೇಕ ರೀಚಾರ್ಜ್ ಪ್ಲಾನ್‌ಗಳು ಲಭ್ಯವಿವೆ. ಆದರೆ ಕೆಲವೊಮ್ಮೆ ಅತ್ಯುತ್ತಮ ಮತ್ತು ಅಗ್ಗದ ಪ್ಲಾನ್‌ಗಳನ್ನು ಹುಡುಕುವುದು ಕಷ್ಟವಾಗಬಹುದು. ಇಲ್ಲಿದೆ ಜಿಯೋ ಟಾಪ್ 5 ಅಗ್ಗದ ಮತ್ತು ಉತ್ತಮ ಪ್ಲಾನ್‌ಗಳ ವಿವರ ಇಲ್ಲಿದೆ ನೋಡಿ. ಜಿಯೋ ರೂ. 3599 ಪ್ಲಾನ್ ವಾರ್ಷಿಕ ಪ್ಲಾನ್ ಅನ್ನು ಆಯ್ಕೆಮಾಡಲು ಇಷ್ಟಪಡುವ […] - [Snake: ಯುವಕನ ಪ್ರಾಣ ಉಳಿಸಿದ್ದು ಆತನ ಟೋಪಿ, ಅದೃಷ್ಟ ಅಂದ್ರೇ ಇದೇ ತಾನೆ, ಏಕಾಏಕಿ ನಂದ ಹಾವು ಮಾಡಿದ್ದು ಏನು ಗೊತ್ತಾ?](https://ismkannadanews.com/lucky-escape-from-venomous-snake-bite/): Snake – ಹಾವು ಎಂಬುದು ನೋಡಲು ಅಪಾಯಕಾರಿಯಾಗಿ ಕಾಣಿಸುವುದಷ್ಟೇ ಅಲ್ಲ, ಅದು ಕಚ್ಚಿದರೇ ಪ್ರಾಣ ಹೋಗುತ್ತದೆ. ಹಾವು ಏನಾದರೂ ವಿಷಪೂರಿತವಾಗಿದ್ದರೆ, ಅದರ ಕಡಿತಕ್ಕೆ ಪ್ರಾಣ ಹೋಗುವುದು ಖಂಡಿತ. ಕೆಲವು ಸಂದರ್ಭಗಳಲ್ಲಿ, ಜನರು ತಮ್ಮ ಅಜಾಗರೂಕತೆಯಿಂದಾಗಿ ಹಾವಿನ ಕಡಿತಕ್ಕೆ ಬಲಿಯಾಗುತ್ತಾರೆ. ಆದರೆ, ಅದೃಷ್ಟ ಚೆನ್ನಾಗಿದ್ದರೆ, ಪ್ರಾಣಾಪಾಯದಿಂದಲೂ ಪಾರಾಗಬಹುದಾಗಿದೆ. ಇದೀಗ ಅಂತಹ ಅದೃಷ್ಟಕ್ಕೆ ಇಲ್ಲೊಂದು ಉತ್ತಮ ಉದಾಹರಣೆಯಾಗಿದೆ ಎನ್ನಬಹುದಾಗಿದೆ. ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಸದ್ಯ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಒಬ್ಬ ವ್ಯಕ್ತಿಯ ಮೇಲೆ […] - [Maha Kumbh 2025: ಕೋಟ್ಯಂತರ ಜನ ಸ್ನಾನ ಮಾಡಿದರೂ ಗಂಗೆ ಶುದ್ಧ! ಭಕ್ತರ ಆತಂಕಕ್ಕೆ ಫುಲ್ ಸ್ಟಾಪ್ ಇಟ್ಟ ವಿಜ್ಞಾನಿಗಳು…!](https://ismkannadanews.com/maha-kumbh-2025-ganga-water-quality/): Maha Kumbh 2025 – ಉತ್ತರ ಪ್ರದೇಶದ ಪ್ರಯಾಗ್‌ ರಾಜ್‌ ನ ಮಹಾಕುಂಭ ಮೇಳದ ನೀರಿನ ಗುಣಮಟ್ಟಕ್ಕೆ ಸಂಬಂಧಿಸಿದಂತೆ ವಿವಾದಕ್ಕೆ ಇದೀಗ ಖ್ಯಾತ ವಿಜ್ಞಾನಿ ಡಾ.ಅಜಯ್ ಸೋಂಕರ್‍ ಪುಲ್ ಸ್ಟಾಪ್ ಇಟ್ಟಿದ್ದಾರೆ. ಮಹಾಕುಂಭದಲ್ಲಿ ಕೋಟ್ಯಂತರ ಜನ ಸ್ನಾನ ಮಾಡಿದರೂ ಗಂಗಾ ನದಿ ಸಂಪೂರ್ಣವಾಗಿ ರೋಗಾಣು ಮುಕ್ತವಾಗಿದೆ ಎಂದು ಹೇಳಿದ್ದಾರೆ. ಕಳೆದ ಜನವರಿ 13 ರಿಂದ ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಇಲ್ಲಿಯವರೆಗೂ ಸುಮಾರು 60 ಕೋಟಿಗೂ ಹೆಚ್ಚು ಭಕ್ತರು ಪುಣ್ಯ ಸ್ನಾನ […] - [Marriage : ಮದುವೆ ರಿಸೆಪ್ಷನ್ ದಿನದಂದೆ ಸಿನಿಮೀಯ ರೀತಿಯಲ್ಲಿ ಲವರ್ ಜೊತೆ ಪರಾರರಿಯಾದ ವಧು….!](https://ismkannadanews.com/marriage-bride-elopes-with-lover-on-wedding-reception-day/): Marriage – ಇತ್ತಿಚಿಗೆ ಸೋಷಿಯಲ್ ಮಿಡಿಯಾದಲ್ಲಿ ಮದುವೆಗೆ ಸಂಬಂಧಿಸಿದ ಸುದ್ದಿಗಳು ಹೆಚ್ಚಾಗಿ ಹರಿದಾಡುತ್ತಿವೆ. ಸಾಮಾನ್ಯವಾಗಿ ಸಿನೆಮಾಗಳಲ್ಲಿ ಮದುವೆಯ ವೇಳೆ ವಧು ಅಥವಾ ವರ ಪ್ರೀತಿಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ವಧುವನ್ನು ಮದುವೆ ಮನೆಯಿಂದ ಓಡಿಸಿಕೊಂಡು ಹೋಗುವಂತಹ ದೃಶ್ಯಗಳನ್ನು ನೋಡಿರುತ್ತೇವೆ. ಆದರೆ ಇಲ್ಲೊಂದು ನಿಜಜೀವನದಲ್ಲೂ ಸಹ ಅಂತಹುದೇ ಘಟನೆಯೊಂದು ನಡೆದಿದೆ. ಮದುವೆಯ ರಿಸೆಪ್ಷನ್ ದಿನದಂದೇ ಸಿನಿಮೀಯ ರೀತಿಯಲ್ಲಿ ವಧು ತನ್ನ ಪ್ರಿಯಕರನ ಜೊತೆಗೆ ಓಡಿಹೋಗಿದ್ದಾಳೆ. ಇನ್ನೇ ಕೆಲವೇ ಕ್ಷಣಗಳಲ್ಲಿ ನಡೆಯಬೇಕಿರುವ ಮದುವೆಗಳು ವರ ಅಥವಾ ವಧು ಪರಾರಿಯಾದಂತಹ ಘಟನೆಗಳ ಬಗ್ಗೆ […] - [Love: ಪ್ರೀತಿಸಿದ ಹುಡ್ಗಿ ಕೈಕೊಟ್ಲು ಎಂಬ ಸಿಟ್ಟಿಗೆ ಪ್ರೇಯಸಿಯ ಗಂಡನನ್ನು ಕೊಂದ ಪಾಗಲ್ ಪ್ರೇಮಿ…!](https://ismkannadanews.com/love-ex-lover-kills-womans-husband-on-bus-in-sirsi/): Love – ಕಳೆದ ಹತ್ತು ವರ್ಷದಿಂದ ಪ್ರೀತಿಸುತಿದ್ದ ಹುಡುಗಿ ಬೇರೆಯವನನ್ನು ಮದುವೆಯಾದಳು ಎಂಬ ಕೋಪದೊಂದ ಯುವಕನೊಬ್ಬ ಆಕೆಯ ಗಂಡನನ್ನು ಬಸ್​ನಲ್ಲಿ ಚಾಕುವಿನಿಂದ ಇರಿದು ಕೊಲೆಗೈದ ಘಟನೆ ನಡೆದಿದೆ. ಶಿರಸಿ ನಗರದ KSRTC ಬಸ್ ನಿಲ್ದಾಣದ ಸಮೀಪ ಶನಿವಾರ ಈ ಘಟನೆ ನಡೆದಿದ್ದು, ಪ್ರೀತಮ್ ಎಂಬಾತನೇ ಕೊಲೆ ಮಾಡಿ ಪರಾರಿಯಾಗಿದ್ದ, ಬಳಿಕ ಪೊಲೀಸರಿಗೆ ಸಿಕ್ಕಿಬಿದಿದ್ದು, ಪೊಲೀಸರು ವಿಚಾರಣೆ ಕೈಗೆತ್ತಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಸುಮಾರು 10 ವರ್ಷಗಳಿಂದ ಪ್ರೀತಿಸುತ್ತಿದ್ದ ಯುವತಿ ಕೈ ಕೊಟ್ಟಳು ಎಂಬ ಕಾರಣದಿಂದ ಕೋಪಗೊಂಡ ಭಗ್ನ ಪ್ರೇಮಿಯೋರ್ವ […] - [Viral : ಕೊರ್ಟ್ ಆವರಣದಲ್ಲಿಯೇ ಜಗಳವಾಡಿದ ಅತ್ತೆ ಸೊಸೆ, ಬೆಚ್ಚಿ ಬೀಳಿಸುವಂತಹ ವಿಡಿಯೋ ವೈರಲ್….!](https://ismkannadanews.com/viral-mother-in-law-daughter-in-law-fight-outside-court/): Viral – ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಅತ್ತೆ ಸೊಸೆ ಜಗಳ ಅನ್ನೋದು ಆಗಾಗ ನಡೆಯುತ್ತಲೇ ಇರುತ್ತದೆ. ಅನೇಕ ಕಾರಣಗಳಿಂದ ಆಗಾಗ ಜಗಳ ನಡೆದು, ಕೆಲವೊಂದು ಜಗಳಗಳು ನ್ಯಾಯಾಲಯ, ಪೊಲೀಸ್ ಠಾಣೆಯವರೆಗೂ ಹೋದಂತಹ ಘಟನೆಗಳ ಬಗ್ಗೆ ಸಹ ಕೇಳಿರುತ್ತೇವೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ನ್ಯಾಯಾಲಯದಲ್ಲಿ ವಿಚಾರಣೆಗಾಗಿ ಹೋಗಿದ್ದ ಅತ್ತೆ ಸೊಸೆ ನ್ಯಾಯಾಲಯದ ಆವರಣದಲ್ಲಿಯೇ ಕೈ ಕೈ ಮಿಲಾಸಿಕೊಂಡು ಜಗಳವಾಡಿದ್ದಾರೆ. ಇದನ್ನು ಕಂಡ ಅಲ್ಲಿದ್ದವರು ಬೆಚ್ಚಿ ಬಿದ್ದಿದ್ದಾರೆ. ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ […] - [Annual Day: ಸರ್ಕಾರಿ ಶಾಲೆಗಳ ಬಗ್ಗೆ ಕೀಳರಿಮೆ ಬೇಡ, ಸೌಲಭ್ಯಗಳನ್ನು ಬಳಸಿಕೊಂಡು ವಿದ್ಯಾವಂತರಾಗಿ: ಮುನಿಕೆಂಪೇಗೌಡ](https://ismkannadanews.com/pmshri-school-annual-day-celebration-gudibande/): Annual Day – ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನುರಿತ ಶಿಕ್ಷಕರಿಂದ ಬೋಧನೆ ಮಾಡಲಾಗುತ್ತದೆ, ಜೊತೆಗೆ ಶಿಕ್ಷಣಕ್ಕಾಗಿ ಸರ್ಕಾರಗಳೂ ಸಹ ಅನೇಕ ಸೌಲಭ್ಯಗಳನ್ನು ನೀಡುತ್ತಿದ್ದು, ಅವುಗಳನ್ನು ಸದ್ಬಳಕೆ ಮಾಡಿಕೊಂಡು ವಿದ್ಯಾವಂತರಾಗಿ ಉತ್ತನ ಸ್ಥಾನ ಅಲಂಕರಿಸಬೇಕೆಂದು ಶಿಕ್ಷಣ ಇಲಾಖೆಯ ಚಿಕ್ಕಬಳ್ಳಾಪುರ ಡಿಡಿಪಿಐ ಮುನಿಕೆಂಪೇಗೌಡ ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಸೋಮೇನಹಳ್ಳಿ ಗ್ರಾಮದ ಪಿಎಂಶ್ರೀ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾ ವಾರ್ಷಿಕೋತ್ಸವ ಹಾಗೂ ಚಿಣ್ಣರ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವು ಓದುವಂತಹ ಸಮಯದಲ್ಲಿ ಶಿಕ್ಷಣ […] - [Viral Video: ರಸ್ತೆ ಬದಿ ರೊಮ್ಯಾನ್ಸ್ ಮಾಡುತ್ತಾ ಬ್ಯುಸಿಯಾಗಿದ್ದ ಹೈಸ್ಕೂಲ್ ವಿದ್ಯಾರ್ಥಿಗಳು ವೈರಲ್ ಆದ ವಿಡಿಯೋ…!](https://ismkannadanews.com/students-romancing-in-public-video-goes-viral/): Viral Video – ಇತ್ತೀಚಿಗೆ ಹಿರಿಯರು ಮಾತ್ರವಲ್ಲದೇ ಅಪ್ರಾಪ್ತರೂ ಸಹ ಪ್ರೇಮಪಾಶಕ್ಕೆ ಸಿಲುಕಿ ದಾರಿತಪ್ಪುತ್ತಿದ್ದಾರೆ. ಕೆಲವರಂತೂ ಸಾರ್ವಜನಿಕ ಪ್ರದೇಶಗಳಲ್ಲಿಯೇ ಅಸಭ್ಯವಾಗಿ ವರ್ತನೆ ಮಾಡಿ ಸ್ಥಳೀಯರ ಕೆಂಗಣ್ಣಿಗೆ ಗುರಿಯಾಗುತ್ತಿರುತ್ತಾರೆ. ಅದೇ ರೀತಿ ಇಲ್ಲಿಬ್ಬರು ಹೈಸ್ಕೂಲ್ ವಿದ್ಯಾರ್ಥಿಗಳು ನಡು ರಸ್ತೆಯಲ್ಲಿಯೇ ರೊಮ್ಯಾನ್ಸ್ ಮಾಡುತ್ತಾ ಬ್ಯುಸಿಯಾಗಿದ್ದಾರೆ. ಇದನ್ನು ಕಂಡ ಪಕ್ಕದ ಮನೆಯ ವ್ಯಕ್ತಿಯ ಜೋಡಿಯ ಮೇಲೆ ನೀರೆರಚಿದ್ದಾರೆ, ಏಯ್ ಇಲ್ಲೇನು ಮಾಡ್ತಾ ಇದ್ದೀರಾ ಎಂದು ಗದರಿಸುವುದರ ಜೊತೆಗೆ ಅವರ ಮೇಲೆ ಚಪ್ಪಲಿ ಎಸೆದು ಅಲ್ಲಿಂದ ಓಡಿಸಿದ್ದಾರೆ. ಈ ಸಂಬಂಧ ವಿಡಿಯೋ ಒಂದು […] - [Farmers Protest : ಅಸಮರ್ಪಕ ವಿದ್ಯುತ್ ಪೂರೈಕೆ ಖಂಡಿಸಿ ಬೆಸ್ಕಾಂ ಮುಂದೆ ರೈತರ ಪ್ರತಿಭಟನೆ....!](https://ismkannadanews.com/farmers-protest-gudibande-power-issue/): Farmers Protest – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ವಿವಿಧ ಕಡೆ ರೈತರು ಆಲೂಗಡ್ಡೆ ಸೇರಿದಂತೆ ವಿವಿಧ ಬೆಳೆಗಳನ್ನು ಇಟ್ಟಿದ್ದು, ಇದೀಗ ಅಮಸರ್ಪಕ ವಿದ್ಯುತ್ ಪೂರೈಕೆ ಮಾಡುತ್ತಿರುವುದರಿಂದ ತಮ್ಮ ಬೆಳೆ ನೀರಿಲ್ಲದೇ ಒಣಗುತ್ತಿದೆ ಎಂದು ಸಮರ್ಪಕವಾಗಿ ವಿದ್ಯುತ್ ಖಂಡಿಸಿ ಬೆಸ್ಕಾಂ ಕಚೇರಿ ಮುಂಭಾಗ ರೈತರು ಪ್ರತಿಭಟನೆ ನಡೆಸಿದರು. ಈ ಸಮಯದಲ್ಲಿ ಮಾತನಾಡಿದ ಅಖಿಲ ಕರ್ನಾಟಕ ರೈತ ಸಂಘಟನೆಯ ಜಿಲ್ಲಾ ಸಹ ಸಂಚಾಲಕ ಹೆಚ್.ಪಿ.ಲಕ್ಷ್ಮೀನಾರಾಯಣ ಎಲ್ಲೆಡೆ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದು, ನೀರಿನ ಹಾಗೂ ವಿದ್ಯುತ್ ಪೂರೈಕೆ ಕಷ್ಟವಾಗುತ್ತಿದೆ. ಜೊತೆಗೆ […] - [ECIL Recruitment 2025: 47 ಪ್ರಾಜೆಕ್ಟ್ ಎಂಜಿನಿಯರ್ ಮತ್ತು ಟೆಕ್ನಿಕಲ್ ಆಫೀಸರ್ ಹುದ್ದೆಗಳಿಗೆ ನೇರ ಸಂದರ್ಶನ…!](https://ismkannadanews.com/ecil-recruitment-2025-walk-in-interview-47-posts/): ECIL – ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ECIL) 2025ರಲ್ಲಿ 47 ಪ್ರಾಜೆಕ್ಟ್ ಎಂಜಿನಿಯರ್ ಮತ್ತು ಟೆಕ್ನಿಕಲ್ ಆಫೀಸರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಸರ್ಕಾರಿ ವೃತ್ತಿಜೀವನವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಆಸಕ್ತ ಅಭ್ಯರ್ಥಿಗಳು ನೇರ ಸಂದರ್ಶನದಲ್ಲಿ ಹಾಜರಾಗಬೇಕು. ECIL ನೇಮಕಾತಿ 2025ನ ಮುಖ್ಯಾಂಶಗಳು: ಸಂಸ್ಥೆ ಹೆಸರು: ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ECIL) ಒಟ್ಟು ಹುದ್ದೆಗಳ ಸಂಖ್ಯೆ: 47 ಹುದ್ದೆಗಳ ಹೆಸರು: ಪ್ರಾಜೆಕ್ಟ್ […] - [HSRP ಗಡುವು ವಿಸ್ತರಣೆ: ವಾಹನ ಸವಾರರಿಗೆ ಸಿಹಿ ಸುದ್ದಿ - ಮಾರ್ಚ್ 31ರವರೆಗೆ ಕಾಲಾವಕಾಶ….!](https://ismkannadanews.com/hsrp-deadline-extended-march-31-2025/): HSRP – ರಾಜ್ಯ ಸರ್ಕಾರದಿಂದ ವಾಹನ ಮಾಲೀಕರಿಗೆ ಮತ್ತೊಮ್ಮೆ ಸಿಹಿ ಸುದ್ದಿ ಬಂದಿದೆ. HSRP (High Security Registration Plate) ಅಳವಡಿಕೆ ಗಡುವನ್ನು ಮತ್ತೊಮ್ಮೆ ವಿಸ್ತರಣೆ ಮಾಡಲಾಗಿದೆ. ಇದೀಗ ಹೊಸ ಗಡುವು ಮಾರ್ಚ್ 31, 2025ರವರೆಗೆ ವಿಸ್ತರಿಸಲಾಗಿದೆ ಎಂದು ಸರ್ಕಾರದಿಂದ ಅಧಿಕೃತ ಪ್ರಕಟಣೆ ಹೊರಡಿಸಲಾಗಿದೆ. 2019ರ ಏಪ್ರಿಲ್ 1ರ ನಂತರ ನೋಂದಣಿಯಾದ ಎಲ್ಲಾ ವಾಹನಗಳಿಗೆ HSRP ಅಳವಡಿಕೆ ಕಡ್ಡಾಯವಾಗಿದೆ. ಆದರೆ, ಹಲವು ವಾಹನ ಸವಾರರು ಇನ್ನೂ HSRP ಅಳವಡಿಸಿಲ್ಲ ಎಂಬ ಕಾರಣದಿಂದ ಗಡುವನ್ನು ವಿಸ್ತರಿಸಲಾಗಿದೆ. ಸರ್ಕಾರವು 2023ರ […] - [Heart Attack: ಶಾಲೆಗೆ ನಡೆದುಕೊಂಡು ಹೋಗುವಾದ ಹೃದಯಾಘಾತಕ್ಕೆ ಬಲಿಯಾದ 10ನೇ ತರಗತಿ ವಿದ್ಯಾರ್ಥಿನಿ…!](https://ismkannadanews.com/heart-attack-10th-grade-girl-dies-suddenly/): Heart Attack – ಇತ್ತಿಚಿಗೆ ಸಣ್ಣ ವಯಸ್ಸಿನವರಿಂದ ಹಿರಿಯ ವಯಸ್ಸಿನವರೆಗೂ ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ. ಯಾವ ಕ್ಷಣದಲ್ಲಿ ಯಾರಿಗೆ ಯಾವಾಗ ಸಾವು ಬರುತ್ತೆ ಎಂಬುದನ್ನು ಹೇಳೋಕೆ ಆಗೋಲ್ಲ. ಇದೀಗ 10ನೇ ತರಗತಿ ಓದುತ್ತಿರುವ ಬಾಲಕಿ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಕಳೆದ ಗುರುವಾರ ಮುಂಜಾನೆ ಶಾಲೆಗೆ ಹೋಗುತ್ತಿರುವಾಗ ಶಾಲಾ ಅಂಗಳದಲ್ಲಿ ಏಕಾಏಕಿ ಕುಸಿದು ಬಿದಿದ್ದಾಳೆ. ಅಲ್ಲಿದ್ದವರು ಓಡಿ ಬಾಲಕಿಗೆ ಏನಾಗಿದೆ ಎಂದು ನೋಡುವಷ್ಟರಲ್ಲಿ ಹೃದಯಾಘಾತವಾಗಿತ್ತು, ಕೂಡಲೇ ಶಾಲಾ ಸಿಬ್ಬಂದಿ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅದಾಗಲೇ ಬಾಲಕಿ ಇಹಲೋಕ ತ್ಯೆಜಿಸಿದ್ದಾಳೆ. […] - [Tirupati: ಸದ್ದಿಲ್ಲದೇ ತಿರುಮಲದಲ್ಲಿ ವಿಮಾನ ಹಾರಾಟಕ್ಕೆ ತಿಮ್ಮಪ್ಪನ ಭಕ್ತರು ಕೆಂಡಾಮಂಡಲ ….!](https://ismkannadanews.com/tirupati-no-fly-zone-violation-sparks-devotees-outrage/): Tirupati – ಕಲಿಯುಗ ದೈವ ತಿರುಮಲ ತಿರುಪತಿಯ ಶ್ರೀ ವೆಂಕಟೇಶ್ವರನ ದೇವಾಲಯದ ಮೇಲೆ ವಿಮಾನ ಹಾರಟ ನಿಷೇಧ ಮಾಡಲಾಗಿದೆ. ಆದರೆ ಇದೀಗ ವಿಮಾನ ಹಾರಾಡಿದ್ದು, ಇದಕ್ಕೆ ತಿಮ್ಮಪ್ಪನ ಭಕ್ತರು ಕೆಂಡಾಮಂಡಲವಾಗಿದ್ದಾರೆ. ಇತ್ತೀಚಿಗೆ ದೇವಾಲಯದ ಮೇಲೆ ಹಲವು ಬಾರಿ ವಿಮಾನಗಳು ಹಾರಾಡುತ್ತಿರುವುದನ್ನು ಗಮನಿಸಲಾಗಿದೆ. ಆದರೆ ಫೆ.21 ರಂದು ವಿಮಾನವೊಂದು ದೇವಾಲಯದ ಮೇಲೆ ತುಂಬಾ ಕಡಿಮೆ ಎತ್ತರದಲ್ಲಿ ಹಾರಾಡಿದ ಕಾರಣ ತಿಮ್ಮಪ್ಪನ ಭಕ್ತರು ಆಕ್ರೋಷ ಹೊರಹಾಕಿದ್ದಾರೆ. ಕೋಟ್ಯಂತರ ಭಕ್ತರನ್ನು ಹೊಂದಿರುವ ಆಂಧ್ರಪ್ರದೇಶ ತಿರುಮಲದ ತಿಮ್ಮಪ್ಪನ ದೇವಾಲಯದ ಮೇಲೆ ಸಾಮಾನ್ಯವಾಗಿ ಯಾವುದೇ […] - [Skin Care - ರಾಗಿ ಫೇಸ್ ಪ್ಯಾಕ್: ನಿಮ್ಮ ಚರ್ಮದ ಹೊಳಪನ್ನು ಹೆಚ್ಚಿಸಲು ನೈಸರ್ಗಿಕ ವಿಧಾನ…!](https://ismkannadanews.com/skin-care-ragi-face-pack-for-skin-benefits/): Skin Care – ನೈಸರ್ಗಿಕ ಸೌಂದರ್ಯವರ್ಧಕ ಉತ್ಪನ್ನಗಳ ಯುಗದಲ್ಲಿ, ರಾಗಿ ಕೇವಲ ಪೌಷ್ಟಿಕಾಂಶದ ಧಾನ್ಯವಷ್ಟೇ ಅಲ್ಲ, ಚರ್ಮದ ಹೊಳಪನ್ನು ಹೆಚ್ಚಿಸುವ ಸೂಪರ್ಸ್ಟಾರ್ ಆಗಿ ಹೊರಹೊಮ್ಮಿದೆ. ಆಂಟಿ-ಆಕ್ಸಿಡೆಂಟ್ಗಳು, ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿರುವ ರಾಗಿ, ಕಪ್ಪು ಕಲೆಗಳು, ಮೊಡವೆ ಮತ್ತು ನಿಸ್ತೇಜ ಚರ್ಮದ ಸಮಸ್ಯೆಗಳಿಗೆ ಸಹಜ ಪರಿಹಾರವನ್ನು ನೀಡುತ್ತದೆ. ಇಲ್ಲಿ ಮನೆಮಾಡಿ ರಾಗಿ ಫೇಸ್ ಪ್ಯಾಕ್ ತಯಾರಿಸುವ ವಿಧಾನ, ಅದರ ಪ್ರಯೋಜನಗಳು ಮತ್ತು ಚರ್ಮದ ಕಾಂತಿಯನ್ನು ದ್ವಿಗುಣಗೊಳಿಸುವ ರಹಸ್ಯಗಳನ್ನು ತಿಳಿಯೋಣ Skin Care ಮತ್ತು Health Tips ಅನ್ನು ಪಾಲಿಸುವುದು ಆರೋಗ್ಯದೊಂದಿಗೆ ನಿಮ್ಮ ಚರ್ಮದ ಚೆಂದವನ್ನು […] - [iPhone 16e ಸಂಪೂರ್ಣ ವಿಮರ್ಶೆ: ಹೊಸ ಎಂಟ್ರಿ-ಲೆವೆಲ್ ಐಫೋನ್ ಖರೀದಿಸಬಹುದೇ?](https://ismkannadanews.com/iphone-16e-price-specifications-india-launch/): iPhone 16e  – ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಈ ಹೊಸ ಐಫೋನ್ ಭಾರತದಲ್ಲಿಯೂ ಲಭ್ಯವಿರುವುದರಿಂದ ಟೆಕ್ ಪ್ರಿಯರಲ್ಲಿ ಹೆಚ್ಚಿನ ಕುತೂಹಲ ಹುಟ್ಟಿಸಿದೆ. ಆದರೆ ಅಮೆರಿಕ, ಚೀನಾ, ಜಪಾನ್ ಮತ್ತು ವಿಯೆಟ್ನಾಂ ನೊಂದಿಗೆ ಹೋಲಿಸಿದರೆ, ಭಾರತದಲ್ಲಿ ಇದರ ಬೆಲೆ ಹೆಚ್ಚು ಎಂದು ಗಮನಿಸಲಾಗಿದೆ. ಆಪಲ್ ತನ್ನ ಹೊಸ ಎಂಟ್ರಿ-ಲೆವೆಲ್ ಸ್ಮಾರ್ಟ್‌ಫೋನ್ ಐಫೋನ್ 16e ಅನ್ನು ಅಧಿಕೃತವಾಗಿ ಪರಿಚಯಿಸಿದೆ. ಇದು ಶಕ್ತಿಶಾಲಿ A18 ಚಿಪ್‌ಸೆಟ್, ಸುಧಾರಿತ OLED ಡಿಸ್ಪ್ಲೇ, ಮತ್ತು ಆಪಲ್ ಇಂಟೆಲಿಜೆನ್ಸ್ ಬೆಂಬಲದೊಂದಿಗೆ ಬಿಡುಗಡೆಗೊಂಡಿದೆ. ಮೊತ್ತಮೊದಲ ಬಾರಿಗೆ […] - [Local News : ಸರ್ಕಾರಗಳು ಬಂಡವಾಳಷಾಹಿಗಳ ಪರವೇ ವಿನಃ ರೈತರ ಪರವಲ್ಲ: ಹೆಚ್.ಪಿ.ಲಕ್ಷ್ಮೀನಾರಾಯಣ](https://ismkannadanews.com/local-news-govt-favors-capitalists-not-farmers/): Local News – ದೇಶವನ್ನು ಆಳುತ್ತಿರುವ ಸರ್ಕಾರಗಳು ಬಂಡವಾಳಷಾಹಿಗಳ ಪರ, ಅವರಿಗೆ ಅನುಕೂಲವಾಗುವ ರೀತಿಯಲ್ಲಿ ಕೆಲಸ ಮಾಡುತ್ತವೆ ವಿನಃ ರೈತರ ಪರ ಕೆಲಸ ಮಾಡೊಲ್ಲ. ಈ ನಿಟ್ಟಿನಲ್ಲಿ ಎಲ್ಲಾ ರೈತರು ಒಗ್ಗಟ್ಟಿನಿಂದ ಹೋರಾಟ ಮಾಡಬೇಕಾಗಿದೆ ಎಂದು ಅಖಿಲ ಕರ್ನಾಟಕ ರೈತ ಸಂಘಟನೆಯ ಜಿಲ್ಲಾ ಸಹ ಸಂಚಾಲಕ ಹೆಚ್.ಪಿ.ಲಕ್ಷ್ಮೀನಾರಾಯಣ ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಗಜನಾಣ್ಯ ಕಲ್ಯಾಣ ಮಂಟಪದಲ್ಲಿ ಅಖಿಲ ಕರ್ನಾಟಕ ರೈತ ಸಂಘಟನೆಯ ವತಿಯಿಂದ ಆಯೋಜಿಸಿದ್ದ ತಾಲೂಕು ಮಟ್ಟದ ರೈತರ ಸಮಾವೇಶದಲ್ಲಿ ಮಾತನಾಡಿದ ಅವರು, ಸುಮಾರು […] - [Bengaluru : ಬೆಂಗಳೂರಿನಲ್ಲಿ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ, ಪ್ರಕರಣ ದಾಖಲು…!](https://ismkannadanews.com/bengaluru-koramangala-woman-assault-case/): Bengaluru : ಬೆಂಗಳೂರಿನ ಕೋರಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಾಲ್ಕು ಮಂದಿ ಕಾಮುಕರು ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ. ಕೋರಮಂಗಲದ ಜ್ಯೋತಿ ನಿವಾಸ ಜಂಕ್ಷನ್‌ ಬಳಿಯಿರುವ ಖಾಸಗಿ ಹೋಟೆಲ್‌ ನ ಟೆರೆಸ್‌ ಮೇಲೆ ಕಾಮುಕರು ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದಾರೆ ಎನ್ನಲಾಗಿದೆ. ಸಂತ್ರಸ್ತ ಮಹಿಳೆ ತಡರಾತ್ರಿ 12 ಗಂಟೆ ಸುಮಾರಿಗೆ ರಸ್ತೆಯಲ್ಲಿ ನಡೆದುಕೊಂಡು ಬರುವಾಗ ಮಹಿಳೆಯನ್ನು ನಾಲ್ವರು ಭೇಟಿ ಮಾಡಿದ್ದಾರೆ. […] - [PM Internship Scheme: 2ನೇ ಸುತ್ತಿನಲ್ಲಿ 1 ಲಕ್ಷ ಯುವಕರಿಗೆ ಅವಕಾಶ, ತಡ ಏಕೆ ಕೂಡಲೇ ಅರ್ಜಿ ಸಲ್ಲಿಸಿ…!](https://ismkannadanews.com/pm-internship-scheme-for-youth-skill-development/): PM Internship Scheme – ಪ್ರಧಾನಮಂತ್ರಿ ಇಂಟರ್ನ್ಶಿಪ್ ಯೋಜನೆಯ ಮೊದಲ ಸುತ್ತಿಗೆ ಉದ್ಯೋಗಾಕಾಂಕ್ಷಿ ಯುವಜನತೆ ಮತ್ತು ಉದ್ಯಮ ವಲಯದಿಂದ ಭರ್ಜರಿ ಸ್ಪಂದನೆ ಸಿಕ್ಕಿದೆ. ದೇಶದ ವಿವಿಧ ಭಾಗಗಳಿಂದ ನೂರಾರು ಯುವಜನತೆ ಈ ಅವಕಾಶವನ್ನು ಪ್ರಯೋಜನಪಡಿಸಿಕೊಂಡಿದ್ದಾರೆ. ಮೊದಲ ಸುತ್ತಿನಲ್ಲಿ 7 ಲಕ್ಷಕ್ಕಿಂತ ಹೆಚ್ಚು ಅರ್ಜಿಗಳು ದಾಖಲಾಗಿದ್ದು, ಇದು PM Internship Scheme ಗೆ ಯುವಕರಿಂದ ಸಿಕ್ಕ ಭರ್ಜರಿ ಸ್ಪಂದನೆ ಎನ್ನಬಹುದಾಗಿದೆ. ಈಗ ಎರಡನೇ ಸುತ್ತಿನಲ್ಲಿ 1 ಲಕ್ಷ ಯುವಕ-ಯುವತಿಗಳಿಗೆ ಇಂಟರ್ನ್ಶಿಪ್ ಅವಕಾಶ ನೀಡಲು ಸಿದ್ಧತೆ ನಡೆದಿದೆ. ಇದರೊಂದಿಗೆ, ಹೆಚ್ಚಿನ […] - [Tesla India ಉದ್ಯೋಗ ನೇಮಕಾತಿ 2025: ಭಾರತದ ತಾಂತ್ರಿಕ ಕ್ಷೇತ್ರದಲ್ಲಿ ಭರ್ಜರಿ ಅವಕಾಶಗಳು | Tesla India Recruitment 2025 |](https://ismkannadanews.com/tesla-india-hiring-2025-electric-vehicle-jobs/): Tesla – ವಿಶ್ವದ ಖ್ಯಾತ ಬಿಲಿಯನೇರ್ ಎಲಾನ್ ಮಸ್ಕ್ ಅವರ ಮಾಲೀಕತ್ವದ ಎಲೆಕ್ಟ್ರಿಕ್ ವೆಹಿಕಲ್ (EV) ದೈತ್ಯ ಸಂಸ್ಥೆ ಟೆಸ್ಲಾ ಇಂಕ್ ಈಗ ಭಾರತದ ಉದ್ಯೋಗ ಮಾರುಕಟ್ಟೆಗೆ ಪ್ರವೇಶಿಸಿದೆ. ಟೆಸ್ಲಾ ಇಂಡಿಯಾ ಉದ್ಯೋಗ ನೇಮಕಾತಿ 2025 ರಲ್ಲಿ ಹಲವಾರು ವಿಭಾಗಗಳಲ್ಲಿ ಹೊಸ ನೇಮಕಾತಿಗಳನ್ನು ಪ್ರಾರಂಭಿಸಿದೆ. ಭಾರತದಲ್ಲಿ ಟೆಸ್ಲಾ ಕಾರುಗಳನ್ನು ಮಾರಾಟ, ಸರ್ವಿಸ್, ಗ್ರಾಹಕ ಬೆಂಬಲ, ಕಾರ್ಯಾಚರಣೆ, ಮತ್ತು ವ್ಯವಹಾರ ಅಭಿವೃದ್ಧಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗ ಅವಕಾಶಗಳನ್ನು ಒದಗಿಸುತ್ತಿದೆ. Tesla – ಟೆಸ್ಲಾ ಇಂಡಿಯಾ ಉದ್ಯೋಗಗಳ ವಿವರಗಳು: […] - [Bank Jobs - ಯೂನಿಯನ್ ಬ್ಯಾಂಕ್ ನೇಮಕಾತಿ 2025, ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ...!](https://ismkannadanews.com/bank-jobs-union-bank-apprentice-jobs-2025-apply-now/): Bank Jobs – ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ (Union Bank of India) 2025ರಲ್ಲಿ ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಬ್ಯಾಂಕ್ ಉದ್ಯೋಗಗಳಿಗೆ ಆಸಕ್ತರಾದ ಪದವೀಧರರು ಈ ಅವಕಾಶವನ್ನು ಚೆನ್ನಾಗಿ ಬಳಸಿಕೊಳ್ಳಬಹುದು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಈಗಾಗಲೇ ಫೆಬ್ರವರಿ 19ರಿಂದ ಪ್ರಾರಂಭವಾಗಿದೆ ಮತ್ತು ಮಾರ್ಚ್ 5ರ ವರೆಗೆ ಮುಂದುವರೆಯುತ್ತದೆ. ಈ ಅವಕಾಶವನ್ನು ಬಯಸುವ ಅಭ್ಯರ್ಥಿಗಳು ಬ್ಯಾಂಕ್ನ ಅಧಿಕೃತ ವೆಬ್ಸೈಟ್ www.unionbankofindia.co.in ಗೆ ಭೇಟಿ ನೀಡಿ ಆನ್ಲೈನ್ ಅರ್ಜಿ ಸಲ್ಲಿಸಬೇಕು. Bank Jobs […] - [Local News : 11 ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಶಾಸಕ ಸುಬ್ಬಾರೆಡ್ಡಿ ಭೂಮಿ ಪೂಜೆ.....!](https://ismkannadanews.com/local-news-mla-subbareddy-road-development-ellodu-to-kadehalli/): Local News- ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಎಲ್ಲೋಡು ಗ್ರಾಮದ ಗೌರಿಬಿದನೂರು ತಾಲೂಕು ಗಡಿಯಿಂದ ಕಡೇಹಳ್ಳಿ ಗ್ರಾಮದ ವರೆಗೆ ಸುಮಾರು 11 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ದಿ ಕಾಮಗಾರಿಗೆ ಶಾಸಕ ಸುಬ್ಬಾರೆಡ್ಡಿ ಭೂಮಿ ಪೂಜೆ ನೆರವೇರಿಸಿದರು. ಈ ವೇಳೆ ಮಾತನಾಡಿದ ಶಾಸಕ ಸುಬ್ಬಾರೆಡ್ಡಿ, ಗೌರಿಬಿದನೂರು ತಾಲೂಕು ಗಡಿಯಿಂದ ಕಡೇಹಳ್ಳಿ ಗ್ರಾಮದವರೆಗೆ ರಸ್ತೆ ತುಂಬಾ ಹಾಳಾಗಿತ್ತು. ಈ ನಿಟ್ಟಿನಲ್ಲಿ ಸ್ಥಳೀಯರು ಸುಮಾರು ದಿನಗಳಿಂದ ಜನರು ರಸ್ತೆ ಅಭಿವೃದ್ದಿಗೆ ಮನವಿ ಮಾಡಿದ್ದರು. ಅದರಂತೆ ನಮ್ಮ ಸರ್ಕಾರ ಸುಮಾರು 11 ಕೋಟಿ […] - [School Day : ಮಕ್ಕಳಿಗೆ ಆಸ್ತಿ ನೀಡುವುದಕ್ಕಿಂತ, ಶಿಕ್ಷಣ ನೀಡುವುದು ಮುಖ್ಯ: ಶಾಸಕ ಸುಬ್ಬಾರೆಡ್ಡಿ....!](https://ismkannadanews.com/school-day-event-in-new-vision-english-school-gudibande/): School Day – ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಆಸ್ತಿ-ಪಾಸ್ತಿ ಮಾಡುವುದರ ಬದಲಿಗೆ, ಅವರಿಗೆ ಒಳ್ಳೆಯ ಶಿಕ್ಷಣ ಕೊಡಿಸಿದಾಗ ಸಾರ್ಥಕವಾಗುತ್ತದೆ, ಈ ನಿಟ್ಟಿನಲ್ಲಿ ಮಕ್ಕಳಿಗೆ ಶಿಕ್ಷಣ ಕೊಡಿಸಲು ಪೋಷಕರು ಮುಂದಾಗಬೇಕೆಂದು ಶಾಸಕ ಸುಬ್ಬಾರೆಡ್ಡಿ ಸಲಹೆ ನೀಡಿದರು.ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ನ್ಯೂ ವಿಷನ್ ಇಂಗ್ಲೀಷ್ ಶಾಲೆಯಲ್ಲಿ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು. ಬಾಲ್ಯದಿಂದಲೇ ನಾವು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸದರೇ ಅವರು ಉತ್ತಮ ಪ್ರಜೆಗಳಾಗುತ್ತಾರೆ. ಆದರೆ ಅನೇಕ ಕಡೆ ಪೋಷಕರು […] - [Local News : 7ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಬಿ.ಅಮೀರ್ ಜಾನ್ ಆಯ್ಕೆ...!](https://ismkannadanews.com/gudibande-7th-kannada-sahitya-sammelana-president/): Local News -ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲೂಕಿನ 7ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ನಿವೃತ್ತ ಉಪನ್ಯಾಸಕ ಬಿ.ಅಮೀರ್‍ ಜಾನ್ ರವರನ್ನು ಗುಡಿಬಂಡೆ ಕಸಾಪ ಘಟಕ ಆಯ್ಕೆ ಸಮಿತಿಯಿಂದ ಆಯ್ಕೆಯಾಗಿದ್ದು, ಕಸಪಾ ಪದಾಧಿಕಾರಿಗಳು ಸಂಪ್ರದಾಯದಂತೆ ಆಹ್ವಾನ ನೀಡಿದರು. ಈ ಸಂಬಂಧ ಗುಡಿಬಂಡೆ ಪಟ್ಟಣದ ತಾಲೂಕು ಕಚೇರಿಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಆಯ್ಕೆ ಸಮಿತಿಯಿಂದ ತಹಸೀಲ್ದಾರ್‍ ರವರಿಗೆ ಮುಚ್ಚಿದ ಲಕೋಟೆಯನ್ನು ನೀಡಲಾಗಿತ್ತು. ಬಳಿಕ ಲಕೋಟೆಯನ್ನು ತೆರೆದು ಬಿ.ಅಮೀರ್‍ ಜಾನ್ ರವರು ಸಮ್ಮೇಳದ ಅಧ್ಯಕ್ಷರಾಗಿ ಆಯ್ಕೆಯಾಗಿರುವುದಾಗಿ ತಹಸೀಲ್ದಾರ್‍ […] - [Attack: ಎರಡನೇ ಹೆಂಡತಿಯನ್ನ ಕೂಡಿಹಾಕಿದ ಮೊದಲನೆ ಪತ್ನಿ ಕಡೆಯವರು, ಮಹಿಳೆ ಮೇಲೆ ಮನಸೋ ಇಚ್ಛೆ ಮಾರಣಾಂತಿಕ ಹಲ್ಲೆ…!](https://ismkannadanews.com/attack-married-woman-kidnap-and-assault-in-chikkaballapura/): Attack- ವ್ಯಕ್ತಿಯೋಬ್ಬ ಒಬ್ಬಾಕೆಯನ್ನು ಪ್ರೀತಿಸಿ ಮದುವೆ ಮಾಡಿಕೊಂಡಿದ್ದ, ಈ ಮಹಿಳೆಗೆ ಇಬ್ಬರು ಮಕ್ಕಳನ್ನು ಸಹ ಕರುಣಿಸಿದ್ದಾನೆ. ಇರುವ ಹೆಂಡತಿ ಸಾಲದು ಅಂತಾ ಮತ್ತೊಬ್ಬಳನ್ನು ಪ್ರೀತಿಸಿ, ಮತ್ತೊಂದು ಸಂಸಾರ ಸಹ ಶುರು ಮಾಡಿದ್ದನಂತೆ. ಈ ಮಾಹಿತಿಯನ್ನು ತಿಳಿದ ಮೊದಲನೇ ಹೆಂಡತಿಯ ಕಡೆಯಬರು ಗಂಡನ ಎರಡನೇ ಹೆಂಡತಿಯನ್ನು ಕೂಡಿಹಾಕಿ ಹಿಗ್ಗಾಮುಗ್ಗಾ ಥಳಿಸಿ ಹಲ್ಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಬೆಂಗಳೂರಿನ ರಾಜರಾಜೇಶ್ವರಿ ನಗರದ ನಿವಾಸಿ ಗಂಗರಾಜು, ಚಿಕ್ಕಬಳ್ಳಾಪುರ ಜಿಲ್ಲೆಯ ಪೇರೆಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯ ಜೀಗಾನಹಳ್ಳಿ ಗ್ರಾಮಕ್ಕೆ ಆಗಾಗ ಬಂದು […] - [Realme P3 ಪ್ರೋ ಮತ್ತು P3x ಫೋನ್ ಬಿಡುಗಡೆ: ಡಿಸ್ಕೌಂಟ್ ಆಫರ್‌ನಲ್ಲಿ ಖರೀದಿಸುವ ಅವಕಾಶ!](https://ismkannadanews.com/realme-p3x-p3-pro-launch-india-price-specs/): Realme ಹೊಸ P3 ಸರಣಿಯ ಫೋನ್ಗಳಾದ Realme P3x ಮತ್ತು Realme P3 Pro ಅನ್ನು ಅಧಿಕೃತವಾಗಿ ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಎರಡು ಫೋನ್ಗಳೂ 6000mAh ಬ್ಯಾಟರಿ ಹೊಂದಿದ್ದು, ಪ್ರೊಸೆಸರ್ ಮತ್ತು ಚಾರ್ಜಿಂಗ್ ವೇಗದಲ್ಲಿ ವಿಭಿನ್ನವಾಗಿವೆ. ಗ್ರಾಹಕರು ಈ ಹೊಸ ಫೋನ್ ಗಳನ್ನು ವಿಶೇಷ ಡಿಸ್ಕೌಂಟ್ ಆಫರ್ ಮೂಲಕ ಕಡಿಮೆ ದರದಲ್ಲಿ ಖರೀದಿಸಬಹುದು. Realme P3 Pro ಮತ್ತು P3x ಬೆಲೆ ಹಾಗೂ ಲಭ್ಯತೆ: Realme P3 Pro 5G: Realme P3 Pro 5G […] - [BOB ನೇಮಕಾತಿ 2025: ಬ್ಯಾಂಕ್ ಆಫ್ ಬರೋಡಾದಲ್ಲಿ 4000 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ....!](https://ismkannadanews.com/bob-recruitment-2025-apprentice-4000-posts/): BOB – ಬ್ಯಾಂಕ್ ಆಫ್ ಬರೋಡಾ (Bank of Baroda) ತನ್ನ ಅಧಿಕೃತ ಅಧಿಸೂಚನೆಯ ಮೂಲಕ BOB ನೇಮಕಾತಿ 2025 ಅಡಿಯಲ್ಲಿ 4000 ಅಪ್ರೆಂಟಿಸ್ ಹುದ್ದೆಗಳು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಸರ್ಕಾರಿ ಉದ್ಯೋಗಗಳು ಮತ್ತು ಬ್ಯಾಂಕ್ ಜಾಬ್ಸ್ (Bank Jobs) ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶ. ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ಮಾರ್ಚ್ 11, 2025. BOB ನೇಮಕಾತಿ 2025 – ಹುದ್ದೆಯ ವಿವರಗಳು: ಸಂಸ್ಥೆ ಹೆಸರು: ಬ್ಯಾಂಕ್ […] - [Local News - ಇ-ಖಾತಾ ಅಭಿಯಾನ ಸದ್ಬಳಕೆ ಮಾಡಿಕೊಳ್ಳಲು ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಕರೆ….!](https://ismkannadanews.com/local-news-gudibande-town-panchayat-e-khata-campaign/): Local News – ರಾಜ್ಯ ಸರ್ಕಾರವು ನಗರ ಸ್ಥಳೀಯ ಸಂಸ್ಥೆಯ ವ್ಯಾಪ್ತಿಯಲ್ಲಿನ ಅನಧಿಕೃತ ಸ್ವತ್ತು ಗಳಿಗೆ ಸಹ ಖಾತಾ ನೀಡುವ ಸಂಬಂಧ ಕಾಯ್ದೆ ಮತ್ತು ನಿಯಮಗಳಿಗೆ ತಿದ್ದುಪಡಿ ತರಲಾಗಿರುತ್ತದೆ. ಇದರಿಂದ ಅನಧಿಕೃತ ಸ್ವತ್ತು (ಬಿ-ಖಾತಾ)ಗಳ ಮಾಲೀಕರು ತಮ್ಮ ಸ್ವತಿನ ಕಂದಾಯವನ್ನು ಪಾವತಿಸಿ, ಇ-ಖಾತಾ ಪಡೆಯಬಹುದಾಗಿದೆ. ಈ ಅಭಿಯಾನವನ್ನು ಪಟ್ಟಣದ ವ್ಯಾಪ್ತಿಯ ಜನರು ಸದ್ಬಳಕೆ ಮಾಡಿಕೊಳ್ಳಬೇಕೆಂದು ಪ.ಪಂ ಮುಖ್ಯಾಧಿಕಾರಿ ಸಭಾ ಶಿರೀನ್ ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣ ಪಂಚಾಯತಿ ಕಚೇರಿಯಲ್ಲಿ ಇ ಖಾತಾ ಅಭಿಯಾನಕ್ಕೆ ಚಾಲನೆ ನೀಡಿ […] - [SBI ಲೆಕ್ಕಪರಿಶೋಧಕರ ಹುದ್ದೆಗಳಿಗೆ ಅರ್ಜಿ ಆಹ್ವಾನ: ಅರ್ಹತೆ, ದಿನಾಂಕ ಮತ್ತು ವಿವರಗಳು...!](https://ismkannadanews.com/sbi-auditor-recruitment-2025-apply-online/): SBI – ಭಾರತೀಯ ಸ್ಟೇಟ್ ಬ್ಯಾಂಕ್ ಇದೀಗ 1194 ಲೆಕ್ಕಪರಿಶೋಧಕರ ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 15, 2025 ಆಗಿದೆ. ಬ್ಯಾಂಕ್ ಉದ್ಯೋಗವನ್ನು ಆಸಕ್ತರಾಗಿರುವ ನಿವೃತ್ತ ಅಧಿಕಾರಿಗಳು (SBI) ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಕೆಳಗಿನ ಮಾಹಿತಿ ಮೂಲಕ ಅರ್ಜಿ ಪ್ರಕ್ರಿಯೆ, ಅರ್ಹತಾ ಮಾನದಂಡ, ವೇತನ ಹಾಗೂ ಇತರ ವಿವರಗಳನ್ನು ತಿಳಿದುಕೊಳ್ಳಿ. SBI – ಲೆಕ್ಕಪರಿಶೋಧಕರ ಹುದ್ದೆಗಳಿಗೆ ಅರ್ಹತೆ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು […] - [RRB : ಭಾರತೀಯ ರೈಲ್ವೆ ಮಿನಿಸ್ಟೀರಿಯಲ್ ಮತ್ತು ಐಸೋಲೇಟೆಡ್ ಕೆಟಗರಿಯ 1036 ಹುದ್ದೆಗಳ ನೇಮಕ: ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಣೆ – Sarkari Naukri Update](https://ismkannadanews.com/rrb-ministerial-isolated-recruitment-2025/): RRB – ಸರ್ಕಾರಿ ಹುದ್ದೆಗಳಲ್ಲಿ ಆಸಕ್ತಿ ಹೊಂದಿರುವ ಅಭ್ಯರ್ಥಿಗಳಿಗೆ ಸುವರ್ಣ ಅವಕಾಶ! ಭಾರತೀಯ ರೈಲ್ವೆ (RRB BNC) ಇಲಾಖೆಯು ಮಿನಿಸ್ಟೀರಿಯಲ್ ಮತ್ತು ಐಸೋಲೇಟೆಡ್ ಕೆಟಗರಿ (Ministerial & Isolated Categories) 1036 ಹುದ್ದೆಗಳ ನೇಮಕಾತಿಗಾಗಿ Sarkari Naukri ಅಧಿಸೂಚನೆ ಬಿಡುಗಡೆ ಮಾಡಿದೆ. ಅರ್ಜಿಗೆ ಕೊನೆಯ ದಿನಾಂಕವನ್ನು ವಿಸ್ತರಿಸಲಾಗಿದ್ದು, Apply ಮಾಡಿ ಮತ್ತು ನಿಮ್ಮ ಕನಸಿನ ಸರ್ಕಾರಿ ಉದ್ಯೋಗ ಪಡೆಯಿರಿ. RRB – ಹೈಲೈಟ್ಸ್: ✅ RRB BNC ಮಿನಿಸ್ಟೀರಿಯಲ್ ಮತ್ತು ಐಸೋಲೇಟೆಡ್ ಕೆಟಗರಿ ನೇಮಕಾತಿ. ✅ ಆನ್ಲೈನ್ […] - [JioHotstar - IPL 2025, ಚಾಂಪಿಯನ್ಸ್ ಟ್ರೋಫಿಗಾಗಿ ಉಚಿತ JioHotstar ಪ್ಲಾನ್ ಘೋಷಿಸಿದ ಜಿಯೋ…!](https://ismkannadanews.com/jiohotstar-ipl-2025-free-streaming-offer/): JioHotstar – ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಮತ್ತೊಂದು ಭರ್ಜರಿ ಆಫರ್ ಅನ್ನು ಪರಿಚಯಿಸಿದೆ. IPL 2025 ಮತ್ತು ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಗಳನ್ನು ಉಚಿತವಾಗಿ ವೀಕ್ಷಿಸಲು JioHotstar ಪ್ಲಾನ್ ಘೋಷಿಸಲಾಗಿದೆ. ಈ ಹೊಸ ಆಫರ್ ಮೂಲಕ ಗ್ರಾಹಕರು ಉಚಿತವಾಗಿ JioHotstar ಸದಸ್ಯತ್ವವನ್ನು ಪಡೆಯಬಹುದಾಗಿದೆ. JioHotstar ಉಚಿತ ಸದಸ್ಯತ್ವ – ಹೊಸ ಆಫರ್ ಜಿಯೋ ತನ್ನ ಬಳಕೆದಾರರಿಗೆ ಲೈವ್ ಸ್ಟ್ರೀಮಿಂಗ್ ಅನುಭವವನ್ನು ನೀಡಲು 949 ರೂಪಾಯಿಯ ಹೊಸ ರೀಚಾರ್ಜ್ ಪ್ಲಾನ್ ಅನ್ನು ಪರಿಚಯಿಸಿದೆ. ಈ ಪ್ಲಾನ್‌ನ ಮೂಲಕ […] - [Crime News - ಮಗಳು ಬಿಡಿಸಿದ ಡ್ರಾಯಿಂಗ್ ನಿಂದ ತಾಯಿಯ ಸಾವಿನ ರಹಸ್ಯ ಬಯಲು, ತಾಯಿಯ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್….!](https://ismkannadanews.com/crime-news-jhansi-woman-murder-child-drawing-twist/): Crime News – ಕೆಲವು ದಿನಗಳ ಹಿಂದೆಯಷ್ಟೆ ಉತ್ತರ ಪ್ರದೇಶದ ಝಾನ್ಸಿ ಜಿಲ್ಲೆಯಲ್ಲಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರು. ಆರಂಭದಿಂದಲೂ ಈ ಸಾವನ್ನು ಆತ್ಮಹತ್ಯೆ ಎಂದೇ ನಂಬಿದ್ದರು. ಆದರೆ ಇದೀಗ ಈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಆ ಮಹಿಳೆಯ ಮಗು ತನಗೆ ತೋಚಿದ ರೀತಿಯಲ್ಲಿ ಚಿತ್ರವೊಂದನ್ನು ಬಿಡಿಸಿದ್ದರು. ಇದೇ ಚಿತ್ರ ಇದೀಗ ತನ್ನ ತಾಯಿಯ ಸಾವಿಗೆ ರೋಚಕ ಟ್ವಿಸ್ಟ್ ಕೊಟ್ಟಿದೆ. ಏನು ಅರಿಯದ ಮಗು ಬಿಡಿಸಿದ ಚಿತ್ರದಲ್ಲಿ ಇದು ಕೊಲೆ ಎಂದು ಪರಿಗಣಿಸಲಾಗಿದೆ. ಸದ್ಯ ಈ ಸುದ್ದಿ […] - [Hubballi : 18ರ ಯುವತಿಯನ್ನು ಮದುವೆಯಾದ 50ರ ಅಂಕಲ್ ಗೆ ಬಂತು ಸಂಕಷ್ಟ, ಮದುವೆಯಾದ ಒಂದೇ ದಿನದಲ್ಲಿ ಬಿಗ್ ಟ್ವಿಸ್ಟ್….!](https://ismkannadanews.com/hubballi-18-girl-elopes-with-50s-uncle-case/): Hubballi – ಕೆಲವು ದಿನಗಳ ಹಿಂದೆಯಷ್ಟೆ 18 ವರ್ಷದ ಯುವತಿ ಹಾಗೂ 50 ವರ್ಷದ ಅಂಕಲ್ ಜೊತೆ ಪರಾರಿಯಾಗಿದ್ದಳು. ಕಳೆದೆರಡು ದಿನಗಳ ಹಿಂದೆಯಷ್ಟೆ ಅಂಕಲ್ ಯುವತಿಯನ್ನು ದೇವಾಲಯವೊಂದರಲ್ಲಿ ಮದುವೆಯಾಗಿದ್ದ. ಈ ಪೊಟೋ ಸಹ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿತ್ತು. ಇದೀಗ ಪರಾರಿಯಾದ ಯುವತಿ ವಾಪಸ್ ಬಂದಿದ್ದು, ಅಂಕಲ್ ವಿರುದ್ದ ಕೆಲವೊಂದು ಗಂಭೀರ ಆರೋಪಗಳನ್ನು ಮಾಡಿದ್ದಾಳೆ. 18 ವರ್ಷದ ಯುವತಿ ಕರೀಷ್ಮಾ ಹಾಗೂ 50 ವರ್ಷದ ಅಂಕಲ್​ ಪ್ರಕಾಶ್ ಲವ್​ ಮ್ಯಾರೇಜ್​ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಹುಬ್ಬಳಿ […] - [Local News: ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರವೇಶಾತಿ ಅಭಿಯಾನಕ್ಕೆ ಚಾಲನೆ….!](https://ismkannadanews.com/local-news-government-college-admissions-drive-gudibande/): Local News – ಸರ್ಕಾರಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸಲು ಎಸ್.ಎಸ್.ಎಲ್.ಸಿ ಫಲಿತಾಂಶಕ್ಕೂ ಮುನ್ನಾ ಗುಡಿಬಂಡೆ ವ್ಯಾಪ್ತಿಯ ಸರ್ಕಾರಿ ಪ್ರೌಢಶಾಲೆಗಳಿಗೆ ಕಾಲೇಜಿನ ಪ್ರಾಂಶುಪಾಲರು, ಸಿಬ್ಬಂದಿ ತೆರಳಿ ಕಾಲೇಜಿನಲ್ಲಿ ಲಭ್ಯವಿರುವ ಕೋರ್ಸ್ ಗಳು, ಉಪನ್ಯಾಸಕರು ಹಾಗೂ ಮೂಲಭೂತ ಸೌಲಭ್ಯಗಳ ಪ್ರಚಾರ ಮಾಡುವ ಮೂಲಕ ತಮ್ಮ ಕಾಲೇಜಿಗೆ ಭೇಟಿ ನೀಡುವಂತೆ ಮನವೊಲಿಸುವ ಕೆಲಸಕ್ಕೆ ಮುಂದಾಗಿದ್ದಾರೆ. Local News – ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಒಳ್ಳೆಯ ಶಿಕ್ಷಣ ಸಿಗುತ್ತೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಹಂಪಸಂದ್ರ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ದಾಖಲಾತಿ ಆಂದೋಲನದ […] - [BJP - ಸಂಸದ ಸುಧಾಕರ್‍ ರವರು ನನಗೆ ಬೆಂಬಲ ನೀಡಿದ್ದರೇ ನಾನು ಶಾಸಕನಾಗುತ್ತಿದ್ದೆ: ಸಿ.ಮುನಿರಾಜು](https://ismkannadanews.com/bjp-leader-muniraj-political-comments-in-gudibande/): BJP : ಕಳೆದ ವಿಧಾನಸಭಾ ಕ್ಷೇತ್ರ ಚುನಾವಣೆಯಲ್ಲಿ ನಾನು ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದೆ, ಅಂದು ನನಗೆ ಡಾ.ಕೆ.ಸುಧಾಕರ್‍ ರವರು ಬೆಂಬಲ ನೀಡಿದ್ದರೇ ನಾನು ಬಾಗೇಪಲ್ಲಿ ಕ್ಷೇತ್ರದ ಶಾಸಕನಾಗುತ್ತಿದ್ದೆ ಎಂದು ಸಮಾಜ ಸೇವಕ ಹಾಗೂ ಬಿಜೆಪಿ ರಾಜ್ಯ ಕಾರ್ಯದರ್ಶಿ  ಸಿ.ಮುನಿರಾಜು ತಿಳಿಸಿದರು. ತಾಲ್ಲೂಕು ಎಲ್ಲೋಡು ಲಕ್ಷ್ಮೀ ಆದಿನಾರಾಯಣಸ್ವಾಮಿ ಜಾತ್ರೆಯಲ್ಲಿ ಸಮಾಜ ಸೇವಕ ಹಾಗೂ ಬಿಜೆಪಿ ರಾಜ್ಯ ಕಾರ್ಯದರ್ಶಿ  ಸಿ ಮುನಿರಾಜು ರವರು ಜಾತ್ರೆಗೆ ಬಂದ ಭಕ್ತಾಧಿಗಳಿಗೆ ತಟ್ಟೆಇಡ್ಲಿ ವಿತರಣೆ ಮಾಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ […] - [Karnataka Suddi - ಕೊಟ್ಟಿಗೆಯಲ್ಲಿದ್ದ ಕರು ಮೇಲೆ ಮಚ್ಚಿನಿಂದ ಧಾಳಿ, ಮನಸೋ ಇಚ್ಚೆ ಮಚ್ಚಿನಿಂದ ಹಲ್ಲೆ ಮಾಡಿದ ಪಾಪಿಗಳು….!](https://ismkannadanews.com/karnataka-suddi-brutal-attack-on-calf-sakaleshpur/): Karnataka Suddi : ಕಳೆದ ಸಂಕ್ರಾಂತಿ ಹಬ್ಬದ ಸಮಯದಲ್ಲೇ ಬೆಂಗಳೂರಿನಲ್ಲಿ ಹಸುವಿನ ಕೆಚ್ಚಲು ಕೊಯ್ದು ವಿಕೃತಿ ಮೆರೆದ ಘಟನೆ ನಡೆದ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಕ್ರೂರ ಘಟನೆ ನಡೆದಿದೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಅರೆಕೆರೆ ಗ್ರಾಮದಲ್ಲಿ ಈ ಹೇಯ ಕೃತ್ಯ ನಡೆದಿದ್ದು, ನವೀನ್ ಎಂಬುವವರಿಗೆ ಸೇರಿದ ಕರು ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ್ದು, ಈ ವೇಳೆ ಯಾರೋ ಪಾಪಿಗಳು ಮಚ್ಚಿನಿಂದ ಹಲ್ಲೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಕರು ರಕ್ತದ ಮಡುವಿನಲ್ಲಿ ಒದ್ದಾಡಿದೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ […] - [Marriage : ಯುವತಿಗಿಂತ ಪ್ರೆಷರ್ ಕುಕ್ಕರ್ ಬೆಟರ್ ಎಂದ ಯುವಕ ಪ್ರೆಷರ್ ಕುಕ್ಕರ್ ಅನ್ನೇ ಮದುವೆಯಾದ, ಬಳಿಕ ಆಗಿದ್ದೇ ಬೇರೆ…!](https://ismkannadanews.com/marriage-man-marries-pressure-cooker-indonesia/): Marriage – ಹಲವಾರು ಕಾರಣಗಳಿಂದ ಅನೇಕ ಯುವಕರಿಗೆ ಮದುವೆಯಾಗುವುದಿಲ್ಲ. ಈ ಕೊರಗು ಅನೇಕ ಯುವಕರಲ್ಲಿರುತ್ತದೆ ಎಂದು ಹೇಳಬಹುದಾಗಿದೆ. ಹೆಣ್ಣು ಮಕ್ಕಳಿಗೆ ತಾನು ಮದುವೆಯಾಗುವ ಗಂಡ, ಅತ್ತೆ ಮಾವ, ಗಂಡನ ಮನೆಯ ಕಡೆಯವರು ಹೇಗಿರುತ್ತಾರೋ ಎಂಬ ಚಿಂತೆಯಿರುತ್ತದೆ. ಅದೇ ರೀತಿ ಗಂಡು ಮಕ್ಕಳಿಗೆ ಮದುವೆಯಾಗುವ ಹೆಂಡತಿ ಮನೆಯಲ್ಲಿ ಹೊಂದಿಕೊಂಡು ಹೋಗುತ್ತಾಳೋ ಅಥವಾ ಇಲ್ಲವೋ ಎಂಬುದೇ ದೊಡ್ಡ ಚಿಂತೆಯಾಗಿರುತ್ತದೆ. ಈ ಕಾರಣಗಳಿಂದಲೂ ಅನೇಕರು ಮದುವೆ ಎಂಬ ಜಂಜಾಟವೇ ಬೇಡ ಎಂದು ಮದುವೆಯಾಗದೇ ಇರುತ್ತಾರೆ. ಆದರೆ ಇಲ್ಲೋಬ್ಬ ಭೂಪ ಹೆಣ್ಣಿಗಿಂತ ಪ್ರೆಷರ್‍ […] - [ESIC ಕರ್ನಾಟಕ: 111 ಹುದ್ದೆಗಳ ನೇಮಕಾತಿ – ನೇರ ಸಂದರ್ಶನಕ್ಕೆ ಆಹ್ವಾನ!](https://ismkannadanews.com/esic-karnataka-recruitment-2025-apply-now/): ESIC – ಎಂಪ್ಲಾಯೀಸ್ ಸ್ಟೇಟ್ ಇನ್ಶುರೆನ್ಸ್ ಕಾರ್ಪೊರೇಶನ್ (ESIC), ಕರ್ನಾಟಕವು ಬೆಂಗಳೂರು ಮತ್ತು ಕಲಬುರಗಿಯ ತನ್ನ ಆಸ್ಪತ್ರೆಗಳು ಮತ್ತು ವೈದ್ಯಕೀಯ ಕಾಲೇಜುಗಳಲ್ಲಿ 111 ವೈದ್ಯಕೀಯ ಮತ್ತು ಶೈಕ್ಷಣಿಕ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಿದೆ. ಇದರಲ್ಲಿ ಸೀನಿಯರ್ ರೆಸಿಡೆಂಟ್, ಪ್ರೊಫೆಸರ್, ಅಸೋಸಿಯೇಟ್ ಪ್ರೊಫೆಸರ್, ಸ್ಪೆಷಲಿಸ್ಟ್ ಮತ್ತು ಸೂಪರ್ ಸ್ಪೆಷಲಿಸ್ಟ್ ಹುದ್ದೆಗಳು ಸೇರಿವೆ. ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ನಿಗದಿತ ದಿನಾಂಕಗಳಲ್ಲಿ ನೇರ ಸಂದರ್ಶನಕ್ಕೆ (Walk-in Interview) ಹಾಜರಾಗಬಹುದು. ESIC ಕರ್ನಾಟಕ ನೇಮಕಾತಿ 2024ರ ಪ್ರಮುಖ ವಿವರಗಳು, ಅರ್ಹತೆ, ವೇತನ […] - [Mother : ವಿಕೃತ ವರ್ತನೆಯಿಂದ ಬೇಸತ್ತ ತಾಯಿ, ಮಗನನ್ನು ತುಂಡು ತುಂಡಾಗಿ ಕತ್ತರಿಸಿ ಕೊಂದ್ಳು…!](https://ismkannadanews.com/mother-mother-kills-son-prakasam-district/): Mother – ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲೊಂದು ವಿಭಿನ್ನ ಘಟನೆ ನಡೆದಿದೆ. ತನ್ನ ಮಗನ ವಿಕೃತ ಹಾಗೂ ಅನುಚಿತ ವರ್ತನೆಯಿಂದ ಬೇಸತ್ತ ತಾಯಿ ಮಗನನ್ನು ತುಂಡು ತುಂಡಾಗಿ ಕತ್ತರಿಸಿದ್ದಾಳೆ. ಕಳೆದ ಫೆ.13 ರಂದು ಲಕ್ಷ್ಮೀ ದೇವಿ ಎಂಬ ಮಹಿಳೆ ತನ್ನ ಮಗ ಶ್ಯಾಂ ಪ್ರಸಾದ್ ಎಂಬಾತನನ್ನು ಕೊಲೆ ಮಾಡಿದ್ದಾಳೆ. ಆಕೆಯ ಸಂಬಂಧಿಕರೂ ಈ ಕೃತ್ಯಕ್ಕೆ ಸಹಾಯ ಮಾಡಿದ್ದಾರೆ ಎಂದು ಪ್ರಕಾಶಂ ಪೊಲೀಸ್ ವರಿಷ್ಠಾಧಿಕಾರಿ ಎ.ಆರ್‍.ದಾಮೋದರ್‍ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ. ಹೆತ್ತ ತಾಯಿಯೇ ತನ್ನ ಮಗನನ್ನು ತುಂಡು ತುಂಡಾಗಿ […] - [Health Tips : ಹಾಗಲಕಾಯಿ ರಸದ 5 ಆಶ್ಚರ್ಯಕರ ಆರೋಗ್ಯ ಪ್ರಯೋಜನಗಳು, Health Tips: Bitter Gourd Juice - A Natural Health Booster](https://ismkannadanews.com/health-tips-bitter-gourd-juice-health-benefits/): Health Tips – ಹಾಗಲಕಾಯಿ ಎಂದಾಕ್ಷಣ ಬಹುತೇಕ ಜನರು ಮುಖ ಮುಚ್ಕೊಳ್ಳುತ್ತಾರೆ! ಆದರೆ, ಆರೋಗ್ಯ ತಜ್ಞರ ಪ್ರಕಾರ Bitter Gourd Juice ನಿಮ್ಮ ದೇಹದ ಖಜಾನೆಗೆ ಅಮೂಲ್ಯ ಸಂಜೀವಿನಿ. ಖಾಲಿ ಹೊಟ್ಟೆಯಲ್ಲಿ Bitter Gourd Juice ಸೇವಿಸುವುದು ಆಯುರ್ವೇದದಲ್ಲಿ ಬಹಳ ಪರಿಣಾಮಕಾರಿಯಾಗಿದೆ. ಇದು ಅನೇಕ ದೀರ್ಘಕಾಲಿಕ ಆರೋಗ್ಯ ಸಮಸ್ಯೆಗಳನ್ನು ಕಡಿಮೆಯಾಗಿ, ದೇಹವನ್ನು ಶುದ್ಧಗೊಳಿಸುತ್ತದೆ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ನಿಮಗೆ ದೊರಕುವ ಪ್ರಮುಖ ಆರೋಗ್ಯ ಲಾಭಗಳು ಇಲ್ಲಿವೆ! Health Tips – 1. ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ Bitter Gourd […] - [Education: ಆದರ್ಶ ವಿದ್ಯಾಲಯ: 6ನೇ ತರಗತಿ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ, ಅರ್ಜಿ ಸಲ್ಲಿಸುವ ಸೂಚನೆಗಳು...!](https://ismkannadanews.com/education-adarsha-vidyalaya-6th-grade-admission-2025/): Education – ಆದರ್ಶ ವಿದ್ಯಾಲಯದಲ್ಲಿ 2025-26ನೇ ಸಾಲಿನ ಪ್ರವೇಶ ಪರೀಕ್ಷೆಗೆ 6 ನೇ ತರಗತಿ ಪ್ರವೇಶಕ್ಕೆ ಅರ್ಜಿ ಸ್ವೀಕರಿಸುವ ಪ್ರಕ್ರಿಯೆ ಆರಂಭವಾಗಿದ್ದು, ಆಸಕ್ತ ಹಾಗೂ ಅರ್ಹ ವಿದ್ಯಾರ್ಥಿಗಳು ಫೆ.28 ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸ ಬಯಸುವ ವಿದ್ಯಾರ್ಥಿಗಳು ಅಗತ್ಯ ದಾಖಲೆಗಳೊಂದಿಗೆ www.schooleducation.karnataka.gov.in ತಾಣದ ಮೂಲಕ ಅರ್ಜಿ ಸಲ್ಲಿಸಬೇಕು. Education – ಅರ್ಜಿ ಸಲ್ಲಿಸುವ ಪ್ರಮುಖ ಮಾಹಿತಿ: ಅರ್ಜಿ ಸಲ್ಲಿಸುವಂತಹ ವಿದ್ಯಾರ್ಥಿಗಳು ತಾಲೂಕಿನ ಶಾಲೆಗಳಲ್ಲಿ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರಬೇಕು ಅಥವಾ ಬೇರೆ ತಾಲ್ಲೂಕಿನಲ್ಲಿ ವ್ಯಾಸಂಗ ಮಾಡುತ್ತಿದ್ದರೆ […] - [Viral : ಹುಬ್ಬಳಿಯ ವಿಚಿತ್ರ ಲವ್ ಸ್ಟೋರಿ,18ರ ಯುವತಿಯ ಜೊತೆ ಪರಾರಿಯಾಗಿದ್ದ 50 ವರ್ಷದ ಅಂಕಲ್, ನಡೆದೇ ಹೋಯ್ತು ಇಬ್ಬರ ಮದುವೆ…!](https://ismkannadanews.com/viral-50-year-old-man-marries-18-year-old-girl-hubballi/): Viral –  ಕೆಲವು ದಿನಗಳ ಹಿಂದೆಯಷ್ಟೆ ಹುಬ್ಬಳಿಯಲ್ಲಿ ವಿಚಿತ್ರ ಲವ್ ಸ್ಟೋರಿಯೊಂದು ಬೆಳಕಿಗೆ ಬಂದಿತ್ತು. 18 ವರ್ಷದ ಯುವತಿ ಹಾಗೂ 50 ವರ್ಷದ ಅಂಕಲ್ ಪರಾರಿಯಾಗಿದ್ದರು. ತಮ್ಮ ಹದಿಹರೆಯದ ಮಗಳನ್ನು ಹುಡುಕಿಕೊಡುವಂತೆ ಯುವತಿಯ ಪೋಷಕರು ಕಣ್ಣಿರಾಕಿದ್ದರು. ಆದರೆ ಇದೀಗ ಅಂಕಲ್ ಜೊತೆ ಈ ಯುವತಿ ಮದುವೆಯಾಗಿದ್ದಾಳೆ. ಕೆಲವು ದಿನಗಳ ಹಿಂದೆ ನಾಪತ್ತೆಯಾಗಿದ್ದ ಕರೀಷ್ಮಾ ಹಾಗೂ ಪ್ರಕಾಶ್ ಮದುವೆಯಾಗಿದ್ದು, ಈ ಪೊಟೋವನ್ನು ಅಂಕಲ್ ಪ್ರಕಾಶ್ ತನ್ನ ವಾಟ್ಸಾಪ್ ಸ್ಟೇಟಸ್ ನಲ್ಲಿ ಹಾಕಿಕೊಂಡಿದ್ದಾರೆ. ಈ ಪೊಟೋ ನೋಡಿತ್ತಿದ್ದಂತೆ ಶಾಕ್ ಆದ […] - [Bengaluru: ಪತಿಗೆ ಪರಸ್ತ್ರೀಯ ಮೇಲೆ ವ್ಯಾಮೋಹ, ಮಗಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ಪತ್ನಿ…!](https://ismkannadanews.com/bengaluru-mother-daughter-tragic-suicide-husbands-affair/): Bengaluru – ಅನೈತಿಕ ಸಂಬಂಧಗಳ ಕಾರಣದಿಂದ ಅನೇಕ ಕುಟುಂಬಗಳು ಬೀದಿಪಾಲಾಗುತ್ತವೆ, ಇದರಿಂದಾಗಿ ಅನೇಕ ಸಂಸಾರಗಳು ನಾಶವಾಗುತ್ತವೆ. ಬೆಂಗಳೂರಿನ (Bengaluru) ರಾಮಯ್ಯ ಲೇಔಟ್ ನಲ್ಲಿ ಪತಿಯ ಅಕ್ರಮ ಸಂಬಂಧಕ್ಕೆ ಬೇಸತ್ತ ಪತ್ನಿಯೊಬ್ಬರು ತನ್ನ ಮಗಳನ್ನು ಕೊಂದು ತಾನೂ ನೇಣಿಗೆ ಶರಣಾಗಿದ್ದಾಳೆ. ಮೃತ ದುರ್ದೈವಿಯನ್ನು ಶೃತಿ (33) ಎಂದು ಗುರ್ತಿಸಲಾಗಿದೆ. ಪತಿಯ ಅಕ್ರಮ ಸಂಬಂಧಕ್ಕೆ ಬೇಸತ್ತ ಪತ್ನಿ 5 ವರ್ಷದ ಮಗಳನ್ನು ಕೊಲೆಗೈದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ (Bengaluru) ಬಾಗಲಕುಂಟೆ ಎಂಬಲ್ಲಿ ನಡೆದಿದೆ. ಮೃತ ಶೃತಿ […] - [BPCL Recruitment 2025: ಜೂನಿಯರ್ ಎಕ್ಸಿಕ್ಯುಟಿವ್ ಮತ್ತು ಕಾರ್ಯದರ್ಶಿ ಹುದ್ದೆಗಳಿಗೆ ಅರ್ಜಿ ಆಹ್ವಾನ! ತಿಂಗಳಿಗೆ ₹1.20 ಲಕ್ಷವರೆಗೆ ಸಂಬಳ](https://ismkannadanews.com/bpcl-vacancy-2025-apply-now-junior-executive-secretary/): BPCL Recruitment 2025-ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ (BPCL) ತನ್ನ ಹೊಸ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಜೂನಿಯರ್ ಎಕ್ಸಿಕ್ಯುಟಿವ್ ಮತ್ತು ಕಾರ್ಯದರ್ಶಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಫೆಬ್ರವರಿ 22, 2025ರ ಒಳಗಾಗಿ ತಮ್ಮ ಅರ್ಜಿಯನ್ನು ಸಲ್ಲಿಸಬಹುದು. ತಿಂಗಳಿಗೆ ಗರಿಷ್ಠ ₹1.20 ಲಕ್ಷ ವೇತನ ಪಡೆಯುವ ಅವಕಾಶವಿರುವ ಈ ಹುದ್ದೆಗಳ ಬಗ್ಗೆ ವಿವರಗಳನ್ನು ತಿಳಿಯಲು ಮುಂದೆ ಓದಿ. BPCL Recruitment 2025 – 1. ಹುದ್ದೆಗಳು, ಶೈಕ್ಷಣಿಕ ಅರ್ಹತೆ ಮತ್ತು ಅನುಭವ […] - [IPL 2025: ಆರ್ಸಿಬಿ ವೇಳಾಪಟ್ಟಿ, ಪಂದ್ಯದ ದಿನಾಂಕ ಮತ್ತು ಸ್ಥಳಗಳ ವಿವರದ ಜೊತೆಗೆ ಸೀಸನ್ ಸಂಪೂರ್ಣ ವೇಳಾಪಟ್ಟಿ…!](https://ismkannadanews.com/ipl-2025-rcb-full-schedule-match-dates-venues/): IPL 2025 – ಭಾರತೀಯ ಕ್ರಿಕೆಟ್ ಅಭಿಮಾನಿಗಳೆ, ಬಹುನಿರೀಕ್ಷಿತ ಐಪಿಎಲ್ 2025 (IPL 2025) ಪಂದ್ಯಾವಳಿಯ ವೇಳಾಪಟ್ಟಿ ಅಧಿಕೃತವಾಗಿ ಪ್ರಕಟಗೊಂಡಿದೆ! ಮಾರ್ಚ್ 22, 2025ರಿಂದ ಪ್ರಾರಂಭವಾಗಿ ಮೇ 25, 2025ರವರೆಗೆ ಈ ಕ್ರಿಕೆಟ್ ಮಹಾಸಂಗ್ರಾಮ ನಡೆಯಲಿದೆ. ಪ್ರಥಮ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಕೊಲ್ಕತ್ತಾ ನೈಟ್ ರೈಡರ್ಸ್ (KKR) ವಿರುದ್ಧ ಈಡನ್ ಗಾರ್ಡನ್ಸ್, ಕೋಲ್ಕತಾನಲ್ಲಿ ಮುಖಾಮುಖಿಯಾಗಲಿದೆ. IPL 2025 RCB ವೇಳಾಪಟ್ಟಿ ಆರ್‌ಸಿಬಿ ತನ್ನ ಅಭಿಮಾನಿಗಳಿಗೆ ಈ ಬಾರಿಯೂ ಅದ್ಭುತ ಪ್ರದರ್ಶನ ನೀಡಲು ಸಜ್ಜಾಗಿದೆ. […] - [Jio Hotstar - ಜಿಯೋ ಹಾಟ್ ಸ್ಟಾರ್ Vs ಹಾಟ್ ಸ್ಟಾರ್ – ಹೊಸ ಪ್ಲಾನ್ ಗಳು ಮತ್ತು ಬೆಲೆಯ ವಿವರಗಳು....!](https://ismkannadanews.com/jio-hotstar-streaming-platform-launch/): Jio Hotstar – ಜಿಯೋ ಮತ್ತು ಡಿಸ್ನಿ ಸಂಸ್ಥೆಗಳ ವಿಲೀನದಿಂದ ಉಂಟಾದ ಹೊಸ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ Jio Hotstar ಇದೀಗ ಜಿಯೋಸಿನಿಮಾ ಮತ್ತು ಡಿಸ್ನಿ+ ಹಾಟ್‌ಸ್ಟಾರ್‌ನ ಎಲ್ಲಾ ವಿಷಯಗಳನ್ನು ಒಟ್ಟುಗೂಡಿಸಿದೆ. ಈ ಹೊಸ ಪ್ಲಾಟ್‌ಫಾರ್ಮ್‌ ಮೂಲಕ, ಬಳಕೆದಾರರು ಐಪಿಎಲ್ ಕ್ರಿಕೆಟ್, ಐಸಿಸಿ ಟೂರ್ನಮೆಂಟ್‌ಗಳು, ಇಂಗ್ಲಿಷ್ ಪ್ರೀಮಿಯರ್ ಲೀಗ್ ಫುಟ್‌ಬಾಲ್ ಸೇರಿದಂತೆ ವಿವಿಧ ಕ್ರೀಡಾ ಕಾರ್ಯಕ್ರಮಗಳನ್ನು ವೀಕ್ಷಿಸಬಹುದು. ಇದಲ್ಲದೆ, ಡಿಸ್ನಿ, ವಾರ್ನರ್ ಬ್ರದರ್ಸ್, ಎಚ್‌ಬಿಒ, ಎನ್‌ಬಿಸಿ ಯುನಿವರ್ಸಲ್ ಪೀಕಾಕ್, ಪ್ಯಾರಾಮೌಂಟ್ ಮುಂತಾದ ಅಂತರರಾಷ್ಟ್ರೀಯ ಸ್ಟುಡಿಯೋಗಳ ವಿಷಯಗಳಿಗೂ ಪ್ರವೇಶ ಪಡೆಯಬಹುದು. […] - [Hindu temple : ಅದ್ದೂರಿಯಾಗಿ ನಡೆದ ಎಲ್ಲೋಡು ಜಾತ್ರೆ, ಹರಿದು ಬಂದ ಜನಸಾಗರ...!](https://ismkannadanews.com/hindu-temple-yellodu-adinarayanaswamy-bramarathostava/): Hindu temple – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಎಲ್ಲೋಡು ಗ್ರಾಮದ ಐತಿಹಾಸಿಕ ಹಿನ್ನೆಲೆಯುಳ್ಳ ಎಲ್ಲೋಡು ಗ್ರಾಮದ ಶ್ರೀ ಲಕ್ಷ್ಮೀ ಆದಿನಾರಾಯಣಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ನಡೆದ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆದಿದೆ. ಸಾವಿರಾರು ಸಂಖ್ಯೆಯ ಭಕ್ತರ ಗೋವಿಂದ ಗೋವಿಂದ ನಾಮಸ್ಮರಣೆಯೊಂದಿಗೆ ಬ್ರಹ್ಮರಥೋತ್ಸವ ನೆರವೇರಿತು. ಗುಡಿಬಂಡೆ  ತಾಲೂಕಿನ ಎಲ್ಲೋಡು ಗ್ರಾಮದ ಕೂರ್ಮಗಿರಿಯಲ್ಲಿ ನೆಲೆಸಿರುವ ಇತಿಹಾಸ ಪ್ರಸಿದ್ದ ಶ್ರೀ ಲಕ್ಷ್ಮೀ ಆದಿನಾರಾಯಣಸ್ವಾಮಿ ಜಾತ್ರಾ ಮಹೋತ್ಸವ ಫೆ.10 ರಿಂದ ಪ್ರಾರಂಭಗೊಂಡಿದ್ದು, ಫೆ.23 ರಂದು ಕೊನೆಯಾಗಲಿದೆ. ಪ್ರತಿ ವರ್ಷದಂತೆ ಖರನಾಮ ಸಂವತ್ಸರದ ಮಾಘ […] - [BSNL ಬಜೆಟ್ ಫ್ರೆಂಡ್ಲಿ ಹೊಸ ರಿಚಾರ್ಜ್ ಪ್ಲಾನ್ – 60 ದಿನ ವ್ಯಾಲಿಡಿಟಿ, ಅನಿಯಮಿತ ಕರೆ, ಡೇಟಾ....!](https://ismkannadanews.com/bsnl-new-prepaid-plans-345-and-347-benefits/): BSNL- ಭಾರತೀಯ ಸರ್ಕಾರಿ ಟೆಲಿಕಾಂ ಸಂಸ್ಥೆ BSNL ತನ್ನ ಗ್ರಾಹಕರಿಗಾಗಿ ಮತ್ತೊಂದು ಆಕರ್ಷಕ ಮೋಬೈಲ್ ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದೆ. Jio, Airtel, Vi (Vodafone Idea) ಮುಂತಾದ ಖಾಸಗಿ ಟೆಲಿಕಾಂ ಕಂಪನಿಗಳೊಂದಿಗೆ ಪೈಪೋಟಿ ನೀಡುವ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL), ಹೊಸ ಬಜೆಟ್ ಸ್ನೇಹಿ ₹345 ಮತ್ತು ₹347 ಪ್ರಿಪೇಯ್ಡ್ ಪ್ಲಾನ್‌ಗಳ ಮೂಲಕ ಗ್ರಾಹಕರಿಗೆ ಹೆಚ್ಚು ಸೌಲಭ್ಯ ನೀಡುತ್ತಿದೆ. BSNL- ₹345 ಪ್ಲಾನ್ – ಬಜೆಟ್ ಬೆಲೆಯಲ್ಲಿ 60 ದಿನಗಳ ಸೇವೆ! BSNL ಯ […] - [IOCL Apprentice Recruitment 2025: ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ನಲ್ಲಿ 457 ಅಪ್ರೆಂಟಿಸ್ ಹುದ್ದೆಗಳ ನೇಮಕಾತಿ – Apply Now…!](https://ismkannadanews.com/iocl-apprentice-recruitment-2025-apply-now/): IOCL Apprentice Recruitment 2025 – ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL) ತನ್ನ 2025ನೇ ಸಾಲಿನ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಈ ನೇಮಕಾತಿಯಡಿಯಲ್ಲಿ ಒಟ್ಟು 457 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು IOCL ಅಧಿಕೃತ ವೆಬ್‌ಸೈಟ್ iocl.com ಮೂಲಕ ಆನ್‌ಲೈನ್‌ನಲ್ಲಿ ಮಾರ್ಚ್ 3, 2025ರ ಒಳಗೆ ಅರ್ಜಿ ಸಲ್ಲಿಸಬಹುದು. IOCL ಅಪ್ರೆಂಟಿಸ್ ನೇಮಕಾತಿ 2025 – ಪ್ರಮುಖ ವಿವರಗಳು: ಒಟ್ಟು ಹುದ್ದೆಗಳ ಸಂಖ್ಯೆ: 457 ಅರ್ಜಿ ಪ್ರಾರಂಭ […] - [Local News :ರಸ್ತೆ ಅಗಲೀಕರಣದ ವೇಳೆ ಆಸ್ತಿ ಕಳೆದುಕೊಂಡವರಿಗೆ ನಿವೇಶನ ನೀಡುವುದು ನನ್ನ ಕರ್ತವ್ಯ: ಶಾಸಕ ಸುಬ್ಬಾರೆಡ್ಡಿ](https://ismkannadanews.com/local-news-gudibande-road-expansion-free-plots-mla-subbareddy-promise/): Local News – ಸುಮಾರು 10 ವರ್ಷಗಳ ಹಿಂದೆ ಗುಡಿಬಂಡೆ ಮುಖ್ಯರಸ್ತೆ ಅಗಲೀಕರಣದ ವೇಳೆ ಆಸ್ತಿ ಕಳೆದುಕೊಂಡವರಿಗೆ ನಿವೇಶನ ನೀಡುವುದು ನನ್ನ ಆದ್ಯ ಕರ್ತವ್ಯವವಾಗಿದೆ. ಆರು ತಿಂಗಳ ಒಳಗಾಗಿ ರಸ್ತೆ ಅಗಲೀಕರಣದಲ್ಲಿ ಮನೆ ಕಳೆದುಕೊಂಡವರಿಗೆ ಹಾಗೂ ಪಟ್ಟಣದಲ್ಲಿರುವ ನಿವೇಶನ ರಹಿತರರಿಗೆ ನಿವೇಶನ ನೀಡಲು ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಶಾಸಕ ಸುಬ್ಬಾರೆಡ್ಡಿ ಭರವಸೆ ನೀಡಿದರು. Local News – ತಾತ್ಕಲಿಕವಾಗಿ ನಿವೇಶನಗಳ ಹಕ್ಕು ಪತ್ರ ವಿತರಣೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಬ್ರಾಹ್ಮಣರಹಳ್ಳಿ ರಸ್ತೆಗೆ ಹೋಗುವ ಮಾರ್ಗದಲ್ಲಿ ಗುಡಿಬಂಡೆ […] - [Love Dhoka: ಲವ್ ಸೆಕ್ಸ್ ದೋಖಾ ಪ್ರಕರಣ, ಪ್ರೀತಿಯ ನಾಟಕವಾಡಿ ಮದುವೆಯಾದ ಮಹಿಳೆಗೆ ಕೈಕೊಟ್ಟ ಪ್ರಿಯಕರ…!](https://ismkannadanews.com/love-dhoka-chamarajanagar-man-abandons-woman/): Love Dhoka – ಲವ್, ಸೆಕ್ಸ್, ದೋಖಾ ಪ್ರಕರಣಗಳು ಇತ್ತೀಚಿಗೆ ಹೆಚ್ಚಾಗಿ ಕೇಳಿಬರುತ್ತಿವೆ. ಪ್ರೀತಿ ಪ್ರೇಮಾ ಅಂತೆಲ್ಲಾ ನಾಟಕವಾಡಿ ಮೋಸ ಮಾಡುವಂತಹವರ ಸಂಖ್ಯೆ ಸಹ ಏರುತ್ತಿದೆ. ಇದೀಗ ಅಂತಹುದೇ ಘಟನೆಯೊಂದು ಚಾಮರಾಜನಗರದಲ್ಲಿ ನಡೆದಿದೆ ಎನ್ನಲಾಗಿದೆ. ಪ್ರೀತಿ ಪ್ರೇಮಾ ಎಂದು ನಾಟಕವಾಡಿ, ಆಕೆಯೊಂದಿಗೆ ಕಾಮದಾಹ ತೀರಿಸಿಕೊಂಡು, ಮೂರು ಬಾರಿ ಆಕೆಗೆ ಗರ್ಭಪಾತ ಮಾಡಿಸಿ, ಇದೀಗ ಆಕೆಗೆ ಕೈಕೊಟ್ಟು ಪರಾರಿಯಾಗಿದ್ದಾನೆ. ಇಲ್ಲೋಂದು ವಿಚಿತ್ರ ಇದೆ, ಈಗಾಗಲೇ ಮದುವೆಯಾದ ಯುವತಿಯನ್ನು ಪ್ರೀತಿಸಿದ ಆರೋಪಿ, ಆಕೆಯ ಗಂಡನಿಗೆ ಡಿವೋರ್ಸ್ ಕೊಡಿಸಿದ್ದಾನೆ. ಬಳಿಕ ಆಕೆಯೊಂದಿಗೆ […] - [Hindu Temple : ಐತಿಹಾಸಿಕ ಹಿನ್ನೆಲೆಯ ಎಲ್ಲೋಡು ಜಾತ್ರಾ ಮಹೋತ್ಸವ, ಫೆ.16 ಬ್ರಹ್ಮರಥೋತ್ಸವ, ಫೆ.17 ಹೂವಿನ ಪಲ್ಲಕಿ....!](https://ismkannadanews.com/hindu-temple-ellodu-lakshmi-adinarayana-swamy-jatre/): Hindu Temple – ಭಕ್ತರ ಪಾಲಿನ ಆರಾಧ್ಯ ದೈವ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಎಲ್ಲೋಡು ಗ್ರಾಮದ ಶ್ರೀ ಎಲ್ಲೋಡು ಲಕ್ಷ್ಮೀ ಆದಿನಾರಾಯಣಸ್ವಾಮಿ ದೇವರ ಜಾತ್ರಾ ಮಹೋತ್ಸವ ಫೆ.10 ರಿಂದ ಫೆ.23 ರವರೆಗೆ ನಡೆಯಲಿದೆ. ಫೆ.16 ರಂದು ಎಲ್ಲೋಡು ಶ್ರೀ ಲಕ್ಷ್ಮೀ ಆದಿನಾರಾಯಣಸ್ವಾಮಿಯ ಬ್ರಹ್ಮರಥೋತ್ಸವ ಹಾಗೂ ಫೆ.17 ರಂದು ಹೂವಿನ ಪಲ್ಲಕಿ ಕಾರ್ಯಕ್ರಮ ನಡೆಯಲಿದ್ದು, ಅಪಾರ ಸಂಖ್ಯೆಯ ಜನತೆ ಭಾಗಿಯಾಗಲಿದ್ದಾರೆ. ಈ ಸಂಬಂಧ ಗುಡಿಬಂಡೆ ಪೊಲೀಸರು ಸೂಕ್ತ ಬಂದೋಬಸ್ತ್ ಸಹ ಏರ್ಪಡಿಸಿದ್ದಾರೆ. Hindu Temple – ಎಲ್ಲೋಡು […] - [Weight Loss: ತಿಂಗಳಿನಲ್ಲಿ 10 ಕೆಜಿ ತೂಕ ಕಡಿಮೆ ಮಾಡಲು ಈ ಸರಳ ಮತ್ತು ಪರಿಣಾಮಕಾರಿ ವಿಧಾನಗಳು….!](https://ismkannadanews.com/weight-loss-tips-lose-10kg-in-a-month-easily/): Weight Loss  – ಇತ್ತೀಚಿನ ದಿನಗಳಲ್ಲಿ Weight Loss ಒಂದು ಸಾಮಾನ್ಯ ಸಮಸ್ಯೆಯಾಗಿದ್ದು, Health Tips ಅನುಸರಿಸುವುದು ತೂಕ ನಿಯಂತ್ರಣಕ್ಕೆ ಸಹಕಾರಿ. ಅನಾರೋಗ್ಯಕರ ಆಹಾರ ಪದ್ಧತಿ, ಕಡಿಮೆ ಶಾರೀರಿಕ ಚಟುವಟಿಕೆ, ಮತ್ತು ಒತ್ತಡದ ಜೀವನಶೈಲಿ ತೂಕ ಹೆಚ್ಚಾಗಲು ಪ್ರಮುಖ ಕಾರಣಗಳಾಗಿವೆ. ಜನರು Weight Loss ಸಾಧಿಸಲು ಜಿಮ್‌ಗೆ ಹೋಗುವುದು ಅಥವಾ ಕಠಿಣ ಡೈಟ್ ಅನುಸರಿಸುವುದು ಸಾಮಾನ್ಯ. ಆದರೆ ತಜ್ಞರ ಪ್ರಕಾರ, ಸಣ್ಣ Health Tips ಜೀವನಶೈಲಿ ಬದಲಾವಣೆಗಳು ತೂಕ ಇಳಿಸಲು ಹೆಚ್ಚು ಸಹಾಯ ಮಾಡಬಹುದು. Weight Loss […] - [Coriander - ಕೊತ್ತಂಬರಿ ನೀರು: ರಾತ್ರಿ ಮಲಗುವ ಮೊದಲು ಒಂದು ಗ್ಲಾಸ್ ಕುಡಿಯಿರಿ, ಈ ಸಮಸ್ಯೆಗಳಿಗೆ ಚೆಕ್ ಇಡಿ…!](https://ismkannadanews.com/coriander-health-benefits-antioxidants-detox/): Coriander – ಕೊತ್ತಂಬರಿಯಲ್ಲಿ ಆರೋಗ್ಯಕ್ಕೆ ಪ್ರಯೋಜನಕಾರಿಯಾದ ಹಲವಾರು ಪೋಷಕಾಂಶಗಳಿವೆ. ಇದರಲ್ಲಿ ಇರುವ ಆ್ಯಂಟಿ-ಆಕ್ಸಿಡೆಂಟ್ ಮತ್ತು ಆ್ಯಂಟಿ-ಇನ್ಫ್ಲಮೇಟರಿ ಗುಣಗಳು ಅನೇಕ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸುತ್ತವೆ. ದಿನವಿಡೀ ಕೊತ್ತಂಬರಿ ಎಲೆಗಳನ್ನು ನೀರಿನಲ್ಲಿ ನೆನೆಸಿಟ್ಟು, ರಾತ್ರಿ ಮಲಗುವ ಮೊದಲು ಆ ನೀರನ್ನು ಕುಡಿಯುವುದರಿಂದ ಅದ್ಭುತವಾದ ಆರೋಗ್ಯ ಲಾಭಗಳನ್ನು ಪಡೆಯಬಹುದು ಎಂದು ತಜ್ಞರು ಹೇಳಿದ್ದಾರೆ. Coriander  – ಕೊತ್ತಂಬರಿ ನೀರಿನ ಆರೋಗ್ಯ ಪ್ರಯೋಜನಗಳು: ಜೀರ್ಣಕ್ರಿಯೆ ಸುಗಮಗೊಳಿಸುತ್ತದೆ, ಮಲಬದ್ಧತೆಯನ್ನು ನಿವಾರಿಸುತ್ತದೆ: ಕೊತ್ತಂಬರಿಯಲ್ಲಿ ಫೈಬರ್ ಸಮೃದ್ಧವಾಗಿದ್ದು, ಇದು ಜೀರ್ಣತಂತ್ರದ ಕ್ರಿಯೆಯನ್ನು ಸುಗಮಗೊಳಿಸುತ್ತದೆ. ರಾತ್ರಿ ಮಲಗುವ ಮೊದಲು […] - [Sell Old SmartPhone: ಹಳೆಯ ಸ್ಮಾರ್ಟ್ ಪೋನ್ ಮಾರಾಟ ಮಾಡುವ ಮುನ್ನ ಈ ಎಚ್ಚರಿಕೆಗಳನ್ನು ತೆಗೆದುಕೊಳ್ಳೋದು ಸೂಕ್ತ…!](https://ismkannadanews.com/sell-old-smartphone-kannada-tips/): Sell Old SmartPhone – ಇಂದಿನ ಡಿಜಿಟಲ್ ಯುಗದಲ್ಲಿ ಸ್ಮಾರ್ಟ್ ಪೋನ್ ನಮ್ಮ ದಿನನಿತ್ಯದ ಅವಿಭಾಜ್ಯ ಅಂಗವಾಗಿ ಪರಿವರ್ತನೆಗೊಂಡಿದೆ. ಇದು ಕೇವಲ ಕರೆಗಳು ಮತ್ತು ಸಂದೇಶಗಳಿಗಷ್ಟೇ ಸೀಮಿತವಲ್ಲ, ಬ್ಯಾಂಕಿಂಗ್, ಟಿಕೆಟ್ ಬುಕ್ಕಿಂಗ್, ಫುಡ್ ಆರ್ಡರ್, ರೈಡ್ ಶೇರ್, ಸೋಶಿಯಲ್ ಮೀಡಿಯಾ, ಕಂಟೆಂಟ್ ಕ್ರಿಯೇಷನ್ ಮುಂತಾದ ಅನೇಕ ಕೆಲಸಗಳನ್ನು ನಾವು ಫೋನ್ ಮೂಲಕ ಮಾಡಬಹುದು. ಆದಾಗ್ಯೂ, ಪ್ರತಿವರ್ಷ ಹೊಸ-ಹೊಸ ಸ್ಮಾರ್ಟ್ ಪೋನ್ ಮಾದರಿಗಳು ಮಾರುಕಟ್ಟೆಗೆ ಬರುತ್ತಿದ್ದು, ಹೊಸ ತಂತ್ರಜ್ಞಾನಗಳೊಂದಿಗೆ ಅಪ್ಗ್ರೇಡ್ ಆಗುತ್ತಿವೆ. ಹೀಗಾಗಿ, ಹೊಸ ಫೋನ್ ಖರೀದಿಸುವಾಗ ಹಳೆಯ […] - [Local News : ಮುಂದುವರೆದ ಗ್ರಾಮ ಆಡಳಿತಾಧಿಕಾರಿಗಳ ಮುಷ್ಕರ, ಇತ್ತ ಸಾರ್ವಜನಿಕರ ಪರದಾಟ....!](https://ismkannadanews.com/local-news-village-administrative-officers-strike-continues-chikkaballapur/): Local News – ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿರುವ ಗ್ರಾಮ ಆಡಳಿತಾಧಿಕಾರಿ ಮುಷ್ಕರದ ಹಿನ್ನೆಲೆಯಲ್ಲಿ ಕೆಲಸ ಕಾರ್ಯಗಳಾಗದೇ ಜನರು ಪರದಾಡುತ್ತಿದ್ದಾರೆ. ಇತ್ತ ತಮ್ಮ ಬೇಡಿಕೆಗಳು ಈಡೇರುವ ತನಕ ತಮ್ಮ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದಾರೆ. ಮೂಲಭೂತ ಸೌಕರ್ಯಗಳು, ಸೇವಾ ಸೌಲಭ್ಯಗಳು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕು ಕಚೇರಿಯ ಮುಂಭಾಗ  ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ವತಿಯಿಂದ 2ನೇ ಹಂತದ […] - [Valentines Day: ಪ್ರೇಮಿಯ ವಿರುದ್ದ ರಿವೇಂಜ್ ತೀರಿಸಿಕೊಂಡ ಪ್ರೇಯಸಿ, ಆಕೆಯ ರಿವೇಂಜ್ ಗೆ ಸುಸ್ತಾದ ಪ್ರಿಯಕರ…!](https://ismkannadanews.com/valentines-day-revenge-ex-boyfriend-pizza-prank-gurugram/): Valentines Day – ಪ್ರೀತಿ ಅನ್ನೋದು ಸಾಮಾನ್ಯ, ಯಾರಿಗೆ ಯಾವಾಗ ಹೇಗೆ ಪ್ರೀತಿ ಹುಟ್ಟುತ್ತೆ ಎಂಬುದು ಹೇಳಲು ಸಾಧ್ಯವಿಲ್ಲ. ಕೆಲವೊಂದು ಪ್ರೇಮ ಪ್ರಕರಣಗಳು ಸುಖಾಂತ್ಯ ಕಂಡರೆ, ಕೆಲವೊಂದು ದುರಂತ ಕಾಣುತ್ತವೆ. ಜೊತೆಗೆ ಪ್ರೇಮಿಗಳ ನಡುವೆ ಬ್ರೇಕಪ್ ಆದರೇ ಹುಡುಗ/ಹುಡುಗಿ ದ್ವೇಷ ಸಾಧಿಸಲು ಮುಂದಾಗುತ್ತಾರೆ. ಕೆಲವೊಂದು ಕಡೆ ದೈಹಿಕ ಹಲ್ಲೆಯಿಂದ ಹಿಡಿದು, ಕೊಲೆಯ ವರೆಗೆ ಹೋಗಿರುತ್ತದೆ. ಇಲ್ಲಿ ಅದೇ ರೀತಿಯ ಸ್ಟೋರಿಯೊಂದನ್ನು ತಿಳಿಸುತ್ತಿದ್ದೇವೆ. ಇಲ್ಲಿ ತನ್ನ ಮಾಜಿ ಪ್ರಿಯಕರನ ವಿರುದ್ದ ಸೇಡು ತೀರಿಸಿಕೊಳ್ಳಲು ಯುವತಿ ಮುಂದಾಗಿದ್ದು, ಆ ಪ್ರಿಯಕರ […] - [Local News - ಶಾಸಕರ ಮುಂದೆ ಸಮಸ್ಯೆಗಳ ಅನಾವರಣ, ಸಮಸ್ಯೆ ನಿವಾರಣೆಗೆ ಕಚೇರಿಗೆ ಆಗಮಿಸಿ ಎಂದ ಶಾಸಕ ಪ್ರದೀಪ್ ಈಶ್ವರ್‍ ….!](https://ismkannadanews.com/local-news-mla-pradeep-ishwar-urges-citizens-to-visit-office-for-solutions/): Local News : ರೈತರು ಹಾಗೂ ಸೈನಿಕರು ಈ ದೇಶದ ಆಸ್ತಿಯಾಗಿದ್ದು ಅವರ ಸೇವೆಗೆ ಎಂದಿಗೂ ಬೆಲೆ ಕಟ್ಟಲಾಗುವುದಿಲ್ಲ, ಸೈನಿಕರು ಮೃತ ಪಟ್ಟಲ್ಲಿ ಅವರ ಮಕ್ಕಳು ಯಾವ ಶಿಕ್ಷಣ ಪಡೆಯುತ್ತಿರುತ್ತಾರೋ ಆ ಶಿಕ್ಷಣದಲ್ಲಿ ಒಂದಿಷ್ಟು ಮೀಸಲಾತಿ ನೀಡಬೇಕು ಆ ಮೂಲಕ ಅವರು ಮಾಡಿದ ಸೇವೆಗೆ ಬೆಲೆ ಕೊಟ್ಟಂತೆ ಆಗುತ್ತದೆ ಎಂದು ಶಾಸಕ ಪ್ರದೀಪ್ ಈಶ್ವರ್ ಅಭಿಪ್ರಾಯಪಟ್ಟರು. ಚಿಕ್ಕಬಳ್ಳಾಪುರ ತಾಲೂಕಿನ ಕಮ್ಮಗುಟ್ಟಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಆರ್. ಚೊಕ್ಕನಹಳ್ಳಿ, ಕಾರಕಮಾಕಲಹಳ್ಳಿ ಹಾಗೂ ಬೊಮ್ಮಗಾನಹಳ್ಳಿ ಗ್ರಾಮಗಳಲ್ಲಿ ಶಾಸಕ ಪ್ರದೀಪ್ ಈಶ್ವರ್ […] - [iQOO Neo 10R ಬಜೆಟ್ ಫೋನ್ ಮಾರ್ಚ್ 11ಕ್ಕೆ ಲಾಂಚ್! 6400mAh ಬ್ಯಾಟರಿ, 256GB ಸ್ಟೋರೇಜ್ – ಬೆಲೆ ಎಷ್ಟು?](https://ismkannadanews.com/iqoo-neo-10r-india-launch-specs-price-amazon/): iQOO Neo 10R ಸ್ಮಾರ್ಟ್ ಪೋನ್ ಭಾರತದ ಮಾರುಕಟ್ಟೆಯಲ್ಲಿ ಭರ್ಜರಿ ಎಂಟ್ರಿಗೆ ಸಜ್ಜಾಗಿದೆ. ಬಜೆಟ್ ಬೆಲೆಯ this powerful smartphone ಮಾರ್ಚ್ 11, 2025 ರಂದು ಅಧಿಕೃತವಾಗಿ ಲಾಂಚ್ ಆಗಲಿದೆ. ಅಮೆಜಾನ್ ಮೂಲಕ ಖರೀದಿಗೆ ಲಭ್ಯವಾಗುವ ಈ ಫೋನ್, Snapdragon 8s Gen 3 ಪ್ರೊಸೆಸರ್, 50MP Sony ಕ್ಯಾಮೆರಾ, 6400mAh battery, ಮತ್ತು 144Hz AMOLED ಡಿಸ್ಪ್ಲೇನೊಂದಿಗೆ ಬರುತ್ತದೆ. ಇದು 1.7 ಮಿಲಿಯನ್ AnTuTu ಸ್ಕೋರ್ ಹೊಂದಿದ್ದು, ಪರಫಾರ್ಮೆನ್ಸ್ ಲವರ್ಸ್ ಗಳಿಗಾಗಿ ಸೂಕ್ತವಾಗಿದೆ. iQOO Neo […] - [Marriage: ಮಂಡ್ಯದಲ್ಲಿ ಗೃಹಿಣಿ ಅನುಮಾನಾಸ್ಪದ ಸಾವು, ಪತಿಯ ಮೇಲೆ ಕಿರುಕುಳ ಹಾಗೂ ಕೊಲೆ ಆರೋಪ….!](https://ismkannadanews.com/marriage-mandya-woman-suspicious-death/): Marriage – ಮಂಡ್ಯ ತಾಲೂಕಿನ ಕೆ.ಗೌಡಗೆರೆ ಎಂಬ ಗ್ರಾಮದಲ್ಲಿ ಗೃಹಿಣಿಯೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ನಡೆದಿದ್ದು, ಮೃತ ದುರ್ದೈವಿಯನ್ನು ಜಾಹ್ನವಿ (26) ಎಂದು ಗುರ್ತಿಸಲಾಗಿದೆ. ಇನ್ನೂ ಜಾಹ್ನವಿ ಕುಟುಂಬಸ್ಥರು ಆಕೆಯ ಪತಿಯ ವಿರುದ್ದ ಕೊಲೆ ಆರೋಪ ಮಾಡಿದ್ದಾರೆ. ಕೆರಗೋಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಕಳೆದ 4 ವರ್ಷಗಳ ಹಿಂದೆ ಜಾಹ್ನವಿಗೆ  ಯಶ್ವಂತ್ ಎಂಬ ವ್ಯಕ್ತಿಯೊಂದಿಗೆ ಮದುವೆಯಾಗಿತ್ತು. ಯಶ್ವಂತ್ ಕಾಂಗ್ರೇಸ್ ಮುಖಂಡನಾಗಿದ್ದಾನೆ. ಈ ಜೋಡಿಯ ಮದುವೆಯಾದಾಗಿನಿಂದ ಸದಾ ಕುಡಿದು ಜಾಹ್ನವಿಗೆ ಕಿರುಕುಳ ನೀಡುತ್ತಿದ್ದ, ಆಕೆಯ ಮೇಲೆ […] - [Mobile Blast: ತರಕಾರಿ ಖರೀದಿಸುತ್ತಿದ್ದ ಮಹಿಳೆಯ ಜೇಬಿನಲ್ಲಿದ್ದ ಪೋನ್ ಸ್ಪೋಟ, ವೈರಲ್ ಆದ ವಿಡಿಯೋ…!](https://ismkannadanews.com/woman-mobile-blast-while-buying-vegetables/): Mobile Blast – ಇಂದಿನ ಟೆಕ್ನಾಲಜಿ ಕಾಲದಲ್ಲಿ ಪ್ರತಿಯೊಬ್ಬರೂ ಸ್ಮಾರ್ಟ್ ಪೋನ್ ಬಳಸುತ್ತಾರೆ. ಹಲವಾರು ಕಾರಣಗಳಿಂದ ಸ್ಮಾರ್ಟ್ ಪೋನ್ ಗಳು ಬ್ಲಾಸ್ಟ್ ಆಗುತ್ತಿರುತ್ತವೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ಮಾರುಕಟ್ಟೆಯಲ್ಲಿ ತರಕಾರಿ ಖರೀದಿ ಮಾಡುತ್ತಿರುವ  ಮಹಿಳೆಯ ಜೇಬಿನಲ್ಲಿದ್ದ ಪೋನ್ ಇದ್ದಕ್ಕಿದ್ದಂತೆ ಬ್ಲಾಸ್ಟ್ (Mobile Blast) ಆಗಿದೆ. ಈ ಘಟನೆ ಬ್ರೆಜಿಲ್ ನಲ್ಲಿ ನಡೆದಿದೆ ಎಂದು ಹೇಳಲಾಗಿದೆ. ಈ ಸಂಬಂಧ ವಿಡಿಯೋ ಸಹ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.   ಸದ್ಯ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಮಹಿಳೆಯೊಬ್ಬರು ಮಾರುಕಟ್ಟೆಯಲ್ಲಿ […] - [Viral : ಕಳ್ಳತನ ಮಾಡಲು ಮನೆಯೊಳಗೆ ನುಗ್ಗಿದ ಕಳ್ಳರು, ಏನು ಸಿಗದೇ ಇದ್ದ ಕಾರಣ ಅವರು ಮಾಡಿದ್ದಾದ್ರೂ ಏನು ಗೊತ್ತಾ?](https://ismkannadanews.com/viral-thieves-break-into-house-drink-rose-milk-and-leave/): Viral – ತಮಿಳುನಾಡಿನ ತಿರುಪತ್ತೂರು ಜಿಲ್ಲೆಯ ವಾಣಿಯಂಬಾಡಿಯಲ್ಲಿ ನಡೆದ ಒಂದು ವಿಚಿತ್ರ ಕಳ್ಳತನ ಇತ್ತೀಚೆಗೆ ದೊಡ್ಡ ಚರ್ಚೆಗೆ ಕಾರಣವಾಗಿದೆ. ವಾಣಿಯಂಬಾಡಿ ನೆತಾಜಿ ನಗರದಲ್ಲಿ ವಾಸವಿರುವ ಬಾಸಿಲ್ ಮತ್ತು ಅವರ ಕುಟುಂಬ ಬುಧವಾರ ರಾತ್ರಿ ಸಂಬಂಧಿಕರ ಮನೆಗೆ ಹೋಗಿದ್ದರು. ಈ ಸಮಯದಲ್ಲಿ ಮಮನೆಯಲ್ಲಿ ಯಾರೂ ಇಲ್ಲದೇ ಇರುವುದನ್ನು ಗಮನಿಸಿದ ಕಳ್ಳರು ಅರ್ಥರಾತ್ರಿ ಮನೆಗೆ ನುಗ್ಗಿದ್ದಾರೆ. ಮನೆಯೊಳಗೆ ಕಳ್ಳತನ ಮಾಡಲು ನುಗ್ಗಿದ ಕಳ್ಳರಿಗೆ ಏನು ಸಿಗದ ಕಾರಣ ಅವರು ಮಾಡಿದ ಕೆಲಸ ಇದೀಗ ಭಾರಿ ಚರ್ಚೆಯಾಗಿದೆ. ತಮಿಳುನಾಡಿನ ತಿರುಪತ್ತೂರು ಜಿಲ್ಲೆಯ […] - [NTPC Assistant Executive Recruitment 2025 : 400 ಹುದ್ದೆಗಳಿಗೆ ಅರ್ಜಿ ಆಹ್ವಾನ, ವಾರ್ಷಿಕ ಸಂಬಳ ₹6.6 ರಿಂದ ₹8.6 ಲಕ್ಷ…!](https://ismkannadanews.com/ntpc-assistant-executive-recruitment-2025-apply-now/): NTPC Assistant Executive Recruitment 2025 – ನ್ಯಾಷನಲ್ ಥರ್ಮಲ್ ಪವರ್ ಕಾರ್ಪೋರೇಷನ್ (NTPC) ರಾಷ್ಟ್ರವ್ಯಾಪಿಯಾಗಿ 400 ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ (ಆಪರೇಷನ್) ಹುದ್ದೆಗಳಿಗೆ ಭರ್ತಿ ಪ್ರಕ್ರಿಯೆ ಪ್ರಾರಂಭಿಸಿದೆ. ಈ ಹುದ್ದೆಗಳಿಗೆ ಮಾರ್ಚ್ 1, 2025 ರೊಳಗೆ ಆನ್‌ಲೈನ್ ಅರ್ಜಿ ಸಲ್ಲಿಸಲು ಅರ್ಹರಾದ ಇಂಜಿನಿಯರಿಂಗ್ ಪದವೀಧರರು ಅವಕಾಶವಿದೆ. NTPC ಯಿಂದ ನೀಡಲಾಗುವ ವಾರ್ಷಿಕ ಸಂಬಳ ₹6.6 ಲಕ್ಷದಿಂದ ₹8.6 ಲಕ್ಷ ವರೆಗೆ ಇದ್ದು, ಸ್ಪರ್ಧಾತ್ಮಕ ವೇತನ ಮತ್ತು ಸರ್ಕಾರಿ ಉದ್ಯೋಗದ ಅವಕಾಶಕ್ಕಾಗಿ ಅರ್ಜಿದಾರರು ತ್ವರಿತವಾಗಿ ಅರ್ಜಿ ಸಲ್ಲಿಸಬೇಕು. NTPC Assistant Executive Recruitment 2025-ಪ್ರಮುಖ ಮಾಹಿತಿ: ಹುದ್ದೆಗಳ ಸಂಖ್ಯೆ: […] - [BHEL Apprentice Recruitment 2025 – 655 ಅಪ್ರೆಂಟಿಸ್ ಹುದ್ದೆಗಳ ಭರ್ತಿ – ಅರ್ಜಿ ಸಲ್ಲಿಸಲು ಕೊನೆ ದಿನಾಂಕ ಫೆಬ್ರವರಿ 19!](https://ismkannadanews.com/bhel-apprentice-recruitment-2025-655-posts-apply-now/): BHEL Apprentice Recruitment 2025 – ಭಾರತ್ ಹೆವಿ ಇಲೆಕ್ಟ್ರಿಕಲ್ಸ್ ಲಿಮಿಟೆಡ್ (BHEL), ತಿರುಚಿರಪಲ್ಲಿ ಘಟಕವು 2025ನೇ ಸಾಲಿನ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದೆ. ಒಟ್ಟು 655 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದು, ಆಸಕ್ತರು ಆನ್‌ಲೈನ್ ಮೂಲಕ 2025ರ ಫೆಬ್ರವರಿ 19ರ ಒಳಗೆ ಅರ್ಜಿ ಸಲ್ಲಿಸಬಹುದು. ಈ ಬೃಹತ್ ನೇಮಕಾತಿಯು ಗ್ರಾಜುಯೇಟ್ ಅಪ್ರೆಂಟಿಸ್ (Graduate Apprentice), ಟೆಕ್ನೀಷಿಯನ್ ಅಪ್ರೆಂಟಿಸ್ (Technician Apprentice), ಮತ್ತು ಟ್ರೇಡ್ ಅಪ್ರೆಂಟಿಸ್ (Trade Apprentice) ಹುದ್ದೆಗಳಿಗಾಗಿ ನಡೆಯುತ್ತಿದೆ. 💼 […] - [Dr Sudhakar: ಸಂದೀಪ್ ರೆಡ್ಡಿಗೆ ಸವಾಲ್ ಹಾಕಿದ ಸಂಸದ ಸುಧಾಕರ್, ಕೋವಿಡ್ ಅಕ್ರಮದ ದಾಖಲೆ ಕೊಟ್ರೆ ರಾಜಕೀಯ ನಿವೃತ್ತಿ ಎಂದ ಸಂಸದ….!](https://ismkannadanews.com/dr-sudhakar-counters-sandeepreddy-in-chikkaballapur/): Dr Sudhakar – ಕಳೆದೆರಡು ದಿನಗಳಿಂದ ಚಿಕ್ಕಬಳ್ಳಾಪುರದಲ್ಲಿ ಸಂದೀಪ್ ರೆಡ್ಡಿ ಹಾಗೂ ಸಂಸದ ಡಾ.ಕೆ.ಸುಧಾಕರ್‍ ನಡುವೆ ವಾಕ್ಸಮರ ಜೋರಾಗಿದೆ. ಚಿಕ್ಕಬಳ್ಳಾಪುರದ ಬಿಜೆಪಿ ಜಿಲ್ಲಾಧ್ಯಕ್ಷರನ್ನಾಗಿ ಸಂದೀಪ್ ರೆಡ್ಡಿ ಆಯ್ಕೆ ವಿರುದ್ದ ಸಂಸದ ಡಾ.ಕೆ.ಸುಧಾಕರ್‍ ವಿರೋಧಿಸಿದ್ದರು. ನಂತರ ಈ ನೇಮಕಾತಿಗೆ ತಡೆ ತರುವಲ್ಲಿಯೂ ಯಶಸ್ವಿಯಾಗಿದ್ದರು. ಬಳಿಕ ಸಂದೀಪ್ ರೆಡ್ಡಿ ಪತ್ರಿಕಾಗೋಷ್ಟಿ ಕರೆದು, ಏಕವಚನದಲ್ಲಿ ಸಂಬೋಧಿಸಿ ಹಲವು ಆರೋಪಗಳನ್ನು ಮಾಡಿದ್ದರು. ಇದೀಗ ಡಾ.ಕೆ.ಸುಧಾಕರ್‍ ತಮ್ಮ ವಿರುದ್ದ ಮಾಡಿದ ಆರೋಪಗಳನ್ನು ಸಾಬೀತು ಮಾಡಿದರೇ ರಾಜಕೀಯಕ್ಕೆ ಗುಡ್ ಬೈ ಹೇಳುತ್ತೇನೆ ಎಂದು ಸವಾಲು ಹಾಕಿದ್ದಾರೆ. […] - [Viral News: ಕುಡುಕ ಗಂಡ ಮೈ ತುಂಬಾ ಸಾಲ ಮಾಡಿಕೊಂಡಿದ್ದ, ಲೋನ್ ರಿಕವರಿಗೆ ಬಂದ ಯುವಕನನ್ನೆ ಮದುವೆಯಾದ ಹೆಂಡತಿ…!](https://ismkannadanews.com/viral-news-drunk-husband-wife-marries-loan-recovery-agent-bihar/): Viral News – ತನ್ನ ಪತಿ ಕುಡಿತಕ್ಕೆ ದಾಸನಾಗಿದ್ದ, ಅತಿಯಾದ ಕುಡಿತದ ಚಟದೊಂದಿಗೆ ಮೈತುಂಬಾ ಸಾಲ ಮಾಡಿಕೊಂಡಿದ್ದ. ಇದರಿಂದ ಪ್ರತಿನಿತ್ಯ ಪತ್ನಿ ನೋವು ಅನುಭವಿಸುತ್ತಿದ್ದಳು. ಇತ್ತ ಸಾಲ ವಸೂಲಾತಿಗೆ ಬರುತ್ತಿದ್ದ ಯುವಕನನ್ನೆ ಆ ಮಹಿಳೆ ಪ್ರೀತಿಸಿ ಮದುವೆಯಾಗಿದ್ದಾಳೆ. ಮೊದಲಿಗೆ ರಿಕವರಿ ಬಾಯ್ ಹಾಗೂ ಗೃಹಿಣಿಯ ನಡುವೆ ರಹಸ್ಯ ಸಂಬಂಧ ಬೆಳೆದಿದ್ದು, ಬಳಿಕ ಇಬ್ಬರೂ ಮದುವೆಯಾಗಿದ್ದಾರೆ. ಈ ಘಟನೆ ಬಿಹಾರದ ಜಮುಯಿ ಜಿಲ್ಲೆಯಲ್ಲಿ ನಡೆದಿದ್ದು, ಈ ಘಟನೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಬಿಹಾರದ ಜಮುಯಿ […] - [WPL 2025: ವುಮೆನ್ಸ್ ಪ್ರೀಮಿಯರ್ ಲೀಗ್ ಸಂಪೂರ್ಣ ವೇಳಾಪಟ್ಟಿ – ಎಲ್ಲ ವಿವರಗಳು ಇಲ್ಲಿದೆ!](https://ismkannadanews.com/wpl-2025-schedule-venues-opening-match-details/): WPL 2025 – ಕ್ರಿಕೆಟ್ ಪ್ರೇಮಿಗಳಿಗೆ ಸಂತಸದ ಸುದ್ದಿ! ಬಹುನಿರೀಕ್ಷಿತ ವುಮೆನ್ಸ್ ಪ್ರೀಮಿಯರ್ ಲೀಗ್ (WPL) 2025 ಫೆಬ್ರವರಿ 14ರಿಂದ ಅದ್ಧೂರಿಯಾಗಿ ಪ್ರಾರಂಭವಾಗಲಿದೆ. ಈ ಬಾರಿಯ ಟೂರ್ನಿ ವಡೋದರ, ಬೆಂಗಳೂರು, ಲಕ್ನೋ ಮತ್ತು ಮುಂಬೈ ನಲ್ಲಿ ನಡೆಯಲಿದೆ. ಮೊದಲ ಪಂದ್ಯ ಹಾಲಿ ಚಾಂಪಿಯನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಗುಜರಾತ್ ಜೈಂಟ್ಸ್ ನಡುವೆಯಾಗಿ ವಡೋದರದಲ್ಲಿ ಫೆಬ್ರವರಿ 14 ರಂದು ನಡೆಯಲಿದೆ. ಭಾರತೀಯ ಕ್ರಿಕೆಟ್ ಪ್ರೇಮಿಗಳಿಗೆ Women’s Premier League (WPL) 2025 ಮತ್ತೊಮ್ಮೆ ರೋಮಾಂಚನ ಮೂಡಿಸಲು […] - [Crime News: ವಿರಾಜಪೇಟೆಯಲ್ಲಿ ಮಹಿಳೆ ಆತ್ಮಹತ್ಯೆ, 14 ದಿನದ ಮಗುವನ್ನು ತೊರೆದು ನೇಣಿಗೆ ಶರಣಾದ ಮಹಿಳೆ…!](https://ismkannadanews.com/crime-news-kodagu-woman-suicide-virajpet-tragic-incident/): Crime News –  ಅನೇಕರು ಕ್ಷುಲ್ಲಕ ಕಾರಣಗಳಿಂದ ಸಾಯುವಂತಹ ದೊಡ್ಡ ನಿರ್ಧಾರ ಮಾಡುತ್ತಾರೆ. ಸಾಯುವುದಕ್ಕೂ ಒಂದು ಕ್ಷಣ ಮುಂಚೆ ಯೋಚನೆ ಮಾಡಿದರೇ ಅನೇಕ ಆತ್ಮಹತ್ಯೆಗಳನ್ನು ತಡೆಯಬಹುದಾಗಿದೆ. ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ಮಹಿಳೆಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. 14 ದಿನದ ಮಗು ಹಾಗೂ ಪತಿಯನ್ನು ತ್ಯೆಜಿಸಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಕೊಟ್ಟೋಳಿಯಲ್ಲಿ ಈ ಘಟನೆ ನಡೆದಿದ್ದು, ಮೃತ ದುರ್ದೈವಿಯನ್ನು ಕಾವೇರಮ್ಮ (24) ಎಂದು ಗುರ್ತಿಸಲಾಗಿದೆ. ವಿರಾಜಪೇಟೆ ತಾಲೂಕಿನ ಕರಡ ನಿವಾಸಿ […] - [hubballi: 18 ವರ್ಷ ಹುಡುಗಿ ಜೊತೆಗೆ 50 ವರ್ಷದ ಅಂಕಲ್ ಲವ್ವಿ ಡವ್ವಿ, ಅಂಕಲ್ ಜೊತೆ ಪರಾರಿಯಾದ ಮಗಳಿಗಾಗಿ ಪೋಷಕರ ಕಣ್ಣೀರು…!](https://ismkannadanews.com/hubballi-18-girl-elopes-with-50-year-old-uncle/): hubballi – ಇತ್ತೀಚಿಗೆ ಸಮಾಜದಲ್ಲಿ ಚಿತ್ರ ವಿಚಿತ್ರವಾದ ಪ್ರೇಮಕಥೆಗಳ ಬಗ್ಗೆ ಸುದ್ದಿಗಳನ್ನು ಕೇಳುತ್ತಿರುತ್ತೇವೆ. ಅದರಲ್ಲೂ ವಯಸ್ಸಿನ ಅಂತರದ ಪ್ರಶ್ನೆಯೇ ಇಲ್ಲ ಎಂಬಂತೆ, ಮದುವೆಯಾಗಿದ್ದರೂ ಬೇರೊಬ್ಬರ ಮೇಲೆ ಪ್ರೀತಿ ಹುಟ್ಟೋದು ಈ ರೀತಿಯ ವಿಚಿತ್ರ ಕಥೆಗಳನ್ನು ಕೇಳಿರುತ್ತೇವೆ. ಕೆಲವರು ಹಣ, ಆಸ್ತಿಗಾಗಿ ಪ್ರೀತಿಸಿ ಮೋಸ ಹೋಗುವುದನ್ನೂ ಕೇಳಿರುತ್ತೇವೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ಮೊಮ್ಮಗಳ ವಯಸ್ಸಿನ ಯುವತಿಯ ಜೊತೆಗೆ ಅಂಕಲ್ ಓರ್ವ ಲವ್ವಿ ಡವ್ವಿ ಶುರು ಮಾಡಿದ್ದು, ಆ ಯುವತಿಯೊಂದಿಗೆ ಪರಾರಿಯಾಗಿದ್ದಾನೆ. ಹುಬ್ಬಳ್ಳಿಯಿಂದ ಕೊಲ್ಲಾಪುರದ ಅಜ್ಜಿ ಮನೆಗೆ ಹೋಗುವುದಾಗಿ […] - [Ola S1 Pro+ : 320 ಕಿ.ಮೀ. ರೇಂಜ್‌ ಒದಗಿಸುವ ಭಾರತದ ಶಕ್ತಿಶಾಲಿ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ! Ola Electric Scooter Price in India | Ola S1 Pro+ Features | Ola EV Scooters](https://ismkannadanews.com/ola-s1-pro-price-range-features-india/): Ola S1 Pro+ – ಭಾರತದ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯಲ್ಲಿ ಓಲಾ ಎಲೆಕ್ಟ್ರಿಕ್ (Ola Electric) ಮತ್ತೊಂದು ಕ್ರಾಂತಿಕಾರಿ ಹೆಜ್ಜೆ ಇಟ್ಟಿದೆ! ಕಂಪನಿಯು ತನ್ನ ಮೂರನೇ ತಲೆಮಾರಿನ (Gen 3) ಎಲೆಕ್ಟ್ರಿಕ್ ಸ್ಕೂಟರ್ ಸರಣಿಯನ್ನು ಬಿಡುಗಡೆ ಮಾಡಿದೆ. ಹೊಸದಾಗಿ ಅನಾವರಣಗೊಂಡ ಸ್ಕೂಟರ್‌ಗಳಲ್ಲಿ S1 X, S1 X+, S1 Pro ಮತ್ತು S1 Pro+ ಮಾದರಿಗಳು ಸೇರಿವೆ. ಇದರಲ್ಲಿ S1 Pro+ ಸ್ಕೂಟರ್ ಒಂದು ಚಾರ್ಜ್‌ನಲ್ಲಿ 320 ಕಿಲೋಮೀಟರ್ ವರೆಗೆ ಪ್ರಯಾಣಿಸುವ ಶಕ್ತಿಯಿದೆ. (ಈ ಸುದ್ದಿ ಅಂತರ್ಜಾಲದಲ್ಲಿ […] - [Indian Coast Guard Recruitment 2025: 300 ನಾವಿಕ ಹುದ್ದೆಗಳಿಗಾಗಿ ಅರ್ಜಿ ಆಹ್ವಾನ | 10ನೇ ತರಗತಿ & ಪಿಯುಸಿ ಪಾಸ್ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶ](https://ismkannadanews.com/indian-coast-guard-recruitment-2025-navik-gd-db-apply-online/): Indian Coast Guard Recruitment 2025 – ಭಾರತೀಯ ಕರಾವಳಿ ರಕ್ಷಣಾ ಪಡೆ (ICG) ನಾವಿಕ (ಸಾಮಾನ್ಯ ಕರ್ತವ್ಯ ಮತ್ತು ಡೊಮೆಸ್ಟಿಕ್ ಬ್ರಾಂಚ್) ಹುದ್ದೆಗಳ ನೇಮಕಾತಿ 2025 ನೋಟಿಫಿಕೇಶನ್ ಬಿಡುಗಡೆ ಮಾಡಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಫೆಬ್ರವರಿ 11, 2025 ರಿಂದ ಫೆಬ್ರವರಿ 25, 2025 ರ ಒಳಗಾಗಿ joinindiancoastguard.cdac.in ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಪ್ರಕ್ರಿಯೆಯಲ್ಲಿ ಒಟ್ಟು 300 ಹುದ್ದೆಗಳು, ಅದರಲ್ಲಿ 260 ನಾವಿಕ (ಸಾಮಾನ್ಯ ಕರ್ತವ್ಯ) ಹುದ್ದೆಗಳು ಮತ್ತು […] - [Hyderabad: ಪ್ರೀತಿ ನಿರಾಕರಿಸಿದ ಯುವತಿಯ ಮೇಲೆ ಪೆಟ್ರೋಲ್ ಸುರಿದ ಯುವಕ, ಭಯಾನಕ ವಿಡಿಯೋ ವೈರಲ್….!](https://ismkannadanews.com/hyderabad-woman-attacked-petrol-love-rejection/): Hyderabad – ಪ್ರೀತಿ ನಿರಾಕರಿಸಿದ ಯುವತಿಯೊಬ್ಬಳ ಮೇಲೆ ನಡು ರಸ್ತೆಯಲ್ಲಿ ಆಕೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚುವುದಾಗಿ ಬೆದರಿಕೆ ಹಾಕಿದ ಆಘಾತಕಾರಿ ಘಟನೆ ನಡೆದಿದೆ. ತೆಲಂಗಾಣದ ಹೈದರಾಬಾದ್ (Hyderabad) ಹುಜೂರ್ನಗರದಲ್ಲಿ ಒಂದು ಭಯಾನಕ ಘಟನೆ ನಡೆದಿದೆ. ಪ್ರೀತಿಗೆ ನಿರಾಕರಿಸಿದ ಯುವತಿಯ ಮೇಲೆ ವ್ಯಕ್ತಿಯೊಬ್ಬ ಹಾಡಹಗಲೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನಿಸಿದ್ದಾನೆ. ಈ ದುರಂತದ ದೃಶ್ಯ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಸಿಕ್ಕಿದ್ದು, ವೈರಲ್ ವೀಡಿಯೋ ಆಗಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. Hyderabad – ಕ್ಯಾಮೆರಾದಲ್ಲಿ ಸೆರೆಯಾದ […] - [Kerala : ಕೇರಳದಲ್ಲಿ ಭಯಾನಕ Ragging, ಬೆತ್ತಲೆಗೊಳಿಸಿ ಮರ್ಮಾಂಗಕ್ಕೆ ಡಂಬಲ್ಸ್ ನೇತು ಹಾಕಿ ಟಾರ್ಚರ್ ಕೊಟ್ಟ ಸೀನಿಯರ್ಸ್….!](https://ismkannadanews.com/kerala-medical-college-ragging-case-seniors-arrested/): Kerala – ಶಾಲಾ ಕಾಲೇಜುಗಳಲ್ಲಿ Ragging ನಡೆಯುತ್ತಿರುತ್ತದೆ. Ragging ಕಾರಣದಿಂದ ಅನೇಕರು ಕಾಲೇಜು ಬಿಟ್ಟಿರುವುದು ಸೇರಿದಂತೆ ಹಲವು ರೀತಿಯ ಘಟನೆಗಳ ಬಗ್ಗೆ ಕೇಳಿರುತ್ತೇವೆ. ಇದೀಗ ಕೇರಳದ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಮೂವರು ಕಿರಿಯ ವಿದ್ಯಾರ್ಥಿಗಳನ್ನು ಮೂರನೇ ವರ್ಷದ ಸೀನಿಯರ್‌ ವಿದ್ಯಾರ್ಥಿಗಳು ಬೆತ್ತಲೆ ಮಾಡಿ, ಮರ್ಮಾಂಗಕ್ಕೆ ಡಂಬಲ್ಸ್ ನೇತು ಹಾಕಿ ಟಾರ್ಚರ್ ನೀಡಿದ್ದಾರೆ. ಈ ಸಂಬಂಧ ಕಿರುಕುಳ ನೀಡಿದ ಆರೋಪದ ಮೇರೆಗೆ  ಪೊಲೀಸರು ಆರೋಪಿ ವಿದ್ಯಾರ್ಥಿಗಳಾದ ಸ್ಯಾಮುಯೆಲ್ ಜಾನ್ಸನ್, ಎನ್ ಎಸ್ ಜೀವಾ, ಕೆಪಿ ರಾಹುಲ್ […] - [IOCL Recruitment 2025: ಇಂಡಿಯನ್ ಆಯಿಲ್‌ನಲ್ಲಿ 246 ಜೂನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ | Apply Now](https://ismkannadanews.com/iocl-recruitment-2025-apply-246-junior-posts-indian-oil/): IOCL Recruitment 2025: ಸರ್ಕಾರಿ ಉದ್ಯೋಗಗಳಿಗಾಗಿ ಕಾಯುತ್ತಿರುವ ಕರ್ನಾಟಕದ ಯುವಕರಿಗೆ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL) ಒಂದು ಉತ್ತಮ ಅವಕಾಶವನ್ನು ನೀಡಿದೆ. IOCL 2025 ರ ಜೂನಿಯರ್ ಆಪರೇಟರ್, ಅಟೆಂಡೆಂಟ್ ಮತ್ತು ಬಿಸಿನೆಸ್ ಅಸಿಸ್ಟೆಂಟ್ ಹುದ್ದೆಗಳಿಗೆ 246 ಖಾಲಿ ಪದಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. 10ನೇ, 12ನೇ, ಐಟಿಐ, ಮತ್ತು ಪದವೀಧರರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಕೊನೆಯ ದಿನಾಂಕ: ಫೆಬ್ರವರಿ 23, 2025. IOCL Recruitment 2025 – ಹುದ್ದೆಗಳು ಮತ್ತು ಅರ್ಹತೆ: ಜೂನಿಯರ್ ಆಪರೇಟರ್ (215 ಸ್ಥಾನಗಳು) ಶೈಕ್ಷಣಿಕ ಅರ್ಹತೆ: 10ನೇ ತರಗತಿ […] - [Health Camp : ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಸದ್ಬಳಕೆ ಮಾಡಿಕೊಳ್ಳಿ: ಅಂಬರೀಶ್](https://ismkannadanews.com/health-camp-free-medical-checkup-in-gudibande/): Health Camp: ವಿವಿಧ ಸಂಘ ಸಂಸ್ಥೆಗಳು ಆಯೋಜಿಸುವಂತಹ ಉಚಿತ ಆರೋಗ್ಯ ತಪಾಸಣಾ ಶಿಬಿರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಿ, ಶಿಬಿರವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಆ ಮೂಲಕ ತಮ್ಮ ಆರೋಗ್ಯವನ್ನು ಸುಧಾರಿಸಿಕೊಳ್ಳಬೇಕೆಂದು ಗುಡಿಬಂಡೆ ಯೂತ್ ಕಾಂಗ್ರೇಸ್ ಅಧ್ಯಕ್ಷ ಅಂಬರೀಶ್ ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ದೇವನಹಳ್ಳಿಯ ಆಕಾಶ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಎಸ್.ಎನ್.ಸುಬ್ಬಾರೆಡ್ಡಿ ಚಾರಿಟಬಲ್‌ ಟ್ರಸ್ಟ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿದರು. ಹಿಂದುಳಿದ ಪ್ರದೇಶವಾದ ಗುಡಿಬಂಡೆಯಲ್ಲಿ ಸಾಕಷ್ಟು ಮಂದಿ ಆರೋಗ್ಯ […] - [Crime News: ಮೊಬೈಲ್ ಬಿಡು ಎಂದಿದ್ದೇ ತಪ್ಪಾಯ್ತಾ? 20 ಅಂತಸ್ತಿನ ಮಹಡಿಯಿಂದ ಬಿದ್ದು ಅಪ್ರಾಪ್ತ ಬಾಲಕಿ ಸಾವು….!](https://ismkannadanews.com/crime-news-bengaluru-15-year-old-girl-tragic-death/): Crime News : ಕ್ಷುಲ್ಲಕ ಕಾರಣದಿಂದ ಬದುಕಿ ಬಾಳಬೇಕಾಗಿದ್ದ 15 ವರ್ಷದ ಬಾಲಕಿ ಮೃತಪಟ್ಟಿದ್ದಾಳೆ. ಬೆಂಗಳೂರಿನ ಕಾಡುಗೋಡಿಯ ಅಸೆಟ್ಸ್ ಮಾರ್ಕ್ ಅಪಾರ್ಟ್ ಮೆಂಟ್ ನಲ್ಲಿ ವಾಸವಿದ್ದ ಬಾಲಕಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಅಪಾರ್ಟ್‌ಮೆಂಟ್ ನ 20 ನೇ ಅಂತಸ್ಥಿನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ಮೃತ ದುರ್ದೈವಿಯನ್ನು ಅವಂತಿಕಾ ಚೌರಾಸಿಯಾ ಎಂದು ಗುರ್ತಿಸಲಾಗಿತ್ತು, ಸ್ಥಳಕ್ಕೆ ಕಾಡುಗೋಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. Crime News : ಮೊಬೈಲ್ ಬೇಡ ಅಂದಿದ್ದೇ ತಪ್ಪಾಯ್ತಾ? ಮೃತಳ […] - [Viral Video: ಸ್ಕೂಲ್ ಪಿಕ್ನಿಕ್ ಗೆ ಸ್ನೇಹಿತನನ್ನು ಕರೆದುಕೊಂಡು ಹೋಗಲು ಹಣ ಸಂಗ್ರಹ, Its True Friendship….!](https://ismkannadanews.com/viral-video-true-friendship-school-students-raise-funds-for-picnic/): Viral Video – ಸಾಮಾನ್ಯವಾಗಿ ಶಾಲಾ ಮಕ್ಕಳಿಗೆ ಸ್ಕೂಲ್ ಟ್ರಿಪ್‌ ಅಥವಾ ಪಿಕ್ನಿಕ್ ಗೆ ಹೋಗುವುದು ಅಂದ್ರೆ ಅಪಾರ ಸಂತೋಷ ನೀಡುವ ಕ್ಷಣ. ಆದರೆ ಕೆಲವು ಮಕ್ಕಳು ಹಣಕಾಸಿನ ಸಮಸ್ಯೆಯಿಂದಾಗಿ ಈ ಖುಷಿಯಿಂದ ವಂಚಿತರಾಗುತ್ತಾರೆ.ಹಣಕಾಸಿನ ಕೊರತೆಯ ಕಾರಣ ಕೆಲ ಪೋಷಕರು ತಮ್ಮ ಮಕ್ಕಳನ್ನು ಟ್ರಿಪ್‌ಗೆ ಕಳಿಸಲು ಹಿಂದೇಟು ಹಾಕ್ತಾರೆ. ಇಲ್ಲೊಂದು ಅಂತಹುದೇ ಘಟನೆ ನಡೆದಿದೆ. ಪಿಕ್ನಿಕ್ ಗೆ ಹೋಗಲು ತನ್ನಲ್ಲಿ ಹಣ ಇಲ್ಲ ಎಂದ ಸ್ನೇಹಿತನಿಗಾಗಿ ಇತರೆ ವಿದ್ಯಾರ್ಥಿಗಳು  ಹಣ ಸಂಗ್ರಹಿಸಿ ಕೊಟ್ಟಿದ್ದಾರೆ. ಈ ಸಂಬಂಧ ವಿಡಿಯೋ […] - [India Post Recruitment 2025: ಭಾರತೀಯ ಅಂಚೆ ಇಲಾಖೆಯಲ್ಲಿದೆ 21,413 ಹುದ್ದೆಗಳ ಭರ್ತಿ – SSLC ಅರ್ಹತೆ ಹೊಂದಿದವರಿಗೆ ಭರ್ಜರಿ ಅವಕಾಶಗಳು….!](https://ismkannadanews.com/india-post-recruitment-2025-gds-vacancy-apply-online/): India Post Recruitment 2025- ಸರ್ಕಾರಿ ಉದ್ಯೋಗಕ್ಕಾಗಿ ಕಾಯುತ್ತಿರುವ ಉದ್ಯೋಗಾಕಾಂಕ್ಷಿಗಳಿಗೆ ಅಂಚೆ ಇಲಾಖೆ ಗುಡ್ ನ್ಯೂಸ್ ನೀಡಿದೆ. ಭಾರತೀಯ ಅಂಚೆ ಇಲಾಖೆ (India Post) 2025 ನೇ ಸಾಲಿನ ಗ್ರಾಮೀಣ ಡಕ್ ಸೇವಕ್ (Gramin Dak Sevak – GDS) ಹುದ್ದೆಗಳ ನೇಮಕಾತಿಗೆ 21,413 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. SSLC ತೇರ್ಗಡೆಯಾದ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಕರ್ನಾಟಕದಲ್ಲಿ ಮಾತ್ರವೇ 1,135 ಹುದ್ದೆಗಳ ಅವಕಾಶವಿದೆ. ಯಾವುದೇ ಪರೀಕ್ಷೆ ಇಲ್ಲದೆ ಹುದ್ದೆಗೆ ಆಯ್ಕೆ ಆಗುವ ಅವಕಾಶ […] - [Viral Video: ಸರಸ್ವತಿ ಪೂಜೆಯಲ್ಲಿ ವಿದ್ಯಾರ್ಥಿನಿಯ ಅಶ್ಲೀಲ ನೃತ್ಯ; ವೈರಲ್ ಆದ ವಿಡಿಯೋ, ನೆಟ್ಟಿಗರ ಆಕ್ರೋಶ…!](https://ismkannadanews.com/viral-video-nepal-engineering-college-student-vulgar-dance-saraswati-puja/): Viral Video – ಸರಸ್ವತಿ ಪೂಜೆಯನ್ನು ಪ್ರತಿವರ್ಷ ಭಕ್ತಿ-ಭಾವದಿಂದ ಆಚರಿಸುವ ಸಂಪ್ರದಾಯ ಹಲವು ಶಿಕ್ಷಣ ಸಂಸ್ಥೆಗಳಲ್ಲಿ ಇದೆ. ಆದರೆ, ಇತ್ತೀಚಿಗೆ ಒಂದು ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಸರಸ್ವತಿ ಪೂಜೆಯ ಸಂದರ್ಭದಲ್ಲಿ ವಿದ್ಯಾರ್ಥಿನಿಯೊಬ್ಬರು ಮಾಡಿದ ಅಶ್ಲೀಲ ನೃತ್ಯ ಪ್ರದರ್ಶನ ವಿವಾದಕ್ಕೆ ಕಾರಣವಾಗಿದೆ. ಈ ಘಟನೆ ನೇಪಾಳದ ಕಾಲೇಜೊಂದರಲ್ಲಿ ನಡೆದಿದ್ದು, ಪೂಜೆಯ ವೇಳೆ ಸ್ಟೇಜ್ ಮೇಲೆ ನಡೆದ ಈ ನೃತ್ಯದ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಜೊತೆಗೆ ನೆಟ್ಟಿಗರು ಈ ವಿದ್ಯಾರ್ಥಿನಿಯ ವರ್ತನೆಯ ಸಂಬಂಧ ಆಕ್ರೋಷ ಸಹ ಹೊರಹಾಕುತ್ತಿದ್ದಾರೆ. […] - [Local News : ಗುಡಿಬಂಡೆಯಲ್ಲಿ ಅರ್ಥಪೂರ್ಣವಾಗಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ತೀರ್ಮಾನ..!](https://ismkannadanews.com/local-news-kannada-sahitya-sammelana-gudibande-2025/): Local News – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ತಾಲೂಕು ಕಚೇರಿಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಪೂರ್ವಭಾವಿ ಸಭೆಯನ್ನು ಆಯೋಜಿಸಿದ್ದು, ಅದ್ದೂರಿ ಹಾಗೂ ಅರ್ಥಪೂರ್ಣವಾಗಿ ಸಮ್ಮೇಳನ ನಡೆಸಲು ತೀರ್ಮಾನಿಸಲಾಯಿತು. Local News –  ಕಾರ್ಯಕ್ರಮದ ಯಶಸ್ಸಿಗೆ ಎಲ್ಲರೂ ಸಹಕಾರ ನೀಡಿ ಈ ವೇಳೆ ಮಾತನಾಡಿದ ಗುಡಿಬಂಡೆ ಪ್ರಭಾರಿ ತಹಸೀಲ್ದಾರ್‍ ರವಿ, ಕನ್ನಡ ಸಾಹಿತ್ಯ ಸಮ್ಮೇಳನ ಎಂಬುದು ಹಬ್ಬವಿದ್ದಂತೆ. ಈ ಕಾರ್ಯಕ್ರಮ ಎಲ್ಲರನ್ನೂ […] - [NCB ಭರ್ತಿ 2025: ಇನ್ಸ್ ಪೆಕ್ಟರ್ ಮತ್ತು ಸಬ್-ಇನ್ಸ್ ಪೆಕ್ಟರ್ ಹುದ್ದೆಗಳಿಗೆ 123 ಹುದ್ದೆಗಳಿಗೆ ಅರ್ಜಿ ಆಹ್ವಾನ....!](https://ismkannadanews.com/ncb-recruitment-2025-inspector-sub-inspector-jobs/): NCB – ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) 2025 ರಲ್ಲಿ ಇನ್ಸ್ ಪೆಕ್ಟರ್ ಮತ್ತು ಸಬ್-ಇನ್ಸ್ ಪೆಕ್ಟರ್ ಹುದ್ದೆಗಳಿಗೆ 123 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಈ ಅವಕಾಶವು ಸರ್ಕಾರಿ ಉದ್ಯೋಗದ ಬಯಕೆ ಹೊಂದಿರುವ ಉದ್ಯೋಗಾಕಾಂಕ್ಷಿಗಳಿಗೆ ಉತ್ತಮ ವಿವೇಚನೆಯಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮೇ 06, 2025. ಅರ್ಜಿಗಳನ್ನು Offline Mode ನಲ್ಲಿ ಸಲ್ಲಿಸಬೇಕಿದೆ. ಈ ಅಧಿಸೂಚನೆಗೆ ಸಂಬಂಧಿಸಿದ ಪ್ರಮುಖ ಮಾಹಿತಿಯನ್ನು ಈ ಸುದ್ದಿಯ ಮೂಲಕ ತಿಳಿಸಲಾಗಿದೆ. NCB ಭರ್ತಿ 2025: ಪ್ರಮುಖ ವಿವರಗಳು […] - [Local News - ಪಟ್ಟಣದಲ್ಲಿ ನೈರ್ಮಲ್ಯ ಕಾಪಾಡುವುದು ನನ್ನ ಜವಾಬ್ದಾರಿ: ಸುಬ್ಬಾರೆಡ್ಡಿ](https://ismkannadanews.com/local-news-gudibande-sanitation-project-ugd-mla-subbareddy/): Local News – ಗುಡಿಬಂಡೆ ಪಟ್ಟಣದಲ್ಲಿ ಯುಜಿಡಿ ಕೆಲಸ ಸೇರಿದಂತೆ ನೈರ್ಮಲ್ಯ ಕಾಪಾಡುವಂತಹ ಕಾಮಗಾರಿಗಳನ್ನು ಕೈಗೊಂಡು ನೈರ್ಮಲ್ಯ ಕಾಪಾಡುವುದು ನನ್ನ ಜವಾಬ್ದಾರಿ ಹಾಗೂ ಮುಖ್ಯ ಗುರಿಯಾಗಿದೆ. ಈ ನಿಟ್ಟಿನಲ್ಲಿ ಪಟ್ಟಣದಲ್ಲಿ ಕೋಟ್ಯಂತರ ರೂಪಾಯಿಗಳ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಹೊರವಲಯದಲ್ಲಿ ಪಟ್ಟಣ ಪಂಚಾಯತಿಯ ಘನತಾಜ್ಯ ವಿಲೇವಾರಿ ಘಟಕದ ಬಳಿ ಸುಮಾರು 3 ಕೋಟಿ ವೆಚ್ಚದ ಮಲ ತಾಜ್ಯ ಶುದ್ದೀಕರಣ ಘಟಕ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ […] - [Local News - ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಜನರಿಗೆ ತಲುಪಿಸಲು ಕ್ರಮ ವಹಿಸಿ....!](https://ismkannadanews.com/local-news-government-guarantee-schemes-implementation/): Local News – ಕರ್ನಾಟಕ ರಾಜ್ಯ ಸರ್ಕಾರ ಜನ ಸಾಮಾನ್ಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದು, ಅವುಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಲು ಅಧಿಕಾರಿಗಳು ಶ್ರಮಿಸಬೇಕೆಂದು ಗ್ಯಾರಂಟಿ ಅನುಷ್ಟಾನ ಸಮಿತಿಯ ತಾಲೂಕು ಅಧ್ಯಕ್ಷ ಆದಿರೆಡ್ಡಿ ತಿಳಿಸಿದರು. Local News – ಗ್ಯಾರಂಟಿಗಳ ಸಮರ್ಪಕ ಅನುಷ್ಟಾನಕ್ಕೆ ಕ್ರಮ ವಹಿಸಿ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿಯ ಪ್ರಥಮ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಮ್ಮ […] - [AAI Recruitment 2025: 89 ಜೂನಿಯರ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ, ಸಂಪೂರ್ಣ ವಿವರ ಇಲ್ಲಿದೆ ನೋಡಿ....!](https://ismkannadanews.com/aai-junior-assistant-recruitment-2025/): AAI Recruitment 2025 – ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (AAI) 89 ಜೂನಿಯರ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಈ ಹುದ್ದೆಗಳಿಗೆ 10ನೇ, 12ನೇ ಅಥವಾ ಡಿಪ್ಲೊಮಾ ಪಾಸ್ ಆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ತಿಂಗಳಿಗೆ ರೂ. 31,000 ರಿಂದ 92,000 ರೂಪಾಯಿ ವೇತನವನ್ನು ನೀಡಲಾಗುವುದು. ವಯೋಮಿತಿ 18 ರಿಂದ 30 ವರ್ಷಗಳಾಗಿದ್ದು, ಆಯ್ಕೆ ಪ್ರಕ್ರಿಯೆಯು ಕಂಪ್ಯೂಟರ್ ಆಧಾರಿತ ಪರೀಕ್ಷೆ ಮತ್ತು ಸಂದರ್ಶನವನ್ನು ಒಳಗೊಂಡಿರುತ್ತದೆ. ಈ ಅವಕಾಶವನ್ನು ಬಳಸಿಕೊಂಡು ಸರ್ಕಾರಿ ಉದ್ಯೋಗದಲ್ಲಿ ವೃತ್ತಿಜೀವನವನ್ನು ಪ್ರಾರಂಭಿಸಲು ಆಸಕ್ತರು […] - [Viral Video : ತನ್ನ ಗಾಯಕ್ಕೆ ಚಿಕಿತ್ಸೆ ಪಡೆಯಲು ಮೆಡಿಕಲ್ ಶಾಪ್ ಗೆ ನುಗ್ಗಿದ ಕೋತಿ, ವೈರಲ್ ಆದ ವಿಡಿಯೋ….!](https://ismkannadanews.com/viral-video-wounded-monkey-seeks-help-medical-shop-bangladesh/): Viral Video – ಪ್ರಾಣಿಗಳಲ್ಲಿ ಸಹ ಬುದ್ಧಿವಂತಿಕೆ ಮತ್ತು ಅರ್ಥೈಸುವ ಸಾಮರ್ಥ್ಯವಿದೆ ಎಂಬುದಕ್ಕೆ ಮೆಹೆರ್ಪುರದಲ್ಲಿ ನಡೆದ ಈ ಮನಮುಟ್ಟುವ ಘಟನೆ ತಾಜಾ ಉದಾಹರಣೆ. ಗಾಯಗೊಂಡ ಮಂಗವೊಂದು ತನ್ನ ನೋವನ್ನು ಅರಿತು, ಸಹಾಯಕ್ಕಾಗಿ ನೇರವಾಗಿ ಮೆಡಿಕಲ್ ಶಾಪ್‌ಗೆ ಹೋದ ಘಟನೆ ಇದೀಗ ಎಲ್ಲರ ಮನಸ್ಸು ಗೆದ್ದಿದೆ. ಇನ್ನೂ ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ. Viral Video  – ವಿಡಿಯೋದಲ್ಲಿ ಏನಿದೆ? ಘಟನೆಯು ಬಾಂಗ್ಲಾದೇಶದ ಮೆಹೆರ್ಪುರ […] - [NIMHANS ನೇಮಕಾತಿ 2025: 32 ಫೀಲ್ಡ್ ಡೇಟಾ ಕಲೆಕ್ಟರ್ ಹುದ್ದೆಗಳಿಗಾಗಿ ನೇರ ಸಂದರ್ಶನ – ಶೈಕ್ಷಣಿಕ ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ ಮತ್ತು ಇತರ ವಿವರಗಳು!](https://ismkannadanews.com/nimhans-recruitment-2025-field-data-collector-jobs/): NIMHANS –  ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (NIMHANS) 2025ನೇ ಸಾಲಿನ ನೇಮಕಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದು, 32 ಫೀಲ್ಡ್ ಡೇಟಾ ಕಲೆಕ್ಟರ್ ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆ ಪ್ರಕಟಿಸಿದೆ. ಕರ್ನಾಟಕದಲ್ಲಿ ಸರ್ಕಾರಿ ಉದ್ಯೋಗದ ಹುಡುಕಾಟದಲ್ಲಿರುವ ಅಭ್ಯರ್ಥಿಗಳಿಗೆ ಇದು ಒಳ್ಳೆಯ ಅವಕಾಶ. ನೇರ ಸಂದರ್ಶನ (Walk-in Interview) ಮಾರ್ಚ್ 19, 2025 ರಂದು ನಡೆಯಲಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಸಂದರ್ಶನದಲ್ಲಿ ಭಾಗವಹಿಸಬಹುದು. NIMHANS – ನಿಮ್ಹಾನ್ಸ್ ನೇಮಕಾತಿ 2025 – ಹುದ್ದೆಗಳ ಸಂಪೂರ್ಣ […] - [Local News : ಸಮಾಜದ ಅನಿಷ್ಟ ಪದ್ದತಿಗಳ ಬಗ್ಗೆ ಜಾಗೃತಿ ಮೂಡಿಸಿದ ಮಹನೀಯರನ್ನು ಸದಾ ಸ್ಮರಿಸಬೇಕು: ಶಾಸಕ ಸುಬ್ಬಾರೆಡ್ಡಿ](https://ismkannadanews.com/local-news-yogi-narayana-yatindra-299th-jayanti-gudibande/): Local News – ಸುಮಾರು ವರ್ಷಗಳ ಹಿಂದೆ ರೂಢಿಯಲ್ಲಿದ್ದ ಮೂಡನಂಬಿಕೆ ಸೇರಿದಂತೆ ಅನೇಕ ಅನಿಷ್ಟ ಪದ್ದತಿಗಳ ವಿರುದ್ದ ಹೋರಾಡಿ, ಜನರನ್ನು ಜಾಗೃತರನ್ನಾಗಿ ಮಾಡಿದಂತಹ ಕೈವಾರ ತಾತಯ್ಯ, ಯೋಗಿ ವೇಮನ, ಬಸವಣ್ಣ ರವರಂತಹ ಮಹನೀಯರನ್ನು ನಾವು ಸದಾ ಸ್ಮರಿಸಬೇಕು. ಅವರ ಮಾರ್ಗದರ್ಶನದಲ್ಲಿ ನಡೆಯಬೇಕು ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದಲ್ಲಿ ತಾಲೂಕು ಬಲಿಜ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಶ್ರೀ ಯೋಗಿನಾರೇಯಣ ಯತೀಂದ್ರ ರವರ 299ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಾತಿ ಪದ್ದತಿ, […] - [Crime : ತಾಳಿ ಕಟ್ಟಿದ ಪತ್ನಿಯನ್ನು ಬಿಟ್ಟು ಇನ್ಸ್ಟಾ ಸುಂದರಿಯ ಹಿಂದೆ ಬಿದ್ದ ವ್ಯಕ್ತಿಯ ಕೊಲೆ…!](https://ismkannadanews.com/crime-mysore-instagram-love-murder/): Crime – ಅಕ್ರಮ ಸಂಬಂಧಗಳ ಕಾರಣದಿಂದ ಅದೆಷ್ಟೋ ಕುಟುಂಬಗಳು ಬೀದಿಗೆ ಬಿದ್ದಿದೆ. ಅದರಲ್ಲೂ ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ಪರಿಚಯವಾದವರು ಕೊಲೆಯಾದ ಘಟನೆಗಳ ಬಗ್ಗೆಯೂ ಕೇಳಿರುತ್ತೇವೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ತಾನು ತಾಳಿ ಕಟ್ಟಿದ ಪತ್ನಿಯನ್ನು ಬಿಟ್ಟು ಇನ್ಸ್ಟಾಗ್ರಾಂ ನಲ್ಲಿ ಪರಿಚಯವಾದ ಸುಂದರಿಯ ಹಿಂದೆ ಹೋದ ವ್ಯಕ್ತಿಯೊರ್ವ ಕೊಲೆಯಾಗಿದ್ದಾನೆ. ಈ ಕೊಲೆಗೆ ಇನ್ಸ್ಟಾಗ್ರಾಂ ಸುಂದರಿಯೇ ಕಾರಣ ಎಂಬ ಅನುಮಾನ ಸಹ ವ್ಯಕ್ತವಾಗಿದೆ ಎಂದು ತಿಳಿದುಬಂದಿದೆ. ಮೈಸೂರು ತಾಲ್ಲೂಕಿನ ಅನುಗನಹಳ್ಳಿಯ ನಿವಾಸಿ ದೊರೆಸ್ವಾಮಿ ಅಲಿಯಾಸ್ ಸೂರ್ಯ (32) ಇನ್ಸ್ಟಾಗ್ರಾಮ್ನಲ್ಲಿ […] - [Flipkart - ಫ್ಲಿಪ್ ಕಾರ್ಟ್ ಸೇಲ್ ನಲ್ಲಿ ಥಾಮ್ಸನ್ ಸ್ಮಾರ್ಟ್ ಟಿವಿಗಳನ್ನು ಅಗ್ಗದ ಬೆಲೆಗೆ ಖರೀದಿಸುವ ಅವಕಾಶ.....!](https://ismkannadanews.com/thomson-smart-tv-flipkart-sale-discounts-2025/): Flipkart – ಸ್ಮಾರ್ಟ್ ಟಿವಿ ಖರೀದಿಸಲು ಪ್ಲಾನ್ ಮಾಡುತ್ತಿದ್ದರೆ, ಫ್ಲಿಪ್ ಕಾರ್ಟ್ ಸೇಲ್ (Flipkart Sale) ನಿಮಗೆ ಒಳ್ಳೆಯ ಅವಕಾಶ. ಜನಪ್ರಿಯ ಟೆಕ್ ಬ್ರ್ಯಾಂಡ್ ಥಾಮ್ಸನ್ (Thomson) ತನ್ನ ವಿವಿಧ ಸ್ಮಾರ್ಟ್ ಟಿವಿಗಳ ಮೇಲೆ ಭಾರೀ ರಿಯಾಯಿತಿಯನ್ನು ನೀಡಿದೆ. ಕೇವಲ ₹5,999 ರಿಂದ ಪ್ರಾರಂಭವಾಗುವ ಈ ಟಿವಿಗಳು ಅತ್ಯುತ್ತಮ ಫೀಚರ್‌ಗಳನ್ನು ಹೊಂದಿವೆ. Flipkart – ಫ್ಲಿಪ್ ಕಾರ್ಟ್ ಸೇಲ್‌ ನಲ್ಲಿ ಥಾಮ್ಸನ್ ಟಿವಿಗಳ ಬೆಲೆಗಳು (Updated List) ಕೆಳಗಿನ ಪಟ್ಟಿಯಲ್ಲಿರುವ ಮೌಲ್ಯಯುತ ಟಿವಿಗಳು ಈಗ ಸೀಮಿತ ಅವಧಿಗೆ […] - [Google Photos ಮೆಮೊರಿ ಫುಲ್? ಈ ಸರಳ ಮತ್ತು ಪರಿಣಾಮಕಾರಿ ಟ್ರಿಕ್ಸ್ ಬಳಸಿ ಸ್ಟೋರೇಜ್ ಖಾಲಿ ಮಾಡಿಕೊಳ್ಳಿ!](https://ismkannadanews.com/free-up-google-photos-storage/): Google Photos – ಸ್ಮಾರ್ಟ್‌ಫೋನ್ ಬಳಕೆದಾರರು ತಮ್ಮ ಫೋಟೋಗಳನ್ನು ಗೂಗಲ್ ಫೋಟೋಸ್‌ನಲ್ಲಿ ಸೇವ್ ಮಾಡುವುದು ಸಾಮಾನ್ಯ. ಫೋನ್ ಫಾರ್ಮ್ಯಾಟ್ ಆದರೂ ಅಥವಾ ಹೊಸ ಫೋನ್ ಬಳಸಿದಾಗಲೂ, ಆಕೌಂಟ್ ಲಾಗಿನ್ ಮಾಡಿದ ತಕ್ಷಣ ಎಲ್ಲಾ ಫೋಟೋಗಳು ಲಭ್ಯವಿರುತ್ತವೆ. ಆದರೆ, “Storage Full” ಎಂಬ ಮೆಸೇಜ್ ಬರುವುದು ಗೊಂದಲ ಉಂಟುಮಾಡಬಹುದು. ಹೊಸ ಫೋಟೋ ಮತ್ತು ವೀಡಿಯೋಗಳನ್ನು ಅಪ್ಲೋಡ್ ಮಾಡುವುದು ಕಷ್ಟವಾಗಬಹುದು, ಇಮೇಲ್‌ಗಳು ಬರಬಹುದು, ಹೊಸ ಫೈಲುಗಳನ್ನು ಸೆೇವ್ ಮಾಡಲೂ ಆಗದೆ ಸಮಸ್ಯೆಯಾಗಬಹುದು. ಈ ಸರಳ ಟ್ರಿಕ್ಸ್ ಬಳಸಿಕೊಂಡು, ನೀವು ಗೂಗಲ್ […] - [Kaiwara Tataiah : ಗುಡಿಬಂಡೆಯಲ್ಲಿ ಯೋಗಿನಾರೇಯಣ ಯತೀಂದ್ರ ಜಯಂತಿ ಆಚರಣೆ](https://ismkannadanews.com/kaiwara-tataiah-jayanti-gudibande/): Kaiwara Tataiah – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಶ್ರೀ ಯೋಗಿನಾರೇಯಣ ಯತೀಂದ್ರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು. ಈ ವೇಳೆ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನಾಗಮಣಿ ಮಾತನಾಡಿ, ಮಹಾನ್ ಚೇತನರಲ್ಲಿ ಕೈವಾರ ತಾತಯ್ಯ ನವರು ಸಹ ಒಬ್ಬರು. ಅವರ ಜಯಂತಿಯನ್ನು ಆಚರಿಸುವುದು ನಮ್ಮೆಲ್ಲರ ಪುಣ್ಯ, ನಮ್ಮ ಜಿಲ್ಲೆಯಲ್ಲಿ ಜನಿಸಿದಂತಹ ಯೋಗಿನಾರೇಯಣ ಯತೀಂದ್ರರು ಕೇವಲ ಒಂದು ಸಮುದಾಯಕ್ಕೆ ಸೇರಿದವರಲ್ಲ. ಎಲ್ಲ ಸಮುದಾಯದವರಿಗೂ ಅವರು ಸಲ್ಲುತ್ತಾರೆ. ಸಮಾಜದಲ್ಲಿನ […] - [Railway Jobs - ಸೌತ್ ಈಸ್ಟ್ ಸೆಂಟ್ರಲ್ ರೈಲ್ವೆ (SECR) ಇಲಾಖೆ 1003 ಅಪ್ರೆಂಟಿಸ್ ಉದ್ಯೋಗಗಳಿಗೆ ಅರ್ಜಿ ಆಹ್ವಾನಿಸಿದೆ: ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ...!](https://ismkannadanews.com/railway-jobs-secr-apprentice-jobs-2025/): Railway Jobs – ಸೌತ್ ಈಸ್ಟ್ ಸೆಂಟ್ರಲ್ ರೈಲ್ವೆ (SECR) ಇಲಾಖೆಯು 1003 ಅಪ್ರೆಂಟಿಸ್ ಉದ್ಯೋಗಗಳಿಗೆ ಅರ್ಜಿ ಆಹ್ವಾನಿಸಿದೆ. ಈ ಉದ್ಯೋಗಗಳು 10ನೇ ತರಗತಿ ಮತ್ತು ಐಟಿಐ (ಇಂಡಸ್ಟ್ರಿಯಲ್ ಟ್ರೇನಿಂಗ್ ಇನ್ಸ್ಟಿಟ್ಯೂಟ್) ಪಾಸ್ ಮಾಡಿದ ಯುವಕ-ಯುವತಿಯರಿಗೆ ಉತ್ತಮ ಅವಕಾಶವನ್ನು ನೀಡುತ್ತವೆ. ಈ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಲು 15 ರಿಂದ 24 ವರ್ಷ ವಯೋಮಿತಿಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಹರಾಗಿರುತ್ತಾರೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ 6 ಮಾರ್ಚ್ 2025 ರಿಂದ 2 ಏಪ್ರಿಲ್ 2025 ರವರೆಗೆ ನಡೆಯುತ್ತದೆ. ಈ ಉದ್ಯೋಗಗಳಿಗೆ […] - [E-Khata: ಎ & ಬಿ ಖಾತೆ ನೋಂದಣಿಗೆ ಸರ್ಕಾರದ ಸ್ಪಷ್ಟನೆ – ಜನರ ಗೊಂದಲಕ್ಕೆ ತೆರೆ!](https://ismkannadanews.com/e-khata-registration-guidelines-karnataka/): E-Khata – ಕರ್ನಾಟಕ ಸರ್ಕಾರ ನಗರ ಸ್ಥಳೀಯ ಸಂಸ್ಥೆಗಳಲ್ಲಿ E-Khata (ಇ-ಖಾತಾ) ಅನ್ವಯಿಸುವಂತೆ ಹೊಸ ಆದೇಶ ಹೊರಡಿಸಿದ್ದು, ಎ-ಖಾತೆ ಮತ್ತು ಬಿ-ಖಾತೆ ಹೊಂದಿರುವ ಎಲ್ಲಾ ಆಸ್ತಿಗಳಿಗೆ ನೋಂದಣಿ ಪ್ರಕ್ರಿಯೆ ಕಡ್ಡಾಯವಾಗಿದೆ. ಈ ಸಂಬಂಧ ನೋಂದಣಿ ಪರಿವೀಕ್ಷಕರು ಮತ್ತು ಮುದ್ರಾಂಕ ಆಯುಕ್ತ ದಯಾನಂದ ಅವರಿಂದ ಸುತ್ತೋಲೆ ಹೊರಡಿಸಲಾಗಿದ್ದು, ಆಸ್ತಿ ಮಾಲೀಕರು ಮತ್ತು ಉಪ ನೋಂದಣಾಧಿಕಾರಿಗಳಲ್ಲಿ ಗೊಂದಲಗಳಿಗೆ ತೆರೆ ಬೀಳುವ ನಿರೀಕ್ಷೆಯಿದೆ. E-Khata – ಎ-ಖಾತೆ, ಬಿ-ಖಾತೆ—ನೋಂದಣಿ ಮಾಡಿಸಬಹುದಾ? ಗೊಂದಲ ಬೇಡ! ಇತ್ತೀಚೆಗೆ ಕೆಲವು ಉಪ ನೋಂದಣಾಧಿಕಾರಿಗಳು ಎ-ಖಾತೆ ಮತ್ತು […] - [IPL 2025: ಇಂಗ್ಲೆಂಡ್ ಆಟಗಾರ ಹ್ಯಾರಿ ಬ್ರೂಕ್ ಗೆ ಬಿಸಿಸಿಐ ಶಾಕ್ – 2 ವರ್ಷಗಳ ಬ್ಯಾನ್, ಹೊಸ ನಿಯಮದ ಪ್ರಭಾವ!](https://ismkannadanews.com/ipl-2025-harry-brook-ban-bcci-new-rules/): IPL – ಇಂಡಿಯನ್ ಪ್ರೀಮಿಯರ್ ಲೀಗ್  2025ರ ಮೆಗಾ ಹರಾಜಿನಲ್ಲಿ ಭಾರೀ ಮೊತ್ತಕ್ಕೆ ಮಾರಾಟವಾದ ಇಂಗ್ಲೆಂಡ್ ಆಟಗಾರ ಹ್ಯಾರಿ ಬ್ರೂಕ್ (Harry Brook), ಬಿಸಿಸಿಐ (BCCI) ಹೊಸ ನಿಯಮದ ಪ್ರಕಾರ ಎರಡು ವರ್ಷಗಳ ಕಾಲ ಐಪಿಎಲ್‌ಗಿಂದ ನಿಷೇಧಿತ (IPL Ban 2025-2026) ಆಗಿದ್ದಾರೆ. ಈ ನಿರ್ಧಾರದಿಂದಾಗಿ, ಹ್ಯಾರಿ ಬ್ರೂಕ್ ಐಪಿಎಲ್ 2025 ಮತ್ತು 2026 ಸೀಸನ್‌ನಲ್ಲಿ ಭಾಗವಹಿಸಲು ಸಾಧ್ಯವಿಲ್ಲ. ಹ್ಯಾರಿ ಬ್ರೂಕ್‌ಗೆ ಎರಡು ವರ್ಷಗಳ ಐಪಿಎಲ್ ನಿಷೇಧ – ಕಾರಣವೇನು? 2025ರ ಐಪಿಎಲ್ ಹರಾಜಿನಲ್ಲಿ (IPL Auction […] - [Forest Fire : ಎಲ್ಲೋಡು ಬೆಟ್ಟದಲ್ಲಿ ಬೆಂಕಿ, ಪ್ರಕೃತಿಗೆ ಹಾಗೂ ವನ್ಯ ಜೀವಿಗಳಿಗೆ ಹಾನಿ, ಸಂರಕ್ಷಣೆ ಮಾಡಲು ಒತ್ತಾಯ...!](https://ismkannadanews.com/forest-fire-prevention-yellodu-hill-wildlife-conservation/): Forest – ಬೇಸಿಗೆ ಬಂದರೆ ಸಾಕು, ನಮ್ಮ ಪ್ರದೇಶದ ಅರಣ್ಯಗಳು ಮತ್ತು ಬೆಟ್ಟಗಳಿಗೆ ಬೆಂಕಿ ಹಾಕುವುದು ದೀರ್ಘಕಾಲದ ಸಂಪ್ರದಾಯವಾಗಿದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಶ್ರೀ ಲಕ್ಷ್ಮೀ ಆದಿನಾರಾಯಣಸ್ವಾಮಿ ಬೆಟ್ಟದಲ್ಲೂ ಈ ಪದ್ಧತಿ ವಾಡಿಕೆಯಾಗುತ್ತಿರುವುದು ಗಂಭೀರ ಚಿಂತನೆಯ ವಿಷಯವಾಗಿದೆ. ಈ ಬೆಟ್ಟವು ಅಪಾರ ಜೈವಿಕ ವೈವಿಧ್ಯತೆಯನ್ನು ಹೊಂದಿದೆ. ಇಲ್ಲಿ ಸಾವಿರಾರು ಕೋತಿಗಳು, ನಮ್ಮ ರಾಷ್ಟ್ರೀಯ ಪಕ್ಷಿಯಾದ ನವಿಲುಗಳು, ವನ್ಯಮೃಗಗಳು ಮತ್ತು ಲಕ್ಷಾಂತರ ಪಕ್ಷಿಗಳು ವಾಸಿಸುತ್ತಿವೆ. ಇದರ ಜೊತೆಗೆ, ಔಷಧೀಯ ಗುಣಗಳನ್ನು ಹೊಂದಿರುವ ಅಸಂಖ್ಯಾತ ಮರಗಳು ಮತ್ತು ಗಿಡಗಳು ಇಲ್ಲಿ […] - [Navy Jobs - ನೌಕಾಪಡೆಯ 327 ಗ್ರೂಪ್ C ಹುದ್ದೆಗಳ ನೇಮಕಾತಿ: ತಡ ಮಾಡದೇ ಅರ್ಜಿ ಸಲ್ಲಿಸಿ...!](https://ismkannadanews.com/navy-group-c-recruitment-2025-apply-online/): Navy Jobs – ಭಾರತೀಯ ನೌಕಾಪಡೆ ಗ್ರೂಪ್ C ಹುದ್ದೆಗಳ ನೇಮಕಾತಿ 2025 ಸಂಬಂಧಿಸಿದಂತೆ ಮಹತ್ವದ ಅಪ್‌ಡೇಟ್ ಬಂದಿದೆ. ನೌಕಾಪಡೆಯು SSLC ಪಾಸಾದ ಅಭ್ಯರ್ಥಿಗಳಿಗೆ ಉದ್ಯೋಗ ಅವಕಾಶ ನೀಡಲು ಭರ್ಜರಿ ನೇಮಕಾತಿ ಅಧಿಸೂಚನೆ ಪ್ರಕಟಿಸಿದೆ. ಒಟ್ಟು 327 ಹುದ್ದೆಗಳಿಗೆ ಅರ್ಜಿ ಪ್ರಕ್ರಿಯೆ ಆರಂಭವಾಗಿದೆ. ಆಸಕ್ತರು ಅಧಿಕೃತ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು. Navy Jobs – ನೌಕಾಪಡೆಯ Group C ಹುದ್ದೆಗಳ ಮಾಹಿತಿ ➡ ನೇಮಕಾತಿ ಸಂಸ್ಥೆ: ಭಾರತೀಯ ನೌಕಾಪಡೆ➡ ಹುದ್ದೆಗಳ ಸಂಖ್ಯೆ: 327➡ ವಿದ್ಯಾರ್ಹತೆ: SSLC […] - [Viral: ಸರ್ಕಾರಿ ಕೆಲಸದ ಆಸೆಗೆ ಗಂಡನನ್ನೇ ಕೊಂದ ಹೆಂಡತಿ: ಪೊಲೀಸ್ ತನಿಖೆಯಲ್ಲಿ ಶಾಕಿಂಗ್ ಸತ್ಯ ಬಯಲು!](https://ismkannadanews.com/viral-telangana-wife-kills-husband-for-govt-job/): Viral News – ಸತ್ಯ ಎನ್ನುವುದು ಬೂದಿ ಮುಚ್ಚಿದ ಕೆಂಡದಂತೆ. ಗಾಳಿಗೆ ಬೂದಿ ಸರಿದಾಗ ಕೆಂಡ ಹೇಗೆ ಹೊರಬರುತ್ತದೋ, ಅದೇ ರೀತಿ ಸುಳ್ಳಿನ ಪರದೆ ಸರಿದಾಗ ಒಂದು ದಿನ ಸತ್ಯವೂ ಹೊರಬರುತ್ತದೆ ಎಂಬ ಮಾತು ಈಗ ಮತ್ತೊಮ್ಮೆ ಸಾಬೀತಾಗಿದೆ. ತೆಲಂಗಾಣದ ನಲ್ಗೊಂಡ ಜಿಲ್ಲೆಯ ಉಸ್ಮಾನಪುರದಲ್ಲಿ ನಡೆದ ಘಟನೆ ಈಗ ಎಲ್ಲೆಡೆ ವೈರಲ್ ಆಗುತ್ತಿದೆ. ಸರ್ಕಾರಿ ಉದ್ಯೋಗದ ಆಸೆಗಾಗಿ ಹೆಂಡತಿಯೇ ತನ್ನ ಗಂಡನನ್ನು ಕೊಲೆ ಮಾಡಿದ್ದು, ಬಳಿಕ ಅದನ್ನು ಸಹಜ ಸಾವೆಂದು ಬಿಂಬಿಸಿದ್ದಾಳೆ. ಆದರೆ ಪೊಲೀಸ್ ತನಿಖೆಯಲ್ಲಿ ಈ […] - [Chhaava - ಛಾವಾ ಸಿನಿಮಾ ಒಟಿಟಿಗೆ ಯಾವಾಗ? ಏಪ್ರಿಲ್ 11 ರಂದು ನೆಟ್ ಫ್ಲಿಕ್ಸ್ ನಲ್ಲಿ ಸ್ಟ್ರೀಮಿಂಗ್…!](https://ismkannadanews.com/chhaava-movie-netflix-release-2025/): Chhaava – ವಿಕ್ಕಿ ಕೌಶಲ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ‘ಛಾವಾ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭಾರೀ ಹಿಟ್ ಆಗಿದ್ದು, ಹಳೆಯ ದಾಖಲೆಗಳನ್ನು ಮುರಿಯುತ್ತಾ ಹೊಸ ದಾಖಲೆಗಳು ಬರೆಯುತ್ತಿದೆ. ಫೆಬ್ರವರಿ 14, 2025 ರಂದು ತೆರೆಕಂಡ ಈ ಇತಿಹಾಸಾಧಾರಿತ ಸಿನಿಮಾ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ. ಪ್ರಖ್ಯಾತ ನಿರ್ಮಾಪಕ ದಿನೇಶ್ ವಿಜಾನ್ ಅವರು ನಿರ್ಮಿಸಿರುವ ಈ ಚಿತ್ರ ಭಾರತದಲ್ಲಿ ಮಾತ್ರವೇ 633 ಕೋಟಿ ರೂ. ಮತ್ತು ವಿಶ್ವಾದ್ಯಂತ 718.50 ಕೋಟಿ ರೂ. ಗಳಿಕೆ ಮಾಡಿದ್ದು, ಒಟ್ಟು 800 […] - [Skin Care - ಬಿಸಿಲಿಗೆ ತ್ವಚೆಯ ಬಣ್ಣ ಬದಲಾಗುತ್ತಾ? ನಿಮ್ಮ ಮುಖದ ಕಾಂತಿ ಹೆಚ್ಚಿಸಲು ಈ ನೈಸರ್ಗಿಕ ಮನೆಮದ್ದನ್ನು ಪ್ರಯತ್ನಿಸಿ!](https://ismkannadanews.com/natural-skin-care-remedies-summer/): Skin Care – ಬೆಸಿಗೆಯ ಬಿಸಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಬಿಸಿಲಿನ ಹಾನಿಕಾರಕ ಕಿರಣಗಳು ತ್ವಚೆಗೆ ತೀವ್ರವಾದ ಪರಿಣಾಮ ಬೀರುತ್ತವೆ. ಹೆಚ್ಚು ಸಮಯ ಬಿಸಿಲಿನ ಒತ್ತಡಕ್ಕೆ ತೊಳಗಾದಾಗ, ಚರ್ಮ ಟ್ಯಾನ್ ಆಗಿ ತನ್ನ ನೈಸರ್ಗಿಕ ಹೊಳಪು ಕಳೆದುಕೊಳ್ಳುತ್ತದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಅನೇಕರು ಮಾರುಕಟ್ಟೆಯಲ್ಲಿನ ಕೆಮಿಕಲ್ ಬೆರೆಸಿದ ಕ್ರೀಮ್ ಮತ್ತು ಬ್ಯೂಟಿ ಪ್ರಾಡಕ್ಟ್‌ಗಳನ್ನು ಬಳಸುತ್ತಾರೆ. ಆದರೆ ಮನೆಯಲ್ಲಿ ಲಭ್ಯವಿರುವ ನೈಸರ್ಗಿಕ ಪದಾರ್ಥಗಳಿಂದಲೂ ಸುಲಭವಾಗಿ ಮುಖದ ಕಾಂತಿ ಹೆಚ್ಚಿಸಬಹುದು. Skin Care – ನಿಂಬೆ ರಸ ಮತ್ತು […] - [NCL ಅಪ್ರೆಂಟಿಸ್ ನೇಮಕಾತಿ 2025 – 1765 ಹುದ್ದೆಗಳ ಭರ್ತಿ | ITI, Diploma, BE, B.Tech, ಪದವೀಧರರಿಗೆ ಒಳ್ಳೆಯ ಅವಕಾಶ!](https://ismkannadanews.com/ncl-apprentice-recruitment-2025-vacancy-apply-now/): NCL – ಉತ್ತರ ಕೋಲ್ಫೀಲ್ಡ್ ಲಿಮಿಟೆಡ್ (NCL), ಕೋಲ್ ಇಂಡಿಯಾ ಲಿಮಿಟೆಡ್ (CIL) ನ ಅಂಗಸಂಸ್ಥೆಯಾಗಿದ್ದು, ಭಾರತ ಸರ್ಕಾರದ ಮಿನಿರತ್ನ (Miniratna) ಪಿಎಸ್‌ಯು ಕಂಪನಿ ಆಗಿದೆ. 2025ನೇ ಸಾಲಿನ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿ ಅಧಿಸೂಚನೆ (NCL Apprentice Recruitment 2025 Notification) ಅನ್ನು ಪ್ರಕಟಿಸಿದ್ದು, 1765 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ನೇಮಕಾತಿಯಲ್ಲಿ ಐಟಿಐ, ಡಿಪ್ಲೊಮಾ, ಬಿಇ, ಬಿಟೆಕ್, ಬಿಎ, ಬಿಕಾಂ, ಬಿಸಿಎ ಪದವೀಧರರು ಅರ್ಜಿ ಸಲ್ಲಿಸಬಹುದು. ಆಯ್ಕೆಯಾದ ಅಭ್ಯರ್ಥಿಗಳಿಗೆ ₹7,000 – ₹15,000 ಸ್ಟೈಪೆಂಡ್ ಲಭ್ಯವಿರುತ್ತದೆ. […] - [Kolar - ಕೋಲಾರದಲ್ಲೊಂದು ಪೈಚಾಚಿಕ ಕೃತ್ಯ, ಹೆತ್ತ ಮಗಳ ಮೇಲೆ ಅತ್ಯಾಚಾರ ವೆಸಗಿದ ಪಾಪಿ ತಂದೆ…!](https://ismkannadanews.com/kolar-father-abused-own-daughter/): Kolar – ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನಲ್ಲಿ ಒಂದು ಘೋರ ಘಟನೆ ನಡೆದಿದೆ. ತನ್ನ ಸ್ವಂತ ಮಗಳ ಮೇಲೆ ಅತ್ಯಾಚಾರ ಮಾಡಿ ಅವಳನ್ನು ಗರ್ಭಿಣಿಯಾಗಿಸಿದ ತಂದೆ ಈಗ ಪೊಲೀಸರ ಹಿಡಿತದಲ್ಲಿದ್ದಾನೆ. ಅಪ್ಪಯ್ಯಪ್ಪ ಎಂಬ ವ್ಯಕ್ತಿಯು ತನ್ನ 20 ವರ್ಷದ ಮಗಳ ಮೇಲೆ 5 ತಿಂಗಳ ಕಾಲ ನಿರಂತರವಾಗಿ ಅತ್ಯಾಚಾರ ಮಾಡಿದ್ದು, ಇದರ ಪರಿಣಾಮವಾಗಿ ಯುವತಿ ಗರ್ಭಿಣಿಯಾಗಿದ್ದಾಳೆ. ಯುವತಿ ಹೊಟ್ಟೆ ನೋವು ಎಂದು ಆಸ್ಪತ್ರೆಗೆ ಹೋದಾಗ ತಂದೆಯ ವಿಕೃತ ಕಾಮ ಬೆಳಕಿಗೆ ಬಂದಿದೆ. Kolar – 5 ತಿಂಗಳಿನಿಂದ […] - [Jio - ಜಿಯೋನಿಂದ 100 ರೂ. ಹೊಸ ಪ್ರಿಪೇಯ್ಡ್ ರೀಚಾರ್ಜ್ ಪ್ಲಾನ್: ಜಿಯೋಹಾಟ್ಸ್ಟಾರ್ ಉಚಿತ ಪ್ರವೇಶ, 5GB ಡೇಟಾ…!](https://ismkannadanews.com/jio-100-rupees-recharge-plan/): Jio – ರಿಲಯನ್ಸ್ ಜಿಯೋ, ಭಾರತದ ಅಗ್ರಗಣ್ಯ ಟೆಲಿಕಾಂ ಬ್ರ್ಯಾಂಡ್, ತನ್ನ ಪ್ರೀಪೇಯ್ಡ್ ಬಳಕೆದಾರರಿಗಾಗಿ 100 ರೂಪಾಯಿ ಹೊಸ ರೀಚಾರ್ಜ್ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯು ಜಿಯೋಹಾಟ್ ಸ್ಟಾರ್ ಒಟಿಟಿ ಪ್ಲಾಟ್ಫಾರ್ಮ್ಗೆ ಉಚಿತ ಪ್ರವೇಶವನ್ನು ನೀಡುತ್ತದೆ. ಇದರೊಂದಿಗೆ, ಬಳಕೆದಾರರು 5 ಜಿಬಿ ಹೈ-ಸ್ಪೀಡ್ ಡೇಟಾ ಮತ್ತು 90 ದಿನಗಳ ಜಾಹೀರಾತು-ಬೆಂಬಲಿತ ಜಿಯೋ ಹಾಟ್ ಸ್ಟಾರ್ ಚಂದಾದಾರಿಕೆಯನ್ನು ಪಡೆಯುತ್ತಾರೆ. ಇದು ಗ್ರಾಹಕರಿಗೆ ಮನರಂಜನೆ ಮತ್ತು ಇಂಟರ್ನೆಟ್ ಅನುಭವವನ್ನು ಒಂದೇ ಜಾಗದಲ್ಲಿ ನೀಡುವ ಗುರಿಯನ್ನು ಹೊಂದಿದೆ. Jio -ಜಿಯೋ 100 […] - [Bangladesh: ಹಸೀನಾ ನಂತರ ಮಹಿಳೆಯರಿಗೆ ರಕ್ಷಣೆ ಇಲ್ಲ, ಎಲ್ಲೆಡೆ ಲೈಂಗಿಕ ಹಿಂಸೆ ಮತ್ತು ಕಿರುಕುಳ ಹೆಚ್ಚಾಗುತ್ತಿದೆ...!](https://ismkannadanews.com/bangladesh-women-safety-crisis-protests/): Bangladesh – ಬಾಂಗ್ಲಾದೇಶದಲ್ಲಿ ಯೂನುಸ್ ಖಾನ್ ಸರ್ಕಾರದ ಅಡಿಯಲ್ಲಿ ಮಹಿಳೆಯರ ಮೇಲಿನ ಹಿಂಸೆ ಮತ್ತು ಲೈಂಗಿಕ ಅಪರಾಧಗಳು ವೇಗವಾಗಿ ಹೆಚ್ಚುತ್ತಿರುವುದು ಚಿಂತೆಗೆ ಕಾರಣವಾಗಿದೆ. ಇತ್ತೀಚಿನ ದಿನಗಳಲ್ಲಿ ದೇಶಾದ್ಯಂತ ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳದ ಪ್ರಕರಣಗಳು ಏರಿಕೆಯಾಗಿದ್ದು, ಇದರಿಂದಾಗಿ ವಿದ್ಯಾರ್ಥಿಗಳು ಮತ್ತು ಮಹಿಳಾ ಸಂಘಟನೆಗಳು ತೀವ್ರ ಪ್ರತಿಭಟನೆಗಳನ್ನು ನಡೆಸುತ್ತಿವೆ. ರಾಜಧಾನಿ ಢಾಕಾ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಮಹಿಳೆಯರ ಸುರಕ್ಷತೆಗಾಗಿ ದೊಡ್ಡ ಪ್ರಮಾಣದ ಪ್ರತಿಭಟನೆಗಳು ನಡೆಯುತ್ತಿವೆ ಎಂದು ತಿಳಿದುಬಂದಿದೆ. ಈ ಪರಿಸ್ಥಿತಿಯ ಗಂಭೀರತೆಯನ್ನು ಗಮನಿಸಿದ ಮಧ್ಯಂತರ ಸರ್ಕಾರದ ಕಾನೂನು […] - [Shakti Scheme : 4 ಸಾರಿಗೆ ನಿಗಮಗಳು ನಷ್ಟದಲ್ಲಿ, ಶಕ್ತಿ ಯೋಜನೆ 2 ಸಾವಿರ ಕೋಟಿ ಹಣ ಬಾಕಿಯಿದೆ ಎಂದ ಸಚಿವ ರಾಮಲಿಂಗಾರೆಡ್ಡಿ](https://ismkannadanews.com/shakti-scheme-ramalingareddy-gave-information-about-shakti-scheme/): Shakti Scheme – ರಾಜ್ಯ ಕಾಂಗ್ರೇಸ್ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಶಕ್ತಿ ಯೋಜನೆ ಒಂದಾಗಿದೆ. ಈ ಯೋಜನೆಯಡಿ ರಾಜ್ಯದ ಸರ್ಕಾರಿ ಬಸ್ ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಈ ಯೋಜನೆಯ ಕುರಿತು ಸಚಿವ ರಾಮಲಿಂಗಾರೆಡ್ಡಿ (Ramalinga Reddy) ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಮಾಹಿತಿ ನೀಡಿದ್ದು, 4 ಸಾರಿಗೆ ನಿಗಮಗಳು ನಷ್ಟದಲ್ಲಿದ್ದು, ಶಕ್ತಿ ಯೋಜನೆಗೆ ಸರ್ಕಾರ 2 ಸಾವಿರ ಕೋಟಿ ಹಣ ಬಾಕಿ ನೀಡಬೇಕೆಂದು ತಿಳಿಸಿದ್ದಾರೆ. ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಸಾರಿಗೆ ಇಲಾಖೆ ನಿಗಮಗಳ ನಷ್ಟದ […] - [Wedding - ಮದುವೆಗೂ ಮುನ್ನ ನಾಪತ್ತೆಯಾದ ವಧು: 'ಮುಂದಿನ ಜನ್ಮದಲ್ಲಿ ಸಿಗೋಣ' ಮೆಸೇಜ್ ಕಳುಹಿಸಿ ನಾಪತ್ತೆಯಾದ ಯುವತಿ!](https://ismkannadanews.com/bride-goes-missing-before-wedding-kushinagar/): Wedding – ಮದುವೆಗಳು ಸಂಪ್ರದಾಯ, ಸಂಭ್ರಮ ಮತ್ತು ಸಂತೋಷದ ಸಂಗಮವಾಗಿರಬೇಕಾದರೂ, ಕೆಲವೊಮ್ಮೆ ಅವು ಹೈ ಡ್ರಾಮಾ ಮತ್ತು ವಿವಾದಗಳ ಕೇಂದ್ರವಾಗುತ್ತವೆ. ಇತ್ತೀಚೆಗೆ ಉತ್ತರ ಪ್ರದೇಶದ ಕುಶಿನಗರದಲ್ಲಿ ನಡೆದ ಒಂದು ಘಟನೆ ಎಲ್ಲರ ಗಮನ ಸೆಳೆದಿದೆ. ಮದುವೆ ಹಿಂದಿನ ದಿನ ವಧು ನಿಗೂಢವಾಗಿ ನಾಪತ್ತೆಯಾದ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ವಧು ತನ್ನ ಭಾವಿ ಪತಿಗೆ “ಮುಂದಿನ ಜನ್ಮದಲ್ಲಿ ಸಿಗೋಣ” ಎಂಬ ವಾಟ್ಸಾಪ್ ಮೆಸೇಜ್ ಕಳುಹಿಸಿ ನಾಪತ್ತೆಯಾಗಿದ್ದಾಳೆ. Wedding – ಘಟನೆಯ ಹಿನ್ನೆಲೆ: ಖಡ್ಡಾ ಪೊಲೀಸ್ ಠಾಣೆ […] - [Crime - 17 ವರ್ಷದ ಪ್ರೇಯಸಿಯ ಕತ್ತು ಸೀಳಿ ಕೊಂದ ಪಾಗಲ್ ಪ್ರೇಮಿ: ನಂಬಿಕೆ ದ್ರೋಹ ಆರೋಪ…!](https://ismkannadanews.com/crime-news-kanpur-boyfriend-kills-girlfriend/): Crime – ಉತ್ತರ ಪ್ರದೇಶದ ಕಾನ್ಪುರ ದಲ್ಲಿ ಒಂದು ಆಘಾತಕಾರಿ ಘಟನೆ ನಡೆದಿದೆ. ತನ್ನ ಪ್ರೇಯಸಿ ತನಗೆ ನಂಬಿಕೆ ದ್ರೋಹ ಮಾಡಿದಳೆಂದು ಸಂಶಯಿಸಿ, ಯುವಕನೋರ್ವ ಅವಳ ಕತ್ತು ಸೀಳಿ ಕೊಲೆ ಮಾಡಿದ್ದಾನೆ. ಕಾನ್ಪುರದ ಶಿವಂ ವರ್ಮಾ ಎಂಬ ವ್ಯಕ್ತಿ ತನ್ನ 17 ವರ್ಷದ ಪ್ರೇಯಸಿಯನ್ನು ತನ್ನ ಬಾಡಿಗೆ ಮನೆಗೆ ಕರೆದುಕೊಂಡು ಹೋಗಿ, ಅಲ್ಲಿ ಕತ್ತು ಸೀಳಿ ಹತ್ಯೆ ಮಾಡಿದ್ದಾನೆ. ಕೊಲೆ ಮಾಡಿದ ನಂತರ, ಅವನು ತನ್ನ ಪ್ರೇಯಸಿಯ ಸ್ನೇಹಿತನಿಗೆ ಕರೆ ಮಾಡಿ ತಪ್ಪೊಪ್ಪಿಕೊಂಡು ಪರಾರಿಯಾಗಿದ್ದಾನೆ. ಆರೋಪಿಯ ಬಂಧನಕ್ಕೆ […] - [telangana - ಮಗುವಿನ ಪ್ರಾಣ ತೆಗೆದ ಕೂಲ್ ಡ್ರಿಂಕ್ ಬಾಟಲ್ ನ ಮುಚ್ಚಳ, ಪೋಷಕರ ನಿರ್ಲಕ್ಷ್ಯ ಕಾರಣವಾಯ್ತಾ?](https://ismkannadanews.com/telangana-baby-accident-swallowed-bottle-cap/): telangana – ಪೋಷಕರ ಅಜಾಗರೂಕತೆಯಿಂದಾಗಿ ಮಕ್ಕಳು ಪ್ರಾಣ ಕಳೆದುಕೊಂಡ ಅಥವಾ ಗಂಭೀರ ಗಾಯಗಳಿಗೆ ಒಳಗಾದ ಅನೇಕ ಘಟನೆಗಳು ನಡೆದಿವೆ. ಇತ್ತೀಚೆಗೆ ತೆಲಂಗಾಣದಲ್ಲಿ ನಡೆದ ಘಟನೆಯೊಂದರಲ್ಲಿ ಪೋಷಕರು ಗಮನಿಸದೆ ಇರುವುದರಿಂದ 9 ತಿಂಗಳ ಗಂಡು ಮಗುವೊಂದು ಕೂಲ್ ಡ್ರಿಂಕ್ ಬಾಟಲಿಯ ಮುಚ್ಚಳ ನುಂಗಿ ಪ್ರಾಣ ಕಳೆದುಕೊಂಡಿದೆ. ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. telangana – ತೆಲಂಗಾಣದಲ್ಲಿ ನಡೆದ ಘಟನೆ ತೆಲಂಗಾಣದ ಉತ್ಕೂರ್ ಗ್ರಾಮದಲ್ಲಿ ನಡೆದ ಸಮಾರಂಭದಲ್ಲಿ ಮಗುವು ತನ್ನ ಕುಟುಂಬದವರೊಂದಿಗೆ ಭಾಗವಹಿಸಿತ್ತು. ಅಲ್ಲಿ ಮಗು ಆಕಸ್ಮಿಕವಾಗಿ […] - [Nurse : ಆಸ್ಪತ್ರೆಯ ಡ್ರೆಸ್ ಬದಲಿಸುವ ಕೋಣೆಯಲ್ಲಿ ಕ್ಯಾಮೆರಾ ಇಟ್ಟಿದ್ದ ಟ್ರೈನಿ ನರ್ಸ್ ಬಂಧನ…!](https://ismkannadanews.com/kerala-hospital-hidden-camera-nurse-arrested/): Nurse – ಸಾಮಾನ್ಯವಾಗಿ ಶಾಪಿಂಗ್ ಮಾಲ್ ಗಳಲ್ಲಿ, ಹಾಸ್ಟೆಲ್ ಗಳ ಟಾಯ್ಲೆಟ್ ಗಳಲ್ಲಿ ಸೀಕ್ರೇಟ್ ಕ್ಯಾಮೆರಾಗಳನ್ನು ಇಟ್ಟು ವಿಡಿಯೋ ರೆಕಾರ್ಡ್ ಮಾಡಿದಂತಹ ಪ್ರಕರಣಗಳ ಬಗ್ಗೆ ಕೇಳಿರುತ್ತೇವೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ಆಸ್ಪತ್ರೆಯ ನರ್ಸ್ ಒಬ್ಬ ನರ್ಸ್ ಹಾಗೂ ಸಿಬ್ಬಂದಿಗಳು ಬಟ್ಟೆ ಬದಲಿಸುವ ಕೋಣೆಯಲ್ಲಿ ಕ್ಯಾಮೆರಾ ಇಟ್ಟಿದ್ದಾಳೆ ಎಂಬ ಆರೋಪದ ಮೇರೆಗೆ ಆ ನರ್ಸ್ ಒಬ್ಬನನ್ನು ಪೊಲೀಸರು ಬಂಧನ ಮಾಡಿದ್ದಾರೆ ಎಂದು ತಿಳಿದುಬಂದಿದೆ. Nurse – ಕೇರಳದಲ್ಲಿ ನಡೆದ ಘಟನೆ ಅಂದಹಾಗೆ ಈ ಘಟನೆ ನಡೆದಿರೋದು ಕೇರಳದ […] - [E Khata - ಇ-ಖಾತಾ ಅಭಿಯಾನವನ್ನು ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳಲು ಮನವಿ...!](https://ismkannadanews.com/utilize-e-khata-abhiyana-gudibande/): E Khata – ಸರ್ಕಾರ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹಾಗೂ ಸಮರ್ಪಕ ದಾಖಲೆ ಇಲ್ಲದ ಆಸ್ತಿಗಳ ಮಾಲೀಕರು ನೇರವಾಗಿ ಇ-ಖಾತಾ ಮಾಡಿಸಿಕೊಳ್ಳುವ ಹಾಗೂ ಮಧ್ಯವರ್ತಿಗಳ ಹಾವಳಿಯಿಂದ ತಪ್ಪಿಸಿ ಜನತೆಗೆ ಅನುಕೂಲ ಮಾಡುವ ಉದ್ದೇಶದಿಂದ ಇ-ಖಾತಾ ಆಂದೋಲನವನ್ನು ಹಮ್ಮಿಕೊಂಡಿದ್ದು, ಈ ಅಭಿಯಾನವನ್ನು ಜನರು ಸದ್ಬಳಕೆ ಮಾಡಿಕೊಳ್ಳಿ ಎಂದು ಗುಡಿಬಂಡೆ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಸಬಾ ಶಿರೀನ್ ಮನವಿ ಮಾಡಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣ ಪಂಚಾಯತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಇ-ಖಾತಾ ಅಭಿಯಾನದ ಕುರಿತು ಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ […] - [WhatsApp ಹೊಸ AI ಫೀಚರ್: ಗ್ರೂಪ್ ಚಾಟ್ ಗಳಿಗೆ ವೈಯಕ್ತಿಕಗೊಳಿಸಿದ ಐಕಾನ್‌ಗಳನ್ನು ಸೃಷ್ಟಿಸುವ ಫೀಚರ್ ಶೀಘ್ರ...!](https://ismkannadanews.com/whatsapp-ai-group-icon-feature/): WhatsApp ತನ್ನ ಗ್ರೂಪ್ ಚಾಟ್ ಅನುಭವವನ್ನು ಇನ್ನಷ್ಟು ಸುಂದರ ಮತ್ತು ವೈಯಕ್ತಿಕಗೊಳಿಸಲು ಹೊಸ AI ಆಧಾರಿತ ಫೀಚರ್ ಅನ್ನು ಪರಿಚಯಿಸಲು ಸಿದ್ಧವಾಗುತ್ತಿದೆ. ಈ ಹೊಸ ಫೀಚರ್‌ನಲ್ಲಿ, ಬಳಕೆದಾರರು AI ಸಹಾಯದಿಂದ ಗ್ರೂಪ್‌ಗಾಗಿ ವಿಶೇಷವಾದ ಮತ್ತು ವೈಯಕ್ತಿಕಗೊಳಿಸಿದ ಐಕಾನ್‌ಗಳನ್ನು ಸೃಷ್ಟಿಸಬಹುದು. ಪ್ರಸ್ತುತ, ಈ ಫೀಚರ್ ಅನ್ನು ಸೀಮಿತ ಬೀಟಾ ಬಳಕೆದಾರರಿಗೆ ಪರೀಕ್ಷಿಸಲಾಗುತ್ತಿದೆ. ಮೆಟಾ AI ತಂತ್ರಜ್ಞಾನವನ್ನು ಬಳಸಿಕೊಂಡು, ಗ್ರೂಪ್‌ಗಳಿಗೆ ಅನನ್ಯವಾದ ಐಕಾನ್‌ಗಳನ್ನು ರಚಿಸುವ ಸಾಧ್ಯತೆಗಳನ್ನು WhatsApp ಅನ್ವೇಷಿಸುತ್ತಿದೆ. WhatsApp – ಈ ಫೀಚರ್ ಹೇಗೆ ಕೆಲಸ ಮಾಡುತ್ತದೆ? WhatsApp […] - [Video - ಚಲಿಸುತ್ತಿರುವ ರೈಲಿನಿಂದ ಜಾರಿಬಿದ್ದ ಮಹಿಳೆಗೆ ರೈಲ್ವೇ ಪೊಲೀಸ್ ಜೀವದಾನ; ವೀಡಿಯೊ ವೈರಲ್...!](https://ismkannadanews.com/video-woman-saved-borivali-railway-station/): Video – ಮುಂಬೈನ ಬೋರಿವಲಿ ರೈಲು ನಿಲ್ದಾಣದಲ್ಲಿ ನಡೆದ ಒಂದು ಘಟನೆ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಚಲಿಸುತ್ತಿರುವ ರೈಲಿನಿಂದ ಇಳಿಯಲು ಪ್ರಯತ್ನಿಸುತ್ತಿದ್ದ ಓರ್ವ ಮಹಿಳೆ ತಪ್ಪಿಬಿದ್ದು ರೈಲು ಮತ್ತು ಪ್ಲಾಟ್ಫಾರ್ಮ್ ನಡುವೆ ಸಿಕ್ಕಿಬಿದ್ದಳು. ಆ ಸಮಯದಲ್ಲಿ ಅಲ್ಲಿದ್ದ ರೈಲ್ವೇ ಕಾನ್ಸ್ಟೇಬಲ್ ತಕ್ಷಣ ಸ್ಪಂದಿಸಿ ಅವಳನ್ನು ರಕ್ಷಿಸಿದ್ದು, ಈ ಘಟನೆಯ ವೀಡಿಯೊ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. Video – ಘಟನೆಯ ವಿವರ: ಮಹಾರಾಷ್ಟ್ರದ ಮುಂಬೈನ ಬೋರಿವಲಿ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. […] - [SmartPhone : ಮೊಬೈಲ್ ನಲ್ಲಿ ಮಾತಾಡ್ತಾ ಮಗುವನ್ನು ಮರೆತು ಪಾರ್ಕ್ ನಲ್ಲಿಯೇ ಬಿಟ್ಟು ಹೋದ ತಾಯಿ, ವೈರಲ್ ಆದ ವಿಡಿಯೋ…!](https://ismkannadanews.com/smartphone-addiction-mother-forgets-baby-park/): SmartPhone – ಇಂಟರ್ನೆಟ್ ಯುಗದಲ್ಲಿ ಸ್ಮಾರ್ಟ್‌ಫೋನ್ (Smartphone) ನಮ್ಮ ಜೀವನದ ಅವಿಭಾಜ್ಯ ಭಾಗವಾಗಿದ್ದು, ಹಲವರು ಮೊಬೈಲ್‌ಗಾಗಿ ದಾಸರಾಗಿರುವುದು ಹೊಸದೇನೂ ಅಲ್ಲ. ಆದರೆ, ಕೆಲವೊಮ್ಮೆ ಈ ಮೊಬೈಲ್‌ನ ಅತಿಯಾದ ಬಳಕೆ ನಿರ್ಲಕ್ಷ್ಯಕ್ಕೆ ಕಾರಣವಾಗಬಹುದು. ಇದಕ್ಕೊಂದು ತಾಜಾ ಉದಾಹರಣೆ ಈ ಘಟನೆ ಎಂದು ಹೇಳಬಹುದಾಗಿದೆ. ಈ ಸಂಬಂಧ ವಿಡಿಯೋ ಸಹ ವೈರಲ್ ಆಗುತ್ತಿದ್ದು, ಇದು ಸ್ಕ್ರಿಪ್ಟೆಡ್ ವಿಡಿಯೋನಾ ಎಂಬ ಅನುಮಾನವನ್ನು ಸಹ ಅನೇಕರು ವ್ಯಕ್ತಪಡಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈಗ ವೈರಲ್ ಆಗುತ್ತಿರುವ ಒಂದು ವಿಡಿಯೋದಲ್ಲಿ ತಾಯಿಯೊಬ್ಬರು ಫೋನಿನಲ್ಲಿ ಮಾತನಾಡುತ್ತಾ ತಮ್ಮ […] - [Watch : ಹಿಂದಿ ಹಾಡಿನ ಮೂಲಕ ಮಗುವನ್ನು ಸಂತಸಗೊಳಿಸಿದ ಕೊರಿಯನ್ ತಂದೆ, ವೈರಲ್ ಆದ ವಿಡಿಯೋ…!](https://ismkannadanews.com/watch-korean-man-hindi-song-for-baby-trending/): Watch – ಇಂದಿನ ತಂತ್ರಜ್ಞಾನ ಯುಗದಲ್ಲಿ ಕೆಲವೊಂದು ವಿಡಿಯೋಗಳು ಕ್ಷಣದಲ್ಲೇ ವೈರಲ್ ಆಗುತ್ತಿರುತ್ತದೆ. ಇದೀಗ ಅಂತಹುದೇ ವಿಡಿಯೋ ಒಂದು ಇಂಟರ್ನೆಟ್‌ನಲ್ಲಿ ವೈರಲ್ ಆಗಿದ್ದು, ಜನರ ಮನ ಗೆದ್ದಿದೆ. ಕೊರಿಯಾ ಮೂಲದ ತಂದೆ ತಮ್ಮ ಪುಟ್ಟ ಮಗುವಿಗೆ ಹಿಂದಿ ಲಾಲಿ ಹಾಡು “ಚಂದಾ ಹೈ ತು, ಮೇರಾ ಸೂರಜ್ ಹೈ ತು” ಹಾಡುತ್ತಿರುವ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ. Watch – ತಂದೆ ಹಾಡಿದಾಗ ಮಗುವಿನ ಮುದ್ದಾದ […] - [Delhi - ಕುಡಿದ ಅಮಲಿನಲ್ಲಿ ಬಸ್ ತಡೆದು ಹೈಡ್ರಾಮಾ ಮಾಡಿದ ಮಹಿಳೆ; ವೈರಲ್ ಆದ ವಿಡಿಯೋ](https://ismkannadanews.com/delhi-mohan-garden-drunken-woman-stops-bus/): Delhi – ದೆಹಲಿಯ ಮೋಹನ್ ಗಾರ್ಡನ್ ಪ್ರದೇಶದಲ್ಲಿ ನಡೆದ ಒಂದು ಆಘಾತಕಾರಿ ಘಟನೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯ ವಿಷಯವಾಗಿದೆ. ಪಾನಮತ್ತ ಮಹಿಳೆಯೊಬ್ಬಳು ಬಸ್ಸನ್ನು ತಡೆದು ನಿಲ್ಲಿಸಿ, ನಡು ರಸ್ತೆಯಲ್ಲಿ ಹೈಡ್ರಾಮಾ ಮಾಡಿದ ದೃಶ್ಯ ವೈರಲ್ ಆಗಿದೆ. ಈ ಘಟನೆಯ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಬಿಸಿ ಬಿಸಿ ಚರ್ಚೆಗೆ ಕಾರಣವಾಗಿವೆ. Delhi – ಘಟನೆಯ ವಿವರ: ಈ ಘಟನೆಯು ದೆಹಲಿಯ ಮೋಹನ್ ಗಾರ್ಡನ್ ಪ್ರದೇಶದಲ್ಲಿ ನಡೆದಿದೆ. ಪಾನಮತ್ತ ಮಹಿಳೆಯೊಬ್ಬಳು ನಡು ರಸ್ತೆಗಿಳಿದು ಬಸ್ಸನ್ನು ತಡೆದು […] - [Viral News - ನಾಗ್ಪುರದಲ್ಲಿ ನಡೆದ ಘಟನೆ : ಪಿಯುಸಿ ವಿದ್ಯಾರ್ಥಿ ಜೊತೆಗೆ ಓಡಿಹೋದ 3 ಮಕ್ಕಳ ತಾಯಿ…!](https://ismkannadanews.com/viral-news-nagpur-elopement-case-student-mother-of-three/): Viral News – ನಾಗ್ಪುರದಲ್ಲಿ 3 ಮಕ್ಕಳ ತಾಯಿಯೊಂದಿಗೆ ಫಸ್ಟ್ ಪಿಯುಸಿ ವಿದ್ಯಾರ್ಥಿಯೊಬ್ಬ ಓಡಿಹೋದ ಘಟನೆ ಚರ್ಚೆಯ ವಿಷಯವಾಗಿದೆ. ಈ ಘಟನೆಯ ನಂತರ ಪೊಲೀಸರು ಇಬ್ಬರನ್ನೂ ಹಿಡಿದು ವಶಪಡಿಸಿಕೊಂಡಿದ್ದಾರೆ. ಮಹಿಳೆಗೆ ನ್ಯಾಯಾಲಯದಿಂದ ಜಾಮೀನು ನೀಡಲಾಗಿದೆ ಎಂದು ತಿಳಿದುಬಂದಿದೆ. Viral News – ಘಟನೆಯ ಹಿನ್ನೆಲೆ ಓಡಿಹೋದ ಮಹಿಳೆ ಮತ್ತು ವಿದ್ಯಾರ್ಥಿ ಇಬ್ಬರೂ ನಾಗ್ಪುರದ ಅಕ್ಕಪಕ್ಕದ ಮನೆಗಳಲ್ಲಿ ವಾಸಿಸುತ್ತಿದ್ದರು. ವಿದ್ಯಾರ್ಥಿಯ ತಂದೆ ಆ ಮಹಿಳೆ ಜೊತೆ ಮಗಳ ಆರೋಗ್ಯದ ವಿಚಾರವಾಗಿ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಮಹಿಳೆ ಜೊತೆ ವಿದ್ಯಾರ್ಥಿಯ […] - [Watch - ಅಬ್ಬಬ್ಬಾ! ಈ ಮಕ್ಕಳಿಗೆ ಭಯವೇ ಇಲ್ಲವೇ? ಸತ್ತ ಹೆಬ್ಬಾವನ್ನು ಹಿಡಿದು ಸ್ಕಿಪ್ಪಿಂಗ್ ಆಡಿದ ಬಾಲಕರು, ವೈರಲ್ ವಿಡಿಯೋ…!](https://ismkannadanews.com/watch-australian-kids-play-with-dead-snake-skipping-rope/): Watch : ಹಾವುಗಳೆಂದರೆ (Snakes) ಯಾರಿಗೆ ತಾನೇ ಭಯವಿಲ್ಲ? ಜೀವಂತ ಹಾವು ಬಿಟ್ಟರೆ, ಸತ್ತ ಹಾವನ್ನು ಕಂಡರೂ ಹೆಚ್ಚಿನವರು ಬೆಚ್ಚಿಬಿದ್ದು ಓಡಿಹೋಗುತ್ತಾರೆ. ಮಕ್ಕಳಾದರೋ ಹಾವುಗಳನ್ನು ಕಂಡರೆ ಇನ್ನೂ ಹೆಚ್ಚು ಭಯಪಡುತ್ತಾರೆ. ಆದರೆ, ಆಸ್ಟ್ರೇಲಿಯಾದ ಕೆಲವು ಮಕ್ಕಳು ಈ ನಿಯಮಕ್ಕೆ ಹೊರತಾಗಿದ್ದಾರೆ. ಅವರು ಸತ್ತ ದೈತ್ಯ ಹೆಬ್ಬಾವನ್ನು ಹಗ್ಗದಂತೆ ಬಳಸಿ ಸ್ಕಿಪ್ಪಿಂಗ್ ಆಡಿದ್ದಾರೆ! ಈ ಅದ್ಭುತ ದೃಶ್ಯವನ್ನು ಒಳಗೊಂಡ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. Watch – ಹೆಬ್ಬಾವನ್ನು ಹಗ್ಗವಾಗಿ ಬಳಸಿದ ಮಕ್ಕಳು: ಆಸ್ಟ್ರೇಲಿಯಾದ ವೂರಾಬಿಂಡಾ […] - [Snake : ಮನೆ ಹಿಂಬದಿಯಲ್ಲಿ ಕೋಬ್ರಾವನ್ನು ಕಚ್ಚಿ ತುಂಡು ಮಾಡಿದ ನಾಯಿ, ವೈರಲ್ ಆದ ವಿಡಿಯೋ…!](https://ismkannadanews.com/pet-dog-attacks-snake-viral-video/): Snake – ಸಾಮಾನ್ಯವಾಗಿ ಮನೆ ಸುತ್ತಲೂ ಹಾವು ಬಂದರೆ ಜನರು ಭಯಪಡುತ್ತಾರೆ. ಅದರಲ್ಲಿ ವಿಷಪೂರಿತವಾದ ನಾಗರಹಾವು, ಕೋಬ್ರಾ, ರಕ್ತಪಿಂಜರ ಹಾವುಗಳು ಬಂದರೆ ಭಯ ಇನ್ನೂ ಹೆಚ್ಚು. ಆದರೆ, ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಒಂದು ವೀಡಿಯೋದಲ್ಲಿ ಒಂದು ಪೆಟ್ ನಾಯಿ ಕೋಬ್ರಾವನ್ನು ಕಚ್ಚಿ ತುಂಡು ತುಂಡು ಮಾಡಿದೆ. ಈ ವೀಡಿಯೋವನ್ನು ನೋಡಿದ ನೆಟಿಜನ್ಗಳು ನಾಯಿಯ ಧೈರ್ಯವನ್ನು ಹೊಗಳುತ್ತಿದ್ದಾರೆ. Snake – ಮನೆಯ ಹಿಂಬದಿಯಲ್ಲಿ ಕಾಣಿಸಿಕೊಂಡ ಕೋಬ್ರಾ ವೀಡಿಯೋದಲ್ಲಿ ಒಂದು ಮನೆಯ ಹಿಂಬದಿಯಲ್ಲಿ ಕೋಬ್ರಾ ಹಾವು ಕಾಣಿಸಿಕೊಂಡಿದೆ. […] - [Kerala : ಯೂಟ್ಯೂಬ್ ನೋಡಿ ಡಯಟ್ ಮಾಡುತ್ತಿದ್ದ ಯುವತಿ ಸಾವು, ಯೂಟ್ಯೂಬ್ ವಿಡಿಯೋ ಫಾಲೋ ಮಾಡೋ ಮುನ್ನಾ ಎಚ್ಚರ…!](https://ismkannadanews.com/kerala-teen-dies-extreme-dieting/): Kerala – ಇಂದಿನ ಕಾಲದಲ್ಲಿ ಯೂಟ್ಯೂಬ್ ಮಾದ್ಯಮ ತುಂಬಾನೆ ಪ್ರಾಮುಖ್ಯತೆ ವಹಿಸಿದೆ. ಅನೇಕ ಕೆಲಸಗಳನ್ನು ಯುಟ್ಯೂಬ್ ಮೂಲಕ ನೋಡಿಯೇ ಮಾಡುತ್ತಿದ್ದಾರೆ. ಅಡುಗೆ, ಡ್ರಾಯಿಂಗ್, ಆರೋಗ್ಯ ಹೀಗೆ ಅನೇಕ ವಿಷಯಗಳನ್ನು ಯೂಟ್ಯೂಬ್ ಮೂಲಕ ನೋಡಿ ಫಾಲೋ ಮಾಡುತ್ತಿದ್ದಾರೆ. ಕೇರಳದಲ್ಲಿ ಯುವತಿಯೊಬ್ಬಳು ಯೂಟ್ಯೂಬ್ ಮೂಲಕ ಡಯಟ್ ಮಾಡಲು ಹೋಗಿ ತನ್ನ ಪ್ರಾಣವನ್ನೇ ಕಳೆದುಕೊಂಡ ಘಟನೆ ನಡೆದಿದೆ. ಕೇರಳದ (Kerala) ಕಣ್ಣೂರಿನ ಕೂತುಪರಂಬ ಎಂಬಲ್ಲಿ ಈ ಘಟನೆ ನಡೆದಿದ್ದು, ಮೃತ ಯುವತಿಯನ್ನು ಶ್ರೀನಂದ (18) ಎಂದು ಗುರುತಿಸಲಾಗಿದೆ. ಮೃತಳಿಗೆ ತಾನು ತೂಕ […] - [Local News : ಬಿಜೆಪಿ ಬೆಂಬಲಿತರಿಗೆ ಪಿ.ಎಲ್.ಡಿ ಅಧ್ಯಕ್ಷ ಗಾದಿ, ಕಾಂಗ್ರೇಸ್ ಗೆ ಉಪಾಧ್ಯಕ್ಷ ಸ್ಥಾನ...!](https://ismkannadanews.com/local-news-pld-bank-president-election-2025/): Local News – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ದಿ ಬ್ಯಾಂಕ್ ನ ನಿರ್ದೇಶಕರ ಚುನಾವಣೆಯ ಬಳಿಕ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ನಡೆದಿದ್ದು, ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ವೈ.ಎ.ಅಶ್ವತ್ಥರೆಡ್ಡಿ ಅಧ್ಯಕ್ಷರಾಗಿ ಹಾಗೂ ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿ ಸರಸ್ಪತಮ್ಮ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಗುಡಿಬಂಡೆ ಪಟ್ಟಣದಲ್ಲಿರುವ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ದಿ ಬ್ಯಾಂಕ್ ನ ಒಟ್ಟು 14 ನಿರ್ದೇಶಕರು ಆಯ್ಕೆಯಾಗಿದ್ದು, ಅಧ್ಯಕ್ಷ – ಉಪಾಧ್ಯಕ್ಷ ಚುನಾವಣೆಯನ್ನು ಮಾ 10 ರಂದು ಘೋಷಣೆ ಮಾಡಲಾಗಿತ್ತು. […] - [Nursing student : ಬೆಳಗಾವಿ ನರ್ಸಿಂಗ್ ವಿದ್ಯಾರ್ಥಿನಿ ಕಿಡ್ನಾಪ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್, ಮುಸ್ಲೀಂ ಯುವಕನ ಜೊತೆ ಹೋಗಿದ್ದೆ ಎಂದ ಯುವತಿ…!](https://ismkannadanews.com/belagavi-nursing-student-missing-case-update/): Nursing student – ಕಳೆದೆರಡು ದಿನಗಳ ಹಿಂದೆಯಷ್ಟೆ ಬೆಳಗಾವಿಯ ನರ್ಸಿಂಗ್ ವಿದ್ಯಾರ್ಥಿನಿಯೊಬ್ಬಳು ಕಿಡ್ನಾಪ್ ಆಗಿದ್ದಳು. ಆದರೆ ಈ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದದು, ನಾನು ಸ್ವ ಇಚ್ಚೆಯಿಂದ ಸದ್ರುದ್ದೀನ್ ಬೇಪಾರಿ ಎಂಬ ಯುವಕನ ಜೊತೆಗೆ ಹೋಗಿದ್ದೇನೆ. ನಾವಿಬ್ಬರೂ ಕಳೆದ ಎರಡು ವರ್ಷಗಳಿಂದ ಪ್ರೀತಿಸಿಕೊಳ್ಳುತ್ತಿದ್ದೆವು. ಆದರೆ ನನ್ನ ತಾಯಿ ವಿರೋಧ ಮಾಡಿದ್ದಳು. ಆದ್ದರಿಂದ ನಾನು ಆತನೊಂದಿಗೆ ಹೋಗಿದ್ದೇನೆ ಎಂದು ರಾಧಿಕಾ ಮುಚ್ಚಂಡಿ ಎಂಬ ಯುವತಿ ಬೆಳಗಾವಿ ಗ್ರಾಮಾಂತರ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ. Nursing […] - [Ultraviolette Tesseract – ಮೊಬೈಲ್ ಫೋನಿನಂತೆ ಮುಂಭಾಗ-ಹಿಂಭಾಗ ಕ್ಯಾಮೆರಾ ಹೊಂದಿದ ಪ್ರಥಮ ಎಲೆಕ್ಟ್ರಿಕ್ ಸ್ಕೂಟರ್!](https://ismkannadanews.com/ultraviolette-tesseract-electric-scooter-launch/): Ultraviolette Tesseract- ಎಲೆಕ್ಟ್ರಿಕ್ ವಾಹನಗಳ ಕ್ಷೇತ್ರದಲ್ಲಿ ಕ್ರಾಂತಿ ಸೃಷ್ಟಿಸುತ್ತಿರುವ ಅಲ್ಟ್ರಾವೈಲೆಟ್ ಆಟೋಮೋಟಿವ್ ಕಂಪನಿಯು ಇತ್ತೀಚೆಗೆ ತನ್ನ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಟೆಸ್ಸೆರಾಕ್ಟ್ ಅನ್ನು ಬಿಡುಗಡೆ ಮಾಡಿದೆ. ಇದು ತನ್ನ ಅನನ್ಯ ಮತ್ತು ಅದ್ಭುತ ವೈಶಿಷ್ಟ್ಯಗಳಿಂದಾಗಿ ಈಗಾಗಲೇ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಿದೆ. ಇದರಲ್ಲಿ ಮೊಬೈಲ್ ಫೋನ್‌ನಂತೆ ಮುಂಭಾಗ ಮತ್ತು ಹಿಂಭಾಗದಲ್ಲಿ ಕ್ಯಾಮೆರಾ ಅಳವಡಿಸಲಾಗಿದೆ. ಇದು ಮುಂಭಾಗ-ಹಿಂಭಾಗ ಕ್ಯಾಮೆರಾ ಹೊಂದಿರುವ ಮೊದಲ ಸ್ಕೂಟರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದರ ಜೊತೆಗೆ, ಇದರ ಸುರಕ್ಷತೆ, ಸುಧಾರಿತ ತಂತ್ರಜ್ಞಾನ ಮತ್ತು ಸ್ಟೈಲಿಶ್ ಡಿಸೈನ್ […] - [Viral - ಬಡ್ತಿ ನೀಡಿದ ಸಹೋದ್ಯೋಗಿಗೆ ವಿಷ ಬೆರೆಸಿ ಕೊಲ್ಲಲು ಯತ್ನ – ಸಿಸಿಟಿವಿಯಲ್ಲಿ ಸೆರೆಯಾದ ಮಹಿಳೆಯ ಕೃತ್ಯ!](https://ismkannadanews.com/viral-workplace-poisoning-caught-on-cctv-brazil/): Viral – ಕೆಲಸದ ಸ್ಥಳದಲ್ಲಿ ಅಸೂಯೆ, ಹೊಟ್ಟೆ ಕಿಚ್ಚು ಸಹಜ. ಆದರೆ, ಇದನ್ನು ಪ್ರಾಣ ಹಾನಿಗೆ ತರುತ್ತಾರಾ? ಬ್ರೆಜಿಲ್‌ನ ಅಬೈಡಾ ಡಿ ಗೋಯಾಸ್ ನಗರದಲ್ಲಿ ನಡೆದ ಈ ಘಟನೆ ಎಲ್ಲರನ್ನೂ ಬೆಚ್ಚಿಬೀಳಿಸಿದೆ. ತನ್ನ ಸಹೋದ್ಯೋಗಿಗೆ ಬಡ್ತಿ ದೊರಕಿದದ್ದನ್ನು ಸಹಿಸಿಕೊಳ್ಳಲಾರದೆ ಆಕೆಯ ನೀರಿನ ಬಾಟಲಿಗೆ ವಿಷ ಬೆರೆಸಿದ ಮಹಿಳೆ, ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೋ  ತುಂಬಾನೆ ವೈರಲ್ ಆಗುತ್ತಿದೆ. ಜೊತೆಗೆ ಮಹಿಳೆಯ ವರ್ತನೆಯ ವಿರುದ್ದ ಆಕ್ರೋಷ ವ್ಯಕ್ತವಾಗುತ್ತಿದೆ. Viral – ಘಟನೆಯ ಹಿನ್ನೆಲೆ ಫೆಬ್ರವರಿ 14ರಂದು, ಕಂಪನಿಯ ಮ್ಯಾನೇಜರ್ […] - [BOI Recruitment 2025: ಬ್ಯಾಂಕ್ ಆಫ್ ಇಂಡಿಯಾದಲ್ಲಿ 159 ಹುದ್ದೆಗಳ ನೇಮಕಾತಿ – ಅರ್ಜಿ ಸಲ್ಲಿಸಲು ಕೊನೆಯ ದಿನ ಮಾರ್ಚ್ 23!](https://ismkannadanews.com/boi-recruitment-2025-bank-of-india-159-vacancies/): BOI – ಬ್ಯಾಂಕ್ ಆಫ್ ಇಂಡಿಯಾ (Bank of India Recruitment) 2025 ನೇ ಸಾಲಿನ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆ ಪ್ರಕಟಿಸಿದೆ. ಈ ನೇಮಕಾತಿ ಅಭಿಯಾನದಡಿ 159 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಮುಖ್ಯ ವ್ಯವಸ್ಥಾಪಕ, ಹಿರಿಯ ವ್ಯವಸ್ಥಾಪಕ ಹಾಗೂ ವ್ಯವಸ್ಥಾಪಕ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಮಾರ್ಚ್ 8 ರಿಂದ ಮಾರ್ಚ್ 23, 2025ರೊಳಗೆ ಬ್ಯಾಂಕಿನ ಅಧಿಕೃತ ವೆಬ್‌ಸೈಟ್ bankofindia.co.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. BOI ನೇಮಕಾತಿ 2025 – […] - [Turmeric - ಅರಿಶಿನದ ಔಷಧೀಯ ರಹಸ್ಯ: ಸುಂದರ ತ್ವಚೆ ಮತ್ತು ಕೂದಲಿಗೆ ಸಹಜ ಪರಿಹಾರ…!](https://ismkannadanews.com/turmeric-benefits-skin-hair-care/): Turmeric ಅರಿಶಿನ ನಮ್ಮ ಅಡುಗೆ ಮನೆಯಲ್ಲಿ ಅಚ್ಚುಮೆಚ್ಚಿನ ಮಸಾಲೆ ಮಾತ್ರವಲ್ಲ, ಶತಮಾನಗಳಿಂದ ಸುಂದರ ತ್ವಚೆ (Healthy Skin) ಮತ್ತು ಆರೋಗ್ಯಕರ ಕೂದಲು (Strong Hair) ಉಳಿಸಿಕೊಳ್ಳಲು ಸಹಾಯ ಮಾಡುವ ಪ್ರಾಕೃತಿಕ ಔಷಧಿಯಾಗಿದೆ. ಇದರಲ್ಲಿ ಇರುವ ಕರ್ಕ್ಯುಮಿನ್ (Curcumin) ಎಂಬ ಘಟಕವು ಶಕ್ತಿಶಾಲಿ ಆ್ಯಂಟಿ ಆಕ್ಸಿಡೆಂಟ್ ಆಗಿದ್ದು, ಚರ್ಮ ಮತ್ತು ಕೂದಲಿನ ಆರೈಕೆಗೆ ಮಹತ್ವದ ಪಾತ್ರ ವಹಿಸುತ್ತದೆ. ಅರಿಶಿನವನ್ನು ತಕ್ಕಮಟ್ಟಿಗೆ ಬಳಸಿದರೆ ಮೊಡವೆ (Acne), ತಲೆಹೊಟ್ಟು (Dandruff), ಕೂದಲು ಉದುರುವಿಕೆ (Hair Fall), ಬಿಳಿ ಕೂದಲು (Grey Hair) […] - [Entertainment - ನಾಟಕ, ರಂಗಭೂಮಿ ಕಲೆಯನ್ನು ಉಳಿಸಿ ಬೆಳೆಸಲು ಎಲ್ಲರೂ ಮುಂದಾಗಬೇಕು: ಪ್ರಸನ್ನಕುಮಾರ್....!](https://ismkannadanews.com/entertainment-miss-sevanti-kannada-play-gudibande/): Entertainment : ಇಂದಿನ ತಂತ್ರಜ್ಞಾನ ಯುಗದಲ್ಲಿ ಬಹುತೇಕರು ಮೊಬೈಲ್, ಟಿ.ವಿ, ಇಂಟರ್‍ ನೆಟ್, ಸೋಷಿಯಲ್ ಮಿಡಿಯಾಗಳಲ್ಲಿ ತಲ್ಲೀನರಾಗಿರುತ್ತಾರೆ. ಆದರೆ ಮಾನವೀಯ ಮೌಲ್ಯಗಳನ್ನು ತಿಳಿಸುವಂತಹ ನಾಟಕ, ರಂಗಭೂಮಿ ಕಲೆಗಳನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಆದ್ದರಿಂದ ಎಲ್ಲರೂ ರಂಗಭೂಮಿ, ನಾಟಕ ಕಲೆಯನ್ನು ಉಳಿಸಿ, ಬೆಳೆಸಲು ಮುಂದಾಗಬೇಕೆಂದು ಐಶ್ವರ್ಯ ಕಲಾನಿಕೇತನ ಸಂಸ್ಥೆಯ ಸಂಸ್ಥಾಪಕ ಪ್ರಸನ್ನ ಕುಮಾರ್‍ ತಿಳಿಸಿದರು. Entertainment – ನೂರಾರು ಮಂದಿ ವೀಕ್ಷಣೆ ಮಾಡಿದ ನಾಟಕ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ […] - [Crime : ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರವೆಸಗಿದ ಪಾಪಿ ತಂದೆ ಬಂಧನ, ಉತ್ತರ ಪ್ರದೇಶದಲ್ಲಿ ನಡೆದ ನೀಚ ಕೃತ್ಯ…!](https://ismkannadanews.com/crime-news-father-accused-minor-daughter-up/): Crime – ಪ್ರತಿ ಹೆಣ್ಣು ಮಗುವಿಗೆ ತನ್ನ ತಂದೆಯೇ ಮೊದಲ ಹಿರೋ ಆಗಿರುತ್ತಾರೆ ಎಂದು ಹೇಳಲಾಗುತ್ತದೆ. ಆದರೆ ಕೆಲವೊಂದು ಪ್ರಕರಣಗಳಲ್ಲಿ ತಂದೆಯೇ ವಿಲನ್ ಆಗಿರುತ್ತಾನೆ ಎನ್ನಲಾಗುತ್ತದೆ. ಇದೀಗ ಉತ್ತರಪ್ರದೇಶದಲ್ಲಿ (Uttar Pradesh) ನಡೆದಂತಹ ಈ ಘಟನೆ ಅದಕ್ಕೆ ಉತ್ತಮ ಉದಾಹರಣೆ ಎಂದೇ ಹೇಳಬಹುದಾಗಿದೆ. ತನ್ನ 11 ವರ್ಷದ ಅಪ್ರಾಪ್ತ ಮಗಳ ಮೇಲೆ ಪಾಪಿ ತಂದೆಯೋರ್ವ ಅತ್ಯಾಚಾರವೆಸಗಿದ ಆರೋಪ ಕೇಳಿಬಂದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಉತ್ತರ ಪ್ರದೇಶದ (Uttar Pradesh) ಮಹಾರಾಜ್ ಗಂಜ್ ನಲ್ಲಿ ಈ […] - [Beauty Tips: ಮುಖದ ಕಾಂತಿ ಹೆಚ್ಚಿಸಿಕೊಳ್ಳಲು ದಾಳಿಂಬೆ ಸ್ಕ್ರಬ್ – ಈ ಸರಳ ತಂತ್ರಗಳು ನಿಮ್ಮ ಸೌಂದರ್ಯವನ್ನು ಹೆಚ್ಚಿಸುತ್ತದೆ…!](https://ismkannadanews.com/beauty-tips-pomegranate-peel-scrub-benefits/): Beauty Tips  – ದಾಳಿಂಬೆ ಹಣ್ಣು ಆರೋಗ್ಯ ಮತ್ತು ಸೌಂದರ್ಯ ಎರಡಕ್ಕೂ ಉತ್ತಮವಾದುದು. ಇದರಲ್ಲಿ ಅಂಟಿಅಕ್ಸಿಡೆಂಟ್ಸ್, ವಿಟಮಿನ್ ಸಿ ಮತ್ತು ಇತರ ಪೌಷ್ಠಿಕಾಂಶಗಳು ಸಮೃದ್ಧವಾಗಿವೆ. ಇದು ಚರ್ಮಕ್ಕೆ ನೈಸರ್ಗಿಕ ಹೊಳಪನ್ನು ನೀಡುವುದಲ್ಲದೆ, ಕಪ್ಪು ಕಲೆಗಳು ಮತ್ತು ಮುಖದ ಕಲೆಗಳನ್ನು ಕಡಿಮೆ ಮಾಡಲು ಸಹಾಯಕವಾಗಿದೆ. ದಾಳಿಂಬೆ ಹಣ್ಣು, ಸಿಪ್ಪೆ, ತೊಗಟೆ ಮತ್ತು ಹೂವುಗಳು ಎಲ್ಲವೂ ಚರ್ಮದ ಆರೋಗ್ಯವನ್ನು ಸುಧಾರಿಸಲು ಉತ್ತಮವಾದುವು. ಇಂದು ನಾವು ದಾಳಿಂಬೆ ಸಿಪ್ಪೆಯಿಂದ ಮನೆಯಲ್ಲೇ ಸುಲಭವಾಗಿ ತಯಾರಿಸಬಹುದಾದ ನೈಸರ್ಗಿಕ ಸ್ಕ್ರಬ್ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತೇವೆ. […] - [Watermelon - ಫ್ರಿಡ್ಜ್ ನಲ್ಲಿಟ್ಟ ಕಲ್ಲಂಗಡಿ ತಿನ್ನುವುದರಿಂದ ಆರೋಗ್ಯಕ್ಕೆ ಅಪಾಯ! ತಜ್ಞರ ಎಚ್ಚರಿಕೆ...!](https://ismkannadanews.com/watermelon-health-benefits-storage-tips/): Watermelon – ಕಲ್ಲಂಗಡಿ ಬೇಸಿಗೆಯಲ್ಲಿ ತಂಪು ನೀಡುವ ಅತ್ಯುತ್ತಮ ಹಣ್ಣುಗಳಲ್ಲಿ ಒಂದಾಗಿದೆ. ಇದರಲ್ಲಿ ವಿಟಮಿನ್ ಎ, ಬಿ, ಸಿ, ಪೊಟ್ಯಾಸಿಯಮ್, ಲೈಕೋಪೀನ್ ಮತ್ತು ಬೀಟಾ-ಕ್ಯಾರೋಟಿನ್ ಇದ್ದು, ದೇಹಕ್ಕೆ ಅನೇಕ ಆರೋಗ್ಯ ಲಾಭಗಳನ್ನು ನೀಡುತ್ತದೆ. ಆದರೆ ಈ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ತಿನ್ನುವುದರಿಂದ ಅದರ ಪೋಷಕಾಂಶಗಳು ಕಡಿಮೆಯಾಗಬಹುದು ಮತ್ತು ಆರೋಗ್ಯಕ್ಕೆ ತೊಂದರೆ ಉಂಟಾಗಬಹುದು ಎಂದು ತಜ್ಞರು ಎಚ್ಚರಿಸುತ್ತಿದ್ದಾರೆ. Watermelon -ಫ್ರಿಡ್ಜ್ ನಲ್ಲಿಟ್ಟ ಕಲ್ಲಂಗಡಿ ಪೋಷಕಾಂಶ ಕಳೆದುಕೊಳ್ಳುತ್ತದೆಯೇ? ಪೋಷಕಾಂಶ ತಾಜಾ ಕಲ್ಲಂಗಡಿಯಲ್ಲಿ (%) ಫ್ರಿಡ್ಜ್ ನಲ್ಲಿಟ್ಟ 24 ಗಂಟೆಗಳ ನಂತರ […] - [OPPO Reno 14 Pro: 50MP + 50MP + 50MP ಕ್ಯಾಮೆರಾಗಳು, 16GB RAM, ಬಿಡುಗಡೆ ಸಮಯ ಮತ್ತು ವಿಶೇಷತೆಗಳು...!](https://ismkannadanews.com/oppo-reno-14-pro-launch-date-specifications/): OPPO ಪ್ರಿಯರು ಖುಷಿ ಪಡುವ ಸುದ್ದಿ ಇದೆ! ಒಪ್ಪೋ ತನ್ನ ಹೊಸ ಸ್ಮಾರ್ಟ್ಫೋನ್ ಸರಣಿಯನ್ನು ಬಿಡುಗಡೆ ಮಾಡಲು ಸಿದ್ಧವಾಗುತ್ತಿದೆ. ಹೌದು, ನಾವು ಮಾತನಾಡುತ್ತಿರುವುದು OPPO Reno 14 Pro ಬಗ್ಗೆ. ಈ ಫೋನ್ ಅದರ ಅಗ್ರಗಣ್ಯ ಕ್ಯಾಮೆರಾ ಸೆಟಪ್, ಶಕ್ತಿಶಾಲಿ ಪ್ರೊಸೆಸರ್ ಮತ್ತು ಅದ್ಭುತ ಡಿಸ್ಪ್ಲೇಯೊಂದಿಗೆ ಮಾರುಕಟ್ಟೆಯನ್ನು ಪ್ರವೇಶಿಸಲಿದೆ. ಇದರ ಬಿಡುಗಡೆ ಯಾವಾಗ? ಯಾವ ವಿಶೇಷತೆಗಳನ್ನು ನೀಡುತ್ತದೆ? ಇದರ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ. Oppo Reno 14 Pro ಸ್ಪೆಸಿಫಿಕೇಷನ್‌ಗಳು ತಾಜಾ ಲೀಕ್ ಪ್ರಕಾರ, Oppo […] - [Kannada - ಮೊಬೈಲ್ -ಕಂಪ್ಯೂಟರ್ ಗಳ ಬದಲಿಗೆ ಪುಸ್ತಕಗಳನ್ನು ಬಳಸುವ ಹವ್ಯಾಸ ಬೆಳೆಸಿಕೊಳ್ಳಬೇಕು: ಶಾಸಕ ಸುಬ್ಬಾರೆಡ್ಡಿ](https://ismkannadanews.com/7th-taluk-kannada-sahitya-sammelana-gudibande/): Kannada – ಇಂದಿನ ಮಕ್ಕಳು ಹೆಚ್ಚಾಗಿ ಮೊಬೈಲ್- ಕಂಪ್ಯೂಟರ್‍ ಗಳನ್ನು ಬಳಕೆ ಮಾಡುತ್ತಾರೆ. ಆದರೆ ಪುಸ್ತಕದಲ್ಲಿ ಬರೆದಾಗ ಮಾತ್ರ ಅದು ತಲೆಯಲ್ಲಿ ಉಳಿಯುತ್ತದೆ. ಈ ನಿಟ್ಟಿನಲ್ಲಿ ಮೊಬೈಲ್, ಕಂಪ್ಯೂಟರ್‍ ಗಳನ್ನು ಬಳಕೆ ಮಾಡುವುದರ ಬದಲಿಗೆ ಪುಸ್ತಕಗಳನ್ನು ಬಳಸುವುದು, ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕೆಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು. Kannada -ತೆಲುಗು ಆಡುಭಾಷೆಯಾದರೂ, ಕನ್ನಡ ಭಾಷೆ ಶ್ರೀಮಂತ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ 7ನೇ ತಾಲೂಕು ಕನ್ನಡ […] - [Sugarcane Juice - ಬಿಸಿಲಿನಲ್ಲಿ ತಣ್ಣಗಿರುವ ಕಬ್ಬಿನ ರಸ: ಪ್ರಯೋಜನಗಳು, ಪೌಷ್ಠಿಕಾಂಶ ಮತ್ತು ಎಚ್ಚರಿಕೆಗಳು...!](https://ismkannadanews.com/sugarcane-juice-benefits-nutrition-precautions/): Sugarcane Juice – ಚಳಿಗಾಲದ ನಂತರ ಬೇಸಿಗೆಯ ಶುರುವಾಗುತ್ತಿದೆ. ಪ್ರಕೃತಿಯಲ್ಲಿ ಶಾಖ ಹೆಚ್ಚಾಗುತ್ತಿದೆ, ಮತ್ತು ತಾಪಮಾನ ಏರಿಕೆಯೊಂದಿಗೆ ಬಾಯಾರಿಕೆಯೂ ಹೆಚ್ಚಾಗುತ್ತದೆ. ಇಂತಹ ಸಮಯದಲ್ಲಿ ತಂಪಾದ ಪಾನೀಯಗಳನ್ನು ಕುಡಿಯಲು ಬಯಸುವುದು ಸಹಜ. ಇದರಲ್ಲಿ ಕಬ್ಬಿನ ರಸ (Sugarcane Juice) ಅಥವಾ ಕಬ್ಬಿನ ಹಾಲು ಜನಪ್ರಿಯ ಆಯ್ಕೆಯಾಗಿದೆ. ಕಬ್ಬಿನ ರಸವು ಸ್ವಾಸ್ಥ್ಯಕ್ಕೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ, ಆದರೆ ಅದನ್ನು ಮಿತಿಮೀರಿ ಸೇವಿಸುವುದು ಆರೋಗ್ಯಕ್ಕೆ ಹಾನಿಕಾರಕವಾಗಬಹುದು ಎಂದು ತಜ್ಞರು ಎಚ್ಚರಿಸುತ್ತಾರೆ. ಈ ಲೇಖನದಲ್ಲಿ, ಕಬ್ಬಿನ ರಸದ ಪೌಷ್ಠಿಕಾಂಶ, ಪ್ರಯೋಜನಗಳು, ಮತ್ತು ಎಚ್ಚರಿಕೆಗಳನ್ನು […] - [Horror News - ಯುವತಿಯ ಕಾಲಿಗೆ ಮೊಳೆಗಳನ್ನು ಹೊಡೆದು ಬರ್ಬರವಾಗಿ ಕೊಲೆ ಮಾಡಿದ ಪಾಪಿಗಳು, ಬೆಚ್ಚಿಬಿದ್ದ ಜನತೆ…!](https://ismkannadanews.com/horror-news-crime-against-woman-in-nalanda/): Horror News -ಭಾರತದಲ್ಲಿ ಮಹಿಳೆಯರ ಮೇಲಿನ ಹಿಂಸಾಚಾರ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇತ್ತೀಚೆಗೆ ಬಿಹಾರದ ನಳಂದಾ ಜಿಲ್ಲೆಯಲ್ಲಿ ನಡೆದ ಭೀಕರ ಘಟನೆಯೊಂದು ಇಡೀ ದೇಶವನ್ನು ಕಳವಳಗೊಳಿಸಿದೆ. ಅಪರಿಚಿತ ಯುವತಿಯೊಬ್ಬಳನ್ನು ಕ್ರೂರವಾಗಿ ಕೊಲೆ ಮಾಡಿರುವ ಘಟನೆ ಬುಧವಾರ (ಮಾರ್ಚ್ 6) ಬೆಳಕಿಗೆ ಬಂದಿದೆ. ಯುವತಿಯ ಮೇಲೆ ನಡೆದಂತಹ ಹಿಂಸಾಚಾರಕ್ಕೆ ಇಡೀ ದೇಶವೇ ಬೆಚ್ಚಿಬಿದ್ದಿದೆ ಎನ್ನಲಾಗಿದೆ. ಇನ್ನೂ ಮಹಿಳೆಯ ಗುರುತು ಪತ್ತೆಯಾಗಿಲ್ಲ ಎನ್ನಲಾಗಿದೆ. ಇನ್ನೂ ಈ ಘಟನೆ ನಳಂದಾ ಜಿಲ್ಲೆಯ ಚಾಂಡಿ ಪೊಲೀಸ್ ಠಾಣಾ ವ್ಯಾಪ್ತಿಯ ಹರ್ನೌತ್ ಬ್ಲಾಕ್, ಸಾರ್ಥ […] - [Karnataka Budget 2025- ಸಿಎಂ ಸಿದ್ದರಾಮಯ್ಯ ಮಂಡಿಸಿದ ರಾಜ್ಯ ಬಜೆಟ್ನ ಪ್ರಮುಖ ಘೋಷಣೆಗಳಿವು, ಹಲವು ಹೊಸ ಯೋಜನೆಗಳ ಘೋಷಣೆ....!](https://ismkannadanews.com/karnataka-budget-2025-main-highlights/): Karnataka Budget 2025 – ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು (ಮಾರ್ಚ್ 7) 2025-26ನೇ ಸಾಲಿನ ರಾಜ್ಯ ಆಯವ್ಯಯ (ಬಜೆಟ್) ಅನ್ನು ವಿಧಾನಸಭೆಯಲ್ಲಿ ಮಂಡಿಸಿದ್ದಾರೆ. 4.08 ಲಕ್ಷ ಕೋಟಿ ರೂಪಾಯಿ ಗಾತ್ರದ ಈ ಬಜೆಟ್ನಲ್ಲಿ ರಾಜ್ಯದ ಸಮಗ್ರ ಅಭಿವೃದ್ಧಿಗೆ ಹಲವು ಹೊಸ ಯೋಜನೆಗಳು, ಅನುದಾನಗಳು ಮತ್ತು ಕಾರ್ಯಕ್ರಮಗಳನ್ನು ಘೋಷಿಸಲಾಗಿದೆ. ಇದು ಸಿದ್ದರಾಮಯ್ಯ ಅವರ 16ನೇ ಬಜೆಟ್ ಆಗಿದ್ದು, ರಾಜಕೀಯ ಇತಿಹಾಸದಲ್ಲಿ ದಾಖಲೆಯನ್ನು ಸೃಷ್ಟಿಸಿದೆ. ಸುದೀರ್ಘ ಮೂರುಕಾಲು ಗಂಟೆಗಳ ಕಾಲ 2025-26ನೇ ಸಾಲಿನ ಆಯವ್ಯಯವನ್ನು ಸಿಎಂ ಸಿದ್ದರಾಮಯ್ಯ ಅವರು […] - [UPSC ನೇಮಕಾತಿ 2025: 357 ಸಹಾಯಕ ಕಮಾಂಡೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ – ಮಾರ್ಚ್ 25 ಕೊನೆಯ ದಿನ!](https://ismkannadanews.com/upsc-capf-ac-recruitment-2025-apply-online/): UPSC – ಕೇಂದ್ರ ಲೋಕಸೇವಾ ಆಯೋಗ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (CAPF) ಸಹಾಯಕ ಕಮಾಂಡೆಂಟ್ (AC) ಹುದ್ದೆಗಳ ನೇಮಕಾತಿ 2025ಗಾಗಿ ಅಧಿಸೂಚನೆ ಬಿಡುಗಡೆ ಮಾಡಿದೆ. UPSC CAPF ನೇಮಕಾತಿಗಾಗಿ ಮಾರ್ಚ್ 5, 2025ರಿಂದ ಆನ್‌ಲೈನ್ ಅರ್ಜಿ ಪ್ರಕ್ರಿಯೆ ಪ್ರಾರಂಭವಾಗಿದ್ದು, ಕೊನೆಯ ದಿನಾಂಕ ಮಾರ್ಚ್ 25, 2025. UPSC ಅಧಿಕೃತ ವೆಬ್‌ಸೈಟ್ upsconline.gov.in ನಲ್ಲಿ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. UPSC – ನೇಮಕಾತಿ ಕುರಿತು ಪ್ರಮುಖ ವಿವರಗಳು: ಒಟ್ಟು ಹುದ್ದೆಗಳು: 357ಭರ್ತಿ ಮಾಡಲಾಗುವ ಪಡೆಗಳು:✔ BSF […] - [Job Alert - ಬೆಂಗಳೂರು ರೈಲ್ ವೀಲ್ ಫ್ಯಾಕ್ಟರಿಯಲ್ಲಿ ಐಟಿಐ ಪಾಸ್ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶ – 192 ಹುದ್ದೆಗಳಿಗೆ ಅರ್ಜಿ ಆಹ್ವಾನ..!](https://ismkannadanews.com/job-alert-rwf-act-apprentice-recruitment-2025/): Job Alert – ಕೇಂದ್ರ ರೈಲ್ವೆ ಸಚಿವಾಲಯದ (Ministry of Railways) ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ರೈಲ್ ವೀಲ್ ಫ್ಯಾಕ್ಟರಿ (RWF), ಯಲಹಂಕ, ಬೆಂಗಳೂರು 2024-25ನೇ ಸಾಲಿನ ಆಕ್ಟ್ ಅಪ್ರೆಂಟಿಸ್ (Act Apprentice) ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಿದೆ. ಐಟಿಐ ಪಾಸಾದ ಅಭ್ಯರ್ಥಿಗಳಿಗೆ ಕೇಂದ್ರ ಸರ್ಕಾರದ ಉದ್ಯೋಗ ಪಡೆಯುವ ಉತ್ತಮ ಅವಕಾಶವಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ rwf.indianrailways.gov.in  ಮೂಲಕ ಅಧಿಸೂಚನೆ ಡೌನ್ಲೋಡ್ ಮಾಡಿಕೊಂಡು, ಷರತ್ತುಗಳನ್ನು ಪರಿಶೀಲಿಸಿ, ಅರ್ಜಿ ಸಲ್ಲಿಸಬಹುದು. Job Alert […] - [Horror : ಉತ್ತರ ಪ್ರದೇಶದಲ್ಲಿ ಕ್ಷುಲ್ಲಕ ಕಾರಣಕ್ಕೆ ಸ್ವಂತ ಮಗಳನ್ನೆ ಕೊಂದ ತಂದೆ, 5 ವರ್ಷದ ಮಗಳ ದೇಹ ಕೊಂದು ಕತ್ತರಿಸಿದ ಪಾಪಿ…!](https://ismkannadanews.com/horror-sitapur-father-kills-daughter/): Horror – ಉತ್ತರ ಪ್ರದೇಶದ ಸೀತಾಪುರದಲ್ಲಿ ಒಂದು ಹೃದಯವಿದ್ರಾವಕ ಘಟನೆ ನಡೆದಿದೆ. ತಂದೆಯೋರ್ವ ತನ್ನ 5 ವರ್ಷದ ಮಗಳನ್ನು ಉಸಿರುಗಟ್ಟಿಸಿ ಕೊಂದ ನಂತರ, ಆಕೆಯ ದೇಹವನ್ನು ನಾಲ್ಕು ತುಂಡುಗಳಾಗಿ ಕತ್ತರಿಸಿದ್ದಾನೆ. ಈ ಘಟನೆಯು ಸ್ಥಳೀಯರಲ್ಲಿ ಆಘಾತ ಮತ್ತು ಆಕ್ರೋಷವನ್ನು ಉಂಟುಮಾಡಿದೆ. ಆರೋಪಿಯನ್ನು ಮೋಹಿತ್ ಎಂದು ಗುರುತಿಸಲಾಗಿದ್ದು, ಅವನು ತನ್ನ ಮಗಳು ನೆರೆಹೊರೆಯವರೊಂದಿಗೆ ಮಾತನಾಡಿದ್ದಕ್ಕೆ ಕೋಪಗೊಂಡು ಈ ಭೀಕರ ಕೃತ್ಯವನ್ನು ಮಾಡಿದ್ದಾನೆ ಎಂದು ಹೇಳಲಾಗಿದೆ. Horror -ಘಟನೆಯ ಹಿನ್ನೆಲೆ: ಫೆಬ್ರವರಿ 25ರ ಸಂಜೆ, 5 ವರ್ಷದ ತಾನಿ ಎಂಬ […] - [Papaya - ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಪಪ್ಪಾಯಿ ತಿಂದರೆ ಏನಾಗುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ!](https://ismkannadanews.com/benefits-of-eating-papaya-on-empty-stomach/): Papaya – ಪಪ್ಪಾಯಿ ಎಂದರೆ ಜೀರ್ಣಕ್ರಿಯೆ ಸುಧಾರಿಸಲು, ತೂಕ ಇಳಿಸಿಕೊಳ್ಳಲು, ಚರ್ಮದ ಆರೋಗ್ಯವನ್ನು ಉತ್ತಮಗೊಳಿಸಲು ಹಾಗೂ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಅತ್ಯುತ್ತಮ ಆಯ್ಕೆಯಾಗುತ್ತದೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಪಪ್ಪಾಯಿ ಸೇವನೆ ದೇಹಕ್ಕೆ ಇನ್ನಷ್ಟು ಲಾಭವನ್ನು ನೀಡುತ್ತದೆ. ಆರೋಗ್ಯ ತಜ್ಞರು ಸಹ ಪ್ರತಿದಿನ ಬೆಳಿಗ್ಗೆ ಪಪ್ಪಾಯಿ ಸೇವಿಸಲು ಶಿಫಾರಸು ಮಾಡುತ್ತಾರೆ. ಪಪ್ಪಾಯಿ ಆರೋಗ್ಯ ಪ್ರಯೋಜನಗಳು, ತೂಕ ಇಳಿಸಲು ಪಪ್ಪಾಯಿ, ಜೀರ್ಣಕ್ರಿಯೆ ಸುಧಾರಿಸುವ ಆಹಾರ, ಪಪ್ಪಾಯಿ ತಿನ್ನುವ ಸೂಕ್ತ ಸಮಯ – ಈ ಎಲ್ಲದರ ಬಗ್ಗೆ ಸಂಪೂರ್ಣ ಮಾಹಿತಿ […] - [Crime : ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ, ಬಾಲಕಿಯ ಕೈಯಲ್ಲಿದ್ದ ಓಂ ಟ್ಯಾಟೂ ಮೇಲೆ ಆಸಿಡ್ ಹಾಕಿದ ಕಾಮುಕರು…!](https://ismkannadanews.com/crime-14-year-old-girl-abducted-assaulted-in-up/): Crime – ಉತ್ತರ ಪ್ರದೇಶದ ಮೊರಾದಾಬಾದ್ ಜಿಲ್ಲೆಯಲ್ಲಿ 14 ವರ್ಷದ ಬಾಲಕಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರವೆಸಗಿದ ಘಟನೆ ನಡೆದಿದೆ. ಆರೋಪಿಗಳಾದ ನಾಲ್ವರು ಪುರುಷರು ಬಾಲಕಿಯನ್ನು ಅಪಹರಿಸಿ ಎರಡು ತಿಂಗಳ ಕಾಲ ನಿರಂತರ ಲೈಂಗಿಕ ಹಿಂಸೆ ನೀಡಿದ್ದಾರೆ. ಈ ಪ್ರಕರಣದಲ್ಲಿ ಒಬ್ಬನನ್ನು ಪೊಲೀಸರು ಬಂಧಿಸಿದ್ದು, ಇತರ ಮೂವರು ತಲೆಮರೆಸಿಕೊಂಡಿದ್ದಾರೆ. ಸಂತ್ರಸ್ತ ಬಾಲಕಿಯ ಪೋಷಕರು ನೀಡಿದ ದೂರಿನಂತೆ ಜ.2 ರಂದು ಬಾಲಕಿಯನ್ನು ಅಪಹರಿಸಲಾಗಿತ್ತು ಎನ್ನಲಾಗಿದೆ. Crime – ಅಪಹರಣ ಮತ್ತು ದೌರ್ಜನ್ಯ ಸಂತ್ರಸ್ತೆಯ ಕುಟುಂಬ ನೀಡಿದ ದೂರಿನ ಪ್ರಕಾರ, ಜನವರಿ […] - [Mumbai - ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ, ಬಾಲಕಿಯನ್ನು ರೈಲ್ವೆ ನಿಲ್ದಾಣದಲ್ಲಿ ಎಸೆದು ಹೋದ ಕ್ರೂರಿಗಳು…!](https://ismkannadanews.com/mumbai-12-year-old-physically-assaulted-by-5-men/): Mumbai: ಮುಂಬೈನ ಜೋಗೇಶ್ವರಿ ಪ್ರದೇಶದಲ್ಲಿ ಒಂಬತ್ತು ವರ್ಷದ ಬಾಲಕಿಯ ಮೇಲೆ ಐದು ಪುರುಷರು ಸಾಮೂಹಿಕ ಅತ್ಯಾಚಾರ ಮಾಡಿದ ನಂತರ, ಅವಳನ್ನು ದಾದರ್ ರೈಲ್ವೆ ನಿಲ್ದಾಣದಲ್ಲಿ ಎಸೆದು ಹೋದ ಘಟನೆ ಬೆಳಕಿಗೆ ಬಂದಿದೆ. ಈ ಕ್ರೂರ ಘಟನೆ ಫೆಬ್ರವರಿ 26ರಂದು ಸಂಜಯನಗರ ಪ್ರದೇಶದಲ್ಲಿ ನಡೆದಿದ್ದು, ಆರೋಪಿಗಳು ಅತ್ಯಾಚಾರ ಮಾಡಿದ ನಂತರ ಬಾಲಕಿಯನ್ನು ರೈಲ್ವೆ ನಿಲ್ದಾಣದ ಬಳಿ ಬಿಟ್ಟು ಪಲಾಯನ ಮಾಡಿದ್ದಾರೆ. Mumbai – ಅತ್ಯಾಚಾರವೆಸಗಿ ರೈಲ್ವೆ ನಿಲ್ದಾಣದಲ್ಲಿ ಬಿಟ್ಟು ಪರಾರಿಯಾದ ಕಾಮುಕರು ಮುಂಬೈನ ಜೋಗೇಶ್ವರಿ ಪೊಲೀಸ್ ಠಾಣಾ ವ್ಯಾಪ್ತಿಯ […] - [Health tips : ತಲೆನೋವಿನಿಂದ ಬಳಲುತ್ತಿದ್ದೀರಾ? ಈ ನೈಸರ್ಗಿಕ ಮನೆಮದ್ದುಗಳನ್ನು ಪ್ರಯತ್ನಿಸಿ....!](https://ismkannadanews.com/health-tips-natural-remedies-for-headache-relief/): Health tips – ತಲೆನೋವು ಎಂದರೆ ಸಾಮಾನ್ಯ ಸಮಸ್ಯೆಯಾದರೂ, ಇದರಿಂದ ದಿನನಿತ್ಯದ ಚಟುವಟಿಕೆಗಳಲ್ಲಿ ವ್ಯತ್ಯಯ ಉಂಟಾಗಬಹುದು. ಕೆಲವರಲ್ಲಿ ಇದು ಕೆಲವೇ ನಿಮಿಷಗಳಲ್ಲಿ ತೀರಿದರೂ, ಇತರರಲ್ಲಿ ಗಂಟೆಗಳವರೆಗೆ ಮುಂದುವರಿಯಬಹುದು. ಸಾಮಾನ್ಯವಾಗಿ ತಲೆನೋವಿಗೆ ಒತ್ತಡ, ನೀರಿನ ಕೊರತೆ, ಮೊಬೈಲ್ ಅಥವಾ ಟಿವಿ ಮುಂದೆ ಹೆಚ್ಚು ಸಮಯ ಕಳೆಯುವುದು, ಹಸಿವಾದಾಗ ತಿನ್ನದಿರುವುದು ಮುಂತಾದ ಕಾರಣಗಳಿರಬಹುದು. ನಿರಂತರ ತಲೆನೋವಿನಿಂದ ಬಳಲುವವರು ಸಾಮಾನ್ಯವಾಗಿ ಪೇನ್ ಕಿಲ್ಲರ್ ಮಾತ್ರೆಗಳನ್ನು ಸೇವಿಸುತ್ತಾರೆ, ಆದರೆ ಇದು ದೀರ್ಘಕಾಲದ ದೃಷ್ಠಿಯಿಂದ ಆರೋಗ್ಯಕ್ಕೆ ಹಾನಿಕಾರಕ. ಬದಲಿಗೆ, ನೈಸರ್ಗಿಕ ಮನೆಮದ್ದುಗಳು ಹೆಚ್ಚು ಪರಿಣಾಮಕಾರಿ […] - [Student : ಪರೀಕ್ಷಾ ಭಯದಿಂದ SSLC ವಿದ್ಯಾರ್ಥಿನಿ ಹಾಗೂ ತುಮಕೂರಿನಲ್ಲಿ PUC ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು?](https://ismkannadanews.com/student-tragic-incident-before-exams/): Student – ಇನ್ನೇನು ಕೆಲವೇ ದಿನಗಳಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಆರಂಭವಾಗಲಿದೆ. ಈಗಾಗಲೇ ವಿದ್ಯಾರ್ಥಿಗಳು ಪಾಸ್ ಆಗುವ ನಿಟ್ಟಿನಲ್ಲಿ ಓದುತ್ತಿದ್ದಾರೆ. ಆದರೆ ಪರೀಕ್ಷೆಗೂ ಮುನ್ನವೇ ಎಸ್.ಎಸ್.ಎಲ್.ಸಿ (SSLC) ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮತ್ತೊಂದು ಘಟನೆಯಲ್ಲಿ ತುಮಕೂರಿನ ಪಿಯುಸಿ (PUC) ವಿದ್ಯಾರ್ಥಿನಿಯೊಬ್ಬಳು ವಸತಿ ಶಾಲೆಯ ಮಹಡಿ ಮೇಲೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ವಿದ್ಯಾರ್ಥಿನಿಯ ಆತ್ಮಹತ್ಯೆಗೆ ಇನ್ನೂ ನಿಖರ ಕಾರಣ ತಿಳಿದುಬಂದಿಲ್ಲ ಎಂದು ಹೇಳಲಾಗಿದೆ. Student – ಪರೀಕ್ಷಾ ಭಯದಿಂದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿನಿ ಸಾವು? ಕಾರವಾರ (Karwar)ಮೂಲದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ […] - [Nothing ಫೋನ್ 3a ಮತ್ತು 3a ಪ್ರೊ ಭಾರತದಲ್ಲಿ ಬಿಡುಗಡೆ: ಹೊಸ ವೈಶಿಷ್ಟ್ಯಗಳು ಮತ್ತು ಬೆಲೆ](https://ismkannadanews.com/nothing-phone-3a-3a-pro-launch-india/): Nothing – ಬಾರ್ಸಿಲೋನಾದಲ್ಲಿ ನಡೆದ ಮೊಬೈಲ್ ವರ್ಲ್ಡ್ ಕಾಂಗ್ರೆಸ್ (MWC) 2025ರಲ್ಲಿ, ನಥಿಂಗ್ ಕಂಪನಿ ತನ್ನ ಹೊಸ ಸ್ಮಾರ್ಟ್ಫೋನ್ಗಳಾದ ನಥಿಂಗ್ ಫೋನ್ 3a ಮತ್ತು ನಥಿಂಗ್ ಫೋನ್ 3a ಪ್ರೊ ಅನ್ನು ಅನಾವರಣಗೊಳಿಸಿದೆ. ಈ ಫೋನ್ಗಳು ಭಾರತದಲ್ಲಿ ಮಾರ್ಚ್ 11 ರಂದು ಫ್ಲಿಪ್ಕಾರ್ಟ್ ಮೂಲಕ ಲಭ್ಯವಾಗಲಿವೆ. ಕ್ವಾಲ್ಕಾಮ್ನ ಸ್ನಾಪ್ಡ್ರಾಗನ್ 7s ಜೆನ್ 3 ಚಿಪ್ಸೆಟ್ ಮತ್ತು ಆಂಡ್ರಾಯ್ಡ್ 15 ಆಧಾರಿತ ನಥಿಂಗ್ ಓಎಸ್ 3.1 ನೊಂದಿಗೆ ಬರುವ ಈ ಫೋನ್ಗಳು ಹೊಸ ವೈಶಿಷ್ಟ್ಯಗಳು ಮತ್ತು ಅಧುನಿಕ ಟೆಕ್ನಾಲಜಿಯನ್ನು […] - [Viral - ಗಂಡಸರಿಗೂ ಕಾಟ! ರೈಲಿನಲ್ಲಿ ಮಲಗಿದ್ದ ವ್ಯಕ್ತಿಯನ್ನು ಚುಂಬಿಸಿ, ರೊಮ್ಯಾನ್ಸ್ ಗಿಳಿದ ಪುರುಷ…!](https://ismkannadanews.com/viral-video-man-harassed-on-train/): Viral – ರೈಲು ಪ್ರಯಾಣದಲ್ಲಿ ನಿದ್ದೆ ಮಾಡುವುದು ಸಾಮಾನ್ಯ. ಆದರೆ, ಈ ಬಾರಿ ರೈಲಿನಲ್ಲಿ ನಡೆದ ಒಂದು ಘಟನೆ ಸೋಶಿಯಲ್ ಮೀಡಿಯಾ ಮತ್ತು ಸಾರ್ವಜನಿಕರ ಚರ್ಚೆಗೆ ಕಾರಣವಾಗಿದೆ. ರೈಲಿನಲ್ಲಿ ಮಹಿಳೆಗಳು ಮತ್ತು ಮಕ್ಕಳ ಮೇಲೆ ದೌರ್ಜನ್ಯದ ಘಟನೆಗಳು ಸಾಮಾನ್ಯವಾಗಿ ವರದಿಯಾಗುತ್ತಿರುವಾಗ, ಈ ಸಲ ಗಂಡಸೊಬ್ಬನ ಮೇಲೆ ಕಾಮುಕ ವರ್ತನೆ ನಡೆದಿದೆ ಎಂಬ ಆರೋಪ ಕೇಳಿಬಂದಿದ್ದು, ಭಾರಿ ಸದ್ದು ಮಾಡುತ್ತಿದೆ. Viral – ಘಟನೆಯ ವಿವರ: ರೈಲು ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದ ಸಮಯದಲ್ಲಿ, ಲೋವರ್ ಬರ್ತ್ ನಲ್ಲಿ ಒಬ್ಬ […] - [Orrange : 30 ದಿನಗಳ ಕಾಲ ದಿನಕ್ಕೆ ಒಂದು ಕಿತ್ತಳೆ ತಿನ್ನಿರಿ..! ದೇಹದಲ್ಲಿ ಈ ಮ್ಯಾಜಿಕ್ ಖಂಡಿತ](https://ismkannadanews.com/benefits-of-eating-orrange-for-30-days/): Orrange  – ಕಿತ್ತಳೆ ಹಣ್ಣುಗಳು ನಮ್ಮ ಆರೋಗ್ಯಕ್ಕೆ ಅಗತ್ಯವಾದ ಪೋಷಕಾಂಶಗಳಿಂದ ಸಮೃದ್ಧವಾಗಿವೆ. ಇದರಲ್ಲಿ ವಿಟಮಿನ್ ಸಿ, ಫೈಬರ್, ಉತ್ಕರ್ಷಣ ನಿರೋಧಕಗಳು ಮತ್ತು ಖನಿಜಗಳು ಧಾರಾಳವಾಗಿ ಇವೆ. ಇದರಿಂದಾಗಿ ಕಿತ್ತಳೆ ಹಣ್ಣುಗಳು ನಮ್ಮ ದೇಹವನ್ನು ಅನೇಕ ಆರೋಗ್ಯ ಸಮಸ್ಯೆಗಳಿಂದ ರಕ್ಷಿಸುತ್ತವೆ. ನೀವು 30 ದಿನಗಳ ಕಾಲ ನಿಯಮಿತವಾಗಿ ಕಿತ್ತಳೆ ಹಣ್ಣುಗಳನ್ನು ಸೇವಿಸಿದರೆ, ಅದರ ಅದ್ಭುತ ಪ್ರಯೋಜನಗಳನ್ನು ನಿಮ್ಮ ದೇಹದಲ್ಲಿ ಗಮನಿಸಬಹುದು. ಇಲ್ಲಿ, 30 ದಿನಗಳ ಕಾಲ ನಿಯಮಿತವಾಗಿ ಕಿತ್ತಳೆ ತಿನ್ನುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ವಿವರಿಸಲಾಗಿದೆ. Orrange – […] - [Love Failure - ಪ್ರೀತಿ ಕೈಕೊಟ್ಟ ಪ್ರೇಯಸಿ, ಪ್ರಾಣಕಳೆದುಕೊಂಡ ಪ್ರಿಯಕರ, ಹಾವೇರಿಯಲ್ಲಿ ಆಘಾತಕಾರಿ ಘಟನೆ…!](https://ismkannadanews.com/love-breakup-tragedy-in-haveri/): Love Failure – ಪ್ರೀತಿಸಿದ ಹುಡುಗಿಯು ಕೈಕೊಟ್ಟ ನೋವಿಗೆ ಯುವಕನೊಬ್ಬ ತನ್ನ ಪ್ರಾಣವನ್ನೇ ತ್ಯಜಿಸಿದ ದಾರುಣ ಘಟನೆ ಹಾವೇರಿ ಜಿಲ್ಲೆಯ ಬ್ಯಾಡಗಿಯಲ್ಲಿ ನಡೆದಿದೆ. ಯುವಕ ಶಶೀಧರ್ (25) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಸುಮಾರು ವರ್ಷಗಳಿಂದ ಮೃತ ಯುವಕ ಬ್ಯಾಡಗಿಯ ನಿವಾಸಿ ಚಂದ್ರಕಲಾ ಎಂಬಾಕೆಯನ್ನು ಪ್ರೀತಿಸುತ್ತಿದ್ದ. ಇಬ್ಬರೂ ಪರಸ್ಪರ ಪ್ರೀತಿಸಿಕೊಳ್ಳುತ್ತಾ, ಪಾರ್ಕ್, ದೇವಸ್ಥಾನ ಸೇರಿದಂತೆ ಅನೇಕ ಕಡೆ ಸುತ್ತಾಡಿದ್ದಾರೆ. ಇದೀಗ ಜಾತಿ ಕಾರಣದಿಂದ ಯುವತಿ ಆತನನ್ನು ದೂರ ಇಟ್ಟಿದ್ದಕ್ಕಾಗಿ ಮನನೊಂದ ಯುವಕ ನೇಣಿಗೆ ಶರಣಾಗಿದ್ದಾನೆ ಎಂದು ಹೇಳಲಾಗಿದೆ. Love […] - [Bird Flu: ಹಕ್ಕಿ ಜ್ವರ ತಡೆಗಟ್ಟಲು ಕೋಳಿ ಫಾರಂ ಮಾಲೀಕರು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಿ: ಸಿಗ್ಬತ್ತುಲ್ಲಾ](https://ismkannadanews.com/bird-flu-alert-poultry-farm-owners-meeting-gudibande/): Bird Flu – ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹಕ್ಕಿ ಜ್ವರದ ಭೀತಿ ಹೆಚ್ಚಾಗಿದ್ದು, ಈ ಹಕ್ಕಿ ಜ್ವರ ಹರಡದಂತೆ ಕೋಳಿ ಫಾರಂ ಮಾಲೀಕರು ಸರ್ಕಾರದ ಮಾರ್ಗಸೂಚಿಯಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಜೊತೆಗೆ ಯಾವುದೇ ಜನರೂ ಸಹ ಯಾವುದೇ ರೀತಿಯ ಭಯಪಡುವ ಅಗತ್ಯವಿಲ್ಲ, ಮಾರ್ಗಸೂಚಿಗಳನ್ನು ಪಾಲನೆ ಮಾಡಬೇಕು ಎಂದು ತಹಸೀಲ್ದಾರ್‍ ಸಿಗ್ಬತ್ತುಲ್ಲಾ ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಪಶು ವೈದ್ಯ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ಹಕ್ಕಿ ಜ್ವರದ ಕುರಿತು ಜಾಗೃತಿ ಕಾರ್ಯಾಗಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಿಲ್ಲೆಯ ಗ್ರಾಮವೊಂದರಲ್ಲಿ […] - [WhatsApp: ನಿಮ್ಮ ವಾಟ್ಸ್ ಆ್ಯಪ್ ಖಾತೆಯನ್ನು ಬೇರೆ ಯಾರಾದರೂ ಬಳಸುತ್ತಿದ್ದಾರಾ? ಈ ಟಿಪ್ಸ್ ಫಾಲೋ ಮಾಡಿ....!](https://ismkannadanews.com/how-to-check-if-your-whatsapp-account-is-hacked/): WhatsApp – ವಾಟ್ಸ್ ಆ್ಯಪ್ ಇಂದು ಜಗತ್ತಿನಾದ್ಯಂತ ಅತಿ ಹೆಚ್ಚು ಬಳಕೆಯಾಗುವ ಮೆಸೇಜಿಂಗ್ ಅಪ್ಲಿಕೇಶನ್ ಆಗಿದ್ದು, ಸಾವಿರಾರು ಬಳಕೆದಾರರು ಪ್ರತಿದಿನ ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಸಂದೇಶ ವಿನಿಮಯಕ್ಕೆ ಬಳಸುತ್ತಾರೆ. ಆದರೆ, ನಿಮ್ಮ ಖಾತೆಯನ್ನು ಬೇರೆ ಯಾರಾದರೂ ಹ್ಯಾಕ್ ಮಾಡುತ್ತಿದ್ದಾರಾ ಅಥವಾ ಅನಧಿಕೃತವಾಗಿ ಬಳಸುತ್ತಿದ್ದಾರಾ ಎಂಬುದನ್ನು ನೀವು ಸರಿಯಾಗಿ ಪರಿಶೀಲಿಸಬೇಕಾಗಿದೆ. WhatsApp – ನಿಮ್ಮ ವಾಟ್ಸ್ಆ್ಯಪ್ ಖಾತೆ ಹ್ಯಾಕ್ ಆಗಿದೆಯೇ? ಲಕ್ಷಣಗಳನ್ನು ನೋಡಿ! ಲಕ್ಷಣಗಳು ವಿವರಣೆ ಅನಪೇಕ್ಷಿತ ಸಂದೇಶಗಳು ನಿಮ್ಮ ಖಾತೆಯಿಂದ ಅನೇಕ ಅಪರಿಚಿತ ಸಂದೇಶಗಳು ಹೋಗಿದ್ದರೆ […] - [Local News - ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಕಾಣಿಸಿಕೊಂಡ ನಶಿಸಿ ಹೋದ ವಸ್ತುಗಳ ಪ್ರದರ್ಶನ...!](https://ismkannadanews.com/local-news-science-and-art-exhibition-in-gudibande/): Local News : ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಶಾಶ್ವತ್ ಗುರುಕುಲ್ ಪಬ್ಲಿಕ್ ಶಾಲೆಯ ವತಿಯಿಂದ ಶ್ರೀ ಗಾಯತ್ರಿ ಪ್ರಸಾದ ಭವನದಲ್ಲಿ ವಿಜ್ಞಾನ ಮತ್ತು ಕಲಾ ವಸ್ತು ಪ್ರದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಈ ವಸ್ತು ಪ್ರದರ್ಶನದಲ್ಲಿ ನೂರಾರು ವರ್ಷಗಳ ಹಿಂದೆ ಬಳಸುತ್ತಿದ್ದ ಗ್ರಾಮಾಪೋನ್ ಸೇರಿದಂತೆ ಹಲವು ವಸ್ತುಗಳನ್ನು ಪ್ರದರ್ಶನ ಮಾಡಿದ್ದು ಎಲ್ಲರ ಗಮನ ಸೆಳೆಯಿತು. ಕಾರ್ಯಕ್ರಮದಲ್ಲಿ ಶಾಶ್ವತ್ ಗುರುಕುಲ್ ಪಬ್ಲಿಕ್ ಶಾಲೆಯ ಮುಖ್ಯಸ್ಥ ನಿರಂಜನ್ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳಿಗೆ ವೈಜ್ಞಾನಿಕತೆಯ ಬಗ್ಗೆ ಜ್ಞಾನ ಇರುವುದು […] - [OTP : ನಿಮ್ಮ ಇನ್ಬಾಕ್ಸ್ OTP ಗಳಿಂದ ತುಂಬಿದೆಯೇ? 24 ಗಂಟೆಗಳೊಳಗೆ ಸ್ವಯಂಚಾಲಿತವಾಗಿ ಡಿಲೀಟ್ ಮಾಡುವ ಸುಲಭ ಮಾರ್ಗ...!](https://ismkannadanews.com/otp-auto-delete-google-messages-android/): OTP – ಆಂಡ್ರಾಯ್ಡ್ ಸ್ಮಾರ್ಟ್ಫೋನ್ ಬಳಕೆದಾರರಿಗೆ ಇನ್ಬಾಕ್ಸ್ OTP (ಒನ್ ಟೈಮ್ ಪಾಸ್ವರ್ಡ್) ಸಂದೇಶಗಳು ತಲೆನೋವಾಗಿವೆಯೇ? ಡಿಜಿಟಲ್ ಯುಗದಲ್ಲಿ, ಆನ್ಲೈನ್ ಶಾಪಿಂಗ್, ಬ್ಯಾಂಕಿಂಗ್, ಅಥವಾ ಯಾವುದೇ ಅಪ್ಲಿಕೇಶನ್ಗೆ ಲಾಗಿನ್ ಆಗಲು OTP ಅಗತ್ಯವಾಗಿದೆ. ಇದರಿಂದಾಗಿ, ನಮ್ಮ ಮೆಸೇಜ್ ಇನ್ಬಾಕ್ಸ್ OTP ಗಳಿಂದ ತುಂಬಿ ಹೋಗುತ್ತದೆ. ಇದು ಫೋನ್ನ ಸ್ಟೋರೇಜ್ ಅನ್ನು ತುಂಬಿಸುವುದರ ಜೊತೆಗೆ, ಹಳೆಯ ಸಂದೇಶಗಳನ್ನು ಹಸ್ತಚಾಲಿತವಾಗಿ ಡಿಲೀಟ್ ಮಾಡಲು ಸಮಯವನ್ನು ವ್ಯಯಿಸಬೇಕಾಗುತ್ತದೆ. ಆದರೆ, ಈ ಸಮಸ್ಯೆಗೆ ಸರಳ ಪರಿಹಾರವಿದೆ! ಗೂಗಲ್ ಮೆಸೇಜೆಸ್ ಅಪ್ಲಿಕೇಶನ್ ಬಳಸಿ, ನೀವು […] - [Viral - ಮದುವೆ ಮೆರವಣಿಗೆಯಲ್ಲಿ ಕುದುರೆಗೆ ಬಲವಂತವಾಗಿ ಸಿಗರೇಟ್ ಸೇದಿಸಿದ ಯುವಕರು, ವೈರಲ್ ಆದ ವಿಡಿಯೋ, ನೆಟ್ಟಿಗರ ಆಕ್ರೋಷ….!](https://ismkannadanews.com/harassment-horse-wedding-procession-viral-video/): Viral : ಪ್ರಾಣಿಗಳಿಗೆ ಹಿಂಸೆ ನೀಡುವುದು ಶಿಕ್ಷಾರ್ಹ ಅಪರಾಧ ಎನ್ನಲಾಗುತ್ತದೆ. ಆದರೆ ಇಲ್ಲಿ ಕೆಲ ಪುಂಡರು ಕುದುರೆಯೊಂದಕ್ಕೆ ಕಿರುಕುಳ ನೀಡಿದ ಘಟನೆಯೊಂದು ನಡೆದಿದೆ. ಮದುವೆಯ ಮೆರವಣಗೆ ಸಮಯದಲ್ಲಿ ಕೆಲ ಯುವಕರು ಕುದುರೆಗೆ ಕಿರುಕುಳ ಕೊಟ್ಟಿದ್ದಾರೆ. ಕುದುರೆಯ ಮೇಲೆ ಪುಷ್ ಅಪ್ಸ್ ಗಳನ್ನು ಮಾಡಿದ್ದಲ್ಲದೇ, ಬಲವಂತವಾಗಿ ಸಿಗರೇಟ್ ಸಹ ಸೇದಿಸಿದ್ದಾರೆ. ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದ್ದು, ನೆಟ್ಟಿಗರು ಆಕ್ರೋಷ ಹೊರಹಾಕಿದ್ದಾರೆ. Viral ಆದ ವಿಡಿಯೋ, ನೆಟ್ಟಿಗರ ಆಕ್ರೋಷ ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ಮೆರವಣಿಗೆಯಲ್ಲಿ […] - [Cow : ಚರಂಡಿಯಲ್ಲಿ ಸಿಲುಕಿದ್ದ ಹಸುವನ್ನು ರಕ್ಷಿಸಿದ ಹೃದಯವಂತ, ಮಾನವೀಯತೆ ಜೀವಂತವಾಗಿದೆ ಎಂಬುದಕ್ಕೆ ಇದೋ ಸಾಕ್ಷಿ..!](https://ismkannadanews.com/cow-rescue-drain-video-goes-viral/): Cow – ಇತ್ತೀಚಿನ ದಿನಗಳಲ್ಲಿ, ರಸ್ತೆಬದಿಯಲ್ಲಿ ಸಣ್ಣ ಕಸವನ್ನು ಕಂಡರೂ “ಇದನ್ನು ನಾನೇಕೆ ಎತ್ತಿ ಕಸದ ಬುಟ್ಟಿಗೆ ಹಾಕಬೇಕು?” ಎಂದು ಮೂಗು ಮುರಿಯುವವರ ಸಂಖ್ಯೆ ಹೆಚ್ಚಾಗಿದೆ. ಆದರೆ, ಇಂತಹ ಸಂದರ್ಭಗಳಲ್ಲಿ ಕೆಲವರು ತಮ್ಮ ಮಾನವೀಯತೆಯನ್ನು ತೋರಿಸುತ್ತಾರೆ. ಇತ್ತೀಚೆಗೆ ಒಬ್ಬ ಹೃದಯವಂತ ವ್ಯಕ್ತಿ ಕೊಳಚೆ ನೀರಿನಿಂದ ತುಂಬಿದ ಚರಂಡಿಗೆ ಇಳಿದು ಹಸುವೊಂದನ್ನು ರಕ್ಷಿಸಿದ್ದಾನೆ. ಈ ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ ಮತ್ತು ಮಾನವೀಯತೆ ಇನ್ನೂ ಜೀವಂತವಾಗಿದೆ ಎಂಬುದನ್ನು ನೆನಪಿಸುತ್ತಿದೆ. Cow – ಚರಂಡಿಯಲ್ಲಿ ಸಿಲುಕಿದ ಹಸು […] - [Exam : ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಗಳಿಸಲು ಶಿಸ್ತು ತುಂಬಾ ಮುಖ್ಯ: ನಾಗಮಣಿ](https://ismkannadanews.com/exam-preparation-tips-government-jobs/): Exam – ಸರ್ಕಾರಿ ಹುದ್ದೆಗಳನ್ನು ಪಡೆಯಲು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವುದು ಅಗತ್ಯವಾಗಿದ್ದು, ಈ ಪರೀಕ್ಷೆಗಳಲ್ಲಿ ಯಶಸ್ಸು ಗಳಿಸಲು ವಿದ್ಯಾರ್ಥಿಗಳು ಶಿಸ್ತು ರೂಢಿಸಿಕೊಳ್ಳುವುದು ತುಂಬಾ ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಮುಂದಾಗಬೇಕೆಂದು ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ನಾಗಮಣಿ ಸಲಹೆ ನೀಡಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ, ಜಿಲ್ಲಾಡಳಿತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕಾಲೇಜು ಶಿಕ್ಷಣ ಇಲಾಖೆ ರವರುಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸ್ಪರ್ಧಾತ್ಮಕ ಪರೀಕ್ಷಾ ತಯಾರಿಗೆ ಒಂದು ದಿನದ […] - [Love : ಪ್ರೇಯಸಿಯ ಕತ್ತು ಸೀಳಿ ಕೊಲೆ ಮಾಡಿದ ಯುವಕ ಬಳಿಕ ತಾನೂ ಆತ್ಮಹತ್ಯೆ ಶರಣು, ಬೆಳಗಾವಿಯಲ್ಲಿ ನಡೆದ ಘಟನೆ…!](https://ismkannadanews.com/love-ends-in-sorrow-belagavi-news/): Love –  ಪ್ರೇಮ ವೈಫಲ್ಯ ಸೇರಿದಂತೆ ಹಲವು ಕಾರಣಗಳಿಂದ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಳ್ಳುವುದು, ಕೊಲೆ ಮಾಡುವುದು, ಹಲ್ಲೆ ಮಾಡುವಂತಹ ಘಟನೆಗಳು ನಡೆಯುತ್ತಿರುತ್ತವೆ. ಇದೀಗ ಅಂತಹುದೆ ಘಟನೆಯೊಂದು ನಡೆದಿದೆ. ಬೆಳಗಾವಿ ಜಿಲ್ಲೆಯ ಶಹಾಪುರದ ನವಿಗಲ್ಲಿಯಲ್ಲಿ ಪ್ರಿಯಕರನೋರ್ವ ತನ್ನ ಪ್ರೇಯಸಿಯ ಕತ್ತು ಸೀಳಿ ಕೊಲೆ ಮಾಡಿದ ಘಟನೆ ನಡೆದಿದೆ. ಪ್ರೇಯಸಿಯನ್ನು ಕೊಲೆ ಮಾಡಿದ ಬಳಿಕ ತಾನೂ ಸಹ ಅದೇ ಚಾಕುವಿನಿಂದ ಕತ್ತುಕೊಯ್ದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ. Love – ಪ್ರೇಯಸಿಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಬೆಳಗಾವಿಯ ಶಹಾಪುರದ […] - [BSNL: 70 ದಿನಗಳ ಅತ್ಯಂತ ಕಡಿಮೆ ಬೆಲೆಯ ಯೋಜನೆ – ಪ್ರಯೋಜನಗಳು ಮತ್ತು ವಿವರಗಳು](https://ismkannadanews.com/bsnl-197-rs-plan-benefits-validity/): BSNL – ಟೆಲಿಕಾಮ್ ವಲಯದಲ್ಲಿ ಬಳಕೆದಾರರ ಅಗತ್ಯಗಳನ್ನು ಪೂರೈಸುವ ದೃಷ್ಟಿಯಿಂದ ಭಾರತ್ ಸಂಚಾರ ನಿಗಮ ಲಿಮಿಟೆಡ್ (BSNL) ಹೊಸ ಹೊಸ ಯೋಜನೆಗಳನ್ನು ಪರಿಚಯಿಸುತ್ತಿದೆ. ಇತ್ತೀಚೆಗೆ, ಕಂಪನಿಯು 70 ದಿನಗಳ ಮಾನ್ಯತೆಯೊಂದಿಗೆ ಕೇವಲ ₹197 ಬೆಲೆಯಲ್ಲಿ ಹೊಸ ಪ್ರಿಪೇಯ್ಡ್ ಪ್ಲಾನ್ ಅನ್ನು ಘೋಷಿಸಿದೆ. ಈ ಯೋಜನೆಯು ಬಜೆಟ್-ಸ್ನೇಹಿ ಮತ್ತು ದೀರ್ಘಾವಧಿಯ ಸೇವೆಗಳನ್ನು ನೀಡುವುದರೊಂದಿಗೆ, BSNL ಗ್ರಾಹಕರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ. BSNL 197 Rs Plan –  70 ದಿನಗಳ ಯೋಜನೆಯ ಪ್ರಮುಖ ವಿಶೇಷತೆಗಳು ಕೇವಲ ₹197 ಬೆಲೆ: […] - [Hyderabad: ವರದಕ್ಷಿಣೆ ಕಿರುಕುಳ ಆರೋಪ, ಮದುವೆಯಾದ 6 ತಿಂಗಳಿಗೆ ಟೆಕ್ಕಿ ಆತ್ಮಹತ್ಯೆ….!](https://ismkannadanews.com/hyderabad-software-engineer-suicide-dowry-harassment/): Hyderabad – ವರದಕ್ಷಿಣೆ ಎಂಬುದು ಸಾಮಾಜಿಕ ಪಿಡುಗಾಗಿದ್ದು, ಇದರಿಂದ ಅನೇಕರ ಜೀವನವನ್ನೇ ನಾಶ ಮಾಡಿಕೊಂಡಿದ್ದಾರೆ. ಅದೇ ರೀತಿಯ ಘಟನೆಯೊಂದು ಹೈದರಾಬಾದ್ ನಲ್ಲಿ ನಡೆದಿದೆ. ಮದುವೆಯಾದ 6 ತಿಂಗಳಲ್ಲಿ ಹೈದರಾಬಾದ್ ನ ಸಾಫ್ಟ್ ವೇರ್‍ ಎಂಜನಿಯರ್‍ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ದುರ್ದೈವಿಯನ್ನು ದೇವಿಕಾ (35) ಎಂದು ಗುರ್ತಿಸಲಾಗಿದೆ. ಈ ಆತ್ಮಹತ್ಯೆಗೆ ವರದಕ್ಷಿಣೆ ಕಿರುಕುಳವೇ ಕಾರಣ ಎಂಬ ಆರೋಪ ಕೇಳಿಬರುತ್ತಿದೆ. ಹೈದರಾಬಾದ್ ನ ರಾಯದುರ್ಗಂ ನಿವಾಸಿ ದೇವಿಕಾ ಹೈಟೆಕ್ ಸಿಟಿಯ ಟೆಕ್ ಸಂಸ್ಥೆಯಲ್ಲಿ ಉದ್ಯೋಗಿದ್ದರು. ಮಾ.2 ರಂದು ರಾತ್ರಿ ಹೈದರಾಬಾದ್ […] - [Dr K Sudhakar - ರಾಜ್ಯ ಸರ್ಕಾರ ಜನತೆಗೆ ಸ್ವರ್ಗ ತೋರ್ಸ್ತೀನಿ ಅಂತಾ ನರಕ ತೋರ್ಸ್ತಿದೆ: ಡಾ.ಕೆ.ಸುಧಾಕರ್‍](https://ismkannadanews.com/dr-k-sudhakar-congress-false-promises-karnataka/): Dr K Sudhakar – ಸುಳ್ಳು ಆಶ್ವಾಸನೆಗಳು, ಭರವಸೆಗಳ ಮೂಲಕ ಅಧಿಕಾರಕ್ಕೆ ಬಂದ ಕಾಂಗ್ರೇಸ್ ಸರ್ಕಾರ ಚುನಾವಣಾ ಸಮಯದಲ್ಲಿ ಜನರಿಗೆ ಸ್ವರ್ಗ ತೋರುಸುತ್ತೇವೆ ಅಂತಾ ಹೇಳಿ ಇದೀಗ ನರಕ ತೋರಿಸುತ್ತಿದೆ. ಮುಂದಿನ ಬಜೆಟ್ ನಲ್ಲಿ ರಾಜ್ಯದ ಜನರ ಮೇಲೆ ಎಷ್ಟು ಪ್ರಮಾಣದ ಸಾಲ ಹೊರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ ಎಂದು ಸಂಸದ ಡಾ.ಕೆ.ಸುಧಾಕರ್‍ (Dr K Sudhakar) ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕು ಎಲ್ಲೋಡು ಗ್ರಾಮದ ಎಲ್ಲೋಡು ಆದಿನಾರಾಯಣಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಕೇಂದ್ರ ಸರ್ಕಾರದ ಕೇಂದ್ರ […] - [Tamilnadu - ತಮಿಳುನಾಡಿನಲ್ಲೊಂದು ಮನಕಲಕುವ ಘಟನೆ, ಪರೀಕ್ಷೆಗೂ ಮುನ್ನಾ ಮೃತ ತಾಯಿಯ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ವಿದ್ಯಾರ್ಥಿ….!](https://ismkannadanews.com/tamilnadu-student-writes-exam-after-mothers-death/): Tamilnadu –  ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ವ್ಯಾಪ್ತಿಯಲ್ಲೊಂದು ಮನಕಲಕುವ ಘಟನೆಯೊಂದು ನಡೆದಿದೆ. 12ನೇ ತರಗತಿ ವಿದ್ಯಾರ್ಥಿಯೋರ್ವ ಪರೀಕ್ಷೆಗೆ ಇನ್ನೇನು ಕೆಲವೇ ಗಂಟೆಗಳ ಸಮಯವಿತ್ತು. ಆದರೆ ಮನೆಯಲ್ಲೊಂದು ದುರ್ಘಟನೆ ನಡೆದಿದೆ. ತನ್ನ ತಾಯಿ ಹಠಾತ್ ಆಗಿ ಮೃತಪಟ್ಟಿದ್ದಾರೆ. ಆದರೆ ಬಾಲಕ ಪರೀಕ್ಷೆ ಹಾಜರಾಗಬೇಕಿತ್ತು. ಆದ್ದರಿಂದ ಕಣ್ಣಿನ ತುಂಬಾ ನೀರು ತುಂಬಿಕೊಂಡೇ ಕಾಲೇಜಿಗೆ ಪರೀಕ್ಷೆ ಬರೆಯಲು ಹೋಗಿದ್ದಾನೆ. ಪರೀಕ್ಷೆಗೆ ಹಾಜರಾಗುವುದಕ್ಕೂ ಮುನ್ನಾ ತನ್ನ ತಾಯಿಯ ಮೃತದೇಹಕ್ಕೆ ನಮಸ್ಕರಿಸಿದ್ದಾನೆ. ತಮಿಳುನಾಡಿನ ತಿರುವನ್ವೇಲಿ ಜಿಲ್ಲೆಯ ವಲಿಯೂರಿನಲ್ಲಿ ಈ ಘಟನೆ ನಡೆದಿದೆ. ವಲಿಯೂರಿನ ವಿದ್ಯಾರ್ಥಿ […] - [Crime : ಪುಣೆಯಲ್ಲಿ ಯುವತಿಯ ಮೇಲೆ ಸ್ನೇಹಿತನಿಂದಲೇ ಅತ್ಯಾಚಾರ, ವಿಡಿಯೋ ಮಾಡಿ ಪರಾರಿ, ಆರೋಪಿಗಳ ಬಂಧನ…!](https://ismkannadanews.com/pune-crime-woman-assault-robbery-news/): Crime – ಮಹಾರಾಷ್ಟ್ರದ ಪುಣೆಯಲ್ಲಿ ನಡುರಾತ್ರಿ ದಾರುಣ ಘಟನೆ ನಡೆದಿದೆ. ಯುವತಿಯ ಸ್ನೇಹಿತನಿಂದಲೇ ಅತ್ಯಾಚಾರ ನಡೆಸಿ, ಅದನ್ನು ವಿಡಿಯೋ ಮಾಡಿ ನಂತರ ತಾವೂ ಅತ್ಯಾಚಾರ ಎಸಗಿದ ಇಬ್ಬರು ಅಪರಾಧಿಗಳು ಚಿನ್ನಾಭರಣ ದರೋಡೆ ಮಾಡಿ ಪರಾರಿಯಾದ ಘಟನೆ ಬೆಳಕಿಗೆ ಬಂದಿದೆ. ಇಬ್ಬರು ಆರೋಪಿಗಳು ಆಕೆ ಮತ್ತು ಆಕೆಯ ಸಂಬಂಧಿ ಅಶ್ಲೀಲ ಕೃತ್ಯದಲ್ಲಿ ತೊಡಗಿಸಿಕೊಳ್ಳುವಂತೆ ಒತ್ತಾಯಿಸಿ ಅದನ್ನು ವಿಡಿಯೋ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ ಎನ್ನಲಾಗಿದೆ. Crime – ಘಟನೆಯ […] - [PNB Recruitment 2025: 350 ಹುದ್ದೆಗಳಿಗೆ ಅರ್ಜಿ ಆಹ್ವಾನ, ಪದವೀಧರರು ಅರ್ಜಿ ಸಲ್ಲಿಸಿ…!](https://ismkannadanews.com/pnb-recruitment-karnataka-jobs-2025-apply-now/): PNB Recruitment 2025 – ಬ್ಯಾಂಕ್ ಉದ್ಯೋಗದ ಕನಸು ಕಾಣುವವರಿಗೆ ಒಳ್ಳೆಯ ಸುದ್ದಿ! ದೇಶದ ಪ್ರತಿಷ್ಠಿತ ಬ್ಯಾಂಕ್ ಆಗಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) 2025ರ ಭರ್ತಿ ಪ್ರಕ್ರಿಯೆಗೆ ಅರ್ಜಿ ಆಹ್ವಾನಿಸಿದೆ. ಈ ಬಾರಿ ಬ್ಯಾಂಕ್ 350 ವಿವಿಧ ಹುದ್ದೆಗಳಿಗೆ ಅರ್ಜಿ ಸ್ವೀಕರಿಸಲಿದೆ. ದೇಶದ ಎಲ್ಲಾ ಭಾಗಗಳಲ್ಲಿ ಕೆಲಸ ಮಾಡಲು ಸಿದ್ಧರಿರುವ ಪದವೀಧರರು ಈ ಅವಕಾಶವನ್ನು ಚೆನ್ನಾಗಿ ಬಳಸಿಕೊಳ್ಳಬಹುದು. ಆಸಕ್ತರು 24 ಮೇ 2025ರೊಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. PNB Recruitment 2025 – ಹುದ್ದೆಗಳು […] - [Matrimony ಯಲ್ಲಿ ನೊಂದಣಿ ಮಾಡಿಕೊಂಡ ವ್ಯಕ್ತಿ, ಹೂಡಿಕೆ ಹೆಸರಿನಲ್ಲಿ ಲಕ್ಷ ಲಕ್ಷ ಪಂಗನಾಮ ಹಾಕಿದ ಚಾಲಾಕಿ…!](https://ismkannadanews.com/matrimony-scam-investment-fraud-online-dating/): Matrimony ತಾಣಗಳ ಮೂಲಕ ಜೀವನ ಸಂಗಾತಿ ಹುಡುಕುವವರಿಗೆ ಎಚ್ಚರಿಕೆ! ಸೈಬರ್ ವಂಚಕರು ವಧು-ವರರ ಸೋಗಿನಲ್ಲಿ ಹೂಡಿಕೆ ನೆಪದಲ್ಲಿ ಲಕ್ಷಾಂತರ ರೂಪಾಯಿ ವಂಚನೆ ಮಾಡಿ ಮೋಸ ಮಾಡುತ್ತಿದ್ದಾರೆ. ಇತ್ತೀಚೆಗೆ ಬೆಂಗಳೂರಿನ ಕೆಪಿಟಿಸಿಎಲ್ ಇಂಜಿನಿಯರ್ ಒಬ್ಬರು ಮ್ಯಾಟ್ರಿಮೋನಿ ತಾಣದಲ್ಲಿ ಪರಿಚಯವಾದ ಮಹಿಳೆಯಿಂದ ಷೇರು ಮಾರುಕಟ್ಟೆ ಹೂಡಿಕೆ ನೆಪದಲ್ಲಿ ಬರೊಬ್ಬರಿ ₹5 ಲಕ್ಷ ರೂಪಾಯಿ ವಂಚನೆಗೊಳಗಾಗಿದ್ದಾರೆ. Matrimony – ಘಟನೆಯ ವಿವರ: ದೂರುದಾರ ಕಿರಣ್ (ಹೆಸರು ಬದಲಾಯಿಸಲಾಗಿದೆ) 3 ವರ್ಷಗಳ ಹಿಂದೆ ಒಂದು ಮ್ಯಾಟ್ರಿಮೋನಿ ತಾಣದಲ್ಲಿ ನೋಂದಾಯಿಸಿಕೊಂಡಿದ್ದರು. ಕಳೆದ ಅಕ್ಟೋಬರ್‍ ನಲ್ಲಿ […] - [Protest : ಅಂಬೇಡ್ಕರ್ ಪ್ರತಿಮೆಗೆ ಅಪಮಾನ ಖಂಡಿಸಿ ಮಾ.6 ರಂದು ಬೃಹತ್ ಪ್ರತಿಭಟನೆ...!](https://ismkannadanews.com/ambedkar-statue-insult-condemn-protest-on-may-6/): Protest : ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಪಟ್ಟಣದ ಸರ್ಕಾರಿ ಬಾಲಕರ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಅಪಮಾನ ಮಾಡುತ್ತಿರುವ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಅಂಬೇಡ್ಕರ್ ರವರ ವಿರೋಧಿ ಧೋರಣೆ ಅನುಸರಿಸುವುದನ್ನು ತೀವ್ರವಾಗಿ ಖಂಡಿಸಿ ಮಾ.6ರಂದು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಎಂ.ಜಿ.ಕಿರಣ್ ತಿಳಿಸಿದರು. Protest – ಬಾಗೇಪಲ್ಲಿಯಲ್ಲಿ ನಡೆದ ಪತ್ರಿಕಾಗೋಷ್ಟಿ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದ […] - [Politics : ಪಕ್ಷ ಒಡೆಯುವಂತಹ ಕೆಲಸ ಎಂದೂ ಮಾಡಲ್ಲ: ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಆದಿರೆಡ್ಡಿ....!](https://ismkannadanews.com/politics-black-congress-president-pressmeet-in-gudibande/): Politics : ನನಗೆ 40 ವರ್ಷಗಳ ರಾಜಕೀಯ ಅನುಭವವಿದ್ದು, ಎಂದೂ ಪಕ್ಷಕ್ಕೆ ದ್ರೋಹ ಬಗೆಯುವ ಕೆಲಸವಾಗಲಿ ಅಥವಾ ಪಕ್ಷ ಒಡೆಯುವಂತಹ ಕೆಲಸವಾಗಲಿ ಮಾಡಿಲ್ಲ, ಮಾಜಿ ಯೂತ್ ಕಾಂಗ್ರೇಸ್ ಅಧ್ಯಕ್ಷ ಯರ್ರಲಕ್ಕೇನಹಳ್ಳಿ ಮಂಜುನಾಥ್ ನನ್ನ ವಿರುದ್ದ ಮಾಡಿರುವ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ ಎಂದು ಗುಡಿಬಂಡೆ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಕಡೇಹಳ್ಳಿ ಆದಿರೆಡ್ಡಿ ತಿಳಿಸಿದರು. Politics – ಪತ್ರಿಕಾಗೋಷ್ಟಿಯಲ್ಲಿ ಮಂಜುನಾಥ್ ಅವರ ಆರೋಪಗಳ ಖಂಡನೆ ಈ ಕುರಿತು ಗುಡಿಬಂಡೆ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಕಳೆದ ಶನಿವಾರ […] - [Kerala : ಪತ್ನಿ ಹಾಗೂ ಸ್ನೇಹಿತನ ನಡುವೆ ಅಕ್ರಮ ಸಂಬಂಧದ ಶಂಕೆ, ಇಬ್ಬರನ್ನೂ ಕೊಲೆ ಮಾಡಿದ ಪತಿ…!](https://ismkannadanews.com/kerala-husband-kills-wife-and-friend/): Kerala – ತನ್ನ ಪತ್ನಿ ಹಾಗೂ ಸ್ನೇಹಿತನ ನಡುವೆ ಅಕ್ರಮ ಸಂಬಂಧವಿದೆ ಎಂಬ ಅನುಮಾನದಿಂದ ಪತಿ ಇಬ್ಬರನ್ನೂ ಕೊಲೆ ಮಾಡಿರುವ ಘಟನೆ ಕೇರಳದಲ್ಲಿ ನಡೆದಿದೆ. ಕೇರಳದ ಕಲಂಜೂರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಬೈಜು ಎಂಬ ವ್ಯಕ್ತಿ ತನ್ನ ಪತ್ನಿ ವೈಷ್ಣವಿ ಹಾಗೂ ತನ್ನ ಸ್ನೇಹಿತನನ್ನು ಹರಿತವಾದ ಆಯುಧದಿಂದ ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಮೃತ ವೈಷ್ಣವಿ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮನೆಯಿಂದ ಹೊರಗೆ ಓಡಿಹೋಗಿ ತನ್ನ ಸ್ನೇಹಿತ ವಿಷ್ಣುವಿನ ಮನೆಯಲ್ಲಿ ಆಶ್ರಯ ಪಡೆದುಕೊಂಡಿದ್ದಳು. ಬೈಜು ತನ್ನ […] - [Kiwi Fruit - ಬೊಜ್ಜಿನ ಸಮಸ್ಯೆಗೆ ಪರಿಹಾರ: ಪ್ರತಿದಿನ ಕಿವಿ ಹಣ್ಣಿನ ಸೇವನೆಯಿಂದ ಪಡೆಯಿರಿ ಆರೋಗ್ಯದ ಲಾಭ!](https://ismkannadanews.com/kiwi-fruit-weight-loss-health-benefits/): Kiwi Fruit – ಕಿವಿ ಹಣ್ಣು ಅದರ ಸುವಾಸನೆ, ರುಚಿ ಮತ್ತು ಆರೋಗ್ಯ ಲಾಭಗಳಿಗೆ ಪ್ರಸಿದ್ಧವಾಗಿದೆ. ಇತ್ತೀಚಿನ ದಿನಗಳಲ್ಲಿ ಬೊಜ್ಜಿನ ಸಮಸ್ಯೆ (Obesity Problem) ಹೆಚ್ಚಾಗುತ್ತಿರುವ ಸಂದರ್ಭದಲ್ಲಿ, ಕಿವಿ ಹಣ್ಣಿನ ಸೇವನೆಯು ತೂಕ ಕಡಿಮೆ ಮಾಡಲು (Weight Loss) ಮತ್ತು ಆರೋಗ್ಯವನ್ನು ಸುಧಾರಿಸಲು (Improve Health) ಉತ್ತಮ ಪರ್ಯಾಯವಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸಹ ಬೊಜ್ಜಿನ ವಿರುದ್ಧ ಜಾಗೃತಿ ಮೂಡಿಸಲು ಪ್ರಯತ್ನಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ, ಕಿವಿ ಹಣ್ಣಿನಂತಹ ಆರೋಗ್ಯಕರ ಆಹಾರಗಳನ್ನು (Healthy Foods) ನಮ್ಮ ದಿನಚರಿಯಲ್ಲಿ ಸೇರಿಸಿಕೊಳ್ಳುವುದು […] - [Lemon - ನಿಂಬೆ ರಸದಿಂದ ಆರೋಗ್ಯ: ಪ್ರತಿದಿನ ಬೆಳಿಗ್ಗೆ ನಿಂಬೆ ನೀರು ಕುಡಿಯುವ ಪ್ರಯೋಜನಗಳು ಮತ್ತು ಸಂಪೂರ್ಣ ಮಾಹಿತಿ](https://ismkannadanews.com/7-life-changing-lemon-water-benefits/): Lemon – ನಿಮ್ಮ ಆರೋಗ್ಯವನ್ನು ಸುಧಾರಿಸಲು ಮತ್ತು ಜೀರ್ಣಕ್ರಿಯೆಯನ್ನು ಸುಲಭಗೊಳಿಸಲು ಸರಳವಾದ ಮತ್ತು ಪರಿಣಾಮಕಾರಿ ಪರಿಹಾರವೆಂದರೆ ನಿಂಬೆ ರಸ. ನಿಂಬೆ ರಸವನ್ನು ನೀರಿಗೆ ಬೆರೆಸಿ ಕುಡಿಯುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳಿಂದ ದೂರವಿರಬಹುದು. ಇದು ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ದೇಹವನ್ನು ಶುದ್ಧೀಕರಿಸುತ್ತದೆ ಮತ್ತು ಒಟ್ಟಾರೆ ಚೈತನ್ಯವನ್ನು ಹೆಚ್ಚಿಸುತ್ತದೆ. ನಿಂಬೆ ರಸವನ್ನು ವಿವಿಧ ರೀತಿಗಳಲ್ಲಿ ಸೇವಿಸಬಹುದು. ಕೆಲವರು ಬೆಳಿಗ್ಗೆ ಜೇನುತುಪ್ಪ ಬೆರೆಸಿ ಕುಡಿಯುತ್ತಾರೆ, ಇನ್ನು ಕೆಲವರು ಬೇಸಿಗೆಯಲ್ಲಿ ಸಕ್ಕರೆ ಅಥವಾ ಪುದೀನಾ ಎಲೆಗಳು ಸೇರಿಸಿ ತಂಪಾಗಿ ಸೇವಿಸುತ್ತಾರೆ. ಹಾಗಾದರೆ, […] - [Transgender : ಹಣ ನೀಡಲು ಒಪ್ಪದ ವ್ಯಕ್ತಿಯ ಮೇಲೆ ನಡುರಸ್ತೆಯಲ್ಲಿ ಹಲ್ಲೆ ಮಾಡಿದ ಮಂಗಳಮುಖಿಯರು – ವಿಡಿಯೋ ವೈರಲ್](https://ismkannadanews.com/transgender-incident-bareilly-viral-video/): Transgender – ರೈಲು ನಿಲ್ದಾಣ, ಬಸ್ ನಿಲ್ದಾಣ ಮತ್ತು ಇತರ ಸಾರ್ವಜನಿಕ ಸ್ಥಳಗಳಲ್ಲಿ ಮಂಗಳಮುಖಿಯರು ಭಿಕ್ಷೆ ಬೇಡುವುದು ಸಾಮಾನ್ಯ ದೃಶ್ಯ. ಆದರೆ, ಇತ್ತೀಚೆಗೆ ಅವರ ವರ್ತನೆ ಕ್ರೂರವಾಗಿ ಬದಲಾಗುತ್ತಿದೆ. ಹಣ ಕೊಡಲು ನಿರಾಕರಿಸಿದ ವ್ಯಕ್ತಿಗಳ ಮೇಲೆ ದರ್ಪ ತೋರಿಸುವ, ಹಿಂಸಿಸುವ ಮತ್ತು ಹೊಡೆದಾಡುವ ಘಟನೆಗಳು ಹೆಚ್ಚಾಗುತ್ತಿವೆ. ಇಂತಹದೇ ಒಂದು ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದ್ದು, ಈ ಸಂಬಂಧ ವೀಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಚರ್ಚೆಗೆ ಕಾರಣವಾಗಿದೆ. Transgender – ಘಟನೆಯ ವಿವರ ಈ ಘಟನೆಯಲ್ಲಿ, […] - [Cat - ಬೆಕ್ಕಿನ ಸಾವಿನ ದುಃಖದಲ್ಲಿ ಮಹಿಳೆ ಆತ್ಮಹತ್ಯೆ - ಎರಡು ದಿನ ಮೃತದೇಹದ ಜೊತೆ ಕಳೆದ ಮಹಿಳೆ...!](https://ismkannadanews.com/woman-found-dead-after-losing-pet-cat/): Cat – ಪ್ರೀತಿಯ ಪೋಷ್ಯಪ್ರಾಣಿಯ ಸಾವನ್ನು ಸಹಿಸಲಾಗದೆ 32 ವರ್ಷದ ಮಹಿಳೆ ನೇಣಿಗೆ ಶರಣಾದ ದುರ್ಘಟನೆ ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯಲ್ಲಿ ನಡೆದಿದೆ. ಹಸನ್ಪುರದ ನಿವಾಸಿ ಪೂಜಾ ಅವರು ಬೆಕ್ಕಿನ ಮೃತದೇಹದ ಜೊತೆ ಎರಡು ದಿನಗಳ ಕಾಲ ಕಳೆದಿದ್ದು, ಬಳಿಕ ನೋವು ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. Cat – ಘಟನೆಯ ವಿವರ: ಮೃತ ದುರ್ದೈವಿ ಪೂಜಾ (32) ಅವರು ಎಂಟು ವರ್ಷಗಳ ಹಿಂದೆ ದೆಹಲಿಯ ವ್ಯಕ್ತಿಯೊಂದಿಗೆ ವಿವಾಹವಾಗಿದ್ದರು. ಆದರೆ, ವಿವಾಹ ಜೀವನ ಕೇವಲ ಎರಡು […] - [IOB : 750 ಹುದ್ದೆಗಳಿಗೆ ಇಂಡಿಯನ್ ಓವರ್ಸೀಸ್ ಬ್ಯಾಂಕ್ ನೇಮಕಾತಿ: ಅರ್ಜಿ ಆಹ್ವಾನ...!](https://ismkannadanews.com/iob-apprentice-jobs-apply-now/): IOB – ಇಂಡಿಯನ್ ಓವರ್ಸೀಸ್ ಬ್ಯಾಂಕ್ 750 ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ ಹೊರಡಿಸಿದ್ದು, ಅರ್ಜಿ ಸಲ್ಲಿಸಲು ಆನ್ಲೈನ್ ಮೂಲಕ ಅವಕಾಶ ನೀಡಲಾಗಿದೆ. IOB ಬ್ಯಾಂಕ್ ಉದ್ಯೋಗ ಅಥವಾ IOB ಅಪ್ರೆಂಟಿಸ್ ಹುದ್ದೆ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬಹುದು. IOB ನೇಮಕಾತಿ ವಿವರಗಳು: ಬ್ಯಾಂಕ್ ಹೆಸರು: IOB ಇಂಡಿಯನ್ ಓವರ್ಸೀಸ್ ಬ್ಯಾಂಕ್ ಹುದ್ದೆ ಹೆಸರು: ಅಪ್ರೆಂಟಿಸ್ ಒಟ್ಟು ಹುದ್ದೆಗಳು: 750 IOB ಕರ್ನಾಟಕದಲ್ಲಿ ಲಭ್ಯವಿರುವ ಹುದ್ದೆಗಳು: 30 ಹುದ್ದೆಯ ಅವಧಿ: 1 ವರ್ಷ IOB […] - [Kodi Shree Swamiji : ಕರ್ನಾಟಕದ ಸಿಎಂ ಬದಲಾವಣೆಯ ಕುರಿತು ಸ್ಪೋಟಕ ಭವಿಷ್ಯ ನುಡಿದ ಕೋಡಿಶ್ರೀ, ಅವರು ಹೇಳಿದ್ದು ಏನು ಗೊತ್ತಾ….!](https://ismkannadanews.com/kodi-shree-swamiji-karnataka-cm-prediction/): Kodi Shree Swamiji – ಕರ್ನಾಟಕದ ರಾಜಕೀಯ ರಂಗದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಕುರಿತಾದ ಚರ್ಚೆಗಳು ಇತ್ತೀಚೆಗೆ ತೀವ್ರಗೊಂಡಿವೆ. ಡಿ.ಕೆ ಶಿವಕುಮಾರ್ ಅವರು ತಮ್ಮ ಸ್ಥಾನವನ್ನು ಬಲಪಡಿಸಿಕೊಳ್ಳಲು ಹಲವಾರು ತಂತ್ರಗಳನ್ನು ಹೂಡುತ್ತಿದ್ದಾರೆ. ಇದರ ಪರಿಣಾಮವಾಗಿ, ರಾಜ್ಯದ ರಾಜಕೀಯದಲ್ಲಿ ಹೊಸ ಸಂಚಲನೆ ಉಂಟಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಕೋಡಿಹಳ್ಳಿ ಶ್ರೀಯವರು (Kodi Shree Swamiji) ಮುಖ್ಯಮಂತ್ರಿ ಬದಲಾವಣೆ ಮತ್ತು ಯುಗಾದಿ ನಂತರದ ಘಟನೆಗಳ ಕುರಿತು ಸ್ಫೋಟಕ ಭವಿಷ್ಯವಾಣಿ ನುಡಿದಿದ್ದಾರೆ. Kodi Shree Swamiji- ಹಾಲಮತ ಸಮಾಜದ ಅಧಿಕಾರ ಬಿಡಿಸಿಕೊಳ್ಳುವುದು ಸುಲಭವಲ್ಲ ಕೋಡಿಹಳ್ಳಿ […] - [E-Khata ಅಭಿಯಾನಕ್ಕೆ ಬಾಗೇಪಲ್ಲಿ ಶಾಸಕ ಸುಬ್ಬಾರೆಡ್ಡಿ ರವರಿಂದ ಚಾಲನೆ…!](https://ismkannadanews.com/e-khata-property-owners-direct-application-benefits/): E-Khata – ಸಮರ್ಪಕ ದಾಖಲೆ ಇಲ್ಲದ ಆಸ್ತಿಗಳ ಮಾಲೀಕರು ನೇರವಾಗಿ ಇ-ಖಾತಾ ಮಾಡಿಸಿಕೊಳ್ಳುವ ಹಾಗೂ ಮಧ್ಯವರ್ತಿಗಳ ಹಾವಳಿಯಿಂದ ತಪ್ಪಿಸಿ ಜನತೆಗೆ ಅನುಕೂಲ ಮಾಡುವ ಉದ್ದೇಶದಿಂದ ಇ-ಖಾತಾ ಆಂದೋಲನ ಕಾರ್ಯಕ್ರಮದ ಮೂಲಕ 3 ತಿಂಗಳ ಕಾಲ ಅವಕಾಶವನ್ನು ಕಲ್ಪಿಸಿದೆ ಈ ಅವಕಾಶವನ್ನು ಸದ್ಭಳಕೆ ಮಾಡಿಕೊಳ್ಳಿ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದ ಪುರಸಭೆ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಇ-ಖಾತಾ (E-Khata) ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಸಮರ್ಪಕವಾದ ದಾಖಲೆಗಳಿಲ್ಲದ ಆಸ್ತಿ ಮಾಲೀಕರು ಸ್ಥಳೀಯ […] - [Student : ಪರೀಕ್ಷೆಯಲ್ಲಿ ನಕಲು ಮಾಡಿದ ಆರೋಪಕ್ಕೆ ಮನನೊಂದ ಪಿಯು ವಿದ್ಯಾರ್ಥಿನಿ, ಆತ್ಮಹತ್ಯೆಗೆ ಶರಣು…!](https://ismkannadanews.com/student-suicide-cheating-allegation-bagalkote/): Student – ಕರ್ನಾಟಕ ರಾಜ್ಯದಾದ್ಯಂತ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯುತ್ತಿದೆ. ಫೆಬ್ರವರಿ 27 ರಂದು ರಸಾಯನಶಾಸ್ತ್ರ ವಿಷಯದ ವಾರ್ಷಿಕ ಪರೀಕ್ಷೆ ನಡೆಯಿತು. ಪರೀಕ್ಷೆಯಲ್ಲಿ ತೇಜಸ್ವಿನಿ ನಕಲು‌ ಮಾಡುವುದನ್ನು ಕಂಡ ಕಾಲೇಜು ಸಿಬ್ಬಂದಿ ಕೇಳಿದ ಕಾರಣದಿಂದ ಮನನೊಂದ ವಿದ್ಯಾರ್ಥಿನಿ (Student) ಮನನೊಂದು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ. ಮೃತ ದುರ್ದೈವಿಯನ್ನು ತೇಜಸ್ವಿನಿ (17) ಎಂದು ಗುರ್ತಿಸಲಾಗಿದೆ. ಪರೀಕ್ಷೆಯಲ್ಲಿ ನಕಲು ಮಾಡಿದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಮನನೊಂದ ವಿದ್ಯಾರ್ಥಿನಿ (Student) ಕೆರೆಗೆ ಹಾರಿ ಆತ್ಮಹತ್ಯೆ […] - [Aliens: ಭೂಮಿಗೆ ಬಂದ ಅನ್ಯಗ್ರಹವಾಸಿಗಳು: 12,000 ಮಂದಿಯನ್ನು ಕರೆದುಕೊಂಡು ಹೋಗಿ ಏನು ಮಾಡುತ್ತಾರೆ?](https://ismkannadanews.com/time-traveler-2025-predictions-aliens/): Aliens – ಟೈಮ್ ಟ್ರಾವೆಲರ್ ಎಂದು ಹೇಳಿಕೊಳ್ಳುವ ಒಬ್ಬ ವ್ಯಕ್ತಿ, 2025ರಲ್ಲಿ ಮಾನವಕುಲವು ಹಲವಾರು ದೊಡ್ಡ ಸಂಕಷ್ಟಗಳನ್ನು ಎದುರಿಸಲಿದೆ ಎಂದು ಸೋಷಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾನೆ. ಅವನು ತನ್ನ ಪೋಸ್ಟ್ ನಲ್ಲಿ ತಿಂಗಳುಗಳು, ದಿನಾಂಕಗಳು ಮತ್ತು ಆ ದಿನಗಳಲ್ಲಿ ಏನು ನಡೆಯಲಿದೆ ಎಂಬ ವಿವರಗಳನ್ನು ಸ್ಪಷ್ಟವಾಗಿ ಹೇಳಿದ್ದಾನೆ. ಆತ ಹೇಳುವ ವಿಷಯಗಳಲ್ಲಿ ಅಮೆರಿಕಾದ ಅಂತರ್ಯುದ್ಧ, ಪ್ರಪಂಚವನ್ನು ಅಲುಗಾಡಿಸುವ ಸುಂಟರಗಾಳಿಗಳು ಮತ್ತು ಅನ್ಯಗ್ರಹವಾಸಿಗಳ ಆಗಮನದ ಬಗ್ಗೆ ಮಾಹಿತಿ ಇದೆ. ಇದಲ್ಲದೆ, ಅವರು ಭೂಮಿಯ ಮೇಲೆ ನಡೆಯಲಿರುವ ಪರಿಸ್ಥಿತಿಗಳ ಬಗ್ಗೆ […] - [Viral: ಹೆತ್ತ ತಾಯಿಯ ಜುಟ್ಟು ಹಿಡಿದು ಎಳೆದು, ಕಚ್ಚಿ ಚಿತ್ರಹಿಂಸೆ ನೀಡಿದ ಪಾಪಿ ಮಗಳು, ವೈರಲ್ ಆದ ವಿಡಿಯೋ…!](https://ismkannadanews.com/haryana-viral-video-daughter-attacks-mother/): Viral – ಹರಿಯಾಣದಲ್ಲಿ ನಡೆದ ಈ ಹೃದಯವಿದ್ರಾವಕ ಘಟನೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಒಬ್ಬ ಮಗಳು ತನ್ನ ಸ್ವಂತ ತಾಯಿಗೆ ಜುಟ್ಟು ಹಿಡಿದು ಎಳೆದು, ತೊಡೆಗೆ ಕಚ್ಚಿ, ಹೊಡೆದು ಬಡಿದು ಕ್ರೂರವಾಗಿ ಹಿಂಸಿಸಿದ್ದಾಳೆ. ಈ ಘಟನೆಯ ವಿಡಿಯೋವನ್ನು ಶೋನಿ ಕಪೂರ್ (Shonee Kapoor) ಅವರು ತಮ್ಮ ಎಕ್ಸ್ (X) ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ, ವೃದ್ಧ ತಾಯಿ “ನನಗೇನು ಮಾಡಬೇಡ ಮಗಳೇ” ಎಂದು ಅಳುತ್ತಾ ಬೇಡಿಕೊಳ್ಳುತ್ತಿದ್ದರೂ, ಮಗಳು ಕರುಣೆಯಿಲ್ಲದೆ ತಾಯಿಯನ್ನು ಹಿಂಸಿಸುವ ದೃಶ್ಯ ಕಾಣಿಸುತ್ತದೆ. ಈ ದೃಶ್ಯವನ್ನು […] - [Baba Vanga - ಭೂಕಂಪದಿಂದ ಭಾರತದಲ್ಲಿ ಭಾರೀ ವಿನಾಶ! ಬಾಬಾ ವಂಗಾ ಭವಿಷ್ಯವಾಣಿ ಬೆಚ್ಚಿಬೀಳಿಸುವ ವಿಚಾರಗಳು!](https://ismkannadanews.com/baba-vanga-future-predictions-2025/): Baba Vanga ಕುರಿತು ಹೆಚ್ಚಿನ ಜನರಿಗೆ ಪರಿಚಯವಿರಬಹುದು. ಬಲ್ಗೇರಿಯಾದ ಈ ಪ್ರಸಿದ್ಧ ಕಾಲಜ್ಞಾನಿಗೆ ಜಗತ್ತಿನಾದ್ಯಂತ ಹೆಸರಿದೆ. 1911ರಲ್ಲಿ ಜನಿಸಿದ ಅವರು ತಮ್ಮ ಜೀವನಕಾಲದಲ್ಲಿ ಹಲವು ಭವಿಷ್ಯವಾಣಿಗಳನ್ನು ಮಾಡಿದರು. ಭವಿಷ್ಯದಲ್ಲಿ ಏನಾಗಲಿದೆ ಎಂಬುದನ್ನು ಅವರು ಹೇಳಿದ್ದು, ಅದರಲ್ಲಿ ಅನೇಕವು ನಿಜವಾಗಿವೆ. 2025ರಲ್ಲಿ ಭಾರತದಲ್ಲಿ ಭಾರೀ ವಿನಾಶ ಸಂಭವಿಸುವ ಸಾಧ್ಯತೆ ಇದೆ ಎಂಬುದು ಅವರ ಭವಿಷ್ಯವಾಣಿ. ಅಷ್ಟಕ್ಕೂ, ಈ ನಾಶನ ಹೇಗೆ ಆಗಬಹುದು ಎಂಬುದನ್ನು ಇನ್ನು ಮುಂದೆ ನೋಡೋಣ. ಬಾಬಾ ವಂಗಾ ಚಿಕ್ಕಂದಿನಲ್ಲೇ ದೃಷ್ಟಿ ಕಳೆದುಕೊಂಡರು. 1911ರಲ್ಲಿ ಹುಟ್ಟಿ, 1996ರಲ್ಲಿ […] - [Local News - PLD Bankನ ಮೂರು ಕ್ಷೇತ್ರಗಳ ನಿರ್ದೇಶಕರ ಚುನಾವಣಾ ಫಲಿತಾಂಶ ಘೋಷಣೆ, ವಿಜೃಂಭಣೆಯ ವಿಜಯೋತ್ಸವ](https://ismkannadanews.com/local-news-gudibande-pld-bank-election-result/): Local News – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ದಿ ಬ್ಯಾಂಕ್ ನ ನಿರ್ದೇಶಕ ಚುನಾವಣೆ ಕಳೆದ ಜ.9 ರಂದು ನಡೆದಿದ್ದು, ಮೂರು ಕ್ಷೇತ್ರಗಳ ಫಲಿತಾಂಶ ಘೋಷಣೆಗೆ ಹೈಕೋರ್ಟ್ ತಡೆ ಹಿಡಿದಿತ್ತು. ಇದೀಗ ಮತ ಎಣಿಕೆಗೆ ನ್ಯಾಯಾಲಯ ಆದೇಶ ಮಾಡಿದ್ದು, ಆದೇಶದಂತೆ ಮಾ.1 ರಂದು ಮತ ಎಣಿಗೆ ನಡೆದಿದ್ದು, ನ್ಯಾಯಾಲಯದ ಮೊರೆ ಹೋಗಿದ್ದ ಮೂರು ಮಂದಿ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಚುನಾವಣೆಯ ಫಲಿತಾಂಶದ ಬಗ್ಗೆ ಚುನವಣಾಧಿಕಾರಿ ಪ್ರೇಮ್ ಕುಮಾರ್‍ ಮಾಹಿತಿ ನೀಡಿದ್ದು, ಮಾ.1 […] - [Congress : ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರ ವಿರುದ್ದ ಆರೋಪ ಸಾಬೀತು ಮಾಡಿದರೇ ರಾಜಕೀಯ ನಿವೃತ್ತಿ: ಬಾಲೇನಹಳ್ಳಿ ರಮೇಶ್](https://ismkannadanews.com/congress-youth-congress-leader-ramesh-press-meet/): Congress – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ದಿ ಬ್ಯಾಂಕ್ ನ ನಿರ್ದೇಶಕರ ಚುನಾವಣೆಯಲ್ಲಿ ಹಾಲಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರ ವಿರುದ್ದ ಇಲ್ಲ-ಸಲ್ಲದ ಆರೋಪಗಳನ್ನು ಮಾಡಿರುವುದು ಸರಿಯಲ್ಲ. ಅವರ ಮೇಲಿನ ಆರೋಪ ಸಾಬೀತು ಮಾಡಿದರೇ ರಾಜಕೀಯ ನಿವೃತ್ತಿ ಘೋಷಣೆ ಮಾಡುತ್ತೇನೆ ಎಂದು ರಾಜ್ಯ ಯೂತ್ ಕಾಂಗ್ರೇಸ್ ಕಾರ್ಯದರ್ಶಿ ಬಾಲೇನಹಳ್ಳಿ ರಮೇಶ್ ತಿಳಿಸಿದರು. ಈ ಕುರಿತು ಗುಡಿಬಂಡೆ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಟಿಯಲ್ಲಿ ರಾಜ್ಯ ಯೂತ್ ಕಾಂಗ್ರೇಸ್ ಕಾರ್ಯದರ್ಶಿ ಬಾಲೇನಹಳ್ಳಿ ರಮೇಶ್ ಮಾತನಾಡಿ, ನಾವು […] - [Congress : ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಿಂದಲೇ ಒಂದೇ ಪಕ್ಷದ ಬೆಂಬಲದಿಂದ ಇಬ್ಬರು ಸ್ಪರ್ಧಿಸಬೇಕಾಯ್ತು: ಮಂಜುನಾಥ್](https://ismkannadanews.com/congress-gudibande-cooperative-bank-election-allegation/): Congress – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ದಿ ಬ್ಯಾಂಕ್ ನ ನಿರ್ದೇಶಕರ ಚುನಾವಣೆಯಲ್ಲಿ ಹಾಲಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರ ಕಾರಣದಿಂದಲೇ ಒಂದೇ ಪಕ್ಷದ ಬೆಂಬಲದಿಂದ ಇಬ್ಬರು ಸ್ಪರ್ಧೆ ಮಾಡಬೇಕಾಯ್ತು ಎಂದು ಮಾಜಿ ಯೂತ್ ಕಾಂಗ್ರೇಸ್ ಅಧ್ಯಕ್ಷ ಯರಲಕ್ಕೇನಹಳ್ಳಿ ಮಂಜುನಾಥ್‌ ಗಂಭೀರ ಆರೋಪ ಮಾಡಿದರು. ಮಾ.1 ರಂದು ನಡೆದ ಪಿ.ಎಲ್.ಡಿ. ಬ್ಯಾಂಕ್ ನಿರ್ದೇಶಕರ ಚುನಾವಣೆಯಲ್ಲಿ ಮೂರು ಮಂದಿ ಅಭ್ಯರ್ಥಿಗಳು ಕೋರ್ಟ್ ಮೊರೆ ಹೋಗಿದ್ದ ಹಿನ್ನೆಲೆಯಲ್ಲಿ ಮೂರೂ ಕ್ಷೇತ್ರಗಳ ಫಲಿತಾಂಶ ತಡೆಹಿಡಿಯಲಾಗಿತ್ತು. ಇದೀಗ […] - [Annual Day: ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಿದಾಗ ಮಾತ್ರ ಪೋಷಕರ ಜೀವನ ಸಾರ್ಥಕ: ಎಸ್.ಎನ್.ಸುಬ್ಬಾರೆಡ್ಡಿ](https://ismkannadanews.com/annual-day-quality-education-importance-mla-subbareddy/): Annual Day – ಎಲ್ಲಾ ಪೋಷಕರೂ ತಮಗೆ ಎಷ್ಟೇ ಕಷ್ಟವಿದ್ದರೂ, ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವುದನ್ನೂ ಬಿಡಬಾರದು. ಮಕ್ಕಳಿಗೆ ಒಳ್ಳೆಯ, ಗುಣಮಟ್ಟದ ಶಿಕ್ಷಣ ಕೊಡಿಸಿದಾಗ ಮಾತ್ರ ಪೋಷಕರ ಜೀವನ ಸಾರ್ಥಕವಾದಂತೆ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅಭಿಪ್ರಾಯಪಟ್ಟರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಹೊರವಲಯದ ನ್ಯೂ ಪಬ್ಲಿಕ್ ಶಾಲೆಯ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಾಮಾನ್ಯವಾಗಿ ಎಲ್ಲಾ ಪೋಷಕರೂ ತಮ್ಮ ಮಕ್ಕಳಿಗೆ ಆಸ್ತಿ ಮಾಡುವುದು ಸೇರಿದಂತೆ ಹಲವು ಸೌಲಭ್ಯಗಳನ್ನು ಒದಗಿಸಲು ಮುಂದಿರುತ್ತಾರೆ. ಮಕ್ಕಳಿಗೆ ಆಸ್ತಿ ಮಾಡಬೇಕೆಂಬ […] - [Personality: ನಿಮ್ಮ ಹೆಸರಿನ ಮೊದಲ ಅಕ್ಷರವೇ ನಿಮ್ಮ ಭವಿಷ್ಯ ನಿರ್ಧರಿಸುತ್ತದಾ? ಈ ಸುದ್ದಿ ಓದಿ...!](https://ismkannadanews.com/first-letter-name-personality/): Personality – ಹೆಸರು ಒಬ್ಬ ವ್ಯಕ್ತಿಯ ವ್ಯಕ್ತಿತ್ವದ ಕೈಪಿಡಿ. ಹೆಸರಿನ ಮೊದಲ ಅಕ್ಷರವು ಆ ವ್ಯಕ್ತಿಯ ಸ್ವಭಾವ, ಗುಣಗಳು ಮತ್ತು ಜೀವನಶೈಲಿಯ ಬಗ್ಗೆ ಸುಳಿವು ನೀಡುತ್ತದೆ. ಇಂಗ್ಲಿಷ್ ವರ್ಣಮಾಲೆಯ ಪ್ರತಿ ಅಕ್ಷರವು ವಿಶಿಷ್ಟವಾದ ಅರ್ಥ ಮತ್ತು ಗುಣಗಳನ್ನು ಹೊಂದಿದೆ. ಇಲ್ಲಿ ನಾವು A to Z ಹೆಸರಿನ ಮೊದಲ ಅಕ್ಷರಗಳ ಆಧಾರದ ಮೇಲೆ ವ್ಯಕ್ತಿತ್ವ ವಿಶ್ಲೇಷಣೆಯನ್ನು ನೀಡಿದ್ದೇವೆ. Personality – ನಿಮ್ಮ ಹೆಸರಿನ ಮೊದಲ ಅಕ್ಷರದ ಪ್ರಭಾವ: ನಿಮ್ಮ ಹೆಸರಿನ ಮೊದಲ ಅಕ್ಷರವು ನಿಮ್ಮ ಜೀವನದ ವಿವಿಧ […] - [EPFO - ATM ಮೂಲಕ ಕೇವಲ 2 ನಿಮಿಷಗಳಲ್ಲಿ ನಿಮ್ಮ PF ಹಣವನ್ನು ಹಿಂಪಡೆಯಿರಿ, ಹೇಗೆ ಗೊತ್ತಾ?](https://ismkannadanews.com/epfo-how-to-withdraw-pf-money-atm/): EPFO – ನಮ್ಮ ಆರ್ಥಿಕ ಪರಿಸ್ಥಿತಿಯ ತುರ್ತು ಅವಸ್ಥೆಯಲ್ಲಿ ಭವಿಷ್ಯ ನಿಧಿ (PF) ಹಣವೇ ದೊಡ್ಡ ಸಹಾಯವಾಗಬಹುದು. ಆದರೆ, ಇದನ್ನು ನೇರವಾಗಿ ಹಿಂಪಡೆಯಲು ಸಾಕಷ್ಟು ಪ್ರಕ್ರಿಯೆಗಳಿವೆ ಎಂದು ಅನೇಕರು ಭಾವಿಸುತ್ತಾರೆ. ಆದರೆ ಈಗ ನಿಮ್ಮ ಈ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿದೆ! EPFO (Employees’ Provident Fund Organisation) ತನ್ನ ಚಂದಾದಾರರಿಗೆ ATM ಮೂಲಕ PF ಹಣ ಹಿಂಪಡೆಯಲು ಅವಕಾಶ ಕಲ್ಪಿಸಿದೆ. ಈ ಹೊಸ ವೈಶಿಷ್ಟ್ಯದಿಂದಾಗಿ, ನೀವು ನಿಮ್ಮ ಉದ್ಯೋಗದಾತನ ಅನುಮೋದನೆ ಇಲ್ಲದೇ ಕೂಡ ಕೆಲವೇ ಕ್ಷಣಗಳಲ್ಲಿ […] - [Astrology : ಈ ದಿನಾಂಕಗಳಲ್ಲಿ ಜನಿಸಿದವರ ಸಲಹೆಯನ್ನು ಎಂದಿಗೂ ನಿರ್ಲಕ್ಷಿಸಬೇಡಿ….!](https://ismkannadanews.com/astrology-never-ignore-advice-from-these-birth-dates/): Astrology – ನೀವು ಯಾವಾಗಲೂ ಗಮನಿಸಿರಬಹುದು, ಕೆಲವರು ನಿಮಗೆ ಸಲಹೆ ನೀಡಿದಾಗ ಅದು ಅವರು ಹೇಳಿದಂತೆಯೇ ನಡೆಯುತ್ತದೆ. ಇದು ಕೇವಲ ಆಕಸ್ಮಿಕವಲ್ಲ! ಜ್ಯೋತಿಷ್ಯ ಮತ್ತು ಸಂಖ್ಯಾಶಾಸ್ತ್ರದ ಪ್ರಕಾರ, ಕೆಲವು ನಿರ್ದಿಷ್ಟ ದಿನಾಂಕಗಳಲ್ಲಿ ಜನಿಸಿದವರು ವಿಶೇಷ ಒಳನೋಟ ಮತ್ತು ಬುದ್ಧಿವಂತಿಕೆಯನ್ನು ಹೊಂದಿರುತ್ತಾರೆ. ಹೊಸ ಕೆಲಸ ಆರಂಭಿಸುವಾಗ ಅಥವಾ ಯಾವುದೇ ಸವಾಲನ್ನು ಎದುರಿಸುವಾಗ, ಈ ವ್ಯಕ್ತಿಗಳ ಸಲಹೆ ನಿಮಗೆ ದಾರಿದೀಪವಾಗಬಹುದು. ಆದರೆ ಇವರ ಸಲಹೆ ಯಾಕೆ ಸತ್ಯವಾಗುತ್ತದೆ? ಯಾರ ಬಳಿ ಸಲಹೆ ಪಡೆಯಬೇಕು? ಇವರಲ್ಲಿ ಇರುವ ಶಕ್ತಿ ಏನು? ಇದನ್ನು […] - [Cobra: ಸ್ನಾನದ ಮನೆಯಲ್ಲಿ ವ್ಯಕ್ತಿ, ಒಳನುಗ್ಗಿದ ನಾಗರಹಾವು, ನಿನ್ನ ಕಷ್ಟ ಯಾರಿಗೂ ಬೇಡ ಗುರು ಎಂದ ನೆಟ್ಟಿಗರು…!](https://ismkannadanews.com/king-cobra-bathroom-viral-video/): Cobra – ಈಗ ಬೇಸಿಗೆಯ ಬಿಸಿಲು ದಿನೇ ದಿನೇ ಹೆಚ್ಚುತ್ತಿದೆ. ಇಂತಹ ಸಮಯದಲ್ಲಿ ನಾವು ಹಾವುಗಳ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು. ವಿಪರೀತ ಬಿಸಿಲು ಮತ್ತು ಒಣಗಿದ ವಾತಾವರಣದಿಂದಾಗಿ, ಹಾವುಗಳು ತಂಪಾದ ಆಶ್ರಯವನ್ನು ಹುಡುಕಿಕೊಂಡು ಜನವಸತಿ ಪ್ರದೇಶಗಳಿಗೆ ಬರುವ ಸಾಧ್ಯತೆ ಹೆಚ್ಚಿರುತ್ತದೆ. ಈಗಾಗಲೇ ರಾಜ್ಯದ ಹಲವೆಡೆ ಹಾವುಗಳು ಮನೆಗಳಿಗೆ ನುಗ್ಗಿ ಆತಂಕ ಸೃಷ್ಟಿಸುತ್ತಿರುವ ಘಟನೆಗಳು ವರದಿಯಾಗುತ್ತಿವೆ. ಅದರಲ್ಲೂ ಅತ್ಯಂತ ವಿಷಕಾರಿ ಹಾವುಗಳಾದ ನಾಗರಹಾವು, ಕಾಳಿಂಗ ಸರ್ಪ, ರಕ್ತ ಮಂಡಲ (Russell’s Viper), ಮತ್ತು ಕಟ್ಟಿಗೆ ಹಾವು (Krait) ಗಳಂತಹವುಗಳಿಂದ […] - [Muda Scam ಇಡಿ ತನಿಖೆಗೆ ಹೈಕೋರ್ಟ್ ಅನುಮತಿ - ಸಿಎಂ ಸಿದ್ದರಾಮಯ್ಯಗೆ ಸಂಕಷ್ಟ?](https://ismkannadanews.com/muda-scam-high-court-ed-probe-permission/): Muda Scam – ಮುಡಾ ಹಗರಣ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ED) ತನಿಖೆಗೆ ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠ ಇಂದು ಹಸಿರು ನಿಶಾನೆ ತೋರಿದೆ. ಮುಡಾ ಮಾಜಿ ಆಯುಕ್ತ ಡಿ.ಬಿ. ನಟೇಶ್ ಅವರ ಹೇಳಿಕೆ ಮತ್ತು ದಾಖಲೆಗಳ ಆಧಾರದಲ್ಲಿ ಇತರ ಆರೋಪಿಗಳ ವಿರುದ್ಧ ತನಿಖೆಗೆ ಇಡಿಗೆ ಅವಕಾಶ ನೀಡಿ ಕೋರ್ಟ್ ಆದೇಶ ಹೊರಡಿಸಿದೆ. ಈ ಆದೇಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಪ್ರಮುಖರಿಗೆ ಕಾನೂನಿನ ಸಂಕಷ್ಟ ಎದುರಾಗುವ ಸಾಧ್ಯತೆ ದಟ್ಟವಾಗಿದೆ. Muda Scam – ಏನಾಗಿತ್ತು ಈ ಹಿಂದೆ? […] - [Whatsapp - ನಾಗ್ಪುರದಲ್ಲಿ ಪತಿಯ ವ್ಯಾಟ್ಸಾಪ್ ಖಾತೆ ಹ್ಯಾಕ್ ಮಾಡಿ ಜೈಲಿಗೆ ಕಳುಹಿಸಿದ ಪತ್ನಿ: ಆಘಾತಕಾರಿ ಸತ್ಯ ಬಯಲು….!](https://ismkannadanews.com/nagpur-wife-exposes-husband-whatsapp-scam/): Whatsapp – ನಾಗ್ಪುರದಲ್ಲಿ ಒಂದು ಆಘಾತಕಾರಿ ಘಟನೆ ನಡೆದಿದೆ. ಒಬ್ಬ ಪತ್ನಿ ತನ್ನ ಪತಿಯ ವ್ಯಾಟ್ಸಾಪ್ ಖಾತೆಯನ್ನು ರಹಸ್ಯವಾಗಿ ಹ್ಯಾಕ್ ಮಾಡಿ, ಅದರಲ್ಲಿ ಸಿಕ್ಕ ಮಾಹಿತಿಯ ಆಧಾರದಲ್ಲಿ ಆತನನ್ನು ಜೈಲಿಗೆ ಕಳುಹಿಸಿದ್ದಾಳೆ. ಪತಿಯ ಸೊಗಸಾಟದ ಮುಖವಾಡದ ಹಿಂದೆ ಮರೆಮಾಚಿದ್ದ ಕರಾಳ ಸತ್ಯವನ್ನು ಬಯಲಿಗೆಳೆಯಲು ಈ ಮಹಿಳೆ ತನ್ನ ಧೈರ್ಯ ಮತ್ತು ಚಾಣಾಕ್ಷತನವನ್ನು ಪ್ರದರ್ಶಿಸಿದ್ದಾಳೆ. ಈ ಘಟನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಪೊಲೀಸರು ಈ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಿ, ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಆದರೆ ಈ […] - [Eyes Care: ಕಣ್ಣಿಗೆ ಧೂಳು ಬಿದ್ದಾಗ ಏನು ಮಾಡಬೇಕು? ಸರಳ ಸಲಹೆಗಳು ಇಲ್ಲಿದೆ ನೋಡಿ….!](https://ismkannadanews.com/how-to-remove-dust-from-eyes-safely/): Eyes Care – ಕಣ್ಣುಗಳು ನಮ್ಮ ದೇಹದ ಅತ್ಯಂತ ಸೂಕ್ಷ್ಮವಾದ ಅಂಗಗಳಲ್ಲಿ ಒಂದು. ಒಂದು ಚಿಕ್ಕ ಧೂಳಿನ ಕಣ ಅಥವಾ ಮಾಲಿನ್ಯವು ಕಣ್ಣಿಗೆ ಬಿದ್ದರೆ ಸಾಕು, ತಕ್ಷಣವೇ ಅಸ್ವಸ್ಥತೆ, ನೋವು, ಮತ್ತು ಉರಿ ಉಂಟಾಗುತ್ತದೆ. ಹೀಗಾಗಿ ಕಣ್ಣಿಗೆ ಧೂಳು ಬಿದ್ದ ತಕ್ಷಣ ಬಹಳಷ್ಟು ಜನರು ತಮ್ಮ ಕಣ್ಣುಗಳನ್ನು ತೀವ್ರವಾಗಿ ಉಜ್ಜುತ್ತಾರೆ. ಆದರೆ ಒಂದು ಕ್ಷಣ ತಡೆಯಿರಿ! ಇದು ಸರಿಯಾದ ವಿಧಾನವೇ? ಖಂಡಿತವಾಗಿಯೂ ಇಲ್ಲ. ಧೂಳು ಬಿದ್ದಾಗ ಕಣ್ಣನ್ನು ಉಜ್ಜುವುದರಿಂದ ಕಣ್ಣು ಕೆಂಪಾಗಬಹುದು ಮತ್ತು ಸಮಸ್ಯೆ ಇನ್ನಷ್ಟು ಉಲ್ಬಣವಾಗಿ […] - [Iphone : 1.5 ಲಕ್ಷದ ಐಫೋನ್ ಕೊಡಿಸದ ಪೋಷಕರ ಮೇಲೆ ಕೋಪಗೊಂಡ 18ರ ಯುವತಿ ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನ, ಬಿಹಾರದಲ್ಲಿ ನಡೆದ ಘಟನೆ](https://ismkannadanews.com/iphone-demand-parents-refusal-bihar-case/): iPhone  – ದುಬಾರಿ ಐಫೋನ್  ಎಂದರೆ ಇಂದಿನ ಯುವ ಜನರಿಗೆ ಒಂದು ರೀತಿಯ ಕ್ರೇಜ್. ಸಾಲ ಮಾಡಿ, ಆಸ್ತಿ ಮಾರಿ, ಇಲ್ಲವೇ ತಮ್ಮ ದುಡಿಮೆಯ ಹಣವನ್ನೆಲ್ಲ ಖರ್ಚು ಮಾಡಿ ಈ ದುಬಾರಿ ಫೋನ್ ಖರೀದಿಸುವವರು ಇದ್ದಾರೆ. ಒಬ್ಬ ವ್ಯಕ್ತಿ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿ ಐಫೋನ್ ಕೊಂಡಿದ್ದ ಘಟನೆಯೂ ನಡೆದಿದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಇತ್ತೀಚೆಗೆ ಬಿಹಾರದಲ್ಲಿ (Bihar) ನಡೆದ ಒಂದು ವಿಚಿತ್ರ ಘಟನೆ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಪೋಷಕರು (Parents) ತನಗೆ 1.5 […] - [ISRO Recruitment 2025: ಇಸ್ರೋದಲ್ಲಿ ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕಾತಿ ಆರಂಭ, ಏಪ್ರಿಲ್ 21 ರೊಳಗೆ ಅರ್ಜಿ ಸಲ್ಲಿಸಿ….!](https://ismkannadanews.com/isro-recruitment-2025-apprentice-posts-apply-now/): ISRO Recruitment 2025 – ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತನ್ನ ಕನಸಿನ ಉದ್ಯೋಗವನ್ನು ಹುಡುಕುತ್ತಿರುವ ಯುವ ಪ್ರತಿಭೆಗಳಿಗೆ ಒಂದು ಉತ್ತಮ ಅವಕಾಶವನ್ನು ಒದಗಿಸಿದೆ. ಇಸ್ರೋ ಇತ್ತೀಚೆಗೆ ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಯನ್ನು ಘೋಷಿಸಿದ್ದು, ಆಸಕ್ತ ಅಭ್ಯರ್ಥಿಗಳಿಗೆ ಈ ಸಿಹಿ ಸುದ್ದಿ ಸಂತಸ ತಂದಿದೆ. ಒಟ್ಟು 75 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಏಪ್ರಿಲ್ 21, 2025. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಆಸಕ್ತರು ಅಧಿಕೃತ ವೆಬ್‌ಸೈಟ್‌ಗಳಾದ isro.gov.in ಅಥವಾ […] - [Infinix Note 50X 5G+: ಶಕ್ತಿಶಾಲಿ 5G ಫೋನ್ ಅಗ್ಗದ ದರದಲ್ಲಿ! ಏ.3ರಿಂದ ಮಾರಾಟ ಪ್ರಾರಂಭ…!](https://ismkannadanews.com/infinix-note-50x-5g-price-features/): Infinix Note – ಇನ್ಫಿನಿಕ್ಸ್ (Infinix) ಕಂಪನಿಯು ಭಾರತೀಯ ಮಾರುಕಟ್ಟೆಗೆ ತನ್ನ ಹೊಸ 5G ಸ್ಮಾರ್ಟ್‌ಫೋನ್, ಇನ್ಫಿನಿಕ್ಸ್ ನೋಟ್ 50x 5G ಅನ್ನು ಪರಿಚಯಿಸಿದೆ. ಇದು ಬಜೆಟ್ ಸ್ನೇಹಿ 5G ಫೋನ್ ಆಗಿದ್ದು, ಗಮನಾರ್ಹ ವೈಶಿಷ್ಟ್ಯಗಳು ಮತ್ತು ವಿಶೇಷಣಗಳನ್ನು ಹೊಂದಿದೆ. ಏಪ್ರಿಲ್ 3 ರಿಂದ ಫ್ಲಿಪ್‌ಕಾರ್ಟ್ (Flipkart) ಮೂಲಕ ಮಾರಾಟಕ್ಕೆ ಲಭ್ಯವಿರಲಿದೆ. Infinix Note – ವಿನ್ಯಾಸ ಮತ್ತು ಡಿಸ್‌ಪ್ಲೇ (Design and Display): ಇನ್ಫಿನಿಕ್ಸ್ ನೋಟ್ 50x 5G ಮೂರು ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ: ಸೀ […] - [Karnataka Weather : ಇಂದು ಮತ್ತು ನಾಳೆ ಉತ್ತರ ಒಳನಾಡಿನಲ್ಲಿ ಗುಡುಗು, ಬಿರುಗಾಳಿ ಸಹಿತ ಭಾರಿ ಮಳೆ ಸಾಧ್ಯತೆ....!](https://ismkannadanews.com/karnataka-weather-update-april-2025/): Karnataka Weather : ಕರ್ನಾಟಕದಲ್ಲಿ ಮಳೆಗಾಲದ ವಾತಾವರಣ ಮತ್ತೆ ಕಳೆಗಟ್ಟಿದೆ. ಸೋಮವಾರದಿಂದಲೇ ಕರಾವಳಿ ಕರ್ನಾಟಕ ಮತ್ತು ಉತ್ತರ ಒಳನಾಡಿನ ಹಲವು ಭಾಗಗಳಲ್ಲಿ ಮಳೆ ಆರಂಭವಾಗಿದ್ದು, ಈ ಮಳೆ ಏಪ್ರಿಲ್ 7ರ ವರೆಗೆ ಮುಂದುವರಿಯುವ ಸ್ಪಷ್ಟ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ (IMD) ನೀಡಿದೆ. ವಿಶೇಷವಾಗಿ ಉತ್ತರ ಒಳನಾಡಿನಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆ ಇರುವುದರಿಂದ, ಈ ಭಾಗಕ್ಕೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಎಲ್ಲೆಲ್ಲಿ ಎಚ್ಚರಿಕೆ? ಆರೆಂಜ್ ಅಲರ್ಟ್ (Orange Alert): ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ […] - [Jatre : ಅದ್ದೂರಿಯಾಗಿ ನೆರವೇರಿದ ಗಂಗಾಭವಾನಿ ದೇವಿಯ ಜಾರುಟ್ಲು ಜಾತ್ರೆ, ಹರಿದುಬಂದ ಜನಸಾಗರ....!](https://ismkannadanews.com/gangabhavani-jarutlu-jatre-somenahalli/): Jatre – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲ್ಲೂಕಿನ ಸೋಮೇನಹಳ್ಳಿ ಗ್ರಾಮದಲ್ಲಿ ಯುಗಾದಿ ಹಬ್ಬದ ಸಂಭ್ರಮದೊಂದಿಗೆ ಗ್ರಾಮ ದೇವತೆ ಗಂಗಾಭವಾನಿ ದೇವಿಯ 70ನೇ ವರ್ಷದ ಜಾರುಟ್ಲು ಜಾತ್ರೆಯು ಅತ್ಯಂತ ಅದ್ದೂರಿಯಾಗಿ ಜರುಗಿತು. ಈ ವಿಶೇಷ ಜಾತ್ರೆಗೆ ಸ್ಥಳೀಯ ಜನರಷ್ಟೇ ಅಲ್ಲದೆ ದೂರದ ಕೋಲಾರ, ತುಮಕೂರು, ಮೈಸೂರು, ಬೆಂಗಳೂರು ಹಾಗೂ ಆಂಧ್ರಪ್ರದೇಶದ ಕದಿರಿ, ಗೋರೆಂಟ್ಲ, ಅನಂತಪುರದಂತಹ ಪ್ರದೇಶಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು. ಈ ಜಾತ್ರೆಯ ಸಂಪೂರ್ಣ ಆಯೋಜನೆಯನ್ನು ಗಂಗಾಭವಾನಿ ಭಕ್ತ ಮಂಡಳಿಯ ಅಧ್ಯಕ್ಷರು, ಕಾರ್ಯದರ್ಶಿ ಮತ್ತು ಸದಸ್ಯರು ಯಶಸ್ವಿಯಾಗಿ ನಿರ್ವಹಿಸಿದರು. […] - [Honey Trap : ಬೆಂಗಳೂರಿನಲ್ಲಿ ಖತರ್ನಾಕ್ ಟೀಚರ್ ಹನಿಟ್ರ್ಯಾಪ್ ಗ್ಯಾಂಗ್ ಬಂಧನ: ಒಂದು ಕಿಸ್ಗೆ 50 ಸಾವಿರ ರೂ. ಚಾರ್ಜ್, ಲಕ್ಷಾಂತರ ರೂ. ಸುಲಿಗೆ...!](https://ismkannadanews.com/bengaluru-honey-trap-teacher-case/): Honey Trap – ಬೆಂಗಳೂರು ನಗರದಲ್ಲಿ ಒಂದು ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಖಾಸಗಿ ಪ್ರೀ-ಪ್ರೈಮರಿ ಶಾಲೆಯೊಂದನ್ನು ನಡೆಸುತ್ತಿದ್ದ ಶಿಕ್ಷಕಿ ಶ್ರೀದೇವಿ ಎಂಬಾಕೆ ಒಂದೇ ಒಂದು ಮುತ್ತಿಗೆ (ಕಿಸ್) 50 ಸಾವಿರ ರೂಪಾಯಿ ವಸೂಲಿ ಮಾಡುತ್ತಿದ್ದ ಆರೋಪದ ಮೇಲೆ ಸಿಸಿಬಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾಳೆ. ಈ ದುಬಾರಿ ಮುತ್ತಿನ ಹಿಂದೆ ಒಂದು ದೊಡ್ಡ ಹನಿಟ್ರ್ಯಾಪ್ ಗ್ಯಾಂಗ್ ಕಾರ್ಯನಿರ್ವಹಿಸುತ್ತಿತ್ತು ಎಂಬುದು ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದೆ. ಈ ಗ್ಯಾಂಗ್‌ನ ಮೂವರು ಆರೋಪಿಗಳಾದ ಶ್ರೀದೇವಿ, ಸಾಗರ್ ಮತ್ತು ಗಣೇಶ್ ಅವರನ್ನು ಸಿಸಿಬಿ ಪೊಲೀಸರು […] - [Lesbian Wedding: 6 ವರ್ಷಗಳ ಪ್ರೀತಿಗೆ ಮನೆಯವರ ವಿರೋಧ, ಓಡಿಹೋಗಿ ಮದುವೆಯಾದ ಲೆಸ್ಬಿಯನ್ ಜೋಡಿ?](https://ismkannadanews.com/same-sex-marriage-india-lesbian-love/): Lesbian Wedding – ಸಲಿಂಗ ಪ್ರೇಮ (Same Sex Love) ಈಗಿನ ದಿನಗಳಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೆಣ್ಮಕ್ಕಳಿಗೆ ಹೆಣ್ಮಕ್ಕಳ ಮೇಲೆ ಆಕರ್ಷಣೆ, ಗಂಡ್ಮಕ್ಕಳಿಗೆ ಗಂಡ್ಮಕ್ಕಳ ಮೇಲೆ ಆಸಕ್ತಿ – ಇದು ಒಂದು ಮಟ್ಟದವರೆಗೆ ಸಾಮಾನ್ಯವೆಂದು ಪರಿಗಣಿಸಬಹುದು. ಆದರೆ ಇತ್ತೀಚಿನ ದಿನಗಳಲ್ಲಿ ಈ ಪ್ರೀತಿ ಮದುವೆಯ ಹಂತದವರೆಗೂ ಮುಂದುವರಿಯುತ್ತಿದೆ. “ಸಲಿಂಗ ಪ್ರೇಮ ತಪ್ಪೇ?” ಎಂದು ಕೇಳಿದರೆ, ಈಗಿನ ಆಧುನಿಕ ಕಾಲಮಾನದಲ್ಲಿ ಇದು ತಪ್ಪಲ್ಲ ಎಂಬ ಉತ್ತರವೇ ಬಹುತೇಕರಿಂದ ಬರುತ್ತದೆ. ಆದರೆ, ಇದು ನೈತಿಕತೆಯ ಗಡಿಯನ್ನು ಮೀರಬಾರದು ಎಂದು […] - [Kiwi - ಕಿವಿ ಹಣ್ಣಿನ ಸಿಪ್ಪೆಯಲ್ಲಿ ಇಷ್ಟೆಲ್ಲಾ ಗುಣಗಳಿವೆಯಾ? ಆರೋಗ್ಯ ಪ್ರಯೋಜನಗಳು ಮತ್ತು ಬಳಕೆಯ ಸಂಪೂರ್ಣ ವಿವರ ಇಲ್ಲಿದೆ ನೋಡಿ....!](https://ismkannadanews.com/kiwi-fruit-peel-benefits-uses/): Kiwi – ಕಿವಿ ಹಣ್ಣು ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯವಾಗುತ್ತಿದೆ. ಈ ವಿದೇಶೀ ಹಣ್ಣು, ಚೈನೀಸ್ ಗೂಸ್‌ಬೆರಿ ಎಂದೂ ಕರೆಯಲ್ಪಡುತ್ತದೆ, ಆರೋಗ್ಯಕ್ಕೆ ಅತ್ಯಂತ ಲಾಭದಾಯಕವಾಗಿದೆ. ಆದರೆ ಈ ಹಣ್ಣಿನ ಒಳಗಿನ ಭಾಗ ಮಾತ್ರವಲ್ಲ, ಸಿಪ್ಪೆ ಕೂಡ ಸಮಾನವಾಗಿ ಪ್ರಯೋಜನಕಾರಿ ಎಂದು ತಜ್ಞರು ಹೇಳುತ್ತಾರೆ. ಕಿವಿ ಸಿಪ್ಪೆಯಲ್ಲಿ ಫೈಬರ್, ಆಂಟಿ-ಆಕ್ಸಿಡೆಂಟ್‌ಗಳು, ಮತ್ತು ಇತರ ಪೋಷಕಾಂಶಗಳು ಸಮೃದ್ಧವಾಗಿದ್ದು, ಇದನ್ನು ಎಸೆಯುವ ಬದಲು ಬಳಸಿಕೊಂಡರೆ ಆರೋಗ್ಯಕ್ಕೆ ಅದ್ಭುತ ಲಾಭಗಳನ್ನು ಪಡೆಯಬಹುದು. ಈ ಲೇಖನದಲ್ಲಿ ಕಿವಿ ಹಣ್ಣು ಮತ್ತು ಅದರ ಸಿಪ್ಪೆಯ […] - [God - ಬೇಡಿದ ವರ ತೀರಿಸುವ ದೇವರು, ಆದರೆ ಹುಡುಗರು ಹುಡುಗಿಯರಂತೆ ದೇವಾಲಯಕ್ಕೆ ಹೋಗಬೇಕಂತೆ, ಆ ಕ್ಷೇತ್ರ ಎಲ್ಲಿದೆ ಗೊತ್ತಾ?](https://ismkannadanews.com/god-men-must-dress-like-women-to-enter-temple/): God – ಕೇರಳದ ಕೊಲ್ಲಂ ಜಿಲ್ಲೆಯ ಕೊಲ್ಲಾರ ಗ್ರಾಮದಲ್ಲಿರುವ ಕೊಟ್ಟಂಕುಲಂಗರ ದೇವಿ ದೇವಾಲಯದಲ್ಲಿ ವಿಚಿತ್ರ ಆಚರಣೆಯೊಂದು ನಡೆಯುತ್ತದೆ. ಇಲ್ಲಿನ ದೇವಾಲಯದಲ್ಲಿ ಪ್ರತಿ ವರ್ಷ ಮಾರ್ಚ್‌ನಲ್ಲಿ ‘ಚಮಯವಿಳಕ್ಕು’ ಉತ್ಸವವನ್ನು ಆಚರಿಸಲಾಗುತ್ತದೆ. ಈ ಉತ್ಸವದಲ್ಲಿ ಪುರುಷರಿಗೆ ಪ್ರವೇಶವಿಲ್ಲ. ಒಂದು ವೇಳೆ ಹೋಗಬೇಕೆಂದರೆ, ಅವರು ಹೆಣ್ಣು ಮಕ್ಕಳಂತೆ ಅಲಂಕರಿಸಿಕೊಂಡು ಹೋಗಬೇಕು. ಹೀಗಾಗಿ, ಅನೇಕ ಯುವಕರು ಹೆಣ್ಣು ಮಕ್ಕಳಿಗೆ ಕಡಿಮೆಯಿಲ್ಲದಂತೆ ಅಲಂಕರಿಸಿಕೊಂಡು ದೇವಸ್ಥಾನಕ್ಕೆ ಹೋಗುತ್ತಾರೆ. ಇದಕ್ಕೆ ಸಂಬಂಧಿಸಿದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. God – ಈ ವಿಚಿತ್ರ ಆಚರಣೆಯ ವಿಶೇಷತೆಗಳು: […] - [Telangana : ತೆಲಂಗಾಣದಲ್ಲಿ ಒಂದೇ ಮಂಟಪದಲ್ಲಿ ಇಬ್ಬರು ಮಹಿಳೆಯರನ್ನು ಮದುವೆಯಾದ ವ್ಯಕ್ತಿ: ವೈರಲ್ …!](https://ismkannadanews.com/telangana-man-marries-two-women-same-ceremony/): Telangana ತೆಲಂಗಾಣದ ಕೊಮರಂ ಭೀಮ್ ಆಸಿಫಾಬಾದ್ ಜಿಲ್ಲೆಯಲ್ಲಿ ಒಂದು ಅಪರೂಪದ ಮತ್ತು ವಿವಾದಾತ್ಮಕ ಘಟನೆ ನಡೆದಿದೆ. ಇಲ್ಲಿ ಒಬ್ಬ ವ್ಯಕ್ತಿ ಒಂದೇ ಸಮಯದಲ್ಲಿ ಇಬ್ಬರು ಮಹಿಳೆಯರನ್ನು ಮದುವೆಯಾಗಿದ್ದಾನೆ. ಈ ಘಟನೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಜನರಲ್ಲಿ ಆಶ್ಚರ್ಯ ಮತ್ತು ಚರ್ಚೆಗೆ ಕಾರಣವಾಗಿದೆ. ಭಾರತದಲ್ಲಿ ಹಿಂದೂ ಧರ್ಮದ ಕಾನೂನಿನ ಪ್ರಕಾರ ಬಹುಪತ್ನಿತ್ವ ಕಾನೂನು ಬಾಹಿರವಾಗಿದ್ದರೂ, ಈ ವ್ಯಕ್ತಿ ತನ್ನ ಪ್ರೀತಿಯ ಆಧಾರದ ಮೇಲೆ ಈ ನಿರ್ಧಾರ ಕೈಗೊಂಡಿದ್ದಾನೆ. ಈ ಸಂಪೂರ್ಣ ಕಥೆಯನ್ನು ಇಲ್ಲಿ ವಿವರವಾಗಿ ತಿಳಿಯೋಣ. Telangana […] - [EPFO ಹೊಸ ನಿಯಮಗಳು: 3 ದಿನಗಳಲ್ಲಿ PF ಹಣ ನಿಮ್ಮ ಖಾತೆಗೆ? ಇಲ್ಲಿದೆ ವಿವರ....!](https://ismkannadanews.com/epfo-new-rules-2025-pf-withdrawal-online/): EPFO – ಏಪ್ರಿಲ್ 1, 2025 ರಿಂದ EPFO (ನೌಕರರ ಭವಿಷ್ಯ ನಿಧಿ ಸಂಸ್ಥೆ) ಹೊಸ ನಿಯಮಗಳನ್ನು ಅನುಸರಿಸಲಿದೆ. ಇದರ ಪ್ರಕಾರ, PF ಹಣ ವಿತರಣೆ ಇನ್ನೂ ವೇಗವಾಗಿ ಮತ್ತು ಸುಗಮವಾಗಿ ನಡೆಯಲಿದೆ. ಕೇವಲ 3 ದಿನಗಳಲ್ಲಿ ನಿಮ್ಮ PF ವಿತ್ಡ್ರಾ ವ್ ಹಣ ನಿಮ್ಮ ಬ್ಯಾಂಕ್ ಖಾತೆಗೆ ಬರುತ್ತದೆ ಎಂದು EPFO ಘೋಷಿಸಿದೆ. ಇದರೊಂದಿಗೆ, PF ವಿತರಣೆ, PF ವರ್ಗಾವಣೆ, PF ಕ್ಲೈಮ್ ಮತ್ತು KYC ನವೀಕರಣ ಪ್ರಕ್ರಿಯೆಗಳನ್ನು ಸುಲಭಗೊಳಿಸಲಾಗಿದೆ. EPFO ಹೊಸ ನಿಯಮಗಳು: 1 […] - [Watch: ಅಮೆರಿಕಾದಲ್ಲಿ ವಿಚಿತ್ರ ಕಳ್ಳತನ ಯತ್ನ: ಹೆಬ್ಬಾವುಗಳನ್ನು ಬಳಸಿ ಗ್ಯಾಸ್ ಸ್ಟೇಷನ್‌ನಲ್ಲಿ ಕಳ್ಳತನಕ್ಕೆ ಯತ್ನಿಸಿದ ಕಳ್ಳರು…!](https://ismkannadanews.com/watch-bizarre-tennessee-gas-station-robbery/): Watch – ಅಮೆರಿಕಾದ ಟೆನ್ನೆಸ್ಸೀ ರಾಜ್ಯದ ಗ್ಯಾಸ್ ಸ್ಟೇಷನ್ ಒಂದರಲ್ಲಿ ನಡೆದ ವಿಚಿತ್ರ ಕಳ್ಳತನ ಯತ್ನದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಘಟನೆ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ. ದುಷ್ಕರ್ಮಿಗಳು ಕಳ್ಳತನಕ್ಕೆ ಹೆಬ್ಬಾವುಗಳನ್ನು ಬಳಸಲು ಪ್ರಯತ್ನಿಸಿದ ಘಟನೆ ಇದಾಗಿದೆ. Watch – ಘಟನೆಯ ವಿವರ ಹೀಗಿದೆ: ನಿನ್ನೆ ರಾತ್ರಿ, ಟೆನ್ನೆಸ್ಸೀ ರಾಜ್ಯದ ಒಂದು ಗ್ಯಾಸ್ ಸ್ಟೇಷನ್‌ನಲ್ಲಿ ಮೂವರು ವ್ಯಕ್ತಿಗಳು ಒಳನುಗ್ಗಿ ಕಳ್ಳತನಕ್ಕೆ ಯತ್ನಿಸಿದ್ದಾರೆ. ಸಿಸಿಟಿವಿ ದೃಶ್ಯಗಳ ಪ್ರಕಾರ, ಮಹಿಳೆಯೊಬ್ಬರು ಕ್ಯಾಷಿಯರ್‌ನೊಂದಿಗೆ ಮಾತನಾಡುತ್ತಿದ್ದರೆ, ಇನ್ನೊಬ್ಬ ವ್ಯಕ್ತಿ ಕೈಯಲ್ಲಿ […] - [Ramadan 2025 - ಗುಡಿಬಂಡೆ -ಬಾಗೇಪಲ್ಲಿಯಲ್ಲಿ ಶ್ರದ್ಧಾ-ಭಕ್ತಿಯಿಂದ ರಂಜಾನ್ ಹಬ್ಬದ ಸಂಭ್ರಮ ಆಚರಣೆ](https://ismkannadanews.com/ramadan-2025-celebration-gudibande-bagepalli/): Ramadan 2025 – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದಲ್ಲಿ ಮುಸ್ಲಿಂ ಸಮುದಾಯದವರು ಪವಿತ್ರ ರಂಜಾನ್ ಹಬ್ಬವನ್ನು ಶ್ರದ್ಧೆ ಮತ್ತು ಭಕ್ತಿಯಿಂದ ಆಚರಿಸಿದರು. ಈ ಪವಿತ್ರ ಹಬ್ಬವು ದಾನಧರ್ಮದ ಸಂಕೇತವಾಗಿದ್ದು, ಪ್ರತಿ ವರ್ಷ ಗುಡಿಬಂಡೆಯಲ್ಲಿ ಅದ್ದೂರಿಯಾಗಿ ನಡೆಯುತ್ತದೆ.ಈ ಬಾರಿಯೂ ಸಂಭ್ರಮ ಮತ್ತು ಸಡಗರದಿಂದ ಕೂಡಿದ ಆಚರಣೆಗೆ ಪಟ್ಟಣದ ಈದ್ಗಾ ಮೈದಾನ ಸಾಕ್ಷಿಯಾಯಿತು. ಇಲ್ಲಿ ನೂರಾರು ಮುಸ್ಲಿಂ ಬಾಂಧವರು ಒಟ್ಟುಗೂಡಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ದೇವರನ್ನು ಪ್ರಾರ್ಥಿಸುವುದರ ಜೊತೆಗೆ ಹಿರಿಯರ ಸಮಾಧಿಗಳಿಗೂ ಪ್ರಾರ್ಥನೆ ಸಲ್ಲಿಸಲಾಯಿತು. Ramadan – […] - [Religious Event : ಅದ್ದೂರಿಯಾಗಿ ನಡೆದ ಸೋಮೇನಹಳ್ಳಿ ಗಂಗಾಭವಾನಿ ದೇವಿಯ ತಂಬಿಟ್ಟು ದೀಪೋತ್ಸವ....!](https://ismkannadanews.com/religious-event-sommenahalli-gangabhavani-jatre/): Religious Event – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಸೋಮೇನಹಳ್ಳಿ ಗ್ರಾಮದಲ್ಲಿ ಗ್ರಾಮ ದೇವತೆಯಾಗಿ ಪೂಜಿಸಲ್ಪಡುವ ಗಂಗಾ ಭವಾನಿ ಅಮ್ಮನವರ 70ನೇ ವರ್ಷದ ವಾರ್ಷಿಕೋತ್ಸವವು ಅತ್ಯಂತ ವಿಜೃಂಭಣೆಯಿಂದ ನಡೆಯಿತು. ಶಕ್ತಿ ದೇವತೆ ಎಂದು ಖ್ಯಾತಿಗಳಿಸಿರುವ ಗಂಗಾ ಭವಾನಿ ಅಮ್ಮನವರ ಜಾತ್ರೆಯು ಕಳೆದ 69 ವರ್ಷಗಳಿಂದ ಸಂಪ್ರದಾಯದಂತೆ ಆಚರಿಸಲ್ಪಡುತ್ತಾ ಬಂದಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಸೋಮೇನಹಳ್ಳಿ ಗ್ರಾಮಸ್ಥರು ಶ್ರದ್ಧೆ ಮತ್ತು ಭಕ್ತಿಯಿಂದ ಈ ಜಾತ್ರೆಯನ್ನು ಆಚರಿಸಿದರು. Religious Event – ಜಾತ್ರೆಯಲ್ಲಿ ವಿಶೇಷ ಪೂಜೆ ಮತ್ತು ಆಲಂಕಾರ […] - [Water Bottles : ವಾಟರ್ ಬಾಟಲ್‌ಗಳಲ್ಲಿ ಆರೋಗ್ಯ ಅಪಾಯ: ಪರಿಶುದ್ಧತೆಗೆ ಒತ್ತು ನೀಡದಿದ್ದರೆ ಪ್ರಾಣಕ್ಕೇ ಕುತ್ತು, ಎಚ್ಚರಿಕೆ ಅಗತ್ಯ...!](https://ismkannadanews.com/water-bottles-bacteria-risks-cleaning-tips/): Water Bottles – ನೀರು ಜೀವನದ ಮೂಲಾಧಾರ. ಆರೋಗ್ಯಕರವಾಗಿ ಇರಲು ಪ್ರತಿದಿನ ಸಾಕಷ್ಟು ನೀರು ಕುಡಿಯುವುದು ಅಗತ್ಯ. ಆದರೆ, ನಾವು ಬಳಸುವ ವಾಟರ್ ಬಾಟಲ್‌ಗಳು ಸರಿಯಾಗಿ ಶುಚಿಗೊಳಿಸದಿದ್ದರೆ, ಅವು ಆರೋಗ್ಯಕ್ಕೆ ಮಾರಕವಾಗಬಹುದು ಎಂಬುದು ಎಷ್ಟು ಜನಕ್ಕೆ ಗೊತ್ತು? ಇಂಡಿಯಾನಾದ ಪರ್ಡ್ಯೂ ವಿಶ್ವವಿದ್ಯಾಲಯದ ಆಹಾರ ಸುರಕ್ಷತಾ ತಜ್ಞ ಕಾರ್ಲ್ ಬೆಹ್ನ್ಕೆ ಅವರ ಸಂಶೋಧನೆಯು ಈ ಗಂಭೀರ ಸತ್ಯವನ್ನು ಬೆಳಕಿಗೆ ತಂದಿದೆ. ವಾಟರ್ ಬಾಟಲ್‌ಗಳಲ್ಲಿ ಬ್ಯಾಕ್ಟೀರಿಯಾ ಬೆಳವಣಿಗೆಯಾಗಿ, ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂಬುದನ್ನು ಅವರು ಕಂಡುಕೊಂಡಿದ್ದಾರೆ. ಈ ಲೇಖನದಲ್ಲಿ […] - [Shiva Temples : ಭಾರತದ ಹೊರತಾಗಿ ಪ್ರಮುಖ ಶಿವ ದೇವಾಲಯಗಳು ಮತ್ತು ಅವುಗಳ ಮಹತ್ವ!](https://ismkannadanews.com/famous-shiva-temples-outside-india/): Shiva Temples – ಭಾರತದಲ್ಲಿ ಲಕ್ಷಾಂತರ ಶಿವ ದೇವಾಲಯಗಳಿವೆ, ಆದರೆ ನಿಮಗೆ ತಿಳಿದಿದೆಯೇ ಶಿವನ ಭಕ್ತರು ಮತ್ತು ಪ್ರಾಚೀನ ದೇವಾಲಯಗಳು ಭಾರತದ ಹೊರಗೂ ಇವೆ? ವಿಶ್ವದ ನಾನಾ ದೇಶಗಳಲ್ಲಿ ಶಿವನನ್ನು ಆರಾಧಿಸುವ ಸಾವಿರಾರು ಭಕ್ತರಿದ್ದಾರೆ ಮತ್ತು ಅಲ್ಲಿ ಅನೇಕ ಐತಿಹಾಸಿಕ ಹಾಗೂ ಆಧ್ಯಾತ್ಮಿಕ ಪ್ರಾಮುಖ್ಯತೆಯ ಶಿವ ಕ್ಷೇತ್ರಗಳಿವೆ. ಇಂದು ನಾವು ಭಾರತದ ಹೊರಗಿರುವ ಕೆಲವು ಪ್ರಮುಖ ಶಿವ ದೇವಾಲಯಗಳ ಕುರಿತು ತಿಳಿದುಕೊಳ್ಳೋಣ. Shiva Temples – ಶ್ರೀಲಂಕಾದ ಮುನ್ನೇಶ್ವರಂ ದೇವಾಲಯ: ಇತಿಹಾಸ: ಈ ದೇವಾಲಯವು ರಾಮಾಯಣ ಕಾಲಕ್ಕೆ […] - [Ghibli Style Image: ಇಂಟರ್ನೆಟ್ ನಲ್ಲಿ ಸಂಚಲನ ಸೃಷ್ಟಿಸಿದ ಘಿಬ್ಲಿ: ಘಿಬ್ಲಿ ಎಂದರೇನು, ಅದನ್ನು ಹೇಗೆ ಬಳಸೋದು ಗೊತ್ತಾ?](https://ismkannadanews.com/ghibli-phibli-meaning-usage-internet-trend/): Ghibli Style Image – ಇತ್ತೀಚಿನ ದಿನಗಳಲ್ಲಿ AI ತಂತ್ರಜ್ಞಾನವು ಇಂಟರ್ನೆಟ್‌ನಲ್ಲಿ ದೊಡ್ಡ ಮಟ್ಟದಲ್ಲಿ ಪ್ರಾಬಲ್ಯ ಸಾಧಿಸುತ್ತಿದೆ. ಪ್ರತಿದಿನ ಹೊಸ ಟ್ರೆಂಡ್‌ಗಳು ಹುಟ್ಟಿಕೊಂಡು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿವೆ. ಇದೀಗ ಘಿಬ್ಲಿ ಶೈಲಿಯ ಚಿತ್ರಗಳು ಇಂಟರ್ನೆಟ್‌ನಲ್ಲಿ ಧೂಳೆಬ್ಬಿಸುತ್ತಿದ್ದು, ಸಾಮಾಜಿಕ ಮಾಧ್ಯಮ ವೇದಿಕೆಗಳಾದ ಟ್ವಿಟರ್, ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ನಲ್ಲಿ ಈ ಫೋಟೋಗಳು ಚರ್ಚೆಯ ಕೇಂದ್ರಬಿಂದುವಾಗಿವೆ. ಸ್ಟುಡಿಯೋ ಘಿಬ್ಲಿ ಶೈಲಿಯ ಚಿತ್ರಗಳನ್ನು ರಚಿಸುವ ಹುಚ್ಚು ಎಲ್ಲರನ್ನೂ ಆವರಿಸಿದೆ. ChatGPT ಮತ್ತು ಇತರ AI ಇಮೇಜ್ ಜನರೇಟರ್ ತಂತ್ರಜ್ಞಾನದ ಮೂಲಕ ಲಕ್ಷಾಂತರ […] - [Summer - ಬೇಸಿಗೆಯ ಬಿಸಿಲಿಂದ ರಕ್ಷಣೆಗಾಗಿ ಐಷಾರಾಮಿ ಕಾರಿಗೆ ಹಸುವಿನ ಸಗಣಿ ಲೇಪನ ಮಾಡಿದ ಆಯುರ್ವೇದ ತಜ್ಞ; ವಿಡಿಯೋ ವೈರಲ್…!](https://ismkannadanews.com/summer-ayurvedic-cooling-cow-dung-coating-car/): Summer – ಬೇಸಿಗೆಯ ತಾಪ (Summer Heat) ಈಗ ಎಲ್ಲೆಡೆ ತನ್ನ ಪ್ರಭಾವವನ್ನು ತೋರಿಸುತ್ತಿದೆ. ಈ ವರ್ಷದ ಆರಂಭದಿಂದಲೇ ಸೂರ್ಯನ ಶಾಖ (Sun Heat) ತೀವ್ರವಾಗಿದ್ದು, ಜನರು ಬಿಸಿಲಿನ ಸೆಖೆಯನ್ನು (Heatwave) ತಡೆದುಕೊಳ್ಳಲಾಗದೆ ತೊಂದರೆ ಅನುಭವಿಸುತ್ತಿದ್ದಾರೆ. ಮನೆಯೊಳಗೆ ಇರಲಿ ಅಥವಾ ವಾಹನದಲ್ಲಿ ಏರ್ ಕಂಡೀಷನರ್ (AC) ಬಳಸಿದರೂ, ತಾಪಮಾನ (Temperature) ಕಡಿಮೆಯಾಗದಿರುವ ಬಗ್ಗೆ ಜನರು ದೂರುತ್ತಿದ್ದಾರೆ. ಮಹಾರಾಷ್ಟ್ರದ ಪಂಢಪುರದ ಆಯುರ್ವೇದ ತಜ್ಞ (Ayurvedic Expert) ಡಾ. ರಾಮ್ ಹರಿ ಕದಮ್ ಎಂಬುವವರು ಬಿಸಿಲಿನ ತಾಪದಿಂದ ರಕ್ಷಣೆಗಾಗಿ (Protection […] - [Water : ಬುದ್ದಿವಂತ ಜೀವಿ ಮನುಷ್ಯನ ದುರಾಸೆಯಿಂದ ಪ್ರಕೃತಿ ನಾಶ: ನ್ಯಾ.ಹರೀಶ್](https://ismkannadanews.com/world-water-day-water-conservation-awareness/): Water – ಭೂಮಿಯ ಮೇಲೆ ಬುದ್ದಿವಂತ ಜೀವಿ ಎನ್ನಿಸಿಕೊಂಡ ಮನುಷ್ಯನ ದುರಾಸೆಯಿಂದಲೇ ಇಂದು ಪ್ರಕೃತಿ ನಾಶವಾಗುತ್ತಿದೆ, ಇದು ಮುಂದುವರೆಯುತ್ತಾ ಹೋದರೇ ನಮ್ಮ ಭೂಮಿಯ ಮೇಲೆ ಜೀವರಾಶಿಗಳ ಅವನತಿಯಾಗುವುದು ಖಚಿತ. ಆದ್ದರಿಂದ ಪ್ರತಿಯೊಬ್ಬರೂ ಪ್ರಕೃತಿಯನ್ನು ಕಾಪಾಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕೆಂದು ಜೆ.ಎಂ.ಎಫ್.ಸಿ ನ್ಯಾಯಾಧೀಶ ಕೆ.ಎಂ.ಹರೀಶ್ ತಿಳಿಸಿದರು. Water – ನೀರು ಸಂರಕ್ಷಣೆ ಎಲ್ಲರ ಜವಾಬ್ದಾರಿ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಜೆ.ಎಂ.ಎಫ್.ಸಿ ನ್ಯಾಯಾಲಯ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘ ರವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ […] - [Horoscope : ಏಪ್ರಿಲ್ 2025 ಮಾಸ ಭವಿಷ್ಯ, ನಿಮ್ಮ ರಾಶಿಗಳ ಫಲ ಹೇಗಿದೆ ಗೊತ್ತಾ?](https://ismkannadanews.com/april-2025-horoscope-zodiac-predictions/): Horoscope – ಏಪ್ರಿಲ್ 2025ರಲ್ಲಿ ಗ್ರಹಗಳ ಸ್ಥಾನಪಲ್ಲಟವು ವಿವಿಧ ರಾಶಿಚಕ್ರಗಳ ಮೇಲೆ ಗಮನಾರ್ಹ ಪರಿಣಾಮಗಳನ್ನು ಬೀರುತ್ತದೆ. ಸೂರ್ಯ ಮತ್ತು ಶನಿಯ ಸ್ಥಾನಪರಿವರ್ತನೆಯಿಂದಾಗಿ ಕೆಲವು ರಾಶಿಯವರಿಗೆ ಶುಭ ಫಲಗಳು ಉಂಟಾದರೆ, ಇನ್ನು ಕೆಲವರಿಗೆ ಅಶುಭ ಫಲಗಳು ಎದುರಾಗುತ್ತವೆ. ಈ ತಿಂಗಳಲ್ಲಿ ಯಾವ ರಾಶಿಯವರಿಗೆ ಏನು ಫಲ ಸಿಗುತ್ತದೆ ಎಂಬುದನ್ನು ವಿವರವಾಗಿ ನೋಡೋಣ. Horoscope  – ಮೇಷ ರಾಶಿ (Aries): ಗ್ರಹಗಳ ಸ್ಥಾನ: ಸೂರ್ಯನು ಉಚ್ಛರಾಶಿಯಾದ ಮೇಷದಲ್ಲಿರುತ್ತಾನೆ. ಗುರುವು ಎರಡನೇ ಮನೆಯಲ್ಲಿರುತ್ತಾನೆ. ಶನಿಯು ಹನ್ನೆರಡನೇ ಮನೆಯಲ್ಲಿರುತ್ತಾನೆ. ಶುಭ ಫಲಗಳು: ಸೂರ್ಯನ […] - [Karnataka Weather : ಏಪ್ರಿಲ್ 2 ರಿಂದ ಕೊಡಗು, ಮೈಸೂರು ಸೇರಿ ರಾಜ್ಯಾದ್ಯಂತ ಯೆಲ್ಲೋ ಅಲರ್ಟ್...!](https://ismkannadanews.com/karnataka-weather-rain-alert-april-2025/): Karnataka Weather – ಕರ್ನಾಟಕದಲ್ಲಿ ಮುಂಗಾರು ಪೂರ್ವ ಮಳೆಯ ಸುರಿಮಳೆ ಆರಂಭವಾಗುತ್ತಿದೆ! ಏಪ್ರಿಲ್ 2 ರಿಂದ ರಾಜ್ಯಾದ್ಯಂತ ಭಾರಿ ಮಳೆ (Heavy Rain) ಸುರಿಯಲಿದೆ ಎಂದು ಹವಾಮಾನ ಇಲಾಖೆ (Meteorological Department) ಮುನ್ಸೂಚನೆ ನೀಡಿದೆ. ಕೊಡಗು, ಮೈಸೂರು, ಚಿಕ್ಕಮಗಳೂರು, ಹಾಸನ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬೆಳಗಾವಿ, ಧಾರವಾಡ, ಗದಗ ಸೇರಿದಂತೆ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ (Yellow Alert) ಘೋಷಿಸಲಾಗಿದೆ. ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಅಲ್ಲಲ್ಲಿ ಮಳೆಯ ಸಿಂಚನವಾಗುತ್ತಿದ್ದು, ಜನರಿಗೆ ತಂಪು ಗಾಳಿಯ […] - [Ugadi 2025 : ಚೈತ್ರದ ಚಿಗುರು, ಹೊಸ ವರ್ಷದ ಸಿಹಿ-ಕಹಿ ನೆನಪು, ಯುಗಾದಿ ಹಬ್ಬದ ಶುಭಾಷಯಗಳು](https://ismkannadanews.com/ugadi-2025-hindu-new-year-celebrations/): Ugadi 2025 : ಹಿಂದೂ ಸಂಪ್ರದಾಯದಲ್ಲಿ ಅತ್ಯಂತ ಪವಿತ್ರವಾದ ಹಬ್ಬಗಳಲ್ಲಿ ಒಂದಾದ ಯುಗಾದಿ ಇಂದು ದೇಶಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಯುಗಾದಿ ಎಂದರೆ ಹೊಸ ಯುಗದ ಆರಂಭ, ಹೊಸ ವರ್ಷದ ಸ್ವಾಗತ ಮತ್ತು ಪ್ರಕೃತಿಗೆ ಹೊಸ ಉಸಿರು ನೀಡುವ ಸಂಕೇತವಾಗಿದೆ. ಕನ್ನಡಿಗರಿಗೆ ಈ ದಿನವು ವಿಶೇಷವಾದ ಸಂತೋಷ ಮತ್ತು ಆಧ್ಯಾತ್ಮಿಕತೆಯನ್ನು ತರುತ್ತದೆ. ಈ ವರ್ಷದ ಯುಗಾದಿ ಹಬ್ಬವನ್ನು ಮಾರ್ಚ್ 29 ರಂದು ಆಚರಿಸಲಾಗುತ್ತಿದೆ, ಇದು ಚೈತ್ರ ಮಾಸದ ಶುಕ್ಲ ಪಕ್ಷದ ಪ್ರತಿಪಾದದಂದು ಬರುತ್ತದೆ. Ugadi 2025 – ಯುಗಾದಿಯ […] - [Dr B R Ambedkar : ಗುಡಿಬಂಡೆಯಲ್ಲಿ ಅದ್ದೂರಿಯಾಗಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಿಸಲು ತೀರ್ಮಾನ](https://ismkannadanews.com/dr-b-r-ambedkar-jayanti-celebration-meeting/): Dr B R Ambedkar – ಏಪ್ರಿಲ್ 14 ರಂದು ನಡೆಯುವ ಡಾ,ಬಿ.ಆರ್‍. ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನ್ ರಾಂ ರವರ ಜಯಂತಿಯನ್ನು ಅರ್ಥಪೂರ್ಣವಾಗಿ ಹಾಗೂ ಅದ್ದೂರಿಯಾಗಿ ಆಚರಣೆ ಮಾಡಲು ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಡೆದ ಪೂರ್ವಭಾವಿ ಸಭೆಯಲ್ಲಿ ಅಧಿಕಾರಿಗಳು ಹಾಗೂ ದಲಿತ ಮುಖಂಡರುಗಳ ಸಮ್ಮುಖದಲ್ಲಿ ತೀರ್ಮಾನಿಸಲಾಯಿತು. Dr B R Ambedkar – ಅಂಬೇಡ್ಕರ್ ಜಯಂತಿಯನ್ನು ಎಲ್ಲರೂ ಆಚರಿಸುವಂತಾಗಲಿ ಈ ವೇಳೆ ಮಾತನಾಡಿದ ತಹಸೀಲ್ದಾರ್ […] - [Baba Vanga ಭವಿಷ್ಯವಾಣಿ: ಮ್ಯಾನ್ಮಾರ್, ಥಾಯ್ಲೆಂಡ್ನಲ್ಲಿ ಭೀಕರ ಭೂಕಂಪ, ಜನಜೀವನ ಅಸ್ತವ್ಯಸ್ತ - ಆತಂಕದಲ್ಲಿ ಜಗತ್ತು!](https://ismkannadanews.com/baba-vanga-earthquake-prediction-2025/): Baba Vanga – ಆಗ್ನೇಯ ಏಷ್ಯಾದ ಮ್ಯಾನ್ಮಾರ್ ಮತ್ತು ಥಾಯ್ಲೆಂಡ್ ದೇಶಗಳು ಇತ್ತೀಚೆಗೆ ಸರಣಿ ಭೂಕಂಪಗಳಿಂದ ತತ್ತರಿಸಿವೆ. ರಿಕ್ಟರ್ ಮಾಪಕದಲ್ಲಿ 7.0 ಕ್ಕಿಂತ ಹೆಚ್ಚು ತೀವ್ರತೆಯ ಭೂಕಂಪಗಳು ಸಂಭವಿಸಿದ್ದು, ಸಾವಿರಾರು ಕಟ್ಟಡಗಳು ನೆಲಸಮಗೊಂಡಿವೆ. ನೂರಾರು ಜನರು ಮೃತಪಟ್ಟಿದ್ದು, ಇನ್ನೂ ಅನೇಕರು ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಆತಂಕವಿದೆ. ಭೂಮಿಯ ಕಂಪನದಿಂದಾಗಿ, ಮ್ಯಾನ್ಮಾರ್ ಮತ್ತು ಥಾಯ್ಲೆಂಡ್ ದೇಶಗಳು ನಲುಗಿ ಹೋಗಿವೆ. ರಸ್ತೆಗಳು ಬಿರುಕು ಬಿಟ್ಟಿದ್ದು, ಸೇತುವೆಗಳು ಕುಸಿದಿವೆ. ವಿದ್ಯುತ್ ಮತ್ತು ದೂರಸಂಪರ್ಕ ವ್ಯವಸ್ಥೆಗಳು ಸಂಪೂರ್ಣವಾಗಿ ಸ್ಥಗಿತಗೊಂಡಿವೆ. ಇದರಿಂದಾಗಿ ಸಂತ್ರಸ್ತರಿಗೆ ತುರ್ತು […] - [Dharmasthala : ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ವಾತ್ಸಲ್ಯ ಮನೆ ಹಸ್ತಾಂತರ...!](https://ismkannadanews.com/dharmasthala-vatsalya-program-house-handover/): Dharmasthala – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಮೇಡಿಮಾಕಲಹಳ್ಳಿ ಗ್ರಾಮದ ನಿವಾಸಿ ಮುದ್ದಮ್ಮ ಎಂಬುವವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವಾತ್ಸಲ್ಯ ಕಾರ್ಯಕ್ರಮದಡಿ ಮನೆ ಮಂಜೂರಾಗಿದ್ದು, ಮನೆಯನ್ನು ಮುದ್ದಮ್ಮರವರಿಗೆ ಹಸ್ತಾಂತರ ಮಾಡಲಾಯಿತು. Dharmasthala –  ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳು ಈ ವೇಳೆ ಮಾತನಾಡಿದ ಯೋಜನೆಯ ಬೆಂಗಳೂರು ಪ್ರಾದೇಶಿಕ ವಿಭಾಗದ ನಿರ್ದೇಶಕ ಎಂ.ಸೀನಪ್ಪ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳಲ್ಲಿ ವಾತ್ಸಲ್ಯ ಕಾರ್ಯಕ್ರಮವು ಹೆಸರಿಗೆ ತಕ್ಕಂತೆ ಅನಾಥರಿಗೆ ನಿರ್ಗತಿಕರಿಗೆ ಸೂರು ಕಲ್ಪಿಸಿ ಕೊಡುವ ಮತ್ತು ಸಾಂತ್ವಾನ […] - [Viral: ಕೇರಳ ಸೀರೆಯಲ್ಲಿ ಜಪಾನೀ ಹುಡುಗಿಯ ಮನೋಹರ ನೃತ್ಯ – ‘ಜಿಮಿಕ್ಕಿ ಕಮ್ಮಲ್’ ಹಾಡಿಗೆ ಮಾಯೋ ಜಪಾನ್ ಮೋಡಿ!](https://ismkannadanews.com/viral-japanese-girl-dance-kerala-saree/): Viral – ಸೋಷಿಯಲ್ ಮೀಡಿಯಾದಲ್ಲಿ ಆಗಾಗ ಅಚ್ಚರಿ ಮೂಡಿಸುವ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಇದೀಗ, ಜಪಾನ್‌ನ ಡಿಜಿಟಲ್ ಇನ್‌ಫ್ಲುಯೆನ್ಸರ್ (Japan digital influencer) ಮಾಯೋ ಜಪಾನ್ (Mayo Japan) ತಮ್ಮ ಹೊಸ ವಿಡಿಯೋ ಮೂಲಕ ನೆಟ್ಟಿಗರ ಹೃದಯ ಗೆದ್ದಿದ್ದಾರೆ. ಈ ಬಾರಿ, ಅವರು ಸುಂದರವಾದ ಕೇರಳದ ಸಾಂಪ್ರದಾಯಿಕ ಸೀರೆ (Kerala saree) ಉಟ್ಟು, ಎಲ್ಲರ ಮೆಚ್ಚಿನ ಮಲಯಾಳಂ ಹಾಡು ‘ಜಿಮಿಕ್ಕಿ ಕಮ್ಮಲ್’ (Jimmikki Kammal)ಗೆ ಅದ್ಭುತವಾಗಿ ನೃತ್ಯ ಮಾಡಿದ್ದಾರೆ. ಈ ನೃತ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ (social […] - [Snake : ಪಡವಲಕಾಯಿ ಹಿಡಿದಂತೆ ಹಾವನ್ನು ಹಿಡಿದ ಭೂಪ, ವೈರಲ್ ಆದ ವಿಡಿಯೋ…!](https://ismkannadanews.com/king-cobra-snake-catcher-viral-video-thailand/): Snake – ಹಾವು ಎಂದಾಕ್ಷಣ ಎಷ್ಟೇ ಧೈರ್ಯವಂತರಾದರೂ ಹತ್ತು ಹೆಜ್ಜೆ ದೂರ ಓಡಿಹೋಗುತ್ತಾರೆ. ಒಂದು ವೇಳೆ ಎದುರಿಗೆ ಕಂಡರಂತೂ ಒಮ್ಮೆಲೇ ಗಾಬರಿಯಿಂದ ಎದೆಯ ಬಡಿತವೇ ನಿಂತು ಹೋಗುವಷ್ಟು ಆತಂಕವಾಗುತ್ತದೆ. ಆದರೆ ಕೆಲವರು ಮಾತ್ರ ಈ ವಿಷಕಾರಿ ಹಾವುಗಳೊಂದಿಗೆ ಆಟವಾಡುವಂತೆ ವರ್ತಿಸುತ್ತಾರೆ. ಕಿಂಗ್ ಕೋಬ್ರಾದಂತಹ ಪ್ರಾಣಾಂತಕ ಹಾವುಗಳನ್ನು ಕತ್ತಿಗೆಗೆ ಸುತ್ತಿಕೊಳ್ಳುವುದು, ಸೊಂಟಕ್ಕೆ ಚುತ್ತುವುದು ಮುಂತಾದ ಸಾಹಸಮಯ ಕೆಲಸಗಳನ್ನು ಮಾಡಿ ಎಲ್ಲರ ಗಮನ ಸೆಳೆಯುತ್ತಾರೆ. ಇಂತಹ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಕ್ಷಣಾರ್ಧದಲ್ಲಿ ವೈರಲ್ ಆಗುತ್ತವೆ. ಇದೀಗ ಅಂತಹದ್ದೇ ಒಂದು ರೋಚಕ […] - [Reels : ಟ್ರಾಫಿಕ್ ಮಧ್ಯೆ ರೀಲ್ಸ್ ಮಾಡಿ ಜೈಲು ಸೇರಿದ ಚಂಡೀಗಢ ಪೊಲೀಸ್ ಅಧಿಕಾರಿಯ ಪತ್ನಿ: ಸಂಚಾರ ದಟ್ಟಣೆಗೆ ಕಾರಣವಾದ ವೈರಲ್ ವಿಡಿಯೋ....!](https://ismkannadanews.com/chandigarh-woman-reels-road-traffic/): Reels : ಚಂಡೀಗಢದಲ್ಲಿ ಒಂದು ಅಚ್ಚರಿಯ ಘಟನೆ ನಡೆದಿದೆ. ಟ್ರಾಫಿಕ್ ಲೈಟ್‌ನಲ್ಲಿ ಹಸಿರು ದೀಪ ಉರಿಯುತ್ತಿದ್ದರೂ, ಒಬ್ಬ ಟ್ರಾಫಿಕ್ ಪೊಲೀಸ್ ಅಧಿಕಾರಿಯ ಪತ್ನಿ ರಸ್ತೆಯ ಮಧ್ಯದಲ್ಲಿ ರೀಲ್ಸ್ ಮಾಡುವ ತಲ್ಲೀನತೆಯಲ್ಲಿ ಮಗ್ನರಾಗಿದ್ದರು. ಈ ಕಾರಣದಿಂದ ರಸ್ತೆಯಲ್ಲಿ ಭಾರೀ ಸಂಚಾರ ದಟ್ಟಣೆ ಉಂಟಾಯಿತು. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಂತೆ ಪೊಲೀಸರು ಕೂಡಲೇ ಕ್ರಮಕೈಗೊಂಡರು. ಈ ಮಹಿಳೆಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದ್ದು, ಈ ವಿಷಯ ಈಗ ಎಲ್ಲೆಡೆ ಚರ್ಚೆಯ ವಿಷಯವಾಗಿದೆ. Reels – ವೈರಲ್ ಆಗೋಕೆ […] - [Local : ಗುಡಿಬಂಡೆ ಪಟ್ಟಣ ಪಂಚಾಯಿತಿಯ 2025-26ನೇ ಸಾಲಿಗೆ 10.41 ಲಕ್ಷ ಉಳಿತಾಯ ಬಜೆಟ್ ಮಂಡನೆ](https://ismkannadanews.com/local-gudibande-town-panchayat-budget-2025-26/): Local – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣ ಪಂಚಾಯಿತಿಯ 2025-26ನೇ ಸಾಲಿನ ಆಯವ್ಯಯ ಸಭೆಯು ಸ್ಥಳೀಯ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಪಂಚಾಯಿತಿ ಅಧ್ಯಕ್ಷ ಎ. ವಿಕಾಸ್ ಅವರ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ನಡೆಯಿತು. ಈ ಸಭೆಯಲ್ಲಿ 10.41 ಲಕ್ಷ ರೂಪಾಯಿಗಳ ಉಳಿತಾಯ ಬಜೆಟ್ ಮಂಡಿಸಲಾಗಿದ್ದು, ಎಲ್ಲಾ ಸದಸ್ಯರಿಂದ ಸರ್ವಾನುಮತದಿಂದ ಅನುಮೋದನೆ ಪಡೆಯಲಾಯಿತು. ಪಟ್ಟಣದ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಮತ್ತು ಜನರ ಜೀವನಮಟ್ಟ ಸುಧಾರಣೆಗೆ ಈ ಬಜೆಟ್ ಒತ್ತು ನೀಡಿದೆ. Local – ಬಜೆಟ್‌ನ ಸಂಪೂರ್ಣ ವಿವರ ಚಿಕ್ಕಬಳ್ಳಾಪುರ ಜಿಲ್ಲೆಯ […] - [Cyber Crime : ಹೃದಯವಿದ್ರಾವಕ ಘಟನೆ: ಸೈಬರ್ ವಂಚಕರ ಬಲೆಗೆ ಬಿದ್ದ ವೃದ್ಧ ದಂಪತಿಯ ದುರಂತ ಸಾವು....!](https://ismkannadanews.com/elderly-couple-in-belagavi-affected-by-cyber-crime/): Cyber Crime – ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡ ಗ್ರಾಮದಲ್ಲಿ ನಡೆದ ಒಂದು ದುಃಖದ ಘಟನೆ ಎಲ್ಲರ ಮನಸ್ಸನ್ನು ಕಲಕಿದೆ. ಸೈಬರ್ ವಂಚನೆಯ ಕಿರುಕುಳಕ್ಕೆ ಒಳಗಾಗಿ, ತಮ್ಮ ಮುಪ್ಪಿನ ಜೀವನವನ್ನು ಸುಂದರವಾಗಿ ಕಳೆಯುತ್ತಿದ್ದ ವೃದ್ಧ ದಂಪತಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಘಟನೆಯಲ್ಲಿ ಡಿಯಾಂಗೋ ನಜರತ್ (83) ಕತ್ತು ಕೊಯ್ದುಕೊಂಡು ಪ್ರಾಣ ಬಿಟ್ಟಿದ್ದರೆ, ಅವರ ಪತ್ನಿ ಪ್ಲೇವಿಯಾನಾ ನಜರತ್ (79) ಮಾತ್ರೆಗಳನ್ನು ಸೇವಿಸಿ ಜೀವ ಕಳೆದುಕೊಂಡಿದ್ದಾರೆ. ಈ ದುರಂತ ಸಾವಿನ ಹಿಂದಿನ ಕಾರಣ ಸೈಬರ್ ವಂಚಕರ ಹಾವಳಿಯಾಗಿದ್ದು, […] - [Viral : ಮಥುರಾದ ಶಾಲೆಯಲ್ಲಿ ಶಿಕ್ಷಕಿ-ಅಂಗನವಾಡಿ ಕಾರ್ಯಕರ್ತೆ ನಡುವೆ ಜೋರಾದ ಜಗಳ, ವೈರಲ್ ಆದ ವಿಡಿಯೋ…!](https://ismkannadanews.com/mathura-school-teacher-fight-viral/): Viral – ಉತ್ತರ ಪ್ರದೇಶದ ಮಥುರಾದ ಪ್ರಾಥಮಿಕ ಶಾಲೆಯೊಂದರಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಇಲ್ಲಿ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕ ಶಿಕ್ಷಕಿಯ ನಡುವೆ ತೀವ್ರ ಜಗಳವಾಗಿ, ಇದು ದೈಹಿಕ ಹೊಡೆದಾಟಕ್ಕೆ ತಿರುಗಿದೆ. ಈ ಘಟನೆಯ ಸಂಪೂರ್ಣ ವಿಡಿಯೋ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಜಗಳದಿಂದ ವಿದ್ಯಾರ್ಥಿಗಳಲ್ಲಿ ಭಯ ಮೂಡಿರಬೇಕು ಎಂದು ಊಹಿಸಲಾಗಿತ್ತು, ಆದರೆ ಆಶ್ಚರ್ಯಕರವಾಗಿ ವಿಡಿಯೋದಲ್ಲಿ ಕೆಲವು ಮಕ್ಕಳು ತಮ್ಮ ಶಿಕ್ಷಕಿಯನ್ನು ಸಮರ್ಥಿಸಿಕೊಂಡು ಅಂಗನವಾಡಿ ಕಾರ್ಯಕರ್ತೆಯ ಮೇಲೆ ದಾಳಿ ಮಾಡುವುದು ಕಂಡುಬಂದಿದೆ. ಪ್ರಾಥಮಿಕ […] - [Viral - ಮಕ್ಕಳನ್ನು ನಾನು ನೋಡಿಕೊಳ್ಳುತ್ತೇನೆ, ನೀನು ಖುಷಿಯಾಗಿರು ಎಂದು ಪ್ರಿಯಕರನಿಗೆ ಮದುವೆ ಮಾಡಿಸಿದ ಪತಿ....!](https://ismkannadanews.com/viral-husband-arranges-wife-marriage-in-up/): Viral – ಉತ್ತರ ಪ್ರದೇಶದ ಸಂತ ಕಬೀರ್ ನಗರ ಜಿಲ್ಲೆಯಲ್ಲಿ ನಡೆದ ಒಂದು ಅಪರೂಪದ ಮತ್ತು ಭಾವನಾತ್ಮಕ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತನ್ನ ಪತ್ನಿಯ ಪ್ರೀತಿಯನ್ನು ಗೌರವಿಸಿ, ಆಕೆಯ ಇಷ್ಟದ ವ್ಯಕ್ತಿಯೊಂದಿಗೆ ಮದುವೆ ಮಾಡಿಸಿ, ಮಕ್ಕಳ ಜವಾಬ್ದಾರಿಯನ್ನು ತಾನೇ ತೆಗೆದುಕೊಂಡ ಪತಿಯೊಬ್ಬನ ಕತೆ ಎಲ್ಲರ ಮನಸ್ಸನ್ನು ಗೆದ್ದಿದೆ. ಈ ಘಟನೆಯು ಪ್ರೀತಿ, ತ್ಯಾಗ ಮತ್ತು ತಾಳ್ಮೆಯ ಸಂಕೇತವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. Viral – ಪತ್ನಿಯ ಪ್ರೀತಿಯನ್ನು ಅರ್ಥಮಾಡಿಕೊಂಡ ಗಂಡ ಸಂತ ಕಬೀರ್ […] - [Viral : ಮಹಾರಾಷ್ಟ್ರದಲ್ಲಿ ನಡೀತು ಅಪ್ಪನ ಲೈಂಗಿಕ ಕಿರುಕುಳದಿಂದ ಬೇಸತ್ತು ಮಗಳು ಆತನ ಗುಪ್ತಾಂಗ ಕತ್ತರಿಸಿದ ಘಟನೆ….!](https://ismkannadanews.com/viral-maharashtra-woman-attacks-stepfather/): Viral – ಮಹಾರಾಷ್ಟ್ರದ ನಲಸೋಪರದಲ್ಲಿ ನಡೆದ ಒಂದು ಆಘಾತಕಾರಿ ಘಟನೆಯಲ್ಲಿ, 24 ವರ್ಷದ ಯುವತಿಯೊಬ್ಬಳು ತನ್ನ ಮಲತಂದೆಯ ಲೈಂಗಿಕ ಶೋಷಣೆಯಿಂದ ಬೇಸತ್ತು, ಆತನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಜನನಾಂಗಗಳನ್ನು ಕತ್ತರಿಸಿದ್ದಾಳೆ. ಈ ಘಟನೆ ಸೋಮವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ನಲಸೋಪರ ಪೂರ್ವದ ಚಾಲ್ ಪ್ರದೇಶದಲ್ಲಿ ನಡೆದಿದ್ದು, ಸ್ಥಳೀಯರಲ್ಲಿ ಭಯ ಮತ್ತು ಆತಂಕ ಮೂಡಿಸಿದೆ. ಈ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡ 56 ವರ್ಷದ ಮಲತಂದೆ ರಮೇಶ್ ಭಾರ್ತಿಯನ್ನು ಕಾಂಡಿವಲಿಯ ಶತಾಬ್ದಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. Viral […] - [Numerology: ಈ ದಿನಾಂಕಗಳಲ್ಲಿ ಜನಿಸಿದವರಿಗೆ ಯಾರು ಉತ್ತಮ ಜೋಡಿಯಾಗುತ್ತಾರೆ ಗೊತ್ತಾ?](https://ismkannadanews.com/numerology-life-path-number-1-compatibility/): Numerology – (ಸಂಖ್ಯಾಶಾಸ್ತ್ರ) ಪ್ರಕಾರಂ, ಒಬ್ಬ ವ್ಯಕ್ತಿಯ ಜನ್ಮ ದಿನಾಂಕವನ್ನು ಆಧರಿಸಿ ಅವರ ಸ್ವಭಾವ, ಗುಣಲಕ್ಷಣಗಳು ಮತ್ತು ಭವಿಷ್ಯವನ್ನು ತಿಳಿದುಕೊಳ್ಳಬಹುದು. ಜನ್ಮ ದಿನಾಂಕದ ಅಂಕಿಗಳನ್ನು ಕೂಡಿ ಬಂದ ಒಟ್ಟು ಸಂಖ್ಯೆಯನ್ನು ಮೂಲಸಂಖ್ಯೆ (Life Path Number) ಎಂದು ಕರೆಯಲಾಗುತ್ತದೆ. ಈ ಮೂಲಸಂಖ್ಯೆಯ ಆಧಾರದ ಮೇಲೆ ಒಬ್ಬರ ವ್ಯಕ್ತಿತ್ವ ಮತ್ತು ಜೀವನದ ಗತಿಯನ್ನು ಊಹಿಸಬಹುದು. ಜ್ಯೋತಿಷ್ಯ ಶಾಸ್ತ್ರದಲ್ಲಿ, ಉದಾಹರಣೆಗೆ 1, 10, 19, 28 ತಾರೀಖುಗಳಲ್ಲಿ ಜನಿಸಿದವರ ಮೂಲಸಂಖ್ಯೆ 1 ಆಗಿರುತ್ತದೆ. ಈಗ, ಮೂಲಸಂಖ್ಯೆ 1 ಇರುವವರಿಗೆ ಯಾವ […] - [Bank Holidays : ಏಪ್ರಿಲ್ ತಿಂಗಳಲ್ಲಿ ಬ್ಯಾಂಕ್ ಗಳಿಗೆ 12 ದಿನ ರಜೆ: ಇಲ್ಲಿದೆ ಪೂರ್ಣ ರಜಾ ದಿನಗಳ ಪಟ್ಟಿ....!](https://ismkannadanews.com/bank-holidays-april-2025-india/): Bank Holidays – ಮಾರ್ಚ್ ತಿಂಗಳು ಇನ್ನೇನು ಮುಗಿಯುವ ಹಂತದಲ್ಲಿದೆ, ಮತ್ತು ಏಪ್ರಿಲ್ ತಿಂಗಳು ತನ್ನ ಬಾಗಿಲು ತಟ್ಟುತ್ತಿದೆ. ಹೊಸ ಹಣಕಾಸು ವರ್ಷದ ಮೊದಲ ತಿಂಗಳಾದ ಏಪ್ರಿಲ್‌ನಲ್ಲಿ ಬ್ಯಾಂಕ್‌ಗಳಿಗೆ ಸುಮಾರು 12 ದಿನ ರಜೆ (Bank Holidays) ಇರುತ್ತದೆ ಎಂದು ತಿಳಿದುಬಂದಿದೆ. ಈ ಸುದ್ದಿ ಗ್ರಾಹಕರಿಗೆ ಮುಖ್ಯವಾಗಿದೆ ಏಕೆಂದರೆ ರಜಾದಿನಗಳ ಬಗ್ಗೆ ಮೊದಲೇ ತಿಳಿದುಕೊಂಡರೆ ಬ್ಯಾಂಕ್ ಸಂಬಂಧಿತ ಕೆಲಸಗಳನ್ನು ಸರಿಯಾಗಿ ಯೋಜನೆ ಮಾಡಿಕೊಳ್ಳಬಹುದು. ನಿಮ್ಮ ಪ್ರದೇಶದಲ್ಲಿ ಬ್ಯಾಂಕ್‌ಗಳು ಯಾವಾಗ ಮುಚ್ಚಿರುತ್ತವೆ ಎಂಬುದನ್ನು ತಿಳಿದುಕೊಳ್ಳುವುದು ಇನ್ನಷ್ಟು ಅಗತ್ಯ. ಭಾರತದಲ್ಲಿ […] - [Local : ವಾಟದಹೊಸಹಳ್ಳಿ ಕೆರೆ ನೀರು ಗೌರಿಬಿದನೂರು ನಗರಕ್ಕೆ ಬಳಕೆಗೆ ಮುಂದಾದರೆ ಉಗ್ರಹೋರಾಟಕ್ಕೆ ಸಿದ್ದ : ಗ್ರಾಮಸ್ಥರ ಎಚ್ಚರಿಕೆ](https://ismkannadanews.com/local-vatadahosahalli-lake-water-protest-gauribidanur/): Local – ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ವಾಟದಹೊಸಹಳ್ಳಿ ಕೆರೆ ನೀರನ್ನು ಗೌರಿಬಿದನೂರು ಪಟ್ಟಣದ ಕುಡಿಯುವ ನೀರಿಗೆ ಬಳಸಿಕೊಳ್ಳಲು ಶಾಸಕ ಪುಟ್ಟಸ್ವಾಮಿಗೌಡ ಇತ್ತೀಚೆಗೆ ಗೌರಿಬಿದನೂರು ನಗರಸಭೆಯಲ್ಲಿ ಹೇಳಿಕೆ ನೀಡಿರುವುದನ್ನು ಖಂಡಿಸಿ ವಾಟದಹೊಸಹಳ್ಳಿ ಕೆರೆ ನೀರು ಅಚ್ಚುಕಟ್ಟುದಾರರ ಸಂಘದ ವತಿಯಿಂದ ಉಗ್ರಹೋರಾಟ ಮಾಡಲು ಮುಂದಾಗಿದ್ದಾರೆ. ಮುಂದಿನ ದಿನಗಳಲ್ಲಿ ವಾಟದಹೊಸಹಳ್ಳಿ ಬಂದ್ ಗೆ ಸಹ ಕರೆ ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ. Local – ಗೌರಿಬಿದನೂರು ನಗರಕ್ಕೆ ವಾಟದಹೊಸಹಳ್ಳಿ ಗ್ರಾಮದ ಕೆರೆಯ ನೀರು ಪೂರೈಕೆಗೆ ಆಕ್ರೋಷ ವಾಟದಹೊಸಹಳ್ಳಿ ಗ್ರಾಮದ ಅಮಾನಿಕೆರೆಯು ಸರಿ […] - [Ramzan : ಎಲ್ಲಾ ಧರ್ಮದವರು ಸಹೋದರರಂತೆ ಇರಬೇಕು, ಕೋಮು ಸೌಹಾರ್ದತೆಯ ಸಂದೇಶ ಸಾರಬೇಕು: ಶಾಸಕ ಎಸ್.ಎನ್.ಸುಬ್ಬಾರೆಡ್ಡಿ](https://ismkannadanews.com/ramzan-iftar-shadi-mahal-gudibande/): Ramzan – ಭಾರತ ದೇಶವು ವೈವಿಧ್ಯತೆಯ ಸಂಕೇತವಾಗಿದ್ದು, ಇಲ್ಲಿ ಎಲ್ಲಾ ಧರ್ಮೀಯರು ಅಣ್ಣ ತಮ್ಮಂದಿರಂತೆ ಸೌಹಾರ್ದತೆಯಿಂದ ಜೀವಿಸಿ, ಕೋಮು ಸೌಹಾರ್ದತೆಯನ್ನು ಎತ್ತಿ ಹಿಡಿಯುವ ಮೂಲಕ ಸುಖಮಯ ಮತ್ತು ಶಾಂತಿಯುತ ಜೀವನ ನಡೆಸಬೇಕೆಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಮ್ಮ ಭಾಷಣದಲ್ಲಿ ಒತ್ತಿ ಹೇಳಿದರು. ಗುಡಿಬಂಡೆ ಪಟ್ಟಣದ ಷಾದಿ ಮಹಲ್‌ನಲ್ಲಿ ರಂಜಾನ್ ಹಬ್ಬದ ಸಂದರ್ಭದಲ್ಲಿ ಆಯೋಜಿಸಲಾಗಿದ್ದ ಇಫ್ತಿಯಾರ್ ಕೂಟದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾರತದ ಸಾಮಾಜಿಕ ಜಾಲದಲ್ಲಿ ಧರ್ಮ, ಜಾತಿ ಮತ್ತು ಸಂಸ್ಕೃತಿಗಳ ಸಮ್ಮಿಲನವೇ ವಿಶೇಷತೆ ಎಂದು ತಿಳಿಸಿದರು. Ramzan – […] - [Bengaluru : ಬೆಂಗಳೂರಲ್ಲಿ ಬೆಚ್ಚಿ ಬೀಳಿಸೋ ಘಟನೆ: ಪತ್ನಿ ದೇಹ ತುಂಡರಿಸಿ ಸೂಟ್ ಕೇಸ್ ಗೆ ತುಂಬಿದ ಪಾಪಿ ಪತಿ](https://ismkannadanews.com/bengaluru-a-women-body-found-in-suitcase/): ಸಿಲಿಕಾನ್ ಸಿಟಿ ಬೆಂಗಳೂರು (Bengaluru) ನಗರದಲ್ಲಿ ಭಯಾನಕ ಘಟನೆಯೊಂದು ನಡೆದಿದೆ, ಈ ಘಟನೆ ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ. ಹುಳಿಮಾವು (Hulimavu) ಸಮೀಪದ ದೊಡ್ಡ ಕನ್ನಹಳ್ಳಿ (Doddakannahalli) ಪ್ರದೇಶದ ಮನೆಯೊಂದರಲ್ಲಿ ಈ ಘೋರ ಕೃತ್ಯ ನಡೆದಿದ್ದು, ಆರೋಪಿ ಪತಿ ರಾಕೇಶ್ ಎಂಬಾತ ತನ್ನ ಪತ್ನಿ ಗೌರಿ ಅನಿಲ್ ಸಾಂಬೆಕರ್ (32) ಅವರನ್ನು ಕೊಂದು, ಆಕೆಯ ಮೃತದೇಹವನ್ನು ತುಂಡರಿಸಿ ಸೂಟ್‌ಕೇಸ್‌ ಗೆ ತುಂಬಿದ್ದಾನೆ. ಈ ಘಟನೆಯ ಸುದ್ದಿ ಕೇಳಿ ಸ್ಥಳೀಯರು ಮತ್ತು ಆಕೆಯ ಕುಟುಂಬಸ್ಥರು ಆತಂಕಕ್ಕೆ ಒಳಗಾಗಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ […] - [E-Prasada: ಭಕ್ತರ ಮನೆ ಬಾಗಿಲಿಗೆ ದೇವಾಲಯಗಳ ಪ್ರಸಾದ ತಲುಪಿಸಲು 'ಇ-ಪ್ರಸಾದ' ಸೇವೆ ಆರಂಭ, ಮಾಹಿತಿ ಇಲ್ಲಿದೆ ನೋಡಿ...!](https://ismkannadanews.com/e-prasada-karnataka-temple-prasada-delivery/): E-Prasada – ರಾಜ್ಯದ ಪ್ರತಿಷ್ಠಿತ ದೇವಾಲಯಗಳ ಪವಿತ್ರ ಪ್ರಸಾದವನ್ನು ಭಕ್ತರ ಮನೆ ಬಾಗಿಲಿಗೆ ತಲುಪಿಸುವ ನವೀನ ಯೋಜನೆಯಾದ ‘ಇ-ಪ್ರಸಾದ’ ಸೇವೆಗೆ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ಚಾಲನೆ ನೀಡಿದ್ದಾರೆ. ಈ ಹೊಸ ಸೇವೆಯ ಮೂಲಕ ಭಕ್ತರು ತಮ್ಮ ನೆಚ್ಚಿನ ದೇವಾಲಯದ ಪ್ರಸಾದವನ್ನು ಆನ್‌ಲೈನ್ ಮೂಲಕ ಆರ್ಡರ್ ಮಾಡಿ, ಮನೆಯಲ್ಲಿ ಕುಳಿತೇ ಪಡೆಯಬಹುದು. ಈ ಯೋಜನೆಯು ಧಾರ್ಮಿಕತೆಯನ್ನು ತಂತ್ರಜ್ಞಾನದೊಂದಿಗೆ ಸಂಯೋಜಿಸಿ, ಭಕ್ತರಿಗೆ ಹೊಸ ಅನುಭವ ನೀಡುವ ಗುರಿಯನ್ನು ಹೊಂದಿದೆ. E-Prasada – ಮೊದಲ ಹಂತದಲ್ಲಿ 14 […] - [Price Hike : ಹಾಲು, ಮೊಸರು ಬೆಲೆ ಏರಿಕೆಯ ಬೆನ್ನಲ್ಲೇ ವಿದ್ಯುತ್ ದರ ಹೆಚ್ಚಳ: ಯೂನಿಟ್‌ಗೆ ಎಷ್ಟು ಪೈಸೆ ಹೆಚ್ಚಳ?](https://ismkannadanews.com/karnataka-price-hike-milk-electricity/): Price Hike – ಕರ್ನಾಟಕದ ಜನತೆಗೆ ಇತ್ತೀಚಿನ ದಿನಗಳಲ್ಲಿ ಒಂದರ ಹಿಂದೆ ಒಂದು ಬೆಲೆ ಏರಿಕೆಯ ಆಘಾತ ಎದುರಾಗುತ್ತಿದೆ. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ನಂದಿನಿ ಹಾಲು (Nandini Milk) ಮತ್ತು ಮೊಸರು ದರ ಏರಿಕೆಗೆ ಹಸಿರು ನಿಶಾನೆ ತೋರಿದೆ. ಇದರ ಜೊತೆಗೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (KERC) ಕೂಡ ವಿದ್ಯುತ್ ದರ ಏರಿಕೆ ಘೋಷಿಸಿ ಜನರಿಗೆ ಮತ್ತೊಂದು ಶಾಕ್ ನೀಡಿದೆ. ಈ ಬೆಲೆ ಏರಿಕೆಯಿಂದ ಸಾಮಾನ್ಯ ಜನರ ಜೇಬಿಗೆ ಭಾರೀ ಹೊಡೆತ ಬೀಳುವುದು […] - [Watch : ಹುಡುಗಿಯ ತಲೆಯಲ್ಲೇ ಮನೆ ಮಾಡಿಕೊಂಡ ಹಾವು, ವೈರಲ್ ಆದ ವಿಡಿಯೋ…!](https://ismkannadanews.com/watch-snake-hatchling-girl-hair-viral-video/): Watch – ಪ್ರತಿಯೊಬ್ಬರಿಗೂ ಹಾವು ಎಂದರೆ ಭಯ. ಹಾವು ತೆವಳುವ ರೀತಿಯನ್ನು ನೋಡುವಾಗಲೇ ಕೆಲವರಿಗೆ ಹೃದಯ ಬಡಿತವೇ ನಿಲ್ಲುವಷ್ಟು ಭಯ ಉಂಟಾಗುತ್ತದೆ. ಈ ಭೂಮಿಯ ಮೇಲಿನ ಅತ್ಯಂತ ಪ್ರಮಾದಕಾರಿ ಜೀವಿಗಳು ಪೈಕಿ ಹಾವುಗಳು ಒಂದು ಪ್ರಮುಖ ಸ್ಥಾನ ಪಡೆದಿವೆ. ಸರೀಸೃಪಗಳಾದ ಮೊಸಳೆಗಳು ಮತ್ತು ವಿಷಪೂರಿತ ಹಾವುಗಳು ಜೀವಕ್ಕೆ ಅಪಾಯ ತರುವ ಜೀವಿಗಳೆಂದು ಪರಿಗಣಿಸಲಾಗುತ್ತವೆ. ಆದರೆ, ಇತ್ತೀಚೆಗೆ ಒಂದು ಆಶ್ಚರ್ಯಕರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಎಲ್ಲರ ಗಮನ ಸೆಳೆದಿದೆ. Watch – ಹುಡುಗಿಯ ಕೂದಲಲ್ಲಿ ಸಿಕ್ಕ […] - [BOB Recruitment 2025: 146 ಹಿರಿಯ ಸಂಬಂಧ ನಿರ್ವಾಹಕ ಹುದ್ದೆಗಳಿಗೆ ಭರ್ಜರಿ ಅವಕಾಶ, ಕೂಡಲೇ ಅರ್ಜಿ ಸಲ್ಲಿಸಿ...!](https://ismkannadanews.com/bob-recruitment-2025-apply-online/): BOB Recruitment 2025 – ಭಾರತದ ಪ್ರತಿಷ್ಠಿತ ಸಾರ್ವಜನಿಕ ಬ್ಯಾಂಕ್‌ಗಳಲ್ಲಿ ಒಂದಾದ ಬ್ಯಾಂಕ್ ಆಫ್ ಬರೋಡಾ (BOB) ತನ್ನ 2025ರ ನೇಮಕಾತಿ ಅಭಿಯಾನದಲ್ಲಿ 146 ಹಿರಿಯ ಸಂಬಂಧ ನಿರ್ವಾಹಕ (ಸೀನಿಯರ್ ರಿಲೇಶನ್ಶಿಪ್ ಮ್ಯಾನೇಜರ್) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಉತ್ಸಾಹೀ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಉದ್ಯೋಗಾಕಾಂಕ್ಷಿಗಳಿಗೆ ಇದೊಂದು ಸುವರ್ಣಾವಕಾಶವಾಗಿದ್ದು, ಭಾರತ ಸರ್ಕಾರದ ಅಡಿಯಲ್ಲಿ ಸ್ಥಿರ ಮತ್ತು ಗೌರವಯುತ ವೃತ್ತಿಜೀವನವನ್ನು ಕಟ್ಟಿಕೊಳ್ಳಲು ಈ BOB Recruitment 2025 ಒಂದು ಉತ್ತಮ ವೇದಿಕೆಯಾಗಿದೆ. ಆಸಕ್ತ ಅಭ್ಯರ್ಥಿಗಳು ಏಪ್ರಿಲ್ 15, 2025ರ […] - [RRB Recruitment 2025: ಸಹಾಯಕ ಲೋಕೋ ಪೈಲಟ್ ಹುದ್ದೆಗಳಿಗೆ 9,970 ಖಾಲಿ ಹುದ್ದೆಗಳು, ಮಾಹಿತಿ ಇಲ್ಲಿದೆ ನೋಡಿ...!](https://ismkannadanews.com/rrb-recruitment-2025-loco-pilot-apply-now/): RRB Recruitment 2025 – ರೈಲ್ವೆ ನೇಮಕಾತಿ ಮಂಡಳಿ (RRB) ಇತ್ತೀಚೆಗೆ ಸಹಾಯಕ ಲೋಕೋ ಪೈಲಟ್ (Assistant Loco Pilot) ಹುದ್ದೆಗಳಿಗೆ ಭರ್ಜರಿ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ದೇಶಾದ್ಯಂತ ವಿವಿಧ ರೈಲ್ವೆ ವಲಯಗಳಲ್ಲಿ ಒಟ್ಟು 9,970 ಹುದ್ದೆಗಳು ಖಾಲಿ ಇದ್ದು, ಉದ್ಯೋಗಾಕಾಂಕ್ಷಿಗಳಿಗೆ ಇದೊಂದು ಸುವರ್ಣಾವಕಾಶವಾಗಿದೆ. ಈ RRB ಸಹಾಯಕ ಲೋಕೋ ಪೈಲಟ್ ನೇಮಕಾತಿ 2025ಗೆ ಸಂಬಂಧಿಸಿದ ಕಿರು ಅಧಿಸೂಚನೆಯ ಪ್ರಕಾರ, ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಏಪ್ರಿಲ್ 10, 2025 ರಿಂದ ಆರಂಭವಾಗಲಿದ್ದು, ಅರ್ಜಿ ಸಲ್ಲಿಸಲು ಕೊನೆಯ […] - [Cobra - ಕಿಂಗ್ ಕೋಬ್ರಾಗೆ ಮುತ್ತಿಟ್ಟ ಭೂಪ, ವೈರಲ್ ಆದ ವಿಡಿಯೋ, ಶಾಕ್ ಆದ ನೆಟ್ಟಿಗರು….!](https://ismkannadanews.com/man-kissing-king-cobra-viral-video/): Cobra – ಸಾಮಾಜಿಕ ಮಾಧ್ಯಮದಲ್ಲಿ ಪ್ರತಿದಿನವೂ ಹಾವುಗಳಿಗೆ ಸಂಬಂಧಿಸಿದ ಹೊಸ ಹೊಸ ವೀಡಿಯೊಗಳು ಅಪ್‌ಲೋಡ್ ಆಗುತ್ತವೆ. ಅವುಗಳಲ್ಲಿ ಕೆಲವು ವೀಡಿಯೊಗಳು ನೆಟಿಜನ್‌ಗಳ ಗಮನವನ್ನು ಸುಲಭವಾಗಿ ಸೆಳೆಯುತ್ತವೆ. ಮುಖ್ಯವಾಗಿ ಹಾವುಗಳ ಒಡಾಟ, ಹೊಡೆದಾಟದ ವೀಡಿಯೊಗಳು ರಾತ್ರೋರಾತ್ರಿ ವೈರಲ್ ಆಗುತ್ತವೆ. ಆದರೆ ಕೆಲವರು ಮಾತ್ರ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು, ಅತ್ಯಂತ ವಿಷಕಾರಿ ಹಾವುಗಳ ಜೊತೆ ಆಟವಾಡುವ ಧೈರ್ಯ ಮಾಡುತ್ತಾರೆ. ಹಾವುಗಳ ಬಳಿ ಹೋಗುವುದು, ಅವುಗಳನ್ನು ಮುಟ್ಟಲು ಪ್ರಯತ್ನಿಸುವುದು ಎಂಬಂತಹ ಅಪಾಯಕಾರಿ ಕೆಲಸಗಳನ್ನು ಮಾಡಿ, ಅದನ್ನು ವೀಡಿಯೊ ತೆಗೆದು ಸಾಮಾಜಿಕ ಮಾಧ್ಯಮದಲ್ಲಿ […] - [Kannada : ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಲು ಎಲ್ಲರೂ ಶ್ರಮಿಶೋಣ: ಅನುರಾಧ ಆನಂದ್....!](https://ismkannadanews.com/akhila-bharata-kannada-sahitya-parishat-event/): Kannada : ಗಡಿಭಾಗವಾದ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಭಾಗದಲ್ಲಿ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಲು ಎಲ್ಲರೂ ಒಂದಾಗಿ ಕೆಲಸ ಮಾಡೋಣ, ಕನ್ನಡ ಭಾಷೆಯನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯೋಣ ಎಂದು ಅಖಿಲ ಭಾರತ ಕನ್ನಡ ಸಾಹಿತ್ಯ ಪರಿಷತ್ ನ ನೂತನ ತಾಲೂಕು ಅಧ್ಯಕ್ಷೆ ಅನುರಾಧ ಆನಂದ್ ಮನವಿ ಮಾಡಿದರು. Kannada – ಕನ್ನಡ ಕಾರ್ಯಕ್ರಮಗಳು ನಿರಂತರವಾಗಿರಬೇಕು ಅಖಿಲ ಭಾರತ ಕನ್ನಡ ಸಾಹಿತ್ಯ ಪರಿಷತ್ ನ ಗುಡಿಬಂಡೆ ತಾಲೂಕಿಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಅನುರಾಧ ಆನಂದ್ ರವರಿಗೆ ಏರ್ಪಡಿಸಿದ್ದ […] - [Politics : ಬಿಜೆಪಿಯಿಂದ ಯತ್ನಾಳ್ ಉಚ್ಛಾಟನೆ: ವಿಜಯೇಂದ್ರರಿಂದ ಮಹತ್ವದ ಸಂದೇಶ, ಯತ್ನಾಳ್‌ ರಿಂದ ಕೌಂಟರ್‍ ಏನು ಗೊತ್ತಾ?](https://ismkannadanews.com/politics-bjp-yatnal-expulsion-vijayendra-response/): Politics – ಬಿಜೆಪಿ ಹೈಕಮಾಂಡ್‌ನಿಂದ ಬಸನಗೌಡ ಪಾಟೀಲ್ ಯತ್ನಾಳ್ ಅವರ ಉಚ್ಛಾಟನೆ ಪ್ರಕಟವಾದ ಬೆನ್ನಲ್ಲೇ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆ ಆರಂಭವಾಗಿದೆ. ಬಿಜೆಪಿಯ ಕೇಂದ್ರ ಶಿಸ್ತು ಸಮಿತಿಯ ಶೋಕಾಸ್‌ ನೋಟಿಸ್‌ಗೆ ಯಾವುದೇ ಉತ್ತರ ನೀಡದ ಕಾರಣಕ್ಕೆ, ತಕ್ಷಣದಿಂದ ಜಾರಿಗೆ ಬರುವಂತೆ ಯತ್ನಾಳ್ ಅವರನ್ನು 6 ವರ್ಷಗಳ ಕಾಲ ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ. ಈ ನಿರ್ಧಾರದ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಪ್ರತಿಕ್ರಿಯಿಸಿದ್ದು, ಪಕ್ಷದ ಶಿಸ್ತು ಮತ್ತು ತ್ಯಾಗಕ್ಕೆ ಮೊದಲ ಆದ್ಯತೆ ಎಂದು ಪರೋಕ್ಷವಾಗಿ ವಿರೋಧಿಗಳಿಗೆ ಸಂದೇಶ ರವಾನಿಸಿದ್ದಾರೆ. […] - [BJP: ಬಿಜೆಪಿಯಿಂದ ಬಸನಗೌಡ ಪಾಟೀಲ್ ಯತ್ನಾಳ್ ಉಚ್ಛಾಟನೆ: 6 ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟನೆ.....!](https://ismkannadanews.com/basanagouda-patil-yatnal-expelled-bjp/): BJP – ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangowda Patil Yatnal) ಅವರಿಗೆ ಭಾರೀ ಆಘಾತ ಎದುರಾಗಿದೆ. ಬಿಜೆಪಿ ಕೇಂದ್ರ ಶಿಸ್ತು ಸಮಿತಿಯು ಅವರನ್ನು ಪಕ್ಷದಿಂದ ಉಚ್ಛಾಟಿಸಿ ಆದೇಶ ಹೊರಡಿಸಿದ್ದು, ಇದು ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಈ ಉಚ್ಛಾಟನೆಯಿಂದ ಬಸನಗೌಡ ಪಾಟೀಲ್ ಯತ್ನಾಳ್ ಅವರು ಆರು ವರ್ಷಗಳ ಕಾಲ ಬಿಜೆಪಿಯ ಪ್ರಾಥಮಿಕ ಸದಸ್ಯತ್ವದಿಂದ ವಂಚಿತರಾಗಿದ್ದಾರೆ. ಪಕ್ಷದ ಶಿಸ್ತು ಉಲ್ಲಂಘನೆ ಮತ್ತು ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದ ಆರೋಪದ ಮೇಲೆ ಈ ಕಠಿಣ […] - [Health Tips - ಬೀಟ್ರೂಟ್ ಮತ್ತು ನೆಲ್ಲಿಕಾಯಿ ಜ್ಯೂಸ್, ಆರೋಗ್ಯಕ್ಕೆ ಪ್ರಕೃತಿಯ ವರದಾನ, ಪೂರ್ಣ ಮಾಹಿತಿ....!](https://ismkannadanews.com/health-tips-beetroot-amla-juice-7-benefits/): Health Tips – ಪ್ರಕೃತಿಯಲ್ಲಿ ದೊರೆಯುವ ಬೀಟ್ರೂಟ್ ಮತ್ತು ನೆಲ್ಲಿಕಾಯಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಎಲ್ಲರಿಗೂ ತಿಳಿದ ಸಂಗತಿ. ಆದರೆ ಈ ಎರಡನ್ನೂ ಒಟ್ಟಿಗೆ ಮಿಕ್ಸ್ ಮಾಡಿ ಜ್ಯೂಸ್ ಆಗಿ ಸೇವಿಸಿದರೆ ದೇಹಕ್ಕೆ ಏನೆಲ್ಲಾ ಲಾಭಗಳು ಸಿಗುತ್ತವೆ ಎಂಬುದು ಜನರಲ್ಲಿ ಕುತೂಹಲ ಮೂಡಿಸಿದೆ. ಈ ಲೇಖನದಲ್ಲಿ, ಬೀಟ್ರೂಟ್ ಮತ್ತು ನೆಲ್ಲಿಕಾಯಿ ಜ್ಯೂಸ್‌ನ ಉಪಯೋಗಗಳು, ತಯಾರಿಕೆ ವಿಧಾನ ಮತ್ತು ಆರೋಗ್ಯಕರ ಪ್ರಯೋಜನಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ. ಈ ಜ್ಯೂಸ್ ಕುಡಿಯುವುದರಿಂದ ನಿಮ್ಮ ದೇಹವನ್ನು ಒಳಗಿನಿಂದ ಶುದ್ಧೀಕರಿಸಿ, […] - [Crime : ಮದುವೆಯಾದ 2 ವಾರಕ್ಕೆ ಪತಿಯ ಕೊಲೆ: ಪ್ರಿಯಕರನ ಜೊತೆ ಸೇರಿ ಪತ್ನಿಯ ಪ್ಲಾನ್ - ಸಂಪೂರ್ಣ ವಿವರ…!](https://ismkannadanews.com/crime-forced-marriage-murder-case-auraiya/): Crime – ಮದುವೆ ಎನ್ನುವುದು ಪವಿತ್ರ ಬಂಧನ ಎಂದು ಹೇಳಲಾಗುತ್ತದೆ. ಆದರೆ ಉತ್ತರ ಪ್ರದೇಶದ ಔರೈಯಾ ಜಿಲ್ಲೆಯಲ್ಲಿ ನಡೆದ ಒಂದು ಘಟನೆ ಈ ಬಂಧನವನ್ನೇ ಪ್ರಶ್ನಿಸುವಂತೆ ಮಾಡಿದೆ. ಮದುವೆಯಾಗಿ ಕೇವಲ ಎರಡು ವಾರಗಳಲ್ಲಿ (2 weeks) ಒಬ್ಬ 22 ವರ್ಷದ ಯುವತಿ ತನ್ನ ಗಂಡನನ್ನು (Husband) ಕೊಲೆ ಮಾಡಿಸಿದ ಆಘಾತಕಾರಿ ಸುದ್ದಿ ಬೆಳಕಿಗೆ ಬಂದಿದೆ. ತನ್ನ ಪ್ರಿಯಕರನ (Lover) ಜೊತೆ ಸೇರಿ, ಬಲವಂತದ ಮದುವೆ (Forced Marriage)ಯ ಒತ್ತಡದಿಂದ ಬೇಸತ್ತ ಈ ಮಹಿಳೆ, ಗಂಡನ ಕೊಲೆಗೆ ಸುಪಾರಿ […] - [Google ಸಮ್ಮರ್ ಇಂಟರ್ನ್ ಶಿಪ್ 2025: ವಿದ್ಯಾರ್ಥಿಗಳಿಗೆ ತಂತ್ರಜ್ಞಾನ ಕ್ಷೇತ್ರದಲ್ಲಿ ಉತ್ತಮ ಅವಕಾಶ....! Google Summer Internship Program 2025](https://ismkannadanews.com/google-summer-internship-2025-details/): Google ತನ್ನ ಹೊಸ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳಿಗೆ ಒಂದು ಸುವರ್ಣಾವಕಾಶವನ್ನು ಒದಗಿಸುತ್ತಿದೆ – ಗೂಗಲ್ ಸಮ್ಮರ್ ಇಂಟರ್ನ್‌ಶಿಪ್ ಪ್ರೋಗ್ರಾಂ 2025. ಈ ಕಾರ್ಯಕ್ರಮವು ತಂತ್ರಜ್ಞಾನ ಮತ್ತು ಕಂಪ್ಯೂಟರ್ ವಿಜ್ಞಾನ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳಿಗೆ ಒಂದು ಅತ್ಯುತ್ತಮ ವೇದಿಕೆಯಾಗಿದೆ. ನೀವು ಕಂಪ್ಯೂಟರ್ ವಿಜ್ಞಾನ, ಗಣಿತ, ಸಂಖ್ಯಾಶಾಸ್ತ್ರ, ಭಾಷಾಶಾಸ್ತ್ರ ಅಥವಾ ಇತರ ಸಂಬಂಧಿತ ತಾಂತ್ರಿಕ ಕ್ಷೇತ್ರದಲ್ಲಿ ಸ್ನಾತಕೋತ್ತರ ಅಥವಾ ಪಿಎಚ್‌ಡಿ ವ್ಯಾಸಂಗ ಮಾಡುತ್ತಿದ್ದರೆ, ಈ ಇಂಟರ್ನ್‌ಶಿಪ್ ನಿಮಗೆ ತಂತ್ರಜ್ಞಾನ ಉದ್ಯಮದಲ್ಲಿ ಅನುಭವ ಪಡೆಯಲು ಮತ್ತು ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳಲು ಒಂದು […] - [Viral - ಕಾಪಾಡಿ, ಕಾಪಾಡಿ ಎಂದ ಪತಿ, ಪತ್ನಿಯ ಕಿರುಕುಳ ತಾಳಲಾರದೆ ಸಹಾಯಕ್ಕಾಗಿ ಕಿರುಚಾಡಿದ ಪತಿ, ವೈರಲ್ ಆದ ವಿಡಿಯೋ…!](https://ismkannadanews.com/satna-husband-assaulted-by-wife-viral-video/): Viral – ಮಧ್ಯ ಪ್ರದೇಶದ ಸತ್ನಾದಲ್ಲಿ ನಡೆದ ಒಂದು ಆಘಾತಕಾರಿ ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇಲ್ಲಿ ಒಬ್ಬ ಮಹಿಳೆ ತನ್ನ ಪತಿಯನ್ನು ಕೋಣೆಯೊಳಗೆ ಕೂಡಿ ಹಾಕಿ, ಕತ್ತು ಹಿಸುಕಿ ಹೊಡೆದ ದೃಶ್ಯ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಈ ಘಟನೆಯನ್ನು ಸಂತ್ರಸ್ತ ಪತಿಯೇ ವಿಡಿಯೊ ಮಾಡಿದ್ದು, ಸದ್ಯ ಇದು ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಪತಿಯ ಮೇಲೆ ಪತ್ನಿಯಿಂದ ನಡೆಯುತ್ತಿರುವ ಈ ದೌರ್ಜನ್ಯವು ಪುರುಷರ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. Viral – ಘಟನೆಯ […] - [Vasthu Tips: ಈ ವಸ್ತುಗಳನ್ನು ಇತರರಿಂದ ತೆಗೆದುಕೊಂಡು ಬಳಸಬೇಡಿ - ತಜ್ಞರ ಸಂಪೂರ್ಣ ಸಲಹೆ ಇಲ್ಲಿದೆ ನೋಡಿ....!](https://ismkannadanews.com/vasthu-tips-things-you-should-not-borrow/): Vasthu Tips – ವಾಸ್ತು ಶಾಸ್ತ್ರವು ಭಾರತೀಯ ಸಂಸ್ಕೃತಿಯಲ್ಲಿ ಪ್ರಮುಖ ಸ್ಥಾನವನ್ನು ಹೊಂದಿದೆ. ಇದು ಮನೆ, ಕಚೇರಿ ಮತ್ತು ಜೀವನದಲ್ಲಿ ಸಕಾರಾತ್ಮಕ ಶಕ್ತಿಯನ್ನು ಉಳಿಸಿಕೊಳ್ಳಲು ಸಹಾಯ ಮಾಡುವ ಒಂದು ಪ್ರಾಚೀನ ವಿಜ್ಞಾನವಾಗಿದೆ. ಆದರೆ, ಕೆಲವು ವಸ್ತುಗಳನ್ನು ಇತರರಿಂದ ತೆಗೆದುಕೊಂಡು ಬಳಸುವುದು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸಬಹುದು ಎಂದು ತಜ್ಞರು ಎಚ್ಚರಿಸುತ್ತಾರೆ. ದೈನಂದಿನ ಜೀವನದಲ್ಲಿ ಸ್ನೇಹಿತರು, ಸಂಬಂಧಿಕರು ಅಥವಾ ಪರಿಚಿತರೊಂದಿಗೆ ವಸ್ತುಗಳನ್ನು ಹಂಚಿಕೊಳ್ಳುವುದು ಸಾಮಾನ್ಯವಾದರೂ, ವಾಸ್ತು ಶಾಸ್ತ್ರದ ಪ್ರಕಾರ ಇದು ಎಲ್ಲಾ ಸಂದರ್ಭಗಳಲ್ಲಿ ಸೂಕ್ತವಲ್ಲ. ಇಂತಹ ಅಭ್ಯಾಸಗಳಿಂದ ಸಕಾರಾತ್ಮಕ ಶಕ್ತಿ […] - [School : ಸರ್ಕಾರಿ ಶಾಲೆಗಳಿಗೆ ದಾನಿಗಳ ಕೊಡುಗೆ ಅಪಾರ: ಶಿಕ್ಷಕರ ಸಂಘದ ಅಧ್ಯಕ್ಷ ಬಾಲಾಜಿ...!](https://ismkannadanews.com/gudibande-government-school-donation-microtex/): School – ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಪಡೆಯುವ ಮಕ್ಕಳು ಹೆಚ್ಚಾಗಿ ಬಡ ಕುಟುಂಬಗಳಿಗೆ ಸೇರಿದವರಾಗಿದ್ದು, ಇಂತಹ ಬಡವರ ಮಕ್ಕಳ ಶಿಕ್ಷಣಕ್ಕೆ ಉನ್ನತ ಗುಣಮಟ್ಟದ ಶೈಕ್ಷಣಿಕ ಸಾಮಗ್ರಿಗಳು, ಆಧುನಿಕ ಉಪಕರಣಗಳು ಮತ್ತು ಇತರೆ ಅಗತ್ಯ ಸೌಲಭ್ಯಗಳನ್ನು ಒದಗಿಸುವಲ್ಲಿ ದಾನಿಗಳ ಕೊಡುಗೆ ಅಪಾರ ಮತ್ತು ಅಮೂಲ್ಯವಾದದ್ದು ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಬಾಲಾಜಿ ತಿಳಿಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಜಂಗಾಲಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಮೈಕ್ರೋಟೆಕ್ಸ್ ಸಂಸ್ಥೆಯಿಂದ ದಾನವಾಗಿ ನೀಡಲಾದ ಆಧುನಿಕ ಉಪಕರಣಗಳನ್ನು […] - [Michael Jackson - ಮೈಕಲ್ ಜಾಕ್ಸನ್ ಗಿಂತ ಕಮ್ಮಿಯಿಲ್ಲ ಈ ಪ್ರೊಫೆಸರ್: ಬೆಂಗಳೂರು ಕಾಲೇಜಿನಲ್ಲಿ ಸಖತ್ ಹಿಪ್-ಹಾಪ್ ಡ್ಯಾನ್ಸ್ ವೈರಲ್!](https://ismkannadanews.com/professor-michael-jackson-hip-hop-dance/): Michael Jackson – ಶಾಲಾ-ಕಾಲೇಜುಗಳಲ್ಲಿ (School College) ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳು (Cultural Programs) ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆಯನ್ನು (Talent) ಪ್ರದರ್ಶಿಸಲು ಒಂದು ಅದ್ಭುತ ವೇದಿಕೆಯಾಗಿದೆ. ಈ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಡ್ಯಾನ್ಸ್ (Dance), ಹಾಡುಗಾರಿಕೆ (Singing) ಮತ್ತು ಇತರ ಕಲೆಗಳ ಮೂಲಕ ತಮ್ಮ ಸಾಮರ್ಥ್ಯವನ್ನು ತೋರಿಸುತ್ತಾರೆ. ಆದರೆ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್ (Viral) ಆಗಿರುವ ಒಂದು ವಿಡಿಯೋ ಎಲ್ಲರ ಗಮನ ಸೆಳೆದಿದೆ. ಇಲ್ಲಿ ವಿದ್ಯಾರ್ಥಿಗಳ ಬದಲಿಗೆ ಒಬ್ಬ ಪ್ರೊಫೆಸರ್ (Professor) ತಮ್ಮ ಅದ್ಭುತ […] - [Traffic : ಆಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಡಲು ಸಂಚಾರ ನಿಯಮ ಉಲ್ಲಂಘಿಸಿದ ಯುಟ್ಯೂಬರ್: ಮಾನವೀಯ ಕಾರ್ಯಕ್ಕೆ ಜನರಿಂದ ಮೆಚ್ಚುಗೆ...!](https://ismkannadanews.com/youtuber-breaks-traffic-rules-for-ambulance/): Traffic – ಕೆಲವೊಮ್ಮೆ ನಾವು ಸಣ್ಣಪುಟ್ಟ ತಪ್ಪುಗಳನ್ನು ಮಾಡಿದಾಗ ಅಥವಾ ಸಂಚಾರ ನಿಯಮಗಳನ್ನು (traffic rules) ಉಲ್ಲಂಘಿಸಿದಾಗ (rule violation), ಆ ಕಾರ್ಯದ ಉದ್ದೇಶ ಒಳ್ಳೆಯದಾಗಿದ್ದರೆ ಜನರು ಅದನ್ನು ಕ್ಷಮಿಸುತ್ತಾರೆ. ಒಳ್ಳೆಯ ಉದ್ದೇಶಕ್ಕಾಗಿ ಕೆಲವರು ಸಣ್ಣ ತಪ್ಪುಗಳನ್ನು ಮಾಡುವುದು ಸಾಮಾನ್ಯ. ಅಂತಹದ್ದೇ ಒಂದು ಘಟನೆಯಲ್ಲಿ ಬೆಂಗಳೂರಿನ ಯುಟ್ಯೂಬರ್ ಒಬ್ಬರು ಆಂಬ್ಯುಲೆನ್ಸ್‌ಗೆ (ambulance) ದಾರಿ ಮಾಡಿಕೊಡುವ ಸಲುವಾಗಿ ಸಂಚಾರ ನಿಯಮಗಳನ್ನು ಮೀರಿದ್ದಾರೆ. ಈ ಮಾನವೀಯ ಕಾರ್ಯಕ್ಕೆ ಜನರಿಂದ ವ್ಯಾಪಕ ಶ್ಲಾಘನೆ (appreciation) ವ್ಯಕ್ತವಾಗುತ್ತಿದೆ. Traffic – ತುರ್ತು ಸಂದರ್ಭದಲ್ಲಿ […] - [Nikhil Kumaraswamy : ಜನರೇ ಡಿಕೆಶಿ ನೆಟ್ಟು-ಬೋಲ್ಟ್ ಟೈಟ್ ಮಾಡ್ತಾರೆ ಎಂದ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ…!](https://ismkannadanews.com/nikhil-kumaraswamy-smart-meter-scam-karnataka/): Nikhil Kumaraswamy – ಕರ್ನಾಟಕದ ಕಾಂಗ್ರೆಸ್ ಸರ್ಕಾರದ ವಿರುದ್ಧ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸ್ಮಾರ್ಟ್ ಮೀಟರ್ ಹಗರಣದಲ್ಲಿ ರಾಜ್ಯ ಸರ್ಕಾರ ದೊಡ್ಡ ಮಟ್ಟದಲ್ಲಿ ಭ್ರಷ್ಟಾಚಾರ ನಡೆಸಿದೆ ಎಂದು ಆರೋಪಿಸಿ, ಇದು ಜನರಿಗೆ ಆರ್ಥಿಕ ಭಾರವನ್ನು ಹೇರಿದೆ ಎಂದು ಹೇಳಿದ್ದಾರೆ. ಬೆಂಗಳೂರಿನ ಜೆಪಿ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರವನ್ನು “ಮನಿ-ಹನಿ ಸರ್ಕಾರ” ಎಂದು ಕರೆದು ಟೀಕಾ ಪ್ರಹಾರ ನಡೆಸಿದ್ದಾರೆ. Nikhil Kumaraswamy – ಸ್ಮಾರ್ಟ್ ಮೀಟರ್‍ […] - [Orange - ಪ್ರತಿದಿನ ಒಂದು ಕಿತ್ತಳೆ ತಿನ್ನುವುದರಿಂದ ಅನುಭವಿಸುವ ಅದ್ಭುತ ಆರೋಗ್ಯ ಪ್ರಯೋಜನಗಳು...!](https://ismkannadanews.com/orange-for-heart-health-and-digestion/): Orange – ಕಿತ್ತಳೆ ಹಣ್ಣು ಅದರ ಸುವಾಸನೆ, ರುಚಿ ಮತ್ತು ಆರೋಗ್ಯ ಪ್ರಯೋಜನಗಳಿಗೆ ಪ್ರಸಿದ್ಧವಾಗಿದೆ. ಇದು ವಿಟಮಿನ್ ಸಿ ಯ ಶ್ರೇಷ್ಠ ಮೂಲವಾಗಿದ್ದು, ನಿಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪ್ರತಿದಿನ ಒಂದು ಕಿತ್ತಳೆ ತಿನ್ನುವುದರಿಂದ ಸರ್ದಿ-ಕೆಮ್ಮು, ಫ್ಲೂ ಮತ್ತು ಇತರೆ ಸಾಂಕ್ರಾಮಿಕ ರೋಗಗಳಿಂದ ಉಪಶಮನ ಪಡೆಯಬಹುದು. ರೋಗನಿರೋಧಕ ಶಕ್ತಿ ಕಡಿಮೆ ಇರುವವರು ಕಿತ್ತಳೆ ತಿನ್ನುವುದರಿಂದ ಅದ್ಭುತ ಲಾಭಗಳನ್ನು ಪಡೆಯಬಹುದು. ಇದರ ಜೊತೆಗೆ, ಕಿತ್ತಳೆಯು ನಿಮ್ಮ ದೇಹದಲ್ಲಿ ಅನೇಕ ಇತರೆ ಆರೋಗ್ಯ ಪ್ರಯೋಜನಗಳನ್ನು […] - [CISF ನಿಂದ 1161 ಹುದ್ದೆಗಳಿಗೆ ಅರ್ಜಿ ಲಿಂಕ್ ಬಿಡುಗಡೆ - ಸಂಪೂರ್ಣ ವಿವರ, ಕೂಡಲೇ ಅರ್ಜಿ ಸಲ್ಲಿಸಿ...!](https://ismkannadanews.com/cisf-constable-recruitment-2025-apply-online/): CISF – ನೀವು SSLC ಪಾಸ್ ಮಾಡಿದವರಾಗಿದ್ದರೆ ಮತ್ತು ಸರ್ಕಾರಿ ಉದ್ಯೋಗದ ಕನಸು ಕಂಡಿದ್ದರೆ, ಇದು ನಿಮಗೆ ಒಂದು ಚಿನ್ನದ ಅವಕಾಶ! ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) ಇತ್ತೀಚೆಗೆ 1161 ಕಾನ್ಸ್ಟೇಬಲ್ / ಟ್ರೇಡ್ಸ್ಮನ್ ಹುದ್ದೆಗಳಿಗೆ ಅಧಿಸೂಚನೆ ಬಿಡುಗಡೆ ಮಾಡಿದೆ. ಈ ಹುದ್ದೆಗಳಿಗೆ ಆನ್‌ಲೈನ್ ಅರ್ಜಿ ಲಿಂಕ್ ಲಭ್ಯವಾಗಿದ್ದು, ಆಸಕ್ತ ಅಭ್ಯರ್ಥಿಗಳು ತಕ್ಷಣ ಅರ್ಜಿ ಸಲ್ಲಿಸಬಹುದು. ಈ ಲೇಖನದಲ್ಲಿ ನಾವು ಈ ಉದ್ಯೋಗ ಅವಕಾಶದ ಸಂಪೂರ್ಣ ವಿವರಗಳನ್ನು – ಅರ್ಹತೆ, ವಯಸ್ಸಿನ ಮಿತಿ, ಆಯ್ಕೆ ಪ್ರಕ್ರಿಯೆ, […] - [NEIGRIHMS : ಇಂದಿರಾ ಗಾಂಧಿ ಪ್ರಾದೇಶಿಕ ಆರೋಗ್ಯ ಮತ್ತು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಉದ್ಯೋಗಾವಕಾಶ: 130 ಹುದ್ದೆಗಳಿಗೆ ಅರ್ಜಿ ಆಹ್ವಾನ](https://ismkannadanews.com/neigrihms-recruitment-2025-apply-online/): NEIGRIHMS – ಈಶಾನ್ಯ ಇಂದಿರಾ ಗಾಂಧಿ ಪ್ರಾದೇಶಿಕ ಆರೋಗ್ಯ ಮತ್ತು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ತನ್ನ ಸಂಸ್ಥೆಯಲ್ಲಿ ಖಾಲಿ ಇರುವ 130 ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ಉದ್ಯೋಗಾವಕಾಶವು ಎಸ್ಎಸ್ಎಲ್ಸಿ, ಪಿಯುಸಿ, ಡಿಪ್ಲೊಮಾ, ಐಟಿಐ, ಪದವಿ ಹಾಗೂ ಸ್ನಾತಕೋತ್ತರ ಪದವಿ ಪೂರೈಸಿದ ಅಭ್ಯರ್ಥಿಗಳಿಗೆ ಸೂಕ್ತವಾಗಿದೆ. ನರ್ಸಿಂಗ್ ಆಫೀಸರ್, ಸ್ಟೋರ್ ಕೀಪರ್, ರೇಡಿಯೋಗ್ರಾಫರ್, ಮೆಡಿಕಲ್ ಸೋಷಿಯಲ್ ವರ್ಕರ್, ಸೆಕ್ಯೂರಿಟಿ ಗಾರ್ಡ್ ಸೇರಿದಂತೆ ವಿವಿಧ ಹುದ್ದೆಗಳಿಗೆ ತಾತ್ಕಾಲಿಕ ಮತ್ತು ಗುತ್ತಿಗೆ ಆಧಾರದಲ್ಲಿ ನೇಮಕಾತಿ ನಡೆಯಲಿದೆ. ಈ […] - [Potato Crop : ಉತ್ತಮ ಫಸಲು ಬಂದ್ರೂ, ಉತ್ತಮ ಬೆಲೆ ಸಿಗದೆ ಆಲೂಗಡ್ಡೆ ಬೆಳೆದ ರೈತ ಕಂಗಾಲು...!](https://ismkannadanews.com/potato-crop-crisis-chickballapur-farmers/): Potato Crop – ಚಿಕ್ಕಬಳ್ಳಾಫುರ ಜಿಲ್ಲೆಯಾದ್ಯಂತ ಸಾವಿರಾರು ಎಕರೆ ಪ್ರದೇಶದಲ್ಲಿ ಭಾರೀ ಪ್ರಮಾಣದಲ್ಲಿ ಬೆಳೆಯಲಾದ ಆಲೂಗಡ್ಡೆ ಬೆಳೆಗೆ ಸೂಕ್ತ ಬೆಲೆ ಹಾಗೂ ಖರೀದಿಸುವವರಿಲ್ಲದೆ ತೋಟಗಳಲ್ಲಿ ಬಿದ್ದಿರುವ ರಾಶಿ ರಾಶಿ ಆಲೂಗಡ್ಡೆ ಫಸಲು ಬಿಸಿಲನಿನಿಂದಾಗಿ ಕೊಳೆಯುವಂತಾಗಿದೆ. ಇದರಿಂದಾಗಿ ಬಿತ್ತನೆ ಮಾಡಿದ ಬೆಳೆಗೆ ಹಾಕಿದ ಬಂಡವಾಳವೂ ವಾಪಸ್ ಬಾರದೆ ರೈತರು ಕಂಗಾಲಾಗಿದ್ದಾರೆ. ಗುಡಿಬಂಡೆ ತಾಲ್ಲೂಕಿನಲ್ಲಿ ಸುಮಾರು 550-600 ಹೆಕ್ಟೇರ್ ಪ್ರದೇಶದಲ್ಲಿ ಆಲೂಗಡ್ಡೆ ಬೆಳೆಯಲಾಗಿದೆ. ಉತ್ತಮ ಬೆಳೆ ಬಂದಿದ್ದರೂ, ಅದಕ್ಕೆ ಸೂಕ್ತ ಬೆಲೆ ಮಾತ್ರ ಸಿಗುತ್ತಿಲ್ಲ. ನವೆಂಬರ್ ಒಂದು ಮೂಟೆ ಬಿತ್ತನೆ […] - [Spiritual : ಲಕ್ಷ್ಮೀದೇವಿಯ ಅನುಗ್ರಹಕ್ಕಾಗಿ ಇದನ್ನು ಮಾಡಿ: ಈ 4 ಸ್ಥಳಗಳಲ್ಲಿ ದೀಪ ಹಚ್ಚುವುದನ್ನು ಮರೆಯಬೇಡಿ!](https://ismkannadanews.com/spiritual-vastu-tips-for-saturday-lamp-lighting/): Spiritual – ವಾಸ್ತು ಶಾಸ್ತ್ರದ ಪ್ರಕಾರ, ಶನಿವಾರದ ದಿನ ಕೆಲವು ವಿಶೇಷ ಸ್ಥಳಗಳಲ್ಲಿ ದೀಪವನ್ನು ಹಚ್ಚಿದರೆ, ನೀವು ಬಯಸಿದ ಕೋರಿಕೆಗಳು ಈಡೇರುತ್ತವೆ ಎಂಬ ನಂಬಿಕೆ ಇದೆ. ಶನಿದೇವನ ಅನುಗ್ರಹದಿಂದ ಕರ್ಮದ ಫಲಿತಗಳ ಪ್ರಭಾವ ಕಡಿಮೆಯಾಗಿ, ಶುಭ ಫಲಿತಗಳನ್ನು ಅನುಭವಿಸಬಹುದು ಎಂದು ಹಿರಿಯರು ಹೇಳುತ್ತಾರೆ. ಈ ನಂಬಿಕೆಯನ್ನು ಅನುಸರಿಸಿ, ಅನೇಕರು ಶನಿವಾರದಂದು ದೀಪವನ್ನು ಹಚ್ಚುವುದಕ್ಕೆ ವಿಶೇಷ ಮಹತ್ವ ನೀಡುತ್ತಾರೆ. ವಾಸ್ತು ತಜ್ಞರ ಅಭಿಪ್ರಾಯದಂತೆ, ಶನಿವಾರದ ದಿನ ಈ ನಾಲ್ಕು ಸ್ಥಳಗಳಲ್ಲಿ ದೀಪವನ್ನು ಹಚ್ಚುವುದು ಶುಭಕರ ಎಂದು ಹೇಳಲಾಗುತ್ತದೆ. ಆ […] - [Viral Video : ನಡು ರಸ್ತೆಯಲ್ಲಿ ಕುಳಿತು ಹೈಡ್ರಾಮಾ ಮಾಡಿದ ಮಹಿಳೆ, ಉತ್ತರಪ್ರದೇಶದಲ್ಲಿ ನಡೆದ ವಿಭಿನ್ನ ಘಟನೆ...!](https://ismkannadanews.com/viral-video-lucknow-woman-sits-on-road-up/): Viral Video – ಉತ್ತರ ಪ್ರದೇಶದ ರಾಜಧಾನಿ ಲಕ್ನೋದ ವಿಭೂತಿ ಖಂಡ ಪ್ರದೇಶದಲ್ಲಿ ಮಾರ್ಚ್ 19 ರಂದು ರಾತ್ರಿ ಒಂದು ಅಚ್ಚರಿಯ ಘಟನೆ ನಡೆದಿದೆ. ಲೋಹಿಯಾ ಆಸ್ಪತ್ರೆಯ ಮುಂಭಾಗದ ರಸ್ತೆಯ ಮಧ್ಯದಲ್ಲಿ ಒಬ್ಬ ಮಹಿಳೆ ಕುಳಿತು, ತಲೆಯನ್ನು ತಿರುಗಿಸುತ್ತಾ, ಕೈಗಳನ್ನು ಓಡಿಸುತ್ತಾ ವಿಚಿತ್ರವಾಗಿ ವರ್ತಿಸಿದ ಘಟನೆ ಸಾರ್ವಜನಿಕರ ಗಮನ ಸೆಳೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರಲ್ಲಿ ಆಶ್ಚರ್ಯ ಮತ್ತು ಕುತೂಹಲ ಮೂಡಿಸಿದೆ. Viral Video – ರಾತ್ರಿ 11 ಗಂಟೆ ಸುಮಾರಿಗೆ […] - [Love : ಪೋಷಕರ ವಿರೋಧದ ನಡುವೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಚಿಕ್ಕಬಳ್ಳಾಪುರದ ಹಿಂದೂ-ಮುಸ್ಲಿಂ ಜೋಡಿ….!](https://ismkannadanews.com/love-hindu-muslim-marriage-chikkaballapur/): Love – ಪ್ರೀತಿಗೆ ಯಾವುದೇ ಜಾತಿ, ಧರ್ಮ, ಹಣ, ಆಸ್ತಿ ಯಾವುದರ ಅಡ್ಡಿಯಿಲ್ಲ ಎಂದೇ ಹೇಳಲಾಗುತ್ತದೆ. ಕೆಲವೊಂದು ಪ್ರೇಮ ಪ್ರಕರಣಗಳು ಸುಖಾಂತ್ಯ ಕಂಡರೇ, ಕೆಲವೊಂದು ಪ್ರಕರಣಗಳು ದುರಂತ ಕಾಣುತ್ತದೆ. ಚಿಕ್ಕಬಳ್ಳಾಪುರದಲ್ಲೊಂದು ಪ್ರೇಮ ವಿವಾಹ ನಡೆದಿದೆ. ಚಿಕ್ಕಬಳ್ಳಾಪುರ ತಾಲೂಕಿನ ಮೈಲಪ್ಪನಹಳ್ಳಿ ಗ್ರಾಮದ ನಿವಾಸಿ ಪಸೀಹಾ (23) ಹಾಗೂ ನಾಗಾರ್ಜುನ (24) ಜಾತಿ ಧರ್ಮ ಮೀರಿ ಮದುವೆಯಾಗಿದ್ದಾರೆ. Love – ವಾಟ್ಸಾಪ್ ಮೂಲಕ ಪರಿಚಯವಾದ ಎದುರು ಬದುರು ಜೋಡಿ…! ಚಿಕ್ಕಬಳ್ಳಾಪುರ (Chikkaballapur) ತಾಲ್ಲೂಕಿನ ಮೈಲಪ್ಪನಹಳ್ಳಿ ಗ್ರಾಮದ ನಿವಾಸಿ 23 ವರ್ಷದ […] - [Garuda Purana : ಮರಣದ ರಹಸ್ಯಗಳು - ಜೀವನದ ಕೊನೆಯ ಕ್ಷಣಗಳಲ್ಲಿ ಕಾಣುವ ಅದ್ಭುತ ದೃಶ್ಯಗಳು ಇವು!](https://ismkannadanews.com/garuda-purana-signs-before-death/): Garuda Purana – ಹಿಂದೂ ಧರ್ಮದಲ್ಲಿ ಹಲವಾರು ಶಾಸ್ತ್ರಗಳು ಮತ್ತು ಪುರಾಣಗಳು ಇವೆ, ಅವುಗಳಲ್ಲಿ ಗರುಡ ಪುರಾಣವು ತನ್ನದೇ ಆದ ವಿಶೇಷ ಸ್ಥಾನವನ್ನು ಹೊಂದಿದೆ. ಈ ಪುರಾಣವು ಮರಣದ ನಂತರದ ಜೀವನದ ಬಗ್ಗೆ, ಆತ್ಮದ ಪಯಣದ ಬಗ್ಗೆ ಮತ್ತು ಒಬ್ಬ ವ್ಯಕ್ತಿಯ ಜೀವನದ ಕೊನೆಯ ಕ್ಷಣಗಳಲ್ಲಿ ಕಾಣುವ ಸಂಕೇತಗಳ ಬಗ್ಗೆ ಸವಿಸ್ತಾರವಾಗಿ ತಿಳಿಸುತ್ತದೆ. ಗರುಡ ಪುರಾಣವು ಗರುಡನ ಮತ್ತು ಭಗವಾನ್ ವಿಷ್ಣುವಿನ ನಡುವಿನ ಸಂಭಾಷಣೆಗಳನ್ನು ಒಳಗೊಂಡಿದ್ದು, ಇದರಲ್ಲಿ ಜೀವನದ ಅಂತಿಮ ಹಂತ ಮತ್ತು ಮರಣಾನಂತರದ ರಹಸ್ಯಗಳನ್ನು ಬಿಚ್ಚಿಡುತ್ತದೆ. […] - [Snake : ವಿಷಪೂರಿತ ಹಾವಿನಿಂದ ತನ್ನ ಮಾಲೀಕರನ್ನು ರಕ್ಷಿಸಿದ ನಾಯಿ, ವೈರಲ್ ಆದ ವಿಡಿಯೋ...!](https://ismkannadanews.com/snake-vs-dog-saves-family-karnataka/): Snake Video : ಕರ್ನಾಟಕದ ಹಾಸನ ಜಿಲ್ಲೆಯ ಕಟ್ಟಾಯ ಗ್ರಾಮದಲ್ಲಿ ನಡೆದ ಒಂದು ರೋಚಕ ಆದರೆ ದುಃಖದ ಘಟನೆಯಲ್ಲಿ, ಆರು ವರ್ಷದ ಪಿಟ್‌ಬುಲ್ ತಳಿಯ ನಾಯಿ ಭೀಮ ತನ್ನ ಕುಟುಂಬ ಮತ್ತು ಕಾರ್ಮಿಕರನ್ನು ವಿಷಕಾರಿ ಕೋಬ್ರಾ ಹಾವಿನಿಂದ ರಕ್ಷಿಸಲು ತನ್ನ ಪ್ರಾಣವನ್ನೇ ತ್ಯಾಗ ಮಾಡಿದೆ. ಈ ಘಟನೆ ಗ್ರಾಮೀಣ ಪ್ರದೇಶಗಳಲ್ಲಿ ಪೆಟ್ ಪ್ರಾಣಿಗಳು ತಮ್ಮ ಮಾಲೀಕರಿಗೆ ಎಷ್ಟು ರಕ್ಷಣೆ ನೀಡುತ್ತವೆ ಎಂಬುದರ ಬಗ್ಗೆ ದೊಡ್ಡ ಚರ್ಚೆಗೆ ಕಾರಣವಾಗಿದೆ. Snake Video – ಘಟನೆಯ ಸಂಪೂರ್ಣ ವಿವರ ಈ […] - [Reels - ರೈಲ್ವೇ ಪ್ಲಾಟ್‌ಫಾರ್ಮ್ ಮೆಟ್ಟಿಲುಗಳ ಮೇಲೆ ಬಿದ್ದ ಯುವತಿ, ಫೇಮಸ್ ಆಗೋಕೆ ಇದೆಲ್ಲಾ ಬೇಕಾ ಎಂದ ನೆಟ್ಟಿಗರು...!](https://ismkannadanews.com/reels-social-media-prank-goes-wrong-railway/): Reels- ಇತ್ತೀಚಿನ ದಿನಗಳಲ್ಲಿ ಯುವಕ-ಯುವತಿಯರಲ್ಲಿ ಸಾಮಾಜಿಕ ಮಾಧ್ಯಮದ ರೀಲ್ಸ್ ಕ್ರೇಜ್ ಎಷ್ಟು ಮಿತಿಮೀರಿದೆ ಎಂದರೆ, ಇದಕ್ಕಾಗಿ ಏನು ಬೇಕಾದರೂ ಮಾಡುವ ಸ್ಥಿತಿಗೆ ಬಂದಿದ್ದಾರೆ. ಕೆಲವರು ಚಲಿಸುವ ರೈಲಿನಲ್ಲಿ ಸಾಹಸಪೂರಿತ ಸ್ಟಂಟ್‌ಗಳನ್ನು ಮಾಡುತ್ತಾರೆ, ಇನ್ನು ಕೆಲವರು ವೇಗವಾಗಿ ಚಲಿಸುವ ಬೈಕ್‌ಗಳು ಮತ್ತು ವಾಹನಗಳ ಮೇಲೆ ರೀಲ್ಸ್ ತಯಾರಿಸುತ್ತಾ ತಮ್ಮ ಪ್ರಾಣವನ್ನೇ ಪಣಕ್ಕಿಡುತ್ತಾರೆ. ಇನ್ನೂ ಕೆಲವರು ನದಿಯ ದಡದಲ್ಲಿ ಅಪಾಯಕಾರಿ ಕೆಲಸಗಳನ್ನು ಮಾಡುತ್ತಾ ರೀಲ್ಸ್‌ಗಾಗಿ ವಿಚಿತ್ರ ಪ್ರಯತ್ನಗಳಲ್ಲಿ ತೊಡಗುತ್ತಾರೆ. ಇದೀಗ, ರೈಲ್ವೇ ಸ್ಟೇಷನ್‌ನಲ್ಲಿ ಒಬ್ಬ ಯುವತಿ ಮಾಡಿದ ರೀಲ್ಸ್ ಸ್ಟಂಟ್ […] - [Health Tips - ಲವಂಗದ ಸೇವನೆಯಿಂದ ಪಡೆಯಬಹುದಾದ 10 ಅದ್ಭುತ ಪ್ರಯೋಜನಗಳು..!](https://ismkannadanews.com/health-tips-clove-for-immunity-digestion/): Health Tips – ಲವಂಗವು ಬಹುಪಾಲು ಔಷಧೀಯ ಗುಣಗಳನ್ನು ಹೊಂದಿದ್ದು, ಆರೋಗ್ಯಕ್ಕೆ ಅತ್ಯುತ್ತಮವಾದ ಒಂದು ಸೂಪರ್ ಫುಡ್ ಎಂದು ಪರಿಗಣಿಸಲಾಗುತ್ತದೆ. ಪ್ರತಿದಿನವೂ ಒಂದು ಲವಂಗವನ್ನು (Clove) ಚಾವಣೆಯಿಂದ ಚಪಚಪಾ ಸೇವಿಸುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಖಾಲಿ ಹೊಟ್ಟೆಯಲ್ಲಿ ಲವಂಗ ತಿನ್ನುವುದು ವಿಶೇಷವಾಗಿ ಚಳಿಗಾಲದಲ್ಲಿ ಹಲವು ಆರೋಗ್ಯ ಸಮಸ್ಯೆಗಳಿಂದ ಮುಕ್ತಿಯನ್ನೂ ನೀಡುತ್ತದೆ. ಈ ಶಕ್ತಿ ಮತ್ತು ಪೌಷ್ಟಿಕಾಂಶದ ನಿಮ್ಮ ಆಹಾರದಲ್ಲಿ ಸೇರಿಸಿಕೊಂಡರೆ, ನಿಮ್ಮ ದೇಹದ ಬಲವು ಹೀಗೆ ದ್ವಿಗುಣಗೊಳ್ಳುತ್ತದೆ. Health Tips – ಲವಂಗ ಸೇವನೆಯ ಪ್ರಮುಖ […] - [Summer Tips : ಒಂದೇ ಸಲ ಲೀಟರ್‌ ಗಟ್ಟಲೆ ನೀರು ಕುಡಿದರೆ ಆರೋಗ್ಯಕ್ಕೆ ಅಪಾಯ – ತಜ್ಞರ ಎಚ್ಚರಿಕೆ....!](https://ismkannadanews.com/summer-tips-drinking-water-properly-for-health/): Summer Tips –  ಬೇಸಿಗೆ ತಿಂಗಳುಗಳು ಶುರುವಾಗಿವೆ. ಎಲ್ಲೆಡೆ ತಾಪಮಾನ ಏರಿಕೆಯಾಗುತ್ತಿದೆ. ಈ ಬಿಸಿಲಲ್ಲಿ ದೇಹವನ್ನು ತಂಪಾಗಿಡಲು ಜಾಸ್ತಿ ನೀರು ಕುಡಿಯಬೇಕು ಎಂದು ಎಲ್ಲರೂ ಹೇಳುತ್ತಾರೆ. ಆದರೆ ಈ ಸಲಹೆಯನ್ನು ಕೆಲವರು ತಪ್ಪಾಗಿ ಅರ್ಥೈಸಿಕೊಂಡು, ಒಂದೇ ಸಲ ಲೀಟರ್‌ ಗಟ್ಟಲೆ ನೀರು ಕುಡಿಯುತ್ತಿದ್ದಾರೆ. ಇದು ಆರೋಗ್ಯಕ್ಕೆ ಒಳ್ಳೆಯದು ಎಂದು ಭಾವಿಸುವವರಿಗೆ ವೈದ್ಯರು ಎಚ್ಚರಿಕೆ ನೀಡಿದ್ದಾರೆ – “ಹೀಗೆ ಮಾಡಿದರೆ ಬಾಯಾರಿಕೆ ತೀರುವ ಬದಲು ಆರೋಗ್ಯ ಸಮಸ್ಯೆಗಳು ಬರಬಹುದು, ಗಂಭೀರ ಸಂದರ್ಭದಲ್ಲಿ ಕೋಮಾ ಸ್ಥಿತಿಗೂ ತಲುಪಬಹುದು!” ಹಾಗಾದರೆ ಬೇಸಿಗೆಯಲ್ಲಿ […] - [Viral - ಪ್ರಿಯಕರನೊಂದಿಗೆ ಓಡಿ ಹೋಗಲು ಮುಂದಾದ ಯುವತಿ; ಮಗಳ ಕಾಲಿಗೆ ಬಿದ್ದು ಕಣ್ಣೀರಿಟ್ಟ ತಂದೆ, ವಿಡಿಯೋ ವೈರಲ್…!](https://ismkannadanews.com/viral-video-tamil-nadu-father-pleads-daughter/): Viral : ಇತ್ತೀಚಿನ ದಿನಗಳಲ್ಲಿ ಪ್ರೇಮ ವಿವಾಹ (Love Marriage) ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಕೆಲವರು ತಮ್ಮ ತಂದೆ-ತಾಯಿಯನ್ನು ಒಪ್ಪಿಸಿ ಅದ್ದೂರಿಯಾಗಿ ಮದುವೆಯಾಗುತ್ತಾರೆ. ಆದರೆ, ಇನ್ನೂ ಕೆಲವರು ಕುಟುಂಬದವರ ಒಪ್ಪಿಗೆ ಸಿಗದಿದ್ದಾಗ ಮನೆ ಬಿಟ್ಟು ಓಡಿ ಹೋಗಿ ಪ್ರಿಯಕರನೊಂದಿಗೆ ಮದುವೆಯಾಗುತ್ತಾರೆ. ಇಂತಹದ್ದೇ ಒಂದು ಘಟನೆ ತಮಿಳುನಾಡಿನಲ್ಲಿ (Tamil Nadu) ನಡೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಆದರೆ, ಈ ಘಟನೆ ನೈಜವೇ ಅಥವಾ ಕಿರು ಚಿತ್ರವೇ ಎಂಬುದು ಚರ್ಚೆಗೆ ಕಾರಣವಾಗಿದೆ. Viral – ನಡು ರಾತ್ರಿಯಲ್ಲಿ ಓಡಿ […] - [CSIR ನೇಮಕಾತಿ 2025: ಪಿಯುಸಿ ಪಾಸಾದವರಿಗೆ ಉದ್ಯೋಗಾವಕಾಶ; ತಿಂಗಳಿಗೆ 81 ಸಾವಿರಕ್ಕೂ ಹೆಚ್ಚು ಸಂಬಳ](https://ismkannadanews.com/csir-recruitment-2025-jobs/): CSIR ನೇಮಕಾತಿ 2025 – ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ (CSIR) ತನ್ನ ಕೇಂದ್ರ ರಸ್ತೆ ಸಂಶೋಧನಾ ಸಂಸ್ಥೆ (CRRE) ಮೂಲಕ CSIR ನೇಮಕಾತಿ 2025 ಪ್ರಕಟಣೆಯನ್ನು ಬಿಡುಗಡೆ ಮಾಡಿದೆ. ಈ ನೇಮಕಾತಿ ಅಭಿಯಾನದಲ್ಲಿ ಜೂನಿಯರ್ ಸೆಕ್ರೆಟರಿಯೇಟ್ ಅಸಿಸ್ಟೆಂಟ್ ಮತ್ತು ಜೂನಿಯರ್ ಸ್ಟೆನೋಗ್ರಾಫರ್ ಹುದ್ದೆಗಳಿಗೆ ಒಟ್ಟು 209 ಖಾಲಿ ಜಾಗಗಳನ್ನು ಭರ್ತಿ ಮಾಡಲಾಗುತ್ತಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು CSIR-CRRE ಅಧಿಕೃತ ವೆಬ್‌ಸೈಟ್ಗೆ ಭೇಟಿ ನೀಡಿ ಆನ್‌ಲೈನ್ ಅರ್ಜಿ ಸಲ್ಲಿಸಬಹುದು. ಪಿಯುಸಿ ಉತ್ತೀರ್ಣರಿಗೆ ಉದ್ಯೋಗ ಹಾಗೂ […] - [Summer - ಭಾರತದಲ್ಲಿ ಬೇಸಿಗೆ ರಜೆಯಲ್ಲಿ ಭೇಟಿ ನೀಡಬೇಕಾದ 10 ಜನಪ್ರಿಯ ಪ್ರವಾಸಿ ತಾಣಗಳು - ವಿವರವಾದ ಮಾಹಿತಿ ಇಲ್ಲಿದೆ ನೋಡಿ...!](https://ismkannadanews.com/top-10-summer-visiting-places-india/): Summer – ಬೇಸಿಗೆ ರಜೆ ಎಂದರೆ ಒಡ್ಡೊಡ್ಡಿ ಓಡಾಡುವ ಶಾಖದಿಂದ ಪಾರಾಗಿ, ತಂಪಾದ ಮತ್ತು ಸುಂದರವಾದ ಸ್ಥಳಗಳಲ್ಲಿ ವಿಶ್ರಾಂತಿ ಪಡೆಯುವ ಸಮಯ. ಭಾರತದಲ್ಲಿ ಬೇಸಿಗೆ ರಜೆಗಾಗಿ ಭೇಟಿ ನೀಡಬೇಕಾದ ಅತ್ಯುತ್ತಮ ಪ್ರವಾಸಿ ತಾಣಗಳು (Top summer vacation destinations in India) ಹಲವಾರು ಇವೆ. ಈ ಲೇಖನದಲ್ಲಿ ಭಾರತದ 10 ಜನಪ್ರಿಯ ಪ್ರವಾಸಿ ತಾಣಗಳು (Top 10 tourist places in India for summer) ಬಗ್ಗೆ ಸಂಪೂರ್ಣ ಮಾಹಿತಿಯನ್ನು ಒದಗಿಸಲಾಗಿದೆ. ಈ ಸ್ಥಳಗಳು ಪ್ರಕೃತಿ ಸೌಂದರ್ಯ, […] - [Karnataka Bank ಉದ್ಯೋಗ ನೇಮಕಾತಿ 2025: ತಜ್ಞ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ವಿವರಗಳು ಇಲ್ಲಿವೆ! Karnataka Bank Recruitment 2025: Apply for Specialist Officer Posts](https://ismkannadanews.com/karnataka-bank-so-jobs-2025-apply-online/): Karnataka Bank – ಭಾರತದ ಪ್ರತಿಷ್ಠಿತ ಖಾಸಗಿ ವಲಯದ ಬ್ಯಾಂಕ್‌ಗಳಲ್ಲಿ ಒಂದಾದ ಕರ್ನಾಟಕ ಬ್ಯಾಂಕ್ ಇತ್ತೀಚೆಗೆ ಕರ್ನಾಟಕ ಬ್ಯಾಂಕ್ ಉದ್ಯೋಗ ನೇಮಕಾತಿ 2025 ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ನೇಮಕಾತಿ ಪ್ರಕ್ರಿಯೆಯಡಿ ತಜ್ಞ ಅಧಿಕಾರಿ (Specialist Officer – SO) ಹುದ್ದೆಗಳಿಗೆ 75 ಖಾಲಿ ಉದ್ಯೋಗಗಳು ಭರ್ತಿಯಾಗಲಿವೆ. ಚಾರ್ಟರ್ಡ್ ಅಕೌಂಟೆಂಟ್ (CA), ಕಾನೂನು ಅಧಿಕಾರಿ, ತಜ್ಞ ಅಧಿಕಾರಿ, ಮತ್ತು ಐಟಿ ತಜ್ಞ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಅರ್ಜಿ ಸಲ್ಲಿಕೆ ಮೂಲಕ ಈ ಅವಕಾಶವನ್ನು ಪಡೆಯಬಹುದು. ಬ್ಯಾಂಕಿಂಗ್ […] - [Personality Test- ನಿಮ್ಮ ಹೆಸರಿನ ಕೊನೆಯ ಅಕ್ಷರ ಏನು ಹೇಳುತ್ತದೆ? ವ್ಯಕ್ತಿತ್ವ ಪರೀಕ್ಷೆಯಲ್ಲಿ ತಿಳಿಯಿರಿ...!](https://ismkannadanews.com/personality-test-your-names-last-letter/): Personality Test – ನಮ್ಮ ಹೆಸರು ಕೇವಲ ಒಂದು ಗುರುತಿಗೆ ಸೀಮಿತವಲ್ಲ, ಅದರಲ್ಲಿ ಒಂದು ವಿಶೇಷ ರಹಸ್ಯ ಮತ್ತು ಮ್ಯಾಜಿಕ್ ಅಡಗಿದೆ ಎಂದು ನ್ಯೂಮರಾಲಜಿ ತಜ್ಞರು ಹೇಳುತ್ತಾರೆ. ಆಶ್ಚರ್ಯಕರವಾಗಿ, “ನಿಮ್ಮ ಹೆಸರಿನ ಕೊನೆಯ ಅಕ್ಷರ” ನಿಮ್ಮ ವ್ಯಕ್ತಿತ್ವ ಗುಣಗಳನ್ನು ಮತ್ತು ಜೀವನ ಶೈಲಿಯನ್ನು ಬಹಿರಂಗಪಡಿಸುತ್ತದೆ. ಒಬ್ಬರನ್ನು ಮೊದಲ ಬಾರಿಗೆ ಭೇಟಿಯಾದಾಗ ಅವರ ವ್ಯಕ್ತಿತ್ವವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಒಂದೆರಡು ಸಭೆಗಳು ಬೇಕಾಗಬಹುದು. ಆದರೆ, ನ್ಯೂಮರಾಲಜಿ ರಹಸ್ಯದ ಪ್ರಕಾರ, ಹೆಸರಿನ ಅರ್ಥ ವಿಶ್ಲೇಷಣೆಯ ಮೂಲಕ ನಿಮ್ಮ ಬಗ್ಗೆ ಆಳವಾದ ಒಳನೋಟ […] - [Karnataka Weather: ಕರ್ನಾಟಕ ಹವಾಮಾನ: ಮುಂದಿನ 3 ದಿನ ಭರ್ಜರಿ ಮಳೆ, ಮಾಹಿತಿ ಇಲ್ಲಿದೆ ನೋಡಿ….!](https://ismkannadanews.com/karnataka-weather-rain-alert-next-3-days/): Karnataka Weather – ಕರ್ನಾಟಕದಲ್ಲಿ ಹವಾಮಾನ ಇಲಾಖೆಯಿಂದ ರಾಜ್ಯಕ್ಕೆ ಭಾರಿ ಮಳೆ ಮುನ್ಸೂಚನೆ (Karnataka Weather Forecast) ಸಿಕ್ಕಿದೆ. ಮುಂದಿನ ಮೂರು ದಿನಗಳಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಉತ್ತರ ಮತ್ತು ದಕ್ಷಿಣ ಒಳನಾಡಿಗೆ ಯೆಲ್ಲೋ ಅಲರ್ಟ್ (Yellow Alert Karnataka) ಘೋಷಿಸಲಾಗಿದೆ. ಮಾರ್ಚ್ 25ರವರೆಗೆ ರಾಜ್ಯದಾದ್ಯಂತ ಮೋಡ ಕವಿದ ವಾತಾವರಣದೊಂದಿಗೆ ಗುಡುಗು, ಮಿಂಚು, ಮತ್ತು ಬಿರುಗಾಳಿ ಸಹಿತ ಮಳೆ (Thunderstorm Rain) ಬೀಳುವ ಸಂಭವ ಇದೆ. ಕರಾವಳಿ, […] - [Crime : ಮಂಡ್ಯದಲ್ಲಿ ರೈಲಿಗೆ ತಲೆಕೊಟ್ಟು ಎ.ಎಸ್.ಐ ಪುತ್ರಿ ಆತ್ಮಹತ್ಯೆ, ಬೆಂಗಳೂರಿನಲ್ಲಿ ಕೇರಳ ವಿದ್ಯಾರ್ಥಿನಿ ಸಹ ಆತ್ಮಹತ್ಯೆಗೆ ಶರಣು.....!](https://ismkannadanews.com/crime-mandya-bangalore-suicide-incidents/): Crime – ಮಂಡ್ಯ ಜಿಲ್ಲೆಯಲ್ಲಿ (Mandya News) ಒಂದು ಆಘಾತಕಾರಿ ಘಟನೆ ಸಂಭವಿಸಿದೆ. ಯುವತಿಯೊಬ್ಬಳು ಚಲಿಸುತ್ತಿದ್ದ ರೈಲಿಗೆ ತಲೆಯಿಟ್ಟು ಆತ್ಮಹತ್ಯೆ (Suicide Case in Mandya) ಮಾಡಿಕೊಂಡಿದ್ದಾಳೆ. ಈ ದುರ್ಘಟನೆಯಲ್ಲಿ ಆತ್ಮಹತ್ಯೆಗೆ ಶರಣಾದ ಯುವತಿಯನ್ನು ಸಶಸ್ತ್ರ ಮೀಸಲು ಪಡೆಯ ಎ.ಎಸ್.ಐ (Assistant Sub-Inspector) ಅನ್ಸರ್ ಪಾಷಾ ಅವರ ಪುತ್ರಿ ಸುಹಾನಾ (19) ಎಂದು ಗುರುತಿಸಲಾಗಿದೆ. Crime – ಕಾಲೇಜು ಮುಗಿಸಿಕೊಂಡು ಬಂದು ಆತ್ಮಹತ್ಯೆ? ಮೃತ ಸುಹಾನಾ ಮೈಸೂರಿನಲ್ಲಿ (Mysuru College) ಪ್ರಥಮ ವರ್ಷದ ಬಿಎ (BA First […] - [E-Bike : ಕೇವಲ 15 ರೂಪಾಯಿಗೆ 60 ಕಿ.ಮೀ ಓಡುತ್ತೆ ಈ ಬೈಕ್, ಕಡಿಮೆ ಬೆಲೆಯಲ್ಲೂ ಈ ಬೈಕ್ ಸಿಗಲಿದೆ…!](https://ismkannadanews.com/e-bike-zelio-little-crazy-electric-scooter-price-features/): E-Bike – ಭಾರತೀಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಸ್ಟಾರ್ಟ್ಅಪ್ ಝೆಲಿಯೊ, ತನ್ನ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಲಿಟಲ್ ಕ್ರೇಜಿ ಅನ್ನು ಬಿಡುಗಡೆ ಮಾಡಿದೆ. ಇದು ಕೇವಲ ₹49,500 ರ ಆರಂಭಿಕ ಬೆಲೆಯಲ್ಲಿ ಲಭ್ಯವಿದೆ. ಈ ಸ್ಕೂಟರ್ 10-18 ವರ್ಷ ವಯಸ್ಸಿನ ಯುವಕರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ ಮತ್ತು ಇದಕ್ಕೆ RTO ನೋಂದಣಿ ಅಗತ್ಯವಿಲ್ಲ. ಇದು ಯುವ ಸವಾರರಿಗೆ ತೊಂದರೆ-ಮುಕ್ತ ಮತ್ತು ಅನುಕೂಲಕರವಾದ ಆಯ್ಕೆಯಾಗಿದೆ. E-Bike – ಲಿಟಲ್ ಕ್ರೇಜಿಯ ಪ್ರಮುಖ ವೈಶಿಷ್ಟ್ಯಗಳು ಲಿಟಲ್ ಕ್ರೇಜಿ ಎಲೆಕ್ಟ್ರಿಕ್ ಸ್ಕೂಟರ್ ಮೂರು […] - [Health Tips : ಬೇಸಿಗೆಯಲ್ಲಿ ಸೌತೆಕಾಯಿ ರಸದ ಅದ್ಭುತ ಪ್ರಯೋಜನಗಳು: ಹೃದಯಾಘಾತದಿಂದ ರಕ್ಷಣೆ!](https://ismkannadanews.com/health-why-cucumber-juice-is-good-for-summer/): Health Tips – ಬೇಸಿಗೆಯ ಬಿಸಿಲು ಮತ್ತು ಶಾಖದಿಂದ ದೇಹವನ್ನು ರಕ್ಷಿಸಲು ಮತ್ತು ಹೃದಯಾಘಾತದಂತಹ ಗಂಭೀರ ರೋಗಗಳನ್ನು ತಡೆಗಟ್ಟಲು ಸೌತೆಕಾಯಿ ರಸವು ಅತ್ಯುತ್ತಮ ಪರಿಹಾರವಾಗಿದೆ. ಸೌತೆಕಾಯಿ ರಸವು ಕೇವಲ ಶೀತಲಕಾರಿ ಪಾನೀಯವಲ್ಲ, ಇದು ಆರೋಗ್ಯದ ದೃಷ್ಟಿಯಿಂದ ಅನೇಕ ಪ್ರಯೋಜನಗಳನ್ನು ಒದಗಿಸುತ್ತದೆ. ಆರೋಗ್ಯ ತಜ್ಞರ ಪ್ರಕಾರ, ಇದು ಡಿಟಾಕ್ಸ್ ಪಾನೀಯವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ದೇಹವನ್ನು ಶುದ್ಧಗೊಳಿಸುತ್ತದೆ. ಇದರ ಸೇವನೆಯಿಂದ ದೇಹದಿಂದ ವಿಷಕಾರಿ ವಸ್ತುಗಳು ಹೊರಹೋಗಿ, ನಮ್ಮನ್ನು ಅನೇಕ ರೋಗಗಳಿಂದ ರಕ್ಷಿಸುತ್ತದೆ. ಸೌತೆಕಾಯಿ ರಸದ ಸಂಪೂರ್ಣ ಆರೋಗ್ಯ ಪ್ರಯೋಜನಗಳನ್ನು ಇಲ್ಲಿ […] - [IPL 2025: ಐಪಿಎಲ್ ಟಿಕೆಟ್ ಗಳನ್ನು ಆನ್ಲೈನ್ ಮತ್ತು ಆಫ್ಲೈನ್‌ನಲ್ಲಿ ಖರೀದಿಸುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ](https://ismkannadanews.com/ipl-2025-tickets-booking-guide-kannada/): IPL 2025 – ಇಂಡಿಯನ್ ಪ್ರೀಮಿಯರ್ ಲೀಗ್ 2025 ಆರಂಭಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಈ ಬಾರಿಯ 18ನೇ ಸೀಸನ್‌ನ ಉದ್ಘಾಟನಾ ಪಂದ್ಯವು ಮಾರ್ಚ್ 22, 2025ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡಗಳ ನಡುವೆ ನಡೆಯಲಿದೆ. ಸುಮಾರು ಎರಡು ತಿಂಗಳ ಕಾಲ ನಡೆಯುವ ಈ ಕ್ರಿಕೆಟ್ ಮಹಾಸಂಗ್ರಾಮಕ್ಕೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಸುಮಾರು ಎರಡು ತಿಂಗಳ ಕಾಲ ನಡೆಯುವ ಈ ಕ್ರಿಕೆಟ್ […] - [Govt School - ಅದ್ದೂರಿಯಾಗಿ ನಡೆದ ಸರ್ಕಾರಿ ಶಾಲೆಯ ಶಾಲಾ ವಾರ್ಷಿಕೋತ್ಸವ...!](https://ismkannadanews.com/govt-school-annual-day-event-gudibande-2025/): Govt School – ಸರ್ಕಾರಿ ಶಾಲೆಗಳಲ್ಲಿ ನುರಿತ ಹಾಗೂ ತರಬೇತಿ ಪಡೆದು ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಶಿಕ್ಷಕರಿದ್ದಾರೆ. ಪೋಷಕರು ಖಾಸಗಿ ಶಾಲೆಗಳ ವ್ಯಾಮೋಹಕ್ಕೆ ಒಳಗಾಗದೆ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲು ಮಾಡುವಂತೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಾಲಾಜಿ ಮನವಿ ಮಾಡಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲ್ಲೂಕಿನ ಹಂಪಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಸುಪಲೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವ ಹಾಗೂ ಸರಸ್ವತಿ ಪೂಜೆ ಕಾರ್ಯಕ್ರಮವನ್ನು […] - [Snake - ಪಾಪ, ದಾಹದಿಂದ ಬಳಲುತ್ತಿರುವ ಹಾವು, ಗ್ಲಾಸ್ ನಲ್ಲಿರುವ ನೀರನ್ನು ಗುಟುಕು ಗುಟುಕು ಎಂದು ಕುಡಿದ ಹಾವು, ವಿಡಿಯೋ ವೈರಲ್…!](https://ismkannadanews.com/thirsty-cobra-snake-drink-water-from-glass/): Snake – ಹಾವುಗಳ ವಿಷಪೂರಿತ ಸ್ವಭಾವದಿಂದಾಗಿ ಜನರು ಭಯದಿಂದ ನಡುಗುತ್ತಾರೆ. ಎಲ್ಲಾದರೂ ಹಾವು ಇದೆ ಎಂದು ತಿಳಿದರೆ ಜನರು ಭಯದಿಂದ ಓಡಿ ಹೋಗುತ್ತಾರೆ. ಆದರೆ, ಹಾವುಗಳೂ ಸಹ ಮನುಷ್ಯರಿಗೆ ಮತ್ತು ಇತರರಿಗೆ ಭಯಪಡುತ್ತವೆ ಎಂದು ಸಂಶೋಧಕರು ಹೇಳುತ್ತಾರೆ. ತಮಗೆ ಪ್ರಾಣಾಪಾಯ ಇದೆ ಎಂದು ತಿಳಿದಾಗ ಮಾತ್ರ ಹಾವುಗಳು ಕಡಿಯುತ್ತವೆ ಎಂದು ಅವರು ಹೇಳುತ್ತಾರೆ. ಆದಾಗ್ಯೂ, ಹಾವುಗಳು ಹಸಿವು ಮತ್ತು ದಾಹವನ್ನು ತೀರಿಸಿಕೊಳ್ಳಲು ಬೇಟೆಯಾಡುತ್ತವೆ. ಬೇಸಿಗೆಯಲ್ಲಿ ಬಿಸಿಲಿನ ಝಳದಿಂದ ದಾಹದಿಂದ ಬಳಲುತ್ತಿರುವ ಹಾವು ನೀರು ಕುಡಿಯುತ್ತಿರುವ ವೀಡಿಯೊ ಇದೀಗ […] - [IPL 2025 ಫ್ಯಾನ್ಸ್ ಗಾಗಿ Jioದಿಂದ ಅನ್ಲಿಮಿಟೆಡ್ ಪ್ಲಾನ್: JioHotstar ಮೆಂಬರ್ಶಿಪ್ ಜೊತೆ ಆಕರ್ಷಕ ಆಫರ್ ಗಳು | 4K ಸ್ಟ್ರೀಮಿಂಗ್, ಉಚಿತ OTT ಸಬ್ಸ್ ಕ್ರಿಪ್ಷನ್](https://ismkannadanews.com/ipl-2025-jio-hotstar-free-subscription/): IPL 2025 – ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಸೀಸನ್ ಆರಂಭಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇದೆ. ಕ್ರಿಕೆಟ್ ಉತ್ಸವವನ್ನು ಕಣ್ತುಂಬಿಕೊಳ್ಳಲು ಭಾರತ ಸೇರಿದಂತೆ ಇಡೀ ವಿಶ್ವದ ಕ್ರಿಕೆಟ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈ ಸಂತಸದ ಸಮಯದಲ್ಲಿ, ದೇಶದ ಅಗ್ರಗಣ್ಯ ಟೆಲಿಕಾಂ ಕಂಪನಿಯಾದ ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ, IPL ವೀಕ್ಷಕರಿಗಾಗಿ ವಿಶೇಷ ಮತ್ತು ಆಕರ್ಷಕ ಆಫರ್‌ಗಳನ್ನು ಘೋಷಿಸಿದೆ. ಈ ಹೊಸ ಅನ್ಲಿಮಿಟೆಡ್ ಪ್ಲಾನ್ ಹೊಸ ಮತ್ತು ಹಾಲಿ ಜಿಯೋ ಬಳಕೆದಾರರಿಗೆ ಹೆಚ್ಚುವರಿ […] - [PMAY-U 2.0 - ಸರ್ಕಾರಿ ಸಹಾಯಧನದೊಂದಿಗೆ ಹೊಸ ಮನೆ! ಈ ಯೋಜನೆ ಅಡಿಯಲ್ಲಿ ಹೇಗೆ ಅರ್ಜಿ ಸಲ್ಲಿಸಬೇಕು?](https://ismkannadanews.com/pmay-u-2-0-housing-scheme-india/): ✅ PMAY-U 2.0 ಯೋಜನೆಯ ಸಂಪೂರ್ಣ ಮಾಹಿತಿ✅ ಅರ್ಹತಾ ಮಾನದಂಡ, ಅಗತ್ಯ ದಾಖಲೆಗಳು, ಸಹಾಯಧನ ವಿವರಗಳು✅ ಅರ್ಜಿಯನ್ನು ಸರಿಯಾಗಿ ಸಲ್ಲಿಸುವ ಸೂಕ್ತ ಮಾರ್ಗದರ್ಶಿ 👇 ನಿಮ್ಮ ಹೊಸ ಮನೆಯ ಕನಸು ನನಸು ಮಾಡಲು ಈ ಮಾಹಿತಿಯನ್ನು ಓದಿ! 👇 PMAY-U 2.0 – ನಿಮ್ಮ ಸ್ವಂತ ಮನೆಗೆ ಸರ್ಕಾರದ ಸಹಾಯಧನ! 🏡 ಪ್ರಧಾನ್ ಮಂತ್ರಿ ಆವಾಸ್ ಯೋಜನೆ – ನಗರ (PMAY-U 2.0) ಎಂಬುದು ಕೇಂದ್ರ ಸರ್ಕಾರದ ಮಹತ್ವದ ವಸತಿ ಯೋಜನೆಗಳಲ್ಲೊಂದು. ಈ ಯೋಜನೆಯ ಮೂಲಕ ಬಡ […] - [Bengaluru Weather: 39 ಡಿಗ್ರಿ ಸೆಲ್ಸಿಯಸ್ ಗೆ ಏರಲಿದೆ ಬೆಂಗಳೂರು ಉಷ್ಣಾಂಶ? ರಾಜ್ಯದ ಹಲವು ಕಡೆ ಒಣ ಹವೆ..!](https://ismkannadanews.com/bengaluru-weather-temperature-rise-heatwave-alert/): Bengaluru Weather – ಕರ್ನಾಟಕದಲ್ಲಿ ಬೇಸಿಗೆಯ ತಾಪಮಾನ ದಿನೇದಿನೆ ಏರಿಕೆಯಾಗುತ್ತಿದ್ದು, ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಒಣ ಹವೆ ಮುಂದುವರಿದಿದೆ. ಭಾರತೀಯ ಹವಾಮಾನ ಇಲಾಖೆ (IMD) ಮಾರ್ಚ್ 15 ರಿಂದ 19 ರವರೆಗೆ ಉತ್ತರ ಒಳನಾಡಿನ ಕೆಲವು ಭಾಗಗಳಲ್ಲಿ ಬಿಸಿಗಾಳಿಯ ಎಚ್ಚರಿಕೆ ನೀಡಿದೆ. ಬೆಂಗಳೂರಿನಲ್ಲಿ ಈಗ ದೆಹಲಿ ಮತ್ತು ಮುಂಬೈಗಿಂತಲೂ ಹೆಚ್ಚು ಬಿಸಿಲು ಇದೆ ಎಂದು ವರದಿಯಾಗಿದೆ. ರಾಜ್ಯದಲ್ಲಿ ಉಷ್ಣಾಂಶ ಏರಿಕೆಯಿಂದ ಜನರು, ಶಾಲೆಗಳು, ಮತ್ತು ಸರ್ಕಾರಿ ಕಚೇರಿಗಳು ಎಚ್ಚರಿಕೆ ವಹಿಸುವಂತೆ ಆರೋಗ್ಯ ಸಚಿವ ದಿನೇಶ್ […] - [School - ಮಾನವೀಯ ಮೌಲ್ಯಗಳನ್ನು ರೂಢಿಸಿಕೊಳ್ಳಲು ಶಿಕ್ಷಣ ಅತ್ಯಗತ್ಯ : ತಾ.ಪಂ ಇಒ ನಾಗಮಣಿ](https://ismkannadanews.com/school-diamond-jubilee-and-annual-day-celebrations/): School – ವಿದ್ಯಾರ್ಥಿ ಜೀವನ ಎಂಬುದು ಅತ್ಯಂತ ಪ್ರಮುಖವಾದುದು, ತಾವು ಬಾಲ್ಯದಿಂದಲೇ ಮಾನವೀಯ ಮೌಲ್ಯಗಳನ್ನು ರೂಡಿಸಿಕೊಳ್ಳಬೇಕು, ಇದಕ್ಕೆ ಶಿಕ್ಷಣ ಅತ್ಯಗತ್ಯವಾಗಿದ್ದು, ಪ್ರತಿಯೊಬ್ಬರು ಉತ್ತಮ ವಿದ್ಯಾಭ್ಯಾಸ ಪಡೆದುಕೊಂಡು ಮುಂದೆ ಸಾಗಬೇಕೆಂದು ತಾಪಂ ಇಒ ನಾಗಮಣಿ ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ದಪ್ಪರ್ತಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಜ್ರ ಮಹೋತ್ಸವ ಹಾಗೂ ಶಾಲಾ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು. ಬಡತನದಲ್ಲೇ ಹುಟ್ಟಿ ಬೆಳೆದ ಅಬ್ದುಲ್‌ ಕಲಾಂ, ಅಂಬೇಡ್ಕರ್‌, ಸರ್‌ಎಂ.ವಿಶ್ವೇಶ್ವರಯ್ಯ ಮತ್ತಿತರರ ಮಹನೀಯರು ಪರಿಶ್ರಮ ಪಟ್ಟು ಓದಿ ದೇಶಕ್ಕೆ […] - [Health Tips : ಹಣ್ಣಿನ ಜ್ಯೂಸ್ Vs ಹಣ್ಣು: ತೂಕ ಇಳಿಸಲು ಯಾವುದು ಉತ್ತಮ?](https://ismkannadanews.com/health-tips-weight-loss-fruit-vs-juice-weight-loss-benefits/): Health Tips – ಬೇಸಿಗೆ ಆರಂಭವಾಗಿದೆ! ಈ ಬಿಸಿಲಿನ ಝಳ ತಡೆಯಲು ಹಲವರು ಹಣ್ಣಿನ ಜ್ಯೂಸ್ (Fruit Juice) ಅಥವಾ ತಾಜಾ ಹಣ್ಣುಗಳನ್ನು ಸೇವಿಸುತ್ತಾರೆ. ಆದರೆ ತೂಕ ಇಳಿಸಲು (Weight Loss) ಹಣ್ಣುಗಳನ್ನು ತಿನ್ನುವುದೇ ಉತ್ತಮವೇ ಅಥವಾ ಹಣ್ಣಿನ ಜ್ಯೂಸ್ ಕುಡಿಯುವುದೇ ಒಳ್ಳೆಯದು ಎಂಬ ಪ್ರಶ್ನೆ ಮೂಡಬಹುದು. ಈ ಲೇಖನದಲ್ಲಿ ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗಿದೆ. Health Tips – 1. ಹಣ್ಣು ತಿನ್ನುವುದರಿಂದ ಆಗುವ ಪ್ರಯೋಜನಗಳು ಹಣ್ಣುಗಳನ್ನು ನೇರವಾಗಿ ತಿನ್ನುವುದರಿಂದ ದೇಹಕ್ಕೆ ಹೆಚ್ಚು ಫೈಬರ್, […] - [School : ಕುಡಿದ ಅಮಲಿನಲ್ಲಿ ಶಾಲೆಗೆ ನುಗ್ಗಿ ರಾದ್ದಾಂತ ಮಾಡಿದ ಕುಡುಕ, ವೈರಲ್ ಆದ ವಿಡಿಯೋ…!](https://ismkannadanews.com/shirtless-drunk-man-enters-meerut-school/): School – ಮದ್ಯದ ಮತ್ತಿನಲ್ಲಿ (alcohol)  ತಾವು ಏನು ಮಾಡುತ್ತಿದ್ದೇವೆ ಎಂಬ ಅರಿವೇ ಕಳೆದುಕೊಂಡು ಕೆಲವರು ದುರ್ವರ್ತನೆ ತೋರುತ್ತಾರೆ. ಇಂತಹದ್ದೇ ಒಂದು ಆಘಾತಕಾರಿ ಘಟನೆ ಮೀರತ್‌ನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ಕುಡುಕನೊಬ್ಬ ಶಾಲೆಗೆ ನುಗ್ಗಿ, ತರಗತಿಯಲ್ಲಿ ಗದ್ದಲ ಮಾಡಿದ್ದಲ್ಲದೇ, ಮಕ್ಕಳನ್ನು ಓಡಿಸಿ, ಶಿಕ್ಷಕರಿಗೆ ಬೆದರಿಕೆ ಹಾಕಿದ್ದಾನೆ. ಈ ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿದೆ. School – ಘಟನೆಯ ವಿವರ: ಮಾರ್ಚ್ 16ರಂದು ನಡೆದ ಈ ಘಟನೆಯಲ್ಲಿ, ಮದ್ಯದ ಪ್ರಭಾವದಲ್ಲಿದ್ದ […] - [Viral : ಲೈಕ್ಸ್ ಗಾಗಿ ಗಂಡನನ್ನು ಹೀಯಾಳಿಸಿದ ಪತ್ನಿ?, ಎಲ್ಲರ ಮುಂದೆ ಗಂಡನ ಮರ್ಯಾದೆ ತಗೆದ ಮಹಿಳೆ, ವೈರಲ್ ಆದ ವಿಡಿಯೋ…!](https://ismkannadanews.com/viral-wife-insults-husband-social-media/): Viral – ಸೋಶಿಯಲ್ ಮೀಡಿಯಾದಲ್ಲಿ ಪತಿಪತ್ನಿಗಳ ನಡುವಿನ ತಮಾಷೆಯ ವಿಡಿಯೋಗಳು ಹಂಚಿಕೊಳ್ಳುವುದು ಸಾಮಾನ್ಯ. ಆದರೆ, ಕೆಲವು ಸಂದರ್ಭಗಳಲ್ಲಿ ಇವು ಗಂಭೀರ ಸ್ವರೂಪ ಪಡೆದುಕೊಳ್ಳುತ್ತವೆ. ಇತ್ತೀಚೆಗೆ ವೈರಲ್ ಆಗಿರುವ ಒಂದು ವಿಡಿಯೋದಲ್ಲಿ ಮಹಿಳೆಯೊಬ್ಬಳು ತನ್ನ ಗಂಡನನ್ನು ಬಣ್ಣದ ಆಧಾರದ ಮೇಲೆ ಕೀಟಲೆ ಮಾಡಿದ್ದು, ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಈ ವಿಡಿಯೋಗೆ ಸಾವಿರಾರು ಪ್ರತಿಕ್ರಿಯೆಗಳು ಬಂದಿದ್ದು, ಜನರು ಮಹಿಳೆಯ ವರ್ತನೆಯನ್ನು ಖಂಡಿಸಿದ್ದಾರೆ. Viral  – ವೈರಲ್ ಆಗಿರುವ ವಿಡಿಯೋದಲ್ಲಿದ್ದೇನು? ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ವಿಡಿಯೋವನ್ನು @Dank_jetha ಎಂಬ […] - [Credit Card - ಕ್ರೆಡಿಟ್ ಕಾರ್ಡ್: ಈ 5 ಜನರು ತಗೊಂಡರೆ ಮುಗೀತು ಕಥೆ, ಹಣಕಾಸು ಹಾಳಾಗಬಹುದು!](https://ismkannadanews.com/credit-card-risk-warning-in-kannada/): Credit Card – ಇತ್ತೀಚಿನ ದಿನಗಳಲ್ಲಿ ಕ್ರೆಡಿಟ್ ಕಾರ್ಡ್ ಬಳಕೆ ಜೋರಾಗಿದೆ. ಆನ್ಲೈನ್ ಶಾಪಿಂಗ್, ಬಿಲ್ ಪಾವತಿ, ತುರ್ತು ಹಣಕಾಸಿನ ಅವಶ್ಯಕತೆಗಳು ಎಲ್ಲಕ್ಕೂ ಇದು ಉಪಯೋಗವಾಗುತ್ತಿದೆ. ಆದರೆ, ಎಲ್ಲರಿಗೂ ಕ್ರೆಡಿಟ್ ಕಾರ್ಡ್ ಸೂಕ್ತವಲ್ಲ. ಸರಿಯಾದ ಆರ್ಥಿಕ ಯೋಜನೆಯಿಲ್ಲದೆ ಕ್ರೆಡಿಟ್ ಕಾರ್ಡ್ ಬಳಸಿದರೆ ಬಡ್ಡಿ, ದಂಡ, ಸಾಲದ ಹೊರೆ, CIBIL ಸ್ಕೋರ್ ಕುಸಿತ ಮುಂತಾದ ಸಮಸ್ಯೆಗಳು ಎದುರಾಗಬಹುದು. ಕೆಲವರಿಗೆ ಕ್ರೆಡಿಟ್ ಕಾರ್ಡ್ ಅನುಕೂಲವಾದರೂ, ಈ 5 ತರಹದ ಜನರು ಕ್ರೆಡಿಟ್ ಕಾರ್ಡ್ ತಗೋದೇ ಬೇಡ! ಇಲ್ಲವಾದರೆ ಹಣಕಾಸು ಸಂಕಷ್ಟ […] - [Puneeth Rajkumar : ಪುನೀತ್ ರಾಜ್ ಕುಮಾರ್ ರವರ 50ನೇ ಹುಟ್ಟುಹಬ್ಬ: ಅಪ್ಪು ಸಮಾಧಿ ಬಳಿ ಅಭಿಮಾನಿಗಳ ಭಾರೀ ಸಂಭ್ರಮಾಚರಣೆ](https://ismkannadanews.com/puneeth-rajkumar-50th-birth-anniversary-tribute/): Puneeth Rajkumar – ಕನ್ನಡ ಚಿತ್ರರಂಗದ ಅಪ್ರತಿಮ ನಟ ಮತ್ತು ಅಭಿಮಾನಿಗಳ ಆರಾಧ್ಯ ದೈವ ಪುನೀತ್ ರಾಜ್‌ ಕುಮಾರ್ (Puneeth Rajkumar) ಅವರ 50ನೇ ಹುಟ್ಟುಹಬ್ಬವನ್ನು ಅಭಿಮಾನಿಗಳು ಸಂಭ್ರಮದಿಂದ ಆಚರಿಸಿದ್ದಾರೆ. ಅಪ್ಪು ಭೌತಿಕವಾಗಿ ನಮ್ಮ ಜೊತೆ ಇಲ್ಲವಾದರೂ, ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳು ಅದ್ಧೂರಿಯಾಗಿ ಆಚರಿಸುತ್ತಿದ್ದಾರೆ. ವಿಶೇಷವಾಗಿ ಕಂಠೀರವ ಸ್ಟುಡಿಯೋದಲ್ಲಿರುವ ಅವರ ಸಮಾಧಿ ಬಳಿ ಅಭಿಮಾನಿಗಳ ದಂಡು ಬರುತ್ತಿದೆ. ಅನೇಕ ಕಡೆ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ದಿವಂಗತ ಅಪ್ಪು ನನ್ನು ನೆನಪಿಸಿಕೊಳ್ಳುತ್ತಿದ್ದಾರೆ. Puneeth Rajkumar – ಅಪ್ಪು […] - [SSLC Exam : ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಲು ವಿದ್ಯಾರ್ಥಿಗಳಿಗೆ ಸಲಹೆ : ಸುಬ್ಬಾರೆಡ್ಡಿ](https://ismkannadanews.com/ssl-exam-tips-students-subbareddy-gudibande/): ಇನ್ನೇನು ಕೆಲವೇ ದಿನಗಳಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಆರಂಭವಾಗಲಿದ್ದು, ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಓದುವ ಮೂಲಕ ಉತ್ತಮ ಸಾಧನೆ ಮಾಡಬೇಕು, ಜೊತೆಗೆ ಜಿಲ್ಲೆಯಲ್ಲಿ ಗುಡಿಬಂಡೆ ಪ್ರಥಮ ಸ್ಥಾನ ಬರುವಂತೆ ಮಾಡಬೇಕೆಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು. ಚಿಕ್ಕಬಳ್ಳಾಪುರದ ಗುಡಿಬಂಡೆ ತಾಲೂಕಿನ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗೆ ಭೇಟಿ ನೀಡಿದ ಶಾಸಕರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. SSLC – ಉತ್ತಮ ಅಂಕ ಪಡೆದು ಪೋಷಕರಿಗೆ ಒಳ್ಳೆಯ ಹೆಸರು ತಂದುಕೊಡಿ ಈ ವೇಳೆ ವಿದ್ಯಾರ್ಥಿಗಳಿಗೆ ಸಲಹೆ ನೀಡುತ್ತಾ, 10ನೇ ತರಗತಿ ಪ್ರತಿಯೊಬ್ಬ […] - [SmartPhone - ಫೋನ್ ನೀರಿಗೆ ಬಿದ್ದರೆ ಏನು ಮಾಡಬೇಕು? ಈ ತಪ್ಪು ಮಾಡಿದರೆ ಫೋನ್ ಡೇಂಜರ್....!](https://ismkannadanews.com/what-to-do-if-smartphone-gets-wet/): SmartPhone : ಸ್ಮಾರ್ಟ್‌ಫೋನ್‌ಗಳು ಇಂದು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿವೆ. ಆದರೆ ಆಕಸ್ಮಿಕವಾಗಿ ಫೋನ್ ಮೇಲೆ ನೀರು ಸುರಿದರೆ ಅಥವಾ ನೀರಿಗೆ ಬಿದ್ದರೆ ಏನು ಮಾಡಬೇಕು ಎಂಬ ಗೊಂದಲ ಎಲ್ಲರಿಗೂ ಮೂಡುತ್ತದೆ. ಮಳೆಗಾಲದಲ್ಲಿ, ಸ್ವಿಮ್ಮಿಂಗ್ ಮಾಡುವಾಗ, ಪಾತ್ರೆ ತೊಳೆಯುವಾಗ, ಕೈ ತೊಳೆಯುವಾಗ ಅಥವಾ ಫೋಟೋ ಕ್ಲಿಕ್ಕಿಸುವ ಸಮಯದಲ್ಲಿ ಫೋನ್ ಒದ್ದೆಯಾಗುವ ಸಾಧ್ಯತೆ ಹೆಚ್ಚು. ಇಂತಹ ಸಂದರ್ಭದಲ್ಲಿ ಗಾಬರಿಗೊಳಗಾಗುವ ಬದಲು ಸರಿಯಾದ ಕ್ರಮ ಕೈಗೊಂಡರೆ ನಿಮ್ಮ ಫೋನ್‌ನ್ನು ಉಳಿಸಬಹುದು. ಇದಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಇಲ್ಲಿದೆ. SmartPhone – […] - [Chamarajanagar - ಗಂಡನಿಗೆ ತಲೆಯಲ್ಲಿ ಕೂದಲು ಇಲ್ಲ ಅಂತಾ ಹೆಂಡ್ತಿ ಟಾರ್ಚರ್, ಆತ್ಮಹತ್ಯೆಗೆ ಶರಣಾದ ಗಂಡ…!](https://ismkannadanews.com/chamarajanagar-husband-suicide-wife-harassment/): Chamarajanagar – ಸಾಮಾನ್ಯವಾಗಿ ಪತಿ ಅಥವಾ ಪತಿಯ ಕುಟುಂಬಸ್ಥರಿಂದ ಕಿರುಕುಳಕ್ಕೆ ಗುರಿಯಾದ ಪತ್ನಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಘಟನೆಗಳ ಬಗ್ಗೆ ಆಗಾಗ ಸುದ್ದಿಗಳನ್ನು ಕೇಳುತ್ತಿರುತ್ತೇವೆ. ಆದರೆ ಇಲ್ಲೊಂದು ಘಟನೆ ಅದಕ್ಕೆ ತದ್ವಿರುದ್ದವಾಗಿದೆ. ಅಂದರೇ ಗಂಡನಿಗೆ ತಲೆಯಲ್ಲಿ ಕೂದಲಿಲ್ಲ ಎಂದು ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಾಮರಾಜನಗರ (Chamarajanagar) ತಾಲೂಕಿನ ಉಡಿಗಾಲ (Udigala) ಗ್ರಾಮದಲ್ಲಿ ನಡೆದಿದೆ. Chamarajanagar – ಪತ್ನಿಯಿಂದಲೇ ಪತಿಗೆ ಕಿರುಕುಳ ಪತ್ನಿಯಿಂದ ಕಿರುಕುಳಕ್ಕೆ ಗುರಿಯಾದ ಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಮೃತ ದುರ್ದೈವಿಯನ್ನು ಉಡಿವಾಲ […] - [BMRCL ಬೆಂಗಳೂರು ಮೆಟ್ರೋದಲ್ಲಿ ಉದ್ಯೋಗಾವಕಾಶ! ತಡ ಮಾಡದೇ ಅರ್ಜಿ ಸಲ್ಲಿಸಿ....!](https://ismkannadanews.com/bmrcl-bangalore-metro-train-operator-jobs-2025/): BMRCL – ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ ಬೆಂಗಳೂರು ಮೆಟ್ರೋ ರೈಲುಗಳಲ್ಲಿ ರೈಲು ಚಾಲಕ (Train Operator – TO) ಹುದ್ದೆಗಳಿಗೆ ಉದ್ಯೋಗಾವಕಾಶ ನೀಡಿದೆ. ಈ ಹುದ್ದೆಗಾಗಿ ಅಧಿಸೂಚನೆ 2025 ರಲ್ಲಿ ಪ್ರಕಟಗೊಂಡಿದ್ದು, ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಅಥವಾ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಬೆಂಗಳೂರು ಮೆಟ್ರೋ (Namma Metro) ದೇಶದ ಅತ್ಯಂತ ವೇಗವಾಗಿ ಅಭಿವೃದ್ಧಿಯಾಗುತ್ತಿರುವ ಮೆಟ್ರೋ ವ್ಯವಸ್ಥೆಯಲ್ಲೊಂದು. ಈ ಹಂತದಲ್ಲಿ ಹೊಸ ಮಾರ್ಗಗಳ ವಿಸ್ತರಣೆ ಮಾಡಲಾಗುತ್ತಿದೆ. ಇದಕ್ಕಾಗಿ ಮಾನವ ಸಂಪತ್ತಿನ ಅಗತ್ಯವಿದ್ದು, ಈ ನೇಮಕಾತಿಯು […] - [Donald Trump - ಪಾಕಿಸ್ತಾನಕ್ಕೆ ಟ್ರಂಪ್ ದೊಡ್ಡ ಆಘಾತ, 41 ದೇಶಗಳ ಜನರಿಗೆ ಅಮೆರಿಕಾ ಪ್ರವೇಶ ನಿಷೇಧ; ಪೂರ್ಣ ಪಟ್ಟಿ ಇಲ್ಲಿದೆ…!](https://ismkannadanews.com/donald-trump-us-entry-ban-41-countries-list/): Donald Trump – ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಿಶ್ವದ 41 ದೇಶಗಳ ನಾಗರಿಕರಿಗೆ ದೊಡ್ಡ ಆಘಾತ ನೀಡಿದ್ದಾರೆ. ಪಾಕಿಸ್ತಾನ, ಭೂತಾನ್ ಸೇರಿದಂತೆ 41 ದೇಶಗಳ ಜನರಿಗೆ ಅಮೆರಿಕಾಕ್ಕೆ ಪ್ರವೇಶಿಸಲು ವೀಸಾ ನಿಷೇಧ ಹೇರಲಾಗಿದೆ. ಈ ನಿರ್ಧಾರವು ಟ್ರಂಪ್ ಅವರ ಸರ್ಕಾರದ ಭದ್ರತಾ ನೀತಿಯ ಭಾಗವಾಗಿದೆ. ಡೊನಾಲ್ಡ್ ಟ್ರಂಪ್ (Donald Trump) ಅವರು ತಮ್ಮ ಹಿಂದಿನ ಅಧಿಕಾರಾವಧಿಯಲ್ಲಿ 7 ಮುಸ್ಲಿಂ ದೇಶಗಳಿಗೆ ಪ್ರವಾಸ ನಿಷೇಧವನ್ನು ಹೇರಿದ್ದರು. ಈಗ, ಅವರು 41 ದೇಶಗಳನ್ನು ರೆಡ್, ಆರೆಂಜ್ ಮತ್ತು […] - [Live in Relationship ನಲ್ಲಿದ್ದಾಗ ಆಭರಣ, ಹಣ ಕೊಡು ಎಂದ ಪ್ರಿಯಕರನನ್ನು ಸರಿಯಾಗಿ ಥಳಿಸಿ, ವಿಷ ಕುಡಿಸಿದ ಮಾಜಿ ಪ್ರೇಯಸಿ…!](https://ismkannadanews.com/uttar-pradesh-live-in-relationship-money-dispute/): Live In Relationship ನಲ್ಲಿದ್ದಾಗ ನೀಡಿದ್ದ ಹಣ ಮತ್ತು ಆಭರಣಗಳನ್ನು ಹಿಂದಿರುಗಿಸುವಂತೆ ಒತ್ತಾಯಿಸಿದ ಯುವಕನಿಗೆ, ಆತನ ಮಾಜಿ ಪ್ರೇಯಸಿ ಮತ್ತು ಆಕೆಯ ಸಹಚರರು ಥಳಿಸಿ, ವಿಷ ಸೇವಿಸಲು ಒತ್ತಾಯಿಸಿದ ಅಮಾನವೀಯ ಘಟನೆ ಉತ್ತರ ಪ್ರದೇಶದ (Uttar Pradesh)  ಹಮೀರ್ಪುರದಲ್ಲಿ ನಡೆದಿದೆ. Live in Relationship – ಘಟನೆಯ ಹಿನ್ನೆಲೆ: ಹಮೀರ್ಪುರದ ನಿವಾಸಿ ಶೈಲೇಂದ್ರ ಗುಪ್ತಾ ಈ ಘಟನೆಯಲ್ಲಿ ಬಲಿಯಾಗಿದ್ದಾರೆ. ಶೈಲೇಂದ್ರ ಮಹೋಬಾದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಸುಮಾರು ನಾಲ್ಕು ವರ್ಷಗಳ ಹಿಂದೆ ಅವರು ಕಾಲಿಪಹರಿ ಗ್ರಾಮದ […] - [Gadag : ಡೆತ್‌ನೋಟ್ ಬರೆದಿಟ್ಟು ನವವಿವಾಹಿತೆ ಆತ್ಮಹತ್ಯೆ, ಕುಟುಂಬಸ್ಥರಿಂದ ಗಂಭೀರ ಆರೋಪ?](https://ismkannadanews.com/gadag-suicide-kerala-bus-accident/): Gadag – ಗದಗ ಜಿಲ್ಲೆಯ ಬೆಟಗೇರಿ ಶರಣ ಬಸವೇಶ್ವರ ನಗರದಲ್ಲಿ ದಾರುಣ ಘಟನೆಯೊಂದು ನಡೆದಿದೆ. ನವವಿವಾಹಿತೆಯೊಬ್ಬಳು ಡೆತ್‌ನೋಟ್ ಬರೆದಿಟ್ಟು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮೃತಪಟ್ಟ ಮಹಿಳೆ ಪೂಜಾ ಅಮರೇಶ ಅಯ್ಯನಗೌಡರ್ (27). ಕೇವಲ 4 ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದ ಪೂಜಾ, ಅತ್ತೆ, ಮಾವ ಹಾಗೂ ಬಾವನ ಕಿರುಕುಳದಿಂದ ಬೇಸತ್ತು ಈ ಕಠಿಣ ನಿರ್ಧಾರ ಕೈಗೊಂಡಿದ್ದಾರೆ ಎಂದು ಆಕೆಯ ಕುಟುಂಬಸ್ಥರು ಆರೋಪಿಸಿದ್ದಾರೆ. Gadag – ಕಿರುಕುಳದ ಆರೋಪ ಪೂಜಾ ಅವರ ಕುಟುಂಬಸ್ಥರ ಪ್ರಕಾರ, ಆಕೆಯ ಅತ್ತೆ […] - [MUDA Scam :  ಸಿದ್ದರಾಮಯ್ಯಗೆ ಸಂಕಷ್ಟ? ತನಿಖೆ ಮುಂದುವರಿಸಲು ಲೋಕಾಯುಕ್ತಕ್ಕೆ ಕೋರ್ಟ್ ಆದೇಶ…!](https://ismkannadanews.com/muda-scam-investigation-continues/): MUDA Scam – ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ವಿರುದ್ಧ ಕೇಳಿಬಂದಿರುವ ಬಹುಕೋಟಿ ಮುಡಾ ಹಗರಣ (ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ನಡೆದಿದೆ. ಈ ಪ್ರಕರಣದಲ್ಲಿ ಲೋಕಾಯುಕ್ತ (Lokayukta) ಪೊಲೀಸರು ಸಲ್ಲಿಸಿದ್ದ ‘ಬಿ’ ರಿಪೋರ್ಟ್ ಅನ್ನು ಪ್ರಶ್ನಿಸಿ ದೂರುದಾರ ಸ್ನೇಹಮಯಿ ಕೃಷ್ಣ ಅವರು ಸಲ್ಲಿಸಿದ್ದ ತಕರಾರು ಅರ್ಜಿಯ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಲೋಕಾಯುಕ್ತ ಪೊಲೀಸರಿಗೆ ತನಿಖೆಯನ್ನು ಮುಂದುವರೆಸುವಂತೆ ಸೂಚನೆ ನೀಡಿದೆ. MUDA Scam : ತನಿಖೆ ಮುಂದುವರೆಸಲು ಕೋರ್ಟ್ ನಿರ್ದೇಶನ ನ್ಯಾ. ಸಂತೋಷ್ ಗಜಾನನ […] - [Delhi University : ತರಗತಿ ಗೋಡೆಗಳಿಗೆ ಹಸುವಿನ ಸಗಣಿ ಹಚ್ಚಿದ ಕಾಲೇಜು ಪ್ರಿನ್ಸಿಪಾಲ್: ಕಾರಣ ಏನು ಗೊತ್ತಾ?](https://ismkannadanews.com/delhi-university-principal-applies-cow-dung-classroom-walls/): Delhi University ದೆಹಲಿ ವಿಶ್ವವಿದ್ಯಾಲಯದ ಲಕ್ಷ್ಮಿಬಾಯಿ ಕಾಲೇಜಿನ ಪ್ರಾಂಶುಪಾಲರು ತರಗತಿಯ ಗೋಡೆಗಳಿಗೆ ಹಸುವಿನ ಸಗಣಿ ಹಚ್ಚುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ಈ ವಿಚಿತ್ರ ದೃಶ್ಯವನ್ನು ಸ್ವತಃ ಪ್ರಾಂಶುಪಾಲರೇ ಕಾಲೇಜಿನ ಶಿಕ್ಷಕರಿಗಾಗಿ ರಚಿಸಿದ ವಾಟ್ಸ್‌ಆಪ್ ಗುಂಪಿನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಈಗ ಎಲ್ಲೆಡೆ ಚರ್ಚೆಯ ವಿಷಯವಾಗಿದೆ! Delhi University – ಗೋಡೆಗೆ ಸಗಣಿ: ವಿಡಿಯೋದಲ್ಲಿ ಏನಿದೆ? ವೈರಲ್ ಆಗಿರುವ ವಿಡಿಯೋದಲ್ಲಿ, ಪ್ರಾಂಶುಪಾಲೆ ಪ್ರತ್ಯುಷ್ ವತ್ಸಲಾ ಅವರು ಸಿ-ಬ್ಲಾಕ್‌ನ ಒಂದು ತರಗತಿಯ ಗೋಡೆಗಳಿಗೆ ಹಸುವಿನ ಸಗಣಿ […] - [Jharkhand : ಶರಿಯತ್ ಸಂವಿಧಾನಕ್ಕಿಂತ ಮೊದಲು: ವಿವಾದ ಸೃಷ್ಟಿಸಿದ ಜಾರ್ಖಂಡ್ ಸಚಿವರ ಹೇಳಿಕೆ?](https://ismkannadanews.com/jharkhand-hafizul-hasan-statement-controversy/): Jharkhand: ಜಾರ್ಖಂಡ್ ಅಲ್ಪಸಂಖ್ಯಾತ ಕಲ್ಯಾಣ ಸಚಿವ ಹಫೀಜುಲ್ ಹಸನ್ (Hafizul Hasan) ಅವರು “ನಮಗೆ ಮೊದಲು ಶರಿಯತ್, ನಂತರ ಸಂವಿಧಾನ” (Sharia and Constitution) ಎಂದು ಹೇಳಿರುವುದು ರಾಜಕೀಯ ವಲಯದಲ್ಲಿ ತೀವ್ರ ವಿವಾದಕ್ಕೆ ಕಾರಣವಾಗಿದೆ. ಈ ಹೇಳಿಕೆಯು ದೇಶದ ಜಾತ್ಯತೀತ ತತ್ವಗಳ ಬಗ್ಗೆ ಗಂಭೀರ ಚರ್ಚೆಗೆ ದಾರಿ ಮಾಡಿಕೊಟ್ಟಿದೆ. Jharkhand – ವಿವಾದದ ಕೇಂದ್ರಬಿಂದು: ಸಚಿವರ ಹೇಳಿಕೆ ಏನು? ಜಾರ್ಖಂಡ್ ಬಿಜೆಪಿಯ (BJP Jharkhand) ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಸಚಿವ ಹಫೀಜುಲ್ ಹಸನ್, “ಶರಿಯತ್ […] - [BMRCL ಉದ್ಯೋಗ 2025: ನಮ್ಮ ಮೆಟ್ರೋದಲ್ಲಿ ಸಿವಿಲ್ ಎಂಜಿನಿಯರ್ ಹುದ್ದೆಗಳಿಗೆ ಅವಕಾಶ, ಈಗಲೇ ಅರ್ಜಿ ಸಲ್ಲಿಸಿ!](https://ismkannadanews.com/bmrcl-civil-engineer-jobs-2025-apply-now/): BMRCL – ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಸರ್ಕಾರಿ ಉದ್ಯೋಗ ಕನಸು ಕಾಣುವವರಿಗೆ ಸಿಹಿ ಸುದ್ದಿ! ನಮ್ಮ ಮೆಟ್ರೋ (Namma Metro)ದಲ್ಲಿ BMRCL ಉದ್ಯೋಗಾವಕಾಶ 2025 ಅಡಿಯಲ್ಲಿ ಗ್ರ್ಯಾಜುವೇಟ್ ಎಂಜಿನಿಯರ್ (ಸಿವಿಲ್) ಹುದ್ದೆಗಳಿಗೆ ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಲಿಮಿಟೆಡ್ (BMRCL) ಅರ್ಜಿಗಳನ್ನು ಆಹ್ವಾನಿಸಿದೆ. ಒಟ್ಟು 35 ಸಿವಿಲ್ ಎಂಜಿನಿಯರಿಂಗ್ ಹುದ್ದೆಗಳು ಖಾಲಿಯಿದ್ದು, ಆಸಕ್ತರು ತಕ್ಷಣ ಆನ್‌ಲೈನ್ ಮತ್ತು ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. BMRCL – ಹುದ್ದೆಗಳ ವಿವರ ಮತ್ತು ಅರ್ಹತೆ ಹುದ್ದೆ: ಗ್ರ್ಯಾಜುವೇಟ್ ಎಂಜಿನಿಯರ್ (ಸಿವಿಲ್) […] - [West Bengal : ಹಿಂದೂಗಳ ಮನೆಗಳಿಗೆ ಬೆಂಕಿ, ಯುವತಿಯರಿಗೆ ಕಿರುಕುಳ - ಏನಿದು ಗಲಭೆಯ ಹಿಂದಿನ ಸತ್ಯ?](https://ismkannadanews.com/west-bengal-waqf-act-protests-violence-2025/): West Bengal – ಪಶ್ಚಿಮ ಬಂಗಾಳದಲ್ಲಿ ವಕ್ಫ್ ಕಾಯ್ದೆ ವಿರುದ್ಧದ ಪ್ರತಿಭಟನೆಗಳು ತೀವ್ರಗೊಂಡು ಕೋಮು ಸಂಘರ್ಷಕ್ಕೆ ಕಾರಣವಾಗಿವೆ. ಮುರ್ಷಿದಾಬಾದ್‌ನ ಕೆಲವು ಪ್ರದೇಶಗಳಲ್ಲಿ ಹಿಂದೂ ಕುಟುಂಬಗಳ ಮನೆಗಳಿಗೆ ಬೆಂಕಿ ಹಚ್ಚಲಾಗಿದ್ದು, ಲೂಟಿ ಮತ್ತು ಕಿರುಕುಳದ ಆರೋಪಗಳು ಕೇಳಿಬಂದಿವೆ. ಈ ಘಟನೆಗಳಿಂದಾಗಿ ಸ್ಥಳೀಯರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು, ಅನೇಕರು ತಮ್ಮ ಊರುಗಳನ್ನು ತೊರೆದು ಸುರಕ್ಷಿತ ಸ್ಥಳಗಳಿಗೆ ವಲಸೆ ಹೋಗುತ್ತಿದ್ದಾರೆ. West Bengal – ಮುರ್ಷಿದಾಬಾದ್‌ನಲ್ಲಿ ಏನಾಗುತ್ತಿದೆ? ಮುರ್ಷಿದಾಬಾದ್‌ನ ಸುತಿ, ಧುಲಿಯಾನ್, ಜಂಗೀಪುರ ಮತ್ತು ಶಂಶೇರ್‌ಗಂಜ್‌ನಂತಹ ಪ್ರದೇಶಗಳಲ್ಲಿ ಹಿಂದೂ ಕುಟುಂಬಗಳು ತಮ್ಮ […] - [Ambedkar Jayanti : ಅಂಬೇಡ್ಕರ್ ರವರ ಜ್ಞಾನ ಅಕ್ಷಯ ಪಾತ್ರೆಯಿದ್ದಂತೆ, ಅವರ ಆದರ್ಶಗಳನ್ನು ಎಲ್ಲರು ಪಾಲನೆ ಮಾಡಬೇಕು: ಸುಬ್ಬಾರೆಡ್ಡಿ](https://ismkannadanews.com/ambedkar-jayanti-2025-celebration-in-gudibande/): Ambedkar Jayanti – ಮಹಾನ್ ಪುರುಷ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್‍ ರವರ ಜ್ಞಾನ ಅಕ್ಷಯ ಪಾತ್ರೆಯಿದ್ದಂತೆ, ಅವರ ಆದರ್ಶಗಳನ್ನು ನಾವೆಲ್ಲರೂ ಪಾಲನೆ ಮಾಡಿದಾಗ ಮಾತ್ರ ಅವರಿಗೆ ನಿಜವಾದ ಗೌರವ ಕೊಟ್ಟಂತಾಗುತ್ತದೆ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಡಾ. ಬಿ. ಆರ್. ಅಂಬೇಡ್ಕರ್ ವೃತ್ತದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯತಿ, ಪಟ್ಟಣ ಪಂಚಾಯತಿ ಹಾಗೂ ಸಮಾಜಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಮಹಾನ್ ಮಾನವತಾವಾದಿ ಸಂವಿಧಾನ ಶಿಲ್ಪಿ ಡಾ.ಬಿ. ಆರ್.ಅಂಬೇಡ್ಕರ್ […] - [Ambedkar Jayanti 2025 : ಕಾಂಗ್ರೆಸ್‌ಗೆ ದಲಿತರ ಮತಗಳಷ್ಟೇ ಮುಖ್ಯ, ಅಭಿವೃದ್ಧಿಯಲ್ಲ: ಮುನಿರಾಜು ಗಂಭೀರ ಆರೋಪ....!](https://ismkannadanews.com/ambedkar-jayanti-2025-bjp-muniraju-criticism-congress/): Ambedkar Jayanti 2025 – “ಕಾಂಗ್ರೆಸ್ ಪಕ್ಷಕ್ಕೆ ದಲಿತ ಸಮುದಾಯದ ಮತಗಳ ಮೇಲೆ ಮಾತ್ರ ಕಣ್ಣಿದೆ. ದಲಿತರ ನಿಜವಾದ ಅಭಿವೃದ್ಧಿ ಮತ್ತು ಕಲ್ಯಾಣದ ಬಗ್ಗೆ ಅವರಿಗೆ ಯಾವುದೇ ಕಾಳಜಿಯಿಲ್ಲ” ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಸಿ. ಮುನಿರಾಜು ಅವರು ಗುಡುಗಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಡಾ. ಜಗಜೀವನ್ ರಾಂ ಅವರ ಜಯಂತಿ ಕಾರ್ಯಕ್ರಮದಲ್ಲಿ ದಲಿತ ಮುಖಂಡರು ಆಯೋಜಿಸಿದ್ದ ಅನ್ನದಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ […] - [Bagepalli : ಶಿಕ್ಷಣದಿಂದಲೇ ಸಮುದಾಯಗಳ ಅಭಿವೃದ್ಧಿ ಸಾಧ್ಯ ಎಂದ ಶಾಸಕ ಸುಬ್ಬಾರೆಡ್ಡಿ...!](https://ismkannadanews.com/br-ambedkar-134th-jayanti-bagepalli-celebration/): Bagepalli – ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ 134ನೇ ಜನ್ಮ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಅವರು, ಶಿಕ್ಷಣವು ಯಾವುದೇ ಸಮುದಾಯದ ಅಭಿವೃದ್ಧಿಗೆ ಅತ್ಯಂತ ಮುಖ್ಯವಾದ ಅಂಶ ಎಂದು ಪ್ರತಿಪಾದಿಸಿದರು. ಡಾ. ಅಂಬೇಡ್ಕರ್ ಅವರ ಆಶಯದಂತೆ, ತಮ್ಮ ಕ್ಷೇತ್ರದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲು ಪ್ರಾಮಾಣಿಕ ಪ್ರಯತ್ನಗಳನ್ನು ಮಾಡುತ್ತಿರುವುದಾಗಿ ಅವರು ತಿಳಿಸಿದರು. ಬಾಗೇಪಲ್ಲಿ ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಆವರಣದಲ್ಲಿ ಆಯೋಜಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ, ರಾಷ್ಟ್ರೀಯ […] - [Ambedkar Statue : ಬೆಂಗಳೂರಿನಲ್ಲಿ ದೇಶದ ಅತಿ ಎತ್ತರದ ಅಂಬೇಡ್ಕರ್ ಪ್ರತಿಮೆ: ಸಿಎಂ ಸಿದ್ದರಾಮಯ್ಯ ಘೋಷಣೆ](https://ismkannadanews.com/ambedkar-statue-bengaluru-announcement-2025/): Ambedkar Statue –  ಭಾರತದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 134ನೇ ಜಯಂತಿಯ ಸಂದರ್ಭದಲ್ಲಿ ಬೆಂಗಳೂರಿನ ಕೆಪಿಸಿಸಿ ಕಚೇರಿಯ ಭಾರತ್ ಜೋಡೋ ಭವನದಲ್ಲಿ ಆಯೋಜಿತ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹತ್ವದ ಘೋಷಣೆ ಮಾಡಿದ್ದಾರೆ. ಬೆಂಗಳೂರಿನಲ್ಲಿ ದೇಶದ ಅತಿ ಎತ್ತರದ ಅಂಬೇಡ್ಕರ್ ಪ್ರತಿಮೆ ಸ್ಥಾಪನೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಜೊತೆಗೆ, ಅಂಬೇಡ್ಕರ್ ಮ್ಯೂಸಿಯಂ ಕೂಡ ರಾಜಧಾನಿಯಲ್ಲಿ ಸ್ಥಾಪನೆಯಾಗಲಿದೆ ಎಂದು ಹೇಳಿದ್ದಾರೆ. Ambedkar Statue – ಅಂಬೇಡ್ಕರ್ ಆದರ್ಶಗಳು ಮತ್ತು ಸಾಮಾಜಿಕ ನ್ಯಾಯದ ಹೋರಾಟ ಕಾರ್ಯಕ್ರಮದಲ್ಲಿ […] - [Mango - ನಿಮ್ಮ ಮನೆ ಬಾಗಿಲಿಗೆ ಬರಲಿದೆ ಸಿಹಿ ಸಿಹಿ ಮಾವು, ಆರ್ಡರ್ ಮಾಡೋದು ಹೇಗೆ ಗೊತ್ತಾ? ಇಲ್ಲಿದೆ ಸಿಂಪಲ್ ಟಿಪ್ಸ್ ….!](https://ismkannadanews.com/fresh-mangoes-delivered-via-india-post/): Mango – ಬೇಸಿಗೆಯ ಆಗಮನದೊಂದಿಗೆ ಹಣ್ಣುಗಳ ರಾಜ ಮಾವು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಈ ಬಾರಿ ನಿಮ್ಮ ನೆಚ್ಚಿನ ಮಾವಿನ ಹಣ್ಣುಗಳನ್ನು ಕೊಳ್ಳಲು ನೀವು ಎಲ್ಲಿಗೂ ಹೋಗಬೇಕಾಗಿಲ್ಲ. ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ (Karnataka State Mango Development and Marketing Corporation) ಹಾಗೂ ಭಾರತೀಯ ಅಂಚೆ ಇಲಾಖೆ (Department of Posts, India) ಒಗ್ಗೂಡಿ ನೇರವಾಗಿ ರೈತರಿಂದ ಗ್ರಾಹಕರ ಮನೆ ಬಾಗಿಲಿಗೆ ಮಾವು ತಲುಪಿಸುವ ವ್ಯವಸ್ಥೆಯನ್ನು ಮಾಡಿದೆ. ಹಾಗಾಗಿ, ತಾಜಾ ಮತ್ತು […] - [Ola Roadster X : ಓಲಾ ಎಲೆಕ್ಟ್ರಿಕ್‌ನಿಂದ ರೋಡ್‌ಸ್ಟರ್ X ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಬಿಡುಗಡೆ, ಬೆಲೆ ಎಷ್ಟು ಗೊತ್ತಾ?](https://ismkannadanews.com/ola-roadster-x-electric-motorcycle-specs-2025/): Ola Roadster X – ಭಾರತದ ಪ್ರಮುಖ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಯಾದ ಓಲಾ ಎಲೆಕ್ಟ್ರಿಕ್, ತಮಿಳುನಾಡಿನ ಕೃಷ್ಣಗಿರಿಯಲ್ಲಿರುವ ತನ್ನ ಫ್ಯೂಚರ್‌ಫ್ಯಾಕ್ಟರಿಯಲ್ಲಿ ರೋಡ್‌ಸ್ಟರ್ X ಎಂಬ ಬಹುನಿರೀಕ್ಷಿತ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ನ್ನು ಇಂದು ಅದ್ಧೂರಿಯಾಗಿ ಬಿಡುಗಡೆ ಮಾಡಿದೆ. ಈ ನವೀನ ಮೋಟಾರ್‌ಸೈಕಲ್ ಏಪ್ರಿಲ್ 2025ರಿಂದಲೇ ಭಾರತದ ರಸ್ತೆಗಳಲ್ಲಿ ಸಂಚರಿಸಲಿದ್ದು, ಈ ತಿಂಗಳಿಂದಲೇ ದೇಶಾದ್ಯಂತ ವಿತರಣೆಗೆ ಕಂಪನಿ ಸಿದ್ಧತೆ ನಡೆಸುತ್ತಿದೆ. ಎಲೆಕ್ಟ್ರಿಕ್ ಬೈಕ್, ಸ್ಮಾರ್ಟ್ ಟೆಕ್ನಾಲಜಿ, ಮತ್ತು ಪರಿಸರ ಸ್ನೇಹಿ ವಾಹನಗಳಿಗೆ ಒತ್ತು ನೀಡುವ ಓಲಾ, ಈ ಬಿಡುಗಡೆಯ ಮೂಲಕ […] - [RRB Recruitment 2025: ಎಸ್.ಎಸ್.ಎಲ್.ಸಿ, ಐಟಿಐ ಪಾಸಾದವರಿಗೆ ರೈಲ್ವೆಯಲ್ಲಿದೆ 9,970 ಅಸಿಸ್ಟಂಟ್ ಲೋಕೋ ಪೈಲಟ್ ಹುದ್ದೆಗಳು, ತಡ ಏಕೆ ಕೂಡಲೇ ಅರ್ಜಿ ಸಲ್ಲಿಸಿ…!](https://ismkannadanews.com/rrb-recruitment-2025-loco-pilot-vacancy-apply/): RRB Recruitment 2025- ಕೇಂದ್ರ ಸರ್ಕಾರದ ಉದ್ಯೋಗ ಕನಸು ಕಾಣುತ್ತಿರುವ ಯುವಜನರಿಗೆ ಒಂದು ದೊಡ್ಡ ಅವಕಾಶ ಕಾದಿದೆ! ರೈಲ್ವೆ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ರೈಲ್ವೆ ನೇಮಕಾತಿ ಮಂಡಳಿ (RRB) 2025ರಲ್ಲಿ 9,970 ಅಸಿಸ್ಟಂಟ್ ಲೋಕೋ ಪೈಲಟ್ (ALP) ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಎಸ್‌.ಎಸ್‌.ಎಲ್‌.ಸಿ, ಐಟಿಐ, ಡಿಪ್ಲೊಮಾ ಅಥವಾ ಪದವಿ ಪೂರ್ಣಗೊಳಿಸಿದವರಿಗೆ ಇದು ಒಂದು ಚಿನ್ನದ ಅವಕಾಶ. ರೈಲ್ವೆ ಉದ್ಯೋಗ, ಸರ್ಕಾರಿ ನೌಕರಿ, ಮತ್ತು ಉಜ್ವಲ ಭವಿಷ್ಯಕ್ಕಾಗಿ RRB Recruitment 2025 ನಿಮ್ಮ ಕನಸು ಈಡೇರಿಸಬಹುದಾಗಿದೆ. […] - [Monday : ಸೋಮವಾರ ಜನಿಸಿದವರ ಜಾತಕ: ಜೀವನ, ಅದೃಷ್ಟ ಮತ್ತು ಎಚ್ಚರಿಕೆಯ ವಿಷಯಗಳು...!](https://ismkannadanews.com/moon-influence-monday-born-luck-astrology/): Monday – ಸೋಮವಾರ ಜನಿಸಿದವರ ಜಾತಕವು ಜ್ಯೋತಿಷ್ಯ ಶಾಸ್ತ್ರದಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ. ಚಂದ್ರನ ಆಧಿಪತ್ಯದಿಂದ ಕೂಡಿದ ಈ ದಿನದಲ್ಲಿ ಜನಿಸಿದವರು ಶಾಂತ, ಭಾವನಾತ್ಮಕ ಮತ್ತು ಸೃಜನಶೀಲ ಸ್ವಭಾವದವರಾಗಿರುತ್ತಾರೆ. ಇವರ ಜೀವನದಲ್ಲಿ ಮದುವೆಯು ಒಂದು ದೊಡ್ಡ ತಿರುವು ತಂದು, ಅದೃಷ್ಟದ ಬಾಗಿಲನ್ನು ತೆರೆಯುತ್ತದೆ ಎಂದು ಜ್ಯೋತಿಷ್ಯ ತಜ್ಞರು ಹೇಳುತ್ತಾರೆ. ಆದರೆ, ಕೆಲವು ವಿಷಯಗಳಲ್ಲಿ ಎಚ್ಚರಿಕೆಯಿಂದಿರುವುದು ಮುಖ್ಯ. ಈ ಲೇಖನದಲ್ಲಿ ಸೋಮವಾರ ಜನಿಸಿದವರ ಸ್ವಭಾವ, ಅದೃಷ್ಟ, ಶುಭ ದಿನಗಳು, ಎಚ್ಚರಿಕೆಯ ವಿಷಯಗಳು ಮತ್ತು ಆರೋಗ್ಯ ಸಲಹೆಗಳನ್ನು ವಿವರವಾಗಿ ತಿಳಿಯೋಣ. […] - [Hubballi - ಹುಬ್ಬಳ್ಳಿಯಲ್ಲಿ ದಾರುಣ ಘಟನೆ: ಬಾಲಕಿಯ ಕೊಲೆ ಆರೋಪಿ ಪೊಲೀಸ್ ಗುಂಡಿಗೆ ಬಲಿ...!](https://ismkannadanews.com/hubballi-girl-murder-april-13-encounter-rakshith-kanti/): Hubballi – ಹುಬ್ಬಳ್ಳಿ ನಗರದ ವಿಜಯನಗರದಲ್ಲಿ ಐದು ವರ್ಷದ ಬಾಲಕಿಯೊಬ್ಬಳನ್ನು ಅಪಹರಣ ಮಾಡಿ ಕೊಲೆಗೈದ ಆರೋಪಿಯೊಬ್ಬ ಪೊಲೀಸರ ಗುಂಡಿಗೆ ಬಲಿಯಾಗಿದ್ದಾನೆ. ಬಿಹಾರ (Bihar) ಮೂಲದ ರಿತೇಶ್ ಕುಮಾರ್ ಮೃತ ಆರೋಪಿ. ಹುಬ್ಬಳ್ಳಿಯ (Hubballi) ವಿಜಯನಗರದಲ್ಲಿನ ಮನೆಯೊಂದರ ಮುಂದೆ ಆಟವಾಡುತ್ತಿದ್ದ ಬಾಲಕಿಗೆ ಆರೋಪಿ ರಕ್ಷಿತ್ ಚಾಕೊಲೇಟ್ ಆಸೆ ತೋರಿಸಿ ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. Hubballi – ಚಾಕೊಲೇಟ್ ಆಸೆ ತೋರಿಸಿ ಅಪಹರಣ ವಿಜಯನಗರದ ಮನೆಯೊಂದರ ಮುಂದೆ ಆಟವಾಡುತ್ತಿದ್ದ ಬಾಲಕಿಗೆ ಆರೋಪಿ ರಿತೇಶ್ ಚಾಕೊಲೇಟ್ ನೀಡುವ ಆಮಿಷವೊಡ್ಡಿ ಕರೆದೊಯ್ದಿದ್ದಾನೆ. […] - [Chhattisgarh : ಅಪ್ರಾಪ್ತ ಬಾಲಕಿಯ ಜೊತೆ ಪ್ರೀತಿಯ ಕಾರಣಕ್ಕೆ ಯುವಕನನ್ನು ವಿವಸ್ತ್ರಗೊಳಿಸಿ ಥಳಿಸಿದ ಜನ, ವೈರಲ್ ಆದ ವಿಡಿಯೋ....!](https://ismkannadanews.com/chhattisgarh-mob-beating-minor-relationship/): Chhattisgarh – ಛತ್ತೀಸ್ ಗಢದ ಶಕ್ತಿ ಜಿಲ್ಲೆಯಲ್ಲಿ ಒಂದು ಆಘಾತಕಾರಿ ಘಟನೆ ನಡೆದಿದೆ. 16 ವರ್ಷದ ಅಪ್ರಾಪ್ತ ಬಾಲಕಿಯನ್ನು ಭೇಟಿಯಾಗಲು ಹೋಗಿದ್ದ 21 ವರ್ಷದ ಯುವಕನ ಮೇಲೆ ಭೀಕರ ಹಲ್ಲೆ ನಡೆಸಲಾಗಿದೆ. ಯುವಕನನ್ನು ವಿವಸ್ತ್ರಗೊಳಿಸಿ, ಸಾರ್ವಜನಿಕವಾಗಿ ಥಳಿಸಿರುವ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪೊಲೀಸರು ಕ್ರಮ ಕೈಗೊಂಡಿದ್ದಾರೆ. Chhattisgarh – ಘಟನೆಯ ವಿವರ ಏಪ್ರಿಲ್ 8, 2025 ರ ರಾತ್ರಿ, ಛತ್ತೀಸ್ ಗಢದ ಮಲ್ಖರೋಡಾ ಪೊಲೀಸ್ ಠಾಣೆ ವ್ಯಾಪ್ತಿಯ ಬಡೆ ರಾವೇಲಿ ಗ್ರಾಮದಲ್ಲಿ […] - [Mandya: ಮಂಡ್ಯ: ಧಾರ್ಮಿಕ ಮತಾಂತರಕ್ಕೆ ಒತ್ತಾಯ, ಪತ್ನಿ, ಅತ್ತೆ ಮೇಲೆ ಮಾರಣಾಂತಿಕ ಹಲ್ಲೆ...!](https://ismkannadanews.com/mandya-religious-conversion-assault-april-2025/): Mandya – ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಪಾಲಹಳ್ಳಿಯಲ್ಲಿ ಧಾರ್ಮಿಕ ಮತಾಂತರಕ್ಕೆ ಒತ್ತಾಯಿಸಿದ ಆರೋಪದ ಮೇಲೆ ಪತಿಯೊಬ್ಬ ತನ್ನ ಪತ್ನಿ ಮತ್ತು ಅತ್ತೆಯ ಮೇಲೆ ರಾಡ್‌ನಿಂದ ಹಲ್ಲೆ ನಡೆಸಿರುವ ಆಘಾತಕಾರಿ ಘಟನೆ ಏಪ್ರಿಲ್ 12, 2025ರಂದು ನಡೆದಿದೆ. ಈ ದಾಳಿಯಲ್ಲಿ ಗಾಯಗೊಂಡ ಲಕ್ಷ್ಮಿ (ಪತ್ನಿ) ಮತ್ತು ಶೃತಿ (ಅತ್ತೆ) ಶ್ರೀರಂಗಪಟ್ಟಣ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭವಾಗಿದೆ. Mandya – ಘಟನೆಯ ಹಿನ್ನೆಲೆ ಲಕ್ಷ್ಮಿ ಅವರು 15 […] - [Beetroot for Skin: ಬೀಟ್‌ರೂಟ್‌ನಿಂದ ಚರ್ಮದ ಸೌಂದರ್ಯ: ಪ್ರತಿದಿನ ಒಂದು ಬೀಟ್‌ರೂಟ್ ತಿಂದರೆ ಏನಾಗುತ್ತದೆ ಗೊತ್ತಾ?](https://ismkannadanews.com/beetroot-benefits-for-skin-health/): Beetroot – ನಮ್ಮ ಚರ್ಮವು ನಮ್ಮ ಆರೋಗ್ಯದ ಕನ್ನಡಿಯಂತೆ. ಒಳಗಿನಿಂದ ಆರೋಗ್ಯವಾಗಿದ್ದರೆ ಮಾತ್ರ ಚರ್ಮವು ಕಾಂತಿಯುಕ್ತವಾಗಿ ಮಿನುಗುತ್ತದೆ. ಇಂದಿನ ಆಧುನಿಕ ಜೀವನಶೈಲಿಯಲ್ಲಿ, ಕಾಸ್ಮೆಟಿಕ್ ಉತ್ಪನ್ನಗಳ ಮೇಲೆ ಅವಲಂಬಿತರಾಗುವವರ ಸಂಖ್ಯೆ ಹೆಚ್ಚುತ್ತಿದೆ. ಆದರೆ ಸಹಜ ಆಹಾರದಿಂದ ಚರ್ಮದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುವುದು ಶಾಶ್ವತ ಮತ್ತು ಆರೋಗ್ಯಕರವಾದ ಮಾರ್ಗ. ಇಂತಹ ಆಹಾರಗಳಲ್ಲಿ ಬೀಟ್‌ರೂಟ್ ಒಂದು ಅದ್ಭುತ ಆಯ್ಕೆ. ಬೀಟ್‌ರೂಟ್‌ನ ಆರೋಗ್ಯ ಪ್ರಯೋಜನಗಳು ಎಲ್ಲರಿಗೂ ತಿಳಿದಿದ್ದರೂ, ಇದನ್ನು ಪ್ರತಿದಿನ ಸೇವಿಸುವುದರಿಂದ ಚರ್ಮದ ಆರೋಗ್ಯಕ್ಕೆ ಎಂತಹ ಲಾಭಗಳಿವೆ ಎಂಬುದು ಬಹುತೇಕರಿಗೆ ಗೊತ್ತಿಲ್ಲ. ಬೀಟ್‌ರೂಟ್‌ನಲ್ಲಿ ಇರುವ […] - [Ration Card E-KYC : ರೇಷನ್ ಕಾರ್ಡ್ ಇ-ಕೆವೈಸಿ ಕಡ್ಡಾಯ: ಹೇಗೆ ಮಾಡಿಸಬೇಕು? ಈ ಸುದ್ದಿ ಓದಿ....!](https://ismkannadanews.com/how-to-do-ration-card-e-kyc-read-this-news/): Ration Card E-KYC – ಭಾರತ ಸರ್ಕಾರವು ದೇಶದ ಬಡವರಿಗೆ ಆಹಾರ ಭದ್ರತೆ ಒದಗಿಸಲು ನ್ಯಾಷನಲ್ ಫುಡ್ ಸೆಕ್ಯೂರಿಟಿ ಆಕ್ಟ್ (NFSA) ಜಾರಿಗೆ ತಂದಿದೆ. ಈ ಯೋಜನೆಯಡಿಯಲ್ಲಿ ಕಡಿಮೆ ಆದಾಯದ ಕುಟುಂಬಗಳಿಗೆ ಕೈಗೆಟುಕುವ ದರದಲ್ಲಿ ಆಹಾರ ಧಾನ್ಯಗಳು ಲಭ್ಯವಾಗುತ್ತವೆ. ಆದರೆ, ಇತ್ತೀಚಿನ ನಿಯಮದ ಪ್ರಕಾರ, ರೇಷನ್ ಕಾರ್ಡ್ ಇ-ಕೆವೈಸಿ (e-KYC) ಕಡ್ಡಾಯವಾಗಿದೆ. ಇದನ್ನು ಸಕಾಲದಲ್ಲಿ ಮಾಡದಿದ್ದರೆ, ಉಚಿತ ರೇಷನ್ ಸೌಲಭ್ಯ ನಿಲ್ಲುವ ಸಾಧ್ಯತೆ ಇದೆ. ಈ ಲೇಖನದಲ್ಲಿ ಇ-ಕೆವೈಸಿ ಎಂದರೇನು, ಅದರ ಪ್ರಾಮುಖ್ಯತೆ, ಚೆಕ್ ಮಾಡುವ ವಿಧಾನ […] - [Mobile Network : ಸ್ಮಾರ್ಟ್‌ಫೋನ್‌ನಲ್ಲಿ ನೆಟ್‌ವರ್ಕ್ ಸಮಸ್ಯೆಯೇ? ಈ ಸರಳ ಟಿಪ್ಸ್‌ ನಿಂದ ಫಾಲೋ ಮಾಡಿ...!](https://ismkannadanews.com/fix-mobile-network-issues-smartphone-tips/): Mobile Network – ಇಂದಿನ ಡಿಜಿಟಲ್ ಯುಗದಲ್ಲಿ ಸ್ಮಾರ್ಟ್‌ಫೋನ್ (Smartphone) ಮತ್ತು ಇಂಟರ್‌ನೆಟ್ (Internet) ನಮ್ಮ ಜೀವನದ ಅತ್ಯಂತ ಪ್ರಮುಖ ಭಾಗವಾಗಿವೆ. ವೈಯಕ್ತಿಕ ಸಂವಹನದಿಂದ ಹಿಡಿದು ವೃತ್ತಿಪರ ಕೆಲಸಗಳವರೆಗೆ, ಶಿಕ್ಷಣದಿಂದ ಮನರಂಜನೆಯವರೆಗೆ—ಎಲ್ಲವೂ ಮೊಬೈಲ್ ಫೋನ್ ಮತ್ತು ನೆಟ್‌ವರ್ಕ್ ಸಂಪರ್ಕ (Network Connectivity) ಮೇಲೆ ಅವಲಂಬಿತವಾಗಿದೆ. ಆದರೆ, ಕೆಲವೊಮ್ಮೆ ನೆಟ್‌ವರ್ಕ್ ಸಮಸ್ಯೆ (Network Issue) ಎದುರಾದಾಗ, ಇಡೀ ದಿನಚರಿಯೇ ಅಸ್ತವ್ಯಸ್ತವಾಗುತ್ತದೆ. ಕರೆ ಮಾಡಲು ಸಾಧ್ಯವಾಗದಿರುವುದು, ಇಂಟರ್‌ನೆಟ್ ಕಾಣೆಯಾಗುವುದು, ಅಥವಾ ದುರ್ಬಲ ಸಿಗ್ನಲ್ (Weak Signal) ತೊಂದರೆ ಇವೆಲ್ಲವೂ ಜಿಯೋ, […] - [Temple - 3 ಸಾವಿರ ವರ್ಷಗಳಿಂದ ವಿಜ್ಞಾನಿಗಳಿಗೆ ರಹಸ್ಯವಾಗಿರುವ ಶಿವನ ದೇವಾಲಯ, ಈ ದೇವಾಲಯದ ನಿಗೂಢತೆಯ ಪೂರ್ಣ ವಿವರ!](https://ismkannadanews.com/neerputhoor-mahadeva-temple-water-mystery/): Temple – ಕೇರಳದ ಪುತ್ತೂರ್ ಎಂಬ ಪ್ರಶಾಂತ ಗ್ರಾಮದಲ್ಲಿ ನೆಲೆಗೊಂಡಿರುವ ನೀರ್ಪುತೂರ್ ಮಹಾದೇವ ದೇವಾಲಯ (Neerputhoor Mahadeva Temple) ಒಂದು ಅದ್ಭುತ ಆಧ್ಯಾತ್ಮಿಕ ಕೇಂದ್ರವಾಗಿದೆ. ಸುಮಾರು 3,000 ವರ್ಷಗಳಷ್ಟು ಹಳೆಯದು ಎಂದು ನಂಬಲಾಗಿರುವ ಈ ದೇವಾಲಯವು ತನ್ನ ನಿಗೂಢ ಶಿವಲಿಂಗ ಮತ್ತು ಸುತ್ತಲಿನ ನೀರಿನ ರಹಸ್ಯದಿಂದಾಗಿ ಜಗತ್ತಿನಾದ್ಯಂತ ಗಮನ ಸೆಳೆದಿದೆ. ಈ ಶಿವಲಿಂಗವು ಯಾವುದೇ ಮಾನವ ಪ್ರಯತ್ನದಿಂದ ನಿರ್ಮಿತವಾದದ್ದಲ್ಲ, ಬದಲಿಗೆ ಸ್ವಯಂಭೂ ಶಿವಲಿಂಗ ಎಂದು ಸ್ಥಳೀಯ ಜನರು ನಂಬುತ್ತಾರೆ. ಇದರ ಸುತ್ತಲೂ ಯಾವಾಗಲೂ ನೀರು ಆವರಿಸಿರುತ್ತದೆ, ಇದು […] - [Students - ಪ್ರೇಯಸಿಯನ್ನು ಸೂಟ್‌ಕೇಸ್‌ನಲ್ಲಿ ಹಾಸ್ಟೆಲ್‌ಗೆ ಕರೆತಂದು ಸಿಕ್ಕಿಬಿದ್ದ, ಬಳಿಕ ಆಗಿದ್ದೇನು ಗೊತ್ತಾ?](https://ismkannadanews.com/student-hides-girlfriend-in-suitcase-op-jindal/): Students – ಶಿಕ್ಷಣ ಸಂಸ್ಥೆಗಳಲ್ಲಿ (educational institutions) ವಿದ್ಯಾರ್ಥಿಗಳ (students) ತುಂಟಾಟ ಮತ್ತು ನಿಯಮ ಉಲ್ಲಂಘನೆಯ (violation of rules) ಘಟನೆಗಳು ಹೊಸದೇನಲ್ಲ. ಆದರೆ, ಇತ್ತೀಚೆಗೆ ಹರಿಯಾಣದ ಸೋನಿಪತ್‌ನಲ್ಲಿರುವ ಒಪಿ ಜಿಂದಾಲ್ ವಿಶ್ವವಿದ್ಯಾಲಯದಲ್ಲಿ (OP Jindal University) ನಡೆದ ಒಂದು ಘಟನೆ ಸಾಮಾಜಿಕ ಜಾಲತಾಣಗಳಲ್ಲಿ (social media) ಭಾರೀ ಸಂಚಲನ ಮೂಡಿಸಿದೆ. ಒಬ್ಬ ವಿದ್ಯಾರ್ಥಿ ತನ್ನ ಗೆಳತಿಯನ್ನು (girlfriend) ಸೂಟ್‌ಕೇಸ್‌ನಲ್ಲಿ (suitcase) ಮುಚ್ಚಿಕೊಂಡು ಬಾಯ್ಸ್ ಹಾಸ್ಟೆಲ್‌ಗೆ (boys hostel) ಕರೆತರಲು ಯತ್ನಿಸಿದ್ದಾನೆ. ಆದರೆ, ಈ ಪ್ರಯತ್ನ ವಿಫಲವಾಗಿದ್ದು, […] - [Sarpa Dosha : ಸರ್ಪ ದೋಷ ನಿವಾರಣೆಗೆ ಮಗಳನ್ನೇ ನರಬಲಿ ನೀಡಿದ ತಾಯಿ, ಕೋರ್ಟ್‌ನಿಂದ ಮರಣದಂಡನೆ ತೀರ್ಪು…!](https://ismkannadanews.com/sarpa-dosha-mother-sacrifices-daughter-telangana/): Sarpa Dosha  – ತೆಲಂಗಾಣದ ಸೂರ್ಯಪೇಟ್ ಜಿಲ್ಲೆಯ ಮೋತೆ ಮಂಡಲದ ಮೇಕಲ ತಾಂಡಾದಲ್ಲಿ ನಡೆದ ಒಂದು ಘೋರ ಘಟನೆ ಇಡೀ ಮಾನವ ಕುಲಕ್ಕೆ ತಲೆತಗ್ಗಿಸುವಂತೆ ಮಾಡಿದೆ. ತಾಯಿಯೊಬ್ಬಳು ತನ್ನ ಅತಿಯಾದ ಮೂಢನಂಬಿಕೆಯಿಂದ ಸ್ವಂತ ಏಳು ವರ್ಷದ ಮಗಳನ್ನೇ ನರಬಲಿಗೆ ಕೊಟ್ಟ ಈ ದಾರುಣ ಘಟನೆ, ತಾಯ್ತನದ ಪವಿತ್ರತೆಗೆ ಕಳಂಕ ತಂದಿದೆ. ಸರ್ಪ ದೋಷ ನಿವಾರಣೆಗಾಗಿ ಈ ಕೃತ್ಯವನ್ನು ಎಸಗಿದ ಆರೋಪಿಯಾದ ತಾಯಿಗೆ ಸೂರ್ಯಪೇಟೆ ಜಿಲ್ಲಾ ನ್ಯಾಯಾಲಯವು ಮರಣದಂಡನೆ ವಿಧಿಸಿದ್ದು, ಈ ಘಟನೆಯ ತನಿಖೆ ಮತ್ತು ತೀರ್ಪು ಎಲ್ಲರ […] - [Rain in Karnataka : ಕರ್ನಾಟಕದ ಈ ಜಿಲ್ಲೆಗಳಲ್ಲಿ ಮುಂದಿನ 3 ಗಂಟೆಗಳಲ್ಲಿ ಗುಡುಗು ಸಹಿತ ಮಳೆ ಸಾಧ್ಯತೆ: ಹವಾಮಾನ ಇಲಾಖೆ ಮುನ್ಸೂಚನೆ](https://ismkannadanews.com/karnataka-weather-alert-april-12-rain-forecast/): Rain in Karnataka – ಬೇಸಿಗೆಯ ತಾಪಕ್ಕೆ ತಂಪೆರೆಯುವಂತೆ ಮಳೆರಾಯನ ಆಗಮನ ಕರ್ನಾಟಕದಲ್ಲಿ ಜೋರಾಗಿದೆ. ಕಳೆದ ಕೆಲವು ದಿನಗಳಿಂದ ರಾಜ್ಯದ ಹಲವೆಡೆ ಮಳೆ ಸುರಿಯುತ್ತಿದ್ದು, ಶುಕ್ರವಾರ (ಏ.11) ಸಂಜೆ ಬೆಂಗಳೂರು, ಹುಬ್ಬಳ್ಳಿ ಸೇರಿದಂತೆ ಅನೇಕ ನಗರಗಳಲ್ಲಿ ಉತ್ತಮ ಮಳೆಯಾಗಿತ್ತು. ಇಂದು (ಏ.12) ಕೂಡ ಈ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ (Karnataka Weather Forecast) ತಿಳಿಸಿದೆ. Rain in Karnataka – ಮುಂದಿನ 3 ಗಂಟೆಗಳಲ್ಲಿ ಮಳೆ ಸಾಧ್ಯತೆ ಇರುವ ಜಿಲ್ಲೆಗಳು ಹವಾಮಾನ ಇಲಾಖೆಯ ಪ್ರಕಾರ, […] - [Baglamukhi: ಹಿಮಾಚಲ್ ಪ್ರದೇಶದ‌ಲ್ಲಿರುವ ಶಕ್ತಿ ದೇವತೆ ಬಗಲಾಮುಖಿ ದೇವಾಲಯದ ಮಹತ್ವದ ಬಗ್ಗೆ ನಿಮಗೆ ಗೊತ್ತಾ?](https://ismkannadanews.com/baglamukhi-temple-kangra-himachal-pradesh/): Baglamukhi – ಹಿಮಾಚಲ್ ಪ್ರದೇಶದ ಕಾಂಗ್ರಾದಲ್ಲಿರುವ ಬಗಲಾಮುಖಿ ದೇವಾಲಯವು ಕೇವಲ ಭಕ್ತಿಯ ಕೇಂದ್ರವಷ್ಟೇ ಅಲ್ಲ, ತಾಂತ್ರಿಕ ವಿದ್ಯೆ ಮತ್ತು ರಾಜಕೀಯ ವಿಜಯದ ಸಂಕೇತವೂ ಆಗಿದೆ. ಈ ದೇವಾಲಯವು ದಶಮಹಾವಿದ್ಯೆಗಳಲ್ಲಿ ಎಂಟನೇ ರೂಪವಾದ ಬಗಲಾಮುಖಿ ದೇವಿಗೆ ಸಮರ್ಪಿತವಾಗಿದೆ. ಇಲ್ಲಿ ದೇವಿಯನ್ನು ಪೀತಾಂಬರಿ ಎಂದೂ ಆರಾಧಿಸಲಾಗುತ್ತದೆ. ಈ ದೇವಾಲಯವು ಪಾಂಡವರ ಜೊತೆಗಿನ ಐತಿಹಾಸಿಕ ಸಂಬಂಧದಿಂದಾಗಿ ಇನ್ನಷ್ಟು ವಿಶಿಷ್ಟವಾಗಿದೆ. ಈ ದೇವಾಲಯದ ಬಗ್ಗೆ ತಿಳಿಯುವ ಮೊದಲು, ಇದರ ಆಧ್ಯಾತ್ಮಿಕ, ತಾಂತ್ರಿಕ ಮತ್ತು ಐತಿಹಾಸಿಕ ಮಹತ್ವವನ್ನು ಅರಿಯೋಣ. Baglamukhi – ಪಾಂಡವರಿಂದ ಸ್ಥಾಪಿತವಾದ […] - [JIO Finance : ಜಿಯೋ ಫೈನಾನ್ಸ್ ನಿಂದ ಭರ್ಜರಿ ಕೊಡುಗೆ: 10 ನಿಮಿಷದಲ್ಲಿ 1 ಕೋಟಿ ರೂ.ವರೆಗೆ ಸಾಲ!](https://ismkannadanews.com/jio-finance-loan-against-securities/): JIO Finance Limited (JFL) ತನ್ನ ಹೊಸ ಸೇವೆಯಾದ ಸೆಕ್ಯುರಿಟೀಸ್ ವಿರುದ್ಧ ಸಾಲ (Loan Against Securities – LAS) ಮೂಲಕ ಹಣಕಾಸು ಕ್ಷೇತ್ರದಲ್ಲಿ ಮತ್ತೊಂದು ಕ್ರಾಂತಿಕಾರಿ ಹೆಜ್ಜೆ ಇಟ್ಟಿದೆ. ಈ ಸೇವೆಯ ಮೂಲಕ ಗ್ರಾಹಕರು ತಮ್ಮ ಡಿಮ್ಯಾಟ್ ಖಾತೆಯಲ್ಲಿರುವ ಷೇರುಗಳು ಮತ್ತು ಮ್ಯೂಚುವಲ್ ಫಂಡ್‌ಗಳನ್ನು ಅಡವಿಟ್ಟು, ಅವುಗಳನ್ನು ಮಾರಾಟ ಮಾಡದೆಯೇ ಸಾಲ ಪಡೆಯಬಹುದು. ಈ ಪ್ರಕ್ರಿಯೆ ಸಂಪೂರ್ಣವಾಗಿ ಡಿಜಿಟಲ್, ಸುರಕ್ಷಿತ ಹಾಗೂ ಒಟಿಪಿ ಆಧಾರಿತ ಎಂದು ಜಿಯೋ ಫೈನಾನ್ಸ್ ತಿಳಿಸಿದೆ. JIO Finance Limited – […] - [Cyber Crime : ವಾಟ್ಸಾಪ್‌ ನಲ್ಲಿ ಫೋಟೋ ತೆರೆದು 2 ಲಕ್ಷ ಕಳೆದುಕೊಂಡ ವ್ಯಕ್ತಿ: ಹೊಸ ಸೈಬರ್ ವಂಚನೆಯಿಂದ ಎಚ್ಚರಿಕೆಯಾಗಿರಿ….!](https://ismkannadanews.com/cyber-crime-whatsapp-photo-scam-steganography/): Cyber Crime – ಡಿಜಿಟಲ್ ಯುಗದಲ್ಲಿ ಸೈಬರ್ ಅಪರಾಧಿಗಳು ತಮ್ಮ ವಂಚನೆಯ ತಂತ್ರಗಾರಿಕೆಯನ್ನು ದಿನೇ ದಿನೇ ಚುರುಕುಗೊಳಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳು ಮತ್ತು ಸಂದೇಶ ವೇದಿಕೆಗಳಾದ ವಾಟ್ಸಾಪ್‌ನಂತಹ ಅಪ್ಲಿಕೇಶನ್‌ಗಳನ್ನು ದುರ್ಬಳಕೆ ಮಾಡಿಕೊಂಡು, ಜನರ ಹಣವನ್ನು ಕದಿಯುವ ಹೊಸ ಹೊಸ ವಿಧಾನಗಳನ್ನು ರೂಪಿಸುತ್ತಿದ್ದಾರೆ. ಇತ್ತೀಚೆಗೆ ಮಧ್ಯಪ್ರದೇಶದ ಜಬಬಲ್ಪುರದಲ್ಲಿ ನಡೆದ ಒಂದು ಆತಂಕಕಾರಿ ಘಟನೆಯಲ್ಲಿ, ಅಪರಿಚಿತ ವಾಟ್ಸಾಪ್ ಸಂಖ್ಯೆಯಿಂದ ಬಂದ ಫೋಟೋವನ್ನು ಡೌನ್‌ಲೋಡ್ ಮಾಡಿದ ವ್ಯಕ್ತಿಯೊಬ್ಬರು ತಮ್ಮ ಬ್ಯಾಂಕ್ ಖಾತೆಯಿಂದ 2 ಲಕ್ಷ ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ. Cyber Crime – ಸೈಬರ್ […] - [Hanuman: ಆಂಜನೇಯನ ಜನ್ಮ ಕಥೆ, ಶಕ್ತಿಯ ಸಂಕೇತ ಮತ್ತು ಭಕ್ತಿಯ ಮಹಿಮೆ....!](https://ismkannadanews.com/birth-of-hanuman-anjaneya-divine-story/): Hanuman  – ಹಿಂದೂ ಧರ್ಮದ ಪವಿತ್ರ ಹಬ್ಬಗಳಲ್ಲಿ ಹನುಮ ಜಯಂತಿ (Hanuman Jayanti) ಒಂದು ವಿಶೇಷ ಸ್ಥಾನವನ್ನು ಪಡೆದಿದೆ. ಶಕ್ತಿ, ಧೈರ್ಯ, ನಿಷ್ಠೆ ಮತ್ತು ರಾಮ ಭಕ್ತಿಯ ಸಂಕೇತವಾದ ಹನುಮಂತನ (Hanumantha) ಜನ್ಮವನ್ನು ಈ ದಿನ ಭಕ್ತಿಭಾವದಿಂದ ಸ್ಮರಿಸಲಾಗುತ್ತದೆ. ರಾಮಾಯಣದ ಮಹಾನ್ ಪಾತ್ರವಾದ ಆಂಜನೇಯನ ಜನ್ಮ ಕಥೆ, ಅವನ ಪರಾಕ್ರಮ ಮತ್ತು ಭಕ್ತಿಯ ಕಥೆಗಳು ಭಕ್ತರಿಗೆ ಸದಾ ಸ್ಫೂರ್ತಿಯಾಗಿವೆ. ಈ ಬಾರಿಯ ಹನುಮ ಜಯಂತಿ 2025ರಂದು ಆಂಜನೇಯನ ಜೀವನದ ಕಥೆಯನ್ನು ತಿಳಿದುಕೊಳ್ಳೋಣ, ಈ ಹಬ್ಬದ ಮಹತ್ವವನ್ನು ಆಚರಿಸೋಣ. […] - [Baba Vanga : 2025ರ ಏಪ್ರಿಲ್‌ನಲ್ಲಿ ಈ 5 ರಾಶಿಗಳಿಗೆ ಜಾಕ್‌ಪಾಟ್: ಬಾಬಾ ವಂಗಾ ಭವಿಷ್ಯದ ರಹಸ್ಯಗಳು...!](https://ismkannadanews.com/baba-vanga-april-2025-predictions-zodiac-signs/): Baba Vanga, ಬಲ್ಗೇರಿಯಾದ ಪ್ರಸಿದ್ಧ ಕಾಲಜ್ಞಾನಿ, ಜಗತ್ತಿನಾದ್ಯಂತ ತಮ್ಮ ಭವಿಷ್ಯವಾಣಿಗಳಿಂದ ಹೆಸರುವಾಸಿಯಾಗಿದ್ದಾರೆ. 1911ರಲ್ಲಿ ಜನಿಸಿದ ಇವರು, ತಮ್ಮ ಜೀವನದಲ್ಲಿ ಅನೇಕ ಭವಿಷ್ಯದ ಘಟನೆಗಳನ್ನು ದಿವ್ಯದೃಷ್ಟಿಯಿಂದ ತಿಳಿಸಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಕಣ್ಣಿನ ಬೆಳಕನ್ನು ಕಳೆದುಕೊಂಡರೂ, ಇವರ ಒಳನೋಟವು ವಿಶ್ವವನ್ನು ಬೆರಗುಗೊಳಿಸಿತು. 1996ರಲ್ಲಿ ಇವರು ಇಹಲೋಕ ತ್ಯಜಿಸಿದರೂ, ಇವರ ಭವಿಷ್ಯವಾಣಿಗಳು ಇಂದಿಗೂ ಜನರ ಮನಸ್ಸಿನಲ್ಲಿ ಗಟ್ಟಿಯಾಗಿವೆ. 2025ರ ಬಗ್ಗೆ ಇವರು ಮಾಡಿದ ಕೆಲವು ಭವಿಷ್ಯವಾಣಿಗಳು ಆಶ್ಚರ್ಯಕರವಾಗಿವೆ, ವಿಶೇಷವಾಗಿ ಈ ಐದು ರಾಶಿಗಳಿಗೆ ಏಪ್ರಿಲ್ 2025ರಲ್ಲಿ ಅದ್ಭುತ ಫಲಿತಾಂಶ ಕಾದಿದೆ. ಈ […] - [Snake Video : ಪುಣೆ ಕ್ಯಾಂಟ್‌ನಲ್ಲಿ ರಸ್ತೆ ಮಧ್ಯದಲ್ಲಿ ಹಾವುಗಳ ನೃತ್ಯ – ಟ್ರಯಾಂಗಲ್ ಲವ್ ಸ್ಟೋರಿ ಎಂದು ನೆಟ್ಟಿಗರ ಆಶ್ಚರ್ಯ!](https://ismkannadanews.com/snake-video-3-snakes-dancing-on-road-pune/): Snake Video  – ಸಾಮಾಜಿಕ ಜಾಲತಾಣಗಳಲ್ಲಿ ಹಾವುಗಳ ವಿಡಿಯೊಗಳು ಆಗಾಗ ವೈರಲ್ ಆಗುತ್ತಲೇ ಇರುತ್ತವೆ. ಆದರೆ ಇತ್ತೀಚೆಗೆ ಪುಣೆ ಕ್ಯಾಂಟ್‌ನಲ್ಲಿ ಸಿಕ್ಕಿರುವ ಒಂದು ವಿಡಿಯೊ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ರಸ್ತೆಯ ಮಧ್ಯದಲ್ಲಿ ಮೂರು ಹಾವುಗಳು ಸುತ್ತಿಕೊಂಡು ನೃತ್ಯ ಮಾಡುವಂತೆ ಕಾಣಿಸಿಕೊಂಡಿವೆ. ಈ ದೃಶ್ಯವನ್ನು ನೋಡಿದ ಸ್ಥಳೀಯರು ಆಶ್ಚರ್ಯದಿಂದ ಬಾಯಿ ಬಿಟ್ಟು ನಿಂತಲ್ಲೆ ನಿಂತು ಬಿಟ್ಟಿದ್ದಾರೆ. ಸದ್ಯ ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದ್ದು, ನೆಟಿಜನ್‌ಗಳು ಇದನ್ನು “ಹಾವುಗಳ ಟ್ರಯಾಂಗಲ್ ಲವ್ ಸ್ಟೋರಿ” ಎಂದು ಕರೆಯುತ್ತಾ […] - [Viral: ದೆಹಲಿಯ ಸರೋಜಿನಿ ನಗರದಲ್ಲಿ ಒಂದು ಬಟ್ಟೆಗಾಗಿ ಇಬ್ಬರು ಮಹಿಳೆಯರ ನಡುವೆ ಜೋರಾದ ಜಗಳ....!](https://ismkannadanews.com/viral-sarojini-nagar-women-fight-over-dress/): Viral – ಫ್ಯಾಷನ್ ಎಂದರೆ ಮಹಿಳೆಯರಿಗೆ ಒಂದು ರೀತಿಯ ಹುಚ್ಚು ಪ್ರೀತಿ. ಒಮ್ಮೆ ಯಾವುದಾದರೂ ಬಟ್ಟೆ ಇಷ್ಟವಾಯಿತು ಎಂದರೆ, ಅದನ್ನು ಖರೀದಿಸದೇ ಬಿಡುವುದಿಲ್ಲ. ಬಟ್ಟೆಯಂಗಡಿಗೆ ಹೋದರೆ ಕೈ ಖಾಲಿ ಬರುವುದೇ ಇಲ್ಲ, ಒಂದಿಷ್ಟು ಫ್ಯಾಷನ್ ಬಟ್ಟೆಗಳನ್ನು ತಂದೇ ತರುತ್ತಾರೆ. ಆದರೆ ಇತ್ತೀಚೆಗೆ ದೆಹಲಿಯ ಪ್ರಸಿದ್ಧ ಸರೋಜಿನಿ ನಗರ ಮಾರುಕಟ್ಟೆಯಲ್ಲಿ (Sarojini Nagar Market) ನಡೆದ ಒಂದು ಘಟನೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಒಂದೇ ಬಟ್ಟೆಗಾಗಿ ಇಬ್ಬರು ಮಹಿಳೆಯರು ಜೋರಾದ ಜಗಳಕ್ಕಿಳಿದಿದ್ದಾರೆ. ಈ ಘಟನೆಯ ವಿಡಿಯೋ […] - [Bengaluru Metro : ಬೆಂಗಳೂರು ಮೆಟ್ರೋದಲ್ಲಿ ಜೋಡಿಯ ಅಸಭ್ಯ ವರ್ತನೆ: ವೈರಲ್ ಆದ ವಿಡಿಯೋ, ಕ್ರಮಕ್ಕೆ ಒತ್ತಾಯ…!](https://ismkannadanews.com/bengaluru-metro-viral-couple-video-outrage/): Bengaluru Metro – ಸಿಲಿಕಾನ್ ಸಿಟಿಯೆಂದೇ ಖ್ಯಾತಿಗೊಂಡಿರುವ ಬೆಂಗಳೂರಿನಲ್ಲಿ ನಡೆದಂತಹ ಒಂದು ಘಟನೆ ಇಡೀ ದೇಶದ ಗಮನ ಸೆಳೆದಿದೆ. ನಗರದ ಹೃದಯಭಾಗದಲ್ಲಿರುವ ನಮ್ಮ ಮೆಟ್ರೋದ ಮೆಜೆಸ್ಟಿಕ್ ಸ್ಟೇಷನ್‌ನಲ್ಲಿ ಯುವ ಜೋಡಿಯೊಂದು ಸಾರ್ವಜನಿಕ ಸ್ಥಳ ಎಂಬ ಅರಿವಿದ್ದರೂ ಸಹ ಅಸಭ್ಯವಾಗಿ ವರ್ತಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಸಾರ್ವಜನಿಕ ಪ್ರದೇಶದಲ್ಲಿ ಶಿಕ್ಷಿತ ಜೋಡಿ ಈ ರೀತಿಯಾಗಿ ವರ್ತನೆ ಮಾಡಿರುವುದು ದೇಶವ್ಯಾಪಿ ಆಕ್ರೋಷಕ್ಕೆ ಕಾರಣವಾಗಿದೆ. Bengaluru Metro – ಮೆಟ್ರೋದಲ್ಲಿ ಏನಾಯಿತು? ಬೆಂಗಳೂರಿನ ಮೆಜೆಸ್ಟಿಕ್‌ ಬಳಿಯಿರುವ ನಮ್ಮ […] - [ESIC Recruitment 2025: ಕಾರ್ಮಿಕರ ರಾಜ್ಯ ವಿಮಾ ನಿಗಮದಲ್ಲಿ 558 ಸ್ಪೆಷಲಿಸ್ಟ್ ಡಾಕ್ಟರ್ ಹುದ್ದೆಗಳು, ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ ನೋಡಿ](https://ismkannadanews.com/esic-recruitment-2025-varanasi-558-doctor-posts/): ESIC Recruitment 2025 – ಕಾರ್ಮಿಕರ ರಾಜ್ಯ ವಿಮಾ ನಿಗಮ ವಾರಣಾಸಿ ಘಟಕವು ಗುತ್ತಿಗೆ ಆಧಾರದಲ್ಲಿ ವಿವಿಧ ಸ್ಪೆಷಲಿಸ್ಟ್ ಡಾಕ್ಟರ್ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಬಿಡುಗಡೆ ಮಾಡಿದೆ. ಒಟ್ಟು 558 ಸ್ಪೆಷಲಿಸ್ಟ್ ಗ್ರೇಡ್-2 (ಸೀನಿಯರ್ ಮತ್ತು ಜೂನಿಯರ್) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತರು ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ, ನಿಗದಿತ ದಿನಾಂಕದಂದು ಸಂದರ್ಶನಕ್ಕೆ ಹಾಜರಾಗಬೇಕು. ಈ ಉದ್ಯೋಗಾವಕಾಶವು ವೈದ್ಯಕೀಯ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಉತ್ಸುಕರಿಗೆ ಒಂದು ಉತ್ತಮ ಅವಕಾಶವಾಗಿದೆ. ಈ ಹುದ್ದೆಗಳ ಸಂಪೂರ್ಣ ವಿವರಗಳು ಇಲ್ಲಿವೆ, ಓದಿ […] - [NTPC ಗ್ರೀನ್ ಎನರ್ಜಿ ನೇಮಕಾತಿ 2025: ಇಂಜಿನಿಯರ್ ಮತ್ತು ಎಕ್ಸಿಕ್ಯೂಟಿವ್ ಹುದ್ದೆಗಳಿಗೆ 182 ಖಾಲಿ ಹುದ್ದೆಗಳು, ಕೂಡಲೇ ಅರ್ಜಿ ಸಲ್ಲಿಸಿ…!](https://ismkannadanews.com/ntpc-green-energy-recruitment-2025-apply-now/): NTPC ಲಿಮಿಟೆಡ್‌ನ ಅಂಗಸಂಸ್ಥೆಯಾದ ಎನ್ಟಿಪಿಸಿ ಗ್ರೀನ್ ಎನರ್ಜಿ ಲಿಮಿಟೆಡ್ ಇತ್ತೀಚೆಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದ್ದು, ಇಂಜಿನಿಯರ್ ಮತ್ತು ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಒಟ್ಟು 182 ಹುದ್ದೆಗಳ ಭರ್ತಿಗೆ ಅರ್ಹ ಮತ್ತು ಆಸಕ್ತ ಭಾರತೀಯ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕರೆ ನೀಡಲಾಗಿದೆ. ಈ ಸುವರ್ಣಾವಕಾಶವನ್ನು ಬಳಸಿಕೊಂಡು ಸರ್ಕಾರಿ ಉದ್ಯೋಗ ಪಡೆಯಲು ಇದು ಸೂಕ್ತ ಸಮಯ! ಈ ಲೇಖನದಲ್ಲಿ ನೇಮಕಾತಿ ವಿವರಗಳು, ಅರ್ಹತೆಗಳು ಮತ್ತು ಅರ್ಜಿ ಪ್ರಕ್ರಿಯೆಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಿರಿ. NTPC ಗ್ರೀನ್ ಎನರ್ಜಿ […] - [Viral Video: ನಡು ರಸ್ತೆಯಲ್ಲಿಯೇ ಪತಿಯನ್ನು ಥಳಿಸಿದ ಪತ್ನಿ – ಕಾರಣ ತಿಳಿದು ಆಘಾತಗೊಂಡ ಸ್ಥಳೀಯರು…!](https://ismkannadanews.com/viral-video-woman-assaulting-husband-in-public/): Viral Video – ಓರ್ವ ಮಹಿಳೆ ತನ್ನ ಪತಿಯನ್ನು ರಸ್ತೆ ಮಧ್ಯದಲ್ಲಿ ಥಳಿಸಿರುವ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪತ್ನಿಯ ಸಂಪಾದನೆಯನ್ನು ಖರ್ಚು ಮಾಡಿ, ಸುಮ್ಮನೆ ತಿರುಗಾಡಿ, ಮನೆಯಲ್ಲಿ ಮಲಗಿರುತ್ತಾನೆ ಎಂದು ಆರೋಪಿಸಿದ ಪತ್ನಿ ತನ್ನ ಪತಿಯ ಕಾಲರ್ ಹಿಡಿದು ಜೋರಾಗಿ ಚೀರಾಡಿ, ಹಲವು ಬಾರಿ ಕಪಾಳಕ್ಕೆ ಹೊಡೆದಿದ್ದಾಳೆ. ಈ ಘಟನೆಯ ವಿಡಿಯೋ ಈಗ ಸಾಮಾಜಿಕ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. Viral Video – ಘಟನೆಯ ವಿವರ ವಿಡಿಯೋದಲ್ಲಿ ಕಂಡುಬಂದಂತೆ, ಆ ಮಹಿಳೆ ತನ್ನ ಪತಿ […] - [Bihar - ಬಿಹಾರದಲ್ಲಿ ದಾರುಣ ಘಟನೆ: ಬಾಯ್ ಫ್ರೆಂಡ್ ಜೊತೆ ಓಡಿ ಹೋಗಿದ್ದಕ್ಕೆ ತಂದೆಯಿಂದ ಮಗಳ ಕೊಲೆ?](https://ismkannadanews.com/bihar-samastipur-father-kills-daughter/): Bihar ದ ಸಮಸ್ತಿಪುರ ಜಿಲ್ಲೆಯಲ್ಲಿ (Bihar Samastipur) ಮನಕಲಕುವ ಘಟನೆಯೊಂದು ನಡೆದಿದೆ. ತನ್ನ ಬಾಯ್‌ ಫ್ರೆಂಡ್ ಜೊತೆ ಓಡಿ ಹೋಗಿದ್ದ ಎಂಬ ಕಾರಣಕ್ಕೆ ತಂದೆಯೇ ಸ್ವಂತ ಮಗಳನ್ನು ಕೊಂದು, ಆರೋಪಿಯನ್ನು ಪೊಲೀಸರು ಬಂಧಿಸಿರುವ ಘಟನೆ ಸ್ಥಳೀಯರಲ್ಲಿ ಆತಂಕ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ಈ ದುರಂತವು ಕುಟುಂಬದ ಗೌರವ ಮತ್ತು ಪ್ರೀತಿಯ ಸಂಬಂಧಗಳ ಸುತ್ತ ತೀವ್ರ ಚರ್ಚೆಗೆ ದಾರಿ ಮಾಡಿಕೊಟ್ಟಿದೆ. Bihar : ಘಟನೆಯ ವಿವರ ಕೊಲೆಯಾದ ಯುವತಿಯ ಹೆಸರು ಸಾಕ್ಷಿ (25 ವರ್ಷ) ಎಂದು ಗುರ್ತಿಸಲಾಗಿದೆ. ಆರೋಪಿ […] - [Hindu activists - ಅಕ್ರಮ ಹಸು ಸಾಗಾಟ ತಡೆದ ಹಿಂದೂ ಕಾರ್ಯಕರ್ತರು: ಗೋ ಹತ್ಯೆಗೆ ಕಠಿಣ ಕ್ರಮಕ್ಕೆ ಆಗ್ರಹ](https://ismkannadanews.com/hindu-activists-rescue-cattle-chikkaballapur/): Hindu activists – ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಟೋಲ್‌ಗೇಟ್‌ನಿಂದ ಚಿಕ್ಕಬಳ್ಳಾಪುರ ಕಡೆಗೆ ಎರಡು ಗೂಡ್ಸ್ ವಾಹನಗಳಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 20 ಹಸುಗಳನ್ನು ವಿಶ್ವ ಹಿಂದೂ ಪರಿಷತ್ (VHP) ಮತ್ತು ಭಜರಂಗದಳದ ಕಾರ್ಯಕರ್ತರು ರಕ್ಷಣೆ ಮಾಡಿದ ಘಟನೆ ಪೇರೆಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ಘಟನೆಯು ಗೋ ಹತ್ಯೆ ಮತ್ತು ಗೋ ಮಾಂಸ ಮಾರಾಟದ ವಿರುದ್ಧ ಹಿಂದೂ ಸಂಘಟನೆಗಳ ತೀವ್ರ ಹೋರಾಟವನ್ನು ಮತ್ತೊಮ್ಮೆ ಪ್ರತಿಬಿಂಬಿಸಿದೆ. Hindu activists – ಘಟನೆಯ ವಿವರ ಆಂಧ್ರಪ್ರದೇಶದ ಗೋರೆಂಟ್ಲ ಸೇರಿದಂತೆ ಹಲವು […] - [DRDO Apprentice Jobs 2025: ಬಿಇ, ಬಿಟೆಕ್, ಬಿಕಾಂ, ಬಿಎಸ್ಸಿ ಪದವೀಧರರಿಗೆ ಉತ್ತಮ ಅವಕಾಶ, ಬೇಗ ಅರ್ಜಿ ಸಲ್ಲಿಸಿ…!](https://ismkannadanews.com/drdo-apprentice-jobs-2025-gtre-recruitment/): DRDO Apprentice Jobs 2025 – ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಇತ್ತೀಚೆಗೆ ತನ್ನ ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆಯನ್ನು ಬಿಡುಗಡೆ ಮಾಡಿದೆ. ಈ ನೇಮಕಾತಿಯು ಗ್ಯಾಸ್ ಟರ್ಬೈನ್ ಸಂಶೋಧನಾ ಸ್ಥಾಪನೆ (GTRE) ವಿಭಾಗದಲ್ಲಿ ಲಭ್ಯವಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಗೆ ತಮ್ಮ ವೃತ್ತಿಜೀವನವನ್ನು ಆರಂಭಿಸಲು ಒಂದು ಅದ್ಭುತ ಅವಕಾಶವನ್ನು ಒದಗಿಸುತ್ತದೆ. DRDO ಉದ್ಯೋಗ ಅವಕಾಶಗಳಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಏಪ್ರಿಲ್ 9, 2025 ರಿಂದ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮೇ 8, […] - [Tamilnadu ಶಾಲೆಯಲ್ಲಿ ಆಘಾತಕಾರಿ ಘಟನೆ: ಮುಟ್ಟಿನ ಸಮಯದಲ್ಲಿ ವಿದ್ಯಾರ್ಥಿನಿಯನ್ನು ತರಗತಿ ಹೊರಗೆ ಕೂರಿಸಿ ಪರೀಕ್ಷೆ ಬರೆಯಿಸಿದ ಪ್ರಾಂಶುಪಾಲರು..!](https://ismkannadanews.com/tamilnadu-school-menstruation-controversy/): Tamilnadu ಕೊಯಂಬತ್ತೂರು ಜಿಲ್ಲೆಯ ಖಾಸಗಿ ಶಾಲೆಯೊಂದರಲ್ಲಿ 8ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಮುಟ್ಟು (ಪೀರಿಯಡ್ಸ್) ಪ್ರಾರಂಭವಾದ ಕಾರಣಕ್ಕೆ ತರಗತಿಯಿಂದ ಹೊರಗೆ ಕೂರಿಸಿ ಪರೀಕ್ಷೆ ಬರೆಯುವಂತೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಶಾಲೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. Tamilnadu – ಘಟನೆಯ ವಿವರ ಕೊಯಂಬತ್ತೂರು ಜಿಲ್ಲೆಯ ಕಿನತುಕಡವು ತಾಲೂಕಿನ ಸೆಂಗುಟ್ಟೈಪಾಳಯಂ ಗ್ರಾಮದ ಸ್ವಾಮಿ ಚಿದ್ಭವಾನಂದ ಮೆಟ್ರಿಕ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ಏಪ್ರಿಲ್ 5, 2025 ರಂದು […] - [Viral Video: ಥಾಯ್ ಹಾಡಿಗೆ ಸ್ಕೂಲ್ ಮಕ್ಕಳು ಮಾಡಿದ ಡ್ಯಾನ್ಸ್ ಗೆ ನೆಟಿಜನ್ ಗಳು ಫಿದಾ, ವೈರಲ್ ಆದ ವಿಡಿಯೋ....!](https://ismkannadanews.com/viral-video-tamil-nadu-kids-dance-thai-song/): Viral Video – ತಮಿಳುನಾಡಿನ ಒಂದು ಸರ್ಕಾರಿ ಶಾಲೆಯ ಮಕ್ಕಳು ತಮ್ಮ ಅದ್ಭುತ ಪ್ರತಿಭೆಯ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ಥಾಯ್‌ನ ಜನಪ್ರಿಯ ಹಾಡೊಂದಕ್ಕೆ ಈ ವಿದ್ಯಾರ್ಥಿಗಳು ಡ್ಯಾನ್ಸ್ ಮಾಡಿ, ಹಾಡುತ್ತಾ ನೆಟಿಜನ್‌ಗಳ ಮನಸ್ಸನ್ನು ಗೆದ್ದಿದ್ದಾರೆ. ಮೇಲೂರು ಪಂಚಾಯತ್ ಯೂನಿಯನ್ ಕಿಂಡರ್‌ಗಾರ್ಟನ್ ಮತ್ತು ಮಿಡಲ್ ಸ್ಕೂಲ್ ಥೆರ್ಕಮೂರ್‌ನ ಒಬ್ಬ ಶಿಕ್ಷಕರು ಈ ಆಕರ್ಷಕ ವೀಡಿಯೊವನ್ನು ಶೇರ್ ಮಾಡಿದ್ದು, ಇದೀಗ ಅದು ಇಂಟರ್‌ನೆಟ್‌ನಲ್ಲಿ ಭಾರೀ ವೈರಲ್ ಆಗಿದೆ. Viral Video – ಥಾಯ್ ಹಾಡಿಗೆ ಮಕ್ಕಳ ಜೋಶ್‌ಫುಲ್ […] - [Farmers : ಭೂ ರಹಿತರರಿಗೆ ಜಮೀನು ನೀಡುವಲ್ಲಿ ಸರ್ಕಾರಗಳು, ಅಧಿಕಾರಿಗಳು ಸಂಪೂರ್ಣ ವಿಫಲ: ರಾಮನಾಥರೆಡ್ಡಿ](https://ismkannadanews.com/landless-farmers-bagar-hukum-press-meet/): Farmers – ಸುಮಾರು ವರ್ಷಗಳಿಂದ ಸರ್ಕಾರಿ ಜಮೀನುಗಳಲ್ಲಿ ಉಳುಮೆ ಮಾಡಿಕೊಂಡು ಬಗರ್ ಹುಕುಂ ಯೋಜನೆಯಡಿ ಅರ್ಜಿ ಸಲ್ಲಿಸಿದಂತಹ ರೈತರಿಗೆ ಸಾಗುವಳಿ ಚೀಟಿ ನೀಡುವಲ್ಲಿ ಸರ್ಕಾರಗಳು ಹಾಗೂ ಅಧಿಕಾರಿಗಳೂ ಸಹ ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ರಾಮನಾಥರೆಡ್ಡಿ ಆರೋಪಿಸಿದರು. Farmers – ಪತ್ರಿಕಾಗೋಷ್ಟಿಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷರ ಆರೋಪ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಕರ್ನಾಟಕ ರಾಜ್ಯ ರೈತ ಸಂಘದ ಕೋಡಿಹಳ್ಳಿ ಚಂದ್ರಶೇಖರ್‍ ಬಣದ ಕಚೇರಿಯಲ್ಲಿ ಕರ್ನಾಟಕ ಭೂ ಹಕ್ಕುದಾರರ ವೇದಿಕೆ ವತಿಯಿಂದ […] - [Land Records - ಆನ್ಲೈನ್‌ ನಲ್ಲಿ ಗ್ರಾಮ ನಕ್ಷೆ ಮತ್ತು ಸರ್ವೇ ಸಂಖ್ಯೆ ನೋಡುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ](https://ismkannadanews.com/land-records-karnataka-land-map-survey-online/): Land Records : ಇಂದಿನ ಡಿಜಿಟಲ್ ಯುಗದಲ್ಲಿ ಎಲ್ಲವೂ ಒಂದೇ ಕ್ಲಿಕ್‌ನಲ್ಲಿ ಲಭ್ಯವಾಗುತ್ತಿದೆ. ಆಧುನಿಕ ತಂತ್ರಜ್ಞಾನದ ಸೌಲಭ್ಯದಿಂದ ಜನರು ತಮ್ಮ ಮನೆಯಿಂದಲೇ ಭೂಮಿ ಸಂಬಂಧಿತ ಮಾಹಿತಿಯನ್ನು ಸುಲಭವಾಗಿ ಪಡೆಯಬಹುದಾಗಿದೆ. ಹಳೆಯ ಕಾಲದಲ್ಲಿ ಗ್ರಾಮ ನಕ್ಷೆ (Village Map), ಸರ್ವೇ ಸಂಖ್ಯೆ (Survey Number) ಅಥವಾ ಭೂಮಿ ಒತ್ತುವರಿ (Land Encroachment) ವಿವರಗಳನ್ನು ತಿಳಿಯಲು ಕಂದಾಯ ಇಲಾಖೆಗೆ ಭೇಟಿ ನೀಡಬೇಕಾಗಿತ್ತು ಅಥವಾ ಸರ್ವೇಯರ್ ಸಹಾಯ ಪಡೆಯಬೇಕಾಗಿತ್ತು. ಆದರೆ ಈಗ ಕರ್ನಾಟಕ ಸರ್ಕಾರವು ರೈತರು ಮತ್ತು ಸಾಮಾನ್ಯ ಜನರಿಗೆ ಸಹಾಯವಾಗುವಂತೆ […] - [Viral : ರೈಲ್ವೆ ಹಳಿ ಮೇಲೆ ಮಲಗಿ ರೀಲ್ಸ್ ಮಾಡಿದ ಯುವಕನಿಗೆ ಏನಾಯ್ತು? ಉತ್ತರ ಪ್ರದೇಶದಲ್ಲಿ ಆಘಾತಕಾರಿ ಘಟನೆ](https://ismkannadanews.com/viral-reel-youth-lies-on-railway-track-up/): Viral – ಇಂದಿನ ಯುವಕ-ಯುವತಿಯರಲ್ಲಿ ಸೋಶಿಯಲ್ ಮೀಡಿಯಾ (Social Media) ಮತ್ತು ರೀಲ್ಸ್ (Reels) ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಫೇಮಸ್ ಆಗುವ ಆಸೆಯಲ್ಲಿ ಅನೇಕರು ಅಪಾಯಕಾರಿ ಸಾಹಸಗಳಿಗೆ ಒಡ್ಡಿಕೊಳ್ಳುತ್ತಿದ್ದಾರೆ. ಇದೀಗ ಉತ್ತರ ಪ್ರದೇಶದ (Uttar Pradesh) ಉನ್ನಾವೋ ಜಿಲ್ಲೆಯ (Unnao District) ಕುಸುಂಬಿ ರೈಲ್ವೆ ನಿಲ್ದಾಣದಲ್ಲಿ (Kusumbi Railway Station) ಒಬ್ಬ ಯುವಕ ರೈಲ್ವೆ ಹಳಿ (Railway Track) ಮೇಲೆ ಮಲಗಿ ರೀಲ್ಸ್ ಮಾಡುವಾಗ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ನಡೆದಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ […] - [Uttar Pradesh: ಪಿಯುಸಿ ಹುಡುಗನ ಮದುವೆಯಾದ ಮೂರು ಮಕ್ಕಳ ತಾಯಿ, ಹಿಂದೂ ಧರ್ಮಕ್ಕೆ ಮತಾಂತರವಾದ ಮಹಿಳೆ…!](https://ismkannadanews.com/uttar-pradesh-muslim-woman-converts-to-hinduism-marries-student/): Uttar Pradesh  – ಉತ್ತರ ಪ್ರದೇಶದ ಅಮ್ರೋಹ ಜಿಲ್ಲೆಯಲ್ಲಿ ನಡೆದ ಒಂದು ಅಪರೂಪದ ಘಟನೆಯಲ್ಲಿ, ಮೂರು ಮಕ್ಕಳ ತಾಯಿಯಾಗಿರುವ 30 ವರ್ಷದ ಮುಸ್ಲಿಂ ಮಹಿಳೆಯೊಬ್ಬಳು ಹಿಂದೂ ಧರ್ಮಕ್ಕೆ (Hindu Conversion) ಮತಾಂತರಗೊಂಡು, 12ನೇ ತರಗತಿಯಲ್ಲಿ ಓದುತ್ತಿರುವ ಯುವಕನನ್ನು (PUC Student) ಮದುವೆಯಾಗಿದ್ದಾಳೆ. ಈ ಘಟನೆ ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ಸ್ಥಳೀಯರಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. Uttar Pradesh – ಶಬ್ನಮ್ ಇಂದ ಶಿವಾನಿಗೆ: ಒಂದು ಹೊಸ ಜೀವನದ ಆರಂಭ ಈ ಮಹಿಳೆಯನ್ನು ಮೂಲತಃ ಶಬ್ನಮ್ ಎಂದು ಗುರುತಿಸಲಾಗಿತ್ತು. […] - [Summer: ಬೇಸಿಗೆಯಲ್ಲಿ ನೀರಿಗೆ ಸಮಸ್ಯೆಯಾಗದಂತೆ ಎಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಶಾಸಕ ಸುಬ್ಬಾರೆಡ್ಡಿ ಅಧಿಕಾರಿಗಳಿಗೆ ಸೂಚನೆ…!](https://ismkannadanews.com/summer-mla-subbareddy-water-meeting-april-2025/): Summer – ಬೇಸಿಗೆ ಆರಂಭವಾಗಿರುವ ಹಿನ್ನೆಲೆಯಲ್ಲಿ ತಾಲೂಕಿನ ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಸೂಚಿಸಿದ್ದಾರೆ. ಬಾಗೇಪಲ್ಲಿ ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಟಾಸ್ಕ್ ಫೋರ್ಸ್ ಸಭೆಯಲ್ಲಿ ಮಾತನಾಡಿದ ಅವರು, ನೀರಿನ ಸಮಸ್ಯೆ ಮತ್ತು ಕುಡಿಯುವ ನೀರು ಸಂಬಂಧಿಸಿದ ಸಮಸ್ಯೆಗಳನ್ನು ತಡೆಗಟ್ಟಲು ಪಿಡಿಓಗಳಿಗೆ ಸ್ಪಷ್ಟ ನಿರ್ದೇಶನ ನೀಡಿದರು. Summer – ಸಮಸ್ಯೆ ಕಂಡುಬಂದರೇ ತಕ್ಷಣ ಕ್ರಮ ತೆಗೆದುಕೊಳ್ಳಿ ಶಾಸಕರು ಮಾತನಾಡುತ್ತಾ, “ಹಿಂದಿನ […] - [Mahavir Jayanti 2025: ಈ ಹಬ್ಬವನ್ನು ಏಕೆ ಆಚರಿಸುತ್ತಾರೆ? ಇದರ ಹಿನ್ನೆಲೆ ಮತ್ತು ಮಹತ್ವ ತಿಳಿಯಿರಿ....!](https://ismkannadanews.com/mahavir-jayanti-2025-significance-celebration/): Mahavir Jayanti 2025 – ಜೈನ ಧರ್ಮದ ಪ್ರಮುಖ ಹಬ್ಬಗಳಲ್ಲಿ ಒಂದಾದ ಮಹಾವೀರ ಜಯಂತಿ 2025 ಈ ಬಾರಿ ಏಪ್ರಿಲ್ 10 ರಂದು ಆಚರಿಸಲಾಗುತ್ತಿದೆ. ಈ ದಿನವು ಜೈನ ಸಮುದಾಯಕ್ಕೆ ಅತ್ಯಂತ ಪವಿತ್ರವಾದ ದಿನವಾಗಿದ್ದು, ಭಗವಾನ್ ಮಹಾವೀರರ ಜನ್ಮ ದಿನವನ್ನು ಸ್ಮರಿಸುವ ಸಂತೋಷದ ಕ್ಷಣವಾಗಿದೆ. ಸತ್ಯ, ಅಹಿಂಸೆ, ಸಂಯಮ, ಮತ್ತು ಶಾಂತಿಯ ಸಂದೇಶವನ್ನು ಜಗತ್ತಿಗೆ ನೀಡಿದ 24ನೇ ತೀರ್ಥಂಕರರಾದ ಮಹಾವೀರರ ಜೀವನ ತತ್ವಗಳನ್ನು ಈ ದಿನ ಪ್ರತಿಯೊಬ್ಬರೂ ಆಚರಿಸುತ್ತಾರೆ. ಈ ಲೇಖನದಲ್ಲಿ ಮಹಾವೀರ ಜಯಂತಿಯ ಮಹತ್ವ, ಆಚರಣೆಯ […] - [Vasthu Tips: ವಾಸ್ತು ದೋಷ ನಿವಾರಣೆಗೆ ಮನೆಯ ಸುತ್ತ ಈ ಗಿಡಗಳನ್ನು ನೆಡಿ: ಸಕಾರಾತ್ಮಕ ಶಕ್ತಿಗೆ ಸರಳ ಪರಿಹಾರ](https://ismkannadanews.com/vasthu-tips-home-garden-plants/): Vasthu Tips – ಮನೆ ಕಟ್ಟುವಾಗ ಅಥವಾ ಹೊಸ ಮನೆಗೆ ತೆರಳುವಾಗ ಭಾರತೀಯ ಸಂಸ್ಕೃತಿಯಲ್ಲಿ ವಾಸ್ತು ಶಾಸ್ತ್ರಕ್ಕೆ ವಿಶೇಷ ಮಹತ್ವವಿದೆ. ಮನೆಯ ರಚನೆ, ಕೋಣೆಗಳ ಸ್ಥಾನ ಮತ್ತು ವಸ್ತುಗಳ ಜೋಡಣೆಯ ಜೊತೆಗೆ, ಮನೆಯ ಸುತ್ತಮುತ್ತಲ ಪರಿಸರವೂ ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದು ವಾಸ್ತು ತಜ್ಞರ ಅಭಿಪ್ರಾಯ. ಮನೆಯಲ್ಲಿ ವಾಸ್ತು ದೋಷಗಳಿದ್ದರೆ, ಅಲ್ಲಿ ವಾಸಿಸುವವರಿಗೆ ಆರೋಗ್ಯ ಸಮಸ್ಯೆಗಳು, ಆರ್ಥಿಕ ಅಡೆತಡೆಗಳು ಹಾಗೂ ಮಾನಸಿಕ ಅಶಾಂತಿಗಳು ಎದುರಾಗಬಹುದು ಎಂಬ ನಂಬಿಕೆ ಜನರಲ್ಲಿ ಬೇರೂರಿದೆ. ಆದರೆ, ಈ […] - [Tradition : ತಂದೆಯೇ ಮಗಳನ್ನು ಮದುವೆಯಾಗುವ ದುಷ್ಟ ಆಚಾರ, ಇದು ಎಲ್ಲಿ ಗೊತ್ತಾ?](https://ismkannadanews.com/mandi-tribe-father-marries-daughter-tradition/): Tradition – ಪ್ರಪಂಚದಾದ್ಯಂತ ಹಲವಾರು ಸಂಸ್ಕೃತಿಗಳು, ಸಂಪ್ರದಾಯಗಳು ಮತ್ತು ಆಚಾರ-ವಿಚಾರಗಳು ಅಸ್ತಿತ್ವದಲ್ಲಿವೆ. ಪ್ರತಿ ದೇಶದಲ್ಲಿ ವಿಭಿನ್ನ ಸಮುದಾಯಗಳು, ಕುಲಗಳು ತಮ್ಮದೇ ಆದ ನಂಬಿಕೆಗಳು ಮತ್ತು ಜೀವನ ಶೈಲಿಗಳನ್ನು ಹೊಂದಿವೆ. ಈ ಸಂಪ್ರದಾಯಗಳಲ್ಲಿ ಕೆಲವು ಸುಂದರವಾಗಿ ಮತ್ತು ಹೃದಯಸ್ಪರ್ಶಿಯಾಗಿದ್ದರೆ, ಇನ್ನೂ ಕೆಲವು ಕೇಳಿದ ತಕ್ಷಣ ಜೀರ್ಣಿಸಿಕೊಳ್ಳಲಾಗದಷ್ಟು ಆಘಾತಕಾರಿಯಾಗಿರುತ್ತವೆ. ಅಂತಹ ಒಂದು ವಿಚಿತ್ರ ಮತ್ತು ಜುಗುಪ್ಸೆಗೊಳಿಸುವ ಆಚಾರದ ಬಗ್ಗೆ ಈಗ ನಾವು ಮಾತನಾಡಲಿದ್ದೇವೆ. ಭಾರತದ ನೆರೆಯ ದೇಶವಾದ ಬಾಂಗ್ಲಾದೇಶದಲ್ಲಿ ಒಂದು ಅಪರೂಪದ ಮತ್ತು ದಾರುಣ ಆಚಾರ ಜಾರಿಯಲ್ಲಿದೆ. ಈ ಆಚಾರವು […] - [Instagram Love : ಆಂಧ್ರ ಹುಡುಗನನ್ನು ಮದುವೆಯಾದ ಅಮೆರಿಕದ ಹುಡುಗಿ - ಗಡಿದಾಟಿದ ಪ್ರೇಮ ಕಥೆ…!](https://ismkannadanews.com/instagram-love-story-american-woman-indian-man/): Instagram Love – ಪ್ರೀತಿ ಎಂಬುದು ಗಡಿಗಳನ್ನು ಮೀರಿ ಹರಿಯುವ ಒಂದು ಸುಂದರ ಭಾವನೆ. ಭಾಷೆ, ಜಾತಿ, ಧರ್ಮ, ದೇಶ ಎಂಬ ತಡೆಗಳನ್ನು ಒಡ್ಡದ ಪ್ರೀತಿಯ ಮುಂದೆ ಎಲ್ಲವೂ ಶರಣಾಗುತ್ತವೆ. “ಪ್ರೀತಿಗೆ ಕಣ್ಣಿಲ್ಲ” ಎಂಬ ಮಾತನ್ನು ಸಾರ್ಥಕಪಡಿಸುವಂತೆ ಒಂದು ಅಪರೂಪದ ಪ್ರೇಮ ಕಥೆ ಇನ್ಸ್ಟಾಗ್ರಾಮ್‌ನಲ್ಲಿ ಹುಟ್ಟಿ, ಇಂದು ದಾಂಪತ್ಯದ ಹೊಸ ಅಧ್ಯಾಯವನ್ನು ಪ್ರಾರಂಭಿಸಿದೆ. ಇದೊಂದು ಸಾಮಾಜಿಕ ಮಾಧ್ಯಮದ ಮೂಲಕ ಆರಂಭವಾದ “ಗಡಿದಾಟಿದ ಪ್ರೀತಿ”ಯ ಸುಂದರ ಉದಾಹರಣೆ. ಆಕೆ ಅಮೆರಿಕದ ಛಾಯಾಗ್ರಾಹಕಿ ಜಾಕ್ಲಿನ್ ಫೊರೆರೊ (Jacqueline Forero), ಇವನು […] - [Weight Loss - ತೂಕ ಇಳಿಸಬೇಕೆ? ತಿಂಗಳೊಂದರಲ್ಲಿ 5 ಕೆಜಿ ಇಳಿಸಲು ಇಲ್ಲಿದೆ ಸಂಪೂರ್ಣ ಮಾಹಿತಿ! | Detailed Weight Loss Tips in Kannada](https://ismkannadanews.com/weight-loss-tips-kannada-5kg-in-1-month/): Weight Loss – ತೂಕ ಇಳಿಸುವುದು ಇತ್ತೀಚಿನ ದಿನಗಳಲ್ಲಿ ಅನೇಕ ಜನರ ಗುರಿಯಾಗಿದೆ. ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳಲು ಮತ್ತು ಕೆಲವು ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲು ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ. ತೂಕ ಇಳಿಸಿಕೊಳ್ಳಲು ಮಾರುಕಟ್ಟೆಯಲ್ಲಿ ಅನೇಕ ರೀತಿಯ ಡಯೆಟ್‌ಗಳು ಮತ್ತು ವ್ಯಾಯಾಮದ ವಿಧಾನಗಳು ಲಭ್ಯವಿದ್ದರೂ, ಕೆಲವು ಸರಳವಾದ ಮತ್ತು ಆರೋಗ್ಯಕರ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದರಿಂದ ನೀವು ತಿಂಗಳೊಂದರಲ್ಲಿ 5 ಕೆಜಿ ವರೆಗೆ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಇದಕ್ಕೆ ಕಠಿಣವಾದ ಡಯೆಟ್ ಅಥವಾ ವ್ಯಾಯಾಮದ ಅಗತ್ಯವಿಲ್ಲ. ನಿಮ್ಮ ದಿನನಿತ್ಯದ […] - [NHSRCL Recruitment 2025: ಬುಲೆಟ್ ಟ್ರೈನ್ ಯೋಜನೆಯಲ್ಲಿ ಉದ್ಯೋಗಾವಕಾಶ, ಈಗಲೇ ಅರ್ಜಿ ಸಲ್ಲಿಸಿ!](https://ismkannadanews.com/nhsrcl-recruitment-2025-apply-online-70-posts/): NHSRCL – ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುವ ಕನಸು ಕಾಣುತ್ತಿರುವವರಿಗೆ ಒಂದು ಸುವರ್ಣಾವಕಾಶ ತೆರೆದುಕೊಂಡಿದೆ! ನ್ಯಾಷನಲ್ ಹೈ ಸ್ಪೀಡ್ ರೈಲ್ ಕಾರ್ಪೊರೇಷನ್ ಲಿಮಿಟೆಡ್ (NHSRCL) ತನ್ನ ಮ್ಯಾನೇಜರ್ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ನೇಮಕಾತಿಯು ಭಾರತದ ಮಹತ್ವಾಕಾಂಕ್ಷಿ ಬುಲೆಟ್ ಟ್ರೈನ್ ಯೋಜನೆಗೆ ಸಂಬಂಧಿಸಿದ್ದು, ದೇಶದ ಸಾರಿಗೆ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತರುವ ಯೋಜನೆಯ ಭಾಗವಾಗಿ ಉದ್ಯೋಗಾವಕಾಶವನ್ನು ಒದಗಿಸುತ್ತಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಆಸಕ್ತ ಅಭ್ಯರ್ಥಿಗಳು ಏಪ್ರಿಲ್ 24, […] - [CPCB Recruitment 2025: ಸೆಂಟ್ರಲ್ ಪೊಲ್ಯೂಶನ್ ಕಂಟ್ರೋಲ್ ಬೋರ್ಡ್ ನಲ್ಲಿ 69 ಹುದ್ದೆಗಳು ಖಾಲಿ - 10ನೇ ತರಗತಿಯಿಂದ ಪದವಿ ವರೆಗೆ ಅವಕಾಶ!](https://ismkannadanews.com/cpcb-recruitment-2025-apply-online-69-vacancies/): CPCB – ಭಾರತ ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುವ ಸೆಂಟ್ರಲ್ ಪೊಲ್ಯೂಶನ್ ಕಂಟ್ರೋಲ್ ಬೋರ್ಡ್ ತನ್ನ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗಾಗಿ CPCB ರಿಕ್ರೂಟ್‌ಮೆಂಟ್ 2025 ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ಭರತಿ ಪ್ರಕ್ರಿಯೆಯಲ್ಲಿ ಸೈಂಟಿಸ್ಟ್, ಅಸಿಸ್ಟಂಟ್, ಅಕೌಂಟ್ ಅಸಿಸ್ಟಂಟ್, ಅಪ್ಪರ್ ಡಿವಿಷನ್ ಕ್ಲರ್ಕ್ ಸೇರಿದಂತೆ ಒಟ್ಟು 69 ಉದ್ಯೋಗಾವಕಾಶಗಳು ಲಭ್ಯವಿದ್ದು, 10ನೇ ತರಗತಿ, ದ್ವಿತೀಯ ಪಿಯುಸಿ (12ನೇ ತರಗತಿ), ಪದವಿ, ಮತ್ತು ಡಿಪ್ಲೊಮಾ ಪೂರೈಸಿದ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಆಸಕ್ತರು ಆನ್‌ಲೈನ್ ಮೂಲಕ ಅರ್ಜಿ […] - [Aadhaar App: ಕೇಂದ್ರ ಸರ್ಕಾರದಿಂದ ಹೊಸ ಆಧಾರ್ ಆ್ಯಪ್ ಬಿಡುಗಡೆ…!](https://ismkannadanews.com/aadhaar-app-launch-digital-india-verification/): Aadhaar App – ಭಾರತ ಸರ್ಕಾರವು ಡಿಜಿಟಲ್ ಭಾರತದ (Digital India) ದಿಕ್ಕಿನಲ್ಲಿ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದ್ದು, ಹೊಸ ಆಧಾರ್ ಆ್ಯಪ್ (Aadhaar App) ಅನ್ನು ಬಿಡುಗಡೆ ಮಾಡಿದೆ. ಈ ಆ್ಯಪ್ ಮೂಲಕ ಆಧಾರ್ ಪರಿಶೀಲನೆ (Aadhaar Verification) ಈಗ UPI ಪಾವತಿಗಳಂತೆ ಸರಳವಾಗಲಿದೆ. ಭೌತಿಕ ಆಧಾರ್ ಕಾರ್ಡ್ (Physical Aadhaar Card) ಅಥವಾ ಜೆರಾಕ್ಸ್ ಪ್ರತಿಗಳ (Photocopies) ಅಗತ್ಯವಿಲ್ಲದೆ, ಡಿಜಿಟಲ್ ರೂಪದಲ್ಲಿ ಸುರಕ್ಷಿತವಾಗಿ ಆಧಾರ್ ವಿವರಗಳನ್ನು ಹಂಚಿಕೊಳ್ಳುವ ಸೌಲಭ್ಯವನ್ನು ಈ ಆ್ಯಪ್ ಒದಗಿಸುತ್ತದೆ. ಈ […] - [MNGL ನೇಮಕಾತಿ 2025: ಮ್ಯಾನೇಜರ್ ಮತ್ತು ಡೆಪ್ಯೂಟಿ ಮ್ಯಾನೇಜರ್ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ…!](https://ismkannadanews.com/mngl-recruitment-2025-manager-deputy-manager/): MNGL – ಮಹಾರಾಷ್ಟ್ರ ನ್ಯಾಚುರಲ್ ಗ್ಯಾಸ್ ಲಿಮಿಟೆಡ್ 2025ರಲ್ಲಿ ಮ್ಯಾನೇಜರ್ ಮತ್ತು ಡೆಪ್ಯೂಟಿ ಮ್ಯಾನೇಜರ್ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಈ ಅವಕಾಶವು ಮಹಾರಾಷ್ಟ್ರ, ಕರ್ನಾಟಕ ಮತ್ತು ತೆಲಂಗಾಣದಲ್ಲಿ ಸರ್ಕಾರಿ ಉದ್ಯೋಗವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶವಾಗಿದೆ. ಆಸಕ್ತರು ಏಪ್ರಿಲ್ 16, 2025ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಈ ಲೇಖನದಲ್ಲಿ MNGL ನೇಮಕಾತಿ 2025ರ ಸಂಪೂರ್ಣ ವಿವರಗಳನ್ನು ಸರಳವಾಗಿ ಮತ್ತು SEO ಸ್ನೇಹಿಯಾಗಿ ನೀಡಲಾಗಿದೆ. MNGL ನೇಮಕಾತಿ 2025: ಪ್ರಮುಖ ಮಾಹಿತಿ ಸಂಸ್ಥೆಯ […] - [NREGA - ನರೇಗಾ ಯೋಜನೆಯನ್ನು ಬಳಸಿಕೊಂಡು ಆರ್ಥಿಕವಾಗಿ ಸಬಲರಾಗಿ: ಅರ್ಚನಾ](https://ismkannadanews.com/nrega-women-empowerment-self-help-loans/): NREGA – ಕುಟುಂಬದ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರ ಅಪಾರವಾದುದಾಗಿದ್ದು, ಮಹಿಳೆಯರು ತಮ್ಮ ಜೀವನ ಮಟ್ಟ ಸುಧಾರಿಸಿಕೊಳ್ಳಲು ನರೇಗಾ ಹಾಗೂ ಗ್ರಾಮ ಪಂಚಾಯತಿ ಮಟ್ಟದ ಸ್ವ ಸಹಾಯ ಸಂಘಗಳಲ್ಲಿ ಸಾಲ ಸೌಲಭ್ಯಗಳನ್ನು ಪಡೆದುಕೊಂಡು ಆರ್ಥಿಕವಾಗಿ ಸಬಲರಾಗಬೇಕೆಂದು ಉಲ್ಲೋಡು ಗ್ರಾ.ಪಂ ಪಿಡಿಒ ಅರ್ಚನಾ ಮಹಿಳೆಯರಿಗೆ ಸಲಹೆ ನೀಡಿದರು. NREGA – ಮಹಿಳೆಯರಿಗೆ ಸಮಾನ ಅವಕಾಶ ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲೂಕಿನ ಉಲ್ಲೋಡು ಗ್ರಾ.ಪಂ ಆವರಣದಲ್ಲಿ ತಾಲ್ಲೂಕು ಅಭಿಯಾನ ನಿರ್ವಹಣಾ ಘಟಕ, ಪರಿವರ್ತನ ಅಭಿಯಾನ ಘಟಕ ಮತ್ತು ಮಹಿಳಾ ಮತ್ತು ಮಕ್ಕಳ […] - [Tomato Soup Recipe : ಆರೋಗ್ಯಕರ ಮತ್ತು ಸುಲಭವಾದ ಭಾರತೀಯ ಪಾಕವಿಧಾನ, ಒಮ್ಮೆ ಟ್ರೈ ಮಾಡಿ....!](https://ismkannadanews.com/healthy-indian-tomato-soup-recipe/): Tomato Soup – ನಮ್ಮ ಮನೆಯಲ್ಲಿ ಟೊಮೆಟೊ ಸೂಪ್ ಎಂದರೆ ಎಲ್ಲರಿಗೂ ಇಷ್ಟ! ಈ ಆರೋಗ್ಯಕರ ಸೂಪ್ ರುಚಿಯಲ್ಲಿ ಅದ್ಭುತವಾಗಿರುತ್ತದೆ ಮತ್ತು ಮಾಡುವುದು ತುಂಬಾ ಸುಲಭ. ಇದು ಒಂದು ಸರಳ ಭಾರತೀಯ ರೆಸಿಪಿ ಆಗಿದ್ದು, ತಾಜಾ ಟೊಮೆಟೊಗಳನ್ನು ಬಳಸಿ ತಯಾರಿಸಲಾಗುತ್ತದೆ. ಈ ಟೊಮೆಟೊ ಸೂಪ್ ರೆಸಿಪಿಯಲ್ಲಿ ಸ್ವಲ್ಪ ಖಾರ ಮತ್ತು ಸಿಹಿಯ ಸಮತೋಲನವಿದೆ, ಇದು ಎಲ್ಲರ ಮನಸ್ಸನ್ನು ಗೆಲ್ಲುತ್ತದೆ. ನೀವು ಒಮ್ಮೆ ಈ ಟೊಮೆಟೊ ಸೂಪ್ ಟ್ರೈ ಮಾಡಿ. Tomato Soup – ಟೊಮೆಟೊ ಸೂಪ್ ಎಂದರೇನು? […] - [Viral Video : ವಾವ್! ಈ ಅಕ್ಕನ ಬುದ್ಧಿಗೆ ಸಲಾಂ, ಆಲೂಗಡ್ಡೆ ಸಿಪ್ಪೆ ತೆಗೆಯಲು ಇಷ್ಟೊಂದು ಸೃಜನಾತ್ಮಕ ವಿಧಾನನಾ?](https://ismkannadanews.com/viral-potato-peeling-washing-machine-hack/): Viral Video – ಇಂದಿನ ಜಗತ್ತಿನಲ್ಲಿ ಆಧುನಿಕ ತಂತ್ರಜ್ಞಾನವು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಆದರೆ, ಕೆಲವೊಮ್ಮೆ ನಾವು ಸರಳವಾದ ಕೆಲಸಗಳನ್ನು ಮಾಡಲು ಸಹ ಸೃಜನಾತ್ಮಕ ವಿಧಾನಗಳನ್ನು ಆಶ್ರಯಿಸಬೇಕಾಗುತ್ತದೆ. ಈ ರೀತಿಯ ಸೃಜನಾತ್ಮಕ ವಿಧಾನಗಳು ಅಥವಾ “ಡು-ಇಟ್-ಯುವರ್‌ಸೆಲ್ಫ್” ಉಪಾಯಗಳು ನಮ್ಮ ದೈನಂದಿನ ಕಾರ್ಯಗಳನ್ನು ಸುಲಭಗೊಳಿಸುವುದಲ್ಲದೆ, ನಮ್ಮ ಬುದ್ಧಿವಂತಿಕೆಯನ್ನು ಪ್ರದರ್ಶಿಸುತ್ತವೆ. ಇಂತಹ ಸೃಜನಾತ್ಮಕ ವಿಧಾನಗಳನ್ನು ಬಳಸುವ ವ್ಯಕ್ತಿಗಳ ವಿಡಿಯೋಗಳು ಇಂಟರ್ನೆಟ್‌ನಲ್ಲಿ ಬಹಳ ಜನಪ್ರಿಯವಾಗಿದ್ದು, ಅವುಗಳು ಅಚ್ಚರಿ ಮತ್ತು ಮೆಚ್ಚುಗೆಯನ್ನು ಗಳಿಸುತ್ತವೆ. ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಒಂದು […] - [AAI ನೇಮಕಾತಿ 2025: ಬಿಎಸ್ಸಿ, ಬಿಇ, ಬಿಟೆಕ್ ಪದವೀಧರರಿಗೆ ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳ ಅವಕಾಶ….!](https://ismkannadanews.com/aai-junior-executive-recruitment-2025-apply-online/): AAI – ಯುವ ಎಂಜಿನಿಯರ್‌ಗಳು ಮತ್ತು ವಿಜ್ಞಾನ ಪದವೀಧರರಿಗೆ ಸರ್ಕಾರಿ ಉದ್ಯೋಗದ ಬಾಗಿಲು ತೆರೆಯಲಾಗಿದೆ! ಕೇಂದ್ರ ವಿಮಾನಯಾನ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುವ ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾ (AAI) ಇದೀಗ ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳ ಭರ್ತಿಗಾಗಿ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದೆ. ಈ ನೇಮಕಾತಿ ಪ್ರಕ್ರಿಯೆಯ ಮೂಲಕ ಒಟ್ಟು 309 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಆಸಕ್ತ ಅಭ್ಯರ್ಥಿಗಳಿಗೆ ಆಕರ್ಷಕ ಸಂಬಳ ಮತ್ತು ಸರ್ಕಾರಿ ಸಂಸ್ಥೆಯಲ್ಲಿ ಸ್ಥಿರ ಉದ್ಯೋಗದ ಅವಕಾಶ ಲಭಿಸಲಿದೆ. ಈ ಲೇಖನದಲ್ಲಿ ಶಿಕ್ಷಣ ಅರ್ಹತೆ, ವಯಸ್ಸಿನ […] - [Karnataka 2nd PUC Result ಪ್ರಕಟ: ಉಡುಪಿ ಮೊದಲು, ದಕ್ಷಿಣ ಕನ್ನಡ ಎರಡನೇ ಸ್ಥಾನ, ಫೇಲ್ ಆದರೆ ಚಿಂತೆ ಬೇಡ: ಪರೀಕ್ಷೆ-2 ವೇಳಾಪಟ್ಟಿ ಇಲ್ಲಿದೆ…!](https://ismkannadanews.com/karnataka-2nd-puc-results-2025-details/): Karnataka – ಕರ್ನಾಟಕದ 2024-25ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ (Karnataka 2nd PUC Result) ಇಂದು (ಏಪ್ರಿಲ್ 08, 2025) ಪ್ರಕಟಗೊಂಡಿದೆ. ಈ ಬಾರಿ ರಾಜ್ಯದಲ್ಲಿ ಒಟ್ಟು 73.45% ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಪರೀಕ್ಷೆಗೆ ಹಾಜರಾದ 6,37,805 ವಿದ್ಯಾರ್ಥಿಗಳಲ್ಲಿ 4,68,439 ಮಂದಿ ತೇರ್ಗಡೆಯಾಗಿದ್ದಾರೆ. ಫಲಿತಾಂಶದಲ್ಲಿ ಉಡುಪಿ ಜಿಲ್ಲೆ 93.90% ಸಾಧನೆಯೊಂದಿಗೆ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದೆ. ಎರಡನೇ ಸ್ಥಾನವನ್ನು ದಕ್ಷಿಣ ಕನ್ನಡ (93.57%) ಪಡೆದರೆ, ಮೂರನೇ ಸ್ಥಾನಕ್ಕೆ ಬೆಂಗಳೂರು ದಕ್ಷಿಣ (85.36%) ತೃಪ್ತಿಪಟ್ಟಿದೆ. ಆದರೆ ಯಾದಗಿರಿ ಜಿಲ್ಲೆ […] - [April : ಏಪ್ರಿಲ್‌ನಲ್ಲಿ ಹುಟ್ಟಿದವರ ವ್ಯಕ್ತಿತ್ವ ಹೇಗಿರುತ್ತೆ ಗೊತ್ತಾ? ಅವರ ವಿಶೇಷ ಗುಣಗಳೇನು?](https://ismkannadanews.com/april-born-personality-traits-vedic-astrology/): April – ಏಪ್ರಿಲ್ ತಿಂಗಳಲ್ಲಿ ಜನಿಸಿದವರ ವ್ಯಕ್ತಿತ್ವ ಹೇಗಿರುತ್ತದೆ ಎಂದು ತಿಳಿಯಲು ಉತ್ಸುಕರಾಗಿದ್ದೀರಾ? ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಒಬ್ಬರ ಹುಟ್ಟಿದ ಸಮಯ, ಗ್ರಹಗಳ ಸ್ಥಾನ ಮತ್ತು ನಕ್ಷತ್ರಗಳ ಪ್ರಭಾವವು ಅವರ ಗುಣಲಕ್ಷಣಗಳನ್ನು ರೂಪಿಸುತ್ತವೆ. ಈ ಎಲ್ಲಾ ಅಂಶಗಳು ಒಬ್ಬ ವ್ಯಕ್ತಿಯ ಪಾತ್ರ, ಆಲೋಚನೆ ಮತ್ತು ವರ್ತನೆಯ ಮೇಲೆ ಆಳವಾದ ಪರಿಣಾಮ ಬೀರುತ್ತವೆ ಎಂದು ಹೇಳಲಾಗುತ್ತದೆ. ಏಪ್ರಿಲ್ ತಿಂಗಳಲ್ಲಿ ಜನಿಸಿದವರು ಕೆಲವು ವಿಶಿಷ್ಟ ಗುಣಗಳನ್ನು ಹೊಂದಿದ್ದಾರೆ, ಅದು ಅವರನ್ನು ಇತರರಿಗಿಂತ ಭಿನ್ನವಾಗಿಸುತ್ತದೆ. ಇವರ ವ್ಯಕ್ತಿತ್ವದ ಬಗ್ಗೆ ತಿಳಿಯೋಣ. […] - [Amarnath Yatra 2025: ನೋಂದಣಿ ಆರಂಭದಿಂದ ಪ್ರಯಾಣದ ವಿವರಗಳವರೆಗೆ - ಸಂಪೂರ್ಣ ಮಾಹಿತಿ ಇಲ್ಲಿದೆ..!](https://ismkannadanews.com/amarnath-yatra-2025-registration-dates/): Amarnath Yatra 2025 – ಹಿಂದೂ ಧರ್ಮದ ಅತ್ಯಂತ ಪವಿತ್ರ ತೀರ್ಥಯಾತ್ರೆಗಳಲ್ಲಿ ಒಂದಾದ ಅಮರನಾಥ ಯಾತ್ರೆ 2025 ಜುಲೈ 3ರಂದು ಆರಂಭವಾಗಲಿದ್ದು, ಆಗಸ್ಟ್ 9ರಂದು ರಕ್ಷಾಬಂಧನದ ದಿನದೊಂದಿಗೆ ಮುಕ್ತಾಯಗೊಳ್ಳಲಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ನೆಲೆಗೊಂಡಿರುವ ಶಿವನ ಪವಿತ್ರ ಗುಹೆಗೆ ಪ್ರತಿ ವರ್ಷ ಸಾವಿರಾರು ಭಕ್ತರು ಆಗಮಿಸುತ್ತಾರೆ. ಈ ಯಾತ್ರೆಯಲ್ಲಿ ಭಾಗವಹಿಸಲು ಆಸಕ್ತರಿಗೆ ಅಮರನಾಥ ಯಾತ್ರೆ ನೋಂದಣಿ, ಪ್ರಯಾಣದ ಮಾರ್ಗ, ಸುರಕ್ಷತಾ ಸಲಹೆಗಳು ಮತ್ತು ಅಗತ್ಯ ದಾಖಲೆಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿ ಲಭ್ಯವಿದೆ. Amarnath Yatra 2025 […] - [Kodi Mutt Swamiji : ಕೋಡಿಮಠದ ಶ್ರೀಗಳ ಅಚ್ಚರಿಯ ಭವಿಷ್ಯ: ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಅವರೇ ಅಂತೆ?](https://ismkannadanews.com/karnataka-next-cm-kodi-mutt-swamiji-prediction/): Kodi Mutt Swamiji : ರಾಜಕೀಯ ಭವಿಷ್ಯವಾಣಿಗಳಿಗೆ ಹೆಸರುವಾಸಿಯಾಗಿರುವ ಕೋಡಿಮಠ ಸಂಸ್ಥಾನದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿ ಕುರಿತು ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳ ಪಟ್ಟಿಯಲ್ಲಿರುವ ಡಿ.ಕೆ. ಶಿವಕುಮಾರ್, ಜಿ. ಪರಮೇಶ್ವರ್, ಎಂ.ಬಿ. ಪಾಟೀಲ್, ಸತೀಶ್ ಜಾರಕಿಹೊಳಿ ಅವರಲ್ಲಿ ಯಾರು ಸಿಎಂ ಆಗಲಿದ್ದಾರೆ ಎಂಬ ಕುತೂಹಲ ಎಲ್ಲೆಡೆ ಮನೆ ಮಾಡಿದೆ. ಈ ಹಿನ್ನೆಲೆಯಲ್ಲಿ ಕೋಡಿಶ್ರೀಗಳು ನೀಡಿದ ಈ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ವಿಜಯಪುರ ಜಿಲ್ಲೆಯ ಆಲಮೇಲ […] - [LPG Cylinder Price: ಜನರಿಗೆ ಮತ್ತೊಂದು ಆಘಾತ, ಅಡುಗೆ ಇಂಧನದ ದರ 50 ರೂ. ಹೆಚ್ಚಳ](https://ismkannadanews.com/lpg-cylinder-price-hike-april-2025-update/): LPG Cylinder Price – ಕೇಂದ್ರ ಸರ್ಕಾರವು ಜನಸಾಮಾನ್ಯರಿಗೆ ಮತ್ತೊಂದು ಆರ್ಥಿಕ ಆಘಾತ ನೀಡಿದೆ. ಕಳೆದ ವಾರ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಮಾಡಿದ ಬೆನ್ನಲ್ಲೇ, ಈಗ ಗೃಹ ಬಳಕೆಯ ಅಡುಗೆ ಅನಿಲ ಸಿಲಿಂಡರ್ (Domestic LPG Cylinder) ಬೆಲೆಯನ್ನೂ ಹೆಚ್ಚಿಸಿದೆ. 14.2 ಕಿಲೋ ಎಲ್ಪಿಜಿ ಸಿಲಿಂಡರ್‌ನ ಬೆಲೆಯನ್ನು 50 ರೂಪಾಯಿಗಳಷ್ಟು ಏರಿಸಲಾಗಿದ್ದು, ಈ ಬೆಲೆ ಏರಿಕೆ ಸಾಮಾನ್ಯ ಗ್ರಾಹಕರ ಜೊತೆಗೆ ಉಜ್ವಲ ಯೋಜನೆಯ ಫಲಾನುಭವಿಗಳಿಗೂ ತಟ್ಟಿದೆ. ಕೇಂದ್ರ ತೈಲ ಸಚಿವ ಹರ್ದೀಪ್ ಸಿಂಗ್ […] - [Karnataka 2nd PUC Exam 2025 Result: ನಾಳೆ ಪ್ರಕಟ, ಎಷ್ಟು ಗಂಟೆಗೆ? ಆನ್‌ಲೈನ್‌ನಲ್ಲಿ ಹೇಗೆ ನೋಡುವುದು? ಸಂಪೂರ್ಣ ಮಾಹಿತಿ ಇಲ್ಲಿದೆ...!](https://ismkannadanews.com/karnataka-2nd-puc-result-2025-how-to-check/): Karnataka 2nd PUC Exam 2025 Result – ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಉತ್ಸುಕತೆಯಿಂದ ಕಾಯುತ್ತಿರುವ ಕರ್ನಾಟಕದ ದ್ವಿತೀಯ ಪಿಯುಸಿ (2nd PUC) ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ಮಾರ್ಚ್ 1 ರಿಂದ ಮಾರ್ಚ್ 20, 2025 ರವರೆಗೆ ನಡೆದಿದ್ದ ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆ 2025 ಫಲಿತಾಂಶ ನಾಳೆ, ಅಂದರೆ ಏಪ್ರಿಲ್ 08, 2025 ರಂದು ಪ್ರಕಟಗೊಳ್ಳಲಿದೆ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಮಂಗಳವಾರ ಮಧ್ಯಾಹ್ನ 12:30 ಗಂಟೆಗೆ ಸುದ್ದಿಗೋಷ್ಠಿಯಲ್ಲಿ […] - [Bengaluru - ಟೆಕ್ಕಿ ಆತ್ಮಹತ್ಯೆ: ಕೌಟುಂಬಿಕ ಕಲಹದ ನೋವಿನಿಂದ ಇಹಲೋಕ ತ್ಯೆಜಿಸಿದ ಟೆಕ್ಕಿ….!](https://ismkannadanews.com/bengaluru-techie-prashanth-nair-suicide/): Bengaluru – ಸಿಲಿಕಾನ್ ಸಿಟಿ ಎಂದೇ ಖ್ಯಾತವಾಗಿರುವ ಬೆಂಗಳೂರಿನಲ್ಲಿ ಮತ್ತೊಂದು ದುರಂತ ಘಟನೆ ನಡೆದಿದೆ. ನಗರದ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 40 ವರ್ಷದ ಪ್ರಶಾಂತ್ ನಾಯರ್ ಎಂಬ ಟೆಕ್ಕಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರು ಪ್ರತಿಷ್ಠಿತ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಮಾರ್ಕೆಟಿಂಗ್ ವಿಭಾಗದಲ್ಲಿ ಉದ್ಯೋಗಿಯಾಗಿದ್ದರು. ಪ್ರಾಥಮಿಕ ತನಿಖೆಯ ಪ್ರಕಾರ, ಕೌಟುಂಬಿಕ ಕಲಹದಿಂದ ತೀವ್ರವಾಗಿ ಮನನೊಂದಿದ್ದ ಕಾರಣಕ್ಕೆ ಪ್ರಶಾಂತ್ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. Bengaluru – ಪ್ರತ್ಯೇಕವಾಗಿ ಜೀವನ ಸಾಗಿಸುತ್ತಿದ್ದ ದಂಪತಿ Bengaluru – ಪ್ರಶಾಂತ್ ನಾಯರ್ ಮತ್ತು […] - [Love Marriage : ಮದುವೆಯಾದ ಎರಡೇ ವಾರಕ್ಕೆ ಮುರಿದು ಬಿದ್ದ ಹಿಂದೂ ಯುವಕ-ಮುಸ್ಲೀಂ ಯುವತಿಯ ಪ್ರೇಮ ವಿವಾಹ](https://ismkannadanews.com/love-marriage-hindu-man-muslim-woman-ends-in-15-days/): Love Marriage – ಚಿಕ್ಕಬಳ್ಳಾಪುರದ ಪ್ರೇಮ ಜೋಡಿಯೊಂದು ಪೋಷಕರ ವಿರೋಧದ ನಡುವೆಯೂ ಧೈರ್ಯ ಮಾಡಿ ಮದುವೆಯಾಗಿದ್ದರೂ, ಅವರ ಪ್ರೇಮ ವಿವಾಹ ಕೇವಲ 15 ದಿನಗಳಲ್ಲಿ ಮುರಿದುಬಿದ್ದಿರುವ ಘಟನೆ ತಾಲೂಕಿನಲ್ಲಿ ನಡೆದಿದೆ. ತಮ್ಮ ಪ್ರೀತಿಗೆ ಪೋಷಕರ ವಿರೋಧವಿದ್ದರೂ ಸಹ ಹಿಂದೂ ಯುವಕ ಹಾಗೂ ಮುಸ್ಲೀಂ ಯುವತಿ ಮದುವೆಯಾಗಿದ್ದರು. ಆದರೆ ಈ ಮದುವೆ ಇದೀಗ ಮುರಿದು ಬಿದ್ದಿದ್ದು, ಯುವತಿ ತವರು ಮನೆ ಸೇರಿದ್ದಾಳೆ ಎಂದು ತಿಳಿದುಬಂದಿದೆ. Love Marriage – ಕುಟುಂಬಸ್ಥರನ್ನು ಎದುರಿಸಿ ಮದುವೆಯಾಗಿದ್ದ ಜೋಡಿ ಚಿಕ್ಕಬಳ್ಳಾಪುರದ ಮೈಲಪನಹಳ್ಳಿ ಗ್ರಾಮದ […] - [IDBI ಬ್ಯಾಂಕ್ ನೇಮಕಾತಿ 2025: 119 ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಲ್ಲಿದೆ ಸಂಪೂರ್ಣ ಮಾಹಿತಿ…!](https://ismkannadanews.com/idbi-recruitment-2025-119-posts-apply-now/): IDBI – ಬ್ಯಾಂಕ್ ಉದ್ಯೋಗದ ಕನಸು ಕಾಣುತ್ತಿರುವವರಿಗೆ ಸಿಹಿ ಸುದ್ದಿ! ಭಾರತದ ಪ್ರತಿಷ್ಠಿತ ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ 2025ರ ನೇಮಕಾತಿ ಪ್ರಕ್ರಿಯೆಯಡಿ ದೇಶಾದ್ಯಂತ ಖಾಲಿ ಇರುವ 119 ಸ್ಪೆಷಲಿಸ್ಟ್ ಕೇಡರ್ ಆಫೀಸರ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಪದವಿ ಪಡೆದಿರುವ ಮತ್ತು ಕಾರ್ಯಾನುಭವ ಹೊಂದಿರುವ ಆಸಕ್ತ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು. ಆನ್‌ಲೈನ್ ಅರ್ಜಿ ಪ್ರಕ್ರಿಯೆ ಏಪ್ರಿಲ್ 7, 2025 ರಿಂದ ಪ್ರಾರಂಭವಾಗಲಿದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಏಪ್ರಿಲ್ 20, 2025. […] - [Watermelon Seeds: ನೀವೂ ಕಲ್ಲಂಗಡಿ ತಿಂದು ಬೀಜಗಳನ್ನು ಎಸೆಯುತ್ತಿದ್ದೀರಾ? ಈ ವಿಷಯ ತಿಳಿದರೆ ಸುರಕ್ಷಿತವಾಗಿ ಸಂಗ್ರಹಿಸುತ್ತೀರಿ!](https://ismkannadanews.com/watermelon-seeds-health-benefits-and-how-to-eat/): Watermelon Seeds  – ಬೇಸಿಗೆಯ ಆಗಮನದೊಂದಿಗೆ ಮಾರುಕಟ್ಟೆಗಳಲ್ಲಿ ಕಲ್ಲಂಗಡಿ ಹಣ್ಣುಗಳು ರಾರಾಜಿಸುತ್ತಿವೆ. ಸಿಹಿ ಮತ್ತು ತಂಪಾದ ರುಚಿಗೆ ಮಾರುಹೋಗದವರೇ ಇಲ್ಲ. ಆದರೆ, ಈ ಹಣ್ಣಿನ ತಿರುಳನ್ನು ಸವಿದ ನಂತರ ಅದರ ಕಪ್ಪು ಬಣ್ಣದ ಬೀಜಗಳನ್ನು ನಿರ್ಲಕ್ಷ್ಯದಿಂದ ಎಸೆಯುವುದು ಬಹುತೇಕರ ಅಭ್ಯಾಸ. ಇನ್ನು ಮುಂದೆ ಹೀಗೆ ಮಾಡಬೇಡಿ! ಏಕೆಂದರೆ, ನೀವು ಕಸವೆಂದು ಪರಿಗಣಿಸುತ್ತಿರುವ ಈ ಪುಟ್ಟ ಬೀಜಗಳು ನಿಮ್ಮ ಆರೋಗ್ಯಕ್ಕೆ ಅಮೂಲ್ಯವಾದ ಕೊಡುಗೆಗಳನ್ನು ನೀಡಬಲ್ಲವು. ಕಲ್ಲಂಗಡಿ ಬೀಜಗಳು ಕೇವಲ ತಿನ್ನಲು ಯೋಗ್ಯವಾದವು ಮಾತ್ರವಲ್ಲ, ಅವು ಪೋಷಕಾಂಶಗಳ ಶಕ್ತಿ ಕೇಂದ್ರಗಳಾಗಿವೆ. […] - [Viral Video : ಸತ್ತ ಸ್ನೇಹಿತನಿಗೆ ಎಣ್ಣೆ ಕುಡಿಸಿ, ಸಿಗರೇಟ್ ಇಟ್ಟು ಅಂತಿಮ ವಿದಾಯ - ನೆಟ್ಟಿಗರಲ್ಲಿ ಮಿಶ್ರ ಪ್ರತಿಕ್ರಿಯೆ....!](https://ismkannadanews.com/viral-video-friends-offer-alcohol-cigarette-funeral/): Viral Video – ಸ್ನೇಹ ಎಂಬುದು ಜೀವನದಲ್ಲಿ ಅತ್ಯಮೂಲ್ಯ ಸಂಬಂಧಗಳಲ್ಲಿ ಒಂದು. ಕಷ್ಟದಲ್ಲಿ, ಸುಖದಲ್ಲಿ, ನಗುವಿನಲ್ಲಿ ಮತ್ತು ಅಳುವಿನಲ್ಲಿ ಜೊತೆಯಾಗಿ ನಿಲ್ಲುವ ಸ್ನೇಹಿತರು ನಮ್ಮ ಜೀವನಕ್ಕೆ ಬೆಳಕು ತರುತ್ತಾರೆ. ಆದರೆ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ (Social Media) ವೈರಲ್ ಆಗಿರುವ ಒಂದು ವಿಡಿಯೋ ಈ ಸ್ನೇಹದ ಆಳವನ್ನು ಒಂದು ಹೊಸ ದೃಷ್ಟಿಕೋನದಲ್ಲಿ ತೋರಿಸಿದೆ. ಈ ವಿಡಿಯೋದಲ್ಲಿ, ಒಬ್ಬ ಸತ್ತ ವ್ಯಕ್ತಿಯ ಅಂತ್ಯಕ್ರಿಯೆ (Funeral) ವೇಳೆ ಅವನ ಸ್ನೇಹಿತರು ಅವನಿಗೆ ಎಣ್ಣೆ (Alcohol) ಕುಡಿಸಿ, ಸಿಗರೇಟ್ (Cigarette) ಹೊತ್ತಿಸಿ […] - [Railway Jobs - ಆಗ್ನೇಯ ಮಧ್ಯ ರೈಲ್ವೆಯಲ್ಲಿ 1007 ಟ್ರೇಡ್ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿ 2025: 10ನೇ ತರಗತಿ ಮತ್ತು ಐಟಿಐ ವಿದ್ಯಾರ್ಹತೆಯೊಂದಿಗೆ ಈಗಲೇ ಅರ್ಜಿ ಸಲ್ಲಿಸಿ!](https://ismkannadanews.com/railway-secr-apprentice-recruitment-2025-apply/): Railway Jobs – ಆಗ್ನೇಯ ಮಧ್ಯ ರೈಲ್ವೆ (ಸೌಥ್ ಈಸ್ಟ್ ಸೆಂಟ್ರಲ್ ರೈಲ್ವೆ) ಇದೀಗ 2025-26ನೇ ಸಾಲಿಗೆ ಟ್ರೇಡ್ ಅಪ್ರೆಂಟಿಸ್ ಹುದ್ದೆಗಳ ಭರ್ತಿಗಾಗಿ ಅಧಿಕೃತ ನೇಮಕಾತಿ ಪ್ರಕಟಣೆಯನ್ನು ಬಿಡುಗಡೆ ಮಾಡಿದೆ. ಒಟ್ಟು 1007 ಹುದ್ದೆಗಳಿಗೆ ಈ ನೇಮಕಾತಿ ನಡೆಯಲಿದ್ದು, ಎಸ್ಎಸ್ಎಲ್ಸಿ (10ನೇ ತರಗತಿ) ಜೊತೆಗೆ ಐಟಿಐ ತರಬೇತಿ ಪಡೆದಿರುವ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಇದು ತರಬೇತಿ (ಅಪ್ರೆಂಟಿಸ್‌ಶಿಪ್) ಹುದ್ದೆಗಳಾಗಿದ್ದು, ಖಾಯಂ ಉದ್ಯೋಗದ ಭರವಸೆ ಇರುವುದಿಲ್ಲ ಎಂಬುದನ್ನು ಗಮನದಲ್ಲಿಡಿ. ಒಂದು ವರ್ಷದ ತರಬೇತಿ ಅವಧಿ […] - [Sad News - ಕಾಲೇಜು ಸೆಂಡ್ ಆಫ್ ಸಮಾರಂಭದಲ್ಲಿ ಭಾಷಣ ಮಾಡುತ್ತಿದ್ದ ವಿದ್ಯಾರ್ಥಿನಿ ಕುಸಿದು ಸಾವು….!](https://ismkannadanews.com/sad-news-varsha-kharrat-dies-college-event/): Sad News – ಮಹಾರಾಷ್ಟ್ರದ ಧಾರಾಶಿವ್ ಜಿಲ್ಲೆಯ ಪರಂಡಾದ ಆರ್‌ಜಿ ಷಿಂಡೆ ಕಾಲೇಜಿನಲ್ಲಿ ನಡೆದ ಸೆಂಡ್ ಆಫ್ ಸಮಾರಂಭವೊಂದರಲ್ಲಿ ಒಂದು ದುಃಖದ ಘಟನೆ ಸಂಭವಿಸಿದೆ. ಸ್ಟೇಜ್‌ನಲ್ಲಿ ಭಾಷಣ ಮಾಡುತ್ತಿದ್ದ 20 ವರ್ಷದ ವಿದ್ಯಾರ್ಥಿನಿ ಒಮ್ಮೆಲೇ ಕುಸಿದು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಈ ಆಘಾತಕಾರಿ ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. Sad News – ಘಟನೆಯ ಹಿನ್ನೆಲೆ ಪರಂಡಾದ ಆರ್‌ಜಿ ಷಿಂಡೆ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ವಿದಾಯ ಸಮಾರಂಭದಲ್ಲಿ ಈ ದುರಂತ […] - [Crime News - ಬಳ್ಳಾರಿಯಲ್ಲಿ ಭೀಕರ ಕೊಲೆ ಪ್ರಕರಣ: ಪತ್ನಿ ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಕೊಂದು ಬಿಟ್ಲು…!](https://ismkannadanews.com/crime-news-bellary-woman-kills-husband-for-lover/): Crime News – ಕರ್ನಾಟಕದ ಬಳ್ಳಾರಿ ಜಿಲ್ಲೆಯಲ್ಲಿ ಒಂದು ಆಘಾತಕಾರಿ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಏಪ್ರಿಲ್ 4, 2025ರಂದು ಬಳ್ಳಾರಿ ನಗರದ ಕಣೇಕಲ್ ರಸ್ತೆಯ ರಾಣಿತೋಟ ಎಂಬಲ್ಲಿ ವೆಂಕಟೇಶ್ ಎಂಬ ವ್ಯಕ್ತಿಯ ಭೀಕರ ಕೊಲೆ ನಡೆದಿದ್ದು, ಈ ಪ್ರಕರಣದಲ್ಲಿ ಮುಖ್ಯ ಆರೋಪಿಯಾಗಿ ಮೃತನ ಪತ್ನಿ ನೀಲವೇಣಿಯೇ ಗುರುತಿಸಲ್ಪಟ್ಟಿದ್ದಾಳೆ. ತನ್ನ ಪ್ರಿಯಕರ ಆನಂದ್ ಜೊತೆ ಸೇರಿ ಪತಿಯ ಕೊಲೆಗೆ ಸಂಚು ರೂಪಿಸಿದ್ದ ನೀಲವೇಣಿ, ಗಂಡನ ಮರಣದ ಬಳಿಕ ಶವದ ಮುಂದೆ ಕಣ್ಣೀರು ಸುರಿಸಿ ನಟನೆ ಮಾಡಿದ್ದಳು. ಆದರೆ, […] - [Reel - ರೀಲ್ ಮಾಡುವಾಗ ದುರಂತ: ಬಲವಾದ ಅಲೆಗಳಿಗೆ ಕೊಚ್ಚಿಕೊಂಡು ಹೋದ ಯುವತಿ....!](https://ismkannadanews.com/woman-swept-away-while-filming-reel/): Reel – ಇಂದಿನ ಸೋಷಲ್ ಮೀಡಿಯಾ ಯುಗದಲ್ಲಿ ಜನರು ತಮ್ಮನ್ನು ತಾವು ವೈರಲ್ ಮಾಡಿಕೊಳ್ಳಲು ಏನು ಬೇಕಾದರೂ ಮಾಡಲು ಸಿದ್ಧರಿದ್ದಾರೆ. ಲೈಕ್‌ಗಳು ಮತ್ತು ವೀಕ್ಷಣೆಗಳಿಗಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದೀಗ, ಸಮುದ್ರ ತೀರದಲ್ಲಿ ರೀಲ್ ತೆಗೆಯುವಾಗ ಬಲವಾದ ಅಲೆಗಳಿಗೆ ಕೊಚ್ಚಿಕೊಂಡು ಹೋದ ಯುವತಿಯೊಬ್ಬಳ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಘಟನೆಯನ್ನು ನೋಡಿದವರು ಆಘಾತಕ್ಕೊಳಗಾಗಿದ್ದಾರೆ. Reel – ಘಟನೆಯ ವಿವರ ವೈರಲ್ ಆಗಿರುವ ವೀಡಿಯೊದಲ್ಲಿ, ಯುವತಿಯೊಬ್ಬಳು ಸಮುದ್ರ ತೀರದ ಬಂಡೆಯೊಂದರ […] - [Uttareni: ಉತ್ತರೇಣಿ ಗಿಡವನ್ನು ಮನೆಯಲ್ಲಿ ಇಟ್ಟರೆ ಎಷ್ಟು ಲಾಭಗಳು ಗೊತ್ತಾ? ಹುಣ್ಣಿಮೆ ದಿನ ಪೂಜಿಸಿದರೆ ಏನಾಗುತ್ತದೆ ತಿಳಿಯಿರಿ!](https://ismkannadanews.com/spiritual-and-medicinal-benefits-of-uttareni/): Uttareni – ಉತ್ತರೇಣಿ ಸಸ್ಯವು ಆಯುರ್ವೇದದಲ್ಲಿ ಮಾತ್ರವಲ್ಲದೆ ಆಧ್ಯಾತ್ಮಿಕವಾಗಿಯೂ ಅತ್ಯಂತ ವಿಶೇಷವಾದ ಗಿಡವಾಗಿದೆ. ಈ ಸಸ್ಯವನ್ನು ಮನೆಯಲ್ಲಿ ಇಡುವುದರಿಂದ ಮತ್ತು ಸರಿಯಾಗಿ ಪೂಜಿಸುವುದರಿಂದ ಜೀವನದಲ್ಲಿ ಸಂತೋಷ, ಶ್ರೇಯಸ್ಸು ಮತ್ತು ಆರೋಗ್ಯ ದೊರೆಯುತ್ತದೆ ಎಂಬ ನಂಬಿಕೆ ಇದೆ. ಈ ಲೇಖನದಲ್ಲಿ ಉತ್ತರೇಣಿ ಗಿಡದ ಆಧ್ಯಾತ್ಮಿಕ ಮತ್ತು ಔಷಧೀಯ ಲಾಭಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ. Uttareni – ಆಧ್ಯಾತ್ಮಿಕ ಪ್ರಯೋಜನಗಳು ಹುಣ್ಣಿಮೆ ದಿನದಂದು ಉತ್ತರೇಣಿ ಸಸ್ಯದ ಬೇರಿಗೆ ಪಂಚೋಪಚಾರ ಪೂಜೆ ಮಾಡುವುದರಿಂದ ಜೀವನದ ದೊಡ್ಡ ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ […] - [Pawan Kalyan - ಪವನ್​ ಕಲ್ಯಾಣ್​ ಚಿತ್ರವನ್ನು ತನ್ನ ರಕ್ತದಲ್ಲಿ ಬಿಡಿಸಿದ ಕಟ್ಟಾಭಿಮಾನಿ, ವೈರಲ್ ಆದ ಪೋಟೋ…!](https://ismkannadanews.com/pawan-kalyan-fan-blood-portrait/): Pawan Kalyan – ಪವರ್ ಸ್ಟಾರ್ ಪವನ್ ಕಲ್ಯಾಣ್ ಸದ್ಯ ಆಂಧ್ರ ಪ್ರದೇಶದ ರಾಜಕೀಯ ವಲಯದಲ್ಲಿ ಒಬ್ಬ ಪ್ರಮುಖ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಉಪಮುಖ್ಯಮಂತ್ರಿಯಾಗಿ ಸಾರ್ವಜನಿಕ ಸೇವೆಯಲ್ಲಿ ತೊಡಗಿಕೊಂಡಿರುವ ಅವರು, ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ಜನರ ಮನಸ್ಸು ಗೆದ್ದಿದ್ದಾರೆ. ಆದರೆ ಈ ರಾಜಕೀಯ ಜವಾಬ್ದಾರಿಗಳಿಂದಾಗಿ ಸಿನಿಮಾ ರಂಗದಿಂದ ಸ್ವಲ್ಪ ದೂರವೇ ಉಳಿದಿದ್ದಾರೆ. ಇದು ಅವರ ಅಪಾರ ಅಭಿಮಾನಿಗಳಿಗೆ ಸ್ವಲ್ಪ ನಿರಾಸೆ ತಂದರೂ, ತಮ್ಮ ಪ್ರೀತಿಯ ನಾಯಕನ ಸಾಮಾಜಿಕ ಕಳಕಳಿಯನ್ನು ಕಂಡು ಅವರು ಹೆಮ್ಮೆ ಪಡುತ್ತಿದ್ದಾರೆ. ಇದೀಗ, ಒಬ್ಬ ಕಟ್ಟಾ […] - [Education : ಗುಣಮಟ್ಟದ ಶಿಕ್ಷಣ ಕೊಡಿಸುವುದರ ಜೊತೆಗೆ ಉದ್ಯೋಗ ದೊರಕಿಸುವುದೇ ನಮ್ಮ ಉದ್ದೇಶ: ಸಚಿವ ಸುಧಾಕರ್](https://ismkannadanews.com/education-quality-jobs-karnataka-sudhakar/): Education – ರಾಜ್ಯದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವುದರ ಜೊತೆಗೆ ಉದ್ಯೋಗಗಳನ್ನು ದೊರಕಿಸಿಕೊಡುವುದೇ ನಮ್ಮ ಸರ್ಕಾರದ ಮುಖ್ಯ ಉದ್ದೇಶವಾಗಿದ್ದು, ಈ ನಿಟ್ಟಿನಲ್ಲಿ ಉದ್ಯೋಗಾಧಾರಿತ ಶಿಕ್ಷಣವನ್ನು ನೀಡಲಾಗುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸುಮಾರು 7 ಕೋಟಿ ವೆಚ್ಚದ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣ ಎಂಬುದು ತುಂಬಾ ಮುಖ್ಯವಾಗಿದೆ. ಶಿಕ್ಷಣ […] - [Sri Rama Navami 2025: ಮಹತ್ವ, ಪೂಜಾ ವಿಧಾನ ಮತ್ತು ಆಚರಣೆಯ ವಿವರ, ರಾಮನವಮಿ ಎಂದರೇನು? ಇದರ ಮಹತ್ವ ತಿಳಿಯಿರಿ](https://ismkannadanews.com/celebrate-sri-rama-navami-2025-guide/): Sri Rama Navami 2025 – ರಾಮ ನವಮಿ ಹಬ್ಬವು ಹಿಂದೂಗಳ (Hindu) ಪಾಲಿಗೆ ಅತ್ಯಂತ ಪವಿತ್ರ ಮತ್ತು ಮಂಗಳಕರವಾದ ಹಬ್ಬಗಳಲ್ಲಿ ಒಂದಾಗಿದೆ. ಈ ಹಬ್ಬವು ಭಗವಾನ್ ಶ್ರೀರಾಮನ ಜನ್ಮದಿನವನ್ನು ಸಂಭ್ರಮಿಸುವ ದಿನವಾಗಿದೆ. 2025ರಲ್ಲಿ ರಾಮ ನವಮಿಯನ್ನು ಏಪ್ರಿಲ್ 6ರ ಭಾನುವಾರ ಆಚರಿಸಲಾಗುತ್ತದೆ. ಈ ದಿನ ಭಕ್ತರು ದೇವಸ್ಥಾನಗಳಿಗೆ (Temple) ಭೇಟಿ ನೀಡಿ, ಪ್ರಾರ್ಥನೆ, ಉಪವಾಸ (Fasting), ಭಜನೆ ಮತ್ತು ಕೀರ್ತನೆಗಳ ಮೂಲಕ ಶ್ರೀರಾಮನನ್ನು ಸ್ಮರಿಸುತ್ತಾರೆ. ಹಿಂದೂ ಪಂಚಾಂಗದ ಪ್ರಕಾರ, ಚಾಂದ್ರಮಾನ ಚೈತ್ರ ಮಾಸದ ಶುಕ್ಲ ಪಕ್ಷದ […] - [Health Tips - ನಾಲಿಗೆ ತಿಳಿಸುವ ಆರೋಗ್ಯ ರಹಸ್ಯಗಳು: ನಿಮ್ಮ ನಾಲಿಗೆಯ ಬಣ್ಣ ಈ ರೀತಿಯಾಗಿದ್ದರೆ ಈ ರೋಗಗಳು ಇರಬಹುದು!](https://ismkannadanews.com/health-tips-tongue-health-color-indications/): Health Tips – ನಿಮ್ಮ ದೇಹವನ್ನು ಆರೋಗ್ಯವಾಗಿ ಇಟ್ಟುಕೊಳ್ಳಲು ಸಮತೋಲನ ಆಹಾರ ಸೇವನೆ ಮತ್ತು ಬಾಯಿಯನ್ನು ಸ್ವಚ್ಛವಾಗಿ ಇಡುವುದು ಅತ್ಯಗತ್ಯ. ಹಲ್ಲುಗಳು ಆಹಾರವನ್ನು ಜಗಿಯಲು ಮತ್ತು ತಿನ್ನಲು ಸಹಾಯ ಮಾಡುತ್ತವೆ, ಆದರೆ ನಾಲಿಗೆ ಆಹಾರದ ರುಚಿಯನ್ನು ಅನುಭವಿಸಲು ನಮಗೆ ತುಂಬಾ ಮುಖ್ಯವಾಗಿದೆ. ನಾಲಿಗೆ ಇಲ್ಲದಿದ್ದರೆ ಯಾವುದೇ ರುಚಿಯನ್ನು ಅನುಭವಿಸುವುದು ಅಸಾಧ್ಯ. ಆದರೆ, ನಾಲಿಗೆಯ ಕೆಲಸ ಕೇವಲ ರುಚಿ ನೋಡುವುದಷ್ಟೇ ಅಲ್ಲ, ಅದು ನಮ್ಮ ಆರೋಗ್ಯ ಸಮಸ್ಯೆಗಳ ಬಗ್ಗೆಯೂ ಸೂಚನೆಗಳನ್ನು ನೀಡುತ್ತದೆ. ಆದ್ದರಿಂದಲೇ ವೈದ್ಯರ ಬಳಿಗೆ ಹೋದಾಗ ಅವರು […] - [Noida : ಅನೈತಿಕ ಸಂಬಂಧದ ಅನುಮಾನದಿಂದ ಪತ್ನಿಯನ್ನು ಸುತ್ತಿಗೆಯಿಂದ ಹೊಡೆದು ಕೊಂದ ಗಂಡ....!](https://ismkannadanews.com/noida-man-kills-wife-over-extramarital-affair/): Noida – ಉತ್ತರ ಪ್ರದೇಶದ ನೊಯ್ಡಾದಲ್ಲಿ ಶುಕ್ರವಾರ ಒಂದು ದಾರುಣ ಘಟನೆ ನಡೆದಿದೆ. 55 ವರ್ಷದ ವ್ಯಕ್ತಿಯೊಬ್ಬ ತನ್ನ ಪತ್ನಿಗೆ ವಿವಾಹೇತರ ಸಂಬಂಧ (Extramarital Affair) ಇದೆ ಎಂಬ ಅನುಮಾನದಿಂದ ಆಕೆಯ ತಲೆಗೆ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿದ್ದಾನೆ. ಆರೋಪಿ ನೂರುಲ್ಲಾ ಹೈದರ್ ಎಂಬಾತ ಸೆಕ್ಟರ್ 15 ಪ್ರದೇಶದಲ್ಲಿ ಈ ಕೃತ್ಯವನ್ನು ಎಸಗಿದ್ದಾನೆ. ಮೃತಳು 42 ವರ್ಷದ ಆಸ್ಮಾ ಖಾನ್ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದು, ಸೆಕ್ಟರ್ 62ರ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. Noida – ಘಟನೆಯ […] - [Politics : ಸಚಿವ ಸಂಪುಟ ವಿಸ್ತರಣೆ ಸುದ್ದಿ ಮಾಧ್ಯಮಗಳ ಸೃಷ್ಟಿಯಷ್ಟೆ: ಸಚಿವ ಸುಧಾಕರ್](https://ismkannadanews.com/politics-karnataka-cabinet-expansion-mc-sudhakar-gudibande-press-meet/): Politics – ಕರ್ನಾಟಕ ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಎಂಬುದು ಕೇವಲ ಮಾಧ್ಯಮಗಳ ಸೃಷ್ಟಿಯಷ್ಟೆ, ಸಂಪುಟ ವಿಸ್ತರಣೆಯ ಕುರಿತಂತೆ ಯಾವುದೇ ಚರ್ಚೆಗಳು ನಡೆದಿಲ್ಲ ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್‍ ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನೂತನ ಕಟ್ಟಡ ಕಾಮಗಾರಿಯ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಆಗಮಿಸಿದ ಸಮಯದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದರು. Politics – ಸಚಿವ ಸಂಪುಟ ವಿಸ್ತರಣೆ ಎಲ್ಲಾ ಮಾದ್ಯಮಗಳ ಸೃಷ್ಟಿ ಈ ವೇಳೆ ಸುದ್ದಿಗಾರರು ಸ್ಥಳೀಯ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ […] - [Beauty - ಯೌವನವಾಗಿ ಕಾಣಲು ಈ ಆಹಾರ ಪದ್ದತಿಯನ್ನು ಪಾಲಿಸಿ, ಟಾಪ್ ಬೆಸ್ಟ್ ಪುಡ್ಸ್ ಯಾವುದು ಗೊತ್ತಾ?](https://ismkannadanews.com/youthful-skin-diet-best-foods-for-beauty/): Beauty – ಚರ್ಮವನ್ನು ಸುಂದರವಾಗಿ ಮತ್ತು ಆರೋಗ್ಯವಾಗಿ ಮಿನುಗಿಸಲು ಕೊಲಾಜನ್ ಎಂಬ ಪ್ರೋಟೀನ್ ಅತ್ಯಂತ ಮುಖ್ಯವಾಗಿದೆ. ಇದು ಚರ್ಮಕ್ಕೆ ಹೊಳಪನ್ನು ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ, ದೇಹದಲ್ಲಿ ಕೊಲಾಜನ್ ಉತ್ಪಾದನೆ ಕಡಿಮೆಯಾದರೆ, ಚರ್ಮದ ಹೊಳಪು ಕಳೆದುಕೊಳ್ಳುತ್ತದೆ ಮತ್ತು ಸುಕ್ಕುಗಳು ಕಾಣಿಸಿಕೊಳ್ಳುತ್ತವೆ. ಆದ್ದರಿಂದ, ಸಹಜವಾಗಿ ಕೊಲಾಜನ್ ಉತ್ಪಾದನೆಯನ್ನು ಹೆಚ್ಚಿಸಲು ಕೆಲವು ಸರಳ ಮನೆಮದ್ದುಗಳನ್ನು ಅನುಸರಿಸಿದರೆ, ನಿಮ್ಮ ಚರ್ಮವು ಹೆಚ್ಚು ಕಾಂತಿಯುತವಾಗಿ ಕಾಣುತ್ತದೆ. ಈ ಲೇಖನದಲ್ಲಿ ಚರ್ಮದ ಆರೋಗ್ಯಕ್ಕೆ ಉತ್ತಮವಾದ ಆಹಾರಗಳು ಮತ್ತು ಜೀವನಶೈಲಿ ಸಲಹೆಗಳನ್ನು ಅಂತರ್ಜಾಲದಲ್ಲಿ ಸಂಗ್ರಹಿಸಿ […] - [Navak Baba - ದೆವ್ವಗಳ ಜಾತ್ರೆಯಲ್ಲಿ ಮೂಕ ಮಹಿಳೆ ಮಾತನಾಡಿದ ಪವಾಡ: ಉತ್ತರ ಪ್ರದೇಶದ ನವಕ ಬಾಬಾ ಬ್ರಹ್ಮ ಸ್ಥಾನದ ಸಂಪೂರ್ಣ ರಹಸ್ಯ ಮತ್ತು ಇತಿಹಾಸ...!](https://ismkannadanews.com/navak-baba-miracle-mute-woman-ghost-fair-ballia/): Navak Baba – ಉತ್ತರ ಪ್ರದೇಶದ ಬಲಿಯಾ ಜಿಲ್ಲೆಯಿಂದ ಸುಮಾರು 35 ಕಿಲೋಮೀಟರ್ ದೂರದಲ್ಲಿರುವ ಮನಿಯರ್ ಎಂಬ ಸಣ್ಣ ಪಟ್ಟಣದಲ್ಲಿ ನವಕ ಬಾಬಾ ಬ್ರಹ್ಮ ಸ್ಥಾನ ಎಂಬ ಒಂದು ಅದ್ಭುತ ತಾಣವಿದೆ. ಈ ಸ್ಥಳವು ತನ್ನ ವಿಶಿಷ್ಟತೆ ಮತ್ತು ಆಧ್ಯಾತ್ಮಿಕ ಶಕ್ತಿಗೆ ಹೆಸರುವಾಸಿಯಾಗಿದೆ. ಪ್ರತಿ ವರ್ಷ ಚೈತ್ರ ನವರಾತ್ರಿಯ ಸಂದರ್ಭದಲ್ಲಿ ಇಲ್ಲಿ ನಡೆಯುವ ಒಂದು ಅಪರೂಪದ ಮೇಳವನ್ನು “ಭೂತ ಆತ್ಮಗಳ ಮೇಳ” ಎಂದು ಕರೆಯಲಾಗುತ್ತದೆ. ಈ ಮೇಳದ ಬಗ್ಗೆ ಕೇಳಿದಾಗ ಮೊದಲಿಗೆ ಇದು ಕೇವಲ ಒಂದು ಊಹೆ […] - [Drumstick - ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನುಗ್ಗೆ ಎಲೆಯ ನೀರನ್ನು ಕುಡಿಯಿರಿ, ಊಹಿಸದ ಆರೋಗ್ಯ ಲಾಭಗಳನ್ನು ಪಡೆಯಿರಿ...!](https://ismkannadanews.com/drumstick-leaf-water-benefits-empty-stomach/): Drumstick – ಆಯುರ್ವೇದದಲ್ಲಿ ನುಗ್ಗೆ ಒಂದು ಸೂಪರ್‌ಫುಡ್ ಎಂದು ಪರಿಗಣಿಸಲಾಗುತ್ತದೆ. ಏಕೆಂದರೆ ಇದರಲ್ಲಿ ದೇಹಕ್ಕೆ ಅಗತ್ಯವಾದ ಎಲ್ಲ ಪೋಷಕಾಂಶಗಳು ಸಮೃದ್ಧವಾಗಿ ಲಭ್ಯವಿದೆ. ನುಗ್ಗೆ ಮರದ ಎಲೆಗಳು, ಕಾಯಿಗಳು, ಹೂವುಗಳು ಮತ್ತು ಬೇರುಗಳು ಸೇರಿದಂತೆ ಪ್ರತಿಯೊಂದು ಭಾಗವೂ ಉಪಯೋಗಕ್ಕೆ ಬರುತ್ತದೆ. ಇವುಗಳಲ್ಲಿ ವಿಟಮಿನ್ ಎ, ಸಿ, ಇ ಜೊತೆಗೆ ಪೊಟ್ಯಾಸಿಯಂ ಮತ್ತು ಕ್ಯಾಲ್ಸಿಯಂ ಸಮೃದ್ಧವಾಗಿದೆ. ಕ್ಯಾಲ್ಸಿಯಂ ಮೂಳೆಗಳ ದೃಢತೆಗೆ ಅತ್ಯಂತ ಮುಖ್ಯವಾಗಿದೆ. ಆದರೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನುಗ್ಗೆ ಎಲೆಯ ನೀರನ್ನು ಸೇವಿಸುವುದರಿಂದ ಇನ್ನಷ್ಟು ಆರೋಗ್ಯ ಪ್ರಯೋಜನಗಳು ದೊರೆಯುತ್ತವೆ […] - [Credit Score: ಕ್ರೆಡಿಟ್ ಕಾರ್ಡ್ ಪಾವತಿ ಮಿಸ್ ಆದರೆ ಸಿಬಿಲ್ ಸ್ಕೋರ್ ಎಷ್ಟು ಕಡಿಮೆಯಾಗುತ್ತದೆ? ಸಂಪೂರ್ಣ ಮಾಹಿತಿ ಇಲ್ಲಿದೆ!](https://ismkannadanews.com/credit-score-missed-payment-impact/): Credit Score – ಕ್ರೆಡಿಟ್ ಸ್ಕೋರ್ ಎನ್ನುವುದು ಒಬ್ಬ ವ್ಯಕ್ತಿಯ ಆರ್ಥಿಕ ಶಿಸ್ತು ಮತ್ತು ಜವಾಬ್ದಾರಿಯನ್ನು ಪ್ರತಿಬಿಂಬಿಸುವ ಪ್ರಮುಖ ಸಂಖ್ಯೆಯಾಗಿದೆ. ಇದು ನಿಮ್ಮ ಕ್ರೆಡಿಟ್ ಪ್ರೊಫೈಲ್‌ನ ಬಲವನ್ನು ತೋರಿಸುತ್ತದೆ ಮತ್ತು ಬ್ಯಾಂಕ್‌ಗಳು ಅಥವಾ ಆರ್ಥಿಕ ಸಂಸ್ಥೆಗಳಿಂದ ಸಾಲ ಪಡೆಯುವಾಗ ನಿಮಗೆ ಎಷ್ಟು ಅನುಕೂಲವಾಗುತ್ತದೆ ಎಂಬುದನ್ನು ನಿರ್ಧರಿಸುತ್ತದೆ. ಆದರೆ, ಕ್ರೆಡಿಟ್ ಕಾರ್ಡ್ ಪಾವತಿಯನ್ನು ತಪ್ಪಿಸಿದರೆ ಅಥವಾ EMI ಗಳನ್ನು ಸಮಯಕ್ಕೆ ಪಾವತಿಸದಿದ್ದರೆ ನಿಮ್ಮ ಸಿಬಿಲ್ ಸ್ಕೋರ್ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ? ಈ ಲೇಖನದಲ್ಲಿ ಎಲ್ಲವನ್ನೂ ವಿವರವಾಗಿ […] - [HAL - ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ನಲ್ಲಿ 98 ಹುದ್ದೆಗಳ ನೇಮಕಾತಿ 2025: ಐಟಿಐ ಮತ್ತು ಡಿಪ್ಲೊಮ ಅರ್ಹತೆಯವರಿಗೆ ಉದ್ಯೋಗಾವಕಾಶ, ಕೂಡಲೇ ಅರ್ಜಿ ಸಲ್ಲಿಸಿ...!](https://ismkannadanews.com/hal-recruitment-2025-iti-diploma-apply-online/): HAL – ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಭಾರತದ ಪ್ರಮುಖ ಏರೋಸ್ಪೇಸ್ ಕಂಪನಿಯೊಂದು, ತನ್ನ ತಂಡಕ್ಕೆ ಹೊಸ ಸದಸ್ಯರನ್ನು ಸೇರಿಸಿಕೊಳ್ಳಲು ಮುಂದಾಗಿದೆ. ಇತ್ತೀಚೆಗೆ HAL ಒಟ್ಟು 98 ಆಪರೇಟರ್ ಮತ್ತು ಡಿಪ್ಲೊಮ ಟೆಕ್ನೀಷಿಯನ್ ಹುದ್ದೆಗಳ ಭರ್ತಿಗೆ ಉದ್ಯೋಗ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ನೇಮಕಾತಿ ಪ್ರಕ್ರಿಯೆಯು ಐಟಿಐ ಮತ್ತು ಡಿಪ್ಲೊಮ ಶಿಕ್ಷಣ ಪೂರ್ಣಗೊಳಿಸಿದವರಿಗೆ ಉತ್ತಮ ಅವಕಾಶವನ್ನು ಒದಗಿಸುತ್ತದೆ. ಆಸಕ್ತರು ಮತ್ತು ಅರ್ಹ ಅಭ್ಯರ್ಥಿಗಳು ಈ ಕೆಳಗಿನ ಸಂಪೂರ್ಣ ವಿವರಗಳನ್ನು ಓದಿ, ತಮಗೆ ಸೂಕ್ತವಾದ ಹುದ್ದೆಗೆ ಆನ್‌ಲೈನ್ ಮೂಲಕ ಅರ್ಜಿ […] - [Horoscope - ಸೂರ್ಯ ಮತ್ತು ಗುರುವಿನ ಶುಭ ದೃಷ್ಟಿಯಿಂದ 5 ರಾಶಿಗಳಿಗೆ ಅದೃಷ್ಟದ ಲಗ್ಗೆ: ಏಪ್ರಿಲ್ 6, 2025 ರಂದು ಖಾಲಿ ಖಜಾನೆ ಹಣದಿಂದ ತುಂಬಲಿದೆ...!](https://ismkannadanews.com/horoscope-lucky-zodiacs-april-2025/): Horoscope – ಜ್ಯೋತಿಷ್ಯ ಪ್ರಿಯರಿಗೆ ಒಂದು ಶುಭ ಸುದ್ದಿ! ಏಪ್ರಿಲ್ 6, 2025 ರ ಭಾನುವಾರದಂದು ಮಧ್ಯಾಹ್ನ 3:11 ಗಂಟೆಗೆ, ಗ್ರಹಗಳ ರಾಜನಾದ ಸೂರ್ಯ ಮತ್ತು ಜ್ಞಾನದ ದೇವರಾದ ಗುರು ಒಂದು ಅಪರೂಪದ ಖಗೋಳೀಯ ಸಂಯೋಗದಲ್ಲಿ ಪರಸ್ಪರ 60 ಡಿಗ್ರಿ ಕೋನದಲ್ಲಿ ನೆಲೆಗೊಳ್ಳಲಿದ್ದಾರೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಈ ಸ್ಥಿತಿಯನ್ನು ಲಾಭ ದೃಷ್ಟಿ ಯೋಗ ಎಂದು ಕರೆಯಲಾಗುತ್ತದೆ. ಈ ಶುಭ ಯೋಗವು ಅತ್ಯಂತ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದ್ದು, ಇದು ಜನರ ಜೀವನದಲ್ಲಿ ಸಂಪತ್ತು, ಯಶಸ್ಸು, ಗೌರವ ಮತ್ತು ಸಮೃದ್ಧಿಯನ್ನು […] - [Motorola Edge 60 Fusion: 5500mAh ಬ್ಯಾಟರಿ, ಆಕರ್ಷಕ ಕ್ಯಾಮೆರಾ ಸಹಿತ ಭಾರತದಲ್ಲಿ ಕಡಿಮೆ ಬೆಲೆಗೆ ಬಿಡುಗಡೆ…!](https://ismkannadanews.com/motorola-edge-60-fusion-price-features-india/): Motorola Edge 60 Fusion – ಇತ್ತೀಚಿನ ದಿನಗಳಲ್ಲಿ ಕೈಗೆಟುಕುವ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸುತ್ತಿರುವ ಪ್ರಸಿದ್ಧ ಮೊಟೊರೊಲಾ ಕಂಪನಿಯು ಭಾರತದಲ್ಲಿ ತನ್ನ ಹೊಸ ಸಾಧನವಾದ ಮೊಟೊರೊಲಾ ಎಡ್ಜ್ 60 ಫ್ಯೂಷನ್ ಅನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್ ತನ್ನ ಆಕರ್ಷಕ ವಿನ್ಯಾಸ, ಶಕ್ತಿಶಾಲಿ ಪ್ರೊಸೆಸರ್, ದೊಡ್ಡ ಬ್ಯಾಟರಿ ಮತ್ತು ಅತ್ಯಾಧುನಿಕ ಕ್ಯಾಮೆರಾ ವೈಶಿಷ್ಟ್ಯಗಳೊಂದಿಗೆ ಗಮನ ಸೆಳೆಯುತ್ತಿದೆ. ಈ ಲೇಖನದಲ್ಲಿ ಮೊಟೊರೊಲಾ ಎಡ್ಜ್ 60 ಫ್ಯೂಷನ್ ಬೆಲೆ, ವೈಶಿಷ್ಟ್ಯಗಳು, ಮತ್ತು ಲಭ್ಯತೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು […] - [Crime : 2 ಕೋಟಿ ಮೌಲ್ಯದ ಹೆರಾಯಿನ್ ಜೊತೆ ಥಾರ್ ಕಾರಿನಲ್ಲಿ ಸಿಕ್ಕಿಬಿದ್ದ ಪಂಜಾಬ್‌ನ ಇನ್ಸ್ಟಾಗ್ರಾಂ ಕ್ವೀನ್ ಮಹಿಳಾ ಕಾನ್ಸ್ಟೆಬಲ್..!](https://ismkannadanews.com/crimepunjab-constable-heroin-smuggling-arrest/): Crime – ಪಂಜಾಬ್‌ನ ಭಟಿಂಡಾ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಇತ್ತೀಚೆಗೆ ಬೆಳಕಿಗೆ ಬಂದಿದೆ. 17 ಗ್ರಾಂ ಹೆರಾಯಿನ್ ಸಾಗಿಸುತ್ತಿದ್ದ ಆರೋಪದ ಮೇಲೆ ಮಹಿಳಾ ಕಾನ್ಸ್ಟೆಬಲ್ ಅಮನ್ದೀಪ್ ಕೌರ್ (Amandeep Kaur) ಅವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆಯ ಒಂದೇ ದಿನದ ನಂತರ, ಪಂಜಾಬ್ ಪೊಲೀಸ್ ಇಲಾಖೆಯು ಗುರುವಾರ ಆಕೆಯನ್ನು ಸೇವೆಯಿಂದ ವಜಾಗೊಳಿಸಿದೆ. ಮೂಲತಃ ಮಾನ್ಸಾದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಚಕ್ ಫತೇ ಸಿಂಗ್ ವಾಲಾ ನಿವಾಸಿ ಅಮನ್ದೀಪ್ ಕೌರ್ ಅವರನ್ನು ಭಾರತ ಸಂವಿಧಾನದ 311ನೇ ವಿಧಿಯ ಅಡಿಯಲ್ಲಿ ವಜಾಗೊಳಿಸಲಾಗಿದೆ […] - [Honey Trap Case - 68ರ ವೃದ್ಧನಿಗೆ 25ರ ಚೆಲುವೆಯಿಂದ ಹನಿಟ್ರ್ಯಾಪ್: 2 ಕೋಟಿ ರೂ. ಬೇಡಿಕೆ?](https://ismkannadanews.com/honey-trap-koramangala-elderly-man-blackmailed/): Honey Trap Case – ರಾಜ್ಯದಲ್ಲಿ ಹನಿಟ್ರ್ಯಾಪ್ (Honey Trap) ಪ್ರಕರಣಗಳು ಒಂದೊಂದೇ ಬಯಲಿಗೆ ಬರುತ್ತಿವೆ. ಇತ್ತೀಚೆಗೆ 68 ವರ್ಷದ ವೃದ್ಧರೊಬ್ಬರನ್ನು 25 ವರ್ಷದ ಯುವತಿಯೊಬ್ಬಳು ತನ್ನ ಸೌಂದರ್ಯದ ಜಾಲಕ್ಕೆ ಬೀಳಿಸಿ, ಬರೋಬ್ಬರಿ 2 ಕೋಟಿ ರೂಪಾಯಿ ಬೇಡಿಕೆ ಇಟ್ಟಿರುವ ಘಟನೆ ಬೆಳಕಿಗೆ ಬಂದಿದೆ. ಈ ಘಟನೆ ಬೆಂಗಳೂರಿನ ಕೋರಮಂಗಲದಲ್ಲಿ ನಡೆದಿದೆ. Honey Trap Case – ಹನಿಟ್ರ್ಯಾಪ್‌ನ ಕಥೆ ಏನು? ವೃದ್ಧರೊಬ್ಬರು ಕೋರಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಪ್ರಕಾರ, 25 ವರ್ಷದ ಯುವತಿಯೊಬ್ಬಳು […] - [Viral - ಕಾನೂನು ವಕೀಲರ ಮೇಲೆ ಇಬ್ಬರು ಮಹಿಳೆಯರಿಂದ ದಾಳಿ: ಬಸ್ತಿ ನ್ಯಾಯಾಲಯದಲ್ಲಿ ಹೈಡ್ರಾಮಾ, ವೈರಲ್ ಆದ ವಿಡಿಯೋ..!](https://ismkannadanews.com/viral-2-women-attack-lawyer-basti-court/): Viral – ಉತ್ತರ ಪ್ರದೇಶದ ಬಸ್ತಿ ಸಿವಿಲ್ ಕೋರ್ಟ್‌ನಲ್ಲಿ ಗುರುವಾರ ಹೈ ವೋಲ್ಟೇಜ್ ಡ್ರಾಮಾ ನಡೆದಿದೆ. ಇಬ್ಬರು ಮಹಿಳೆಯರು ಒಬ್ಬ ವಕೀಲರ ಮೇಲೆ ತೀವ್ರ ದಾಳಿ ನಡೆಸಿದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಘಟನೆಯ ಹಿಂದಿನ ಕಾರಣ, ವಕೀಲರು ಫೋನ್ ಕರೆಯಲ್ಲಿ ಒಬ್ಬ ಮಹಿಳೆಯನ್ನು ನಿಂದಿಸಿದ್ದಾರೆ ಎಂಬ ಆರೋಪ ಎಂದು ವರದಿಯಾಗಿದೆ. ಈ ಘಟನೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸಂಚಲನ ಮೂಡಿಸಿದೆ. Viral – ಘಟನೆಯ ವಿವರ ದೈನಿಕ್ ಭಾಸ್ಕರ್ ವರದಿಯ […] - [Viral Video: ಅಜ್ಜಿಯ ಕೃತಕ ಹಲ್ಲು ಸೆಟ್ ಕದ್ದ ಸಾಕು ನಾಯಿ, ಎಲ್ಲರ ಮನ ಗೆದ್ದ ನಾಯಿಯ ತುಂಟ ನಗು…!](https://ismkannadanews.com/viral-dog-wears-grandmas-fake-teeth/): Viral Video – ನಮ್ಮ ಮುದ್ದಿನ ಸಾಕುಪ್ರಾಣಿಗಳು ಸಾಮಾನ್ಯ ದಿನಗಳನ್ನು ತಮಾಷೆಯ ಮತ್ತು ಮರೆಯಲಾಗದ ಕ್ಷಣಗಳಾಗಿ ಪರಿವರ್ತಿಸುವ ಅದ್ಭುತ ಶಕ್ತಿ ಹೊಂದಿವೆ. ಇತ್ತೀಚೆಗೆ ಇಂಟರ್ನೆಟ್‌ನಲ್ಲಿ ಸಂಚಲನ ಮೂಡಿಸಿರುವ ಒಂದು ವೈರಲ್ ನಾಯಿ ವಿಡಿಯೋ ಇದಕ್ಕೆ ಸಾಕ್ಷಿಯಾಗಿದೆ. ಒಂದು ಕುಟುಂಬ ತಮ್ಮ ಅಜ್ಜಿಯ ಕಳೆದುಹೋದ ಕೃತಕ ಹಲ್ಲುಗಳನ್ನು ಹುಡುಕಲು ಮನೆಯೆಲ್ಲಾ ತಿರುಗಾಡಿದ ಈ ತಮಾಷೆಯ ಕಥೆ ಈಗ ಸಾಮಾಜಿಕ ಮಾಧ್ಯಮದಲ್ಲಿ ದೊಡ್ಡ ಹಿಟ್ ಆಗಿದೆ. ಹುಡುಕಾಟದ ಮಧ್ಯೆ ಬಂದ ಒಂದು ಆಘಾತಕಾರಿ ಆದರೆ ಹಾಸ್ಯಮಯ ತಿರುವು ಎಲ್ಲರನ್ನೂ ನಗೆಗಡಲಲ್ಲಿ […] - [Viral - ಪತ್ನಿಯಿಂದ ಪತಿಗೆ ಹಿಂಸೆ: ರಹಸ್ಯ ಕ್ಯಾಮೆರಾದಲ್ಲಿ ಸೆರೆಯಾದ ಆಘಾತಕಾರಿ ವಿಡಿಯೋ ವೈರಲ್...!](https://ismkannadanews.com/viral-wife-attacks-husband-panna-mp/): Viral – ಮಧ್ಯಪ್ರದೇಶದ ಪನ್ನಾದಲ್ಲಿ ನಡೆದ ಒಂದು ಆಘಾತಕಾರಿ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇಲ್ಲಿ ಒಬ್ಬ ಪತ್ನಿ ತನ್ನ ಪತಿಯ ಮೇಲೆ ಪೈಶಾಚಿಕ ದಾಳಿ ನಡೆಸುತ್ತಿರುವ ದೃಶ್ಯಗಳು ರಹಸ್ಯ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಈ ಘಟನೆಯಲ್ಲಿ ಪತಿ ಲೋಕೇಶ್ ಮಾಝಿ ಎಂಬಾತ ತನ್ನ ಪತ್ನಿ ಹರ್ಷಿತಾ ರೈಕ್ವಾರ್‌ನಿಂದ ದೈಹಿಕ ಹಾಗೂ ಮಾನಸಿಕ ಹಿಂಸೆಗೆ ಒಳಗಾಗಿದ್ದಾನೆ. ಈ ಘಟನೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ದೇಶಾದ್ಯಂತ ಚರ್ಚೆಗೆ ಕಾರಣವಾಗಿದೆ. Viral – ಘಟನೆಯ ಹಿನ್ನೆಲೆ: […] - [Numerology - ಸಂಖ್ಯಾಶಾಸ್ತ್ರದ ಪ್ರಕಾರ ಜನ್ಮ ದಿನಾಂಕದ ಆಧಾರದ ಮೇಲೆ ನಿಮ್ಮ ಭವಿಷ್ಯ ಹೇಗಿರುತ್ತದೆ?](https://ismkannadanews.com/numerology-root-number-8-personality-traits/): Numerology – ಪ್ರತಿಯೊಬ್ಬ ವ್ಯಕ್ತಿಯ ಜನ್ಮ ದಿನಾಂಕವು ಅವರ ಜೀವನದ ಮೇಲೆ ಆಳವಾದ ಪ್ರಭಾವ ಬೀರುತ್ತದೆ ಎಂದು ಸಂಖ್ಯಾಶಾಸ್ತ್ರ ಹೇಳುತ್ತದೆ. ಈ ಶಾಸ್ತ್ರದ ಪ್ರಕಾರ, ಪ್ರತಿಯೊಬ್ಬರಿಗೂ ಒಂದು ಮೂಲ ಸಂಖ್ಯೆ (Root Number) ಇರುತ್ತದೆ, ಇದು ಅವರ ಸ್ವಭಾವ, ಆಲೋಚನೆಗಳು ಮತ್ತು ಜೀವನ ಶೈಲಿಯನ್ನು ನಿರ್ಧರಿಸುತ್ತದೆ. ಈ ಲೇಖನದಲ್ಲಿ, 8, 3, 4 ಮತ್ತು 5 ಮೂಲ ಸಂಖ್ಯೆಗಳನ್ನು ಹೊಂದಿರುವವರ ಜೀವನದ ಗುಣಲಕ್ಷಣಗಳು ಮತ್ತು ಅವರ ಸಂಬಂಧಗಳ ಬಗ್ಗೆ ವಿವರವಾಗಿ ತಿಳಿಸಲಾಗಿದೆ. ಒಂದು ವೇಳೆ ನೀವು ಈ […] - [Reels : ರೀಲ್ಸ್ ಮಾಡುತ್ತಿದ್ದ ಯುವತಿಯ ಕೂದಲು ಎಳೆದಾಡಿದ ಕೋತಿ, ವೈರಲ್ ಆದ ವೀಡಿಯೋ …!](https://ismkannadanews.com/monkey-attacks-woman-while-making-reels/): Reels – ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಮಾಡುವ ಹುಚ್ಚು ಜನರಲ್ಲಿ ಜೋರಾಗಿದೆ. ಸಾರ್ವಜನಿಕ ಸ್ಥಳಗಳು, ದೇವಸ್ಥಾನಗಳು, ಆಸ್ಪತ್ರೆಗಳು, ರಸ್ತೆಗಳು ಹೀಗೆ ಎಲ್ಲೆಂದರಲ್ಲಿ ಕ್ಯಾಮರಾ ಇಟ್ಟು, ಸ್ಟ್ಯಾಂಡ್ ಹಾಕಿ ರೀಲ್ಸ್ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ, ಇಂತಹ ರೀಲ್ಸ್ ಮಾಡುವಾಗ ಕೆಲವೊಮ್ಮೆ ಅನಿರೀಕ್ಷಿತ ಘಟನೆಗಳು ಸಂಭವಿಸುತ್ತವೆ. ಕೆಲವು ದಿನಗಳ ಹಿಂದೆ ಒಬ್ಬ ಪೊಲೀಸ್ ಪೇದೆಯ ಪತ್ನಿ ರೀಲ್ಸ್ ಮಾಡಿದ್ದರಿಂದ ಆ ಪೊಲೀಸ್ ಪೇದೆಗೆ ಅಮಾನತು ಶಿಕ್ಷೆಯೇ ಆಗಿತ್ತು. ಇದೀಗ ಮತ್ತೊಂದು ರೀಲ್ಸ್ ಸಂಬಂಧಿತ ಘಟನೆ ಸಾಮಾಜಿಕ […] - [Karaga Mahostava - ಸೋಮೇನಹಳ್ಳಿಯಲ್ಲಿ ಅದ್ದೂರಿಯಾಗಿ ನಡೆದ ಶ್ರೀ ಗಂಗಾಭವಾನಿ ಹೂವಿನ ಕರಗ ಮಹೋತ್ಸವ 2025](https://ismkannadanews.com/somennahalli-gangabhavani-karaga-mahostava/): Karaga Mahostava – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲ್ಲೂಕಿನ ಸೋಮೇನಹಳ್ಳಿ ಗ್ರಾಮದಲ್ಲಿ ಏಪ್ರಿಲ್ 03, 2025 ರಂದು ಬುಧವಾರ ರಾತ್ರಿ ಶ್ರೀ ಗಂಗಾಭವಾನಿ ಹೂವಿನ ಕರಗ ಮಹೋತ್ಸವ ಅತ್ಯಂತ ಭಕ್ತಿಭಾವ, ಸಂಭ್ರಮ ಮತ್ತು ಸಾಂಪ್ರದಾಯಿಕ ಆಚರಣೆಯೊಂದಿಗೆ ಜರುಗಿತು. ಈ ವರ್ಷದ ಕರಗ ಉತ್ಸವವು ಸ್ಥಳೀಯರಿಗೆ ಮಾತ್ರವಲ್ಲದೆ ಸುತ್ತಮುತ್ತಲಿನ ಗ್ರಾಮಗಳ ಜನರಿಗೂ ಆಕರ್ಷಣೆಯ ಕೇಂದ್ರಬಿಂದುವಾಯಿತು. ಈ ಭವ್ಯ ಆಚರಣೆಯಲ್ಲಿ ಸಾವಿರಾರು ಭಕ್ತರು ಭಾಗವಹಿಸಿ, ಗ್ರಾಮ ದೇವತೆ ಗಂಗಾಭವಾನಿಯ ಆಶೀರ್ವಾದ ಪಡೆದರು.   Karaga Mahostava – ಅದ್ಧೂರಿ ಹೂವಿನ […] - [Bengaluru Rains : ರಾಜ್ಯದಲ್ಲಿ ಇಂದಿನಿಂದ 4 ದಿನ ಗುಡುಗು-ಮಿಂಚು ಸಹಿತ ಭಾರೀ ಮಳೆ: IMD ಎಲ್ಲೋ ಅಲರ್ಟ್ ಘೋಷಣೆ...!](https://ismkannadanews.com/bengaluru-rains-thunderstorm-yellow-alert/): Bengaluru Rains – ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆಯ ಅಬ್ಬರ ಹೆಚ್ಚಾಗಿದ್ದು, ಮುಂದಿನ ನಾಲ್ಕು ದಿನಗಳ ಕಾಲ ಗುಡುಗು-ಮಿಂಚು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಹವಾಮಾನ ಇಲಾಖೆ ಹಲವು ಜಿಲ್ಲೆಗಳಿಗೆ ಎಲ್ಲೋ ಅಲರ್ಟ್ ಘೋಷಿಸಿದೆ. ಮುಂದಿನ ನಾಲ್ಕು ದಿನಗಳ ಕಾಲ ಗುಡುಗು, ಮಿಂಚು ಮತ್ತು ಬಿರುಗಾಳಿ ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. Bengaluru Rains – ಬೆಂಗಳೂರಿನಲ್ಲಿ ಭಾರೀ ಮಳೆ: ಜನಜೀವನ ಅಸ್ತವ್ಯಸ್ತ ರಾಜಧಾನಿ ಬೆಂಗಳೂರಿನಲ್ಲಿ ಇಂದು […] - [Health Tips : ಈ ಸಣ್ಣ ಹಣ್ಣಿನ ಆರೋಗ್ಯ ಪ್ರಯೋಜನಗಳ ಬಗ್ಗೆ ನಿಮಗೆ ಗೊತ್ತೇ?](https://ismkannadanews.com/health-benefits-of-jamun-fruit/): Health Tips – ನೇರಳೆ ಹಣ್ಣು ಎಂಬುದು ಪೌಷ್ಟಿಕಾಂಶಗಳ ಆಗರವಾಗಿದ್ದು, ಇದು ಕೇವಲ ರುಚಿಕರವಾಗಿರುವುದಲ್ಲದೆ ಆರೋಗ್ಯಕ್ಕೆ ಲೆಕ್ಕವಿಲ್ಲದಷ್ಟು ಲಾಭಗಳನ್ನು ಒದಗಿಸುತ್ತದೆ. ಈ ಸಣ್ಣ ಹಣ್ಣನ್ನು ಮಿತವಾಗಿ ಸೇವಿಸುವುದರಿಂದ ದೇಹಕ್ಕೆ ಹಲವಾರು ರೀತಿಯಲ್ಲಿ ಒಳ್ಳೆಯದಾಗುತ್ತದೆ. ಈ ಲೇಖನದಲ್ಲಿ, ನೇರಳೆ ಹಣ್ಣಿನ ಪ್ರಯೋಜನಗಳು, ಪೌಷ್ಟಿಕಾಂಶಗಳು ಮತ್ತು ಆರೋಗ್ಯಕರ ಜೀವನಕ್ಕೆ ಇದು ಹೇಗೆ ಸಹಾಯಕವಾಗುತ್ತದೆ ಎಂಬುದನ್ನು ವಿವರವಾಗಿ ತಿಳಿಸಲಾಗಿದೆ. Health Tips  – ನೇರಳೆ ಹಣ್ಣಿನಲ್ಲಿ ಹಲವಾರು ಪೋಷಕಾಂಶಗಳಿವೆ, ಅವುಗಳಲ್ಲಿ ಪ್ರಮುಖವಾದವು: ವಿಟಮಿನ್ C: ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು […] - [Viral - ಪತ್ನಿಯನ್ನು ಪ್ರಿಯಕರನಿಗೆ ಕೊಟ್ಟು ಮದುವೆ ಮಾಡಿಸಿದ ಪತಿ: ಪಶ್ಚಾತಾಪದಿಂದ ಮತ್ತೆ ಮನೆಗೆ ಕರೆತಂದ…!](https://ismkannadanews.com/viral-story-husband-allows-wife-to-marry-lover-then-regrets/): Viral – ಪತ್ನಿಯ ಪ್ರಿಯಕರನೊಂದಿಗೆ ಮದುವೆಯಾಗಲು ಅವಕಾಶ ಮಾಡಿಕೊಟ್ಟು, ಕೆಲವೇ ದಿನಗಳಲ್ಲಿ ಪಶ್ಚಾತಾಪ ಪಟ್ಟು ಮತ್ತೆ ಆಕೆಯನ್ನು ಮನೆಗೆ ಕರೆತಂದ ಪತಿಯೊಬ್ಬನ ಕಥೆ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಘಟನೆಯಲ್ಲಿ ಪತ್ನಿ ರಾಧಿಕಾ, ಪತಿ ಬಬ್ಲೂ ಮತ್ತು ಪ್ರಿಯಕರ ವಿಕಾಸ್ ಎಂಬ ಮೂವರು ಪ್ರಮುಖ ಪಾತ್ರಧಾರಿಗಳಾಗಿದ್ದಾರೆ. ಈ ಅಸಾಮಾನ್ಯ ತಿರುವುಗಳಿಂದ ಕೂಡಿದ ಕಥೆಯು ಎಲ್ಲರ ಗಮನ ಸೆಳೆದಿದೆ. ಇದರ ಸಂಪೂರ್ಣ ವಿವರ ಇಲ್ಲಿದೆ. Viral – ಘಟನೆಯ ಹಿನ್ನೆಲೆ ಬಬ್ಲೂ ಮತ್ತು ರಾಧಿಕಾ ದಂಪತಿಗೆ […] - [PUC Result: ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಯಾವಾಗ? ಫಲಿತಾಂಶ ನೋಡುವ ವಿಧಾನ ಇಲ್ಲಿದೆ ನೋಡಿ…!](https://ismkannadanews.com/karnataka-2nd-puc-result-date-how-to-check/): PUC Result – ಕರ್ನಾಟಕದ ಲಕ್ಷಾಂತರ ವಿದ್ಯಾರ್ಥಿಗಳು ಕಾತುರದಿಂದ ಕಾಯುತ್ತಿರುವ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ 2025 (Karnataka 2nd PUC Result 2025) ಬಗ್ಗೆ ಒಂದು ಪ್ರಮುಖ ಅಪ್‌ಡೇಟ್ ಲಭ್ಯವಾಗಿದೆ. ಈ ವರ್ಷದ ಪರೀಕ್ಷೆಗಳು ಮಾರ್ಚ್ 1, 2025ರಂದು ಆರಂಭವಾಗಿ ಮಾರ್ಚ್ 20, 2025ರವರೆಗೆ ನಡೆದಿದ್ದವು. ಈಗ ಎಲ್ಲರ ಪ್ರಶ್ನೆಯೂ ಒಂದೇ—ಫಲಿತಾಂಶ ಯಾವಾಗ ಬರುತ್ತದೆ? ಹಾಗೂ ಅದನ್ನು ಹೇಗೆ ಚೆಕ್ ಮಾಡುವುದು? ಈ ಲೇಖನದಲ್ಲಿ ನಾವು ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರವನ್ನು ಸಂಪೂರ್ಣವಾಗಿ, ಸರಳವಾಗಿ ಮತ್ತು […] - [Local : ವಚನಕಾರರ ಆದರ್ಶಗಳು ಇಂದಿಗೂ ಪ್ರಸ್ತುತ: ತಾಲೂಕು ಪಂಚಾಯತಿ ಇ.ಒ ನಾಗಮಣಿ](https://ismkannadanews.com/local-devara-dasimayya-jayanti-gudibande/): Local – ಶತಮಾನಗಳ ಹಿಂದೆ ವಚನಕಾರರು ಸಮಾಜ ಸುಧಾರಣೆಗಾಗಿ ರಚಿಸಿದ ವಚನಗಳು ಇಂದಿಗೂ ಸಹ ಪ್ರಸ್ತುತವಾಗಿದ್ದು, ಈ ಮಹಾನ್ ಚಿಂತಕರ ಆದರ್ಶಗಳನ್ನು ಪಾಲಿಸುವ ಮೂಲಕ ಅವರ ಹಾದಿಯಲ್ಲಿ ಮುಂದುವರಿಯಬೇಕು ಎಂದು ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ (ಇ.ಒ) ನಾಗಮಣಿ ತಿಳಿಸಿದರು. ಗುಡಿಬಂಡೆ ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಆಯೋಜಿಸಲಾಗಿದ್ದ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ವಚನ ಚಳವಳಿಯ ಮೂಲ ಉದ್ದೇಶವೇ ಸಮಾಜದ ಎಲ್ಲ ವರ್ಗದ ಜನರಿಗೆ ಸ್ವಾತಂತ್ರ್ಯ, […] - [Insta Love : ಇನ್ಸ್ಟಾ ಸುಂದರಿಗಾಗಿ 25 ಲಕ್ಷ ರೂ ಕೊಟ್ಟ, ಬಳಿಕ ಆಗಿದ್ದೇನು ಗೊತ್ತಾ, ಈ ಸುದ್ದಿ ಓದಿ….!](https://ismkannadanews.com/insta-love-scam-25-lakh-gadag-police-extortion/): Insta Love – ಗದಗ ಜಿಲ್ಲೆಯಲ್ಲಿ ನಡೆದ ಒಂದು ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಇನ್‌ಸ್ಟಾಗ್ರಾಮ್ ಮೂಲಕ ಪರಿಚಯವಾದ ಯುವತಿಯೊಬ್ಬಳಿಗೆ ಬರೋಬ್ಬರಿ 25 ಲಕ್ಷ ರೂಪಾಯಿಗಳನ್ನು ನೀಡಿದ ವ್ಯಕ್ತಿಯೊಬ್ಬರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಷ್ಟೇ ಅಲ್ಲದೆ, ಈ ಬಗ್ಗೆ ದೂರು ನೀಡಲು ಹೋದ ಆ ವ್ಯಕ್ತಿಯನ್ನೇ ಬೆದರಿಸಿ, ಅವರಿಂದಲೇ 15 ಲಕ್ಷ ರೂಪಾಯಿಗಳನ್ನು ಬೇಡಿಕೆ ಇಟ್ಟಿರುವ ಗಂಭೀರ ಆರೋಪ ಗದಗ ಜಿಲ್ಲೆಯ ರೋಣ ಸಿಪಿಐ ಸಿದ್ದಪ್ಪ ಬೀಳಗಿ ಅವರ ಮೇಲೆ ಕೇಳಿಬಂದಿದೆ. ಗಜೇಂದ್ರಗಡದ ರಾಘವೇಂದ್ರ ಎಂಬುವವರು ಈ ಗಂಭೀರ […] - [UPSC Recruitment : ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ, ಮೇ 15 ಕೊನೆಯ ದಿನಾಂಕ, ತಡ ಏಕೆ ಅರ್ಜಿ ಸಲ್ಲಿಸಿ!](https://ismkannadanews.com/upsc-recruitment-2025-senior-veterinary-officer/): UPSC Recruitment – ಕೇಂದ್ರ ಲೋಕಸೇವಾ ಆಯೋಗವು (UPSC) ಅರ್ಹ ಅಭ್ಯರ್ಥಿಗಳಿಗೆ ಸಂತಸದ ಸುದ್ದಿಯನ್ನು ತಂದಿದೆ! ಹಿರಿಯ ಪಶುವೈದ್ಯಾಧಿಕಾರಿಗಳು ಸೇರಿದಂತೆ ಹಲವಾರು ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. ಆಸಕ್ತಿ ಹೊಂದಿರುವ ಮತ್ತು ಅರ್ಹತೆ ಪಡೆದ ಅಭ್ಯರ್ಥಿಗಳು ಯುಪಿಎಸ್ಸಿಯ ಅಧಿಕೃತ ವೆಬ್ಸೈಟ್ upsc.gov.in ಮೂಲಕ ಆನ್ಲೈನ್ನಲ್ಲಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಈಗಾಗಲೇ ಆರಂಭಗೊಂಡಿದ್ದು, ಅರ್ಜಿಗಳನ್ನು ಸಲ್ಲಿಸಲು 2025ರ ಮೇ 15 ಕೊನೆಯ ದಿನಾಂಕವಾಗಿರುತ್ತದೆ ಎಂಬುದನ್ನು ಗಮನಿಸುವುದು ಮುಖ್ಯ. ಈ ನೇಮಕಾತಿ […] - [Vijayawada: ಡೇಟಿಂಗ್ ಆ್ಯಪ್ ಮೂಲಕ ಪರಿಚಯ, ಲಾಡ್ಜ್‌ಗೆ ಕರೆದೊಯ್ದು ವ್ಯಕ್ತಿ ಮಾಡಿದ್ದು ಏನು ಗೊತ್ತಾ?](https://ismkannadanews.com/vijayawada-dating-app-fraud-woman-robbed-in-hotel/): Vijayawada – ಕೋನಸೀಮೆ ಮೂಲದ ಯುವತಿಯೊಬ್ಬಳು ಉದ್ಯೋಗ ಅರಸಿ ವಿಜಯವಾಡಕ್ಕೆ ಬಂದು ಹಾಸ್ಟೆಲ್‌ನಲ್ಲಿ ನೆಲೆಸಿದ್ದಳು. ಆಕೆಗೆ ಒಂದು ತಿಂಗಳ ಹಿಂದೆ ಡೇಟಿಂಗ್ ಆ್ಯಪ್‌ನಲ್ಲಿ ಯುವಕನ ಪರಿಚಯವಾಗಿತ್ತು. ಅಂದಿನಿಂದ ಇಬ್ಬರೂ ಆ್ಯಪ್ ಮೂಲಕ ಮಾತುಕತೆ ನಡೆಸುತ್ತಿದ್ದರು. ಆ ಯುವಕ ಮಧುರವಾದ ಮಾತುಗಳನ್ನಾಡಿ ಆಕೆಯನ್ನು ತನ್ನತ್ತ ಸೆಳೆದುಕೊಂಡಿದ್ದನು. ಆಕೆಗೆ ಸುಳ್ಳು ಭರವಸೆಗಳನ್ನು ನೀಡಿ, ಅವಳೇ ತನ್ನ ರಾಣಿ ಎಂದು ಹೇಳಿದ್ದನು. ಮುಗ್ಧಳಾದ ಯುವತಿ ಅವನನ್ನು ನಂಬಿದ್ದಳು ಮತ್ತು ಅವನೇ ತನ್ನ ಎಲ್ಲವೂ ಎಂದು ಭಾವಿಸಿದ್ದಳು. ಆತನ ಮೋಹದ ಬಲೆಯಲ್ಲಿ ಸಂಪೂರ್ಣವಾಗಿ […] - [NPCIL Recruitment : ಎನ್‌ಪಿಸಿಐಎಲ್‌ನಲ್ಲಿ 400 ಹುದ್ದೆಗಳ ನೇಮಕಾತಿ – ತಿಂಗಳಿಗೆ ₹56,000 ಸಂಬಳ, ಕೂಡಲೇ ಅರ್ಜಿ ಸಲ್ಲಿಸಿ…!](https://ismkannadanews.com/npcil-recruitment-2025-executive-trainee-posts/): NPCIL Recruitment – ಭಾರತದ ಪ್ರಮುಖ ಪರಮಾಣು ವಿದ್ಯುತ್ ಉತ್ಪಾದನಾ ಸಂಸ್ಥೆಯಾದ ಭಾರತೀಯ ಪರಮಾಣು ವಿದ್ಯುತ್ ನಿಗಮ ನಿಯಮಿತವು ಯುವ ಮತ್ತು ಪ್ರತಿಭಾವಂತ ಎಂಜಿನಿಯರಿಂಗ್ ಪದವೀಧರರಿಗೆ ಸುವರ್ಣಾವಕಾಶವನ್ನು ಕಲ್ಪಿಸಿದೆ. ಸಂಸ್ಥೆಯು 2025ನೇ ಸಾಲಿನ ಕಾರ್ಯನಿರ್ವಾಹಕ ತರಬೇತಿ ಹುದ್ದೆಗಳ ನೇಮಕಾತಿಗಾಗಿ (NPCIL Recruitment) ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದ್ದು, ಒಟ್ಟು 400 ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ತರಬೇತಿ ಅವಧಿಯಲ್ಲಿ ಆಕರ್ಷಕ ಸ್ಟೈಫಂಡ್ ಹಾಗೂ ತರಬೇತಿ ನಂತರ ಉನ್ನತ ವೇತನದೊಂದಿಗೆ ವೃತ್ತಿ ಜೀವನವನ್ನು ರೂಪಿಸಿಕೊಳ್ಳುವ ಅವಕಾಶ […] - [Asim Munir : ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ದಿಢೀರ್ ನಾಪತ್ತೆ? ಕುಟುಂಬ ಸಮೇತ ವಿದೇಶಕ್ಕೆ ತೆರಳಿರುವ ಶಂಕೆ....!](https://ismkannadanews.com/asim-munir-missing-after-pahalgam-attack/): Asim Munir –  ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಉಗ್ರರ ದಾಳಿಯ ನಂತರ ಭಾರತವು ಕೈಗೊಂಡಿರುವ ದಿಟ್ಟ ಕ್ರಮಗಳು ಪಾಕಿಸ್ತಾನಕ್ಕೆ ತೀವ್ರ ಆಘಾತವನ್ನುಂಟು ಮಾಡಿವೆ. ಭಾರತದ ಈ ನಿರ್ಧಾರಗಳಿಂದ ಕಂಗಾಲಾಗಿರುವ ಆರ್ಥಿಕ ಸಂಕಷ್ಟದಲ್ಲಿರುವ ಪಾಕಿಸ್ತಾನವು ತನ್ನ ಎಂದಿನಂತೆ ಉದ್ಧಟತನದ ವರ್ತನೆಯನ್ನು ಮುಂದುವರಿಸಿದೆ. ಈ ನಡುವೆಯೇ, ಪಾಕಿಸ್ತಾನದ ಪ್ರಭಾವಿ ಸೇನಾ ಮುಖ್ಯಸ್ಥ ಜನರಲ್ ಸೈಯದ್ ಅಸಿಮ್ ಮುನೀರ್ (Asim Munir) ಅವರು ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾರೆ ಎಂಬ ಆಘಾತಕಾರಿ ಸುದ್ದಿ ವರದಿಯಾಗಿದೆ. ಅಲ್ಲದೆ, ಅವರು ತಮ್ಮ […] - [Omar Abdullah : ಪಾಕ್ ವಿರುದ್ಧ ಸಮರ ಸಾರಿ ಎಂದ ಕಾಶ್ಮೀರ ಸಿಎಂ, ಭಯೋತ್ಪಾದನೆಗೆ ಕಡಿವಾಣ ಹಾಕಲು ಕೇಂದ್ರಕ್ಕೆ ಆಗ್ರಹ..!](https://ismkannadanews.com/omar-abdullah-demands-action-against-pahalgam-attack/): Omar Abdullah – ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಹೇಯ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ, ನ್ಯಾಷನಲ್ ಕಾನ್ಫರೆನ್ಸ್ ನಾಯಕ ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಪಾಕಿಸ್ತಾನದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಭಯೋತ್ಪಾದನೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಕೇಂದ್ರ ಸರ್ಕಾರವು ನಿರ್ಣಾಯಕ ಹೋರಾಟಕ್ಕೆ ಮುಂದಾಗಬೇಕು ಎಂದು ಅವರು ಬಲವಾಗಿ ಆಗ್ರಹಿಸಿದ್ದಾರೆ. Omar Abdullah – ಒಮರ್ ಅಬ್ದುಲ್ಲಾ ಅವರ ಆಕ್ರೋಶದ ನುಡಿಗಳು ತಮ್ಮ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಸ್ಪಷ್ಟವಾಗಿ ಮತ್ತು ನೇರವಾಗಿ […] - [Crime - ಐಜಿಪಿ ಓಂಪ್ರಕಾಶ ಹತ್ಯೆ ಮಾದರಿಯಲ್ಲಿ ಪತಿ ಹತ್ಯೆಗೆ ಪತ್ನಿ ಯತ್ನ, ಪತಿಗೆ ಚಾಕುವಿನಿಂದ ಇರಿದ ಪತ್ನಿ...!](https://ismkannadanews.com/crime-wife-attempts-murder-husband-vijayapura-incident/): Crime – ವಿಜಯಪುರ ನಗರದಲ್ಲಿ ಬೆಚ್ಚಿ ಬೀಳಿಸುವಂತಹ ಘಟನೆಯೊಂದು ನಡೆದಿದೆ. ನಿವೃತ್ತ ಡಿಜಿಪಿ ಅವರ ಪತ್ನಿಯಿಂದಲೇ ನಡೆದ ಕೊಲೆ ಪ್ರಕರಣದ ನೆನಪು ಮಾಸುವ ಮುನ್ನವೇ, ಇಲ್ಲೊಬ್ಬ ಪತ್ನಿ ತನ್ನ ಪತಿಯನ್ನೇ ಕೊಲೆ ಮಾಡಲು ಯತ್ನಿಸಿದ್ದಾಳೆ. ನಗರದ ಆಲಕುಂಟೆ ಬಡಾವಣೆಯಲ್ಲಿ ಇಂದು ಮುಂಜಾನೆ ಈ ಘಟನೆ ನಡೆದಿದ್ದು, ತೇಜು ರಾಠೋಡ್ ಎಂಬ ಮಹಿಳೆ ತನ್ನ ಪತಿ ಅಜೀತ್ ರಾಠೋಡ್ ಅವರ ಕತ್ತಿಗೆ ಚಾಕುವಿನಿಂದ ಇರಿದಿದ್ದಾಳೆ. Crime – ನಿದ್ರೆಯಲ್ಲಿದ್ದ ಪತಿಯ ಮೇಲೆ ಮಾರಣಾಂತಿಕ ಹಲ್ಲೆ ಅಜೀತ್ ರಾಠೋಡ್ ಅವರು […] - [Mobile Phone : ಮೊಬೈಲ್ ಫೋನ್‌ಗಳು ಸ್ಫೋಟಗೊಳ್ಳಲು ಕಾರಣಗಳೇನು? ಅವುಗಳನ್ನು ಸುರಕ್ಷಿತವಾಗಿ ಬಳಸುವುದು ಹೇಗೆ? ಸಂಪೂರ್ಣ ಮಾಹಿತಿ...!](https://ismkannadanews.com/why-do-mobile-phones-explode-how-to-use-safely/): Mobile Phone – ಇಂದಿನ ಜಗತ್ತಿನಲ್ಲಿ ಮೊಬೈಲ್ ಫೋನ್‌ಗಳು ಕೇವಲ ಸಂವಹನ ಸಾಧನಗಳಾಗಿ ಉಳಿದಿಲ್ಲ. ಅವು ನಮ್ಮ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿ ಮಾರ್ಪಟ್ಟಿವೆ. ಶಾಪಿಂಗ್‌ನಿಂದ ಹಿಡಿದು ಶಿಕ್ಷಣದವರೆಗೆ, ಮನರಂಜನೆಯಿಂದ ಹಿಡಿದು ಹಣಕಾಸಿನ ವ್ಯವಹಾರಗಳವರೆಗೆ ಎಲ್ಲದಕ್ಕೂ ನಾವು ಮೊಬೈಲ್ ಫೋನ್‌ಗಳನ್ನೇ ಅವಲಂಬಿಸಿದ್ದೇವೆ. ಆದರೆ, ಈ ಅನುಕೂಲಗಳ ಜೊತೆಗೆ ಕೆಲವು ಅಪಾಯಗಳೂ ಇವೆ. ಮೊಬೈಲ್ ಫೋನ್ (Mobile Phone) ಸ್ಫೋಟಗಳು ಮತ್ತು ಅವುಗಳಿಂದ ಉಂಟಾಗುವ ಹಾನಿಗಳ ಬಗ್ಗೆ ನಾವು ಆಗಾಗ್ಗೆ ಕೇಳುತ್ತಿರುತ್ತೇವೆ. ಹಾಗಾದರೆ, ಈ ದುರಂತಗಳಿಗೆ ಕಾರಣವೇನು? ಮತ್ತು […] - [Mohan Bhagwat: ದೌರ್ಜನ್ಯ ನಡೆಸುವವರಿಗೆ ಪಾಠ ಕಲಿಸುವುದು ನಮ್ಮ ಕರ್ತವ್ಯ: ಪಹಲ್ಗಾಮ್ ದಾಳಿ ಬಗ್ಗೆ ಮೋಹನ್ ಭಾಗವತ್ ತೀಕ್ಷ್ಣ ಪ್ರತಿಕ್ರಿಯೆ](https://ismkannadanews.com/pahalgam-attack-rss-chief-mohan-bhagwat-speech/): Mohan Bhagwat – ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ (Pahalgam Attack) ಏಪ್ರಿಲ್ 22 ರಂದು ನಡೆದ ಹೇಯ ಭಯೋತ್ಪಾದಕ ದಾಳಿಯು ಭಾರತದಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ಘಟನೆಯ ನಂತರ, ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವ ನೆರೆಯ ರಾಷ್ಟ್ರ ಪಾಕಿಸ್ತಾನದ ವಿರುದ್ಧ ಭಾರತ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ. ಈ ಸೂಕ್ಷ್ಮ ವಿಷಯದ ಕುರಿತು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಮುಖ್ಯಸ್ಥರಾದ ಮೋಹನ್ ಭಾಗವತ್ ಅವರು ಮಹತ್ವದ ಹೇಳಿಕೆಯೊಂದನ್ನು ನೀಡಿದ್ದಾರೆ. Mohan Bhagwat – “ದೌರ್ಜನ್ಯಕ್ಕೆ […] - [Viral Video : ಆಂಧ್ರಪ್ರದೇಶದಲ್ಲಿ ಅಮಾನವೀಯ ಘಟನೆ: ಫೋನ್ ಕಿತ್ತುಕೊಂಡ ಶಿಕ್ಷಕಿಗೆ ವಿದ್ಯಾರ್ಥಿನಿಯಿಂದ ಚಪ್ಪಲಿಯಿಂದ ಹಲ್ಲೆ!](https://ismkannadanews.com/college-student-assaults-teacher-viral-video/): Viral Video – ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯ ರಘು ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಅಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಇಲ್ಲಿ ಓರ್ವ ವಿದ್ಯಾರ್ಥಿನಿ ತರಗತಿಯಲ್ಲಿ ಮೊಬೈಲ್ ಫೋನ್ ಬಳಸುತ್ತಿದ್ದಾಗ ಶಿಕ್ಷಕಿಯೊಬ್ಬರು ಅದನ್ನು ವಶಪಡಿಸಿಕೊಂಡಿದ್ದಾರೆ. ಇದರಿಂದ ಕುಪಿತಗೊಂಡ ವಿದ್ಯಾರ್ಥಿನಿ, ತನ್ನ ಶಿಕ್ಷಕಿಯನ್ನೇ ಹಿಡಿದು ಚಪ್ಪಲಿಯಿಂದ ಮನಬಂದಂತೆ ಹಲ್ಲೆ ಮಾಡಿದ್ದಾಳೆ. ಈ ಅಮಾನವೀಯ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವಿದ್ಯಾರ್ಥಿಗಳ ದುರ್ವರ್ತನೆ ಹಾಗೂ ಶಿಕ್ಷಕರಿಗೆ ಆಗುತ್ತಿರುವ ಅವಮಾನದ ಕುರಿತು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. Viral Video – […] - [Pahalgam Attack : ಪಾಕಿಸ್ತಾನ ಸೇನಾ ಅಧಿಕಾರಿಯಿಂದ ಭಾರತೀಯರಿಗೆ ಕತ್ತು ಸೀಳುವ ಸನ್ನೆ: ಲಂಡನ್‌ನಲ್ಲಿ ಆಕ್ರೋಶದ ಪ್ರತಿಭಟನೆ!](https://ismkannadanews.com/pak-diplomat-throat-slit-gesture-uk-protest-pahalgam-attack/): Pahalgam Attack – ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಅಮಾಯಕರ ಮೇಲೆ ನಡೆದ ಹೇಯ ಭಯೋತ್ಪಾದಕ ದಾಳಿ ಇಡೀ ಭಾರತವನ್ನೇ ದುಃಖದಲ್ಲಿ ಮುಳುಗಿಸಿದೆ. ಈ ಅಮಾನವೀಯ ಕೃತ್ಯದ ವಿರುದ್ಧ ದೇಶಾದ್ಯಂತ ಆಕ್ರೋಶ ಭುಗಿಲೆದ್ದಿದೆ. ಭಯೋತ್ಪಾದಕರಿಗೆ ತಕ್ಕ ಶಿಕ್ಷೆ ನೀಡಬೇಕೆಂದು ಜನರು ಆಗ್ರಹಿಸುತ್ತಿದ್ದಾರೆ. ಇದರ ಬೆನ್ನಲ್ಲೇ, ಲಂಡನ್ ನಲ್ಲಿರುವ ಪಾಕಿಸ್ತಾನದ ಹೈಕಮಿಷನ್ ಕಚೇರಿ ಎದುರು ಭಾರತೀಯ ಸಮುದಾಯದ ಸದಸ್ಯರು ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದಾಗ ನಡೆದ ಘಟನೆಯೊಂದು ಅಂತರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಖಂಡನೆಗೆ ಗುರಿಯಾಗಿದೆ. Pahalgam Attack – ಪ್ರತಿಭಟನಾಕಾರರತ್ತ […] - [Vastu tips : ಕನ್ನಡಿ ವಾಸ್ತು ಸಲಹೆಗಳು, ನಿಮ್ಮ ಮನೆಯ ದೋಷಗಳನ್ನು ನಿವಾರಿಸುವ ಸರಳ ಉಪಾಯ!](https://ismkannadanews.com/vastu-tips-mirror-placement-benefits-remedies/): Vastu tips – ವಾಸ್ತು ಶಾಸ್ತ್ರವು ನಮ್ಮ ಜೀವನದ ಮೇಲೆ ಗಮನಾರ್ಹ ಪರಿಣಾಮ ಬೀರುವ ಒಂದು ಪ್ರಾಚೀನ ವಿಜ್ಞಾನ. ಮನೆಯಲ್ಲಿರುವ ಪ್ರತಿಯೊಂದು ವಸ್ತುವಿಗೂ ತನ್ನದೇ ಆದ ಮಹತ್ವವಿದೆ ಮತ್ತು ಅವುಗಳ ನಿಯೋಜನೆಯು ಮನೆಯ ಶಕ್ತಿ ಮತ್ತು ವಾತಾವರಣವನ್ನು ನಿರ್ಧರಿಸುತ್ತದೆ. ಇಂತಹ ಮಹತ್ವವುಳ್ಳ ವಸ್ತುಗಳಲ್ಲಿ ಕನ್ನಡಿಯೂ ಒಂದು. ಕನ್ನಡಿಯು ಕೇವಲ ನಮ್ಮ ಪ್ರತಿಬಿಂಬವನ್ನು ತೋರಿಸುವ ಸಾಧನವಲ್ಲ, ಬದಲಾಗಿ ಮನೆಯಲ್ಲಿನ ಶಕ್ತಿಗಳನ್ನು ಸಮತೋಲನಗೊಳಿಸುವ ಮತ್ತು ವಾಸ್ತು ದೋಷಗಳನ್ನು ನಿವಾರಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ವಾಸ್ತು ತಜ್ಞರು ಅಭಿಪ್ರಾಯಪಡುತ್ತಾರೆ. Vastu tips […] - [Viral Video : ಮದುವೆ ಮೆರವಣಿಗೆಯನ್ನು ನಿಲ್ಲಿಸಿ, ಆ್ಯಂಬುಲೆನ್ಸ್‌ಗೆ ದಾರಿ ಮಾಡಿಕೊಟ್ಟ ಮದುಮಗ, ವೈರಲ್ ಆದ ವಿಡಿಯೋ…!](https://ismkannadanews.com/groom-stops-wedding-for-ambulance-viral-video/): Highlights : ಮದುವೆಯ ಮೆರವಣಿಗೆಯನ್ನು ನಿಲ್ಲಿಸಿ ಆ್ಯಂಬುಲೆನ್ಸ್‌ಗೆ ದಾರಿ ಮಾಡಿಕೊಟ್ಟ ಮದುಮಗನ ವಿಡಿಯೋ ವೈರಲ್ ಆಗಿದೆ. ಮದುಮಗನ ಈ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಈ ಘಟನೆ ಮಾನವೀಯತೆ ಮತ್ತು ಪರಸ್ಪರ ಕಾಳಜಿಯ ಮಹತ್ವವನ್ನು ಸಾರುತ್ತದೆ. ನೆಟ್ಟಿಗರು ಮದುಮಗನ ಕಾರ್ಯವನ್ನು ಕೊಂಡಾಡಿದ್ದಾರೆ. ಒಂಬತ್ತು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಈ ವಿಡಿಯೋ ಪಡೆದುಕೊಂಡಿದೆ. Viral Video – ಮದುವೆ ಎಂದರೆ ಪ್ರತಿಯೊಬ್ಬರ ಜೀವನದಲ್ಲಿಯೂ ಒಂದು ಮಹತ್ವದ ಘಟ್ಟ. ಇದು ಕೇವಲ ಇಬ್ಬರು ವ್ಯಕ್ತಿಗಳ ಮಿಲನ ಮಾತ್ರವಲ್ಲ, […] - [Shanidev : ಇಂತಹ ವ್ಯಕ್ತಿಗಳಿಗೆ ಜೀವನದಲ್ಲಿ ಶನೀಶ್ವರನ ಕೃಪೆ ದೊರೆಯದು... ಏಕೆ? ಈ ಸುದ್ದಿ ಓದಿ….!](https://ismkannadanews.com/shanidev-blessings-karma-saturday-hinduism/): Shanidev – ಹಿಂದೂ ಧರ್ಮದಲ್ಲಿ ಶನೀಶ್ವರನು ಅತ್ಯಂತ ಪವಿತ್ರ ಮತ್ತು ಪ್ರಮುಖ ದೇವರಾಗಿದ್ದಾನೆ. ನವಗ್ರಹಗಳಲ್ಲಿ ಶನಿಯು ವಿಶಿಷ್ಟ ಸ್ಥಾನವನ್ನು ಪಡೆದಿದ್ದಾನೆ. ಮನುಷ್ಯನ ಕರ್ಮದ ಫಲವನ್ನು ನೀಡುವ ನ್ಯಾಯದೇವನಾಗಿ ಶನೀಶ್ವರನನ್ನು ಆರಾಧಿಸಲಾಗುತ್ತದೆ. ಶನೀಶ್ವರನ ಆಶೀರ್ವಾದವನ್ನು ಪಡೆಯಲು ಶನಿವಾರವು ಅತ್ಯಂತ ಪವಿತ್ರವಾದ ದಿನವೆಂದು ಪರಿಗಣಿಸಲಾಗುತ್ತದೆ. ಆದರೆ, ಕೆಲವು ವ್ಯಕ್ತಿಗಳಿಗೆ ಶನೀಶ್ವರನ ಕೃಪೆ ಎಂದಿಗೂ ದೊರೆಯುವುದಿಲ್ಲ. ಈ ಲೇಖನದಲ್ಲಿ ಶನೀಶ್ವರನ ಆಶೀರ್ವಾದ ಎಂದಿಗೂ ಪಡೆಯದ ವ್ಯಕ್ತಿಗಳ ಬಗ್ಗೆ ವಿವರವಾಗಿ ತಿಳಿಯೋಣ. Shanidev – ಶನೀಶ್ವರನ ಕೃಪೆ ಯಾರಿಗೆ ದೊರೆಯುವುದಿಲ್ಲ? ಹಿಂದೂ ಧರ್ಮದ […] - [BMRCL : ಬೆಂಗಳೂರು ಮೆಟ್ರೋದಲ್ಲಿ ಭರ್ಜರಿ ನೇಮಕಾತಿ: ಐಟಿಐ ಪಾಸಾದವರಿಗೆ 150 ಮೇಂಟೆನರ್ ಹುದ್ದೆಗಳು!](https://ismkannadanews.com/bmrcl-iti-recruitment-2025-150-maintainer-jobs/): BMRCL  – ಬೆಂಗಳೂರಿನ ಜೀವನಾಡಿಯಾಗಿ ಬೆಳೆದಿರುವ ಬೆಂಗಳೂರು ಮೆಟ್ರೋ (Bangalore Metro), ಕರ್ನಾಟಕ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಕಾರ್ಯನಿರ್ವಹಿಸುತ್ತಿರುವ ಹೆಮ್ಮೆಯ ಸಾರಿಗೆ ವ್ಯವಸ್ಥೆ. ಇದೀಗ, ಐಟಿಐ (ITI) ವಿದ್ಯಾರ್ಹತೆ ಹೊಂದಿರುವ ಯುವಕರಿಗೆ ಸುವರ್ಣಾವಕಾಶವನ್ನು ನೀಡಿದೆ. ಬಿಎಂಆರ್ಸಿಎಲ್ (BMRCL) ತನ್ನ ಕಾರ್ಯಾಚರಣೆ ಮತ್ತು ನಿರ್ವಹಣೆ ವಿಭಾಗದಲ್ಲಿ 150 ನಿರ್ವಾಹಕರ (ಮೇಂಟೆನರ್) ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಈ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಆಕರ್ಷಕ ವೇತನ ಶ್ರೇಣಿಯನ್ನು ನೀಡಲಾಗುವುದು. ಅದು ₹ […] - [HPCL ನೇಮಕಾತಿ 2025: ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ 103 ಖಾಲಿ ಉದ್ಯೋಗ ಅವಕಾಶ, ತಡ ಏಕೆ ಕೂಡಲೇ ಅರ್ಜಿ ಸಲ್ಲಿಸಿ...!](https://ismkannadanews.com/hpcl-junior-executive-recruitment-2025-apply/): HPCL – ಭಾರತದ ಪ್ರಮುಖ ಸಾರ್ವಜನಿಕ ವಲಯದ ಕಂಪನಿಗಳಲ್ಲಿ ಒಂದಾದ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ತನ್ನ ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಒಟ್ಟು 103 ಖಾಲಿ ಹುದ್ದೆಗಳಿಗೆ ಈ  ಹೆಚ್.ಪಿ.ಸಿ.ಎಲ್ (HPCL) ನೇಮಕಾತಿ ಯೋಜನೆಯು ಯುವ ಅಭ್ಯರ್ಥಿಗಳಿಗೆ ಸರ್ಕಾರಿ ಉದ್ಯೋಗದ ಕನಸನ್ನು ಸಾಕಾರಗೊಳಿಸಲು ಒಂದು ಚಿನ್ನದ ಅವಕಾಶವಾಗಿದೆ. ಜೂನಿಯರ್ ಎಕ್ಸಿಕ್ಯೂಟಿವ್ ಉದ್ಯೋಗದ ಸಂಪೂರ್ಣ ಮಾಹಿತಿ, ಅರ್ಹತೆ, ಅರ್ಜಿ ಪ್ರಕ್ರಿಯೆ, ವೇತನ ಶ್ರೇಣಿ, ಆಯ್ಕೆ ವಿಧಾನ ಮತ್ತು ಪ್ರಮುಖ ದಿನಾಂಕಗಳ ಬಗ್ಗೆ ತಿಳಿಯಿರಿ. […] - [UT Khadar: ದೇಶದ ಹಿತ ಮುಖ್ಯ, ದೇಶದ ಪ್ರಶ್ನೆ ಬಂದಾಗ ರಾಜಕೀಯ ಬದಿಗಿಟ್ಟು ಕೇಂದ್ರದ ಜೊತೆ ಕೈ ಜೋಡಿಸಬೇಕು: ಸ್ಪೀಕರ್ ಯು.ಟಿ. ಖಾದರ್](https://ismkannadanews.com/ut-khadar-visits-family-of-terror-attack-victim/): UT Khadar – ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟ ಶಿವಮೊಗ್ಗದ ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ರಾವ್ ನಿಧನಕ್ಕೆ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಅವರು ಮೃತರ ಮನೆಗೆ ಭೇಟಿ ನೀಡಿ, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. UT Khadar – ಮೃತರ ಕುಟುಂಬಕ್ಕೆ ಸ್ಪೀಕರ್ ಸಾಂತ್ವನ ಸ್ಪೀಕರ್ ಖಾದರ್ ಅವರು ಮಂಜುನಾಥ್ ಅವರ ಪತ್ನಿ ಪಲ್ಲವಿ, ತಾಯಿ ಸುಮತಿ ಮತ್ತು ಪುತ್ರ ಅಭಿಜಯ್ ಅವರನ್ನು […] - [Rain Alert: ಕರ್ನಾಟಕದಲ್ಲಿ ಮುಂದಿನ 4 ದಿನ ಗುಡುಗು ಸಹಿತ ಭಾರಿ ಮಳೆ ಸಾಧ್ಯತೆ - ಹವಾಮಾನ ಮುನ್ಸೂಚನೆ...!](https://ismkannadanews.com/karnataka-rain-alert-april-28-to-may-1-forecast/): Rain Alert – ಕರ್ನಾಟಕದಾದ್ಯಂತ ಸದ್ಯ ಇರುವ ಒಣ ಹವೆಯ ವಾತಾವರಣವು ಈ ತಿಂಗಳ ಅಂತ್ಯದ ವೇಳೆಗೆ ಬದಲಾಗುವ ಸಾಧ್ಯತೆ ಇದೆ. ರಾಜ್ಯದ ಹಲವೆಡೆ ಮೋಡ ಕವಿದ ವಾತಾವರಣ ನಿರ್ಮಾಣವಾಗಲಿದ್ದು, ಸಾಧಾರಣದಿಂದ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಏಪ್ರಿಲ್ 28 ರಿಂದ ಮೇ 1 ರವರೆಗೆ ನಾಲ್ಕು ದಿನಗಳ ಕಾಲ ರಾಜ್ಯಾದ್ಯಂತ ಮಳೆಯ ಆರ್ಭಟ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರಾವಳಿ ಪ್ರದೇಶಗಳು ಮತ್ತು ಒಳನಾಡಿನ ಜಿಲ್ಲೆಗಳು ಸೇರಿದಂತೆ ಕರ್ನಾಟಕದಲ್ಲಿ ಏಪ್ರಿಲ್ 28 […] - [Anganwadi - ಗುಡಿಬಂಡೆಯಲ್ಲಿ 20 ಲಕ್ಷ ವೆಚ್ಚದ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಚಾಲನೆ](https://ismkannadanews.com/mla-subbareddy-anganwadi-building-inauguration/): Anganwadi – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ತಿರುಮಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಕಂಬಾಲಹಳ್ಳಿ ಗ್ರಾಮದಲ್ಲಿ 20 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಅಂಗನವಾಡಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಭೂಮಿ ಪೂಜೆ ಮಾಡುವ ಮೂಲಕ ಚಾಲನೆ ನೀಡಿದರು. Anganwadi – ಎಲ್ಲಾ ಅಂಗನವಾಡಿಗಳನ್ನು ಮೇಲ್ದರ್ಜೆಗೆ ಏರಿಸುವ ಭರವಸೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಗುಡಿಬಂಡೆ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಬಾಡಿಗೆ ಕಟ್ಟಡದಲ್ಲಿ ಅಂಗನವಾಡಿ ಕೇಂದ್ರ ಗಳು ಇದ್ದು ಅವುಗಳಲ್ಲಿ ಮೂಲಭೂತ ಸೌಲಭ್ಯಗಳ […] - [Instagram Love: ರಾಯಚೂರು-ಚಾಮರಾಜನಗರ ಪ್ರೇಮ ಕಥೆ ದುರಂತ ಅಂತ್ಯ: ಇನ್‌ಸ್ಟಾಗ್ರಾಮ್‌ನಿಂದ ಬೆಳೆದ ನಂಟು, ಗರ್ಭಿಣಿ ಪತ್ನಿ ನಿಗೂಢ ಸಾವು, ಪತಿ ಬಂಧನ...!](https://ismkannadanews.com/instagram-love-tragedy-pregnant-woman-death/): Instagram Love – ಪ್ರೀತಿ ಕುರುಡು ಎನ್ನುವುದು ನಿಜಕ್ಕೂ ಸತ್ಯ. ದೂರದ ಊರಿನ ಯುವಕ-ಯುವತಿಯರನ್ನು ಒಂದುಗೂಡಿಸುವಲ್ಲಿ ಸಾಮಾಜಿಕ ಜಾಲತಾಣಗಳು ಪ್ರಮುಖ ಪಾತ್ರ ವಹಿಸುತ್ತವೆ. ಆದರೆ, ಇಂತಹ ಪ್ರೇಮ ಕಥೆಗಳು ಕೆಲವೊಮ್ಮೆ ದುರಂತ ಅಂತ್ಯವನ್ನು ಕಾಣಬಹುದು. ರಾಯಚೂರು ಜಿಲ್ಲೆಯ ಯುವಕನ ಪ್ರೇಮಕ್ಕೆ ಬಲಿಯಾದ ಚಾಮರಾಜನಗರದ ಒಂಬತ್ತು ತಿಂಗಳ ಗರ್ಭಿಣಿ ಮಹಿಳೆಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ. Instagram Love  – ಇನ್ಸ್ಟಾಗ್ರಾಮ್‌ನಿಂದ ಆರಂಭವಾದ ಪ್ರೀತಿಯ ಪಯಣ ಚಾಮರಾಜನಗರ ಮೂಲದ 20 ವರ್ಷದ ಅನುಪಮಾ ಎಂಬ ಯುವತಿ ರಾಯಚೂರು […] - [Crime : ಕೋಲಾರದಲ್ಲಿ ವರದಕ್ಷಿಣೆ ಕಿರುಕುಳಕ್ಕೆ ಯುವತಿ ಬಲಿ: ಪತಿಯೇ ಒಳ್ಳೆಯವನೆಂದು ಡೆತ್ ನೋಟ್ ….!](https://ismkannadanews.com/crime-kolar-woman-suicide-dowry-harassment-case/): Crime – ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಕಾಡದೇನಹಳ್ಳಿಯಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ರಶ್ಮಿ (25) ಎಂಬ ಯುವತಿ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ರಶ್ಮಿ ಅವರು ತಾನು ಬರೆದ ಡೆತ್ ನೋಟ್ ನಲ್ಲಿ ತನ್ನ ಪತಿ ಒಳ್ಳೆಯವನಾಗಿದ್ದರೂ, ಅತ್ತೆ-ಮಾವ ಮತ್ತು ಇತರ ಕುಟುಂಬಸ್ಥರ ಕಿರುಕುಳ ತಾಳಲಾರದೆ ಈ ನಿರ್ಧಾರಕ್ಕೆ ಬಂದಿರುವುದಾಗಿ ತಿಳಿಸಿದ್ದಾರೆ ಎಂದು ಹೇಳಲಾಗಿದೆ. Crime – ಡೆತ್ ನೋಟ್ ನಲ್ಲಿ ಬರೆದಿದ್ದು? ಒಂದು ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ರಶ್ಮಿ […] - [WhatsApp Storage : ವಾಟ್ಸಾಪ್ ಸಂಗ್ರಹ ಪದೇ ಪದೇ ತುಂಬುತ್ತಿದೆಯೇ? ಈ ಸರಳ ಹಂತಗಳೊಂದಿಗೆ ಕ್ಲಿಯರ್ ಮಾಡಿ....!](https://ismkannadanews.com/clear-whatsapp-storage-guide-2025/): WhatsApp Storage  – ವಾಟ್ಸಾಪ್ ಇಂದು ವಿಶ್ವದಾದ್ಯಂತ ಜನಪ್ರಿಯವಾದ ತ್ವರಿತ ಸಂದೇಶ ಆಪ್ ಆಗಿದೆ. ಕಚೇರಿಯ ಕೆಲಸ, ಕಾಲೇಜು ಯೋಜನೆಗಳು, ಶಾಲಾ ಸೂಚನೆಗಳು, ಬ್ಯಾಂಕ್ ವಹಿವಾಟುಗಳು—ಎಲ್ಲವೂ ಈಗ ವಾಟ್ಸಾಪ್ ಮೂಲಕವೇ ನಡೆಯುತ್ತಿವೆ. ಆದರೆ, ದೊಡ್ಡ ಫೈಲ್‌ಗಳು, ಫೋಟೋಗಳು, ವೀಡಿಯೊಗಳು, ಗುಂಪು ಚಾಟ್ ಇತಿಹಾಸಗಳು ಕೆಲವೇ ದಿನಗಳಲ್ಲಿ ವಾಟ್ಸಾಪ್ ಸಂಗ್ರಹವನ್ನು ತುಂಬಿಸುತ್ತವೆ. ಇದರಿಂದ ಫೋನ್ ಹ್ಯಾಂಗ್ ಆಗುವುದು, ನಿಧಾನವಾಗುವುದು ಸಾಮಾನ್ಯ ಸಮಸ್ಯೆಯಾಗಿದೆ. ಚಿಂತಿಸಬೇಡಿ! ಈ ಲೇಖನದಲ್ಲಿ ವಾಟ್ಸಾಪ್ ಸಂಗ್ರಹವನ್ನು ಕ್ಲಿಯರ್ ಮಾಡುವ ಸರಳ ಮತ್ತು ಪರಿಣಾಮಕಾರಿ ವಿಧಾನಗಳನ್ನು ವಿವರವಾಗಿ […] - [Viral : ಸೀರೆಯುಟ್ಟು 140 ಕೆಜಿ ಡೆಡ್‌ ಲಿಫ್ಟ್ ಮಾಡಿದ ಮಹಿಳೆ, ಹೆಣ್ಣುಮಕ್ಕಳು ನಿಜಕ್ಕೂ ಸ್ಟ್ರಾಂಗ್ ಗುರು…!](https://ismkannadanews.com/woman-saree-deadlifts-140kg-viral-video/): Viral – ಸಾಮಾಜಿಕ ಮಾಧ್ಯಮವು ಅಚ್ಚರಿ ಮತ್ತು ಸ್ಫೂರ್ತಿಯ ಆಗರ. ಇಲ್ಲಿ ಪ್ರತಿದಿನ ವಿಭಿನ್ನ ರೀತಿಯ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಕೆಲವೊಂದು ನಗೆಯ ಕಡಲಲ್ಲಿ ತೇಲಿಸಿದರೆ, ಇನ್ನು ಕೆಲವು ಅಚ್ಚರಿಯ ಕಣ್ಣುಗಳಿಂದ ನೋಡುವಂತೆ ಮಾಡುತ್ತವೆ. ಇದೀಗ ಇಂತಹದ್ದೇ ಒಂದು ಅಸಾಮಾನ್ಯ ವಿಡಿಯೋ ಅಂತರ್ಜಾಲದಲ್ಲಿ ಸಂಚಲನ ಮೂಡಿಸಿದೆ. ಈ ವಿಡಿಯೋದಲ್ಲಿ ಮಹಿಳೆಯೊಬ್ಬರು ಸಾಂಪ್ರದಾಯಿಕ ಉಡುಗೆಯಾದ ಸೀರೆಯನ್ನು ಧರಿಸಿ ಜಿಮ್‌ನಲ್ಲಿ ಬರೋಬ್ಬರಿ 140 ಕೆಜಿ ತೂಕವನ್ನು ಡೆಡ್‌ಲಿಫ್ಟ್ ಮಾಡುವ ಮೂಲಕ ಎಲ್ಲರನ್ನೂ ಬೆರಗುಗೊಳಿಸಿದ್ದಾರೆ. ಈ ದೃಶ್ಯವು ನೆಟ್ಟಿಗರ ಗಮನ ಸೆಳೆದಿದ್ದು, […] - [CBSE 10ನೇ ತರಗತಿ ಫಲಿತಾಂಶ 2025: ಮೇ ತಿಂಗಳ ಎರಡನೇ ವಾರದಲ್ಲಿ ಪ್ರಕಟ ಸಾಧ್ಯತೆ?](https://ismkannadanews.com/cbse-10th-result-2025-date-check-online/): CBSE – ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ 10ನೇ ತರಗತಿಯ ಫಲಿತಾಂಶ 2025ಕ್ಕೆ ಸಂಬಂಧಿಸಿದಂತೆ ಇನ್ನೂ ಅಧಿಕೃತ ದಿನಾಂಕ ಘೋಷಿಸಿಲ್ಲ. ಆದರೆ, ಶೈಕ್ಷಣಿಕ ವಲಯದ ಮೂಲಗಳ ಪ್ರಕಾರ, CBSE 10ನೇ ತರಗತಿ ಫಲಿತಾಂಶ 2025 ಮೇ ತಿಂಗಳ ಎರಡನೇ ಅಥವಾ ಮೂರನೇ ವಾರದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಫಲಿತಾಂಶ ಪ್ರಕಟವಾದ ಕೂಡಲೇ, ವಿದ್ಯಾರ್ಥಿಗಳು cbse.gov.in ಅಥವಾ results.cbse.nic.in ಅಧಿಕೃತ ವೆಬ್‌ಸೈಟ್‌ಗಳಲ್ಲಿ ತಮ್ಮ ಅಂಕಪಟ್ಟಿಯನ್ನು ಪರಿಶೀಲಿಸಬಹುದು. ಇದರ ಜೊತೆಗೆ, ಡಿಜಿಲಾಕರ್ ಮತ್ತು ಉಮಾಂಗ್ ಆಪ್‌ಗಳ ಮೂಲಕವೂ ಫಲಿತಾಂಶ ಪರಿಶೀಲನೆ […] - [Akrama Sakrama Scheme : ರೈತರಿಗೆ ಶೀಘ್ರ ಭೂಮಿ ಮಂಜೂರು ಭರವಸೆ - ಶಾಸಕ ಸುಬ್ಬಾರೆಡ್ಡಿ](https://ismkannadanews.com/akrama-sakrama-land-allocation-gudibande-2025/): Akrama Sakrama Scheme- ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲ್ಲೂಕಿನ ಸರ್ಕಾರಿ ಜಮೀನುಗಳಲ್ಲಿ ಹಲವು ವರ್ಷಗಳಿಂದ ಕೃಷಿ ಮಾಡುತ್ತಿರುವ ರೈತರಿಗೆ ಸಮಾಧಾನದ ಸುದ್ದಿ ಇಲ್ಲಿದೆ. ಅಕ್ರಮ ಸಕ್ರಮ ಯೋಜನೆಯಡಿ ಭೂಮಿ ಹಕ್ಕು ಪಡೆಯಲು ಅರ್ಜಿ ಸಲ್ಲಿಸಿರುವ ಅರ್ಹ ರೈತರಿಗೆ ಆದಷ್ಟು ಬೇಗನೆ ಭೂಮಿ ಮಂಜೂರು ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಭರವಸೆ ನೀಡಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ನಡೆದ ಅಕ್ರಮ ಸಕ್ರಮ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ […] - [Akshaya Tritiya 2025: ಅಕ್ಷಯ ತೃತೀಯದಂದು ಏನು ಖರೀದಿಸಬೇಕು, ಏನು ಖರೀದಿಸಬಾರದು? - ಸಂಪೂರ್ಣ ಮಾಹಿತಿ](https://ismkannadanews.com/akshaya-tritiya-2025-what-to-buy-and-avoid/): Akshaya Tritiya 2025 – ಅಕ್ಷಯ ತೃತೀಯ 2025 ಒಂದು ಅತ್ಯಂತ ಪವಿತ್ರ ಮತ್ತು ಶುಭಕರ ದಿನವಾಗಿದ್ದು, ಇದನ್ನು ಹಿಂದೂ ಸಂಪ್ರದಾಯದಲ್ಲಿ ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯ ತಿಥಿಯಂದು ಆಚರಿಸಲಾಗುತ್ತದೆ. ಈ ದಿನವು ಸಂಪತ್ತು, ಸಮೃದ್ಧಿ ಮತ್ತು ಧನಾತ್ಮಕ ಶಕ್ತಿಯನ್ನು ಆಕರ್ಷಿಸಲು ಯೋಗ್ಯವಾದ ಸಮಯವೆಂದು ಪರಿಗಣಿಸಲಾಗುತ್ತದೆ. ಲಕ್ಷ್ಮಿ ದೇವಿ ಮತ್ತು ಕುಬೇರ ದೇವರನ್ನು ಭಕ್ತಿಯಿಂದ ಪೂಜಿಸುವ ಈ ದಿನದಂದು, ಹೊಸ ಕೆಲಸಗಳನ್ನು ಪ್ರಾರಂಭಿಸಲು, ಆರ್ಥಿಕ ಯೋಜನೆಗಳನ್ನು ರೂಪಿಸಲು ಮತ್ತು ಶುಭಕರ ಖರೀದಿಗಳನ್ನು ಮಾಡಲು ಜನರು ಆಸಕ್ತಿ […] - [OPPO K12s: ಬೆಲೆ ಕೇವಲ 13,990 ರೂ.! 7000mAh ಬ್ಯಾಟರಿ ಮತ್ತು 50MP ಕ್ಯಾಮೆರಾದೊಂದಿಗೆ ಮಾರುಕಟ್ಟೆಗೆ ಲಗ್ಗೆ?](https://ismkannadanews.com/oppo-k12s-launch-price-specs-india/): OPPO K12s – ಒಪ್ಪೋ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ‘K’ ಸರಣಿಯ ಹೊಸ ಸ್ಮಾರ್ಟ್‌ಫೋನ್ ಒಪ್ಪೋ K12s 5G ಅನ್ನು ಬಿಡುಗಡೆ ಮಾಡಿದೆ. ಇತ್ತೀಚೆಗೆ ಒಪ್ಪೋ K13 5G ಫೋನ್‌ನ ಯಶಸ್ಸಿನ ಬಳಿಕ, ಕಂಪನಿಯು ಈ ಹೊಸ ಫೋನ್‌ನೊಂದಿಗೆ ಮತ್ತೆ ಸುದ್ದಿಯಲ್ಲಿದೆ. ಒಪ್ಪೋ K12s ಸ್ಮಾರ್ಟ್‌ಫೋನ್ ಶಕ್ತಿಶಾಲಿ 7000mAh ಬ್ಯಾಟರಿ, 50MP ಕ್ಯಾಮೆರಾ, ಮತ್ತು 12GB RAMನಂತಹ ವೈಶಿಷ್ಟ್ಯಗಳೊಂದಿಗೆ ಬಜೆಟ್ ಸ್ನೇಹಿಯಾಗಿದೆ. ಈ ಫೋನ್ ಯುವ ಜನರಿಗೆ ಮತ್ತು ಟೆಕ್ ಉತ್ಸಾಹಿಗಳಿಗೆ ಸೂಕ್ತ ಆಯ್ಕೆಯಾಗಿದೆ. ಒಪ್ಪೋ K12sನ […] - [Karaga Mahostava : ಗುಡಿಬಂಡೆ ವೈಭವದ ಕರಗ ಮಹೋತ್ಸವ ಎಲ್ಲೆಲ್ಲೂ ಸಡಗರ, ಸಂಭ್ರಮ, ಜಾಲಾರಿ ಸಪ್ಪಲಮ್ಮ ಕರಗ ಮಹೋತ್ಸವಕ್ಕೆ ಹರಿದು ಬಂದ ಜನಸಾಗರ..!](https://ismkannadanews.com/karaga-mahostava-gudibande-2025/): Karaga Mahostava  – ಗುಡಿಬಂಡೆ ಪಟ್ಟಣದಲ್ಲಿ ಕರಗ ನರ್ತನ, ವಾದ್ಯಗೋಷ್ಟಿ, ಗಾರುಡುಗೊಂಬೆ, ಕೀಲುಕುದುರೆ, ಕರಗದ ಸಡಗರ, ಸಂಭ್ರಮಕ್ಕೆ ಪಟ್ಟಣದಲ್ಲಿ ನಡೆದ ಕರಗ ಮಹೋತ್ಸವಕ್ಕೆ ಹರಿದು ಬಂದ ಜನಸಾಗರ ಸಾಕ್ಷಿಯಾಯಿತು. ಪಟ್ಟಣದ ಸೊಪ್ಪಿನ ಪೇಟೆಯ ಶ್ರೀ ಜಾಲಾರಿ ಸಪ್ಪಲಮ್ಮನವರ 27ನೇ ವರ್ಷದ ಮೂರು ದಿನಗಳ ಜಾತ್ರಾ ಮಹೋತ್ಸವದ ಪ್ರಯುಕ್ತ ಬುಧವಾರ ರಾತ್ರಿ ಏರ್ಪಡಿಸಿದ್ದ ಕರಗ ಮಹೋತ್ಸವಕ್ಕೆ ಅಪಾರ ಭಕ್ತಾದಿಗಳೊಂದಿಗೆ ವೈಭೋವತೀತವಾಗಿ ನೆರವೇರಿತು. ಪ್ರತೀವರ್ಷದಂತೆ ಈ ವರ್ಷವೂ ಮೂರು ದಿನಗಳು ನಡೆದೆ ಜಾತ್ರಾ ಮಹೋತ್ಸವದಲ್ಲಿ ಮಂಗಳವಾರ ರಾತ್ರಿ ಹಸಿಕರಗ, ಮಂಗಳವಾರ […] - [Pahalgam Terror Attack : ಪಾಕಿಸ್ತಾನಿಗಳಿಗೆ ಭಾರತದ ವೀಸಾ ರದ್ದು! ಏಪ್ರಿಲ್ 27ರ ಗಡುವು - ಭಯೋತ್ಪಾದನೆಗೆ ಭಾರತದ ತೀಕ್ಷ್ಣ ಪ್ರತಿಕ್ರಿಯೆ](https://ismkannadanews.com/pahalgam-terror-attack-india-cancels-pakistan-visas-april-2025/): Pahalgam Terror Attack – ಭಯೋತ್ಪಾದನೆಯನ್ನು ಪ್ರೋತ್ಸಾಹಿಸುವ ರಾಷ್ಟ್ರಗಳಿಗೆ ಭಾರತವು ಕಠಿಣ ಸಂದೇಶ ರವಾನಿಸಿದೆ. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಇತ್ತೀಚೆಗೆ ನಡೆದ ಹೇಯ ಭಯೋತ್ಪಾದಕ ದಾಳಿಯ (Pahalgam Terror Attack) ನಂತರ, ಭಾರತ ಸರ್ಕಾರವು ಪಾಕಿಸ್ತಾನಿ (Pakistan Nationals) ಪ್ರಜೆಗಳಿಗೆ ನೀಡಲಾಗಿದ್ದ ಎಲ್ಲಾ ವೀಸಾ ಸೇವೆಗಳನ್ನು ತಕ್ಷಣದಿಂದಲೇ ಸ್ಥಗಿತಗೊಳಿಸಿದೆ. ಮಾತ್ರವಲ್ಲದೆ, ಭಾರತದಲ್ಲಿ ನೆಲೆಸಿರುವ ಪಾಕಿಸ್ತಾನಿ ನಾಗರಿಕರು ಏಪ್ರಿಲ್ 27, 2025 ರೊಳಗೆ ದೇಶವನ್ನು ತೊರೆಯುವಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ. Pahalgam Terror Attack –  ಪಾಕಿಸ್ತಾನಿಗಳ […] - [Viral Video: ಬೇಸಿಗೆಯ ಬೇಗೆ ತಾಳಲಾರದೆ ಫ್ರಿಜ್ ನಲ್ಲಿ ಸೇರಿಕೊಂಡ ಬುಸ್ ಬುಸ್ ನಾಗಪ್ಪ, ವೈರಲ್ ಆದ ವಿಡಿಯೋ….!](https://ismkannadanews.com/viral-video-snake-found-inside-refrigerator/): Viral Video – ಬೇಸಿಗೆಯ ತಾಪಕ್ಕೆ ಎಲ್ಲರೂ ತತ್ತರಿಸುತ್ತಿರುವ ಈ ಸಮಯದಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಒಂದು ಆಶ್ಚರ್ಯಕರ ವೀಡಿಯೊ ಭಾರೀ ವೈರಲ್ ಆಗುತ್ತಿದೆ. ಒಬ್ಬ ಮಹಿಳೆ ತನ್ನ ಮನೆಯ ರೆಫ್ರಿಜರೇಟರ್‌ನಿಂದ ತಂಪಾದ ನೀರು ಕುಡಿಯಲು ಬಾಗಿಲು ತೆರೆದಾಗ, ಒಳಗೆ ಹಾವೊಂದು ಫಣ ಕಾಣಿಸಿಕೊಂಡಿರುವ ಘಟನೆ ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಈ ವೀಡಿಯೊ ಇನ್‌ಸ್ಟಾಗ್ರಾಮ್‌ನಲ್ಲಿ ಸಾವಿರಾರು ಶೇರ್‌ಗಳು ಮತ್ತು ಕಾಮೆಂಟ್‌ಗಳೊಂದಿಗೆ ಚರ್ಚೆಯ ಕೇಂದ್ರಬಿಂದುವಾಗಿದೆ. Viral Video – ಬೇಸಿಗೆಯ ತಾಪದಲ್ಲಿ ಹಾವುಗಳ ಸಂಚಾರ ಪ್ರಸ್ತುತ ಬೇಸಿಗೆಯ ತೀವ್ರತೆಯಿಂದಾಗಿ ಜನರು ತಂಪಾದ […] - [Akshaya Tritiya - ಈ ಕೆಲಸಗಳನ್ನು ಮಾಡಿದರೆ ಹಣ ಮತ್ತು ಸಂಪತ್ತಿಗೆ ಎಂದಿಗೂ ಕೊರತೆಯಿರುವುದಿಲ್ಲ…!](https://ismkannadanews.com/akshaya-tritiya-2025-rituals-wealth/): Akshaya Tritiya – ಹಿಂದೂ ಧರ್ಮದಲ್ಲಿ ಅತ್ಯಂತ ಶುಭಕರ ದಿನವೆಂದೇ ಪರಿಗ ಬಿತ್ತಿರುವ ಅಕ್ಷಯ ತೃತೀಯ 2025ರಲ್ಲಿ ಏಪ್ರಿಲ್ 30 ರಂದು ಆಚರಿಸಲಾಗುವುದು. ಈ ದಿನವು ಸಂತೋಷ, ಸಮೃದ್ಧಿ, ಆರ್ಥಿಕ ಸ್ಥಿರತೆ ಮತ್ತು ಯೋಗಕ್ಷೇಮವನ್ನು ತರುವ ಅಪೂರ್ವ ಶಕ್ತಿಯನ್ನು ಹೊಂದಿದೆ. ಲಕ್ಷ್ಮಿ ದೇವಿ (Goddess Lakshmi) ಮತ್ತು ಕುಬೇರ ದೇವರ ಆರಾಧನೆಗೆ ಸಮರ್ಪಿತವಾದ ಈ ದಿನದಂದು ಕೆಲವು ವಿಶೇಷ ಕ್ರಮಗಳನ್ನು ಅನುಸರಿಸಿದರೆ, ಜೀವನದಲ್ಲಿ ಸಂಪತ್ತಿನ ಕೊರತೆ ಎಂದಿಗೂ ಉಂಟಾಗದು ಎಂಬ ನಂಬಿಕೆಯಿದೆ. ಈ ಲೇಖನದಲ್ಲಿ, ಅಕ್ಷಯ ತೃತೀಯದ […] - [Agra : ವಿವಾಹಿತ ಮಹಿಳೆಯ ಪ್ರಿಯಕರ ಟ್ರಂಕ್‌ನಲ್ಲಿ ಸಿಕ್ಕಿ ಬಿದ್ದ ಆಘಾತಕಾರಿ ಘಟನೆ: ಆಗ್ರಾದಲ್ಲಿ ವೈರಲ್ ವಿಡಿಯೋ…!](https://ismkannadanews.com/agra-viral-incident-trunk-lover/): Agra – ಉತ್ತರ ಪ್ರದೇಶದ ಆಗ್ರಾದಲ್ಲಿ (Uttar Pradesh, Agra) ನಡೆದ ಒಂದು ಚಿತ್ರವಿಚಿತ್ರ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸಂಚಲನ ಮೂಡಿಸಿದೆ. ವಿವಾಹಿತ ಮಹಿಳೆಯೊಬ್ಬರು ತನ್ನ ಪ್ರಿಯಕರನ ಜೊತೆ ಅಕ್ರಮ ಸಂಬಂಧ (illicit relationship) ಹೊಂದಿದ್ದು, ಆತನನ್ನು ಮನೆಯ ಟ್ರಂಕ್‌ನಲ್ಲಿ ಅಡಗಿಸಿಟ್ಟಿದ್ದಾಗ ಕುಟುಂಬಸ್ಥರ ಕೈಗೆ ಸಿಕ್ಕಿಬಿದ್ದ ಘಟನೆ ನಡೆದಿದೆ. ಈ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಜನರಲ್ಲಿ ತೀವ್ರ ಆಕ್ರೋಶ ಮತ್ತು ಚರ್ಚೆಗೆ ಕಾರಣವಾಗಿದೆ. ಈ ಘಟನೆಯ ಸಂಪೂರ್ಣ ವಿವರ ಇಲ್ಲಿದೆ. Agra […] - [Karnataka Arogya Sanjeevini Scheme : ಸರ್ಕಾರಿ ನೌಕರರಿಗೆ ನಗದು ರಹಿತ ಆರೋಗ್ಯ ಸೇವೆ - ಸಂಪೂರ್ಣ ಮಾಹಿತಿ..!](https://ismkannadanews.com/karnataka-arogya-sanjeevini-scheme-2025-details/): Karnataka Arogya Sanjeevini Scheme – ರಾಜ್ಯದ ಸರ್ಕಾರಿ ನೌಕರರು ಮತ್ತು ಅವರ ಕುಟುಂಬದ ಅವಲಂಬಿತ ಸದಸ್ಯರಿಗೆ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ (KASS) ಮೂಲಕ ನಗದು ರಹಿತ ಆರೋಗ್ಯ ಸೇವೆಗಳನ್ನು ಒದಗಿಸುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗೆ ಸಂಬಂಧಿಸಿದಂತೆ ಸಂಪೂರ್ಣ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ವಿಶೇಷ ಕಾರ್ಯದರ್ಶಿಗಳು ಈ ಕುರಿತು ಸುತ್ತೋಲೆ ಹೊರಡಿಸಿದ್ದು, ಈ ಯೋಜನೆಯು ಶೀಘ್ರದಲ್ಲಿ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಮೂಲಕ ಜಾರಿಗೆ ಬರಲಿದೆ. ಈ […] - [Hindu Gods : ನಿಮ್ಮ ಯಾವುದೇ ತೊಂದರೆಗೆ ಪರಿಹಾರ ಈ ಏಳು ದೈವಗಳಲ್ಲಿದೆ! ಕಷ್ಟ ಕಾರ್ಪಣ್ಯಗಳು ದೂರವಾಗಬೇಕೆ? ಇವರ ಆಶೀರ್ವಾದ ಪಡೆಯಲು ಈ ಸುದ್ದಿ ಓದಿ...!](https://ismkannadanews.com/hindu-gods-7-days-7-gods-worship-deities/): Hindu Gods – ನಮ್ಮ ಭಾರತೀಯ ಸಂಸ್ಕೃತಿಯು ವೈವಿಧ್ಯಮಯ ನಂಬಿಕೆಗಳು ಮತ್ತು ಆಚರಣೆಗಳ ತವರೂರು. ಇಲ್ಲಿ, ಪ್ರತಿಯೊಂದು ದಿನಕ್ಕೂ ತನ್ನದೇ ಆದ ಮಹತ್ವವಿದೆ. ವಾರದ ಏಳು ದಿನಗಳೂ ವಿಭಿನ್ನ ದೇವರುಗಳಿಗೆ ಸಮರ್ಪಿತವಾಗಿದ್ದು, ಆಯಾ ದಿನಗಳಲ್ಲಿ ಆ ದೇವತೆಗಳನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸುವುದರಿಂದ ನಮ್ಮ ಜೀವನದಲ್ಲಿ ಆಧ್ಯಾತ್ಮಿಕ ಹಾಗೂ ಜ್ಯೋತಿಷ್ಯ ಶಾಸ್ತ್ರದ ಅನೇಕ ಪ್ರಯೋಜನಗಳನ್ನು ಪಡೆಯಬಹುದು ಎಂಬುದು ನಮ್ಮ ಹಿರಿಯರ ನಂಬಿಕೆ. ಹಾಗಾದರೆ, ಈ ಪವಿತ್ರ ದಿನಗಳಲ್ಲಿ ಯಾವ ದೇವರನ್ನು ಆರಾಧಿಸಬೇಕು ಮತ್ತು ಅದರ ಹಿಂದಿನ ಕಾರಣವೇನು ಎಂಬುದನ್ನು […] - [US Vice President J.D. Vance - ಯು.ಎಸ್.ಎ ಉಪಾಧ್ಯಕ್ಷ ಭಾರತ ಭೇಟಿ ಖಂಡಿಸಿ ಕೆಪಿಆರ್‌ಎಸ್ ಪ್ರತಿಭಟನೆ](https://ismkannadanews.com/kprs-protest-us-vice-president-visit-gudibande/): US Vice President J.D. Vance – ಭಾರತ ವಿರುದ್ದ ಸುಂಕ ಸಮರ ಸಾರಿರುವ ಅಮೇರಿಕಾದ ಉಪಾಧ್ಯಕ್ಷ ಜೆ.ಡಿ.ವಾನ್ಸ್ ಭಾರತಕ್ಕೆ ಭೇಟಿ ನೀಡಿರುವುದನ್ನು ಖಂಡಿಸಿ ಕರ್ನಾಟಕ ಪ್ರಾಂತ ರೈತ ಸಂಘದ ವತಿಯಿಂದ ಗುಡಿಬಂಡೆ ಪಟ್ಟಣದ ಮುಖ್ಯರಸ್ತೆಯಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಗೋ ಬ್ಯಾಕ್ ಜೆ.ಡಿ.ವಾನ್ಸ್ ಎಂಬ ಘೋಷಣೆಗಳನ್ನು ಕೂಗುತ್ತಾ ಆಕ್ರೋಷ ಹೊರಹಾಕಿದರು. US Vice President J.D. Vance – ಅಮೇರಿಕಾದ ಸುಂಕ ಸಮರ: ರೈತರ ಮೇಲೆ ಪರಿಣಾಮ ಪ್ರತಿಭಟನೆಯಲ್ಲಿ ಸಿಪಿಎಂ ಪಕ್ಷದ ಜಿಲ್ಲಾ ಸಮಿತಿ […] - [World Earth Day - ಮಾನವನ ದುರಾಸೆಯಿಂದ ಭೂಮಿ ನಾಶ, ಭೂಮಿಯ ರಕ್ಷಣೆ ನಮ್ಮೆಲ್ಲರ ಹೊಣೆ: ನ್ಯಾ. ಹರೀಶ್](https://ismkannadanews.com/world-earth-day-2025-gudibande-awareness-speech/): World Earth Day – ಭೂಮಿಯ ಮೇಲೆ ಬುದ್ದಿವಂತ ಜೀವಿ ಎನ್ನಿಸಿಕೊಂಡ ಮಾನವನ ದುರಾಸೆಯಿಂದ ಭೂಮಿ ದಿನೇ ದಿನೇ ನಾಶವಾಗುತ್ತಿದ್ದು, ಇದರಿಂದ ಇಡೀ ಜೀವ ರಾಶಿಗಳೇ ಭೂಮಿಯ ಮೇಲೆ ಇಲ್ಲದಂತಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರು ಭೂಮಿಯನ್ನು ರಕ್ಷಣೆ ಮಾಡುವತ್ತ ಮುಂದಾಗಬೇಕೆಂದು ಗುಡಿಬಂಡೆ ಜೆ.ಎಂ.ಎಫ್.ಸಿ. ನ್ಯಾಯಾಧೀಶ ಕೆ.ಎಂ.ಹರೀಶ್ ತಿಳಿಸಿದರು. World Earth Day – ಮಾನವನ ದುರಾಸೆಯಿಂದ ಭೂಮಿ ನಾಶ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಜೆ.ಎಂ.ಎಫ್.ಸಿ ನ್ಯಾಯಾಲಯದ ಆವರಣದಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದ ಮೇರೆಗೆ […] - [Pahalgam Attack: ಪಹಲ್ಗಾಮ್ ದಾಳಿ: ಭೂಲೋಕದ ಸ್ವರ್ಗ ಕಾಶ್ಮೀರದಲ್ಲಿ ರಕ್ತಪಾತ – ಉಗ್ರರ ಕೃತ್ಯದ ಹಿಂದಿನ ಕರಾಳ ಸತ್ಯ!](https://ismkannadanews.com/pahalgam-terror-attack-april-2025/): Pahalgam Attack – ಜಮ್ಮು ಮತ್ತು ಕಾಶ್ಮೀರವನ್ನು ಪ್ರವಾಸಿಗರ ಸ್ವರ್ಗವೆಂದು ಬಣ್ಣಿಸಲಾಗುತ್ತದೆ. ಆದರೆ, ದುರಾದೃಷ್ಟವಶಾತ್ ಕೆಲವು ವರ್ಷಗಳ ಹಿಂದೆ ಇಲ್ಲಿ ಉಗ್ರರ ಅಟ್ಟಹಾಸ ಮೆರೆದಿದ್ದರಿಂದ ಪ್ರವಾಸಿಗರು ಕಾಲಿಡಲು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಕಾಶ್ಮೀರಿ ಪಂಡಿತರು, ಸ್ಥಳೀಯರು ಮತ್ತು ಪ್ರವಾಸಿಗರು ಭಯದ ವಾತಾವರಣದಲ್ಲಿ ಬದುಕುವಂತಾಗಿತ್ತು. ಇತ್ತೀಚಿನ ವರ್ಷಗಳಲ್ಲಿ ಕಾಶ್ಮೀರ ಮತ್ತೆ ತನ್ನ ನೈಸರ್ಗಿಕ ಸೊಬಗಿನಿಂದ ಪ್ರವಾಸಿಗರನ್ನು ಆಕರ್ಷಿಸುತ್ತಿತ್ತು. 370ನೇ ವಿಧಿ ರದ್ದತಿಯ ನಂತರವಂತೂ ಪ್ರವಾಸೋದ್ಯಮ ಹೊಸ ಚಿಗುರು ಕಂಡಿತ್ತು. ದೇಶ ವಿದೇಶಗಳಿಂದ ಪ್ರವಾಸಿಗರು ಹಿಮಪಾತ ಮತ್ತು ಪ್ರಕೃತಿಯ […] - [PF Balance : ಮಿಸ್ಡ್ ಕಾಲ್ ಮೂಲಕ ಪಿಎಫ್ ಬ್ಯಾಲೆನ್ಸ್ ತಿಳಿಯಿರಿ: ರಿಸೈನ್ ನಂತರ ನಿಮ್ಮ ಪಿಎಫ್ ಹಣ ಏನಾಗುತ್ತದೆ?](https://ismkannadanews.com/how-to-check-pf-balance-using-missed-call/): PF Balance – ಸಂಬಳ ಪಡೆಯುವ ಉದ್ಯೋಗಿಗಳಿಗೆ ಪ್ರಾವಿಡೆಂಟ್ ಫಂಡ್ (PF) ಕಡಿತವು ಪ್ರತಿ ತಿಂಗಳು ನಡೆಯುತ್ತದೆ. ಕಂಪನಿಗಳು ಈ ಕಡಿತಕ್ಕೆ ತಕ್ಕಂತೆ ತಮ್ಮ ಕೊಡುಗೆಯನ್ನೂ ಸೇರಿಸುತ್ತವೆ. ಆದರೆ, ನಿಮ್ಮ ಪಿಎಫ್ ಖಾತೆಯಲ್ಲಿ ಎಷ್ಟು ಹಣ ಜಮೆಯಾಗಿದೆ? ರಿಸೈನ್ ಮಾಡಿದ ನಂತರ ಈ ಹಣಕ್ಕೆ ಏನಾಗುತ್ತದೆ? ಯಾವುದೇ ಕಂಪನಿಗೆ ಸೇರದಿದ್ದರೆ ಹಣ ವಾಪಸ್ ಸಿಗುತ್ತದೆಯೇ? ಪಿಎಫ್ ಬಡ್ಡಿ ಎಷ್ಟು ವರ್ಷ ಬರುತ್ತದೆ? ಈ ಪ್ರಶ್ನೆಗಳು ಸಾಮಾನ್ಯವಾಗಿವೆ. ಒಳ್ಳೆಯ ಸುದ್ದಿಯೆಂದರೆ, ಕೇವಲ ಒಂದು ಮಿಸ್ಡ್ ಕಾಲ್ ಮೂಲಕ ನಿಮ್ಮ […] - [UCSL Recruitment 2025 : ಉಡುಪಿ ಶಿಪ್‌ಯಾರ್ಡ್‌ನಲ್ಲಿನ 18 ಸೂಪರ್‌ವೈಸರ್ ಹುದ್ದೆಗಳ ನೇಮಕಾತಿ : ಐಟಿಐ, ಡಿಪ್ಲೊಮ ಪಾಸ್ ಆದವರಿಗೆ ರೂ.44,164 ವರೆಗೆ ಸಂಬಳ....!](https://ismkannadanews.com/ucsl-recruitment-2025-udupi-shipyard-jobs/): UCSL Recruitment 2025 – ನೀವು ಇಲೆಕ್ಟ್ರಿಕಲ್, ಮೆಕ್ಯಾನಿಕಲ್, ಪೇಂಟಿಂಗ್ ಅಥವಾ ಇತರ ತಾಂತ್ರಿಕ ಕ್ಷೇತ್ರಗಳಲ್ಲಿ ಐಟಿಐ ಅಥವಾ ಡಿಪ್ಲೊಮಾ ಶಿಕ್ಷಣ ಪೂರ್ಣಗೊಳಿಸಿದ್ದೀರಾ? ಕರ್ನಾಟಕದಲ್ಲಿ ಆಕರ್ಷಕ ವೇತನದೊಂದಿಗೆ ಉದ್ಯೋಗ ಹುಡುಕುತ್ತಿದ್ದೀರಾ? ಉಡುಪಿ ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ (UCSL) ನಲ್ಲಿ 18 ಸೂಪರ್ವೈಸರ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕರ್ನಾಟಕದ ಯಾವುದೇ ಮೂಲೆಯಿಂದ ಉದ್ಯೋಗಾಕಾಂಕ್ಷಿಗಳಿಗೆ ಇದು ಸುವರ್ಣಾವಕಾಶ! ಈ UCSL ಉದ್ಯೋಗ ವಿವರಗಳನ್ನು ಓದಿ, ಇಂದೇ ಅರ್ಜಿ ಸಲ್ಲಿಸಿ. UCSL Recruitment 2025 – ಸಂಕ್ಷಿಪ್ತ ಮಾಹಿತಿ: ನೇಮಕಾತಿ ಸಂಸ್ಥೆ […] - [Humanity : ಪಾಳುಬಿದ್ದ ಮನೆಯಲ್ಲಿ ಹೆಣ್ಣು ಮಗುವನ್ನು ರಕ್ಷಿಸಿದ ಬಾಲಿವುಡ್ ನಟಿಯ ಸಹೋದರಿ, ಹರಿದು ಬಂದ ಮೆಚ್ಚುಗೆಯ ಮಹಾಪೂರ...!](https://ismkannadanews.com/humanity-khushboo-patani-rescues-baby-girl/): Humanity – ಇಂದಿನ ಕಲಿಯುಗದಲ್ಲಿ ಮಾನವೀಯತೆ  ಕ್ಷೀಣಿಸುತ್ತಿದೆ ಎಂದು ಹಲವರು ಭಾವಿಸಿದರೂ, ಕೆಲವು ವ್ಯಕ್ತಿಗಳ ಒಳ್ಳೆಯ ಕಾರ್ಯಗಳು ಇಂದಿಗೂ ಮಾನವೀಯತೆ ಜೀವಂತವಾಗಿದೆ ಎಂಬ ವಿಶ್ವಾಸವನ್ನು ಮೂಡಿಸುತ್ತವೆ. ಇದೀಗ, ಮಾಜಿ ಭಾರತೀಯ ಸೇನಾ ಅಧಿಕಾರಿ ಮತ್ತು ಖ್ಯಾತ ಬಾಲಿವುಡ್ ನಟಿ ದಿಶಾ ಪಟಾನಿಯ ಸಹೋದರಿ ಖುಷ್ಬೂ ಪಟಾನಿ (Khushboo Patani) ಅವರೊಂದಿಗೆ ಸಂಬಂಧಿಸಿದ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ (social media) ವೈರಲ್ ಆಗಿದೆ. ಬರೇಲಿಯ (Bareilly) ತಮ್ಮ ಮನೆಯ ಹಿಂಬದಿಯಲ್ಲಿರುವ ಪಾಳುಬಿದ್ದ ಕಟ್ಟಡದಲ್ಲಿ ಅಸಹಾಯಕ ಸ್ಥಿತಿಯಲ್ಲಿದ್ದ 9-10 ತಿಂಗಳ […] - [Tech Tips : ನಿಮ್ಮ ಕಂಪ್ಯೂಟರ್‌ನಲ್ಲಿ ವಾಟ್ಸಾಪ್ ಬಳಸುತ್ತೀರಾ? ಈ ಒಂದು ತಪ್ಪಿನಿಂದ ಸಿಸ್ಟಮ್ ಹ್ಯಾಕ್ ಆಗಬಹುದು.. ಎಚ್ಚರ!](https://ismkannadanews.com/tech-tips-whatsapp-desktop-security-warning/): Tech Tips – ನೀವು ವಿಂಡೋಸ್ ಸಿಸ್ಟಮ್‌ನಲ್ಲಿ ವಾಟ್ಸಾಪ್ ಡೆಸ್ಕ್‌ಟಾಪ್ ಬಳಸುತ್ತಿದ್ದರೆ ಈ ಸುದ್ದಿ ನಿಮಗೆ ಬಹಳ ಮುಖ್ಯವಾದದ್ದು. ಭಾರತ ಸರ್ಕಾರದ ಸೈಬರ್ ಭದ್ರತಾ ಸಂಸ್ಥೆ CERT-In, ವಾಟ್ಸಾಪ್ ಡೆಸ್ಕ್‌ಟಾಪ್ ಬಳಕೆದಾರರಿಗೆ ತೀವ್ರ ಎಚ್ಚರಿಕೆಯನ್ನು ನೀಡಿದೆ. ಅಪಾಯಕಾರಿ ಸೈಬರ್ ದಾಳಿಗೆ ಗುರಿಯಾಗುವ ಸಾಧ್ಯತೆ ಇದ್ದು, ಹ್ಯಾಕರ್‌ಗಳು ನಿಮ್ಮ ಸಿಸ್ಟಮ್ ಅನ್ನು ಸಂಪೂರ್ಣವಾಗಿ ನಿಯಂತ್ರಿಸಬಹುದು ಅಥವಾ ನಿಮ್ಮ ಸೂಕ್ಷ್ಮ ಮಾಹಿತಿಯನ್ನು ಕದಿಯಬಹುದು ಎಂದು ಏಜೆನ್ಸಿ ಎಚ್ಚರಿಸಿದೆ. Tech Tips – ಯಾವ ಆವೃತ್ತಿಗಳು ಅಪಾಯದಲ್ಲಿವೆ? CERT-In ಪ್ರಕಾರ, 2.2450.6 […] - [Viral Post : ಕೆಲಸ ಮಾಡುವ ಮಹಿಳೆಯರಿಗೆ ಆಹ್ವಾನ, ಗೃಹಿಣಿಯಾಗಲು ಸಿದ್ಧನೆಂದ ಯುವಕ, ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆದ ಪೋಸ್ಟ್....!](https://ismkannadanews.com/viral-post-indian-man-wants-to-be-househusband/): Viral Post – “ನಿಮ್ಮ ಗಂಡ ಏನು ಮಾಡುತ್ತಾರೆ?” “ಅವರು ಗೃಹಿಣಿ.” ಈ ಉತ್ತರ ಕೇಳಿದರೆ ಒಂದು ಕ್ಷಣ ಆಶ್ಚರ್ಯವಾಗಬಹುದು, ಸರಿಯೇ? ಭಾರತದಂತಹ ದೇಶದಲ್ಲಿ, ಇಂತಹ ಪಾತ್ರಗಳು ಇನ್ನೂ ಸಾಮಾನ್ಯವಾಗಿಲ್ಲ. ಆದರೆ ಕಾಲ ಬದಲಾಗುತ್ತಿದೆ. ಇಂದು ಹೆಚ್ಚಿನ ಮಹಿಳೆಯರು ಕುಟುಂಬದ ಮುಖ್ಯ ಆದಾಯದಾತರಾಗಿ ಮುನ್ನಡೆಯುತ್ತಿದ್ದಾರೆ, ಆದರೆ ಕೆಲವು ಪುರುಷರು ಗೃಹಕಾರ್ಯಗಳ ಜವಾಬ್ದಾರಿಯನ್ನು ಸಂತೋಷದಿಂದ ಸ್ವೀಕರಿಸುತ್ತಿದ್ದಾರೆ. ಈ ಬದಲಾವಣೆಯ ಒಂದು ರೋಚಕ ಉದಾಹರಣೆಯಾಗಿ, X ಪ್ಲಾಟ್‌ಫಾರ್ಮ್‌ನಲ್ಲಿ ರೋ ಬರ್ನ್‌ಹ್ಯಾಮ್ ಎಂಬ ಬಳಕೆದಾರನೊಬ್ಬ ತನ್ನ ವೈರಲ್ ಪೋಸ್ಟ್ ಮೂಲಕ ಎಲ್ಲರ […] - [Mobile Settings : ಎಚ್ಚರಿಕೆ! ನಿಮ್ಮ ಮೊಬೈಲ್‌ನಲ್ಲಿ ಈ ಅಪಾಯಕಾರಿ ಸೆಟ್ಟಿಂಗ್ಸ್ ಇದ್ಯಾ? ತಕ್ಷಣ ಬದಲಾಯಿಸಿ! ಇಲ್ಲದಿದ್ದರೆ ನಿಮ್ಮ ಖಾಸಗಿ ಮಾತುಕತೆ ರೆಕಾರ್ಡ್ ಆಗಬಹುದು?](https://ismkannadanews.com/mobile-settings-warning-dangerous-privacy-risk/): Mobile Settings – ನಿಮ್ಮ ಸ್ಮಾರ್ಟ್‌ಫೋನ್ (Smartphone) ನಿಮ್ಮ ಧ್ವನಿಯನ್ನು ರಹಸ್ಯವಾಗಿ ರೆಕಾರ್ಡ್ ಮಾಡುತ್ತಿದೆ ಎಂದು ತಿಳಿದರೆ ಆಘಾತವಾಗುತ್ತದೆಯೇ? ಹೌದು, ಕೆಲವು ಮೊಬೈಲ್ ಸೆಟ್ಟಿಂಗ್‌ಗಳು (Mobile Settings) ನಿಮ್ಮ ಸಂಭಾಷಣೆಯನ್ನು ಯಾವಾಗಲೂ ಕೇಳುವ ವೈಶಿಷ್ಟ್ಯವನ್ನು ಹೊಂದಿವೆ. ಈ ವೈಶಿಷ್ಟ್ಯಗಳು ತಕ್ಷಣ ಪ್ರತಿಕ್ರಿಯಿಸುವ ಸಾಮರ್ಥ್ಯ ಹೊಂದಿದ್ದರೂ, ಅವು ನಿಮ್ಮ ಗೌಪ್ಯತೆಗೆ (Privacy) ಗಂಭೀರ ಅಪಾಯವನ್ನುಂಟುಮಾಡಬಹುದು. ಈ ಸೈಬರ್ ಸುರಕ್ಷತೆ (Cyber Security) ಸಮಸ್ಯೆಯಿಂದ ರಕ್ಷಣೆ ಪಡೆಯಲು, ಈ 3 ಸರಳ ಕ್ರಮಗಳನ್ನು ಈಗಲೇ ಅನುಸರಿಸಿ. ನಿಮ್ಮ ಫೋನ್‌ನ ಈ […] - [Liver Disease : ಯುವಕರೇ, ಕಚೇರಿಯಲ್ಲಿ ಗಂಟೆಗಟ್ಟಲೆ ಕುಳಿತು ಕೆಲಸ ಮಾಡುತ್ತೀರಾ? ಹಾಗಾದ್ರೆ ಈ ಕಾಯಿಲೆ ಬರೋದು ಖಚಿತ?](https://ismkannadanews.com/liver-disease-young-adults-awareness-2025/): Liver Disease – ಇತ್ತೀಚಿನ ದಿನಗಳಲ್ಲಿ ಯುವಜನತೆ ತಮ್ಮ ವೃತ್ತಿ ಜೀವನದಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ. ಆದರೆ, ಇದರೊಂದಿಗೆ ಅನಾರೋಗ್ಯಕರ ಜೀವನಶೈಲಿಯೂ ಅವರನ್ನು ಕಾಡುತ್ತಿದೆ. ದೀರ್ಘಕಾಲ ಕುರ್ಚಿಯಲ್ಲಿ ಕುಳಿತು ಕೆಲಸ ಮಾಡುವುದು, ಜಂಕ್ ಫುಡ್ ಸೇವನೆ ಮತ್ತು ದೈಹಿಕ ಚಟುವಟಿಕೆಯ ಕೊರತೆಯಿಂದಾಗಿ ಯುವಕರಲ್ಲಿ ಒಂದು ಗಂಭೀರ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಅದೇ ಕೊಬ್ಬಿನ ಯಕೃತ್ತು ಕಾಯಿಲೆ. ಈ ಹಿಂದೆ ವಯಸ್ಸಾದವರಲ್ಲಿ ಕಂಡುಬರುತ್ತಿದ್ದ ಈ ಕಾಯಿಲೆ ಈಗ ಯುವಕರನ್ನು ಬಾಧಿಸುತ್ತಿದೆ. ತಂತ್ರಜ್ಞಾನದ ಗೀಳು ಮತ್ತು ಆಧುನಿಕ ಜೀವನಶೈಲಿಯೇ ಇದಕ್ಕೆ ಮುಖ್ಯ […] - [Fake Notes : ಎಚ್ಚರಿಕೆ! ಮಾರುಕಟ್ಟೆಯಲ್ಲಿ 500 ರೂ. ಮುಖಬೆಲೆಯ ನಕಲಿ ನೋಟುಗಳ ಹಾವಳಿ - ಅಸಲಿ ಮತ್ತು ನಕಲಿ ಗುರುತಿಸುವುದು ಹೇಗೆ?](https://ismkannadanews.com/how-to-check-fake-notes-identification-india/): Fake Notes – ಭಾರತದ ಮಾರುಕಟ್ಟೆಯಲ್ಲಿ ನಕಲಿ ನೋಟುಗಳು (Fake Notes) ಕಾಣಿಸಿಕೊಂಡು ಜನರಿಗೆ ತಲೆನೋವಾಗಿವೆ. ವಿಶೇಷವಾಗಿ 500 ರೂ. ಮುಖಬೆಲೆಯ ನಕಲಿ ನೋಟುಗಳು ಹೆಚ್ಚಾಗಿ ಚಲಾವಣೆಯಾಗುತ್ತಿವೆ. ಈ ಬಗ್ಗೆ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯವು ಹೈ ಅಲರ್ಟ್ ಘೋಷಿಸಿದೆ. ಕಂದಾಯ ಗುಪ್ತಚರ ನಿರ್ದೇಶನಾಲಯ (DRI), ಕೇಂದ್ರ ತನಿಖಾ ದಳ (CBI), ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ (RBI) ಸೇರಿದಂತೆ ಇತರ ಸಂಸ್ಥೆಗಳಿಗೆ ಈ ಎಚ್ಚರಿಕೆ ನೀಡಲಾಗಿದೆ. ನಕಲಿ ನೋಟುಗಳು ನಿಜವಾದ […] - [Lawyers Protest : ಗುಡಿಬಂಡೆ ವಕೀಲರ ಪ್ರತಿಭಟನೆ: ವಕೀಲರ ಪರಿಷತ್ ಮಾಜಿ ಉಪಾಧ್ಯಕ್ಷರ ಮೇಲಿನ ಹಲ್ಲೆ ಖಂಡಿಸಿ ಕೆಂಪು ಪಟ್ಟಿ ಧರಿಸಿ ಮೌನ ಪ್ರತಿಭಟನೆ...!](https://ismkannadanews.com/gudibande-lawyers-protest-assault-sadashivareddy/): Lawyers Protest – ರಾಜ್ಯ ವಕೀಲರ ಪರಿಷತ್ತಿನ ಮಾಜಿ ಅಧ್ಯಕ್ಷರು ಹಾಗೂ ರಾಷ್ಟ್ರೀಯ ವಕೀಲರ ಪರಿಷತ್ತಿನ ಉಪಾಧ್ಯಕ್ಷರಾದ ವೈ.ಆರ್. ಸದಾಶಿವರೆಡ್ಡಿ ಅವರ ಮೇಲೆ ನಡೆದ ಮಾರಣಾಂತಿಕ ಹಲ್ಲೆಯನ್ನು ತೀವ್ರವಾಗಿ ಖಂಡಿಸಿ ಗುಡಿಬಂಡೆ ತಾಲೂಕಿನ ವಕೀಲರು ಇಂದು ನ್ಯಾಯಾಲಯದ ಕಲಾಪ ಬಹಿಷ್ಕರಿಸಿ ಮೌನ ಪ್ರತಿಭಟನೆ ನಡೆಸಿದರು. ವಕೀಲರ ಸಂಘದ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ಭಾಗವಹಿಸಿದ ವಕೀಲರು, ಹಲ್ಲೆಕೋರರನ್ನು ಕೂಡಲೇ ಬಂಧಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ತಹಶೀಲ್ದಾರ್ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. Lawyers Protest […] - [Shocking :  ಗಂಡನಾಗಲು 18 ಷರತ್ತುಗಳು; ಸಿಂಗಲ್ ಆಗಿರುವುದೇ ಒಳ್ಳೆಯದು ಎಂದ ನೆಟ್ಟಿಗರು…!](https://ismkannadanews.com/shocking-18-conditions-for-marriage/): Shocking – ಪ್ರತಿಯೊಬ್ಬರಿಗೂ ತಮ್ಮ ಜೀವನದಲ್ಲಿ ಜೊತೆಯಾಗುವ ಸಂಗಾತಿ ಹೇಗಿರಬೇಕೆಂದು ಅನೇಕ ಕನಸುಗಳಿರುತ್ತವೆ. ಈ ಕನಸುಗಳನ್ನು ಕಾಣಲು ಯಾವುದೇ ಹಣವನ್ನು ತೆರಬೇಕಾಗಿಲ್ಲ. ಹೀಗಿರುವಾಗ, ಕೆಲವರು ತಮಗೆ ಸಿಗುವ ಸಂಗಾತಿ ಸ್ವರ್ಗಕ್ಕಿಂತಲೂ ಮಿಗಿಲಾಗಿರಬೇಕೆಂದು ಬಯಸಿದರೆ, ಇನ್ನು ಕೆಲವರು ಅತಿಯಾದ ಆಸೆಗಳಿಲ್ಲದೆ ಸಾಮಾನ್ಯ ಮತ್ತು ಉತ್ತಮ ಜೀವನವನ್ನು ನಡೆಸಲು ಬಯಸುತ್ತಾರೆ. ಒಳ್ಳೆಯ ಉದ್ಯೋಗ, ಪರಸ್ಪರ ಗೌರವ ಮತ್ತು ಅರ್ಥ ಮಾಡಿಕೊಳ್ಳುವಂತಹ ಸಂಗಾತಿ ಸಿಕ್ಕರೆ ಸಾಕು ಎಂದು ಬಯಸುವವರಿದ್ದಾರೆ. ಆದರೆ ಇಲ್ಲೊಬ್ಬ ಯುವತಿ ತಾನು ಮದುವೆಯಾಗುವ ಹುಡುಗನಿಗೆ ಇರಬೇಕಾದ ಅರ್ಹತೆಗಳೆಂದು ಬರೋಬ್ಬರಿ […] - [Ward boy: ಮಹಿಳಾ ಶವದೊಂದಿಗೆ ವಾರ್ಡ್ ಬಾಯ್‌ನಿಂದ ಹೇಯ ಕೃತ್ಯ - ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ…!](https://ismkannadanews.com/up-hospital-ward-boy-caught-cctv-shamli-crime/): Ward boy – ಉತ್ತರ ಪ್ರದೇಶದ ಜಿಲ್ಲಾಸ್ಪತ್ರೆಯೊಂದರಲ್ಲಿ ನಡೆದ ಅಘಾತಕಾರಿ ಘಟನೆಯೊಂದು ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ ಮಹಿಳೆಯೊಬ್ಬರ ಶವದೊಂದಿಗೆ ಆಸ್ಪತ್ರೆಯ ವಾರ್ಡ್ ಬಾಯ್ ನಡೆಸಿಕೊಂಡ ಅಸಹ್ಯಕರ ಕೃತ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ಘಟನೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮೃತ ಮಹಿಳೆಯ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದು, ಆರೋಪಿಯನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿದ್ದಾರೆ. ಈ ಘಟನೆ ಶಾಮಲಿ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ. Ward boy – ಮರಣೋತ್ತರ ಪರೀಕ್ಷೆಗೆ […] - [Viral : ಶಾಲಾ ಕಾರ್ಯಕ್ರಮದಲ್ಲಿ ಪುಟಾಣಿ ಬಾಲಕನ ಎನರ್ಜಿಟಿಕ್ ಡಾನ್ಸ್, ವಿಡಿಯೋ ಸಖತ್ ವೈರಲ್….!](https://ismkannadanews.com/viral-school-kid-energetic-dance-video/): Viral – ಈ ಕಾಲದ ಮಕ್ಕಳಿಗೆ ಏನೂ ಗೊತ್ತಿಲ್ಲ ಎಂದುಕೊಂಡರೆ, ಅಯ್ಯೋ, ತಪ್ಪಾಯಿತು! ಈ ಪುಟಾಣಿಗಳು ಎಲ್ಲದರಲ್ಲೂ ಒಂದು ಹೆಜ್ಜೆ ಮುಂದೆ. ದೊಡ್ಡವರಿಗೇ ಗೊತ್ತಿರದ ಕೆಲ ವಿಷಯಗಳು ಈ ಮಕ್ಕಳ ಬುದ್ಧಿಗೆ ಬಂದಿರುತ್ತವೆ. ಒಂದು ವೇಳೆ ಡಾನ್ಸ್ ವಿಷಯ ಬಂದರೆ, ಕೇಳುವುದೇ ಬೇಡ! ಹಾಡಿನ ಲಯಕ್ಕೆ ತಕ್ಕಂತೆ ಸ್ಟೆಪ್ ಹಾಕೋದು, ಮುಖದಲ್ಲಿ ಒಂದು ಖುಷಿಯ ಎಕ್ಸ್‌ಪ್ರೆಶನ್ ಕೊಡೋದು, ಈ ಪುಟ್ಟ ಮಕ್ಕಳ ನೃತ್ಯ ನೋಡಿದರೆ ಹೃದಯ ತುಂಬಿ ಬರುತ್ತೆ. ಕೆಲವು ಮಕ್ಕಳಂತೂ ಎಷ್ಟು ಚೆಂದವಾಗಿ, ಎನರ್ಜಿಯಿಂದ ಕುಣಿಯುತ್ತಾರೆಂದರೆ, […] - [Traffic Police : ನಿಮಗೆ ಸಲಾಂ ಮೇಡಂ! ಲೇಡಿ ಟ್ರಾಫಿಕ್ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆಯ ಮಹಾಪೂರ....!](https://ismkannadanews.com/lady-traffic-police-singing-awareness-indore/): Traffic Police – ಒಬ್ಬ ಟ್ರಾಫಿಕ್ ಲೇಡಿ ಪೊಲೀಸ್ ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ. ಟ್ರಾಫಿಕ್ ನಿಯಮಗಳ ಬಗ್ಗೆ ಜನರಿಗೆ ತಿಳಿವಳಿಕೆ ನೀಡಲು ಅವರು ಒಂದು ವಿಶೇಷ ರೀತಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಜನರಿಗೆ ಟ್ರಾಫಿಕ್ ನಿಯಮಗಳನ್ನು ಸರಳವಾಗಿ ತಿಳಿಸಲು, ಅವರು ಒಂದು ಮನೋಹರವಾದ ಹಾಡನ್ನು ಹಾಡಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದವರು ಅವರ ಸುಮಧುರ ಕಂಠಸ್ವರಕ್ಕೆ ಮನಸೋತಿದ್ದಾರೆ. ಕೆಲವರು, “ನೀವು ಗಾಯಕಿಯಾಗಿ ಪ್ರಯತ್ನಿಸಿದರೆ ಖಂಡಿತ ಯಶಸ್ಸು ಸಿಗುತ್ತದೆ” ಎಂದು […] - [Video : ಕುಡಿದ ಅಮಲಿನಲ್ಲಿ ಮಹಿಳೆಯ ರಾದ್ದಾಂತ, ಹೆದ್ದಾರಿಯಲ್ಲಿ ವಾಹನಗಳನ್ನು ತಡೆದು ಗಲಾಟೆ, ವೈರಲ್ ಆದ ವಿಡಿಯೋ…!](https://ismkannadanews.com/video-woman-blocking-vehicles-haridwar-traffic/): Video – ಉತ್ತರಾಖಂಡದ ಹರಿದ್ವಾರ್‌ನಲ್ಲಿ ಇತ್ತೀಚೆಗೆ ಒಂದು ಅನಿರೀಕ್ಷಿತ ಘಟನೆ ನಡೆದಿದೆ. ಶುಕ್ರವಾರ ರಾತ್ರಿ ದೆಹಲಿ-ದೆಹರಾದೂನ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಒಬ್ಬ ಮಹಿಳೆ ನಶೆಯಲ್ಲಿದ್ದು ಗಲಾಟೆ ಮಾಡಿದ್ದಾರೆ ಎಂಬ ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಯಾಗಿದೆ. ಈ ಘಟನೆಯ ಸುದ್ದಿ ಕೇಳಿ ನಾವೆಲ್ಲರೂ ಆಶ್ಚರ್ಯಗೊಂಡಿದ್ದೇವೆ, ಏಕೆಂದರೆ ಇದು ಒಂದು ಪವಿತ್ರ ತೀರ್ಥಕ್ಷೇತ್ರದಲ್ಲಿ ನಡೆದಿದೆ. ಘಟನೆಯ ಸಾಕ್ಷಿಗಳ ಪ್ರಕಾರ, ಈ ಮಹಿಳೆಯನ್ನು ಯಾರೋ ಎಸೆದುಹಾಕಿರಬಹುದು ಎಂಬ ಶಂಕೆಯೂ ಇದೆ. Video – ವಿಡಿಯೋದಲ್ಲಿ ಏನಿದೆ? ಈ ವೀಡಿಯೋ ನೋಡಿದಾಗ […] - [Viral News - ಮದುವೆ ಫಿಕ್ಸ್ ಆಗಿದ್ದು ಮಗಳೊಂದಿಗೆ, ನಿಖಾ ಆದ ಬಳಿಕ ವರನಿಗೆ ಕಾದಿತ್ತು ದೊಡ್ಡ ಶಾಕ್, ಆಗಿದ್ದೇನು ಗೊತ್ತಾ?](https://ismkannadanews.com/viral-news-groom-married-to-brides-mother/): Viral News –  ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಕೆಲವು ಘಟನೆಗಳನ್ನು ನೋಡಿದರೆ ನಗು ಬರುತ್ತದೆ. ಆದರೆ ಇಂತಹ ಘಟನೆಗಳು ಕೆಲವರನ್ನು ದುಃಖಕ್ಕೆ ದೂಡುತ್ತವೆ. ಇತ್ತೀಚೆಗಷ್ಟೇ ಮದುವೆಗೂ ಮುನ್ನ ವಧು ತನ್ನ ಭಾವಿ ಪತಿಯೊಂದಿಗೆ ಪರಾರಿಯಾದ ಘಟನೆಯನ್ನು ನಾವು ನೋಡಿದ್ದೇವೆ. ಆದರೆ ಈಗ ನಡೆದ ಘಟನೆಯ ಬಗ್ಗೆ ತಿಳಿದರೆ, ಮೊದಲು ನೀವು ನಗುತ್ತೀರಾ,  ಆದರೆ ನಂತರ ಖಂಡಿತವಾಗಿಯೂ ಆಘಾತಕ್ಕೊಳಗಾಗುತ್ತೀರಿ. Viral News – ನಿಖಾ ಬಳಿಕ ವಧುವನ್ನು ನೋಡಿದ ವರನಿಗೆ ಶಾಕ್? ಉತ್ತರ ಪ್ರದೇಶದ ಮೀರತ್ನಲ್ಲಿ ನಡೆದ ಈ […] - [Cibil Score : ಸಿಬಿಲ್ ಸ್ಕೋರ್ ನೀತಿಯಲ್ಲಿ 6 ಪ್ರಮುಖ ಬದಲಾವಣೆಗಳು : ಆರ್‌ಬಿಐಯ ಹೊಸ ನಿಯಮಗಳು ಏನು?](https://ismkannadanews.com/rbi-cibil-score-policy-changes-2025/): Cibil Score – ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಸಿಬಿಲ್ ಸ್ಕೋರ್‌ಗೆ ಸಂಬಂಧಿಸಿದಂತೆ ಆರು ಪ್ರಮುಖ ಬದಲಾವಣೆಗಳನ್ನು ಜಾರಿಗೆ ತಂದಿದೆ. ಈ ಹೊಸ ಮಾರ್ಗಸೂಚಿಗಳು ಸಾಲ ವರದಿಗಳನ್ನು ಹೆಚ್ಚು ಪಾರದರ್ಶಕ, ನಿಖರ ಮತ್ತು ಗ್ರಾಹಕ ಸ್ನೇಹಿಯಾಗಿಸುವ ಗುರಿಯನ್ನು ಹೊಂದಿವೆ. ಈ ಬದಲಾವಣೆಗಳು ಸಾಲಗಾರರಿಗೆ ತಮ್ಮ ಆರ್ಥಿಕ ಆರೋಗ್ಯವನ್ನು ಉತ್ತಮವಾಗಿ ನಿರ್ವಹಿಸಲು ಸಹಾಯ ಮಾಡುತ್ತವೆ. ಆರ್‌ಬಿಐ ತಂದಿರುವ ಈ ಹೊಸ ಸಿಬಿಲ್ ಸ್ಕೋರ್ ನೀತಿಗಳು ಏನು ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ. Cibil Score – ತಿಂಗಳಿಗೆ ಎರಡು […] - [Lesbian Love : ಇಬ್ಬರು ಯುವತಿಯರ ಲವ್, ಬೇರೊಬ್ಬ ಯುವಕನೊಂದಿಗೆ ಮದುವೆಯಾದ ಯುವತಿಯನ್ನು ಕಲ್ಯಾಣ ಮಂಟಪದಿಂದ ಎಳೆದೊಯ್ದ ಯುವತಿ….!](https://ismkannadanews.com/lesbian-love-up-bride-girlfriend-crashes-engagement/): Lesbian Love – ಉತ್ತರಪ್ರದೇಶದ ಅಲಿಗಢದಲ್ಲಿ ನಡೆದ ಒಂದು ಅಸಾಮಾನ್ಯ ಘಟನೆ ಪ್ರೀತಿ ಮತ್ತು ವೈವಾಹಿಕ ಜೀವನದ ನಡುವಿನ ಸಂಘರ್ಷವನ್ನು ಅನಾವರಣಗೊಳಿಸಿದೆ. ತನ್ನ ಗೆಳತಿಯ ಮದುವೆಯನ್ನು ತಡೆಯಲು ಆಕೆಯೊಂದಿಗೆ ಲಿವ್​ ಇನ್​ ಸಂಬಂಧದಲ್ಲಿದ್ದ ಯುವತಿಯೇ ಮಂಟಪಕ್ಕೆ ನುಗ್ಗಿ ಆಕೆಯನ್ನು ಎಳೆದೊಯ್ದದ್ದು ಎಲ್ಲರನ್ನೂ ಅಚ್ಚರಿಗೊಳಿಸಿದೆ. ಈ ರೋಚಕ ಪ್ರೇಮಕಥೆ ಈಗ ಎಲ್ಲೆಡೆ ಚರ್ಚೆಯ ವಿಷಯವಾಗಿದೆ. Lesbian Love – ನಾಲ್ಕು ವರ್ಷಗಳ ಪ್ರೇಮ, ಮದುವೆಯಲ್ಲಿ ವಿಘ್ನ! ಬುಲಂದ್‌ ಶಹರ್‌ನ ಯುವತಿಯೊಬ್ಬಳು ಅಲಿಗಢದ ಯುವಕನೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಡಲು ಸಿದ್ಧಳಾಗಿದ್ದಳು. […] - [Bride - ಮೆಹಂದಿ ಹಾಕಿಸಿಕೊಂಡು ಹೋದ ವಧು ನಾಪತ್ತೆ, ರದ್ದಾದ ಮದುವೆ, ಮಂಗಳೂರಿನಲ್ಲಿ ನಡೆದ ಘಟನೆ….!](https://ismkannadanews.com/missing-bride-mehndi-mangaluru-wedding-cancel/): Bride – ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಬೋಳಾರ್ ಪ್ರದೇಶದಲ್ಲಿ ಮದುವೆಗೆ ಕೇವಲ ಒಂದು ದಿನ ಬಾಕಿ ಇರುವಾಗ ವಧುವೊಬ್ಬರು ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ. ಏಪ್ರಿಲ್ 16 ರಂದು ವಿವಾಹವಾಗಬೇಕಿದ್ದ 22 ವರ್ಷದ ಪಲ್ಲವಿ, ಏಪ್ರಿಲ್ 15 ರಂದು ಸಂಜೆ ಮೆಹಂದಿ ಹಾಕಿಸಿಕೊಳ್ಳಲು ಬ್ಯೂಟಿ ಪಾರ್ಲರ್‌ಗೆಂದು ಮನೆಯಿಂದ ಹೋದವರು ರಾತ್ರಿಯಾದರೂ ಹಿಂತಿರುಗಿಲ್ಲ. Bride – ಒಪ್ಪಿಗೆಯ ಮದುವೆ, ಅದ್ಧೂರಿ ಪೂರ್ವ ತಯಾರಿ! ಪಲ್ಲವಿ ಸಂಜೆ ಮನೆಗೆ ಬರುವುದಾಗಿ ಹೇಳಿ ಹೋದ ನಂತರ ಆಕೆಯ ಮೊಬೈಲ್ ಫೋನ್ ಸ್ವಿಚ್ […] - [BIS Recruitment 2025 : ಬ್ಯುರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್‌ನಲ್ಲಿ 160 ಕನ್ಸಲ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ!](https://ismkannadanews.com/bis-recruitment-2025-apply-160-consultant-posts/): BIS Recruitment 2025 – ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ! ಭಾರತ ಸರ್ಕಾರದ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಬ್ಯುರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ 2025ರಲ್ಲಿ ಒಟ್ಟು 160 ಕನ್ಸಲ್ಟೆಂಟ್ ಹುದ್ದೆಗಳ ಭರ್ತಿಗೆ BIS ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ.  ಪದವಿ ಪೂರೈಸಿದವರಿಗೆ ಈ ಉದ್ಯೋಗಾವಕಾಶವು ಒಂದು ಅತ್ಯುತ್ತಮ ಅವಕಾಶವಾಗಿದೆ. ಆಸಕ್ತ ಅಭ್ಯರ್ಥಿಗಳು ಮೇ 9, 2025ರ ಒಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಈ ಲೇಖನದಲ್ಲಿ ಉದ್ಯೋಗ, ಅರ್ಜಿ ಪ್ರಕ್ರಿಯೆ, ವಿದ್ಯಾರ್ಹತೆ, […] - [Living Together - ಲಿವಿಂಗ್ ಟುಗೆದರ್ಗೆ ವಿರೋಧ: ಮನನೊಂದ ಯುವಕನಿಂದ ಆತ್ಮಹತ್ಯೆ, ರಕ್ಷಣೆಗೆ ಬಂದ ಮಹಿಳೆಗೂ ಗಾಯ!](https://ismkannadanews.com/living-together-suicide-tragedy-kalaburagi/): Living Together –  ಕಲಬುರಗಿ ನಗರದ ಹೊರವಲಯದ ನಾಗನಹಳ್ಳಿಯಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ತನ್ನ ಪ್ರೇಯಸಿ ಜೊತೆ ಲಿವಿಂಗ್ ಟುಗೆದರ್ (Living Together) ಸಂಬಂಧದಲ್ಲಿದ್ದ ಯುವಕನಿಗೆ ಮನೆಯವರು ತೀವ್ರ ವಿರೋಧ ವ್ಯಕ್ತಪಡಿಸಿದ ಕಾರಣ ಆತ ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾನೆ. ಮೃತ ಯುವಕ ಕಲಬುರಗಿ ತಾಲೂಕಿನ ಕುಮಸಿ ಗ್ರಾಮದ ಶಿವಕುಮಾರ್ (28) ಎಂದು ಗುರುತಿಸಲಾಗಿದೆ. Living Together – ಲಿವಿಂಗ್ ಟುಗೆದರ್ ನಲ್ಲಿರುವುದಕ್ಕೆ ವಿರೋಧ ನಾಗನಹಳ್ಳಿ ಸಮೀಪದ ರೈಲ್ವೆ ಹಳಿಯಲ್ಲಿ ಶಿವಕುಮಾರ್ ರೈಲಿಗೆ ಸಿಲುಕಿ ದುರಂತ ಅಂತ್ಯ […] - [Transgender : ಬೆಂಗಳೂರಿನಲ್ಲಿ ಕೋಟ್ಯಾಧಿಪತಿ ಮಂಗಳಮುಖಿ ತನುಶ್ರೀ ಭೀಕರ ಹತ್ಯೆ: ಮದುವೆಯಾದ ಮೂರೇ ತಿಂಗಳಿಗೆ ದುರಂತ ಅಂತ್ಯ?](https://ismkannadanews.com/bengaluru-transgender-millionaire-murder/): Transgender – ಕೋಟಿ ಕೋಟಿ ಆಸ್ತಿಯ ಕೋಟ್ಯಾಧಿಪತಿ ಮಂಗಳಮುಖಿ ತನುಶ್ರೀ (40) ಅವರ ಬರ್ಬರ ಕೊಲೆಯ ಘಟನೆ ಬೆಂಗಳೂರಿನ ಕೆ.ಆರ್.ಪುರಂನ ಬಸವೇಶ್ವರನಗರದ ಗಾಯತ್ರಿ ಲೇಔಟ್‌ನಲ್ಲಿ ನಡೆದಿದೆ. ಕೇವಲ ಮೂರು ತಿಂಗಳ ಹಿಂದೆ ಜಗನ್ನಾಥ್ ಎಂಬಾತನೊಂದಿಗೆ ವಿವಾಹವಾಗಿದ್ದ ತನುಶ್ರೀ, ಆಸ್ತಿ ಮತ್ತು ಚಿನ್ನಾಭರಣಕ್ಕಾಗಿ ಮಾರಕಾಸ್ತ್ರದಿಂದ ಇರಿದು ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ. ಈ ಘಟನೆಯು ಬೆಂಗಳೂರಿನ ಮಂಗಳಮುಖಿ ಸಮುದಾಯದಲ್ಲಿ ಆಘಾತವನ್ನುಂಟು ಮಾಡಿದ್ದು, ತಮ್ಮ ನಾಯಕಿಯನ್ನು ಕಳೆದುಕೊಂಡ ದುಃಖವನ್ನು ತಂದಿದೆ. Transgender – ಕೊಲೆಯ ಹಿಂದಿನ ಕಾರಣಗಳು? ತನುಶ್ರೀ ಅವರು ಕಳೆದ […] - [Men's rights : ಮಹಿಳೆಯರಂತೆ ಪುರುಷರಿಗೂ ಸಮಾನ ನ್ಯಾಯಕ್ಕಾಗಿ ಜಂತರ್ ಮಂತರ್‌ನಲ್ಲಿ ಆಂದೋಲನ, ದೇಶದ ಗಮನ ಸೆಳೆಯಲು ಪ್ರಯತ್ನ?](https://ismkannadanews.com/mens-rights-satyagraha-jantar-mantar-2025/): Men’s rights – ಆಂಧ್ರಪ್ರದೇಶದಿಂದ ಪುರುಷರ ಹಕ್ಕುಗಳಿಗಾಗಿ ದೊಡ್ಡ ಹೋರಾಟಕ್ಕೆ ಸಿದ್ಧತೆ ನಡೆದಿದೆ. ಮಹಿಳೆಯರಿಗೆ ರಕ್ಷಣೆ ನೀಡುವ ಕಾನೂನುಗಳು ದೇಶದಲ್ಲಿ ಚಿರಪರಿಚಿತವಾದರೂ, ಈಗ ಪುರುಷರೂ ತಮಗೆ ಸಮಾನ ರಕ್ಷಣೆ ಮತ್ತು ನ್ಯಾಯ ಬೇಕೆಂದು ಒತ್ತಾಯಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ಸೇವ್ ಇಂಡಿಯನ್ ಫ್ಯಾಮಿಲಿ ಸಂಘಟನೆಯ ಕಾರ್ಯಕರ್ತರು ದೆಹಲಿಯ ಜಂತರ್ ಮಂತರ್ನಲ್ಲಿ ಏಪ್ರಿಲ್ 19 ರಂದು ಪುರುಷರ ಸತ್ಯಾಗ್ರಹ ಎಂಬ ಶಾಂತಿಯುತ ಪ್ರತಿಭಟನೆಗೆ ಸಜ್ಜಾಗಿದ್ದಾರೆ. ವಿಶಾಖಪಟ್ಟಣದಿಂದ ಎಪಿ ಎಕ್ಸ್‌ಪ್ರೆಸ್ ರೈಲಿನಲ್ಲಿ ದೆಹಲಿಗೆ ತೆರಳಿರುವ ಕಾರ್ಯಕರ್ತರು, ಈ ಆಂದೋಲನದ ಮೂಲಕ ದೇಶದ […] - [Bigg Boss - ಬಿಗ್ ಬಾಸ್ ಫ್ಯಾನ್ಸ್‌ಗೆ ಶಾಕಿಂಗ್ ಸುದ್ದಿ: ರಿಯಾಲಿಟಿ ಶೋಗೆ ಬ್ರೇಕ್ ಬೀಳುತ್ತಾ?](https://ismkannadanews.com/bigg-boss-2025-show-delayed-update/): Bigg Boss -ಬಿಗ್ ಬಾಸ್ ರಿಯಾಲಿಟಿ ಶೋನ ಅಭಿಮಾನಿಗಳಿಗೆ ಈ ಸುದ್ದಿ ಖಂಡಿತಾ ಆಘಾತವನ್ನುಂಟು ಮಾಡಬಹುದು. ವರ್ಷಗಟ್ಟಲೆ ಜನರ ಮನಗೆದ್ದ ಈ ಜನಪ್ರಿಯ ಶೋ ಈ ಬಾರಿ ಇರದೇ ಇರಬಹುದಂತೆ. ಹೌದು, ಬಿಗ್ ಬಾಸ್ ಶೋಗೆ ತಾತ್ಕಾಲಿಕವಾಗಿ ಬ್ರೇಕ್ ಬೀಳುವ ಸಾಧ್ಯತೆ ಇದೆ ಎಂಬ ಗಾಳಿಸುದ್ದಿಗಳು ಕೇಳಿಬರುತ್ತಿವೆ. ಆದರೆ, ಇದರ ಹಿಂದಿನ ಕಾರಣ ಏನು? ಬಿಗ್ ಬಾಸ್ ಶೋ ಖರೇನೆ ನಿಲ್ಲುತ್ತಿದೆಯಾ? ಇಲ್ಲವೇ ಕೇವಲ ಊಹಾಪೋಹವಾ? ಬನ್ನಿ, ಈ ಸುದ್ದಿಯ ಹಿಂದಿನ ಸತ್ಯವನ್ನು ತಿಳಿಯೋಣ. Bigg Boss […] - [PM Surya Ghar Yojana : 300 ಯೂನಿಟ್ ಉಚಿತ ವಿದ್ಯುತ್, ₹78,000 ಸಹಾಯಧನ - ಪಿಎಂ ಸೂರ್ಯ ಘರ್ ಯೋಜನೆಯ ಸಂಪೂರ್ಣ ಮಾಹಿತಿ...!](https://ismkannadanews.com/how-to-apply-pm-surya-ghar-yojana-2025/): PM Surya Ghar Yojana – ಸಾಮಾನ್ಯ ಜನರ ವಿದ್ಯುತ್ ಬಿಲ್ ಹೊರೆ ಕಡಿಮೆ ಮಾಡಲು ಕೇಂದ್ರ ಸರ್ಕಾರ ‘ಪಿಎಂ ಸೂರ್ಯ ಘರ್ ಯೋಜನೆ’ಯ ಮೂಲಕ ಮನೆಗಳಿಗೆ ಸೋಲಾರ್ ಪ್ಯಾನೆಲ್‌ಗಳನ್ನು ಅಳವಡಿಸುತ್ತಿದೆ. ಶೇಕಡಾ 40 ರಷ್ಟು ಸಹಾಯಧನದೊಂದಿಗೆ ಸೋಲಾರ್ ಪ್ಯಾನೆಲ್‌ಗಳನ್ನು ನೀಡಲಾಗುತ್ತಿದೆ. ಪ್ರತಿ ತಿಂಗಳು 300 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ಪಡೆಯಬಹುದು ಎಂದು ತಿಳಿಸಲಾಗಿದೆ. ಬೇಸಿಗೆ ಬಂತೆಂದರೆ ಕರೆಂಟ್ ಬಿಲ್ ಭಯ ಶುರುವಾಗುತ್ತದೆ. ಹೊರಗಿನ ತಾಪಮಾನ ಹೆಚ್ಚಾಗುತ್ತಿದ್ದಂತೆ ಎಸಿ, ಕೂಲರ್‌ಗಳು ಅನಿವಾರ್ಯವಾಗುತ್ತವೆ. ಇವುಗಳ ಬಳಕೆಯಿಂದ ಕರೆಂಟ್ ಬಿಲ್‌ಗಳು […] - [BDA Site - ಬೆಂಗಳೂರಿನಲ್ಲಿ ಬಿಡಿಎ ಸೈಟ್ ಖರೀದಿಸುವುದು ಹೇಗೆ? ಅರ್ಜಿ, ಅರ್ಹತೆ ಮತ್ತು ಸಂಪೂರ್ಣ ಮಾಹಿತಿ ಇಲ್ಲಿದೆ!](https://ismkannadanews.com/how-to-apply-bda-site-bengaluru/): BDA Site – ಬೆಂಗಳೂರಿನಂತಹ ಮಹಾನಗರದಲ್ಲಿ ಸ್ವಂತ ನಿವೇಶನ ಹೊಂದುವುದು ಅನೇಕ ಮಧ್ಯಮ ವರ್ಗದ ಕುಟುಂಬಗಳ ಬಹುದಿನಗಳ ಕನಸು. ಆದರೆ, ಈ ಕನಸನ್ನು ನನಸಾಗಿಸುವುದು ಇತ್ತೀಚಿನ ದಿನಗಳಲ್ಲಿ ದುಬಾರಿ ವೆಚ್ಚ ಮತ್ತು ಕಾನೂನು ಪ್ರಕ್ರಿಯೆಗಳ ಕಾರಣದಿಂದ ಕಷ್ಟಕರವಾಗಿದೆ. ಹೀಗಿರುವಾಗ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಅಭಿವೃದ್ಧಿಪಡಿಸಿರುವ ನಿವೇಶನಗಳನ್ನು (BDA Site) ಖರೀದಿಸಲು ಬಯಸುವಿರಾ? ಹಾಗಾದರೆ, ಅದಕ್ಕೆ ಬೇಕಾದ ಅರ್ಹತೆಗಳೇನು? ಅರ್ಜಿ ಸಲ್ಲಿಸುವುದು ಹೇಗೆ? ಮತ್ತು ಯಾವೆಲ್ಲ ದಾಖಲೆಗಳು ಬೇಕಾಗುತ್ತವೆ ಎಂಬ ಪ್ರಶ್ನೆಗಳು ನಿಮ್ಮನ್ನು ಕಾಡುತ್ತಿರಬಹುದು. ನಿಮ್ಮ ಈ […] - [Bank of Baroda ದಲ್ಲಿ ಬಂಪರ್ ನೇಮಕಾತಿ 2025: 146 ಹುದ್ದೆಗಳಿಗೆ ಅರ್ಜಿ ಸಲ್ಲಿಸಿ, ಕೊನೆಯ ದಿನಾಂಕ ಏಪ್ರಿಲ್ 25...!](https://ismkannadanews.com/bank-of-baroda-recruitment-2025-apply-online/): Bank of Baroda – ನೀವು ಬ್ಯಾಂಕಿಂಗ್ ಕ್ಷೇತ್ರದಲ್ಲಿ ವೃತ್ತಿಜೀವನ ಕಟ್ಟಿಕೊಳ್ಳುವ ಕನಸು ಕಾಣುತ್ತಿದ್ದೀರಾ? ಆಗ ಇದು ನಿಮಗೆ ಸುವರ್ಣಾವಕಾಶ! ಬ್ಯಾಂಕ್ ಆಫ್ ಬರೋಡಾ ತನ್ನ ಇತ್ತೀಚಿನ ನೇಮಕಾತಿ 2025 ಅಭಿಯಾನದ ಮೂಲಕ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಒಟ್ಟು 146 ಹುದ್ದೆಗಳನ್ನು ಭರ್ತಿ ಮಾಡಲು ಯೋಜನೆ ರೂಪಿಸಲಾಗಿದೆ, ಮತ್ತು ಆಸಕ್ತ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಏಪ್ರಿಲ್ 25, 2025 ರವರೆಗೆ ವಿಸ್ತರಿಸಲಾಗಿದೆ. ಈ ಬ್ಯಾಂಕ್ ಉದ್ಯೋಗಾವಕಾಶವನ್ನು ಕೈಬಿಡದೆ, ಈಗಲೇ ಅರ್ಜಿ ಸಲ್ಲಿಸಿ. Bank […] - [SSLC Student - ದಯವಿಟ್ಟು ನನ್ನನ್ನು ಪಾಸ್ ಮಾಡಿ, ನನ್ನ ಪ್ರೀತಿ ನಿಮ್ಮ ಕೈಯಲ್ಲಿದೆ: SSLC ಮೌಲ್ಯಮಾಪನದಲ್ಲಿ ವಿದ್ಯಾರ್ಥಿಯ ವಿಚಿತ್ರ ಮನವಿ!](https://ismkannadanews.com/sslc-student-viral-request-2025-answer-sheet/): SSLC Student – ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು 2025ರ ಎಸ್ಸೆಸ್ಸೆಲ್ಸಿ (SSLC) ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವನ್ನು ಪ್ರಾರಂಭಿಸಿದೆ. ಸಾಮಾನ್ಯವಾಗಿ, ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳು ವಿವಿಧ ರೀತಿಯ ಮನವಿಗಳನ್ನು ಮಾಡುವುದು ಕಂಡುಬರುತ್ತದೆ. ಈ ಬಾರಿ ಬೆಳಗಾವಿ ಜಿಲ್ಲೆಯ ವಿದ್ಯಾರ್ಥಿಯೊಬ್ಬನ ವಿಚಿತ್ರ ಬೇಡಿಕೆಯು ಸಾಮಾಜಿಕ ಮಾಧ್ಯಮಗಳಲ್ಲಿ (Social Media) ವ್ಯಾಪಕವಾಗಿ ಹರಿದಾಡುತ್ತಿದೆ. SSLC Student – ವಿದ್ಯಾರ್ಥಿಯ ವಿಚಿತ್ರ ಬೇಡಿಕೆ ಏನು? ಆ ವಿದ್ಯಾರ್ಥಿಯು ತನ್ನ ಉತ್ತರ ಪತ್ರಿಕೆಯಲ್ಲಿ ಮೌಲ್ಯಮಾಪಕರಿಗೆ ₹500 ರೂಪಾಯಿ ನೋಟನ್ನು […] - [Janivara Controversy : ಜನಿವಾರ ತೆಗಿಸಿದ್ದು, ಬ್ರಾಹ್ಮಣ ಸಮುದಾಯಕ್ಕೆ ಅವಮಾನ ಮಾಡಿದಂತೆ: ನಿರಂಜನ್ ಆಕ್ರೋಷ...!](https://ismkannadanews.com/brahmin-protest-janivara-controversy-cet-exam/): Janivara Controversy – ಸಿಇಟಿ (CET – Common Entrance Test) ಪರೀಕ್ಷೆಗೆ ಹಾಜರಾಗಲು ತೆರಳುತ್ತಿದ್ದ ಬ್ರಾಹ್ಮಣ ಸಮುದಾಯದ ವಿದ್ಯಾರ್ಥಿಯ ಕೊರಳಿನಲ್ಲಿದ್ದ ಪವಿತ್ರ ಜನಿವಾರವನ್ನು ತೆಗೆದುಹಾಕಿರುವ ಘಟನೆ ತೀವ್ರ ವಿವಾದಕ್ಕೆ ಕಾರಣವಾಗಿದೆ. ಈ ಅಮಾನವೀಯ ಕೃತ್ಯವನ್ನು ಗುಡಿಬಂಡೆ ಬ್ರಾಹ್ಮಣ ಅಭಿವೃದ್ಧಿ ಟ್ರಸ್ಟ್‌ನ ನಿರ್ದೇಶಕ ನಿರಂಜನ್ ಅವರು ತೀವ್ರವಾಗಿ ಖಂಡಿಸಿದ್ದು, ಇದು ಬ್ರಾಹ್ಮಣ ಸಮುದಾಯದ ಧಾರ್ಮಿಕ ಆಚರಣೆಗೆ ಮಾಡಿದ ಘೋರ ಅಪಮಾನ ಎಂದು ಕಿಡಿಕಾರಿದ್ದಾರೆ. ಈ ಕುರಿತು ತಕ್ಷಣವೇ ಕಠಿಣ ಕ್ರಮ ಕೈಗೊಳ್ಳುವಂತೆ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ. Janivara […] - [Viral News - ಅಯ್ಯೋ ದೇವರೇ! ಎತ್ತ ಸಾಗುತ್ತಿದೆ ಸಮಾಜ? ತನ್ನ ಮಗಳ ಮಾವನ ಜೊತೆ ಓಡಿಹೋದ ಮಹಿಳೆ?](https://ismkannadanews.com/viral-news-woman-elopes-daughters-father-in-law/): Viral News – ಉತ್ತರ ಪ್ರದೇಶದ ಬದಾಯೂಂನಲ್ಲಿ ನಡೆದ ಈ ಘಟನೆ ಕೇಳಿ ಇಡೀ ಊರೇ ಬೆಚ್ಚಿಬಿದ್ದಿದೆ. ಮೊನ್ನೆ ಮೊನ್ನೆಯಷ್ಟೇ ಅಲಿಗಢದಲ್ಲಿ ಓರ್ವ ಮಹಿಳೆ ತನ್ನ ಮಗಳಿಗೆ ಆಗಬೇಕಿದ್ದ ಗಂಡನ ಜೊತೆ ಪರಾರಿಯಾಗಿದ್ದಳು. ಆ ಘಟನೆ ಮಾಸುವ ಮುನ್ನವೇ, ಇದೀಗ ಮಮತಾ ಎಂಬ 43 ವರ್ಷದ ಮಹಿಳೆ ತನ್ನ ಮಗಳ ಮಾವನಾದ ಶೈಲೇಂದ್ರ (46) ಅಲಿಯಾಸ್ ಬಿಲ್ಲುನೊಂದಿಗೆ ಓಡಿಹೋಗಿದ್ದಾಳೆ. ಈ ಸುದ್ದಿ ಎಲ್ಲೆಡೆ ವೈರಲ್ ಆಗಿದೆ. Viral News – ಘಟನೆಯ ಹಿನ್ನೆಲೆ ಮಮತಾ ಅವರ ಪತಿ […] - [Arvind Kejriwal: ಪುಷ್ಪ 2 ಸಾಂಗ್‌ ಗೆ ಸಖತ್ ಆಗಿ ಸ್ಟೆಪ್ಸ್ ಹಾಕಿದ ಮಾಜಿ ಸಿಎಂ ಕೇಜ್ರಿವಾಲ್, ವೈರಲ್ ಆದ ವಿಡಿಯೋ…!](https://ismkannadanews.com/arvind-kejriwal-daughter-harshita-wedding-dance-celebration/): Arvind Kejriwal – ದೆಹಲಿಯ ಮಾಜಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಅರವಿಂದ್ ಕೇಜ್ರಿವಾಲ್ ಅವರ ಮಗಳು ಹರ್ಷಿತಾ ಕೇಜ್ರಿವಾಲ್ (Harshita Kejriwal) ಅವರ ಮದುವೆ ಸಮಾರಂಭ ಇತ್ತೀಚೆಗೆ ದೆಹಲಿಯಲ್ಲಿ ಅದ್ಧೂರಿಯಾಗಿ ನಡೆಯಿತು. ಈ ಸಂತಸದ ಸಮಯದಲ್ಲಿ ಕೇಜ್ರಿವಾಲ್ ಅವರು ತಮ್ಮ ಪತ್ನಿ ಸುನೀತಾ ಕೇಜ್ರಿವಾಲ್ ಜೊತೆಗೆ ವೇದಿಕೆಯಲ್ಲಿ ಡ್ಯಾನ್ಸ್ ಮಾಡಿ ಎಲ್ಲರ ಮನ ಗೆದ್ದಿದ್ದಾರೆ. ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ 2: ದಿ ರೂಲ್’ ಚಿತ್ರದ ಪ್ರಸಿದ್ಧ ಹಾಡು ‘ಅಂಗಾರೋ ಕಾ […] - [Newlywed Woman - ನವವಿವಾಹಿತೆ ಆತ್ಮಹತ್ಯೆ: ಅತ್ತೆ-ಭಾವನಿಂದ ವರ್ಣಭೇದ ಕಿರುಕುಳ, ಡೆತ್ ನೋಟ್‌ನಲ್ಲಿ ಸತ್ಯ ಬಯಲು](https://ismkannadanews.com/newlywed-woman-suicide-colorism-harassment-gadag/): Newlywed Woman – ಕನಸಿನ ಜೀವನಕ್ಕೆ ಕಾಲಿಟ್ಟ ನವವಿವಾಹಿತೆಯೊಬ್ಬಳು, ಮದುವೆಯಾದ ಕೇವಲ ನಾಲ್ಕು ತಿಂಗಳಲ್ಲಿ ಜೀವಕ್ಕೆ ಕೊನೆ ಹಾಡಿಕೊಂಡ ಘಟನೆ ಕರ್ನಾಟಕ ರಾಜ್ಯದ ಗದಗ ಜಿಲ್ಲೆಯ ಬೆಟಗೇರಿಯಲ್ಲಿ ನಡೆದಿದೆ. ಕಾರಣ? ಅತ್ತೆ ಮತ್ತು ಭಾವನಿಂದ ಸತತವಾಗಿ ಎದುರಾದ ವರ್ಣಭೇದ ಕಿರುಕುಳ. “ನೀನು ಕಪ್ಪಾಗಿದ್ದೀಯಾ” ಎಂದು ಮಾನಸಿಕವಾಗಿ ಹಿಂಸಿಸಿದ್ದರಿಂದ ಮನನೊಂದ ಯುವತಿ, ಆತ್ಮಹತ್ಯೆಗೆ ಶರಣಾದಳು. ತನ್ನ ಸಾವಿಗೆ ಅತ್ತೆ ಮತ್ತು ಭಾವನೇ ಕಾರಣ ಎಂದು ಡೆತ್ ನೋಟ್‌ನಲ್ಲಿ ಬರೆದಿಟ್ಟಿರುವ ಈ ಯುವತಿಯ ಕಥೆ, ಸಮಾಜದ ಕೊಳಕು ಮನಸ್ಥಿತಿಯನ್ನು ಬಯಲಿಗೆಳೆದಿದೆ. […] - [Aligarh Love Story : ಅತ್ತೆ-ಅಳಿಯನ ಪ್ರೇಮ ಪ್ರಕರಣ: ಅತ್ತೆಯ ಸ್ಫೋಟಕ ಹೇಳಿಕೆ, ಆಕೆ ಹೇಳಿದ್ದು ಏನು ಗೊತ್ತಾ?](https://ismkannadanews.com/aligarh-love-story-aunt-nephew-affair-case/): Aligarh Love Story – ಹತ್ತು ದಿನಗಳ ಹಿಂದೆ ನಾಪತ್ತೆಯಾಗಿದ್ದ ಅತ್ತೆ ಮತ್ತು ಅಳಿಯ ಇದೀಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಉತ್ತರ ಪ್ರದೇಶದ ಅಲಿಗಢದಿಂದ (Uttar Pradesh) ಓಡಿಹೋಗಿದ್ದ ಅತ್ತೆ ಅನಿತಾ ಅಲಿಯಾಸ್ ಸಪ್ನಾ (Sapna) ಮತ್ತು ಆಕೆಯ ಅಳಿಯ ರಾಹುಲ್‌ನನ್ನು (Rahul) ಬಿಹಾರದ (Bihar) ನೇಪಾಳ ಗಡಿಯಲ್ಲಿ (Nepal Border) ಪೊಲೀಸರು ಪತ್ತೆಹಚ್ಚಿದ್ದಾರೆ. ಈ ವೇಳೆ ಅತ್ತೆ ನೀಡಿದ ಹೇಳಿಕೆ ಅಚ್ಚರಿ ಮೂಡಿಸುವಂತಿದೆ. Aligarh Love Story – ಮದುವೆಯಾಗಿಲ್ಲ ಎಂದ ಅತ್ತೆ: ಪೊಲೀಸರ ವಿಚಾರಣೆ […] - [NCL Recruitment : 10ನೇ ತರಗತಿ ಉತ್ತೀರ್ಣರಿಗೆ ತಂತ್ರಜ್ಞ ಹುದ್ದೆಗಳಿಗೆ ಅವಕಾಶ, ಅರ್ಜಿ ಸಲ್ಲಿಸುವುದು ಹೇಗೆ?](https://ismkannadanews.com/ncl-recruitment-technician-2025-apply-online/): NCL Recruitment – ಕೆಲಸದ ಅನ್ವೇಷಣೆಯಲ್ಲಿರುವ ಯುವಕರಿಗೆ ಸಿಹಿ ಸುದ್ದಿ! ನಾರ್ದರ್ನ್ ಕೋಲ್ಫೀಲ್ಡ್ಸ್ ಲಿಮಿಟೆಡ್ (NCL) 10ನೇ ತರಗತಿ ಉತ್ತೀರ್ಣರಿಗೆ 200 ತಂತ್ರಜ್ಞ ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು NCL ನೇಮಕಾತಿ 2025ಗೆ ಆನ್‌ಲೈನ್ ಅರ್ಜಿ ಸಲ್ಲಿಸಬಹುದು. ಈ ಅವಕಾಶವನ್ನು NCL ಅಧಿಕೃತ ವೆಬ್‌ಸೈಟ್ nclcil.in ಮೂಲಕ ಪಡೆಯಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮೇ 10, 2025 ಆಗಿದೆ. ಈ ಲೇಖನದಲ್ಲಿ NCL ತಂತ್ರಜ್ಞ ನೇಮಕಾತಿಯ ವಿವರಗಳು, […] - [Pilot : ಪಿಯುಸಿ ಕಲೆ, ವಾಣಿಜ್ಯ ವಿದ್ಯಾರ್ಥಿಗಳಿಗೂ ವಿಮಾನ ಚಾಲಕರಾಗುವ ಸುವರ್ಣಾವಕಾಶ...!](https://ismkannadanews.com/pilot-dgca-cpl-rule-relaxation-2025/): Pilot- ಇನ್ನು ಮುಂದೆ ಕೇವಲ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಮಾತ್ರವಲ್ಲ, ಕಲಾ (Arts) ಮತ್ತು ವಾಣಿಜ್ಯ (Commerce) ವಿಭಾಗದಲ್ಲಿ ಪಿಯುಸಿ (PUC) ಪೂರೈಸಿದ ವಿದ್ಯಾರ್ಥಿಗಳಿಗೂ ವಾಣಿಜ್ಯ ವಿಮಾನ ಚಾಲಕರಾಗುವ (Commercial Pilots) ಅವಕಾಶ ಲಭ್ಯವಾಗಲಿದೆ. ಭಾರತದ ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ಈ ಕುರಿತು ಮಹತ್ವದ ನಿರ್ಧಾರ ಕೈಗೊಳ್ಳಲು ಸಿದ್ಧತೆ ನಡೆಸಿದೆ. ವಾಣಿಜ್ಯ ಪೈಲಟ್ ಪರವಾನಗಿ (CPL) ತರಬೇತಿ ಪಡೆಯಲು ದ್ವಿತೀಯ ಪಿಯುಸಿಯಲ್ಲಿ ಭೌತಶಾಸ್ತ್ರ (Physics) ಮತ್ತು ಗಣಿತ (Mathematics) ವಿಷಯಗಳನ್ನು ಕಡ್ಡಾಯವಾಗಿ ಓದಿರಬೇಕೆಂಬ ಹಳೆಯ ನಿಯಮವನ್ನು ತೆಗೆದುಹಾಕಲು […] - [NSS Camp : ಬಾಲ್ಯದಿಂದಲೇ ಶಿಸ್ತು ಮತ್ತು ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಿ: ಶಾಸಕ ಸುಬ್ಬಾರೆಡ್ಡಿ](https://ismkannadanews.com/mla-s-n-subbareddy-speaking-nss-camp-bagepalli/): NSS Camp – ವಿದ್ಯಾರ್ಥಿಗಳು ಬಾಲ್ಯದಿಂದಲೇ ಶಿಸ್ತು, ಸೇವಾ ಮನೋಭಾವ, ಮತ್ತು ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬೇಕೆಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಕರೆ ನೀಡಿದ್ದಾರೆ. ಬಾಗೇಪಲ್ಲಿ ತಾಲೂಕಿನ ದೇವರಗುಡಿಪಲ್ಲಿಯಲ್ಲಿ ನ್ಯಾಷನಲ್ ಕಾಲೇಜು ಆಯೋಜಿಸಿದ 7 ದಿನಗಳ ಎನ್.ಎಸ್.ಎಸ್. ವಿಶೇಷ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಎನ್.ಎಸ್.ಎಸ್. ಶಿಬಿರವು ವಿದ್ಯಾರ್ಥಿಗಳಿಗೆ ಸೇವೆ ಮತ್ತು ನಾಯಕತ್ವವನ್ನು ಕಲಿಯಲು ಉತ್ತಮ ವೇದಿಕೆಯಾಗಿದೆ ಎಂದು ತಿಳಿಸಿದರು. NSS Camp –  ವಿದ್ಯಾರ್ಥಿಗಳಿಗೆ ಸಮಾಜ ಸೇವೆಯ ಪಾಠ ಶಾಸಕ ಸುಬ್ಬಾರೆಡ್ಡಿ, ಎನ್.ಎಸ್.ಎಸ್. ಶಿಬಿರವು ವಿದ್ಯಾರ್ಥಿಗಳಿಗೆ ಸಮಾಜ ಸೇವೆಯ […] - [Local Politics :  ಶಾಸಕ ಸುಬ್ಬಾರೆಡ್ಡಿಯವರಿಗೆ ಸಚಿವ ಸ್ಥಾನ ನೀಡಿ: ಮಾಜಿ ಶಾಸಕ ಎನ್.ಸಂಪಂಗಿ ಒತ್ತಾಯ](https://ismkannadanews.com/local-politics-subbareddy-minister-demand-sampang/): Local Politics – ಬಾಗೇಪಲ್ಲಿ ಕ್ಷೇತ್ರದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿಯವರು ಉತ್ತಮ ಕಾರ್ಯನಿರ್ವಹಣೆ ಮತ್ತು ಹಿರಿತನದೊಂದಿಗೆ ಜನರ ಸೇವೆಯಲ್ಲಿ ತೊಡಗಿದ್ದಾರೆ. ಅವರಿಗೆ ಸರ್ಕಾರದಲ್ಲಿ ಸಚಿವ ಸ್ಥಾನ ನೀಡುವ ಮೂಲಕ ಮತ್ತಷ್ಟು ಶಕ್ತಿ ತುಂಬಬೇಕೆಂದು ಮಾಜಿ ಶಾಸಕ ಎನ್.ಸಂಪಂಗಿ ಹೇಳಿದ್ದಾರೆ. ಯಲ್ಲಂಪಲ್ಲಿ ಲಕ್ಷ್ಮೀವೆಂಕಟರಮಣಸ್ವಾಮಿ ಬ್ರಹ್ಮರಥೋತ್ಸವದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಗೇಪಲ್ಲಿ ಕ್ಷೇತ್ರಕ್ಕೆ ಇದುವರೆಗೂ ಸಚಿವ ಸ್ಥಾನ ದೊರೆತಿಲ್ಲ ಎಂದು ತಿಳಿಸಿದರು. Local Politics – ಸುಬ್ಬಾರೆಡ್ಡಿಯವರಿಗೆ ಸಚಿವ ಸ್ಥಾನ ಏಕೆ? ಮುಂದಿನ ಮಂತ್ರಿಮಂಡಲ ವಿಸ್ತರಣೆಯಲ್ಲಿ […] - [RCB vs PBKS - ಮಳೆಯಿಂದ ಪಂದ್ಯ ರದ್ದಾದರೆ ಯಾವ ತಂಡಕ್ಕೆ ಲಾಭ? ಕಟ್-ಆಫ್ ಸಮಯ ತಿಳಿಯಿರಿ..!](https://ismkannadanews.com/rcb-vs-pbks-ipl-2025-match-update/): RCB vs PBKS – ಐಪಿಎಲ್ 2025 ರ 34 ನೇ ಪಂದ್ಯವು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಪಂಜಾಬ್ ಕಿಂಗ್ಸ್ (PBKS) ನಡುವೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲು ನಿಗದಿಯಾಗಿದೆ. ಆದರೆ, ಬೆಂಗಳೂರಿನಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಪಂದ್ಯದ ಟಾಸ್ ಕೂಡಾ ವಿಳಂಬವಾಗಿದೆ. ನಿಗದಿತ ವೇಳಾಪಟ್ಟಿಯ ಪ್ರಕಾರ ಸಂಜೆ 7 ಗಂಟೆಗೆ ಟಾಸ್ ಮತ್ತು 7:30 ಕ್ಕೆ ಪಂದ್ಯ ಪ್ರಾರಂಭವಾಗಬೇಕಿತ್ತು. ಮಳೆಯ ಅಬ್ಬರ ಹೀಗೆ ಮುಂದುವರೆದರೆ ಪಂದ್ಯ ರದ್ದಾಗುವ ಸಾಧ್ಯತೆ ಇದೆ. ಒಂದು ವೇಳೆ […] - [Immunity Tips : ರೋಗ ನಿರೋಧಕ ಶಕ್ತಿ ಕಡಿಮೆಯಾಗಿದೆ ಎಂದು ಹೇಗೆ ತಿಳಿಯುವುದು? ಆರೋಗ್ಯಕರ ಜೀವನಕ್ಕೆ ಈ ಸಲಹೆಗಳನ್ನು ಅನುಸರಿಸಿ…!](https://ismkannadanews.com/immunity-tips-low-immunity-boost-naturally/): Immunity Tips – ನಮ್ಮ ದೇಹವನ್ನು ಸಾಂಕ್ರಾಮಿಕ ರೋಗಗಳಿಂದ ರಕ್ಷಿಸುವಲ್ಲಿ ರೋಗ ನಿರೋಧಕ ಶಕ್ತಿ (Immunity) ಕೇಂದ್ರಬಿಂದುವಾಗಿದೆ. ಈ ಶಕ್ತಿಯು ದೇಹದ ರಕ್ಷಣಾ ಕವಚದಂತೆ ಕಾರ್ಯನಿರ್ವಹಿಸುತ್ತದೆ. ಆದರೆ ಆಧುನಿಕ ಜೀವನಶೈಲಿಯಿಂದಾಗಿ, ಜಂಕ್ ಫುಡ್‌ನ ಸೇವನೆ, ಒತ್ತಡದ ಜೀವನ, ಅನಾರೋಗ್ಯಕರ ಆಹಾರ ಪದ್ಧತಿಗಳಿಂದ ರೋಗ ನಿರೋಧಕ ಶಕ್ತಿಯು ಕ್ಷೀಣಿಸುತ್ತಿದೆ. ಇದರಿಂದ ಶೀತ, ಜ್ವರ, ಸೋಂಕುಗಳಂತಹ ಸಮಸ್ಯೆಗಳು ಆಗಾಗ ಕಾಣಿಸಿಕೊಳ್ಳುತ್ತವೆ. ರೋಗ ನಿರೋಧಕ ಶಕ್ತಿ ಕಡಿಮೆಯಾಗಿದೆ ಎಂದು ತಿಳಿಯುವುದು ಹೇಗೆ? ದೇಹವು ಯಾವ ಸಂಕೇತಗಳನ್ನು ತೋರಿಸುತ್ತದೆ? ಇದನ್ನು ಬಲಪಡಿಸಲು ಯಾವ […] - [Viral Video - ದೆಹಲಿ ಕೃಷ್ಣ ನಗರ SEM ನ್ಯಾಯಾಲಯದಲ್ಲಿ ವಕೀಲರ ಮಧ್ಯೆ ಗಲಾಟೆ: ಕ್ಲೈಂಟ್ ಗಾಗಿ ಚಪ್ಪಲಿ ಹೊಡೆತ, ರಕ್ತಪಾತ!](https://ismkannadanews.com/delhi-lawyers-fight-viral-video-2025/): Viral Video – ನ್ಯಾಯಾಲಯ ಎಂದರೆ ನ್ಯಾಯದ ಸ್ಥಳ, ಆದರೆ ದೆಹಲಿಯ ಕೃಷ್ಣ ನಗರದಲ್ಲಿರುವ ವಿಶೇಷ ಕಾರ್ಯಾಲಯ ಮ್ಯಾಜಿಸ್ಟ್ರೇಟ್ (SEM) ನ್ಯಾಯಾಲಯದಲ್ಲಿ ನಡೆದ ಘಟನೆ ಎಲ್ಲರನ್ನೂ ಆಶ್ಚರ್ಯಕ್ಕೀಡು ಮಾಡಿದೆ. ವಕೀಲರೇ ಕ್ಲೈಂಟ್‌ಗಳಿಗಾಗಿ ಮಾತಿನ ಜಗಳದಿಂದ ದೈಹಿಕ ಕಲಹಕ್ಕೆ ಇಳಿದು, ಚಪ್ಪಲಿ ಮತ್ತು ಹೆಸರಿನ ಫಲಕದಿಂದ ಹೊಡೆದಾಡಿಕೊಂಡಿರುವ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಘಟನೆಯಲ್ಲಿ ರಕ್ತಪಾತವೂ ಸಂಭವಿಸಿದ್ದು, ಜನರಲ್ಲಿ ಆತಂಕ ಮತ್ತು ಪ್ರಶ್ನೆಗಳನ್ನು ಹುಟ್ಟುಹಾಕಿದೆ. Viral Video – ವೈರಲ್ ವೀಡಿಯೊ: ಚಪ್ಪಲಿ, ಫಲಕದಿಂದ ಹೊಡೆತ […] - [Meerut: ಮೀರತ್‌ ನಲ್ಲಿ ಮತ್ತೊಬ್ಬ ಪತಿಯ ಭೀಕರ ಹತ್ಯೆ, ಪತ್ನಿ-ಪ್ರಿಯಕರ ಒಟ್ಟಾಗಿ ಗಂಡನನ್ನು ಹಾವಿನಿಂದ ಕಚ್ಚಿಸಿ ಕೊಂದ್ರು...!](https://ismkannadanews.com/wife-lover-kill-husband-snake-meerut-crime/): Meerut – ಉತ್ತರ ಪ್ರದೇಶದ ಮೀರತ್ ಜಿಲ್ಲೆಯಲ್ಲಿ ಕೊಲೆ ಪ್ರಕರಣಗಳು ಸಂಚಲನ ಸೃಷ್ಟಿಸುತ್ತಿವೆ. ಇತ್ತೀಚೆಗೆ ಸೌರಭ್ ಕೊಲೆ ಪ್ರಕರಣ ಭಾರೀ ಚರ್ಚೆಗೆ ಕಾರಣವಾಗಿತ್ತು. ಈಗ ಮತ್ತೊಂದು ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಪತ್ನಿ ತನ್ನ ಪ್ರಿಯಕರನ ಜೊತೆ ಸೇರಿ ತನ್ನ ಗಂಡನನ್ನೇ ಹಾವಿನಿಂದ ಕಚ್ಚಿಸಿ ಕೊಂದಿರುವ ಘೋರ ಘಟನೆ ಮರಣೋತ್ತರ ಪರೀಕ್ಷೆಯ ವರದಿಯಿಂದ ಬಹಿರಂಗವಾಗಿದೆ. Meerut – ಹಾವಿನಿಂದ 10 ಬಾರಿ ಕಚ್ಚಿಸಿದ ದಾರುಣ ಕೃತ್ಯ ಮೀರತ್‌ನ ಅಕ್ಬರ್‌ಪುರ ಗ್ರಾಮದಲ್ಲಿ ನಡೆದ ಈ ಘಟನೆಯಲ್ಲಿ, ಅಮಿತ್ ಎಂಬ […] - [CET Exam : ವಿದ್ಯಾರ್ಥಿಗಳ ಜನಿವಾರ ತೆಗೆಸಿದ ವಿವಾದ - ಪರೀಕ್ಷೆಯ ವಸ್ತ್ರ ಸಂಹಿತಿ ಏನು ಹೇಳುತ್ತೆ? ಈ ಸುದ್ದಿ ಓದಿ…!](https://ismkannadanews.com/cet-exam-2025-janivara-controversy-karnataka/): CET Exam – ಕರ್ನಾಟಕದಾದ್ಯಂತ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆದ ಸಿಇಟಿ ಪರೀಕ್ಷೆ (Karnataka CET Exam 2025) ಇತ್ತೀಚೆಗೆ ಮುಕ್ತಾಯಗೊಂಡಿದೆ. ಏಪ್ರಿಲ್ 15, 16 ಮತ್ತು 17 ರಂದು ಪರೀಕ್ಷೆಗಳು ಯಶಸ್ವಿಯಾಗಿ ನಡೆದವು. ಆದರೆ, ಕೊನೆಯ ದಿನವಾದ ಏಪ್ರಿಲ್ 17 ರಂದು ಶಿವಮೊಗ್ಗ ಮತ್ತು ಬೀದರ್‌ನ ಪರೀಕ್ಷಾ ಕೇಂದ್ರಗಳಲ್ಲಿ ನಡೆದ ಒಂದು ಘಟನೆ ತೀವ್ರ ವಿವಾದಕ್ಕೆ (Janivara controversy) ಕಾರಣವಾಗಿದೆ. CET Exam – ಜನಿವಾರ ವಿವಾದ ಏನು? ಬೀದರ್‌ನ ಸಾಯಿ ಸ್ಫೂರ್ತಿ ಪರೀಕ್ಷಾ ಕೇಂದ್ರದಲ್ಲಿ, […] - [Cancer - ಕ್ಯಾನ್ಸರ್ ನೋವು, ಚಿಕಿತ್ಸೆಗೆ ಹಣವಿಲ್ಲ: ಪತ್ನಿಯನ್ನು ಕೊಂದ ಕ್ಯಾನ್ಸರ್ ಪೀಡಿತ, ನಂತರ ಆತ್ಮಹತ್ಯೆ - ಘಾಜಿಯಾಬಾದ್ ದುರಂತ…!](https://ismkannadanews.com/ghaziabad-cancer-patient-suicide-wife-murder/): Cancer – ಉತ್ತರ ಪ್ರದೇಶದ ಘಾಜಿಯಾಬಾದ್‌ನಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ತಮ್ಮ ಪತ್ನಿಗೆ ಗುಂಡಿಕ್ಕಿ ಕೊಂದ ನಂತರ ತಾವೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರನ್ನು ಕುಲದೀಪ್ ತ್ಯಾಗಿ ಎಂದು ಗುರುತಿಸಲಾಗಿದೆ. ಕ್ಯಾನ್ಸರ್ ಚಿಕಿತ್ಸೆಗೆ ಹಣವಿಲ್ಲದ ಕಾರಣ, ಕುಟುಂಬಕ್ಕೆ ಹೊರೆಯಾಗಲು ಇಷ್ಟವಿಲ್ಲ ಎಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ. ಪೊಲೀಸರ ಪ್ರಕಾರ, ಕುಲದೀಪ್ ತ್ಯಾಗಿ ಅವರು ಬರೆದಿಟ್ಟಿರುವ ಆತ್ಮಹತ್ಯೆ ಪತ್ರದಲ್ಲಿ ತಮಗೆ ಕ್ಯಾನ್ಸರ್ ಇರುವುದಾಗಿಯೂ, ಅದರ ಚಿಕಿತ್ಸೆಗೆ ಸಾಕಷ್ಟು ಹಣವಿಲ್ಲದ ಕಾರಣ ತೀವ್ರ ನೊಂದಿರುವುದಾಗಿಯೂ […] - [Hyderabad: ಹೃದಯ ವಿದ್ರಾವಕ ಘಟನೆ: ತಾಯಿಯಿಂದ ಇಬ್ಬರು ಮಕ್ಕಳ ಕೊಲೆ, ನಂತರ ಆತ್ಮಹತ್ಯೆ..!](https://ismkannadanews.com/hyderabad-mother-kills-children-suicide/): Hyderabad – ಹೈದರಾಬಾದ್‌ ನ ಗಾಜುಲರಾಮರಂ ಪ್ರದೇಶದಲ್ಲಿ ಗುರುವಾರ ಸಂಜೆ ನಡೆದ ಭೀಕರ ಘಟನೆಯೊಂದು ಇಡೀ ರಾಜ್ಯವನ್ನು ಬೆಚ್ಚಿಬೀಳಿಸಿದೆ. ಇಲ್ಲೊಬ್ಬ ತಾಯಿ ತನ್ನ ಇಬ್ಬರು ಮುದ್ದಾದ ಮಕ್ಕಳನ್ನು ನಿರ್ದಯವಾಗಿ ಕೊಲೆ ಮಾಡಿ, ನಂತರ ತಾನೂ ಸಹ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ತೇಜಸ್ವಿನಿ ಎಂಬ ಮಹಿಳೆ ತನ್ನ ಆರು ಮತ್ತು ಎಂಟು ವರ್ಷದ ಮಕ್ಕಳನ್ನು ಹರಿತವಾದ ಆಯುಧದಿಂದ ಕೊಚ್ಚಿ ಕೊಲೆ ಮಾಡಿದ್ದಾಳೆ. ಬಳಿಕ ಆಕೆಯೂ ಕಟ್ಟಡದ ಮೇಲಿನಿಂದ ಹಾರಿ ಪ್ರಾಣ ಕಳೆದುಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತಪಟ್ಟ ಮಕ್ಕಳನ್ನು ಅರ್ಶಿತ್ […] - [Bajrang Dal : ಅಕ್ರಮ ಗೋ ಸಾಗಾಣೆ, ಗೋ ಮಾಂಸ ಮಾರಾಟ ತಡೆಯುವಲ್ಲಿ ಸರ್ಕಾರ ಸಂಪೂರ್ಣ ವಿಫಲ: ಅಂಬರೀಶ್](https://ismkannadanews.com/bajrang-dal-rescues-cows-illegal-transport-2025/): Bajrang Dal – ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾನೂನು ಜಾರಿಯಲ್ಲಿದ್ದರೂ ಸಹ ಕಾಂಗ್ರೇಸ್ ನೇತೃತ್ವದ ಸರ್ಕಾರ ಮಾತ್ರ ರಾಜ್ಯದಲ್ಲಿ ಗೋಹತ್ಯೆ, ಗೋ ಮಾಂಸ ಮಾರಾಟ ಮಾಡುವುದನ್ನು ತಡೆಯಲು ಸಂಪೂರ್ಣ ವಿಫಲವಾಗಿದೆ ಎಂದು ಭಜರಂಗದಳದ ಜಿಲ್ಲಾ ಸಂಚಾಲಕ ಅಂಬರೀಶ್ ಗಂಭೀರ ಆರೋಪ ಮಾಡಿದರು. Bajrang Dal – ಅಕ್ರಮ ಗೋ ಸಾಗಾಣೆ ತಡೆದ ಹಿಂದೂ ಕಾರ್ಯಕರ್ತರು ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯ ಮಿಟ್ಟೆಮರಿ ಹಾಗೂ ಚಿಂತಾಮಣಿ ಮಾರ್ಗದಲ್ಲಿ ನಾಲ್ಕು ಬುಲೆರೋ ವಾಹನಗಳಲ್ಲಿ ಅಕ್ರಮವಾಗಿ 38 ಹಸುಗಳನ್ನು ಸಾಗಾಟ ಮಾಡುತ್ತಿದ್ದ […] - [Govt Employees : ಸರ್ಕಾರಿ ನೌಕರರು ತಮ್ಮ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಬೇಕು: ಕೆ.ವಿ.ನಾರಾಯಣಸ್ವಾಮಿ](https://ismkannadanews.com/govt-employees-gudibande-teacher-tribute/): Govt Employees – ಸರ್ಕಾರಿ ನೌಕರರು ಕೆಲಸದ ನಿಮಿತ್ತ ತಮ್ಮ ಆರೋಗ್ಯವನ್ನು ನಿರ್ಲಕ್ಷ್ಯ ಮಾಡಬಾರದು. ಆಗಿದ್ದಾಂಗೆ ತಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕೆಂದು ಸರ್ಕಾರಿ ನೌಕರರ ಸಂಘದ ಗುಡಿಬಂಡೆಯ ತಾಲೂಕು ಅಧ್ಯಕ್ಷ ಕೆ.ವಿ.ನಾರಾಯಣಸ್ವಾಮಿ ನೌಕರರಿಗೆ ಸಲಹೆ ನೀಡಿದರು. Govt Employees – ನೌಕರರು ಆಗಾಗ ಆರೋಗ್ಯ ತಪಾಸಣೆ ಮಾಡಿಸಿ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಇತ್ತೀಚಿಗೆ ಅನಾರೋಗ್ಯದ ನಿಮಿತ್ತ ಮೃತಪಟ್ಟ ಆದರ್ಶ ವಿದ್ಯಾಲಯದ ಶಿಕ್ಷಕ ಮಹದೇವಯ್ಯನವರ ಶ್ರದ್ದಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ಜೆಪಿ ನಗರದಲ್ಲಿರುವ […] - [Akshaya Tritiya 2025: ಅಕ್ಷಯ ತೃತೀಯದ ದಿನದಂದು ಲಕ್ಷ್ಮಿಯ ಕೃಪೆಗೆ ಮನೆಯಲ್ಲಿ ಈ ಶುಭ ಕಾರ್ಯಗಳನ್ನು ಮಾಡಿ....!](https://ismkannadanews.com/akshaya-tritiya-2025-rituals-prosperity/): Akshaya Tritiya 2025 – ಪ್ರತಿ ವರ್ಷ ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯಾ ತಿಥಿಯಂದು ಆಚರಿಸಲಾಗುವ ಅಕ್ಷಯ ತೃತೀಯ ಒಂದು ವಿಶೇಷ ಶುಭ ದಿನವಾಗಿದೆ. 2025ರಲ್ಲಿ ಈ ಪವಿತ್ರ ದಿನವು ಏಪ್ರಿಲ್ 30ಕ್ಕೆ ಬರಲಿದೆ. ಈ ದಿನವನ್ನು ಸಂಪತ್ತಿನ ದೇವತೆ ಲಕ್ಷ್ಮಿಯನ್ನು ಮೆಚ್ಚಿಸಲು, ಮನೆಗೆ ಸಮೃದ್ಧಿ ಮತ್ತು ಐಶ್ವರ್ಯವನ್ನು ತರಲು ಆಚರಿಸಲಾಗುತ್ತದೆ. ಚಿನ್ನ, ಬೆಳ್ಳಿ ಆಭರಣಗಳ ಖರೀದಿಯ ಜೊತೆಗೆ, ಈ ದಿನ ಕೆಲವು ಸರಳ ಆಚರಣೆಗಳಿಂದ ಮನೆಯಲ್ಲಿ ಲಕ್ಷ್ಮಿಯ ಆಗಮನವನ್ನು ಖಚಿತಪಡಿಸಿಕೊಳ್ಳಬಹುದು. ಅಕ್ಷಯ ತೃತೀಯದಂದು ದೀಪ […] - [Waqf Amendment Act : ವಕ್ಫ್ ಮಂಡಳಿಗೆ ಸದಸ್ಯರ ನೇಮಕ ಮಾಡುವಂತಿಲ್ಲ, ಆಸ್ತಿಗಳ ವಿಚಾರದಲ್ಲೂ ಯಥಾಸ್ಥಿತಿ ಕಾಪಾಡಿ: ಸುಪ್ರೀಂ ಕೋರ್ಟ್ ಮಹತ್ವದ ಆದೇಶ....!](https://ismkannadanews.com/supreme-court-waqf-board-appointments-status-quo-order/): Waqf Amendment Act – ವಕ್ಫ್ ತಿದ್ದುಪಡಿ ಕಾಯ್ದೆ ಕುರಿತಂತೆ ಮಹತ್ವದ ಬೆಳವಣಿಗೆಯಲ್ಲಿ, ಸುಪ್ರೀಂ ಕೋರ್ಟ್ (Supreme Court Of India) ಈ ಕಾಯ್ದೆಗೆ ಪೂರ್ಣ ಪ್ರಮಾಣದ ತಡೆಯಾಜ್ಞೆ ನೀಡಲು ನಿರಾಕರಿಸಿದೆ. ಆದರೆ, ಮುಂದಿನ ಆದೇಶದವರೆಗೆ ವಕ್ಫ್ ಮಂಡಳಿಗಳಿಗೆ ಮುಸ್ಲಿಂ (Muslim) ಅಥವಾ ಮುಸ್ಲಿಮೇತರ (Non-Muslim) ಸದಸ್ಯರನ್ನು ನೇಮಕ ಮಾಡದಂತೆ ಮತ್ತು ವಕ್ಫ್ ಆಸ್ತಿಗಳ (Waqf Properties) ವಿಚಾರದಲ್ಲಿ ಯಾವುದೇ ಬದಲಾವಣೆ ತರದಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ. Waqf Amendment Act ಮೇ 5 ಕ್ಕೆ […] - [AB-PMJAY: ಆಯುಷ್ಮಾನ್ ಭಾರತ್ ಆರೋಗ್ಯ ಯೋಜನೆ: ಯಾವ ಚಿಕಿತ್ಸೆಗಳು ಇದರ ವ್ಯಾಪ್ತಿಗೆ ಬರುವುದಿಲ್ಲ? ಮಾಹಿತಿ ಇಲ್ಲಿದೆ ನೋಡಿ...!](https://ismkannadanews.com/ayushman-bharat-ab-pmjay-treatments-not-covered/): AB-PMJAY – ಕೇಂದ್ರ ಸರ್ಕಾರವು ದೇಶದ ಬಡವರು ಮತ್ತು ಆರ್ಥಿಕವಾಗಿ ದುರ್ಬಲ ವರ್ಗದವರ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಿಟ್ಟಿದೆ. ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ್ ಆರೋಗ್ಯ ಯೋಜನೆ (AB-PMJAY) ಅಂತಹ ಒಂದು ಜನಪ್ರಿಯ ಯೋಜನೆಯಾಗಿದ್ದು, ಇದು ಕೋಟ್ಯಂತರ ಭಾರತೀಯರಿಗೆ ಆರೋಗ್ಯ ವಿಮೆಯ ಸೌಲಭ್ಯವನ್ನು ಒದಗಿಸುತ್ತಿದೆ. ಇತ್ತೀಚೆಗೆ ಈ ಯೋಜನೆಯನ್ನು 70 ವರ್ಷ ಮೇಲ್ಪಟ್ಟ ಎಲ್ಲರಿಗೂ ವಿಸ್ತರಿಸಲಾಗಿದ್ದು, ಇದರ ವ್ಯಾಪ್ತಿ ಇನ್ನಷ್ಟು ಹೆಚ್ಚಾಗಿದೆ. ಪ್ರತಿ ಕುಟುಂಬಕ್ಕೆ ವಾರ್ಷಿಕವಾಗಿ ರೂ. 5 ಲಕ್ಷದವರೆಗೆ ಆರೋಗ್ಯ ರಕ್ಷಣೆಯನ್ನು ನೀಡುವ […] - [Delhi Metro : ದೆಹಲಿ ಮೆಟ್ರೋದಲ್ಲಿ ಭಜನೆ: ಮಹಿಳಾ ಪ್ರಯಾಣಿಕರ ಗಾಯನಕ್ಕೆ CISF ಅಧಿಕಾರಿಯ ಕ್ರಮ!](https://ismkannadanews.com/delhi-metro-bhajan-women-viral-video/): Delhi Metro – ದೆಹಲಿ ಮೆಟ್ರೋ ರೈಲಿನಲ್ಲಿ ಮಹಿಳೆಯರ ಗುಂಪೊಂದು ಭಜನೆ ಹಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಈ ಘಟನೆಯು ಜನದಟ್ಟಣೆಯ ಸಮಯದಲ್ಲಿ ನಡೆದಿದ್ದು, ರೈಲಿನಲ್ಲಿ ಪ್ರಯಾಣಿಕರು ತುಂಬಿದ್ದರು. ಸೀರೆ ಮತ್ತು ಸಾಂಪ್ರದಾಯಿಕ ಉಡುಗೆಗಳನ್ನು ಧರಿಸಿದ್ದ ಮಹಿಳೆಯರು, ಡೋಲಕ್ ಮತ್ತು ಕರ್ತಾಳದಂತಹ ವಾದ್ಯಗಳೊಂದಿಗೆ ಜೋರಾಗಿ ಭಜನೆಗಳನ್ನು ಹಾಡುತ್ತಿದ್ದರು. ಸಾಮಾನ್ಯವಾಗಿ ಶಾಂತವಾಗಿರುವ ಮೆಟ್ರೋ ಪ್ರಯಾಣವು ಈ ಭಜನೆಯಿಂದ ಗದ್ದಲಮಯವಾಗಿತ್ತು. ಭಜನೆ ನಡೆಯುತ್ತಿದ್ದಾಗ, ಹೆಚ್ಚಿನ ಪ್ರಯಾಣಿಕರು ಈ ಅನಿರೀಕ್ಷಿತ ಪ್ರದರ್ಶನದಿಂದ ಅಷ್ಟೇನೂ ತೊಂದರೆಗೊಳಗಾಗದೆ ತಮ್ಮ ಮೊಬೈಲ್ […] - [Job Guide: ಮೈಸೂರು CFTRI ಟೆಕ್ನಿಕಲ್ ಅಸಿಸ್ಟಂಟ್ ನೇಮಕಾತಿ 2025: ಡಿಪ್ಲೋಮಾ ಪಾಸ್ ಆದವರಿಗೆ ರೂ.35,400-1,12,400 ವೇತನದ ಉದ್ಯೋಗಾವಕಾಶ….!](https://ismkannadanews.com/job-cftri-technical-assistant-vacancy-2025/): Job Guide – ಮೈಸೂರಿನ ಸಿಎಸ್ಐಆರ್-ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾಲಯ (CFTRI), ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಸ್ವಾಯತ್ತ ಸಂಸ್ಥೆಯಾಗಿದ್ದು, ತಾಂತ್ರಿಕ ಸಹಾಯಕ (Technical Assistant) ಹುದ್ದೆಗಳ ಭರ್ತಿಗಾಗಿ ಇತ್ತೀಚೆಗೆ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ನೇಮಕಾತಿಯ ಮೂಲಕ ಒಟ್ಟು 18 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಡಿಪ್ಲೊಮಾ ಪಾಸಾದವರಿಗೆ ಈ ಉದ್ಯೋಗಾವಕಾಶವು ಉತ್ತಮ ವೇತನ ಶ್ರೇಣಿಯೊಂದಿಗೆ ಉಜ್ವಲ ವೃತ್ತಿಜೀವನದ ಕನಸನ್ನು ನನಸಾಗಿಸುವ ಅವಕಾಶವಾಗಿದೆ. ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. […] - [Local News : ಮಸಣ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವಲ್ಲಿ ಅಧಿಕಾರಿಗಳು ವಿಫಲ : ಮುನಿಯಪ್ಪ](https://ismkannadanews.com/local-news-graveyard-workers-protest-gudibande/): Local News – ಹಬ್ಬ ಹರಿದಿನಗಳೆನ್ನದೇ ಕೆಲಸ ಮಾಡುವಂತಹ ಮಸಣ ಕಾರ್ಮಿಕರ ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸುವಲ್ಲಿ ಅಧಿಕಾರಿಗಳು ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಕರ್ನಾಟಕ ರಾಜ್ಯ ಮಸಣ ಕಾರ್ಮಿಕರ ಹಾಗೂ ತಮಟೆ ಕಲಾವಿದರ ಸಂಘ ಜಿಲ್ಲಾ ಸಂಚಾಲಕ ಮುನಿಯಪ್ಪ ಆರೋಪಿಸಿದರು. Local News – ಬೇಡಿಕೆ ಈಡೇರಿಸುವಲ್ಲಿ ಅಧಿಕಾರಿಗಳು ವಿಫಲ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಹಂಪಸಂದ್ರ ಹಾಗೂ ದಪ್ಪರ್ತಿ ಗ್ರಾಪಂ ಕಚೇರಿಗಳ ಮುಂದೆ ಕರ್ನಾಟಕ ರಾಜ್ಯ ಮಸಣ ಕಾರ್ಮಿಕರ ಹಾಗೂ ತಮಟೆ ಕಲಾವಿದರ ಸಂಘದ ವತಿಯಿಂದ ವಿವಿಧ […] - [Weather update : ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ? IMD ಮುನ್ಸೂಚನೆ…!](https://ismkannadanews.com/weather-update-april-17-2025-cyclone-rainfall/): Weather update – ಕರ್ನಾಟಕದ ಹವಾಮಾನದಲ್ಲಿ ಇಂದು ಮಹತ್ವದ ಬದಲಾವಣೆ ಕಂಡುಬಂದಿದೆ. ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ರೂಪುಗೊಂಡಿರುವ ಕಾರಣ, ಕರ್ನಾಟಕ, ತೆಲಂಗಾಣ ಮತ್ತು ತಮಿಳುನಾಡಿನ ಹಲವು ಭಾಗಗಳಲ್ಲಿ ಮಳೆಯಾಗುತ್ತಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ಬೆಂಗಳೂರು ಸೇರಿದಂತೆ ರಾಜ್ಯದ 18 ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯಾಗಲಿದೆ. ಈ ಮಳೆಯಿಂದ ರಾಜ್ಯದ ಹಲವು ಜಿಲ್ಲೆಗಳಿಗೆ ತಂಪಾದ ವಾತಾವರಣ ಲಭಿಸಲಿದ್ದು, ಜನರಿಗೆ ಬಿರು ಬೇಸಿಗೆಯಿಂದ ಸ್ವಲ್ಪ ಮಟ್ಟಿಗೆ ರಿಲೀಫ್ ಸಿಗಲಿದೆ. Weather update – ಮಳೆಯಾಗಲಿರುವ ಜಿಲ್ಲೆಗಳು ಹವಾಮಾನ ಇಲಾಖೆಯ […] - [Muda Scam : ಸಿಎಂ ಸಿದ್ದರಾಮಯ್ಯಗೆ ಹೈಕೋರ್ಟ್ ವಿಭಾಗೀಯ ಪೀಠದಿಂದ ನೋಟಿಸ್…!](https://ismkannadanews.com/muda-scam-high-court-notice-cm-siddaramaiah/): Muda Scam – ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆಗೆ ಒತ್ತಾಯಿಸಿ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆಯಲ್ಲಿ ಹೈಕೋರ್ಟ್ ವಿಭಾಗೀಯ ಪೀಠವು ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪತ್ನಿ ಬಿ.ಎಂ. ಪಾರ್ವತಿ, ಭಾವಮೈದ ಮಲ್ಲಿಕಾರ್ಜುನ ಸ್ವಾಮಿ ಮತ್ತು ಭೂಮಾಲೀಕ ದೇವರಾಜುಗೆ ನೋಟಿಸ್ ಜಾರಿ ಮಾಡಿದೆ. ಈ ಪ್ರಕರಣದ ತನಿಖೆಯನ್ನು ಲೋಕಾಯುಕ್ತ ನಡೆಸುತ್ತಿದ್ದು, ಪಾರದರ್ಶಕತೆಯ ಕೊರತೆಯಿಂದ ಸಿಬಿಐಗೆ ವಹಿಸುವಂತೆ ಸ್ನೇಹಮಯಿ ಕೃಷ್ಣ ಕೋರಿದ್ದರು. Muda Scam – ಹೈಕೋರ್ಟ್‌ನಿಂದ ನೋಟಿಸ್, […] - [SSLC Result 2025: ಮೇ ಮೊದಲ ವಾರದಲ್ಲಿ ಪ್ರಕಟ, ಆನ್‌ಲೈನ್‌ನಲ್ಲಿ ಫಲಿತಾಂಶ ನೋಡುವುದು ಹೇಗೆ?](https://ismkannadanews.com/sslc-result-2025-karnataka-date-check-online/): SSLC Result 2025 – ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ (KSEAB) ನಡೆಸಿದ ಎಸ್ಎಸ್ಎಲ್ಸಿ ಪರೀಕ್ಷೆ-1 ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಈಗ ಲಕ್ಷಾಂತರ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ನಿರ್ಧರಿಸುವ ಫಲಿತಾಂಶಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ಆ ನಿರೀಕ್ಷೆಗೆ ತೆರೆ ಬೀಳುವ ಸಮಯ ಹತ್ತಿರದಲ್ಲಿದೆ! ಶಿಕ್ಷಣ ಸಚಿವ ಶ್ರೀ ಮಧು ಬಂಗಾರಪ್ಪ ಅವರು ನೀಡಿದ ಮಾಹಿತಿಯ ಪ್ರಕಾರ, ಮೇ ತಿಂಗಳ ಮೊದಲ ವಾರದಲ್ಲಿ ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟವಾಗುವ ಸಾಧ್ಯತೆ ಇದೆ. ಈ ಬಾರಿ ರಾಜ್ಯಾದ್ಯಂತ 8,96,447 ವಿದ್ಯಾರ್ಥಿಗಳು ಈ ಮಹತ್ವದ […] - [Viral Video: ಏನಮ್ಮಾ ರನ್ನಿಂಗ್ ನಲ್ಲಿ ಚಲಿಸುತ್ತಿರುವ ರೈಲನ್ನೇ ಮೀರಿಸುತ್ತೀಯಾ? ಸ್ವಲ್ಪ ಎಡವಟ್ಟಾದ್ರೆ ಏನಾಗುತ್ತೆ ಅಂತ ಯೋಚಿಸು ಎಂದ ನೆಟ್ಟಿಗರು?](https://ismkannadanews.com/viral-video-piku-singh-train-stunt/): Viral Video – ರೈಲಿನ ಜೊತೆ ಓಡಿ ಸ್ಪರ್ಧಿಸುವ ಕಲ್ಪನೆಯೇ ರೋಚಕವಾದರೂ, ಇದು ಅತ್ಯಂತ ಅಪಾಯಕಾರಿ! ಸಿನಿಮಾ ಸಾಹಸಗಳನ್ನು ನಿಜ ಜೀವನದಲ್ಲಿ ಅನುಕರಿಸಲು ಹೋದರೆ, ಗಂಭೀರ ಪರಿಣಾಮಗಳು ಎದುರಾಗಬಹುದು. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯಲು ಕೆಲವರು ಇಂತಹ ಸಾಹಸಗಳಿಗೆ ಕೈಹಾಕುತ್ತಾರೆ. ಇತ್ತೀಚೆಗೆ, ದೆಹಲಿಯ ಒಬ್ಬ ಫಿಟ್‌ನೆಸ್ ಇನ್‌ಫ್ಲುಯೆನ್ಸರ್ ಶತಾಬ್ದಿ ಎಕ್ಸ್‌ಪ್ರೆಸ್ ರೈಲಿನ ಜೊತೆ ಓಡಿದ ವೀಡಿಯೊ ಇಂಟರ್ನೆಟ್‌ನಲ್ಲಿ ವೈರಲ್ ಆಗಿದೆ. Viral Video – ವೈರಲ್ ಆದ ವಿಡಿಯೋದಲ್ಲಿ ಏನಿದೆ? ಇನ್‌ಸ್ಟಾಗ್ರಾಮ್‌ನಲ್ಲಿ 18.3K ಫಾಲೋವರ್ಸ್ ಹೊಂದಿರುವ […] - [Madhu Bangarappa: ಒಂದನೇ ತರಗತಿ ಪ್ರವೇಶಕ್ಕೆ ವಯೋಮಿತಿ ಸಡಿಲ: ಪೋಷಕರಿಗೆ ಸಿಹಿ ಸುದ್ದಿ! ಶಿಕ್ಷಣ ಸಚಿವರ ಮಹತ್ವದ ನಿರ್ಧಾರ….!](https://ismkannadanews.com/madhu-bangarappa-1st-grade-age-limit-2025/): Madhu Bangarappa – ಕರ್ನಾಟಕದ ಶಾಲಾ ಶಿಕ್ಷಣ ಇಲಾಖೆಯು (Karnataka Education Department) ಒಂದನೇ ತರಗತಿಗೆ ಮಕ್ಕಳನ್ನು ಸೇರಿಸಿಕೊಳ್ಳುವ ವಯೋಮಿತಿಯಲ್ಲಿ ಕೊಂಚ ಬದಲಾವಣೆ ಮಾಡಿದೆ. ಈ ವರ್ಷ, 5 ವರ್ಷ 5 ತಿಂಗಳು ವಯಸ್ಸಾಗಿದ್ದರೂ ನಿಮ್ಮ ಮಕ್ಕಳನ್ನು ಶಾಲೆಗೆ ಸೇರಿಸಲು ಅವಕಾಶ ನೀಡಲಾಗುವುದು ಎಂದು ಸ್ವತಃ ಶಾಲಾ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ (Madhu Bangarappa) ಅವರು ಖಚಿತಪಡಿಸಿದ್ದಾರೆ. Madhu Bangarappa – ಯುಕೆಜಿ ಮುಗಿದವರಿಗೆ ಮಾತ್ರ ಒಂದನೇ ತರಗತಿಗೆ ಪ್ರವೇಶ ಒಂದನೇ ತರಗತಿಗೆ ಸೇರಲು ಮಕ್ಕಳು […] - [Watch: ಮೂರು ವಿವಾಹಗಳನ್ನು ಮಾಡಿಕೊಂಡ ವ್ಯಕ್ತಿ, ಮೂರು ಮಂದಿ ಬಿಟ್ಟೋದ್ರು, ಬಳಿಕ ಆತ ಮಾಡಿದ್ದೇನು ಗೊತ್ತಾ?](https://ismkannadanews.com/watch-bablu-kumar-three-failed-marriages-story/): Watch – ವಿವಾಹ ಎಂದರೆ ದಂಪತಿಗಳು ಏಳು ಜನ್ಮಗಳ ಕಾಲ ಒಟ್ಟಿಗೆ ಇರಲು ಪ್ರಮಾಣ ಮಾಡುವ ಪವಿತ್ರ ಬಂಧ. ಸುಖವಿರಲಿ, ದುಃಖವಿರಲಿ, ಗಂಡ-ಹೆಂಡತಿ ಪರಸ್ಪರ ಕಾಯುವ ಕವಚವಾಗಿ ನಿಲ್ಲುತ್ತಾರೆ. ಆದರೆ, ಆ ಜೀವನ ಸಂಗಾತಿ ಮಧ್ಯದಲ್ಲಿ ನಿಮ್ಮನ್ನು ತೊರೆದು ಹೋದರೆ ಇದಕ್ಕಿಂತ ದುಃಖಕರವಾದುದು ಬೇರೊಂದಿಲ್ಲ. ಬಿಹಾರದ ಒಬ್ಬ ವ್ಯಕ್ತಿಯ ಜೀವನದಲ್ಲಿ ಇಂತಹದ್ದೇ ಘಟನೆ ನಡೆದಿದೆ. ಬಿಹಾರದ ಬಬ್ಲೂ ಕುಮಾರ್‌ನ ಹೃದಯ ಒಮ್ಮೆಯಲ್ಲ, ಎರಡು ಬಾರಿಯಲ್ಲ, ಮೂರು ಬಾರಿ ಒಡೆದಿದೆ. ಅವನು ಮೂರು ಬಾರಿ ವಿವಾಹವಾದರೂ, ಮೂವರು ಪತ್ನಿಯರು […] - [Haryana: ಯುವಕನೊಂದಿಗೆ ಯೂಟ್ಯೂಬರ್ ಆಂಟಿ ಲವ್ಚಿ ಡವ್ವಿ: ಪ್ರಿಯಕರಿನಿಗಾಗಿ ಪತಿಯನ್ನೆ ಕೊಂದ ರೀಲ್ಸ್ ಆಂಟಿ…!](https://ismkannadanews.com/haryana-youtuber-wife-kills-husband/): Haryana Murder Case- ಹರ್ಯಾಣದಲ್ಲಿ ನಡೆದ ಭೀಕರ ಘಟನೆಯೊಂದು ಬೆಳಕಿಗೆ ಬಂದಿದ್ದು, ಯುವಕನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಪತ್ನಿಯೊಬ್ಬಳು ತನ್ನ ಪತಿಯನ್ನು ಕೊಲೆ ಮಾಡಿದ್ದಾಳೆ. ತಾನು ಪ್ರೇಮಿಯೊಂದಿಗೆ ಇರುವ ದೃಶ್ಯವನ್ನು ಪತಿ ನೋಡಿದ್ದಕ್ಕೆ ಆತನ ಕುತ್ತಿಗೆಗೆ ದುಪಟ್ಟಾದಿಂದ ಬಿಗಿದು ಕೊಲೆ ಮಾಡಿರುವ ಈ ಘಟನೆ ಇತ್ತೀಚೆಗೆ ನಡೆದಿದೆ. ಈ ಘಟನೆಯು ಮೀರತ್ ನಲ್ಲಿ ಇತ್ತೀಚೆಗೆ ನಡೆದಿದ್ದ ಮತ್ತೊಂದು ಪ್ರಕರಣವನ್ನು ನೆನಪಿಸುತ್ತದೆ. ಅಲ್ಲಿಯೂ ಸಹ ಮಹಿಳೆಯೊಬ್ಬಳು ತನ್ನ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಕೊಲೆ ಮಾಡಿ, ಆತನ ದೇಹವನ್ನು ತುಂಡು […] - [Viral Video: ಮೌಂಟ್ ಅಬು ದೇವಸ್ಥಾನದಲ್ಲಿ ಮುದಿಯನ ಅಸಭ್ಯ ವರ್ತನೆ: ಯುವತಿಯ ಕಾಲುಗಳ ಫೋಟೋ ತೆಗೆದ ವೃದ್ಧನಿಗೆ ಸ್ಥಳದಲ್ಲೇ ತಕ್ಕ ಶಾಸ್ತಿ, ವೈರಲ್ ವಿಡಿಯೋ..!](https://ismkannadanews.com/mount-abu-dilwara-temple-incident-viral-video/): Viral Video – ಮೌಂಟ್ ಅಬೂ ಡೆಲ್ವಾಡ ಜೈನ ದೇವಸ್ಥಾನದ ಬಳಿ ನಡೆದ ಒಂದು ಆಘಾತಕಾರಿ ಘಟನೆ ಇಡೀ ದೇಶದ ಗಮನವನ್ನು ಸೆಳೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 50 ವರ್ಷಕ್ಕೂ ಹೆಚ್ಚು ವಯಸ್ಸಿನಂತೆ ಕಾಣುವ ಒಬ್ಬ ವ್ಯಕ್ತಿಯೊಬ್ಬ, ಪವಿತ್ರ ದೇವಾಲಯದಂತಹ ಸ್ಥಳದಲ್ಲಿ ಸಭ್ಯತೆ ಮತ್ತು ಸಂಸ್ಕಾರವನ್ನು ಸಂಪೂರ್ಣವಾಗಿ ಮರೆತಂತೆ ವರ್ತಿಸಿದ್ದಾನೆ. ಈ ಮುದಿಯ ಅಲ್ಲಿದ್ದ ಯುವತಿಯೊಬ್ಬಳ ಕಾಲುಗಳ ಫೋಟೋಗಳನ್ನು ಅಸಭ್ಯವಾಗಿ ತೆಗೆದಿದ್ದಾನೆ. ಇದನ್ನು ಪತ್ತೆ ಮಾಡಿದ ಯುವತಿ ಧೈರ್ಯ ಮಾಡಿ ಆ […] - [Air Hostess : ವೆಂಟಿಲೇಟರ್ ನಲ್ಲಿದ್ದ ಗಗನಸಖಿಯ ಮೇಲೆ ಆಸ್ಪತ್ರೆ ಸಿಬ್ಬಂದಿಯಿಂದ ಲೈಂಗಿಕ ದೌರ್ಜನ್ಯ: ಗುರುಗ್ರಾಮದಲ್ಲಿ ನಡೆದ ಆಘಾತಕಾರಿ ಘಟನೆ....!](https://ismkannadanews.com/gurugram-air-hostess-assault-april-2025/): Air Hostess – ಗುರುಗ್ರಾಮದ ಖಾಸಗಿ ಆಸ್ಪತ್ರೆಯೊಂದರಲ್ಲಿ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಗನಸಖಿಯ ಮೇಲೆ ಆಸ್ಪತ್ರೆ ಸಿಬ್ಬಂದಿಯಿಂದ ಲೈಂಗಿಕ ದೌರ್ಜನ್ಯ ನಡೆದಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ರೋಗಿಯ ಆರೋಗ್ಯವನ್ನು ಕಾಪಾಡಬೇಕಾದ ಸಿಬ್ಬಂದಿಯೇ ಈ ಕೃತ್ಯಕ್ಕೆ ಒಳಗಾಗಿರುವುದು ಸಾರ್ವಜನಿಕರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಆರೋಪಿಗಳನ್ನು ಬಂಧಿಸಿ ಅವರ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಆಗ್ರಹ ವ್ಯಕ್ತವಾಗುತ್ತಿದೆ. Air Hostess – ಘಟನೆಯ ಹಿನ್ನೆಲೆ ಗಗನಸಖಿಯೊಬ್ಬರು ವಿಮಾನಯಾನ ತರಬೇತಿಗಾಗಿ ಗುರುಗ್ರಾಮಕ್ಕೆ ಆಗಮಿಸಿದ್ದರು. ತಾವು ತಂಗಿದ್ದ ಹೋಟೆಲ್‌ನ ಈಜುಕೊಳದಲ್ಲಿ ಈಜುವಾಗ […] - [After SSLC : ಎಸ್‌.ಎಸ್‌.ಎಲ್‌.ಸಿ ನಂತರ ತೆಗೆದುಕೊಳ್ಳಬಹುದಾದ ಬೆಸ್ಟ್ ಡಿಪ್ಲೊಮಾ ಕೋರ್ಸ್‌ಗಳು...!](https://ismkannadanews.com/best-diploma-courses-after-sslc-2025/): After SSLC – ಎಸ್‌ಎಸ್‌ಎಲ್‌ಸಿ ಪರೀಕ್ಷೆಯು ವಿದ್ಯಾರ್ಥಿಗಳ ಜೀವನದಲ್ಲಿ ಒಂದು ಪ್ರಮುಖ ಹೆಜ್ಜೆ. ಈ ಘಟ್ಟದ ನಂತರ, ಯಾವ ಕೋರ್ಸ್ ಆಯ್ಕೆ ಮಾಡಿಕೊಳ್ಳಬೇಕು ಎಂಬ ಗೊಂದಲದಲ್ಲಿ ಸಿಲುಕಿಕೊಳ್ಳುವವರು ಅನೇಕರು. ಒಂದು ವೇಳೆ ನೀವು ಉನ್ನತ ಶಿಕ್ಷಣಕ್ಕಿಂತ ತಾಂತ್ರಿಕ ಕೌಶಲ್ಯಗಳನ್ನು ಕಲಿಯಲು ಆಸಕ್ತರಾಗಿದ್ದರೆ, ಡಿಪ್ಲೊಮಾ ಕೋರ್ಸ್‌ಗಳು ನಿಮಗೆ ಉತ್ತಮ ಆಯ್ಕೆಯಾಗಬಹುದು. ಈ ಲೇಖನದಲ್ಲಿ, ಎಸ್‌ಎಸ್‌ಎಲ್‌ಸಿ ನಂತರ ತೆಗೆದುಕೊಳ್ಳಬಹುದಾದ ಕೆಲವು ಉತ್ತಮ ಡಿಪ್ಲೊಮಾ ಕೋರ್ಸ್‌ಗಳ ಬಗ್ಗೆ ವಿವರವಾಗಿ ತಿಳಿಯೋಣ. After SSLC – ಡಿಪ್ಲೊಮಾ ಕೋರ್ಸ್‌ಗಳು: ಏಕೆ ಆಯ್ಕೆ ಮಾಡಿಕೊಳ್ಳಬೇಕು? […] - [Congress Protest : ಬೆಲೆ ಏರಿಕೆ ವಿರುದ್ದ ಕಾಂಗ್ರೇಸ್ ಪಕ್ಷದಿಂದ ಗುಡಿಬಂಡೆಯಲ್ಲಿ ಪ್ರತಿಭಟನೆ, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ...!](https://ismkannadanews.com/congress-protests-price-hike-gudibande/): Congress Protest – ದಿನನಿತ್ಯದ ಅಗತ್ಯ ವಸ್ತುಗಳಾದ ಅಡುಗೆ ಅನಿಲ, ಪೆಟ್ರೋಲ್, ಮತ್ತು ಡೀಸೆಲ್ ಬೆಲೆಗಳು ಗಗನಕ್ಕೇರುತ್ತಿರುವುದನ್ನು ತೀವ್ರವಾಗಿ ಖಂಡಿಸಿ, ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು. ತಾಲೂಕು ಕಚೇರಿಯ ಮುಂಭಾಗದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು. ಬಳಿಕ ತಹಸೀಲ್ದಾರ್‍ ಸಿಗ್ಬತ್ತುಲ್ಲಾ ರವರ ಮೂಲಕ ಸರ್ಕಾರಕ್ಕೆ ಮನವಿ ಪತ್ರವನ್ನು ಸಲ್ಲಿಸಿದರು. Congress Protest – ಕೇಂದ್ರ ಸರ್ಕಾರದ ನೀತಿಗಳಿಗೆ ಜನರಿಂದ […] - [G V Sriramreddy - ಗುಡಿಬಂಡೆಯಲ್ಲಿ ದಿವಂಗತ ಶ್ರೀರಾಮರೆಡ್ಡಿಯವರ ಸ್ಮರಣೆ: ಅಭಿವೃದ್ಧಿ ಕಾರ್ಯಗಳು ಎಂದಿಗೂ ಶಾಶ್ವತ](https://ismkannadanews.com/g-v-sriramreddy-tribute-gudibande/): G V Sriramreddy – ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರೂ, ಅಭಿವೃದ್ಧಿಯ ಹರಿಕಾರರೂ ಆಗಿದ್ದ ದಿವಂಗತ ಜಿ.ವಿ.ಶ್ರೀರಾಮರೆಡ್ಡಿಯವರ ಮೂರನೇ ವರ್ಷದ ಶ್ರದ್ಧಾಂಜಲಿ ಸಭೆಯು ಗುಡಿಬಂಡೆಯಲ್ಲಿ ನೆರವೇರಿತು. ಈ ಸಂದರ್ಭದಲ್ಲಿ ಸಿಪಿಎಂ ಪಕ್ಷದ ಜಿಲ್ಲಾ ಸಮಿತಿ ಸದಸ್ಯರಾದ ಜಯರಾಮರೆಡ್ಡಿಯವರು ಶ್ರೀರಾಮರೆಡ್ಡಿಯವರ ಅಭಿವೃದ್ಧಿ ಕೆಲಸಗಳನ್ನು ಸ್ಮರಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಮುಖ್ಯರಸ್ತೆಯಲ್ಲಿ ನಡೆದ ಈ ಸಭೆಯಲ್ಲಿ ಮಾತನಾಡಿದ ಜಯರಾಮರೆಡ್ಡಿಯವರು, “ದಿವಂಗತ ಶ್ರೀರಾಮರೆಡ್ಡಿಯವರು ಈ ಕ್ಷೇತ್ರದಲ್ಲಿ ಕೈಗೊಂಡಿರುವಂತಹ ಅಭಿವೃದ್ಧಿ ಕಾರ್ಯಗಳು ನಿಜಕ್ಕೂ ಶಾಶ್ವತವಾದವು. ಅವರು ಜನಪರ […] - [SBI CBO Recruitment 2025: ಪದವೀಧರರಿಗೆ ಸುವರ್ಣಾವಕಾಶ, 2964 ಸರ್ಕಲ್ ಬೇಸ್ಡ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ…!](https://ismkannadanews.com/sbi-cbo-recruitment-2025-apply-online/): SBI CBO  –  ಪದವಿ ಮುಗಿಸಿ ಸರ್ಕಾರಿ ಉದ್ಯೋಗ ಅಥವಾ ಬ್ಯಾಂಕ್ ಉದ್ಯೋಗಕ್ಕಾಗಿ ಕಾಯುತ್ತಿರುವ ಯುವಕರಿಗೆ ಸಿಹಿ ಸುದ್ದಿ! ಭಾರತದ ಅತಿದೊಡ್ಡ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಭರ್ಜರಿ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಬ್ಯಾಂಕಿನಲ್ಲಿ ಖಾಲಿ ಇರುವ ಸರ್ಕಲ್ ಬೇಸ್ಡ್ ಆಫೀಸರ್ (CBO) ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಪದವೀಧರರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು. ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಇಂದು, ಮೇ 9, 2025 ರಿಂದ ಪ್ರಾರಂಭವಾಗಿದ್ದು, […] - [Karnataka Rains : ಕರ್ನಾಟಕದಲ್ಲಿ ವಾರಪೂರ್ತಿ ಭಾರಿ ಮಳೆ ಸಾಧ್ಯತೆ: ಈ ಜಿಲ್ಲೆಗಳಲ್ಲಿ ಅಲರ್ಟ್! ತಾಪಮಾನವೂ ಏರಿಕೆ..!](https://ismkannadanews.com/karnataka-rains-alert-may-2025/): Karnataka Rains – ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆಯ ಆರ್ಭಟ ಮುಂದುವರೆದಿದ್ದು, ಹವಾಮಾನ ಇಲಾಖೆಯು ಮೇ 10ರಿಂದ ಒಂದು ವಾರದವರೆಗೆ ಭಾರಿ ಮಳೆಯ ಮುನ್ಸೂಚನೆ ನೀಡಿದೆ. ಅದರಲ್ಲೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದೆ. ಈ ಹಿನ್ನೆಲೆಯಲ್ಲಿ ಆಯಾ ಜಿಲ್ಲೆಗಳಲ್ಲಿ ಅಲರ್ಟ್ ಘೋಷಿಸಲಾಗಿದೆ. ಉತ್ತರ ಒಳನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಅಲ್ಲಲ್ಲಿ ತುಂತುರು ಮಳೆಯಾಗುವ ಸಾಧ್ಯತೆ ಇದ್ದರೆ, ಮಲೆನಾಡು ಜಿಲ್ಲೆಗಳಲ್ಲಿ ವ್ಯಾಪಕವಾಗಿ ಮಳೆಯಾಗುವ ಸಾಧ್ಯತೆ ಇದೆ ಎಂದು […] - [Saturday : ಶನಿ ಸಾಡೇಸಾತಿಯಿಂದ ಮುಕ್ತಿ ಪಡೆಯಲು ಶನಿವಾರದ ಪರಿಹಾರಗಳನ್ನು ಅನುಸರಿಸಿ…!](https://ismkannadanews.com/saturday-shani-remedies-for-sade-sati-relief/): Saturday – ಹಿಂದೂ ಧರ್ಮದಲ್ಲಿ ಶನಿ ದೇವರಿಗೆ ವಿಶೇಷ ಸ್ಥಾನವಿದೆ. ಶನಿವಾರವನ್ನು ಶನೈಶ್ಚರನಿಗೆ ಸಮರ್ಪಿಸಲಾಗಿದೆ. ಈ ದಿನದಂದು ಶನಿ ದೇವರನ್ನು ಪೂಜಿಸುವುದರಿಂದ ಜೀವನದಲ್ಲಿ ಎದುರಾಗುವ ಕಷ್ಟಗಳು ನಿವಾರಣೆಯಾಗುತ್ತವೆ ಮತ್ತು ಸಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ ಎಂದು ನಂಬಲಾಗಿದೆ. ಅದರಲ್ಲೂ ವಿಶೇಷವಾಗಿ ಶನಿ ಸಾಡೇಸಾತಿಯಿಂದ ಬಳಲುತ್ತಿರುವವರಿಗೆ ಶನಿವಾರದ ಪೂಜೆ ಮತ್ತು ಪರಿಹಾರಗಳು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಉತ್ತಮ ಕಾರ್ಯಗಳನ್ನು ಮಾಡುವುದರ ಮೂಲಕ ಶನಿದೇವರ ಕೃಪೆಗೆ ಪಾತ್ರರಾಗಬಹುದು. ಹಿಂದೂ ಧಾರ್ಮಿಕ ನಂಬಿಕೆಗಳ ಪ್ರಕಾರ, ಶನಿ ದೇವರ ಆರಾಧನೆಯಿಂದ ವ್ಯಕ್ತಿಯ ಜೀವನದ ದುಃಖಗಳು […] - [Local Problems : ರಸ್ತೆ ಮತ್ತು ಚರಂಡಿಗಾಗಿ ಸ್ಥಳೀಯರ ಆಗ್ರಹ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ….!](https://ismkannadanews.com/local-problems-gudibande-ward10-locals-protest/): Local Problems – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ 10ನೇ ವಾರ್ಡಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಬಳಿಯ ನಿವಾಸಿಗಳು ಕಳೆದ 25 ವರ್ಷಗಳಿಂದ ಮೂಲಭೂತ ಸೌಕರ್ಯಗಳಿಲ್ಲದೆ ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಸೂಕ್ತ ರಸ್ತೆ (Road), ಚರಂಡಿ (Drainage) ಮತ್ತು ಶೌಚಾಲಯದ (Toilet) ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿ ಸ್ಥಳೀಯರು ಪಟ್ಟಣ ಪಂಚಾಯಿತಿ (Pattana Panchayat) ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. Local Problems – ದಶಕಗಳ ಬೇಡಿಕೆ ಈಡೇರದ ಹಿನ್ನೆಲೆ ಆಕ್ರೋಷ ಈ ಸಂದರ್ಭದಲ್ಲಿ […] - [Snake - ಹಾವುಗಳು ತಮ್ಮ ಚರ್ಮವನ್ನು ಏಕೆ ಬಿಡುತ್ತವೆ? ಕಾರಣವೇನು ಗೊತ್ತಾ?](https://ismkannadanews.com/why-do-snakes-shed-skin-scientific-reason/): Snake –  ಪ್ರಕೃತಿಯ ವಿಸ್ಮಯಗಳಲ್ಲಿ ಹಾವುಗಳು ಒಂದು ವಿಶಿಷ್ಟ ಜೀವಿ. ಅವುಗಳ ಚಲನೆ, ವಿಷಕಾರಿ ಗುಣ ಮತ್ತು ವಿಶಿಷ್ಟವಾದ ಜೀವನಶೈಲಿ ನಮ್ಮನ್ನು ಬೆರಗುಗೊಳಿಸುತ್ತದೆ. ಆದರೆ, ನೀವು ಎಂದಾದರೂ ಗಮನಿಸಿದ್ದೀರಾ, ಹಾವುಗಳು ನಿಯಮಿತವಾಗಿ ತಮ್ಮ ಚರ್ಮವನ್ನು ಕಳಚುತ್ತವೆ? ಇದು ಕೇವಲ ಒಂದು ಸಾಮಾನ್ಯ ಪ್ರಕ್ರಿಯೆಯಲ್ಲ, ಬದಲಾಗಿ ಅವುಗಳ ಬೆಳವಣಿಗೆ ಮತ್ತು ಬದುಕಿಗೆ ಅತ್ಯಂತ ಅವಶ್ಯಕವಾದ ಕಾರ್ಯವಾಗಿದೆ. ಬನ್ನಿ, ಹಾವುಗಳು ತಮ್ಮ ಚರ್ಮವನ್ನು ಏಕೆ ಕಳಚುತ್ತವೆ ಮತ್ತು ಈ ಪ್ರಕ್ರಿಯೆಯ ಹಿಂದಿನ ವೈಜ್ಞಾನಿಕ ಕಾರಣಗಳೇನು ಎಂಬುದನ್ನು ವಿಸ್ತೃತವಾಗಿ ತಿಳಿಯೋಣ. Snake […] - [Health Camp : ಗುಡಿಬಂಡೆಯಲ್ಲಿ ಪ್ರತಿ ತಿಂಗಳು ಎರಡು ಉಚಿತ ಆರೋಗ್ಯ ಶಿಬಿರಗಳು - ರಾಜಣ್ಣ ಭರವಸೆ](https://ismkannadanews.com/gudibande-health-camp-free-checkup/): Health Camp -ಗ್ರಾಮೀಣ ಪ್ರದೇಶದ ಜನರಿಗೆ ಉತ್ತಮ ಆರೋಗ್ಯ ಸೇವೆಗಳನ್ನು ಸುಲಭವಾಗಿ ತಲುಪಿಸುವ ಉದ್ದೇಶದಿಂದ, ಗುಡಿಬಂಡೆ ತಾಲೂಕಿನಲ್ಲಿ ಪ್ರತಿ ತಿಂಗಳು ಕನಿಷ್ಠ ಎರಡು ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸಲಾಗುವುದು ಎಂದು ಸಮರ್ಪಕ ಸೇವಾ ಟ್ರಸ್ಟ್‌ನ ಮುಖ್ಯಸ್ಥರಾದ ರಾಜಣ್ಣ ಅವರು ಭರವಸೆ ನೀಡಿದ್ದಾರೆ. ಈ ಉಪಕ್ರಮವು ಗ್ರಾಮೀಣ ಭಾಗದ ಜನರ ಆರೋಗ್ಯ ಕಾಳಜಿಗೆ ಮಹತ್ವದ ಕೊಡುಗೆ ನೀಡಲಿದೆ. Health Camp – ಸಂಚಾರಿ ಆರೋಗ್ಯ ಘಟಕದಿಂದ ಉಚಿತ ತಪಾಸಣೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಅಂಬೇಡ್ಕರ್ ನಗರ […] - [Matrimony Fraud : ಮರುಮದುವೆ ಹೆಸರಲ್ಲಿ ಮಹಿಳೆಯರಿಗೆ ಟೋಪಿ ಹಾಕಿದ ವೃದ್ಧನನ್ನು ಬಂಧಿಸಿದ ಚಿಕ್ಕಬಳ್ಳಾಪುರ ಪೊಲೀಸರು…!](https://ismkannadanews.com/matrimony-fraud-arrested-in-chikkaballapur/): Matrimony Fraud – ಆನ್‌ಲೈನ್ ಮ್ಯಾಟ್ರಿಮೋನಿಯಲ್ ಸೈಟ್‌ಗಳ ಮೂಲಕ ಮಹಿಳೆಯರನ್ನು ವಂಚಿಸುತ್ತಿದ್ದ 61 ವರ್ಷದ ವೃದ್ಧನನ್ನು ಚಿಕ್ಕಬಳ್ಳಾಪುರ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಮಹಾದೇವಪುರ ನಿವಾಸಿಯಾದ ಸುರೇಶ್ ನಾಯ್ಡು ಎಂಬಾತ ಈ ವಂಚನೆಯ ಆರೋಪಿಯಾಗಿದ್ದಾನೆ. ಈತನ ವಿರುದ್ಧ ಚಿಕ್ಕಬಳ್ಳಾಪುರದ ಸೈಬರ್ ಕ್ರೈಂ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ. Matrimony Fraud – ಡಿವೋರ್ಸ್ ಮ್ಯಾಟ್ರಿಮೋನಿ ಸೈಟ್ ಮೂಲಕ ವಂಚನೆ? ಆರೋಪಿ ಸುರೇಶ ನಾಯ್ಡು ಈಗಾಗಲೇ ಎರಡು ಮದುವೆಯಾಗಿದ್ದು, ಇಬ್ಬರು ಮಕ್ಕಳನ್ನು ಹೊಂದಿದ್ದಾನೆ. ಆದರೂ ಸಹ, ಡೈವರ್ಸಿ […] - [Snake Video : ಮಹಿಳೆಯ ಕಿವಿಯೊಳಗೆ ಸೇರಿಕೊಂಡ ಹಾವು, ಭಯಾನಕ ವಿಡಿಯೋ ಇಲ್ಲಿದೆ ನೋಡಿ?](https://ismkannadanews.com/snake-enters-womans-ear-viral-video/): Snake Video – ಬೇಸಿಗೆ ಕಾಲದ ತಾಪಮಾನ ಹೆಚ್ಚಾಗಿರುವುದರಿಂದ ಹಾವುಗಳು ತಂಪಾದ ಸ್ಥಳಗಳನ್ನು ಹುಡುಕಿಕೊಂಡು ಹೊರಬರುತ್ತವೆ. ಈ ಸಮಯದಲ್ಲಿ ಅವು ಮನೆಗಳ ಒಳಗೆ ಸೇರಿಕೊಳ್ಳುವ ಸಾಧ್ಯತೆಗಳೂ ಹೆಚ್ಚು. ಬಟ್ಟೆಗಳಲ್ಲಿ, ಕರೆಂಟ್ ಬೋರ್ಡ್‌ಗಳ ಮೇಲೆ, ಬೂಟುಗಳಲ್ಲಿ ಮತ್ತು ವಾಹನಗಳಲ್ಲಿ ಹಾವುಗಳು ಅವಿತುಕೊಳ್ಳಬಹುದು. ಮನೆಯಲ್ಲಿನ ಕತ್ತಲೆಯಾದ ಪ್ರದೇಶಗಳಲ್ಲಿಯೂ ಅವು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಆದ್ದರಿಂದ, ಬೇಸಿಗೆಯಲ್ಲಿ ಮನೆಯ ಸುತ್ತಮುತ್ತ ಎಚ್ಚರಿಕೆಯಿಂದ ಇರುವುದು ಬಹಳ ಮುಖ್ಯ. ಹಾವಿನ ಹೆಸರನ್ನು ಕೇಳಿದರೆ ಸಾಕು, ಅನೇಕರು ಬೆಚ್ಚಿಬೀಳುತ್ತಾರೆ. ದೂರದಿಂದ ಹಾವನ್ನು ನೋಡಿದರೂ ಕೆಲವರಿಗೆ ಮೈಯೆಲ್ಲ ಬೆವತು, […] - [Husband : ನಿದ್ದೆಯಲ್ಲಿದ್ದ ಪತ್ನಿಯ ಮೂಗನ್ನೇ ಕಚ್ಚಿ ತಿಂದ ಪತಿ! ಅಸಲಿ ಕಾರಣ ಇಲ್ಲಿದೆ ಓದಿ…!](https://ismkannadanews.com/husband-bites-off-wifes-nose-west-bengal/): Husband – ಪ್ರತಿಯೊಬ್ಬ ಗಂಡನಿಗೂ ತನ್ನ ಹೆಂಡತಿಯು ಸುಂದರವಾಗಿಯೇ ಕಾಣುತ್ತಾಳೆ. ಕೆಲವರು ತಮ್ಮ ಪತ್ನಿಯನ್ನು ಹೊಗಳಿ ಆಕಾಶಕ್ಕೆ ಏರಿಸುವುದೂ ಉಂಟು. ಆದರೆ ಇಲ್ಲೊಬ್ಬ ವ್ಯಕ್ತಿ ತನ್ನ ಪತ್ನಿಯ ಮೂಗು ಅಂದವಾಗಿದೆ ಎಂದು ಪದೇ ಪದೇ ಹೇಳುತ್ತಿದ್ದವನೇ, ಆ ಮೂಗನ್ನೇ ಕಚ್ಚಿ ತಿಂದಿರುವ ಅಮಾನವೀಯ ಘಟನೆ ನಡೆದಿದೆ. ಈ ಭಯಾನಕ ಘಟನೆಯು ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಶಾಂತಿಪುರ ಪೊಲೀಸ್ ಠಾಣೆ ವ್ಯಾಪ್ತಿಯ ವಾರ್ಡ್ ಸಂಖ್ಯೆ 11ರ ಬರ್ಪಾರಾ ಪ್ರದೇಶದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಗಾಯಗೊಂಡಿರುವ ಮಹಿಳೆಯನ್ನು ಮಧು […] - [TTD : ತಿರುಮಲದಿಂದ ನವ ವಧು-ವರರಿಗೆ ಶ್ರೀನಿವಾಸನ ಆಶೀರ್ವಾದ: ಪವಿತ್ರ ಆಭರಣ ಸಹಿತ ಅಕ್ಷತೆ ಉಡುಗೊರೆ ಪಡೆಯಲು ಹೀಗೆ ಮಾಡಿ…!](https://ismkannadanews.com/how-to-get-ttd-wedding-blessing-gift-box/): TTD – ಕಲಿಯುಗದ ವೈಕುಂಠ ತಿರುಮಲದ ಶ್ರೀವೆಂಕಟೇಶ್ವರ ಸ್ವಾಮಿಯ ಆಶೀರ್ವಾದವನ್ನು ನವ ವಧು-ವರರು ತಮ್ಮ ಮದುವೆಯ ದಿನದಂದೇ ಪಡೆಯಬಹುದು. ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಈ ವಿಶೇಷ ಯೋಜನೆಯಡಿ, ಸಾಕ್ಷಾತ್ ಶ್ರೀನಿವಾಸ ಮತ್ತು ಪದ್ಮಾವತಿ ದೇವಿಯಿಂದ ಅಕ್ಷತೆ, ಪವಿತ್ರ ಆಭರಣಗಳು ಮತ್ತು ಆಶೀರ್ವಾದದ ಉಡುಗೊರೆ ಬಾಕ್ಸ್ ನೇರವಾಗಿ ನಿಮ್ಮ ಕಲ್ಯಾಣ ಮಂಟಪಕ್ಕೆ ತಲುಪಲಿದೆ. ಈ ಯೋಜನೆ ಭಕ್ತರಲ್ಲಿ ಅಪಾರ ಉತ್ಸಾಹವನ್ನು ತುಂಬಿದ್ದು, ಶ್ರೀವೆಂಕಟೇಶ್ವರನ ದಿವ್ಯ ಕೃಪೆಯನ್ನು ಹೊಸ ಜೋಡಿಗಳಿಗೆ ನೀಡುವಂತಹ ಮಹತ್ವದ ಕಾರ್ಯಕ್ರಮವಾಗಿದೆ. TTD – ಶ್ರೀನಿವಾಸನ […] - [Operation Sindoor : ಆಪರೇಷನ್ ಸಿಂಧೂರ್ ಸ್ಫೂರ್ತಿಯಿಂದ ಮಗುವಿಗೆ ವಿಶಿಷ್ಟ ನಾಮಕರಣ!](https://ismkannadanews.com/operation-sindoor-bihar-parents-name-newborn-baby-sindhoori/): Operation Sindoor  – ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂಧೂರ್ ಯಶಸ್ಸಿನಿಂದ ಪ್ರೇರಿತರಾದ ದಂಪತಿಗಳು ತಮ್ಮ ಮಗುವಿಗೆ ‘ಸಿಂಧೂರಿ’ ಎಂದು ನಾಮಕರಣ ಮಾಡಿದ್ದಾರೆ. ಈ ಘಟನೆಯು ದೇಶದಾದ್ಯಂತ ಮೆಚ್ಚುಗೆಗೆ ಪಾತ್ರವಾಗಿದ್ದು, ಆಪರೇಷನ್ ಸಿಂಧೂರ್‌ನ ಯಶಸ್ಸು ಮತ್ತು ದಂಪತಿಗಳ ದೇಶಭಕ್ತಿ ಎಲ್ಲರಿಗೂ ಸ್ಫೂರ್ತಿಯಾಗಿದೆ ಎನ್ನಲಾಗಿದೆ. Operation Sindoor  – ಉಗ್ರರ ದಾಳಿಗೆ ಸೇನೆಯ ದಿಟ್ಟ ಉತ್ತರ: ಆಪರೇಷನ್ ಸಿಂಧೂರ್ ಏಪ್ರಿಲ್ 22 ರಂದು ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ […] - [Flipkart Foundation Scholarship 2024-25 - ಫ್ಲಿಪ್ಕಾರ್ಟ್ ಫೌಂಡೇಶನ್ ವಿದ್ಯಾರ್ಥಿವೇತನ 2025: ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ದೊಡ್ಡ ಅವಕಾಶ!](https://ismkannadanews.com/how-to-apply-flipkart-foundation-scholarship/): Flipkart Foundation Scholarship 2024-25 – ಇಂದಿನ ವಿಶೇಷ ಸುದ್ದಿಯಲ್ಲಿ ನಾವು ಫ್ಲಿಪ್ಕಾರ್ಟ್ ಫೌಂಡೇಶನ್ ವಿದ್ಯಾರ್ಥಿವೇತನ 2025 ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲಿದ್ದೇವೆ. ಈ ವಿದ್ಯಾರ್ಥಿವೇತನ ಕಾರ್ಯಕ್ರಮವು ಭಾರತದಾದ್ಯಂತ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಶಿಕ್ಷಣದಲ್ಲಿ ಮುಂದುವರಿಯಲು ಸಹಾಯ ಮಾಡುವ ಗುರಿಯನ್ನು ಹೊಂದಿದೆ. ಫ್ಲಿಪ್ಕಾರ್ಟ್ ಫೌಂಡೇಶನ್‌ನ ಈ ಉಪಕ್ರಮವು ಅರ್ಹ ವಿದ್ಯಾರ್ಥಿಗಳಿಗೆ ಆರ್ಥಿಕ ಬೆಂಬಲವನ್ನು ಒದಗಿಸುತ್ತದೆ. ಈ ಲೇಖನದಲ್ಲಿ ಫ್ಲಿಪ್ಕಾರ್ಟ್ ವಿದ್ಯಾರ್ಥಿವೇತನ 2025ರ ಅರ್ಹತೆ, ಪ್ರಯೋಜನಗಳು, ಅಗತ್ಯ ದಾಖಲೆಗಳು, ಅರ್ಜಿ ಸಲ್ಲಿಕೆ ವಿಧಾನ ಮತ್ತು ಕೊನೆಯ ದಿನಾಂಕದ ಬಗ್ಗೆ […] - [Hindu Festivals : ಸಂಭ್ರಮ ಸಡಗರದಿಂದ ನಡೆದ ಗುಡಿಬಂಡೆ ಏಡುಗರ ಅಕ್ಕಮ್ಮ ಕಾಯುಟ್ಲು ಪರುಷೆ ಮತ್ತು ದೀಪೋತ್ಸವ…!](https://ismkannadanews.com/hindu-festivals-gudibande-yedugar-akkamma-jatre/): Hindu Festivals – ಐತಿಹಾಸಿಕ ಹಿನ್ನೆಲೆಯುಳ್ಳ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಏಡುಗರ ಅಕ್ಕಮ್ಮ ದೇವಿಯ ಗ್ರಾಮ ದೇವತೆ ಜಾತ್ರೆಯ ಅಂಗವಾಗಿ ನಡೆದ ದೀಪೋತ್ಸವ ಮತ್ತು ಕಾಯಿ ಉಟ್ಲು ಪರುಷೆಯು ಅದ್ದೂರಿಯಾಗಿ ಸಂಪನ್ನಗೊಂಡಿತು. ಪಟ್ಟಣದ ಹೊರವಲಯದಲ್ಲಿ ನೆಲೆಸಿರುವ ಈ ಪುರಾತನ ದೇವಿಯ ಜಾತ್ರೆಯಲ್ಲಿ ಗುಡಿಬಂಡೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಂದ ಸಾವಿರಾರು ಭಕ್ತರು ಪಾಲ್ಗೊಂಡು ಸಂಭ್ರಮಿಸಿದರು. Hindu Festivals – ಭಕ್ತಿಯಿಂದ ನಡೆದ ದೀಪೋತ್ಸವ ಏಡುಗರ ಅಕ್ಕಮ್ಮ ಸೇರಿದಂತೆ ಪಟ್ಟಣದ ಏಳು ಗ್ರಾಮ ದೇವತೆಗಳಿಗಾಗಿ ಈ ವಿಶೇಷ ದೀಪೋತ್ಸವವನ್ನು […] - [Baghpat Murder Case : ಪತ್ನಿಯ ಕತ್ತು ಸೀಳಿ ಅತ್ತೆಗೆ ಕರೆ ಮಾಡಿದ ಅಳಿಯ: ಪ್ರೀತಿಯ ವಿವಾಹ ದುರಂತ ಅಂತ್ಯ....!](https://ismkannadanews.com/baghpat-wife-murder-love-marriage-tragedy/): Baghpat Murder Case – “ನಾನು ಎಷ್ಟೇ ಸಲ ಹೇಳಿದರೂ ನನ್ನ ಕಣ್ಣೆದುರು ಬೇರೆಯವರ ಜೊತೆ ಮಾತನಾಡುತ್ತಿದ್ದಳು, ಕೊಂದುಬಿಟ್ಟೆ!” – ಹೀಗೆಂದು ತನ್ನ ಹೆಂಡತಿಯನ್ನು ಕೊಲೆ (Murder) ಮಾಡಿದ ನಂತರ ಅಳಿಯ ಅತ್ತೆಗೆ ಕರೆ ಮಾಡಿ ಹೇಳಿದಾಗ ಆ ತಾಯಿಗೆ ಆಘಾತವಾಗಿತ್ತು. ಆಟೋ ಚಾಲಕ ಪ್ರಶಾಂತ್ ಎಂಬಾತ ತನ್ನ ಪತ್ನಿ ನೇಹಾಳ ಕತ್ತು ಕೊಯ್ದು ಕೊಲೆ ಮಾಡಿರುವ ಮನಕಲಕುವ ಘಟನೆ ಉತ್ತರ ಪ್ರದೇಶದ ಬಾಗ​ಪತ್​ ನಲ್ಲಿ ನಡೆದಿದೆ. ನೇಹಾ ಅವರು ತಮ್ಮ ತಾಯಿಯ ಮನೆಯಲ್ಲಿ ಒಂಟಿಯಾಗಿದ್ದಾಗ ಈ […] - [Operation Sindoor: ದೇವರೇ ನಮ್ಮನ್ನು ಕಾಪಾಡು: ಸಂಸತ್ತಿನಲ್ಲಿ ಕಣ್ಣೀರಿಟ್ಟ ಪಾಕ್ ಸಂಸದ - ಭಾರತದ ಕಾರ್ಯಾಚರಣೆಯಿಂದ ತತ್ತರಿಸಿದ ಪಾಕಿಸ್ತಾನ....!](https://ismkannadanews.com/operation-sindoor-pakistan-mp-cries-parliament/): Operation Sindoor – “ದೇವರೇ, ನಾವು ತಪ್ಪು ಮಾಡಿದ್ದೇವೆ, ದಯವಿಟ್ಟು ನಮ್ಮನ್ನು ಕಾಪಾಡು!” ಎಂದು ಪಾಕಿಸ್ತಾನದ ಸಂಸದ ತಾಹಿರ್ ಇಕ್ಬಾಲ್ ಸಂಸತ್‌ನಲ್ಲಿ ಕಣ್ಣೀರಿಟ್ಟ ಘಟನೆ ಜಾಗತಿಕ ಗಮನ ಸೆಳೆದಿದೆ. ಭಾರತದ ಆಪರೇಷನ್ ಸಿಂಧೂರ (Operation Sindoor) ನಂತರ ಪಾಕಿಸ್ತಾನದಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದ್ದು, ಸಂಸತ್‌ನಲ್ಲಿ ಈ ವಿಷಯದ ಬಗ್ಗೆ ತೀವ್ರ ಚರ್ಚೆ ನಡೆದಿದೆ. ಚರ್ಚೆಯ ಸಂದರ್ಭದಲ್ಲಿ ಸಂಸದ ತಾಹಿರ್ ಇಕ್ಬಾಲ್, “ಅಲ್ಲಾ ನಮ್ಮನ್ನು ರಕ್ಷಿಸಲಿ” ಎಂದು ಭಾವುಕರಾಗಿ ಪ್ರಾರ್ಥಿಸಿದ್ದಾರೆ. ಪಾಕಿಸ್ತಾನ ಮತ್ತು ಭಾರತದ ನಡುವಿನ ಸಂಘರ್ಷ ತೀವ್ರಗೊಂಡಿರುವ […] - [NIA Recruitment 2025 : ರಾಷ್ಟ್ರೀಯ ತನಿಖಾ ಸಂಸ್ಥೆ (NIA) ನೇಮಕಾತಿ 2025: ಇನ್ಸ್ಪೆಕ್ಟರ್, ಸಬ್ ಇನ್ಸ್ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ](https://ismkannadanews.com/nia-recruitment-2025-inspector-sub-inspector/): NIA Recruitment 2025 – ರಾಷ್ಟ್ರೀಯ ತನಿಖಾ ಸಂಸ್ಥೆ (NIA) 2025ರಲ್ಲಿ ಇನ್ಸ್ಪೆಕ್ಟರ್ ಮತ್ತು ಸಬ್ ಇನ್ಸ್ಪೆಕ್ಟರ್ ಹುದ್ದೆಗಳಿಗೆ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಒಟ್ಟು 98 ಖಾಲಿ ಹುದ್ದೆಗಳಿಗೆ ಈ ನೇಮಕಾತಿ ನಡೆಯಲಿದ್ದು, ಸರ್ಕಾರಿ ಉದ್ಯೋಗಕ್ಕೆ ಆಕಾಂಕ್ಷಿಗಳಿಗೆ ಇದು ಸುವರ್ಣಾವಕಾಶವಾಗಿದೆ. ಈ ಹುದ್ದೆಗಳಿಗೆ ಅರ್ಹತೆ ಮತ್ತು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಈ ಲೇಖನದಲ್ಲಿ ನೀಡಲಾದ ಮಾಹಿತಿಯನ್ನು ಸಂಪೂರ್ಣವಾಗಿ ಓದಿ, ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಿ. NIA Recruitment 2025 : ಪ್ರಮುಖ ವಿವರಗಳು […] - [Beauty Tips - ಸಣ್ಣಗಾಗಲು ಬಯಸುವಿರಾ? ನಿಮ್ಮ ಕನಸು ನನಸಾಗಿಸಲು ಇಲ್ಲಿದೆ ನೈಸರ್ಗಿಕ ಮಾರ್ಗ...!](https://ismkannadanews.com/beauty-tips-chia-seeds-weight-loss-natural-tips/): Beauty Tips – ಇತ್ತೀಚಿನ ದಿನಗಳಲ್ಲಿ, ನಮ್ಮ ಜೀವನಶೈಲಿಯ ಬದಲಾವಣೆಗಳು ಮತ್ತು ಆಹಾರ ಪದ್ಧತಿಯಿಂದಾಗಿ ಅನೇಕರು ಅಧಿಕ ತೂಕದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕಟ್ಟುನಿಟ್ಟಾದ ಡಯೆಟ್ ಮಾಡುವುದು, ಗಂಟೆಗಟ್ಟಲೆ ವ್ಯಾಯಾಮ ಮಾಡುವುದು ಕೆಲವರಿಗೆ ಕಷ್ಟಸಾಧ್ಯವಾಗಬಹುದು. ಆದರೆ ಚಿಂತಿಸಬೇಡಿ! ನಿಮ್ಮ ಅಡುಗೆ ಮನೆಯಲ್ಲೇ ಇರುವ ಕೆಲವು ನೈಸರ್ಗಿಕ ಆಹಾರ ಪದಾರ್ಥಗಳು ನಿಮ್ಮ ತೂಕ ಇಳಿಕೆಯ ಪ್ರಯಾಣದಲ್ಲಿ ಉತ್ತಮ ಸಹಾಯ ಮಾಡಬಲ್ಲವು. ಅವುಗಳಲ್ಲಿ ಒಂದು ಅದ್ಭುತವಾದ ಬೀಜವೆಂದರೆ ಚಿಯಾ ಬೀಜಗಳು. ನಂಬಲು ಕಷ್ಟವಾದರೂ ಸತ್ಯ, ಈ ಪುಟ್ಟ ಬೀಜಗಳು ಪೋಷಕಾಂಶಗಳ ಆಗರ. […] - [Viral Video : ಜುಟ್ಟು ಹಿಡಿದು ಹೊಡೆದಾಡಿದ ಪ್ರಾಂಶುಪಾಲೆ ಮತ್ತು ಗ್ರಂಥಪಾಲಕಿ, ವಿಡಿಯೋ ವೈರಲ್....!](https://ismkannadanews.com/viral-video-principal-librarian-fight-in-school/): Viral Video – ಶಾಲೆಗಳನ್ನು (school) ಸಂಸ್ಕಾರದ ದೇಗುಲಗಳೆಂದು ಕರೆಯಲಾಗುತ್ತದೆ. ವಿದ್ಯಾರ್ಥಿಗಳು ತಮ್ಮ ಶಿಕ್ಷಕರು ಮತ್ತು ಪ್ರಾಂಶುಪಾಲರನ್ನು ಆದರ್ಶವಾಗಿಟ್ಟುಕೊಂಡು ಕಲಿಯುತ್ತಾರೆ. ಆದರೆ, ಅಂತಹವರೇ ವಿದ್ಯಾರ್ಥಿಗಳ ಎದುರು ಜುಟ್ಟು ಹಿಡಿದು ಕಾದಾಡಿದರೆ? ಇಂತಹದ್ದೊಂದು ಅಚ್ಚರಿಯ ಘಟನೆ ಮಧ್ಯಪ್ರದೇಶದ (madhya pradesh) ಖಾರ್ಗೋನ್‌ (khargone) ಜಿಲ್ಲೆಯ ಸರ್ಕಾರಿ ಏಕಲವ್ಯ ಆದರ್ಶ ಶಾಲೆಯಲ್ಲಿ (government ekalavya adarsh school) ನಡೆದಿದೆ. ಇಲ್ಲಿ ಶಾಲೆಯ ಪ್ರಾಂಶುಪಾಲೆ ಮತ್ತು ಮಹಿಳಾ ಗ್ರಂಥಪಾಲಕಿ (mahila granthapalaki) ನಡುವೆ ಭಾರಿ ಜಗಳ ನಡೆದಿದ್ದು, ವಾಗ್ವಾದ ತಾರಕಕ್ಕೇರಿ ಇಬ್ಬರೂ […] - [IDBI Recruitment 2025 : ಐಡಿಬಿಐ ಬ್ಯಾಂಕ್‌ನಿಂದ 676 ಕಿರಿಯ ಸಹಾಯಕ ವ್ಯವಸ್ಥಾಪಕ ಹುದ್ದೆಗಳ ನೇಮಕಾತಿ: ಇಂದೇ ಅರ್ಜಿ ಸಲ್ಲಿಸಿ....!](https://ismkannadanews.com/idbi-recruitment-2025-apply-676-vacancies/): IDBI Recruitment 2025 – ನೀವು ಪದವಿ ಪೂರ್ಣಗೊಳಿಸಿ, ಆಕರ್ಷಕ ಸಂಬಳದೊಂದಿಗೆ ಉತ್ತಮ ಉದ್ಯೋಗಾವಕಾಶವನ್ನು ಹುಡುಕುತ್ತಿದ್ದರೆ, ಐಡಿಬಿಐ ಬ್ಯಾಂಕ್‌ನ ಈ ಭರ್ಜರಿ ನೇಮಕಾತಿ ಅವಕಾಶವನ್ನು ಕಳೆದುಕೊಳ್ಳಬೇಡಿ! ಭಾರತದ ಪ್ರಮುಖ ಬ್ಯಾಂಕುಗಳಲ್ಲಿ ಒಂದಾದ ಐಡಿಬಿಐ ಬ್ಯಾಂಕ್, ಕರ್ನಾಟಕ ಸೇರಿದಂತೆ ದೇಶಾದ್ಯಂತ ತನ್ನ ಶಾಖೆಗಳಲ್ಲಿ ಖಾಲಿಯಿರುವ 676 ಕಿರಿಯ ಸಹಾಯಕ ವ್ಯವಸ್ಥಾಪಕ (JAM) ಹುದ್ದೆಗಳನ್ನು ಭರ್ತಿ ಮಾಡಲು ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ಹುದ್ದೆಗಳಿಗೆ ಅರ್ಹತೆ, ಅರ್ಜಿ ಪ್ರಕ್ರಿಯೆ, ವೇತನ, ಮತ್ತು ಪ್ರಮುಖ ದಿನಾಂಕಗಳ ಕುರಿತು ಸಂಪೂರ್ಣ ಮಾಹಿತಿಯನ್ನು […] - [Star Fruit  - ಕ್ಯಾನ್ಸರ್ ತಡೆಗಟ್ಟಲು ನಕ್ಷತ್ರ ಹಣ್ಣು: ಆರೋಗ್ಯಕಾರಿ ಗುಣಗಳು ಮತ್ತು ಉಪಯೋಗಗಳು…!](https://ismkannadanews.com/star-fruit-health-benefits-cancer-prevention/): Star Fruit : ಸ್ಟಾರ್ ಪ್ರೂಟ್ ತನ್ನ ವಿಶಿಷ್ಟ ಆಕಾರ ಮತ್ತು ಆರೋಗ್ಯಕಾರಿ ಗುಣಗಳಿಂದಾಗಿ ಹೆಸರುವಾಸಿಯಾಗಿದೆ. ಇದನ್ನು ಕರಂಬಳ ಹಣ್ಣು, ಕರಂಬೋಲಾ, ಕರಬಲ, ಕರಿಮಾದಲ, ಕಮರದ್ರಾಕ್ಷಿ, ನಕ್ಷತ್ರ ಹುಳಿ ಹೀಗೆ ಹಲವು ಹೆಸರುಗಳಿಂದ ಕರೆಯಲಾಗುತ್ತದೆ. ಆಕ್ಸಿಡೇಸಿಯೇ ಕುಟುಂಬಕ್ಕೆ ಸೇರಿದ ಈ ಹಣ್ಣಿನ ವೈಜ್ಞಾನಿಕ ಹೆಸರು “ಅವೆರೋ ಕ್ಯಾರಂಬೋಲ” (Averrhoa carambola). ಉಷ್ಣವಲಯದಲ್ಲಿ ಹೆಚ್ಚಾಗಿ ಬೆಳೆಯಲಾಗುವ ಈ ಹಣ್ಣು ಬಯಲು ಸೀಮೆ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿಯೂ ಕಂಡುಬರುತ್ತದೆ. ಹುಳಿಯಾದ ರುಚಿಯನ್ನು ಹೊಂದಿದ್ದರೂ, ಈ ಹಣ್ಣಿನಲ್ಲಿ ಅಡಗಿರುವ ಆರೋಗ್ಯ ಪ್ರಯೋಜನಗಳು […] - [S N Subbareddy : ಶಾಸಕ ಸುಬ್ಬಾರೆಡ್ಡಿಯವರ ಜನ್ಮದಿನಾಚರಣೆ ಅಂಗವಾಗಿ ಅನ್ನಸಂತರ್ಪಣೆ, ಹಣ್ಣು ಹಂಪಲು ವಿತರಣೆ](https://ismkannadanews.com/s-n-subbareddy-birthday-social-service-2025/): S N Subbareddy – ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ, ಗುಡಿಬಂಡೆ ಹಾಗೂ ಚೇಳೂರು ಕ್ಷೇತ್ರದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿಯವರ ಜನ್ಮ ದಿನಾಚರಣೆ ಅಂಗವಾಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಹಾಗೂ ತಾಲೂಕು ಕಚೇರಿಯ ಮುಂಭಾಗ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ತಾಲೂಕು ಬ್ಲಾಕ್ ಕಾಂಗ್ರೇಸ್ ಹಾಗೂ ಯೂತ್ ಕಾಂಗ್ರೇಸ್ ವತಿಯಿಂದ ಹಮ್ಮಿಕೊಳ್ಳಲಾಗಿತ್ತು. S N Subbareddy – ಶಾಸಕರ ಸೇವೆ ಸದಾ ಮುಂದುವರೆಯುತ್ತಿರಲಿ ಈ ಸಮಯದಲ್ಲಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಹಾಗೂ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿಯ […] - [PM Kisan : ರೈತರಿಗೆ ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ! ಮುಂದಿನ ತಿಂಗಳೇ ನಿಮ್ಮ ಖಾತೆಗೆ ಹಣ ಜಮಾ!](https://ismkannadanews.com/pm-kisan-20th-installment-june-2025-update/): PM Kisan – ಕೃಷಿ ಉತ್ಪಾದಕತೆಯನ್ನು ಹೆಚ್ಚಿಸಲು ಮತ್ತು ರೈತರ ಆದಾಯವನ್ನು ವೃದ್ಧಿಸಲು ಕೇಂದ್ರ ಸರ್ಕಾರವು ಹಲವಾರು ಯೋಜನೆಗಳ ಮೂಲಕ ರೈತರಿಗೆ ಬೆಂಬಲ ನೀಡುತ್ತಿದೆ. ಅಂತಹ ಒಂದು ಮಹತ್ವದ ಯೋಜನೆ ಎಂದರೆ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM Kisan Samman Nidhi). ಈ ಯೋಜನೆಯ ಅಡಿಯಲ್ಲಿ, ಕೇಂದ್ರ ಸರ್ಕಾರವು ಅರ್ಹ ರೈತರಿಗೆ ವರ್ಷಕ್ಕೆ ₹ 6,000 ಗಳನ್ನು ಮೂರು ಕಂತುಗಳಲ್ಲಿ ನೇರ ನಗದು ವರ್ಗಾವಣೆ (DBT – Direct Benefit Transfer) ಮೂಲಕ ನೀಡುತ್ತದೆ. ಈವರೆಗೆ, […] - [Pawan Kalyan : ಭಾರತವು ಇಸ್ರೇಲ್ ಮಾದರಿ ನುಗ್ಗಿ ದಾಳಿ ಮಾಡಬೇಕು, ಸಿನೆಮಾ ಸೆಲೆಬ್ರೆಟಿಗಳಿಗೆ ಹೆಚ್ಚು ಮಹತ್ವ ಕೊಡೋದು ಬೇಡ ಎಂದ ಡಿಸಿಎಂ ಪವನ್ ಕಲ್ಯಾಣ್….!](https://ismkannadanews.com/pawan-kalyan-supports-indian-army-strike/): Pawan Kalyan – ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ (ಡಿಸಿಎಂ) ಮತ್ತು ಜನಪ್ರಿಯ ನಟ ಪವನ್ ಕಲ್ಯಾಣ್ (Pawan Kalyan) ಅವರು ಭಾರತ ಸೇನೆಯು ಪಾಕಿಸ್ತಾನದ ಉಗ್ರ ನೆಲೆಗಳ ಮೇಲೆ ನಡೆಸಿದ ದಾಳಿಯ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. “ಸಹನೆ, ಸಹನೆ ಎಂದು ಕೈ ಕಟ್ಟಿ ಕೂರುವುದು ಸಾಕು, ಈಗ ಮಾಡಿರುವುದು ಸರಿಯಾಗಿದೆ. ಉಗ್ರವಾದವನ್ನು ಬೇರುಸಹಿತ ಕಿತ್ತೊಗೆಯಲು ಭಾರತವು ಇಸ್ರೇಲ್ ಮಾದರಿಯಲ್ಲಿ ನುಗ್ಗಿ ದಾಳಿ ಮಾಡಬೇಕು” ಎಂದು ಅವರು ಪವನ್ ಕಲ್ಯಾಣ್ ಹೇಳಿದರು. ಇದೇ ಸಂದರ್ಭದಲ್ಲಿ, ಅವರು […] - [Narasimha Jayanti 2025: ನರಸಿಂಹ ಜಯಂತಿ 2025: ಮೇ 11 ರಂದು ಆಚರಿಸಲ್ಪಡುವ ಈ ದಿನದಂದು ಈ ಕೆಲಸಗಳನ್ನು ಮಾಡಬೇಡಿ..!](https://ismkannadanews.com/narasimha-jayanti-2025-significance-rituals/): Narasimha Jayanti 2025 – ನರಸಿಂಹ ಜಯಂತಿ 2025 ರಂದು ಮೇ 11 ರಂದು ಭಕ್ತಿಯಿಂದ ಆಚರಿಸಲಾಗುತ್ತದೆ. ಭಗವಾನ್ ವಿಷ್ಣುವಿನಉಗ್ರ ಅವತಾರವಾದ ನರಸಿಂಹ ದೇವರ ಜನ್ಮದಿನವನ್ನು ಈ ದಿನ ಸಂಭ್ರಮದಿಂದ ಸ್ಮರಿಸಲಾಗುತ್ತದೆ. ಈ ಪವಿತ್ರ ದಿನದಂದು ದುಷ್ಟ ಶಕ್ತಿಗಳ ಮೇಲೆ ಒಳ್ಳೆಯತನದ ವಿಜಯವನ್ನು ಸಂಕೇತಿಸುವ ಹಿರಣ್ಯಕಶಿಪು ರಾಕ್ಷಸನ ಸಂಹಾರ ಮತ್ತು ಭಕ್ತ ಪ್ರಹ್ಲಾದನ ರಕ್ಷಣೆಯ ಕಥೆಯನ್ನು ಭಕ್ತರು ನೆನಪಿಸಿಕೊಳ್ಳುತ್ತಾರೆ. ಈ ಲೇಖನದಲ್ಲಿ, ನರಸಿಂಹ ಜಯಂತಿಯ ಮಹತ್ವ, ಆಚರಣೆಯ ವಿಧಾನ, ಮತ್ತು ಈ ದಿನ ತಪ್ಪಿಸಬೇಕಾದ ಕೆಲವು ಕೆಲಸಗಳ […] - [Trump : ಸ್ವಯಂ ಗಡಿಪಾರಿಗೆ ಹೊಸ ಯೋಜನೆ : ಅಮೇರಿಕಾದಿಂದ ಸ್ವಯಂ ಪ್ರೇರಣೆಯಿಂದ ಗಡಿಪಾರಾದ್ರೆ 1000 ಡಾಲರ್ ಆಫರ್ ಕೊಟ್ಟ ಟ್ರಂಪ್ ಆಡಳಿತ…!](https://ismkannadanews.com/trump-voluntary-deportation-1000-dollor-offer/): Trump –  ಅಮೆರಿಕದಲ್ಲಿ ಅಕ್ರಮವಾಗಿ ವಾಸಿಸುವ ವಲಸಿಗರ ಸಂಖ್ಯೆಯನ್ನು ಕಡಿಮೆಗೊಳಿಸಲು ಡೊನಾಲ್ಡ್ ಟ್ರಂಪ್ ಆಡಳಿತವು ತೀವ್ರ ಕ್ರಮಗಳನ್ನು ಕೈಗೊಳ್ಳುತ್ತಿದೆ. ಅಕ್ರಮ ವಲಸಿಗರಿಗೆ ಸ್ವಯಂ ಪ್ರೇರಣೆಯಿಂದ ದೇಶವನ್ನು ಬಿಟ್ಟು ಹೋಗಲು ಪ್ರೋತ್ಸಾಹಿಸುವ ಸಲುವಾಗಿ, ಟ್ರಂಪ್ ಆಡಳಿತವು 1000 ಡಾಲರ್‌ನ ಹಣಕಾಸಿನ ನೆರವನ್ನು ಘೋಷಿಸಿದೆ. ಈ ಯೋಜನೆಯು ಅಕ್ರಮ ವಲಸಿಗರಿಗೆ ಸುರಕ್ಷಿತವಾಗಿ ತಮ್ಮ ತವರಿಗೆ ಮರಳಲು ಮತ್ತು ಗಡಿಪಾರಿನ ಭಯವಿಲ್ಲದೆ ಜೀವನವನ್ನು ಮುಂದುವರಿಸಲು ಅವಕಾಶವನ್ನು ಒದಗಿಸುತ್ತದೆ. Trump – ಸ್ವಯಂಪ್ರೇರಿತ ಗಡಿಪಾರಿಗೆ $1000 ನೆರವು! ಯಾವುದೇ ಸೂಕ್ತ ದಾಖಲೆಗಳಿಲ್ಲದೆ, ವೀಸಾ […] - [Road Accident : ರಸ್ತೆ ಅಪಘಾತ ಸಂತ್ರಸ್ತರಿಗೆ ಒಳ್ಳೆಯ ಸುದ್ದಿ: ₹1.5 ಲಕ್ಷದವರೆಗೆ ಉಚಿತ ಚಿಕಿತ್ಸೆ…!](https://ismkannadanews.com/road-accident-cashless-treatment-scheme-india/): Road Accident – ಇನ್ನು ಮುಂದೆ ರಸ್ತೆ ಅಪಘಾತದಲ್ಲಿ ಗಾಯಗೊಂಡವರು ಆಸ್ಪತ್ರೆಗೆ ದಾಖಲಾದರೆ ₹1.5 ಲಕ್ಷದವರೆಗೆ ಯಾವುದೇ ಶುಲ್ಕವನ್ನು ಪಾವತಿಸುವ ಅಗತ್ಯವಿಲ್ಲ. ಕೇಂದ್ರ ಸರ್ಕಾರವು ಸಂತ್ರಸ್ತರ ನೆರವಿಗಾಗಿ ರಾಷ್ಟ್ರವ್ಯಾಪಿ ನಗದು ರಹಿತ ಚಿಕಿತ್ಸಾ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯು ಅಪಘಾತ ಸಂಭವಿಸಿದ ಏಳು ದಿನಗಳ ಒಳಗಾಗಿ ಗೊತ್ತುಪಡಿಸಿದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ಪ್ರತಿ ವ್ಯಕ್ತಿಗೂ ₹1.5 ಲಕ್ಷದವರೆಗೆ ವಿಮಾ ರಕ್ಷಣೆಯನ್ನು ಒದಗಿಸುತ್ತದೆ ಎಂದು ವರದಿಯಾಗಿದೆ. Road Accident – ಯಾರಿಗೆಲ್ಲಾ ಈ ಸೌಲಭ್ಯ ಲಭ್ಯ? ದೇಶದ […] - [Jaipur : ಜೈಪುರ ಆಸ್ಪತ್ರೆಯಲ್ಲಿ ಗಂಡನ ಕೊಲೆ ಯತ್ನ: ಪತ್ನಿ, ಪ್ರಿಯಕರ ಮತ್ತು ನರ್ಸ್‌ನಿಂದ ಓವರ್‌ಡೋಸ್ ಇಂಜೆಕ್ಷನ್?](https://ismkannadanews.com/jaipur-hospital-overdose-murder-attempt-wife-lover-nurse/): Jaipur – ರಾಜಸ್ಥಾನದ ಜೈಪುರದಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಗಂಡನಿಗೆ, ಅವನ ಪತ್ನಿಯೇ ತನ್ನ ಪ್ರಿಯಕರ ಮತ್ತು ಆಸ್ಪತ್ರೆಯ ನರ್ಸ್‌ನೊಂದಿಗೆ ಸೇರಿಕೊಂಡು ಓವರ್‌ಡೋಸ್ ಇಂಜೆಕ್ಷನ್ ನೀಡಿ ಕೊಲೆಗೆ ಯತ್ನಿಸಿದ್ದಾಳೆ. ಆಸ್ಪತ್ರೆ ಸಿಬ್ಬಂದಿಯ ಜಾಗರೂಕತೆಯಿಂದ ಈ ಘಟನೆ ಬಯಲಿಗೆ ಬಂದಿದ್ದು, ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. Jaipur – ಆಸ್ಪತ್ರೆಯಲ್ಲಿ ಸಂಚು, ಸಿಬ್ಬಂದಿಯಿಂದ ರಕ್ಷಣೆ ಅನಾರೋಗ್ಯದಿಂದ ಬಳಲುತ್ತಿದ್ದ ಪತಿಯನ್ನು ಜೈಪುರದ NIMS ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆತನ ಪತ್ನಿ, ತನ್ನ ಪ್ರಿಯಕರ ಮತ್ತು ಆಸ್ಪತ್ರೆಯ ನರ್ಸ್‌ನ […] - [Jathre : ವರ್ಲಕೊಂಡ ಗ್ರಾಮದಲ್ಲಿ ಅದ್ದೂರಿಯಾಗಿ ನಡೆದ ಗ್ರಾಮ ದೇವತೆಗಳ ಜಾತ್ರೆ: 11 ವರ್ಷಗಳ ನಂತರ ವಿಜೃಂಭಣೆ…!](https://ismkannadanews.com/varlakonda-jathre-2025-festival-celebration/): Jathre – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲ್ಲೂಕಿನ ವರ್ಲಕೊಂಡ ಗ್ರಾಮವು ಇತ್ತೀಚೆಗೆ ಸಂಭ್ರಮ ಮತ್ತು ಸಡಗರದ ಕೇಂದ್ರವಾಗಿತ್ತು. ಗ್ರಾಮದ ಪ್ರಮುಖ ದೇವತೆಗಳಾದ ಸಪ್ಪಲಮ್ಮ, ಗಂಗಮ್ಮ ಮತ್ತು ಸೊಲ್ಲಾಪುರಮ್ಮ ಅವರ ಜಾತ್ರಾ ಮಹೋತ್ಸವವು 11 ವರ್ಷಗಳ ನಂತರ ಅದ್ದೂರಿಯಾಗಿ ನೆರವೇರಿತು. ಈ ಗ್ರಾಮ ದೇವತೆಗಳ ಜಾತ್ರೆಯು ಇಡೀ ಗ್ರಾಮದಲ್ಲಿ ಹಬ್ಬದ ವಾತಾವರಣವನ್ನು ಸೃಷ್ಟಿಸಿತ್ತು. Jathre – ವರ್ಲಕೊಂಡದಲ್ಲಿ ಸಂಭ್ರಮದ ವಾತಾವರಣ ಮಂಗಳವಾರದಂದು ವರ್ಲಕೊಂಡ ಗ್ರಾಮವು ಸಂಭ್ರಮದ ಅಲೆಯಲ್ಲಿ ತೇಲಾಡುತ್ತಿತ್ತು. ಊರಿನ ತುಂಬಾ ಹಬ್ಬದ ಕಳೆ ಕಟ್ಟಿತ್ತು. ಬೇರೆ ಬೇರೆ […] - [Operation Sindoor : ಆಪರೇಷನ್ ಸಿಂಧೂರ್- ಪಿಒಕೆ ಉಗ್ರ ನೆಲೆಗಳ ಮೇಲೆ ಭಾರತೀಯ ಸೇನೆಯ ದಿಟ್ಟ ಪ್ರತೀಕಾರ…!](https://ismkannadanews.com/operation-sindoor-indian-army-retaliation-pok/): Operation Sindoor – ಪ್ರಮುಖಾಂಶಗಳು: ಆಪರೇಷನ್ ಸಿಂಧೂರ್ ಹೆಸರಿನಲ್ಲಿ ಪಾಕ್ ಆಕ್ರಮಿತ ಕಾಶ್ಮೀರದ ಉಗ್ರ ನೆಲೆಗಳ ಮೇಲೆ ಭಾರತೀಯ ಸೇನೆಯ ಪ್ರತೀಕಾರದ ದಾಳಿ. ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ತಿರುಗೇಟು. ಮುಜಫರಾಬಾದ್, ಕೋಟ್ಲಿ ಸೇರಿದಂತೆ 9 ಉಗ್ರ ನೆಲೆಗಳ ಮೇಲೆ ಯಶಸ್ವಿ ಕ್ಷಿಪಣಿ ದಾಳಿ. ಜೈಷ್-ಎ-ಮೊಹಮ್ಮದ್ ಮತ್ತು ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆಗಳ ನೆಲೆಗಳು ಧ್ವಂಸ. ದಾಳಿಯಲ್ಲಿ ಮೂವರು ಉಗ್ರರು ಹತರಾಗಿದ್ದು, ಹಲವರು ಗಾಯಗೊಂಡಿದ್ದಾರೆಂದು ವರದಿ. ಪಾಕಿಸ್ತಾನದಲ್ಲಿ ಆತಂಕದ ವಾತಾವರಣ, ಮಸೀದಿಗಳಲ್ಲಿ ಎಚ್ಚರಿಕೆ ಸಂದೇಶ […] - [Love Marriage : ಮೂರು ವರ್ಷಗಳ ಪ್ರೀತಿಗಾಗಿ ಇಸ್ಲಾಂ ತೊರೆದು ಹಿಂದೂ ಧರ್ಮ ಸ್ವೀಕರಿಸಿದ ಯುವಕ…!](https://ismkannadanews.com/love-marriage-muslim-man-converts-to-hinduism-for-love/): Love Marriage – ಪ್ರೀತಿಗೆ ಜಾತಿ, ಧರ್ಮದ ಬೇಲಿಗಳಿಲ್ಲ. ಎರಡು ಮನಸ್ಸುಗಳು ಒಂದಾದರೆ ಅದೇ ನಿಜವಾದ ಪ್ರೀತಿ. ಆದರೆ ಇಂದಿನ ದಿನಗಳಲ್ಲಿ ನಿಷ್ಕಲ್ಮಶ ಪ್ರೀತಿ ಸಿಗುವುದು ಅಪರೂಪ. ಪ್ರೀತಿಯ ಹೆಸರಿನಲ್ಲಿ ಮೋಸ ಮಾಡುವವರೇ ಹೆಚ್ಚಾಗಿದ್ದಾರೆ. ಇಂತಹ ಸಂದರ್ಭದಲ್ಲಿ, ಮಧ್ಯಪ್ರದೇಶದ ಜಬಲ್ಪುರದಲ್ಲಿ ನಡೆದ ಒಂದು ಘಟನೆ ನಿಜವಾದ ಪ್ರೀತಿಗೆ ಸಾಕ್ಷಿಯಾಗಿದೆ. ಇಲ್ಲಿ ಯುವಕನೊಬ್ಬ ತನ್ನ ಪ್ರೇಯಸಿಯನ್ನು ಮದುವೆಯಾಗಲು ಇಸ್ಲಾಂ ಧರ್ಮವನ್ನು ತೊರೆದು ಹಿಂದೂ ಧರ್ಮವನ್ನು ಸ್ವೀಕರಿಸಿದ್ದಾನೆ. ಈ ಜೋಡಿಯ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. Love […] - [Nurse : ಮೊಬೈಲ್ ನೋಡಿಕೊಂಡು ಗರ್ಭಿಣಿಗೆ ಸಿಸೇರಿಯನ್ ಮಾಡಿದ ನರ್ಸ್, ಅವಳಿ ಶಿಶುಗಳ ಸಾವು, ಸಾರ್ವಜನಿಕರಿಂದ ತೀವ್ರ ಆಕ್ರೋಷ….!](https://ismkannadanews.com/nurse-mobile-guided-csection-twins-death/): Nurse – ರಂಗಾರೆಡ್ಡಿ ಜಿಲ್ಲೆಯ ಇಬ್ರಾಹಿಂಪಟ್ಟಣಂನಲ್ಲಿರುವ ಖಾಸಗಿ ಆಸ್ಪತ್ರೆಯೊಂದರಲ್ಲಿ ವೈದ್ಯರಿಲ್ಲದೆ ನರ್ಸ್ ಒಬ್ಬರು ಮೊಬೈಲ್ ಫೋನ್‌ನಲ್ಲಿ ವೈದ್ಯರ ಸೂಚನೆಗಳನ್ನು ಪಡೆಯುತ್ತಾ ಗರ್ಭಿಣಿಗೆ ಸಿಸೇರಿಯನ್ ಶಸ್ತ್ರಚಿಕಿತ್ಸೆ ನಡೆಸಿದ ಘಟನೆ ನಡೆದಿದೆ. ಈ ವೈದ್ಯಕೀಯ ನಿರ್ಲಕ್ಷ್ಯದಿಂದ ಕೆಲವೇ ನಿಮಿಷಗಳಲ್ಲಿ ಅವಳಿ ಶಿಶುಗಳು ಮೃತಪಟ್ಟಿದ್ದು, ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. Nurse – ಮೊಬೈಲ್‌ನಲ್ಲಿದ್ದ ವೈದ್ಯರ ಸೂಚನೆ, ಸಾವನ್ನಪ್ಪಿದ ಮುದ್ದು ಕಂದಮ್ಮಗಳು ವರದಿಗಳ ಪ್ರಕಾರ, ಗರ್ಭಿಣಿಯು ಐವಿಎಫ್ (IVF) ಚಿಕಿತ್ಸೆ ಪಡೆದಿದ್ದರು ಮತ್ತು ಇದು ಸಾಮಾನ್ಯ ಹೆರಿಗೆಯಾಗಿರಲಿಲ್ಲ. ಆದರೆ, ಆಸ್ಪತ್ರೆಯಲ್ಲಿ ಹಿರಿಯ […] - [Mandya - ಮಂಡ್ಯದಲ್ಲಿ ಭೀಕರ ಘಟನೆ ಮಗಳ ಸಾವಿಗೆ ಪ್ರತೀಕಾರ: ಹಂತಕನ ತಂದೆಯನ್ನೇ ಮುಗಿಸಿದ ತಂದೆ...!](https://ismkannadanews.com/revenge-murder-in-mandya-man-killed-accused-father/): Mandya – ತನ್ನ ಮಗಳನ್ನು ಬರ್ಬರವಾಗಿ ಕೊಂದಿದ್ದ ಆರೋಪಿಯ ತಂದೆಯನ್ನೇ ಆಕೆಯ ತಂದೆ ಕೊಲೆ ಮಾಡಿರುವ ಆಘಾತಕಾರಿ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರ (Pandavapura) ತಾಲೂಕಿನ ಮಾಣಿಕ್ಯನಹಳ್ಳಿಯಲ್ಲಿ (Manikyanahalli) ನಡೆದಿದೆ. ಈ ಕೊಲೆ ಪ್ರಕರಣವು ಇಡೀ ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿದೆ. Mandya – ಪ್ರತೀಕಾರದ ಕಿಚ್ಚು: ಹಂತಕನ ತಂದೆಯೇ ಬಲಿ ಮಾಣಿಕ್ಯನಹಳ್ಳಿ ಗ್ರಾಮದ ನರಸಿಂಹೇಗೌಡ ಕೊಲೆಯಾದ ವ್ಯಕ್ತಿ. ಅದೇ ಗ್ರಾಮದ ವೆಂಕಟೇಶ್ ಎಂಬಾತ ಕೊಲೆ ಮಾಡಿದ ಆರೋಪಿ. 2024ರ ಜನವರಿ 22 ರಂದು ಮಾಣಿಕ್ಯನಹಳ್ಳಿಯ ದೀಪಿಕಾ […] - [Janardhana Reddy: ಜನಾರ್ದನ ರೆಡ್ಡಿಗೆ ಬಿಗ್ ಶಾಕ್: 7 ವರ್ಷ ಜೈಲು ಶಿಕ್ಷೆ, ರಾಜಕೀಯ ಭವಿಷ್ಯ ಅತಂತ್ರ....!](https://ismkannadanews.com/janardhana-reddy-convicted-illegal-mining-cbi-court/): Janardhana Reddy – ರಾಜ್ಯ ರಾಜಕೀಯದ ದಿಗ್ಗಜ, ಗಂಗಾವತಿ ಕ್ಷೇತ್ರದ ಹಾಲಿ ಬಿಜೆಪಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರ ರಾಜಕೀಯ ಭವಿಷ್ಯ ಇದೀಗ ಅತಂತ್ರ ಸ್ಥಿತಿಗೆ ತಲುಪಿದೆ. ಹಲವು ವರ್ಷಗಳಿಂದ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಸಿಬಿಐ ವಿಶೇಷ ನ್ಯಾಯಾಲಯವು ಜನಾರ್ದನ ರೆಡ್ಡಿ ಅವರಿಗೆ 7 ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಈ ತೀರ್ಪು ರಾಜ್ಯ ರಾಜಕೀಯದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ರೆಡ್ಡಿ ಅವರ ರಾಜಕೀಯ ಭವಿಷ್ಯದ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. […] - [Tragic : ಮದುವೆಯ ಹಲ್ದಿ ಕಾರ್ಯಕ್ರಮದಲ್ಲಿ ಕುಣಿಯುತ್ತಿದ್ದ ವಧು ಹೃದಯಾಘಾತದಿಂದ ನಿಧನ, ಮದುವೆ ಮನೆಯಲ್ಲಿ ಸೂತಕ....!](https://ismkannadanews.com/tragic-bride-dies-heart-attack-haldi-event-up/): Tragic : ಉತ್ತರ ಪ್ರದೇಶದ ಬದೌನ್ ಜಿಲ್ಲೆಯಲ್ಲಿ ಭಾನುವಾರ ರಾತ್ರಿ ನಡೆದ ಒಂದು ದುರಂತ ಘಟನೆಯು ಮದುವೆಯ ಮನೆಯಲ್ಲಿದ್ದ ಸಂಭ್ರಮವನ್ನು ದಿಢೀರ್ ಆಗಿ ಸೂತಕದ ವಾತಾವರಣಕ್ಕೆ ತಿರುಗಿಸಿದೆ. ತನ್ನ ಮದುವೆಗೆ ಕೇವಲ ಒಂದು ದಿನ ಬಾಕಿ ಇರುವಾಗ, ಹಲ್ದಿ ಸಮಾರಂಭದಲ್ಲಿ ಸಂತೋಷದಿಂದ ಕುಣಿಯುತ್ತಿದ್ದ 22 ವರ್ಷದ ಯುವತಿಯೊಬ್ಬಳು ಆಕಸ್ಮಿಕವಾಗಿ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದಾಳೆ. ಈ ಘಟನೆಯು ಇಡೀ ಗ್ರಾಮವನ್ನೇ ಶೋಕಸಾಗರದಲ್ಲಿ ಮುಳುಗಿಸಿದೆ. Tragic – ಸಂಭ್ರಮದ ಕ್ಷಣದಲ್ಲಿ ಸಂಭವಿಸಿದ ದುರಂತ ನೂರ್ಪುರ್ ಪಿನೋನಿ ಗ್ರಾಮದಲ್ಲಿ ಭಾನುವಾರ ರಾತ್ರಿ […] - [ISRO Recruitment 2025 : ವಿಜ್ಞಾನಿ/ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ! ನಿಮ್ಮ ಕನಸಿನ ಕೆಲಸಕ್ಕೆ ಈಗಲೇ ಅರ್ಜಿ ಸಲ್ಲಿಸಿ!](https://ismkannadanews.com/isro-recruitment-2025-scientist-engineer-posts/): ISRO Recruitment 2025 – ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ  ತನ್ನ 2025ರ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದ್ದು, ವಿಜ್ಞಾನಿ ಮತ್ತು ಎಂಜಿನಿಯರ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಇಸ್ರೋದಲ್ಲಿ ಕೆಲಸ ಮಾಡುವ ಕನಸು ಹೊಂದಿರುವವರಿಗೆ ಇದು ಒಂದು ಅತ್ಯುತ್ತಮ ಅವಕಾಶವಾಗಿದೆ. ಈ ಲೇಖನದಲ್ಲಿ ಇಸ್ರೋ ನೇಮಕಾತಿ 2025ರ ಸಂಪೂರ್ಣ ವಿವರಗಳನ್ನು ತಿಳಿಯಿರಿ, ಜೊತೆಗೆ ಆನ್‌ಲೈನ್ ಅರ್ಜಿ ಸಲ್ಲಿಕೆ, ಅರ್ಹತೆ ಮತ್ತು ಆಯ್ಕೆ ಪ್ರಕ್ರಿಯೆಯ ಬಗ್ಗೆ ಮಾಹಿತಿ ಪಡೆಯಿರಿ. ISRO Recruitment 2025 –  ಇಸ್ರೋ ನೇಮಕಾತಿ 2025 […] - [NEET Results 2025: Neet ಬಿಡುಗಡೆ ಅಪ್‌ಡೇಟ್, ವೆಬ್‌ಸೈಟ್ ಲಿಂಕ್ ಮತ್ತು ಡೌನ್‌ಲೋಡ್ ವಿವರಗಳು....!](https://ismkannadanews.com/neet-results-2025-how-to-check-and-download/): NEET Results 2025 – ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (NEET Exam 2025) ಫಲಿತಾಂಶಕ್ಕಾಗಿ ಕಾಯುತ್ತಿರುವ ವಿದ್ಯಾರ್ಥಿಗಳಿಗೆ ಇಲ್ಲಿದೆ ಮಹತ್ವದ ಮಾಹಿತಿ. ಕರ್ನಾಟಕ ಸೇರಿದಂತೆ ದೇಶಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳು ಈ ವೈದ್ಯಕೀಯ ಪ್ರವೇಶ ಪರೀಕ್ಷೆಯನ್ನು ಬರೆದಿದ್ದಾರೆ. ಈ ಲೇಖನದಲ್ಲಿ, ಫಲಿತಾಂಶದ ಬಿಡುಗಡೆ ಅಪ್‌ಡೇಟ್, ಅಧಿಕೃತ ವೆಬ್‌ಸೈಟ್ ಲಿಂಕ್ ಮತ್ತು ಫಲಿತಾಂಶವನ್ನು ಡೌನ್‌ಲೋಡ್ ಮಾಡುವ ವಿಧಾನದ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಲಾಗಿದೆ. NEET Results 2025  – ಹುಬ್ಬಳ್ಳಿಯಲ್ಲಿ ಪರೀಕ್ಷಾರ್ಥಿಗಳ ಪರದಾಟ ಮತ್ತು ಸಾರಿಗೆ ಸಂಸ್ಥೆಯ […] - [Government Employees - ಸರ್ಕಾರಿ ನೌಕರರಿಗೆ ಭರ್ಜರಿ ಸುದ್ದಿ: ತುಟ್ಟಿಭತ್ಯೆಯಲ್ಲಿ ₹1.50 ಹೆಚ್ಚಳ…!](https://ismkannadanews.com/karnataka-da-hike-2025-government-employees/): Government Employees –  ಕರ್ನಾಟಕ ರಾಜ್ಯದ ಸರ್ಕಾರಿ ನೌಕರರಿಗೆ ಸಂತಸದ ಸುದ್ದಿ! ಕರ್ನಾಟಕ ಸರ್ಕಾರವು ಅವರ ನಿರೀಕ್ಷೆಗಳನ್ನು ಮೀರಿ, ತಕ್ಷಣದಿಂದಲೇ ಜಾರಿಗೆ ಬರುವಂತೆ ತುಟ್ಟಿಭತ್ಯೆ (Dearness Allowance ಅಥವಾ DA) ಯಲ್ಲಿ ಗಣನೀಯವಾದ ಶೇ.1.50 ರಷ್ಟು ಹೆಚ್ಚಳವನ್ನು ಘೋಷಿಸಿದೆ. ಈ ನಿರ್ಧಾರವು ಕೇವಲ ಅಂಕಿ ಅಂಶವಲ್ಲ, ಬದಲಿಗೆ ರಾಜ್ಯದ ಲಕ್ಷಾಂತರ ಸರ್ಕಾರಿ ನೌಕರರ ಕುಟುಂಬಗಳ ಆರ್ಥಿಕ ಭದ್ರತೆಗೆ ಹೊಸ ಭರವಸೆಯ ಕಿರಣವಾಗಿದೆ. Government Employees – ಜನವರಿ 2025 ರಿಂದಲೇ ಜಾರಿ! ರಾಜ್ಯ ಸರ್ಕಾರಿ ನೌಕರರ ಹಿತಕ್ಕಾಗಿ […] - [India Vs Pakistan : ಭಾರತ-ಪಾಕ್ ಗಡಿ ಉದ್ವಿಗ್ನತೆ: ಮೇ 7ರಂದು ದೇಶಾದ್ಯಂತ ಭದ್ರತಾ ಅಣುಕು ಕಾರ್ಯಾಚರಣೆ....!](https://ismkannadanews.com/india-vs-pakistan-border-tension-may-7-mock-drill/): India Vs Pakistan – ಇತ್ತೀಚೆಗೆ ನಡೆದ ಪಹಲ್ಗಾಮ್ ಉಗ್ರರ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ (India Vs Pakistan) ನಡುವಿನ ಸಂಬಂಧ ಮತ್ತಷ್ಟು ಹದಗೆಟ್ಟಿದೆ. ಗಡಿ ಭಾಗದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಯುದ್ಧದ ಭೀತಿಯೂ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಭಾರತ ಸರ್ಕಾರವು ಮೇ 7ರಂದು ದೇಶಾದ್ಯಂತ ಬೃಹತ್ ಪ್ರಮಾಣದ ಅಣುಕು ಕಾರ್ಯಾಚರಣೆ (Mock Drills) ನಡೆಸಲು ಸಿದ್ಧತೆ ನಡೆಸಿದೆ ಎಂದು ಕೇಂದ್ರ ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ. India Vs Pakistan […] - [Sonu Nigam - ಕನ್ನಡಿಗರ ಕೆಣಕಿದ ಸೋನು ನಿಗಮ್‌ಗೆ ಸ್ಯಾಂಡಲ್‌ವುಡ್‌ನಿಂದ ಬಹಿಷ್ಕಾರ? ಒಂದೇ ದಿನ ಡಬಲ್ ಶಾಕ್...!](https://ismkannadanews.com/sonu-nigam-kannada-comment-controversy-ban/): Sonu Nigam – ಖ್ಯಾತ ಗಾಯಕ ಸೋನು ನಿಗಮ್ ಅವರು ಕನ್ನಡಿಗರ ಬಗ್ಗೆ ನೀಡಿದ ವಿವಾದಾತ್ಮಕ ಹೇಳಿಕೆ ಇದೀಗ ಅವರಿಗೆ ದುಬಾರಿಯಾಗಿ ಪರಿಣಮಿಸಿದೆ. ಒಂದೆಡೆ ಅವರ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಸೋನು ನಿಗಮ್‌ಗೆ ಡಬಲ್ ಶಾಕ್ ಎದುರಾಗಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (Karnataka Film Chamber of Commerce) ಅವರನ್ನು ಸ್ಯಾಂಡಲ್‌ವುಡ್‌ನಿಂದ ಬ್ಯಾನ್ ಮಾಡಿದೆ. ಇದರ ಜೊತೆಗೆ, ಅವರ ವಿವಾದಾತ್ಮಕ ಹೇಳಿಕೆಗೆ ಸಂಬಂಧಿಸಿದಂತೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. Sonu Nigam – […] - [SC Caste Census - ಕರ್ನಾಟಕ ಸರ್ಕಾರದಿಂದ ಎಸ್​​ಸಿ ಒಳಮೀಸಲಾತಿ ಸಮೀಕ್ಷೆ ಆರಂಭ: ನೀವು ತಿಳಿಯಬೇಕಾದ ಮುಖ್ಯ ಅಂಶಗಳು...!](https://ismkannadanews.com/sc-caste-census-2025-internal-reservation/): SC Caste Census –  ಪರಿಶಿಷ್ಟ ಜಾತಿ ಸಮುದಾಯದ ಬಹುದಿನಗಳ ಬೇಡಿಕೆಯಾದ ಒಳಮೀಸಲಾತಿ ಸಮೀಕ್ಷೆಗೆ (Internal Reservation Caste Census) ಅಂತಿಮವಾಗಿ ಕರ್ನಾಟಕ ಸರ್ಕಾರ (Karnataka Govt) ಮುಂದಾಗಿದೆ. ರಾಜ್ಯಾದ್ಯಂತ ಇಂದು (ಒಳಮೀಸಲಾತಿ ಸಮೀಕ್ಷೆ ದಿನಾಂಕ) ಆರಂಭವಾಗಿರುವ ಈ ಸಮೀಕ್ಷೆಯು, ದಲಿತ ಸಮುದಾಯದೊಳಗಿನ ಎಡ ಮತ್ತು ಬಲ ಪಂಗಡಗಳ ನಡುವಿನ ಭಿನ್ನಾಭಿಪ್ರಾಯಗಳಿಗೆ ತೆರೆ ಎಳೆಯುವ ಸಾಧ್ಯತೆ ಇದೆ. SC Caste Census –  ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದ ಆಯೋಗ ಈ ಮಹತ್ವದ ಒಳಮೀಸಲಾತಿ ಸಮೀಕ್ಷೆಯ ನೇತೃತ್ವವನ್ನು […] - [Rain Alert : ಗುಡುಗು ಸಹಿತ ಭಾರಿ ಮಳೆ ಎಚ್ಚರಿಕೆ: ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಿಗೆ ಆರೆಂಜ್ ಅಲರ್ಟ್....!](https://ismkannadanews.com/rain-alert-orange-rainfall-may-2025/): Rain Alert – ಭಾರತೀಯ ಹವಾಮಾನ ಇಲಾಖೆ (IMD) ಇಂದು ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳಿಗೆ ಗುಡುಗು ಸಹಿತ ಭಾರಿ ಮಳೆಯ ಮುನ್ಸೂಚನೆ ನೀಡಿದ್ದು, ಆರೆಂಜ್ ಅಲರ್ಟ್ ಘೋಷಿಸಿದೆ. ಮೇ 5 ರಂದು ವಾತಾವರಣದಲ್ಲಿ ಉಂಟಾಗಿರುವ ಬದಲಾವಣೆಯಿಂದಾಗಿ ದೇಶದ ಅನೇಕ ರಾಜ್ಯಗಳ ಜಿಲ್ಲೆಗಳಲ್ಲಿ ಬಿರುಗಾಳಿ ಮತ್ತು ಮಿಂಚು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ. Rain Alert – ವಾಯುವ್ಯ ಭಾರತದಲ್ಲಿ […] - [Kannada Sahitya Parishat : ಗಡಿ ಭಾಗದಲ್ಲಿ ಕನ್ನಡ ಭಾಷೆಗೆ ಹೆಚ್ಚಿನ ಆದ್ಯತೆ ನೀಡಿ: ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಕುಮಾರಿ](https://ismkannadanews.com/kannada-sahitya-parishat-111th-foundation-day/): Kannada Sahitya Parishat – ಗಡಿ ಪ್ರದೇಶಗಳಲ್ಲಿ ವಾಸಿಸುವ ಕನ್ನಡಿಗರು ತಮ್ಮ ದೈನಂದಿನ ವ್ಯವಹಾರಗಳಲ್ಲಿ ಯಾವುದೇ ಭಾಷೆಯನ್ನು ಬಳಸುತ್ತಿದ್ದರೂ, ಕನ್ನಡ ಭಾಷೆಗೆ ಮೊದಲ ಆದ್ಯತೆ ನೀಡಬೇಕು. ಈ ಮೂಲಕ ನಮ್ಮ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಮಹತ್ವದ ಕಾರ್ಯವನ್ನು ನಾವೆಲ್ಲರೂ ಒಟ್ಟಾಗಿ ಮಾಡಬೇಕಾಗಿದೆ ಎಂದು ಗುಡಿಬಂಡೆ ತಾಲೂಕಿನ ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಕುಮಾರಿ ಅವರು ಕರೆ ನೀಡಿದರು. Kannada Sahitya Parishat –  ಗುಡಿಬಂಡೆಯಲ್ಲಿ ಕಸಾಪ 111ನೇ ಸಂಸ್ಥಾಪನಾ ದಿನಾಚರಣೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಕ್ಷೇತ್ರ […] - [BBMP - ಬಿಬಿಎಂಪಿ ಖಾತಾ ವರ್ಗಾವಣೆ: ಸುಲಭ ವಿಧಾನ ಮತ್ತು ಅಗತ್ಯ ದಾಖಲೆಗಳು, ಪೂರ್ಣ ಮಾಹಿತಿ ಇಲ್ಲಿದೆ ನೋಡಿ...!](https://ismkannadanews.com/bbmp-khata-transfer-guide-2025/): BBMP – ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ನೀವು ಹೊಸದಾಗಿ ಆಸ್ತಿಯನ್ನು ಖರೀದಿಸಿದ್ದೀರಾ? ಹಾಗಾದರೆ, ನಿಮ್ಮ ಹೆಸರಿಗೆ ಆಸ್ತಿಯ ಮಾಲೀಕತ್ವವನ್ನು ಅಧಿಕೃತವಾಗಿ ವರ್ಗಾಯಿಸುವುದು ಬಹಳ ಮುಖ್ಯ. ಈ ಪ್ರಕ್ರಿಯೆಯನ್ನು ಖಾತಾ ವರ್ಗಾವಣೆ ಎಂದು ಕರೆಯುತ್ತಾರೆ. ಬಿಬಿಎಂಪಿ ದಾಖಲೆಗಳಲ್ಲಿ ನಿಮ್ಮ ಹೆಸರು ಮಾಲೀಕರಾಗಿ ಕಾಣಿಸಿಕೊಳ್ಳಲು, ಆಸ್ತಿ ತೆರಿಗೆ ಪಾವತಿಸಲು ಮತ್ತು ಇತರ ಆಡಳಿತಾತ್ಮಕ ಕೆಲಸಗಳನ್ನು ಸುಲಭಗೊಳಿಸಲು ಇದು ಅತ್ಯಗತ್ಯ. ಆಸ್ತಿಯ ಮಾರಾಟ, ಖರೀದಿ ಅಥವಾ ಪಿತ್ರಾರ್ಜಿತವಾಗಿ ಪಡೆದಾಗ ಖಾತಾ ವರ್ಗಾವಣೆ ಕಡ್ಡಾಯವಾಗಿರುತ್ತದೆ. BBMP – ಖಾತಾ ವರ್ಗಾವಣೆ […] - [RBI Mani App: ನಿಮ್ಮ ಫೋನಲ್ಲೇ ನಕಲಿ ನೋಟು ಪತ್ತೆ! RBI ಹೊಸ ಆ್ಯಪ್ ಪರಿಚಯಿಸಿದೆ….!](https://ismkannadanews.com/detect-fake-notes-rbi-mani-app-india/): RBI Mani App – ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಕಳ್ಳ ನೋಟುಗಳ ಹಾವಳಿ ಹೆಚ್ಚಾಗಿದೆ ಎಂದರೆ ತಪ್ಪಾಗಲಾರದು. ವ್ಯಾಪಾರಿಗಳಿರಲಿ, ಸಾಮಾನ್ಯ ಜನರಿರಲಿ, ಅಸಲಿ ಮತ್ತು ನಕಲಿ ನೋಟುಗಳ ನಡುವಿನ ವ್ಯತ್ಯಾಸವನ್ನು ಗುರುತಿಸುವುದು ಒಂದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಈ ಆತಂಕದ ವಾತಾವರಣದಲ್ಲಿ, ಭಾರತೀಯ ರಿಸರ್ವ್ ಬ್ಯಾಂಕ್ (RBI) ಸಾರ್ವಜನಿಕರಿಗೆ ಭರವಸೆಯ ಕಿರಣವೊಂದನ್ನು ನೀಡಿದೆ. ಹೌದು, ನಿಮ್ಮ ಸ್ಮಾರ್ಟ್‌ಫೋನ್‌ನಲ್ಲೇ ನಕಲಿ ಕರೆನ್ಸಿಯನ್ನು ಪತ್ತೆಹಚ್ಚಲು ಸಹಾಯ ಮಾಡುವಂತಹ ಒಂದು ಅದ್ಭುತ ಮೊಬೈಲ್ ಅಪ್ಲಿಕೇಶನ್ ಅನ್ನು ಆರ್‌ಬಿಐ ಪರಿಚಯಿಸಿದೆ. RBI Mani […] - [IHMCL Recruitment 2025 : ಎಂಜಿನಿಯರಿಂಗ್ ಪದವೀಧರರಿಗೆ ಭರ್ಜರಿ ಉದ್ಯೋಗಾವಕಾಶ, ₹1.4 ಲಕ್ಷ ಸಂಬಳ, ಕೂಡಲೇ ಅರ್ಜಿ ಸಲ್ಲಿಸಿ…!](https://ismkannadanews.com/ihmcl-recruitment-2025-engineer-its-vacancy/): IHMCL Recruitment 2025 – ಎಂಜಿನಿಯರಿಂಗ್ ಪದವಿ ಮುಗಿಸಿ, ಉತ್ತಮ ಭವಿಷ್ಯದ ಕನಸು ಕಾಣುತ್ತಿರುವ ಯುವಕ-ಯುವತಿಯರಿಗೆ ಇದೊಂದು ಸಂತಸದ ಸುದ್ದಿ. ಭಾರತೀಯ ರಾಷ್ಟ್ರೀಯ ಹೆದ್ದಾರಿ ನಿರ್ವಹಣಾ ಕಂಪನಿ ನಿಯಮಿತ (IHMCL) ಸಂಸ್ಥೆಯು ಇದೀಗ ಎಂಜಿನಿಯರ್ (ITS) ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದ್ದು, ನಿಮ್ಮ ವೃತ್ತಿ ಜೀವನಕ್ಕೆ ಹೊಸ ತಿರುವು ನೀಡಲು ಇದು ಸಕಾಲವಾಗಿದೆ. ಮೇ 2 ರಂದು ಪ್ರಕಟಗೊಂಡ ಈ ನೇಮಕಾತಿಯು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಗೆ ಉಜ್ವಲ ಭವಿಷ್ಯವನ್ನು ತೆರೆದಿಡಲಿದೆ. IHMCL Recruitment 2025 – 49 […] - [Marriage : 21 ವಯಸ್ಸಿಗೆ 12 ಮಂದಿಯೊಂದಿಗೆ ಮದುವೆ, ಮದುವೆ ಹೆಸರಲ್ಲಿ 12 ಮಂದಿ ಮಕ್ಮಲ್ ಟೋಪಿ ಹಾಕಿದ ಖತರ್ನಾಕ್ ಲೇಡಿ…!](https://ismkannadanews.com/marriage-fraud-12-husband-dacoit-bride-arrested/): Marriage – ಒಂದಲ್ಲ, ಎರಡಲ್ಲ! ಕೇವಲ 21 ವರ್ಷದ ಯುವತಿ ಬರೋಬ್ಬರಿ 12 ಮಂದಿಯನ್ನು ಮದುವೆಯಾಗಿದ್ದಾಳೆ! ಈ ಆಘಾತಕಾರಿ ಸುದ್ದಿ ಕೇಳಿ ನೀವು ಬೆಚ್ಚಿಬೀಳಬಹುದು. ಬೇರೆ ಬೇರೆ ಊರುಗಳಲ್ಲಿ ಬೇರೆ ಬೇರೆ ಹೆಸರುಗಳನ್ನು ಇಟ್ಟುಕೊಂಡು ಈ ಖತರ್ನಾಕ್ ಲೇಡಿ ಒಂದು ಡಜನ್ ಪುರುಷರನ್ನು ವಂಚಿಸಿದ್ದಾಳೆ. ಆಕೆಯನ್ನು ಈಗ “ಡಾಕು ದುಲ್ಹನ್” (ಡಕಾಯಿತಿಯ ಮದುಮಗಳು) ಎಂದೇ ಕರೆಯಲಾಗುತ್ತಿದೆ. Marriage – ಬೇರೆ ಬೇರೆ ಹೆಸರು, ಒಂದೇ ಕೃತ್ಯ ಗುಜರಾತ್‌ನಲ್ಲಿ ಕಾಜಲ್ ಆಗಿದ್ದ ಈಕೆ, ಹರಿಯಾಣದಲ್ಲಿ ಸೀಮಾ, ಬಿಹಾರದಲ್ಲಿ ನೇಹಾ […] - [Devanahalli : 2 ವರ್ಷ ದೊಡ್ಡ ಹುಡುಗಿಯನ್ನ ಪ್ರೀತಿ ಮಾಡಿದ್ದೇ ತಪ್ಪಾಯ್ತಾ? ವಾರ್ನಿಂಗ್ ಕೊಟ್ರೂ ಯುವತಿಯ ಹಿಂದೆ ಬಿದ್ದ ಯುವಕನ ಹತ್ಯೆ…!](https://ismkannadanews.com/devanahalli-kidnap-and-murder-over-love/): Devanahalli – ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಗ್ರಾಮವೊಂದರಲ್ಲಿ ನಡೆದ ಭೀಕರ ಘಟನೆಯಲ್ಲಿ ಯುವಕನೊಬ್ಬನನ್ನು ಕಿಡ್ನ್ಯಾಪ್ ಮಾಡಿ ಕೊಲೆ ಮಾಡಲಾಗಿದೆ. ನೀರುಗುಂಟೆಪಾಳ್ಯ ಗ್ರಾಮದ 19 ವರ್ಷದ ಪ್ರೀತಂ ಎಂಬ ಯುವಕನೇ ಕೊಲೆಯಾದ ದುರ್ದೈವಿ. ಈ ಘಟನೆ ದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಯುವಕನ ತಾಯಿ ಮತ್ತು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮೃತ ಪ್ರೀತಂ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ಆತನು ತನಗಿಂತ ಎರಡು ವರ್ಷ ದೊಡ್ಡವಳಾದ ಎಂಬಿಬಿಎಸ್ ಓದುತ್ತಿದ್ದ ಯುವತಿಯನ್ನು ಪ್ರೀತಿಸುತ್ತಿದ್ದ […] - [Tech Tips: ಡೇಟಾ ಪ್ಯಾಕ್ ಇದ್ದರೂ ಇಂಟರ್ನೆಟ್ ಕಾರ್ಯನಿರ್ವಹಿಸುತ್ತಿಲ್ಲವೇ? ಈ ಸೆಟ್ಟಿಂಗ್‌ಗಳನ್ನು ಬದಲಾಯಿಸಿ...!](https://ismkannadanews.com/tech-tips-how-to-fix-smartphone-internet-speed/): Tech Tips – ನಿಮ್ಮ ಬಳಿ ಸಾಕಷ್ಟು ಡೇಟಾ ಪ್ಯಾಕ್ ಇದ್ದರೂ ನಿಮ್ಮ ಸ್ಮಾರ್ಟ್‌ಫೋನ್‌ ನಲ್ಲಿ ಇಂಟರ್ನೆಟ್ ಕಾರ್ಯನಿರ್ವಹಿಸದಿದ್ದರೆ ಅದು ಬಹಳ ಕಿರಿಕಿರಿಯುಂಟು ಮಾಡುತ್ತದೆ. ನೀವು ಏನನ್ನಾದರೂ ಹುಡುಕುವಾಗ, ವಿಡಿಯೋ ನೋಡುವಾಗ ಅಥವಾ ಕ್ಯಾಬ್ ಬುಕ್ ಮಾಡುವಾಗ ಇಂತಹ ಸಮಸ್ಯೆ ಎದುರಾದರೆ ಬೇಸರವಾಗುವುದು ಸಹಜ. ಅನೇಕ ಸ್ಮಾರ್ಟ್‌ಫೋನ್ ಬಳಕೆದಾರರು ಪ್ರತಿದಿನ ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ನಿಮ್ಮ ಫೋನ್‌ನ ಡೇಟಾ ಪ್ಯಾಕ್ ಮುಗಿದಿಲ್ಲದಿದ್ದರೂ, ನೆಟ್‌ವರ್ಕ್ ಸರಿಯಾಗಿ ಕಾರ್ಯನಿರ್ವಹಿಸುತ್ತಿದ್ದರೂ ಮತ್ತು ಇಂಟರ್ನೆಟ್ ವೇಗವು ನಿಧಾನವಾಗಿದ್ದರೂ, ನಿಮ್ಮ ಫೋನ್‌ನಲ್ಲಿ ಕನೆಕ್ಷನ್ ಸಮಸ್ಯೆ […] - [SSLC Result : ನ್ಯೂಹೊರೈಜನ್ ಶಾಲೆಗೆ ದಕ್ಕಿದ ರಾಜ್ಯಮಟ್ಟದ 2ನೇ ಸ್ಥಾನ, 625 ಕ್ಕೆ 624 ಅಂಕ ಪಡೆದು ಯು.ಜಶ್ವಂತ್ ಸಾಧನೆ…!](https://ismkannadanews.com/sslc-result-2025-new-horizon-school-bagepalli/): SSLC Result – ಗುಣಮಟ್ಟದ ಶಿಕ್ಷಣ ನೀಡುವ ಶಾಲೆಗಳಿಂದ ಪೋಷಕರು ಅತ್ಯುತ್ತಮವಾದ ಫಲಿತಾಂಶವನ್ನು ನಿರೀಕ್ಷಿಸುತ್ತಿರುತ್ತಾರೆ. ಅವರ ನಿರೀಕ್ಷೆಗೆ ತಕ್ಕಂತೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದ ನ್ಯೂ ಹೊರೈಜನ್ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿ ಜಶ್ವಂತ್,ಯು ಎಂಬ ವಿದ್ಯಾರ್ಥಿ 624 ಅಂಗಳನ್ನು ಗಳಿಸುವ ಮೂಲಕ ರಾಜ್ಯಕ್ಕೆ ದ್ವಿತೀಯ ಸ್ಥಾನವನ್ನು ಪಡೆದು ಅ ದ್ವಿತೀಯ ಸಾಧನೆ ಮಾಡಿ ಶಾಲೆ ಹಾಗೂ ಪೋಷಕರ ಗೌರವ ಹೆಚ್ಚಿಸಿದ್ದಾನೆ. SSLC Result – ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗೆ ಗಣ್ಯರಿಂದ ಅಭಿನಂದನೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ […] - [Viral News: ಆ ಇಬ್ಬರು ಹುಡುಗಿಯರಿಗೂ ಅವನೇ ಬೇಕಂತೆ, ಇಬ್ಬರಿಗೂ ಒಂದೇ ಮಂಟಪದಲ್ಲಿ ತಾಳಿ ಕಟ್ಟೇಬಿಟ್ಟ ಯುವಕ…!](https://ismkannadanews.com/viral-groom-marries-two-brides-same-mandap/): Viral News – ಮದುವೆ (Marriage) ಎಂಬುದು ಸ್ವರ್ಗದಲ್ಲಿ ನಿಶ್ಚಯವಾಗುತ್ತದೆ ಎಂದು ಹೇಳಲಾಗುತ್ತದೆ. ಮೂರು ಗಂಟುಗಳು ಮತ್ತು ಸಪ್ತಪದಿ ತುಳಿಯುವ ದಿನವು ಪ್ರತಿಯೊಬ್ಬ ಹುಡುಗಿಗೂ ವಿಶೇಷವಾದದ್ದು. ಸಾಮಾನ್ಯವಾಗಿ, ಹುಡುಗಿಯರು ತಮ್ಮ ಪತಿ (Husband) ತಮ್ಮನ್ನು ಮಾತ್ರ ಪ್ರೀತಿಸಬೇಕು ಮತ್ತು ಅವರ ಹೃದಯದಲ್ಲಿ ತಾನೊಬ್ಬಳೇ ಇರಬೇಕು ಎಂದು ಬಯಸುತ್ತಾರೆ. ಇದು ಸಹಜವಾದ ಆಸೆಯಾಗಿದ್ದರೂ, ಇಲ್ಲೊಂದು ಅಚ್ಚರಿಯ ಘಟನೆ ನಡೆದಿದೆ. ಒಬ್ಬನೇ ಹುಡುಗನನ್ನು (Boy) ಪ್ರೀತಿಸಿದ ಇಬ್ಬರು ಹುಡುಗಿಯರು ಆತನನ್ನೇ ವರಿಸಿದ್ದಾರೆ. ಈ ಅದೃಷ್ಟಶಾಲಿ ಹುಡುಗನು ಒಂದೇ ಮಂಟಪದಲ್ಲಿ ಇಬ್ಬರಿಗೂ […] - [IOCL - ಇಂಡಿಯನ್ ಆಯಿಲ್ ಕಾರ್ಪೊರೇಷನ್‌ನಲ್ಲಿ ಭರ್ಜರಿ ನೇಮಕಾತಿ: 1770 ಹುದ್ದೆಗಳಿಗೆ ಅರ್ಜಿ ಆಹ್ವಾನ…!](https://ismkannadanews.com/iocl-apprentice-recruitment-2025-apply-online/): IOCL – ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ತನ್ನ ವಿವಿಧ ಘಟಕಗಳಲ್ಲಿ ಖಾಲಿ ಇರುವ 1770 ಟ್ರೇಡ್ ಅಪ್ರೆಂಟಿಸ್ ಮತ್ತು ಟೆಕ್ನೀಷಿಯನ್ ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ. ಐಟಿಐ, ಡಿಪ್ಲೊಮಾ, ಪದವಿ (ಬಿಎ, ಬಿಎಸ್ಸಿ, ಬಿಕಾಂ) ವಿದ್ಯಾರ್ಹತೆ ಹೊಂದಿರುವ ಅರ್ಹ ಅಭ್ಯರ್ಥಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಆಕರ್ಷಕ ಮಾಸಿಕ ವೇತನವನ್ನು ನೀಡಲಾಗುವುದು. IOCL – ಹುದ್ದೆಗಳ ವಿವರಗಳು: […] - [Cheetah - ಬೆಕ್ಕಿನಂತೆ ಮೈದಡವಿದ ದೈತ್ಯ ಚೀತಾ! ಮಹಿಳೆಯ ಧೈರ್ಯಕ್ಕೆ ಶಾಕ್ ಆದ ನೆಟ್ಟಿಗರು....!](https://ismkannadanews.com/woman-kisses-cheetah-viral-video-2025/): Cheetah – ಸಾಮಾನ್ಯವಾಗಿ ಚೀತಾ, ಚಿರತೆ, ಸಿಂಹ (Lion), ಹುಲಿ (Tiger) ಅಂತಹ ಕಾಡು ಪ್ರಾಣಿಗಳನ್ನು ಕಂಡರೆ ಭಯಪಡುವವರೇ ಹೆಚ್ಚು. ಅವುಗಳ ಘರ್ಜನೆ ಕೇಳಿದರೆ ಮೈ ಜುಂ ಎನ್ನುತ್ತದೆ. ಆದರೆ ಕೆಲವರು ಇಂತಹ ವನ್ಯಜೀವಿಗಳನ್ನು (Wild Animals) ಸಾಕುಪ್ರಾಣಿಗಳಂತೆ ಮನೆಯಲ್ಲಿ ಸಾಕಿಕೊಳ್ಳುವುದುಂಟು. ಇಂತಹ ಅಚ್ಚರಿಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ವೈರಲ್ ಆಗುತ್ತಿರುತ್ತವೆ. ಇದೀಗ ಅಂತಹದ್ದೇ ಒಂದು ರೋಚಕ ವಿಡಿಯೋ ವೈರಲ್ ಆಗಿದೆ. ಇಲ್ಲಿ ಓರ್ವ ಮಹಿಳೆ ಯಾವುದೇ ಭಯವಿಲ್ಲದೆ ದೈತ್ಯ ಚೀತಾವನ್ನು ಬೆಕ್ಕಿನ ಮರಿಯಂತೆ ತಬ್ಬಿಕೊಂಡು […] - [Smartphone Battery : ನಿಮ್ಮ ಸ್ಮಾರ್ಟ್‌ಫೋನ್ ಬ್ಯಾಟರಿ ಬೇಗನೆ ಖಾಲಿಯಾಗುತ್ತಿದೆಯೇ? ಈ ಸಲಹೆಗಳೊಂದಿಗೆ ಚಾರ್ಜಿಂಗ್ ಸಮಸ್ಯೆಗೆ ಮುಕ್ತಿ...!](https://ismkannadanews.com/how-to-improve-smartphone-battery-life-tips/): Smartphone Battery – ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್‌ಗಳು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿವೆ. ಕೆಲಸಕ್ಕೆ ಸಂಬಂಧಿಸಿದ ಸಂವಹನಗಳಿಗಾಗಿ ನಾವು ಹೆಚ್ಚಾಗಿ ಅವುಗಳ ಮೇಲೆ ಅವಲಂಬಿತರಾಗಿದ್ದೇವೆ. ಆದರೆ, ಸ್ಮಾರ್ಟ್‌ಫೋನ್‌ಗಳ ಅತಿಯಾದ ಬಳಕೆಯು ಬ್ಯಾಟರಿಯನ್ನು ಬೇಗನೆ ಖಾಲಿ ಮಾಡುತ್ತದೆ. ನೀವು ಗೇಮರ್ ಆಗಿರಲಿ ಅಥವಾ ಸಾಮಾಜಿಕ ಮಾಧ್ಯಮದ ಬಳಕೆದಾರರಾಗಿರಲಿ, ಈ ಬ್ಯಾಟರಿ ಸಮಸ್ಯೆ ನಿಮ್ಮನ್ನು ಹೆಚ್ಚು ಕಾಡಬಹುದು. ನಿಮ್ಮ ಫೋನ್ ಬಳಕೆಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ, ನಿಮ್ಮ ಬ್ಯಾಟರಿಯ ಬಾಳಿಕೆಯನ್ನು ಹೆಚ್ಚಿಸಲು ತಜ್ಞರು ಕೆಲವು ಉಪಯುಕ್ತ ಸಲಹೆಗಳನ್ನು ನೀಡುತ್ತಿದ್ದಾರೆ. ಆ […] - [BOB Recruitment 2025: ಬ್ಯಾಂಕ್ ಆಫ್ ಬರೋಡಾದಲ್ಲಿ 10ನೇ ತರಗತಿ ಪಾಸಾದವರಿಗೆ 500 ಹುದ್ದೆಗಳ ಬಂಪರ್ ಅವಕಾಶ, ಮೇ.23 ಕೊನೆಯ ದಿನ…!](https://ismkannadanews.com/bob-recruitment-2025-office-assistant-apply-now/): BOB Recruitment 2025 – ಬ್ಯಾಂಕ್ ಉದ್ಯೋಗವನ್ನು  ಅರಸುತ್ತಿರುವವರಿಗೆ ಸುವರ್ಣಾವಕಾಶ! ದೇಶದ ಮುಂಚೂಣಿಯ ಬ್ಯಾಂಕ್‌ಗಳಲ್ಲಿ ಒಂದಾದ ಬ್ಯಾಂಕ್ ಆಫ್ ಬರೋಡಾ (Bank of Baroda – BOB), ದೇಶಾದ್ಯಂತ ಖಾಲಿ ಇರುವ ಬರೋಬ್ಬರಿ 500 ಆಫೀಸ್ ಅಸಿಸ್ಟಂಟ್ (Office Assistant) ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ (BOB Recruitment 2025). ವಿಶೇಷವೆಂದರೆ, ಈ ಹುದ್ದೆಗಳಿಗೆ ಕೇವಲ 10ನೇ ತರಗತಿ ಪಾಸಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ (10th Pass Jobs). ಕರ್ನಾಟಕದಲ್ಲಿಯೂ ಒಟ್ಟು 31 ಹುದ್ದೆಗಳು ಖಾಲಿ ಇದ್ದು, […] - [Local News - ಗುಡಿಬಂಡೆ - ರಸ್ತೆ ಒತ್ತುವರಿ ತೆರುವುಗೊಳಿಸಿದ ಕಂದಾಯ ಇಲಾಖೆಯ ಅಧಿಕಾರಿಗಳು...!](https://ismkannadanews.com/local-gudibande-road-encroachment-cleared-2025/): Local News – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಸೋಮೇನಹಳ್ಳಿ ಗ್ರಾಮದ ವ್ಯಾಪ್ತಿಯ ಹಲವು ರೈತರ ಸಮಸ್ಯೆಯಾಗಿದ್ದ ಸೋಮೇನಹಳ್ಳಿ ಗ್ರಾಮದಿಂದ ಜಂಟಿಬೋಯನಹಳ್ಳಿ ಗ್ರಾಮಕ್ಕೆ ಹೋಗುವ ರಸ್ತೆ ಒತ್ತುವರಿಯನ್ನು ಕಂದಾಯ ಇಲಾಖೆಯ ಅಧಿಕಾರಿಗಳು ಪೊಲೀಸರ ಸಮ್ಮುಖದಲ್ಲಿ ತೆರವುಗೊಳಿಸಲಾಯಿತು. Local News – ರೈತರಿಗೆ ರಸ್ತೆಯ ಸಮಸ್ಯೆ ಈ ವೇಳೆ ಮಾತನಾಡಿದ ಸ್ಥಳೀಯ ರೈತ ಹಾಗೂ ಬೋವಿ ಸಂಘದ ತಾಲೂಕು ಅಧ್ಯಕ್ಷ ಆನಂದ್, ಸೋಮೇನಹಳ್ಳಿ ಗ್ರಾಮದಿಂದ ಜಂಟಿಬೋಯನಹಳ್ಳಿ ಗ್ರಾಮಕ್ಕೆ ಹೋಗುವ ಕಾಲುದಾರಿ ಒತ್ತುವರಿಯಾಗಿತ್ತು. ಇದರಿಂದಾಗಿ ಈ ಭಾಗದ ರೈತರಿಗೆ ತುಂಬಾನೆ […] - [Child Marriage : ಬಾಲ್ಯ ವಿವಾಹ ತಡೆಗಟ್ಟಲು ಎಲ್ಲರೂ ಕೈಜೋಡಿಸಿ: ಅಮರಾವತಿ](https://ismkannadanews.com/prevent-child-marriage-awareness-gudibande/): Child Marriage – ಸಾಮಾಜಿಕ ಪಿಡುಗುಗಳಲ್ಲಿ ಒಂದಾದ ಬಾಲ್ಯ ವಿವಾಹದಿಂದ ಅನೇಕ ದುಷ್ಪರಿಣಾಮಗಳು ಎದುರಾಗಿದ್ದು, ಈ ನೀಚ ಪದ್ದತಿಯನ್ನು ಸಮಾಜದಿಂದ ಕಿತ್ತೊಗೆಯಲು ಎಲ್ಲರೂ ಸಹಕಾರ ನೀಡುವುದರ ಜೊತೆಗೆ ಕೈಜೋಡಿಸಬೇಕೆಂದು‍ ಆನೆಕಲ್ ಮೂಲದ ರೀಡ್ ಸೆಂಟರ್‍ ಸಂಸ್ಥೆಯ ಸಿಬ್ಬಂದಿ ಅಮರಾವತಿ ಮನವಿ ಮಾಡಿದರು. Child Marriage – ಬಾಲ್ಯ ವಿವಾಹ ತಡೆಯುವುದು ಅತ್ಯಗತ್ಯ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಹಲವು ಗ್ರಾಮಗಳಲ್ಲಿ ಮಕ್ಕಳ ರಕ್ಷಣಾ ಘಟಕ, ಜಸ್ಟ್ ರೈಟ್ಸ್ ಫಾರ್‍ ಚಿಲ್ಡ್ರನ್ ಹಾಗೂ ಆನೇಕಲ್ ನ ರೀಡ್ ಸೆಂಟರ್‍ […] - [Ghost : ರಾತ್ರಿಯಲ್ಲಿ ಮಾತ್ರ ಭೂತಗಳು ಏಕೆ ಕಾಣಿಸಿಕೊಳ್ಳುತ್ತವೆ ಗೊತ್ತಾ? ಭಯಪಡುವವರು ಈ ಸುದ್ದಿ ಓದಬೇಡಿ!](https://ismkannadanews.com/why-ghosts-appear-only-at-night/): Ghost – ಭೂತಗಳು… ಈ ಪದ ಕೇಳಿದರೆ ಸಾಕು, ಎಂಥವರಿಗೂ ಒಂದು ಕ್ಷಣ ಮೈ ನಡುಗುತ್ತದೆ. ಜಗತ್ತಿನಾದ್ಯಂತ ಭೂತಗಳ ಕುರಿತು ನಾನಾ ರೀತಿಯ ಕಥೆಗಳು, ನಂಬಿಕೆಗಳು ಮತ್ತು ಅಭಿಪ್ರಾಯಗಳು ಚಾಲ್ತಿಯಲ್ಲಿವೆ. ಅನೇಕ ಸಂಸ್ಕೃತಿಗಳು ಮರಣಾನಂತರದ ಬದುಕು, ಆತ್ಮಗಳ ಅಸ್ತಿತ್ವ ಮತ್ತು ಬೇರೆ ಲೋಕದ ಜೀವಿಗಳನ್ನು ಬಲವಾಗಿ ನಂಬುತ್ತವೆ. ಹೀಗಾಗಿಯೇ, ಜನರು ಭಯಾನಕ ಭೂತಗಳ ಕಥೆಗಳನ್ನು ಓದಲು ಮತ್ತು ಅವುಗಳ ಕುರಿತಾದ ಸಿನಿಮಾಗಳನ್ನು ನೋಡಲು ಅಷ್ಟೊಂದು ಆಸಕ್ತಿ ತೋರುತ್ತಾರೆ. ಅಷ್ಟೇ ಅಲ್ಲ, ಈ ಅಮಾನುಷ ಕ್ತಿಗಳ ಬಗ್ಗೆ ತಿಳಿದುಕೊಳ್ಳುವ […] - [CBSE Result : 10 ಮತ್ತು 12ನೇ ತರಗತಿ ಫಲಿತಾಂಶ, ಪ್ರಕಟಣೆಗೂ ಮುನ್ನ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ….!](https://ismkannadanews.com/cbse-result-class-10-12-answer-sheet-update/): CBSE Result – ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE) 10 ಮತ್ತು 12ನೇ ತರಗತಿ ಬೋರ್ಡ್ ಪರೀಕ್ಷೆಗಳ ಫಲಿತಾಂಶ ಪ್ರಕಟಿಸುವ ಮುನ್ನ ವಿದ್ಯಾರ್ಥಿಗಳಿಗೆ ಮಹತ್ವದ ಮತ್ತು ಉಪಯುಕ್ತವಾದ ಸುದ್ದಿಯನ್ನು ನೀಡಿದೆ. ಈ ಬಾರಿ, ಫಲಿತಾಂಶ ಪ್ರಕಟಣೆಯ ನಂತರದ ಪ್ರಕ್ರಿಯೆಗಳಲ್ಲಿ ಬದಲಾವಣೆಗಳನ್ನು ಮಾಡಲಾಗಿದ್ದು, ವಿದ್ಯಾರ್ಥಿಗಳು ತಮ್ಮ ಉತ್ತರ ಪತ್ರಿಕೆಗಳ ನಕಲು ಪ್ರತಿಗಳನ್ನು (Copy of Answer Sheets) ಮರುಮೌಲ್ಯಮಾಪನಕ್ಕೆ (Revaluation) ಅರ್ಜಿ ಸಲ್ಲಿಸುವ ಮುಂಚೆಯೇ ಪಡೆಯಲು ಅವಕಾಶ ಕಲ್ಪಿಸಲಾಗಿದೆ. CBSE Result – ಹೊಸ ನಿಯಮ ಏನು […] - [Drinking Water : ನೀರಿಗೂ ಇದೆ Expired ಡೇಟ್! ಕುಡಿಯುವ ಮುಂಚೆ ಒಮ್ಮೆ ಯೋಚಿಸಿ....!](https://ismkannadanews.com/drinking-water-expiry-date-health-risks/): Drinking Water – ನಾವು ದಿನನಿತ್ಯ ಬಳಸುವ ದಿನಸಿ ಪದಾರ್ಥಗಳು, ಹಾಲಿನ ಉತ್ಪನ್ನಗಳು, ಶಾಂಪೂ, ಸೋಪು ಇತ್ಯಾದಿಗಳ ಮೇಲೆ ಎಕ್ಸ್ ಪೈರಿ ಡೇಟ್ (Expired Date) ಇರುವುದು ಸಾಮಾನ್ಯ. ಈ ದಿನಾಂಕವು ಆ ವಸ್ತುವನ್ನು ಎಷ್ಟು ಸಮಯದವರೆಗೆ ಸುರಕ್ಷಿತವಾಗಿ ಬಳಸಬಹುದು ಎಂಬುದನ್ನು ಸೂಚಿಸುತ್ತದೆ. ಆದರೆ, ನಿಮಗೆ ಗೊತ್ತೇ? ನೀರಿಗೂ ಎಕ್ಸ್ಪೈರಿ ಡೇಟ್ ಇದೆ.ಹೌದು, ಕಂಡ ಕಂಡ ನೀರಿನ ಬಾಟಲ್ ತೆಗೆದುಕೊಂಡು ಕುಡಿಯುವ ಮೊದಲು ಅದು ಕುಡಿಯಲು ಯೋಗ್ಯವಾಗಿದೆಯೇ ಎಂದು ಪರಿಶೀಲಿಸುವುದು ಮುಖ್ಯ. ಅವಧಿ ಮೀರಿದ ನೀರು ಕುಡಿಯುವುದರಿಂದ […] - [Viral Video: ಮದುವೆಯಲ್ಲಿ ವರನ ತಲೆ ಮೇಲೆ ತೆಂಗಿನಕಾಯಿ ಒಡದು ಆಚರಣೆ – ಇದು ಯಾವ ಸಂಪ್ರದಾಯ ಗುರು?](https://ismkannadanews.com/viral-video-coconut-smashing-wedding-tradition/): Viral Video – ಪ್ರಸ್ತುತ ಮದುವೆ ಸೀಸನ್ ನಡೆಯುತ್ತಿದೆ. ದೇಶಾದ್ಯಂತ ಪ್ರದೇಶಗಳಿಗನುಗುಣವಾಗಿ ಮದುವೆಗಳಲ್ಲಿ ವಿಭಿನ್ನ ಸಂಪ್ರದಾಯಗಳು ಮತ್ತು ಆಚರಣೆಗಳನ್ನು ಅನುಸರಿಸುತ್ತಾರೆ. ಕೆಲವು ಆಚರಣೆಗಳು ಮತ್ತು ಪದ್ಧತಿಗಳು ನೋಡಲು ವಿಚಿತ್ರವಾಗಿ ಕಾಣಿಸುತ್ತವೆ. ಕೆಲವು ಪ್ರದೇಶಗಳಲ್ಲಿ ವರನ ಮೆರವಣಿಗೆ ಅದ್ದೂರಿಯಾಗಿ ನಡೆಯುತ್ತದೆ. ಇನ್ನೂ ಕೆಲವು ಪ್ರದೇಶಗಳಲ್ಲಿ ವಧುವಿನ ಎಂಟ್ರಿ ವಿಭಿನ್ನವಾಗಿರುತ್ತದೆ. ಹೀಗೆ ಮದುವೆ ಸಮಾರಂಭಗಳು, ವಿಚಿತ್ರಗಳು ಮತ್ತು ವಿಸ್ಮಯಗಳಿಗೆ ಸಂಬಂಧಿಸಿದ ಅನೇಕ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಇದೀಗ ಅಂತಹದ್ದೇ ಒಂದು ವಿಡಿಯೋ ಇಂಟರ್ನೆಟ್‌ನಲ್ಲಿ ಸಂಚಲನ ಮೂಡಿಸುತ್ತಿದೆ. […] - [SSLC Results : 6 ವಿಷಯಗಳಲ್ಲೂ ಅನುತ್ತೀರ್ಣನಾದರೂ ಕುಗ್ಗದ ಧೈರ್ಯ; ಬಾಗಲಕೋಟೆಯ ವಿದ್ಯಾರ್ಥಿಗೆ ಪೋಷಕರ ಬೆಂಬಲ...!](https://ismkannadanews.com/sslc-result-2025-bagalkote-student-courage/): ಮುಖ್ಯಾಂಶಗಳು: 2024-25ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶ ಪ್ರಕಟ ದಕ್ಷಿಣ ಕನ್ನಡ ಜಿಲ್ಲೆ ಮೊದಲ ಸ್ಥಾನ, ಕಲಬುರಗಿ ಕೊನೆಯ ಸ್ಥಾನ ಫೇಲ್ ಆದ ವಿದ್ಯಾರ್ಥಿಗೆ ಬೈಯದೆ ಕೇಕ್ ತಿನ್ನಿಸಿ ಆತ್ಮಸ್ಥೈರ್ಯ ತುಂಬಿದ ಪೋಷಕರು ನೆನಪಿನ ಶಕ್ತಿ ಕಳೆದುಕೊಂಡಿದ್ದರೂ ಪ್ರಯತ್ನ ಬಿಡದ ಅಭಿಷೇಕ್ SSLC Results – ರಾಜ್ಯದಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿದ್ದ 2024-25ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ (SSLC Result 2024-25) ಇಂದು (ಮೇ 02) ಪ್ರಕಟವಾಗಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ (Minister […] - [Bagalkote : ಪಲ್ಯ, ಸಾಂಬಾರ್ ಸರಿ ಇಲ್ಲವೆಂದು ಪತ್ನಿಯ ಕತ್ತು ಹಿಸುಕಿ ಕೊಂದ ಪತಿ: ಪ್ರೀತಿಯ ವಿವಾಹಕ್ಕೆ ದುರಂತ ಅಂತ್ಯ..!](https://ismkannadanews.com/bagalkote-husband-kills-wife-over-sambar-reason/): Bagalkote – ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮುಗಳಖೋಡ ಗ್ರಾಮದಲ್ಲಿ ನಡೆದ ಅಮಾನವೀಯ ಘಟನೆಯೊಂದು ಪ್ರೀತಿಯ ಸಂಬಂಧಗಳ ದುರಂತ ಅಂತ್ಯವನ್ನು ತೆರೆದಿಟ್ಟಿದೆ. ಕೇವಲ ಪಲ್ಯ ಮತ್ತು ಸಾಂಬಾರ್ ಸರಿಯಾಗಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಪತಿಯೊಬ್ಬನು ತಾನು ಪ್ರೀತಿಸಿ ಮದುವೆಯಾದ ತನ್ನ 19 ವರ್ಷದ ಪತ್ನಿಯನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಈ ಘಟನೆಯು ಸಮಾಜದಲ್ಲಿ ತೀವ್ರ ಆಕ್ರೋಶ ಮತ್ತು ವಿಷಾದವನ್ನುಂಟುಮಾಡಿದೆ. ಮೃತ ಯುವತಿಯನ್ನು ಸಾಕ್ಷಿತಾ ಎಂದು ಗುರುತಿಸಲಾಗಿದೆ. ಆಕೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ವಡಗೋಲ ಗ್ರಾಮದವಳು. […] - [Kalaburagi : ಕಲಬುರಗಿಯಲ್ಲಿ ಅನೈತಿಕ ಸಂಬಂಧಕ್ಕೆ ಇಬ್ಬರು ಬಲಿ: ಲವರ್‍ ಜೊತೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪತಿಯಿಂದ ಡಬಲ್ ಮರ್ಡರ್‍…!](https://ismkannadanews.com/kalaburagi-double-murder-immoral-relationship/): Kalaburagi – ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಪುಟ್ಟ ಗ್ರಾಮವಾದ ಮಾದನಹಿಪ್ಪರಗಾದಲ್ಲಿ ಗುರುವಾರ ರಾತ್ರಿ ನಡೆದ ಭೀಕರ ಘಟನೆಯೊಂದು ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಇಲ್ಲೊಬ್ಬ ಪತಿಯು ತನ್ನ ಪತ್ನಿ ಮತ್ತು ಆಕೆಯ ಪ್ರಿಯಕರನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಅನೈತಿಕ ಸಂಬಂಧವೇ ಈ ದುರಂತಕ್ಕೆ ಕಾರಣವೆಂದು ತಿಳಿದುಬಂದಿದೆ. ಮೃತಪಟ್ಟ ದುರ್ದೈವಿಗಳನ್ನು 22 ವರ್ಷದ ಸೃಷ್ಟಿ ಮತ್ತು 23 ವರ್ಷದ ಖಾಜಪ್ಪ ಎಂದು ಗುರುತಿಸಲಾಗಿದೆ. ಆರೋಪಿ ಶ್ರೀಮಂತ (ಹೆಸರು ಬದಲಾಯಿಸಲಾಗಿದೆ) ಕೃತ್ಯ ಎಸಗಿದ ನಂತರ ತಕ್ಷಣವೇ ಮಾದನಹಿಪ್ಪರಗಾ ಪೊಲೀಸ್ […] - [Airspace - ವಿದೇಶಿ ಕಂಪನಿಗಳಿಂದಲೂ ಶಾಕ್: ಭಾರತಕ್ಕೆ ಬಿಸಿ ಮುಟ್ಟಿಸಲು ಹೋದ ಪಾಕಿಸ್ತಾನಕ್ಕೆ ತೀವ್ರ ಹಿನ್ನಡೆ….!](https://ismkannadanews.com/pakistan-foreign-airlines-boycott-airspace/): Airspace – ಪಹಲ್ಗಾಮ್‌ನಲ್ಲಿ ನಡೆದ ಹೇಯ ಕೃತ್ಯದ ನಂತರ ಭಾರತಕ್ಕೆ (India) ಒಂದು ರೀತಿಯಲ್ಲಿ ಪಾಠ ಕಲಿಸಲು ಹೊರಟಿದ್ದ ಪಾಕಿಸ್ತಾನಕ್ಕೆ (Pakistan) ಈಗ ಭಾರೀ ಮುಖಭಂಗವಾಗಿದೆ. ಭಾರತದ ವಿಮಾನಯಾನ ಸಂಸ್ಥೆಗಳಿಗೆ ತನ್ನ ಆಕಾಶ ಮಾರ್ಗವನ್ನು ಬಳಸದಂತೆ ನಿರ್ಬಂಧ ಹೇರಿದ್ದ ಪಾಕ್‌ನ ನಡೆಯು ಈಗ ಆ ದೇಶಕ್ಕೆ ದುಬಾರಿಯಾಗಿ ಪರಿಣಮಿಸಿದೆ. ಅಚ್ಚರಿಯ ಬೆಳವಣಿಗೆ ಎಂಬಂತೆ, ಅನೇಕ ಪ್ರಮುಖ ವಿದೇಶಿ ವಿಮಾನಯಾನ ಸಂಸ್ಥೆಗಳು ಸ್ವಯಂಪ್ರೇರಿತವಾಗಿ ಪಾಕಿಸ್ತಾನದ ವಾಯುಸೀಮೆಯನ್ನು (Airspace) ಬಳಸುವುದನ್ನು ನಿಲ್ಲಿಸಿವೆ. Airspace – ವಿದೇಶಿ ವಿಮಾನಯಾನ ಕಂಪನಿಗಳಿಂದ ಬೈಕಾಟ್ […] - [Watermelon - ಕಲ್ಲಂಗಡಿ ಮತ್ತು ಅದರ ಬೀಜಗಳ ಆರೋಗ್ಯ ಪ್ರಯೋಜನಗಳು, ಕಲ್ಲಂಗಡಿ ಜತೆಗೆ ಅದರ ಬೀಜ ಕೂಡ ತಿನ್ನಿ…!](https://ismkannadanews.com/watermelon-health-benefits-seeds-nutrition/): Watermelon – ಬೇಸಿಗೆಯ ಬಿಸಿಲಿನಲ್ಲಿ ಕಲ್ಲಂಗಡಿ ಹಣ್ಣು ಎಂದರೆ ಎಲ್ಲರಿಗೂ ಇಷ್ಟ. ಈ ರುಚಿಕರವಾದ ಹಣ್ಣು ಕೇವಲ ತಂಪು ನೀಡುವುದಷ್ಟೇ ಅಲ್ಲ, ಆರೋಗ್ಯಕ್ಕೂ ಅತ್ಯಂತ ಉಪಯುಕ್ತ. ಕಲ್ಲಂಗಡಿಯಲ್ಲಿ 92% ನೀರಿನ ಅಂಶ ಇದ್ದು, ನಿರ್ಜಲೀಕರಣ ತಡೆಗೆ ಇದು ಉತ್ತಮ ಆಯ್ಕೆ. ಇದರಲ್ಲಿ ವಿಟಮಿನ್ ಎ, ಸಿ, ಫೋಲೇಟ್, ಪೊಟ್ಯಾಸಿಯಮ್ ಮತ್ತು ಕಬ್ಬಿಣದಂತಹ ಪೌಷ್ಟಿಕಾಂಶಗಳಿವೆ. ಕಡಿಮೆ ಕ್ಯಾಲೋರಿಯಿಂದ ಕೂಡಿದ ಈ ಹಣ್ಣು ಮಧುಮೇಹ ಮತ್ತು ಹೃದಯ ಸಮಸ್ಯೆಯಿಂದ ಬಳಲುವವರಿಗೆ ಆರೋಗ್ಯಕಾರಿ. ಆದರೆ, ಕಲ್ಲಂಗಡಿಯ ತಿರುಳಷ್ಟೇ ಅಲ್ಲ, ಅದರ ಬೀಜಗಳು […] - [SSLC Results : ಗುಡಿಬಂಡೆಯಲ್ಲಿ 52.54 ರಷ್ಟು ಎಸ್.ಎಸ್.ಎಲ್.ಸಿ ಫಲಿತಾಂಶ....!](https://ismkannadanews.com/gudibande-sslc-results-2024-25/): SSLC Results – ಕರ್ನಾಟಕ ರಾಜ್ಯದ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ 2024-25ನೇ ಸಾಲಿನ ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟಗೊಂಡಿದ್ದು, ಶೇ.52.54 ರಷ್ಟು ಫಲಿತಾಂಶ ಪಡೆದುಕೊಂಡಿದೆ. ಕಳೆದ ವರ್ಷ ಶೇ. 59.24 ರಷ್ಟು ಫಲಿತಾಂಶ ಪಡೆದುಕೊಂಡಿತ್ತು. ಈ ಬಾರಿ ಒಟ್ಟು 649 ಮಂದಿ ಪರೀಕ್ಷೆಯನ್ನು ಬರೆದಿದ್ದು, 341 ಮಂದಿ ಉತ್ತೀರ್ಣರಾಗಿದ್ದಾರೆ. ಜೆಪಿ ನಗರ ಆದರ್ಶ ವಿದ್ಯಾಲಯದ ವಿದ್ಯಾರ್ಥಿನಿ ಎಸ್. ಶ್ರಿಯ  610 ಅಂಕಗಳನ್ನು ಪಡೆದುಕೊಂಡು ತಾಲೂಕಿನ ಟಾಪರ್‍ ಆಗಿದ್ದಾರೆ. SSLC Results – ತಾಲೂಕಿನ ಒಟ್ಟಾರೆ ಫಲಿತಾಂಶ ಚಿಕ್ಕಬಳ್ಳಾಪುರ […] - [Police - ಬಾಗೇಪಲ್ಲಿ ಪೊಲೀಸರ ಭರ್ಜರಿ ಕಾರ್ಯಾಚರಣೆ: ಮನೆ ಕಳ್ಳತನ ಮತ್ತು ಲಾರಿ ಕಳ್ಳತನ ಭೇದಿಸಿ ಪೊಲೀಸರಿಗೆ ಅಭಿನಂದನೆ...!](https://ismkannadanews.com/bagepalli-police-crack-major-theft-cases/): Police  – ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪೊಲೀಸರು ಇತ್ತೀಚೆಗೆ ನಡೆಸಿದ ದಿಟ್ಟ ಹಾಗೂ ಯಶಸ್ವಿ ಕಾರ್ಯಾಚರಣೆಯ ಮೂಲಕ ಎರಡು ಪ್ರತ್ಯೇಕ ಮನೆ ಕಳ್ಳತನ ಪ್ರಕರಣಗಳು ಮತ್ತು ಒಂದು ಲಾರಿ ಕಳ್ಳತನ ಪ್ರಕರಣವನ್ನು ಭೇದಿಸುವಲ್ಲಿ ಮಹತ್ವದ ಸಾಧನೆ ಮಾಡಿದ್ದಾರೆ. ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಳ್ಳರನ್ನು ಬಂಧಿಸಲಾಗಿದ್ದು, ಅವರಿಂದ ಅಂದಾಜು 319 ಗ್ರಾಂ ಚಿನ್ನದ ಆಭರಣಗಳು, 2 ಕೆ.ಜಿ ಬೆಳ್ಳಿ ಹಾಗೂ ಕಳ್ಳತನಕ್ಕೆ ಬಳಸಲಾಗಿದ್ದ ಸ್ಯಾಂಟ್ರೋ ಕಾರು ಸೇರಿದಂತೆ ಬರೋಬ್ಬರಿ 33 ಲಕ್ಷ ರೂಪಾಯಿ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ […] - [SSLC ಫಲಿತಾಂಶ 2025: ಯಾವ ಜಿಲ್ಲೆ ಮೊದಲ ಸ್ಥಾನದಲ್ಲಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ...!](https://ismkannadanews.com/sslc-result-2025-top-districts-karnataka/): SSLC – ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು 2025ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶವನ್ನು ಇಂದು (ಮೇ 2) ಪ್ರಕಟಿಸಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಪತ್ರಿಕಾಗೋಷ್ಠಿ ನಡೆಸಿ ಫಲಿತಾಂಶದ ವಿವರಗಳನ್ನು ನೀಡಿದ್ದಾರೆ. ಮಾರ್ಚ್ 21ರಿಂದ ಏಪ್ರಿಲ್ 4ರವರೆಗೆ ನಡೆದಿದ್ದ ಈ ಮಹತ್ವದ ಪರೀಕ್ಷೆಯ ಫಲಿತಾಂಶದ ಕುರಿತು ವಿದ್ಯಾರ್ಥಿಗಳು ಹಾಗೂ ಪೋಷಕರು ಕಾತರದಿಂದ ಕಾಯುತ್ತಿದ್ದರು. ಈ ಬಾರಿ ಯಾವ ಜಿಲ್ಲೆ ಉತ್ತಮ ಸಾಧನೆ ಮಾಡಿದೆ ಮತ್ತು ರಾಜ್ಯದಾದ್ಯಂತ ಜಿಲ್ಲೆಗಳ ಶ್ರೇಯಾಂಕ ಹೇಗಿದೆ ಎಂಬ ಸಂಪೂರ್ಣ […] - [Credit Card - ಕ್ರೆಡಿಟ್ ಕಾರ್ಡ್ ಹೋಲ್ಡರ್ ನಿಧನರಾದರೆ, ಬಾಕಿ ಸಾಲ ಯಾರು ಪಾವತಿಸಬೇಕು? ವಿವರ ಇಲ್ಲಿದೆ ನೋಡಿ...!](https://ismkannadanews.com/what-happens-to-credit-card-debt-after-death/): Credit Card – ಕ್ರೆಡಿಟ್ ಕಾರ್ಡ್ ಇಂದು ಪ್ರತಿಯೊಬ್ಬರ ಆರ್ಥಿಕ ಜೀವನದ ಒಂದು ಪ್ರಮುಖ ಭಾಗವಾಗಿದೆ. ಆದರೆ ಕ್ರೆಡಿಟ್ ಕಾರ್ಡ್ ಬಳಕೆದಾರರು ಬಾಕಿ ಹಣವನ್ನು ಪಾವತಿಸದೆ ನಿಧನರಾದರೆ ಏನಾಗುತ್ತದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಬ್ಯಾಂಕುಗಳು (Banks) ಆ ಬಾಕಿ ಮೊತ್ತವನ್ನು ಹೇಗೆ ವಸೂಲಿ ಮಾಡುತ್ತವೆ? ಮೃತರ ಕುಟುಂಬ ಸದಸ್ಯರು ಆ ಸಾಲ ಮತ್ತು ಅದರ ಮೇಲಿನ ಬಡ್ಡಿಯನ್ನು ಪಾವತಿಸಲು ಹೊಣೆಗಾರರೇ? ಕ್ರೆಡಿಟ್ ಕಾರ್ಡ್‌ಗಳಿಗೆ ಸಂಬಂಧಿಸಿದ ಇಂತಹ ಹಲವು ಮುಖ್ಯ ನಿಯಮಗಳ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿಲ್ಲ. […] - [Union Bank Recruitment 2025: 500 ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ, ಮೇ.20 ಕೊನೆಯ ದಿನ...!](https://ismkannadanews.com/union-bank-recruitment-2025-so-jobs-apply-now/): Union Bank Recruitment 2025 –  ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳನ್ನು ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದೊಂದು ಸುವರ್ಣಾವಕಾಶ. ದೇಶದ ಮುಂಚೂಣಿಯಲ್ಲಿರುವ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ (Union Bank of India) 2025ನೇ ಸಾಲಿನ ನೇಮಕಾತಿ ಪ್ರಕಟಣೆಯನ್ನು ಹೊರಡಿಸಿದೆ. ಈ ನೇಮಕಾತಿಯ ಮೂಲಕ ದೇಶಾದ್ಯಂತ ಖಾಲಿ ಇರುವ 500 ಸ್ಪೆಷಲಿಸ್ಟ್ ಆಫೀಸರ್ (Specialist Officer) ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ನೀವು ಪದವಿ ಅಥವಾ ಎಂ.ಟೆಕ್ ವಿದ್ಯಾರ್ಹತೆಯನ್ನು ಹೊಂದಿದ್ದು, ಬ್ಯಾಂಕಿಂಗ್ ವಲಯದಲ್ಲಿ ವೃತ್ತಿ ಜೀವನವನ್ನು ರೂಪಿಸಲು ಬಯಸಿದರೆ, ಈ ಹುದ್ದೆಗಳಿಗೆ […] - [Bank Account : ಬ್ಯಾಂಕ್ ಖಾತೆ ನಗದು ನಿಯಮಗಳು 2025, ಉಳಿತಾಯ ಖಾತೆಯಲ್ಲಿ ಎಷ್ಟು ಹಣ ಇಡಬಹುದು? ಹೊಸ ಮಿತಿಗಳು ಮತ್ತು ನಿಯಮಗಳು...!](https://ismkannadanews.com/bank-cash-deposit-withdrawal-rules-2025/): Bank Account – ಆದಾಯ ತೆರಿಗೆ ಕಾಯ್ದೆ 2025 ರ ಪ್ರಕಾರ, ನಿಮ್ಮ ಬ್ಯಾಂಕ್ ಖಾತೆಯಲ್ಲಿ (Bank Account) ನೀವು ಮಾಡುವ ನಗದು ಠೇವಣಿ (Cash Deposit) ಮತ್ತು ಹಿಂಪಡೆಯುವಿಕೆ (Cash Withdrawal) ಕುರಿತು ಕೆಲವು ಹೊಸ ನಿಯಮಗಳು ಜಾರಿಗೆ ಬಂದಿವೆ. ಈ ನಿಯಮಗಳು ಮುಖ್ಯವಾಗಿ ತೆರಿಗೆ ವಂಚನೆ (Tax Evasion), ಹಣ ವರ್ಗಾವಣೆ (Money Laundering) ಮತ್ತು ಅಕ್ರಮ ಹಣಕಾಸು ವಹಿವಾಟುಗಳನ್ನು (Illegal Financial Transactions) ತಡೆಯುವ ಉದ್ದೇಶವನ್ನು ಹೊಂದಿವೆ. ನಿಮ್ಮ ಉಳಿತಾಯ ಖಾತೆ (Savings […] - [Robbery: ಕಣ್ಣಿಗೆ ಖಾರದ ಪುಡಿ ಎರಚಿ ₹50,000 ದೋಚಿದ ಕಳ್ಳ, ಸಿಸಿ ಕ್ಯಾಮೆರಾದಲ್ಲಿ ಸೆರೆಯಾದ ವಿಡಿಯೋ…!](https://ismkannadanews.com/bijnor-mobile-shop-robbery-chilli-powder-cctv/): Robbery – ಉತ್ತರ ಪ್ರದೇಶದ ಬಿಜ್ನೋರ್ ಪಟ್ಟಣದಲ್ಲಿ ನಡೆದ ಒಂದು ಅಮಾನವೀಯ ಘಟನೆಯಲ್ಲಿ, ಮೊಬೈಲ್ ಅಂಗಡಿಯೊಂದರಲ್ಲಿ ಕಳ್ಳನೊಬ್ಬ ಮಾಲೀಕರ ಕಣ್ಣಿಗೆ ಖಾರದ ಪುಡಿ ಎರಚಿ ₹50,000 ನಗದು ದೋಚಿ ಪರಾರಿಯಾಗಿದ್ದಾನೆ. ಕಳೆದೆರಡು ದಿನಗಳ ಹಿಂದೆಯಷ್ಟೆ ನಡೆದ ಈ ದರೋಡೆ ಕೃತ್ಯವು ಅಂಗಡಿಯಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಡಿದೆ. ಈ ಘಟನೆಯು ಬಿಜ್ನೋರ್‌ನಲ್ಲಿ ತೀವ್ರ ಆತಂಕವನ್ನು ಸೃಷ್ಟಿಸಿದೆ. Robbery – ಗ್ರಾಹಕನ ಸೋಗಿನಲ್ಲಿ ಬಂದ ಕಳ್ಳನಿಂದ ದರೋಡೆ ವರದಿಗಳ ಪ್ರಕಾರ, ಬಿಜ್ನೋರ್‌ನ […] - [Bangladesh: ಭಾರತ-ಪಾಕಿಸ್ತಾನ ಉದ್ವಿಗ್ನತೆಯಲ್ಲಿ ಬಾಂಗ್ಲಾದೇಶದ ವಿವಾದಾತ್ಮಕ ಹೇಳಿಕೆ: ಈಶಾನ್ಯ ಭಾರತದ ಮೇಲೇ ಕಣ್ಣಾಕಿದೆಯಾ ಬಾಂಗ್ಲಾ?](https://ismkannadanews.com/bangladesh-eyeing-northeast-india-india-pakistan-tensions/): Bangladesh – ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿಯಿಂದ ಭಾರತ-ಪಾಕಿಸ್ತಾನ ಸಂಬಂಧಗಳಲ್ಲಿ ಉದ್ವಿಗ್ನತೆ ಗಗನಕ್ಕೇರಿದೆ. ಈ ದಾಳಿಯಲ್ಲಿ 26 ಜನರು, ಅವರಲ್ಲಿ ಹೆಚ್ಚಿನವರು ಹಿಂದೂ ಪ್ರವಾಸಿಗರು, ಜೀವ ಕಳೆದುಕೊಂಡಿದ್ದಾರೆ. ಈ ಘಟನೆಯಿಂದ ಎರಡೂ ದೇಶಗಳ ನಡುವಿನ ರಾಜತಾಂತ್ರಿಕ ಒತ್ತಡ ಹೆಚ್ಚಾಗಿದ್ದು, ಈ ಪರಿಸ್ಥಿತಿಯ ಲಾಭ ಪಡೆಯಲು ಬಾಂಗ್ಲಾದೇಶವು ಸಂಚು ರೂಪಿಸುತ್ತಿದೆಯೇ? ಬಾಂಗ್ಲಾದೇಶವು ಭಾರತದ ಈಶಾನ್ಯ ರಾಜ್ಯಗಳನ್ನು ವಶಪಡಿಸಿಕೊಳ್ಳಲು ಹೊಂಚು ಹಾಕುತ್ತಿದೆಯೇ ಎಂಬ ಅನುಮಾನಗಳು ಉದ್ಬವಿಸಿದೆ. ಇದಕ್ಕೆ ಕಾರಣ ತಿಳಿಯಲು ಮುಂದೆ ಓದಿ Bangladesh […] - [Local News : ಹಾವಳಿ ಬೈರೇಗೌಡರ ಪುತ್ಥಳಿ ನಿರ್ಮಾಣಕ್ಕೆ ಮುಂದಾಗದೇ ಇದ್ದರೇ ಉಗ್ರ ಹೋರಾಟದ ಎಚ್ಚರಿಕೆ](https://ismkannadanews.com/local-news-havali-bairegowda-statue-demand-gudibande-protest-warning/): Local News – ಕಳೆದ 2022 ರಲ್ಲೇ ಒಕ್ಕಲಿಗ ಸಮುದಾಯದ ಮನವಿಯ ಮೇರೆಗೆ ಅಂದಿನ ಶಾಸಕರೂ, ಸಂಸದರೂ ಗುಡಿಬಂಡೆ ಪಟ್ಟಣಕ್ಕೆ ಆಗಮಿಸುವಂತಹ ಮುಖ್ಯದ್ವಾರದ ಸ್ಥಳದಲ್ಲಿಯೇ (ಕೆ.ಎಸ್.ಆರ್‍.ಟಿ.ಸಿ ಬಸ್ ನಿಲ್ದಾಣದ ಬಳಿ) ಹಾವಳಿ ಬೈರೇಗೌಡರ ಪುತ್ಥಳಿ ನಿರ್ಮಾಣ ಮಾಡಲು ಸಂಪೂರ್ಣವಾಗಿ ಸಹಕಾರ ನೀಡುವುದಾಗಿ ಹೇಳಿದ್ದು, ಅದರಂತೆ ಇದೀಗ ಎಲ್ಲ ಜನಪ್ರತಿನಿಧಿಗಳು ಪುತ್ಥಳಿ ನಿರ್ಮಾಣಕ್ಕೆ ಮುಂದಾಗಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಕೈಗೊಳ್ಳುವುದಾಗಿ ಒಕ್ಕಲಿಗರ ಸಂಘದ ಅಧ್ಯಕ್ಷ ಮಂಜುನಾಥರೆಡ್ಡಿ ಆಗ್ರಹಿಸಿದರು. Local News – ಪತ್ರಿಕಾಗೋಷ್ಟಿಯಲ್ಲಿ ಎಚ್ಚರಿಕೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ […] - [Hyderabad : ತಂದೆಯ ಅಂಗಡಿಯಿಂದ ₹2 ಲಕ್ಷ ಕದ್ದ ಏಳನೇ ತರಗತಿಯ ಬಾಲಕ....!](https://ismkannadanews.com/hyderabad-boy-steals-2-lakh-for-iphone/): Hyderabad – ತಮ್ಮ ಮಕ್ಕಳು ಚೆನ್ನಾಗಿ ಓದಿ ದೊಡ್ಡವರಾಗಬೇಕೆಂದು ಪ್ರತಿಯೊಬ್ಬ ತಂದೆ ತಾಯಿಯ ಕನಸು. ಅದಕ್ಕಾಗಿ ಅವರು ಹಗಲಿರುಳು ಕಷ್ಟಪಟ್ಟು ದುಡಿಯುತ್ತಾರೆ. ಮಕ್ಕಳಿಗಾಗಿ ಎಲ್ಲ ಸೌಕರ್ಯಗಳನ್ನು ಒದಗಿಸಿ, ತಮ್ಮ ಆಸೆಗಳನ್ನು ಬದಿಗಿಡುತ್ತಾರೆ. ಆದರೆ ಕೆಲ ಮಕ್ಕಳು ತಮ್ಮ ಹೆತ್ತವರ ಕಷ್ಟವನ್ನು ಅರಿತುಕೊಂಡು ಉತ್ತಮ ಭವಿಷ್ಯವನ್ನು ರೂಪಿಸಿಕೊಂಡರೆ, ಇನ್ನು ಕೆಲವರು ಮಾತ್ರ ತಂದೆ ತಾಯಿಗೆ ಮೋಸ ಮಾಡುವಂತಹ ಕೆಲಸಗಳನ್ನು ಮಾಡುತ್ತಾರೆ. ಅಂತಹದ್ದೇ ಒಂದು ಆಘಾತಕಾರಿ ಘಟನೆ ತೆಲಂಗಾಣದ ಜೀಡಿಮೆಟ್ಲದಲ್ಲಿ ನಡೆದಿದೆ. ಏಳನೇ ತರಗತಿಯ ಬಾಲಕನೊಬ್ಬ ತನ್ನ ತಂದೆಯ ಅಂಗಡಿಯಿಂದ […] - [SSLC Result 2025: ನಾಳೆ ಪ್ರಕಟ, ಆನ್‌ಲೈನ್‌ನಲ್ಲಿ ವೀಕ್ಷಿಸುವುದು ಹೇಗೆ? ಸಂಪೂರ್ಣ ಮಾಹಿತಿ ಇಲ್ಲಿದೆ...!](https://ismkannadanews.com/karnataka-sslc-result-2025-check-online/): SSLC Result 2025 : ಕರ್ನಾಟಕದ ಲಕ್ಷಾಂತರ ವಿದ್ಯಾರ್ಥಿಗಳ ಕನಸಿನ ಕ್ಷಣ ಇದೀಗ ಹತ್ತಿರವಾಗಿದೆ! ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) ನಡೆಸಿದ ಎಸ್ಎಸ್ಎಲ್ಸಿ ಪರೀಕ್ಷೆ-1 (SSLC Exam-1) ಫಲಿತಾಂಶ ನಾಳೆ (ಮೇ 02, 2025) ಪ್ರಕಟಗೊಳ್ಳಲಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಬೆಳಿಗ್ಗೆ 11:30 ಗಂಟೆಗೆ ಸುದ್ದಿಗೋಷ್ಠಿಯಲ್ಲಿ ಫಲಿತಾಂಶವನ್ನು ಅಧಿಕೃತವಾಗಿ ಘೋಷಿಸಲಿದ್ದಾರೆ. ಮಧ್ಯಾಹ್ನ 12:30 ರ ನಂತರ, ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್‌ನಲ್ಲಿ ತಮ್ಮ ಎಸ್ಎಸ್ಎಲ್ಸಿ ಫಲಿತಾಂಶ 2025 ಅನ್ನು ವೀಕ್ಷಿಸಬಹುದು. ಈ […] - [Bank Merger : ಮೇ 1 ರಿಂದ ಈ 15 ಬ್ಯಾಂಕ್‌ಗಳು ಇತಿಹಾಸ, ಗ್ರಾಹಕರಿಗೆ ಏನಾಗಲಿದೆ? ಈ ಸುದ್ದಿ ಓದಿ…!](https://ismkannadanews.com/rrb-bank-merger-india-2025-one-state-one-bank/): Bank Merger – ಗ್ರಾಮೀಣ ಭಾಗದ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಯಾಗುತ್ತಿದೆ. ಕೇಂದ್ರ ಸರ್ಕಾರವು ಮೇ 1, 2025 ರಿಂದ ದೇಶದ 43 ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳನ್ನು (Regional Rural Banks – RRBs) ವಿಲೀನಗೊಳಿಸಿ ಕೇವಲ 28 ಬ್ಯಾಂಕುಗಳಿಗೆ ಸೀಮಿತಗೊಳಿಸಲು ಸಿದ್ಧತೆ ನಡೆಸಿದೆ. ಈ ಕ್ರಮವು ಸರ್ಕಾರದ ಮಹತ್ವಾಕಾಂಕ್ಷೆಯ ‘ಒಂದು ರಾಜ್ಯ-ಒಂದು ಗ್ರಾಮೀಣ ಬ್ಯಾಂಕ್’ (One State-One RRB) ನೀತಿಯ ಭಾಗವಾಗಿದೆ. ಸರ್ಕಾರದ ಈ ದಿಟ್ಟ ನಿರ್ಧಾರವು ಗ್ರಾಮೀಣ ಬ್ಯಾಂಕುಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದು ಮತ್ತು ಗ್ರಾಹಕರಿಗೆ […] - [Accident - ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಕಾರು, ಸಮತಾ ಸೈನಿಕ ದಳದ ರಾಜ್ಯಾಧ್ಯಕ್ಷ ಚನ್ನಕೃಷ್ಣಪ್ಪ ಸಾವು](https://ismkannadanews.com/innova-car-accident-nh44-gudibande/): Accident – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 44 ವರ್ಲಕೊಂಡ ಬಳಿ ನಿಯಂತ್ರಣ ತಪ್ಪಿ ಇನೋವಾ ಕಾರೊಂದು ಪಲ್ಟಿ ಹೊಡೆದಿದ್ದು, ಈ ಅಪಘಾತದಲ್ಲಿ ಸಮತಾ ಸೈನಿಕ ದಳದ ರಾಜ್ಯಾಧ್ಯಕ್ಷ ಚನ್ನಕೃಷ್ಣಪ್ಪ ಮೃತಪಟ್ಟಿದ್ದಾರೆ. Accident – ಬಾಗೇಪಲ್ಲಿ ಯಿಂದ ಬೆಂಗಳೂರು ಕಡೆಗೆ ಪ್ರಯಾಣಿಸುತ್ತಿದ್ದಾಗ ನಡೆದ ಘಟನೆ ಸಮತಾ ಸೈನಿಕ ದಳದ ರಾಜ್ಯಾಧ್ಯಕ್ಷ ಚನ್ನಕೃಷ್ಣಪ್ಪ ಬಾಗೇಪಲ್ಲಿಗೆ ಹೋಗಿ ಬೆಂಗಳೂರಿಗೆ ವಾಪಸ್ ಆಗುವಾಗ ಈ ದುರಂತ ನಡೆದಿದೆ. ಮೃತರು ತಮ್ಮ ವಕೀಲ ಸ್ನೇಹಿತರೊಂದಿಗೆ ಬೆಂಗಳೂರಿನತ್ತ ಪ್ರಯಾಣ ನಡೆಸುತ್ತಿದ್ದರು ಎನ್ನಲಾಗಿದೆ. […] - [Astrology : ಮೇ 2025 ಮಾಹೆಯ ರಾಶಿ ಭವಿಷ್ಯ: ಯಾವ ರಾಶಿಗೆ ಶುಭ, ಯಾವುದಕ್ಕೆ ಅಶುಭ? ವಿವರ ಇಲ್ಲಿದೆ ನೋಡಿ…!](https://ismkannadanews.com/astrology-may-2025-horoscope-zodiac-predictions/): Astrology – 2025ರ ಮೇ ತಿಂಗಳು ಹಲವು ಗ್ರಹಗಳ ಸ್ಥಾನ ಬದಲಾವಣೆಗೆ ಸಾಕ್ಷಿಯಾಗಲಿದೆ. ದೇವಗುರು ಗುರುವು ವೃಷಭ ರಾಶಿಯಿಂದ ಮಿಥುನ ರಾಶಿಗೆ, ಬುಧನು ಮೀನ ರಾಶಿಯಿಂದ ವೃಷಭ ರಾಶಿಗೆ, ಸೂರ್ಯನು ಮೇಷ ರಾಶಿಯಿಂದ ವೃಷಭ ರಾಶಿಗೆ ಹಾಗೂ ರಾಹು ಮತ್ತು ಕೇತುಗಳು ಹಿಮ್ಮುಖವಾಗಿ ಚಲಿಸಿ ಕ್ರಮವಾಗಿ ಕುಂಭ ಮತ್ತು ಸಿಂಹ ರಾಶಿಯನ್ನು ಪ್ರವೇಶಿಸಲಿದ್ದಾರೆ. ಈ ಗ್ರಹಗಳ ಬದಲಾವಣೆಯು ಎಲ್ಲರಿಗೂ ಶುಭಕರವಾಗಿರುವುದಿಲ್ಲ. ಹಾಗಾಗಿ, ಪ್ರತಿಕೂಲ ಗ್ರಹಗಳ ಪ್ರಭಾವವನ್ನು ಕಡಿಮೆಗೊಳಿಸಲು ಆಯಾ ಗ್ರಹಗಳ ಅಥವಾ ಅವುಗಳ ಅಧಿದೇವತೆಗಳ ಆರಾಧನೆ ಮಾಡುವುದು […] - [Local News : ಚರಂಡಿ, ರಸ್ತೆ, ಮೂಲಭೂತ ಸೌಕರ್ಯಕ್ಕಾಗಿ ಶಾಸಕರಿಗೆ ಸ್ಥಳೀಯರ ಮನವಿ…!](https://ismkannadanews.com/local-news-gudibande-infrastructure-appeal-mla/): Local News – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ 10ನೇ ವಾರ್ಡಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಸಮೀಪದ ನಿವಾಸಿಗಳು, ಚರಂಡಿ, ರಸ್ತೆ, ಶೌಚಾಲಯ ಸೇರಿದಂತೆ ಮೂಲಭೂತ ಸೌಕರ್ಯಗಳ ಕೊರತೆಯಿಂದ ಬಳಲುತ್ತಿದ್ದಾರೆ. ಈ ಸಮಸ್ಯೆಗಳನ್ನು ಬಗೆಹರಿಸಲು ಶಾಸಕ ಎಸ್.ಎನ್. ಸುಬ್ಬಾರೆಡ್ಡಿಯವರಿಗೆ ಸ್ಥಳೀಯರು ತಮ್ಮ ಗೋಳನ್ನು ತೋಡಿಕೊಂಡಿದ್ದಾರೆ. Local News – ದೀರ್ಘಕಾಲದ ಸಮಸ್ಯೆಗಳಿಂದ ಕಂಗಾಲಾದ ಜನರು 10ನೇ ವಾರ್ಡಿನ ಕಾಲೇಜು ಸಮೀಪದ ಪ್ರದೇಶವು ಕಲ್ಲುಬಂಡೆಗಳಿಂದ ಕೂಡಿದ್ದು, ಶೌಚಾಲಯ ಗುಂಡಿಗಳನ್ನು ತೆಗೆಯಲು ಸಾಧ್ಯವಾಗುತ್ತಿಲ್ಲ. ಚರಂಡಿ ನೀರು ಸರಿಯಾಗಿ ಹರಿಯದೇ […] - [ATM ಬಳಕೆದಾರರಿಗೆ ಬಿಗ್ ಶಾಕ್! ಮೇ 1 ರಿಂದ ಹೊಸ ನಿಯಮ, ಜೇಬಿಗೆ ಕತ್ತರಿ ಗ್ಯಾರಂಟಿ!](https://ismkannadanews.com/atm-new-rules-may-2025/): ATM ಬಳಕೆದಾರರಿಗೆ ಇಲ್ಲೊಂದು ಶಾಕಿಂಗ್ ಸುದ್ದಿಯಿದೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಎಟಿಎಂ ಶುಲ್ಕಗಳಿಗೆ ಸಂಬಂಧಿಸಿದಂತೆ ಮಹತ್ವದ ಬದಲಾವಣೆಗಳನ್ನು ತಂದಿದೆ. ಈ ಹೊಸ ನಿಯಮಗಳು ಮೇ 1, 2025 ರಿಂದ ಜಾರಿಗೆ ಬರಲಿದ್ದು, ನಿಮ್ಮ ಹಣಕಾಸಿನ ಮೇಲೆ ನೇರ ಪರಿಣಾಮ ಬೀರಲಿವೆ. ಹಾಗಾದರೆ ಆ ನಿಯಮಗಳು ಯಾವುವು? ನಿಮ್ಮ ಜೇಬಿಗೆ ಹೇಗೆ ಕತ್ತರಿ ಬೀಳಲಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ. ATM – ಹೊಸ ನಿಯಮ ಏನು ಹೇಳುತ್ತದೆ? ಉಚಿತ ವಹಿವಾಟುಗಳಿಗೆ ಕಡಿವಾಣ! ಇನ್ನು ಮುಂದೆ, ನೀವು ಎಟಿಎಂ […] - [Caste Census: ಕೇಂದ್ರ ಸರ್ಕಾರದ ದಿಟ್ಟ ಹೆಜ್ಜೆ: ಜನಗಣತಿಯೊಂದಿಗೆ ಜಾತಿಗಣತಿಗೂ ಸಮ್ಮತಿ ಸೂಚನೆ…!](https://ismkannadanews.com/caste-census-central-government-approval-2025/): Caste Census – ದೇಶದಲ್ಲಿ ಮುಂಬರುವ ಜನಗಣತಿಯು ಕೇವಲ ಅಂಕಿಅಂಶಗಳ ಸಂಗ್ರಹವಾಗಿರದೆ, ಸಾಮಾಜಿಕ ನ್ಯಾಯದ ಮಹತ್ವದ ಹೆಜ್ಜೆಯಾಗಿಯೂ ಗುರುತಿಸಿಕೊಳ್ಳಲಿದೆ. ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಐತಿಹಾಸಿಕ ನಿರ್ಧಾರವೊಂದನ್ನು ಕೈಗೊಂಡಿದ್ದು, ಮುಂಬರುವ ರಾಷ್ಟ್ರೀಯ ಜನಗಣತಿಯೊಂದಿಗೆ ಜಾತಿಗಳ ಗಣತಿಯನ್ನು ನಡೆಸಲು ಅಧಿಕೃತವಾಗಿ ಅನುಮೋದನೆ ನೀಡಿದೆ. ಈ ಕುರಿತು ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ವಿವರವಾದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಜಾತಿಗಣತಿಯ ಕುರಿತು ತೀವ್ರ ಚರ್ಚೆಗಳು, ಪರ-ವಿರೋಧ ವಾದಗಳು ಮತ್ತು ರಾಜಕೀಯ ಆರೋಪ-ಪ್ರತ್ಯಾರೋಪಗಳು […] - [Gudibande : ಒಂದೇ ಜಾಗದಲ್ಲಿ ಪುತ್ಥಳಿ ನಿರ್ಮಾಣ ಮಾಡಲು ಎರಡು ಸಮುದಾಯಗಳ ನಡುವೆ ವಾಗ್ವಾದ](https://ismkannadanews.com/statue-dispute-gudibande-community-tension/): Gudibande – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಕೆ.ಎಸ್.ಆರ್‍.ಟಿ.ಸಿ ಬಸ್ ನಿಲ್ದಾಣದ ಮುಂಭಾಗ ಬಲಿಜ ಸಮುದಾಯದ ವತಿಯಿಂದ ಯೋಗಿನಾರೇಯಣ ಕೈವಾರ ತಾತಯ್ಯ ನವರ ಪುತ್ಥಳಿ ನಿರ್ಮಾಣಕ್ಕೆ ಭೂಮಿ ಪೂಜೆ ಕಾರ್ಯಕ್ರಮವನ್ನು ಏ.30 ರಂದು ನಿಗಧಿಪಡಿಸಲಾಗಿತ್ತು. ಆದರೆ ಅದೇ ಜಾಗದಲ್ಲಿ ಹಾವಳಿ ಬೈರೇಗೌಡ ಪುತ್ಥಳಿ ನಿರ್ಮಾಣ ಮಾಡಲು ವಕ್ಕಲಿಗ ಸಮುದಾಯ ಆಗ್ರಹಿಸಿದ ಘಟನೆ ನಡೆಯಿತು. ಈ ಕಾರಣದಿಂದ ಸ್ಥಳದಲ್ಲಿ ಕೆಲ ಕಾಲ ಬಿಗುವಿನ ವಾತಾವರಣ ನಿರ್ಮಾಣ ಸೃಷ್ಟಿಯಾಗಿತ್ತು. ವಕ್ಕಲಿಗ ಸಮುದಾಯದ ಮುಖಂಡರು ಸ್ಥಳದಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿದ್ದು, ಪೊಲೀಸರು […] - [Local : ಉಲ್ಲೋಡು ಗ್ರಾಪಂ ಅಧ್ಯಕ್ಷರಾಗಿ ಸಿ.ವಿ.ವೆಂಕಟರಾಮ್ ಅವಿರೋಧ ಆಯ್ಕೆ, ಮುಖಂಡರಿಂದ ಅಭಿನಂದನೆ....!](https://ismkannadanews.com/cv-venkataram-elected-unopposed-ullodu-gp/): Local – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಉಲ್ಲೋಡು ಗ್ರಾಮ ಪಂಚಾಯಿತಿಯ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಲಗುಮೇನಹಳ್ಳಿ ಕ್ಷೇತ್ರದ ಜನಪ್ರಿಯ ಸದಸ್ಯ ಸಿ.ವಿ. ವೆಂಕಟರಾಮ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಗಳಾದ ತಹಶೀಲ್ದಾರ್ ಸಿಗ್ಬತ್ತುಲ್ಲಾ ಅವರು ಈ ವಿಷಯವನ್ನು ಅಧಿಕೃತವಾಗಿ ಘೋಷಿಸಿದರು. Local – ಅವಿರೋಧವಾಗಿ ಅಧ್ಯಕ್ಷರ ಆಯ್ಕೆ ಉಲ್ಲೋಡು ಗ್ರಾಪಂನ 2ನೇ ಅವಧಿಯ ಅಧ್ಯಕ್ಷರಾಗಿದ್ದ ಉಲ್ಲೋಡು ಕ್ಷೇತ್ರದ ಶ್ರೀಮತಿ ಶ್ಯಾಮಲ ಸಂತೋಷ್ ಅವರು ಇತ್ತೀಚೆಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ತೆರವಾಗಿದ್ದ ಅಧ್ಯಕ್ಷ […] - [Kodi Shree - ಭಾರತ-ಪಾಕಿಸ್ತಾನ ಸಂಭಾವ್ಯ ಯುದ್ಧದ ಕುರಿತು ಕೋಡಿಶ್ರೀ ಭವಿಷ್ಯ…!](https://ismkannadanews.com/kodi-shree-swamiji-prediction-india-pakistan-war/): Kodi Shree – ನಮ್ಮ ಭಾರತ ದೇಶವು ಎಂದಿಗೂ ಮಾನವೀಯ ಮೌಲ್ಯಗಳಿಗೆ ಮೊದಲ ಆದ್ಯತೆ ನೀಡಿದೆ. ರಾಷ್ಟ್ರಪ್ರೇಮ, ದೇಶಭಕ್ತಿ ಮತ್ತು ಮಾನವೀಯತೆಯಂತಹ ಮೌಲ್ಯಗಳು ನಮ್ಮ ಸಂಸ್ಕೃತಿಯ ಮೂಲಾಧಾರವಾಗಿವೆ. ಇಂತಹ ಮೌಲ್ಯಗಳಿಗೆ ಜನರು ಬೆಂಬಲ ನೀಡಿದ್ದರಿಂದಲೇ ಸರ್ಕಾರಗಳು ಅಧಿಕಾರಕ್ಕೆ ಬಂದಿವೆ. ಆದರೆ, ಸರ್ಕಾರದ ಯಾವುದೇ ನಿರ್ಧಾರವು ಮಾನವೀಯತೆಗೆ ವಿರುದ್ಧವಾಗಬಾರದು ಎಂದು ಕೋಡಿಮಠದ ಶ್ರೀಗಳು ತಿಳಿಸಿದ್ದಾರೆ. ಭಾರತ-ಪಾಕಿಸ್ತಾನ ಯುದ್ಧದ ಕುರಿತು ರಾಷ್ಟ್ರದ ಜನತೆ ಒಗ್ಗಟ್ಟಿನಿಂದ ಸರ್ಕಾರಕ್ಕೆ ಬೆಂಬಲ ನೀಡಬೇಕು ಎಂದು ಅವರು ಕರೆ ನೀಡಿದ್ದಾರೆ. Kodi Shree – ಗುರುಗಳ […] - [CISCE Results 2025 : ಐಸಿಎಸ್ಇ 10ನೇ, ಐಎಸ್ಸಿ 12ನೇ ತರಗತಿ ಫಲಿತಾಂಶ ಆನ್ಲೈನ್‌ನಲ್ಲಿ ಲಭ್ಯ…!](https://ismkannadanews.com/icse-isc-cisce-results-2025-announced/): CISCE Results 2025 – ಭಾರತೀಯ ಶಾಲಾ ಪ್ರಮಾಣಪತ್ರ ಪರೀಕ್ಷಾ ಮಂಡಳಿ (CISCE) ಇಂದು ಐಸಿಎಸ್‌ಇ (ICSE) 10ನೇ ತರಗತಿ ಮತ್ತು ಐಎಸ್‌ಸಿ (ISC) 12ನೇ ತರಗತಿ ಪರೀಕ್ಷೆಯ ಫಲಿತಾಂಶಗಳನ್ನು ಪ್ರಕಟಿಸಿದೆ. ಈ ಬಾರಿಯೂ ಸಹ ಬಾಲಕಿಯರೇ ಮೇಲುಗೈ ಸಾಧಿಸಿದ್ದು, ಫಲಿತಾಂಶಕ್ಕಾಗಿ ಕಾತರದಿಂದ ಕಾಯುತ್ತಿದ್ದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ಪ್ರಸ್ತುತ, ವಿದ್ಯಾರ್ಥಿಗಳು ಸಿಐಎಸ್‌ಸಿಇಯ ಅಧಿಕೃತ ವೆಬ್‌ಸೈಟ್ cisce.org ಮತ್ತು ಫಲಿತಾಂಶ ವೀಕ್ಷಿಸಲು ಮೀಸಲಾದ ವೆಬ್‌ಸೈಟ್ results.cisce.org ಗಳಲ್ಲಿ ತಮ್ಮ ಫಲಿತಾಂಶಗಳನ್ನು ಪರಿಶೀಲಿಸಬಹುದಾಗಿದೆ. CISCE Results […] - [Amul Protein Kulfi : ಅಮುಲ್‌ನ ಹೊಸ ಪ್ರೋಟೀನ್ ಮ್ಯಾಂಗೋ ಕುಲ್ಫಿ: ಆರೋಗ್ಯಕರ ಡೆಸರ್ಟ್‌ನ ಸಂಪೂರ್ಣ ವಿವರ...!](https://ismkannadanews.com/amul-high-protein-mango-kulfi-launch-2025/): Amul Protein Kulfi – ಭಾರತದ ಅತಿದೊಡ್ಡ ಡೈರಿ ಬ್ರಾಂಡ್ ಆಗಿರುವ ಅಮುಲ್, ತನ್ನ ಇತ್ತೀಚಿನ ಆವಿಷ್ಕಾರವಾದ ಹೈ ಪ್ರೋಟೀನ್ ಮ್ಯಾಂಗೋ ಕುಲ್ಫಿಯನ್ನು ಕೊಲ್ಕತ್ತಾದಲ್ಲಿ ಏಪ್ರಿಲ್ 25, 2025 ರಂದು ಭವ್ಯವಾಗಿ ಬಿಡುಗಡೆ ಮಾಡಿದೆ. ಈ ಕುಲ್ಫಿಯು ಕೇವಲ 57 ಕ್ಯಾಲೋರಿಗಳೊಂದಿಗೆ 10 ಗ್ರಾಂ ಪ್ರೋಟೀನ್ ಒದಗಿಸುತ್ತದೆ, ಇದು ಆರೋಗ್ಯಕರ ಡೆಸರ್ಟ್‌ಗೆ ಸೂಕ್ತ ಆಯ್ಕೆಯಾಗಿದೆ. ಈ ಲೇಖನದಲ್ಲಿ, ಈ ಕುಲ್ಫಿಯ ವೈಶಿಷ್ಟ್ಯಗಳು, ಸೇವನೆಯ ಸರಿಯಾದ ವಿಧಾನ ಮತ್ತು ಆರೋಗ್ಯ ಪ್ರಯೋಜನಗಳನ್ನು ವಿವರವಾಗಿ ತಿಳಿಯೋಣ. Amul – ಅಮುಲ್ […] - [WhatsApp - ಮೇ 5, 2025ರಿಂದ ಈ ಐಫೋನ್‌ಗಳಲ್ಲಿ ವಾಟ್ಸ್‌ಆ್ಯಪ್ ಸೇವೆ ಸ್ಥಗಿತ! ಕಾರಣ ಮತ್ತು ವಿವರ ಇಲ್ಲಿದೆ...!](https://ismkannadanews.com/whatsapp-ends-support-older-iphones-may-2025/): WhatsApp: ಸಾಮಾಜಿಕ ಮಾಧ್ಯಮಗಳ ಜಗತ್ತಿನಲ್ಲಿ ವಾಟ್ಸ್ಆ್ಯಪ್ ಬಹುತೇಕ ಎಲ್ಲರ ದಿನನಿತ್ಯದ ಅವಿಭಾಜ್ಯ ಅಂಗ. ಆದರೆ, ಶೀಘ್ರದಲ್ಲೇ ಕೆಲವು ಹಳೆಯ ಐಫೋನ್ (iPhone) ಮಾದರಿಗಳಲ್ಲಿ ಈ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ಕಾರ್ಯನಿರ್ವಹಿಸುವುದಿಲ್ಲ ಎಂಬ ಸುದ್ದಿ ಬಂದಿದೆ. ಹಾಗಾದರೆ, ಇದರ ಹಿಂದಿನ ಕಾರಣವೇನು? ಯಾವ ಐಫೋನ್ ಸರಣಿಗಳಲ್ಲಿ ವಾಟ್ಸ್ಆ್ಯಪ್ ಸೇವೆ ಸ್ಥಗಿತಗೊಳ್ಳಲಿದೆ? ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ. WhatsApp – ಮೇ 5 ರಿಂದ ವಾಟ್ಸ್ಆ್ಯಪ್ ಸೇವೆ ಸ್ಥಗಿತ ಹೌದು, ನೀವು ಓದುತ್ತಿರುವುದು ನಿಜ. ಮೇ 5, 2025 […] - [Gruhalakshmi : ರಾಜ್ಯದ ಮಹಿಳೆಯರಿಗೆ ಸಿಹಿ ಸುದ್ದಿ! ಮೇ ತಿಂಗಳಲ್ಲಿ ನಿಮ್ಮ ಖಾತೆಗೆ ಬರಲಿದೆ ಮೂರು ತಿಂಗಳ ಹಣ – ಸಚಿವೆ ಹೆಬ್ಬಾಳ್ಕರ್ ಭರವಸೆ](https://ismkannadanews.com/gruhalakshmi-payment-3-months-payment-update/): Gruhalakshmi – ರಾಜ್ಯದ ಗೃಹಿಣಿಯರಿಗೆ ಸಿಹಿ ಸುದ್ದಿ! ಗೃಹಲಕ್ಷ್ಮಿ ಯೋಜನೆ ಯಡಿ ಬಾಕಿ ಇರುವ ಮೂರು ಕಂತುಗಳ ಹಣ ಮೇ ತಿಂಗಳಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ ಜಮೆಯಾಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಘೋಷಿಸಿದ್ದಾರೆ. ಗೃಹಲಕ್ಷ್ಮಿ ಹಣ ಕಾಯುತ್ತಿರುವ ಲಕ್ಷಾಂತರ ಮಹಿಳೆಯರಿಗೆ ಈ ಸುದ್ದಿ ದೊಡ್ಡ ರಿಲೀಫ್ ತಂದಿದೆ. Gruhalakshmi – ಗೃಹಲಕ್ಷ್ಮಿ ಹಣ ಯಾವಾಗ ಬರುತ್ತೆ? ಗೃಹಲಕ್ಷ್ಮಿ ಯೋಜನೆಯಡಿ ಹಣಕಾಸಿನ ಸಹಾಯವನ್ನು ರಾಜ್ಯದ ಗೃಹಿಣಿಯರು ಕಾತುರದಿಂದ ಎದುರು […] - [Narendra Modi : ಭಯೋತ್ಪಾದಕರ ವಿರುದ್ಧ ಕಠಿಣ ಕ್ರಮಕ್ಕೆ ಸಿದ್ಧತೆ, ಸಶಸ್ತ್ರ ಪಡೆಗಳಿಗೆ ಪೂರ್ಣ ಸ್ವಾತಂತ್ರ್ಯ ನೀಡಿದ ಪ್ರಧಾನಿ ಮೋದಿ...!](https://ismkannadanews.com/narendra-modi-terrorist-action-armed-forces-freedom/): Narendra Modi – ಕಾಶ್ಮೀರದ ಪಹಲ್ಗಾಮ್‌ನಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿಯ ಬಳಿಕ ಭಾರತ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ. ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಭಾರತೀಯ ಸಶಸ್ತ್ರ ಪಡೆಗಳಿಗೆ ಭಯೋತ್ಪಾದಕರ ವಿರುದ್ಧ ಪ್ರತಿಕ್ರಿಯೆಯ ವಿಧಾನ, ಗುರಿಗಳು ಮತ್ತು ಸಮಯವನ್ನು ನಿರ್ಧರಿಸಲು ಪೂರ್ಣ ಸ್ವಾತಂತ್ರ್ಯ ನೀಡಿದ್ದಾರೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಈ ಸಂಬಂಧ ಏಪ್ರಿಲ್ 29, 2025 ರಂದು ದೆಹಲಿಯಲ್ಲಿ ಪ್ರಧಾನಿ ಮೋದಿ ಅವರ ನಿವಾಸದಲ್ಲಿ ಉನ್ನತ ಮಟ್ಟದ ಸಭೆ ನಡೆದಿದ್ದು, […] - [Vastu Tips: ನಿಮ್ಮ ಮನೆಯಲ್ಲಿದೆಯೇ ಈ ಸಮಸ್ಯೆ? ಆರೋಗ್ಯ, ಹಣ ಮತ್ತು ನೆಮ್ಮದಿಗೆ ಅಡ್ಡಿಯಾಗುವ ವಾಸ್ತು ದೋಷಗಳು!](https://ismkannadanews.com/vastu-tips-signs-and-remedies/): Vastu Tips – ನಮ್ಮ ಜೀವನದಲ್ಲಿ ವಾಸ್ತು ಶಾಸ್ತ್ರಕ್ಕೆ ಬಹಳ ಮಹತ್ವವಿದೆ. ನಾವು ವಾಸಿಸುವ ಮನೆಯು ನಮ್ಮ ಆರೋಗ್ಯ, ಆರ್ಥಿಕ ಸ್ಥಿತಿ ಮತ್ತು ನೆಮ್ಮದಿಯ ಮೇಲೆ ನೇರ ಪರಿಣಾಮ ಬೀರುತ್ತದೆ. ಮನೆಯಲ್ಲಿನ ವಾಸ್ತು ದೋಷಗಳು ಅನೇಕ ಸಮಸ್ಯೆಗಳಿಗೆ ಕಾರಣವಾಗಬಹುದು. ಹಾಗಾದರೆ, ನಿಮ್ಮ ಮನೆಯಲ್ಲಿ ವಾಸ್ತು ದೋಷವಿದೆಯೇ ಎಂದು ತಿಳಿಯುವುದು ಹೇಗೆ? ಕೆಲವು ನಿರ್ದಿಷ್ಟ ಸೂಚನೆಗಳು ಕಂಡುಬಂದರೆ, ಅವು ವಾಸ್ತು ದೋಷದ ಸಂಕೇತಗಳಾಗಿರಬಹುದು. ಆ ಸಂಕೇತಗಳ ಬಗ್ಗೆ ವಿವರವಾಗಿ ತಿಳಿಯೋಣ. Vastu Tips – ಮನೆಯಲ್ಲಿ ವಾಸ್ತು ದೋಷವಿದ್ದಾಗ […] - [Crime - ಸರಗಳ್ಳತನ ಪ್ರಕರಣ ಬೇಧಿಸಿದ ಗುಡಿಬಂಡೆ ಪೊಲೀಸರು: ₹1.85 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ....!](https://ismkannadanews.com/crime-gudibande-police-solve-mangalasutra-theft/): Crime – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಹಂಪಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಓಬನ್ನಗಾರಹಳ್ಳಿ ಗ್ರಾಮದಲ್ಲಿ ಸುಮಾರು ಒಂದು ವರ್ಷದ ಹಿಂದೆ ನಡೆದಿದ್ದ ಮಹಿಳೆಯೊಬ್ಬರ ಮಾಂಗಲ್ಯ ಸರ ಕಳ್ಳತನ ಪ್ರಕರಣವನ್ನು ಬೇಧಿಸುವಲ್ಲಿ ಗುಡಿಬಂಡೆ ಪೊಲೀಸರು ಯಶಸ್ವಿಯಾಗಿದ್ದಾರೆ. ಕಾರ್ಯಾಚರಣೆ ನಡೆಸಿ ಮಹಾರಾಷ್ಟ್ರ ಮೂಲದ ಆರೋಪಿಯನ್ನು ಬಂಧಿಸಲಾಗಿದ್ದು, ಆತನಿಂದ ₹1.85 ಲಕ್ಷ ಮೌಲ್ಯದ ಚಿನ್ನದ ಮಾಂಗಲ್ಯ ಸರವನ್ನು ವಶಪಡಿಸಿಕೊಳ್ಳಲಾಗಿದೆ. Crime – ಒಂದು ವರ್ಷದ ಹಿಂದೆ ನಡೆದ ಘಟನೆ ಗುಡಿಬಂಡೆ ತಾಲ್ಲೂಕಿನ ಓಬನ್ನಗಾರಹಳ್ಳಿ ಗ್ರಾಮದ ಚೌಡಮ್ಮ ಎಂಬುವವರು 2024ರ ಜನವರಿ […] - [Rice water - ಅಕ್ಕಿಯ ನೀರಿನ ಸೌಂದರ್ಯ ರಹಸ್ಯ ನಿಮ್ಮ ತ್ವಚೆಗೆ ನೈಸರ್ಗಿಕ ಹೊಳಪು ಬೇಕಾ? ಈ ಟ್ರಿಕ್ ಫಾಲೋ ಮಾಡಿ…!](https://ismkannadanews.com/rice-water-skin-benefits-natural-beauty-secret/): Rice water –  ನಾವು ಪ್ರತಿದಿನ ಅಡುಗೆಗೆ ಬಳಸುವ ಅಕ್ಕಿ, ಕೇವಲ ಹೊಟ್ಟೆ ತುಂಬಿಸುವ ಆಹಾರ ಮಾತ್ರವಲ್ಲ, ಅದರಲ್ಲಿ ನಿಮ್ಮ ಸೌಂದರ್ಯವನ್ನು ಇಮ್ಮಡಿಗೊಳಿಸುವ ಶಕ್ತಿಯೂ ಇದೆ ಎಂದು ನಿಮಗೆ ತಿಳಿದಿದೆಯೇ? ಹೌದು, ಅನ್ನ ಬೇಯಿಸುವ ಮೊದಲು ಅಕ್ಕಿಯನ್ನು ತೊಳೆದಾಗ ಬರುವ ಬಿಳಿ ಬಣ್ಣದ ನೀರು, ತಲೆಮಾರುಗಳಿಂದಲೂ ಮಹಿಳೆಯರ ಸೌಂದರ್ಯ ರಹಸ್ಯವಾಗಿದೆ. ವಿಶೇಷವಾಗಿ ಏಷ್ಯಾ ಖಂಡದ ಜಪಾನ್ ಮತ್ತು ಕೊರಿಯಾದಂತಹ ದೇಶಗಳಲ್ಲಿ ಅಕ್ಕಿ ನೀರನ್ನು (Rice water) ಚರ್ಮದ ಆರೈಕೆಗಾಗಿ ಪೂಜ್ಯ ಭಾವನೆಯಿಂದ ಕಾಣಲಾಗುತ್ತದೆ. ಅಲ್ಲಿನ ಮಹಿಳೆಯರು ತಮ್ಮ […] - [CMF Phone 2 : ಭಾರತದಲ್ಲಿ CMF Phone 2 Pro ಬಿಡುಗಡೆ: ಬೆಲೆ ಮತ್ತು ವಿಶೇಷತೆಗಳು!](https://ismkannadanews.com/cmf-phone-2-pro-launch-india-price-features/): CMF Phone 2 – ನಥಿಂಗ್ (Nothing) ಸಂಸ್ಥೆಯ ಉಪ-ಬ್ರ್ಯಾಂಡ್ ಸಿಎಂಎಫ್ (CMF) ಭಾರತೀಯ ಮೊಬೈಲ್ ಮಾರುಕಟ್ಟೆಗೆ ತನ್ನ ಹೊಚ್ಚ ಹೊಸ ಸ್ಮಾರ್ಟ್‌ಫೋನ್ ಅನ್ನು ಪರಿಚಯಿಸಿದೆ. ಮಧ್ಯಮ ಬೆಲೆಯ ವಿಭಾಗದಲ್ಲಿ ಈ ಫೋನ್ ಬಿಡುಗಡೆಯಾಗಿದ್ದು, ಕೇವಲ 20 ಸಾವಿರ ರೂಪಾಯಿಗಳಿಗಿಂತ ಕಡಿಮೆ ಬೆಲೆಯಲ್ಲಿ ಲಭ್ಯವಿದೆ! ಹೌದು, ಎಲ್ಲರ ಗಮನ ಸೆಳೆದಿದ್ದ CMF Phone 2 Pro ಅಧಿಕೃತವಾಗಿ ಭಾರತದಲ್ಲಿ ಬಿಡುಗಡೆಯಾಗಿದೆ. ಈ ಫೋನ್ ಅತ್ಯಾಧುನಿಕ ಪ್ರೊಸೆಸರ್, ಅದ್ಭುತ ಡಿಸ್ಪ್ಲೇ ಮತ್ತು ಉತ್ತಮ ಕ್ಯಾಮೆರಾ ಸೆಟಪ್‌ನೊಂದಿಗೆ ಬಂದಿದೆ. ಬನ್ನಿ, […] - [Teacher : ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಯನ್ನು ಕರೆಸಿ ಕೋಳಿ ಕತ್ತರಿಸಲು ಹೇಳಿದ ಶಿಕ್ಷಕ?](https://ismkannadanews.com/teacher-suspended-student-slaughter-chicken-rajasthan/): Teacher – ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಗುರುತರ ಜವಾಬ್ದಾರಿಯನ್ನು ಹೊಂದಿರುವ ಸರ್ಕಾರಿ ಶಿಕ್ಷಕರೊಬ್ಬರು, ತಮ್ಮ ಬೇಜವಾಬ್ದಾರಿ ಕೃತ್ಯದಿಂದ ಇಡೀ ಶಿಕ್ಷಕ ಸಮುದಾಯಕ್ಕೆ ತಲೆತಗ್ಗಿಸುವಂತೆ ಮಾಡಿದ್ದಾರೆ. ಶ್ರದ್ಧೆಯಿಂದ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಯೊಬ್ಬನನ್ನು ಅರ್ಧದಲ್ಲೇ ಕರೆದು, ಕೋಳಿಯನ್ನು ತಂದು ಅದನ್ನು ಸ್ವಚ್ಛಗೊಳಿಸಿ ಮಾಂಸ ಕತ್ತರಿಸುವಂತೆ ಆದೇಶಿಸಿದ್ದಾರೆ. ಅಸಹಾಯಕನಾದ ವಿದ್ಯಾರ್ಥಿಯು ಕೋಳಿಯನ್ನು ಕತ್ತರಿಸಿ, ಚರ್ಮ ಸುಲಿದು, ತುಂಡುಗಳಾಗಿ ಮಾಡಿದ ನಂತರ, ಆ ಶಿಕ್ಷಕ ಅದನ್ನು ಅಡುಗೆ ಮಾಡಲು ತನ್ನ ಮನೆಗೆ ಕಳುಹಿಸಿದ್ದಾನೆ. ಈ ಅಮಾನವೀಯ ಘಟನೆ ಗ್ರಾಮದ ಜನರಿಗೆ ತಿಳಿದಾಗ ಅವರು […] - [Shiva Temples : ಉತ್ತರದ ಕೇದಾರದಿಂದ ದಕ್ಷಿಣದ ರಾಮೇಶ್ವರದವರೆಗೆ... ಒಂದೇ ರೇಖಾಂಶದಲ್ಲಿ ನೆಲೆಗೊಂಡಿರುವ ಎಂಟು ಶಿವ ದೇವಾಲಯಗಳು: ಪ್ರಾಚೀನ ಭಾರತದ ಅದ್ಭುತ ವಾಸ್ತುಶಿಲ್ಪ ಮತ್ತು ಆಧ್ಯಾತ್ಮಿಕ ರಹಸ್ಯ…!](https://ismkannadanews.com/shiva-temples-aligned-79-degree-longitude-india/): Shiva Temples – ನಮ್ಮ ಭಾರತವು ಶತಮಾನಗಳಷ್ಟು ಹಳೆಯದಾದ ಇತಿಹಾಸ ಮತ್ತು ಸಂಸ್ಕೃತಿಯನ್ನು ಹೊಂದಿದೆ. ನಮ್ಮ ಪೂರ್ವಜರು ತಮ್ಮ ಅಪಾರ ಜ್ಞಾನ, ಕೌಶಲ್ಯ ಮತ್ತು ಬುದ್ಧಿವಂತಿಕೆಯಿಂದ ನಿರ್ಮಿಸಿದ ಅದ್ಭುತ ದೇವಾಲಯಗಳು ಮತ್ತು ಸ್ಮಾರಕಗಳು ಇಂದಿಗೂ ನಮ್ಮನ್ನು ಬೆರಗುಗೊಳಿಸುತ್ತವೆ. ಆಧುನಿಕ ತಂತ್ರಜ್ಞಾನ ಮತ್ತು ಸೌಲಭ್ಯಗಳಿಲ್ಲದ ಆ ಕಾಲದಲ್ಲಿ ಅವರು ಸಾಧಿಸಿದ ವಾಸ್ತುಶಿಲ್ಪದ ಕೌಶಲ್ಯವು ನಿಜಕ್ಕೂ ಅದ್ಭುತವಾಗಿದೆ. ಅಂತಹ ಒಂದು ಅಚ್ಚರಿಯ ವಿಷಯವೆಂದರೆ, ಉತ್ತರದ ಹಿಮಾಲಯದಲ್ಲಿ ನೆಲೆಗೊಂಡಿರುವ ಕೇದಾರನಾಥದಿಂದ ದಕ್ಷಿಣದ ಕಡಲತೀರದ ರಾಮೇಶ್ವರದವರೆಗೆ ಎಂಟು ಪ್ರಾಚೀನ ಶಿವ ದೇವಾಲಯಗಳು ಒಂದೇ […] - [Karnataka SSLC Result 2025:  ಕರ್ನಾಟಕ SSLC ಫಲಿತಾಂಶ ಈ ವಾರ ಫಲಿತಾಂಶ ಪ್ರಕಟ ಆಗುತ್ತಾ? ಮಾಹಿತಿ ಇಲ್ಲಿದೆ ನೋಡಿ….!](https://ismkannadanews.com/karnataka-sslc-result-2025-release-this-week/): Karnataka SSLC Result 2025 – ಕರ್ನಾಟಕ ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ಎದುರು ನೋಡುತ್ತಿರುವ ಕರ್ನಾಟಕ SSLC ಫಲಿತಾಂಶ 2025 ಈ ವಾರ ಪ್ರಕಟಗೊಳ್ಳಲಿದೆ ಎಂದು ವರದಿಗಳು ತಿಳಿಸಿವೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) 2025ರ ಮೇ 3ರಂದು ಫಲಿತಾಂಶವನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ, ಅಂದರೆ karresults.nic.inನಲ್ಲಿ ಬಿಡುಗಡೆ ಮಾಡಲಿದೆ. ಈ ವರ್ಷ ಸುಮಾರು 8 ಲಕ್ಷ ವಿದ್ಯಾರ್ಥಿಗಳು SSLC ಪರೀಕ್ಷೆಯಲ್ಲಿ ಭಾಗವಹಿಸಿದ್ದರು, ಮತ್ತು ಫಲಿತಾಂಶದ ಕ್ಷಣವನ್ನು ಎದುರು ನೋಡುತ್ತಿದ್ದಾರೆ. Karnataka SSLC Result […] - [Reels : ಮರದ ತುದಿಯಲ್ಲಿ ನಿಂತು ಡಾನ್ಸ್ ಮಾಡಿದ ಕಾಶ್ಮೀರಿ ಮಹಿಳೆ, ವೈರಲ್ ಆದ ವಿಡಿಯೋ...!](https://ismkannadanews.com/viral-kashmiri-woman-dancing-tree-reels/): Reels – ಇಂದಿನ ಡಿಜಿಟಲ್ ಯುಗದಲ್ಲಿ ರೀಲ್ಸ್ (reels) ಮಾಡುವುದು ಯುವಕರಿಗೆ ಒಂದು ರೀತಿಯ ಫ್ಯಾಷನ್ ಆಗಿಬಿಟ್ಟಿದೆ. ಲೈಕ್ಸ್ ಮತ್ತು ವೀವ್ಸ್ ಗಾಗಿ ಯುವ ಸಮುದಾಯವು ಎಂತಹ ಸಾಹಸಕ್ಕೂ ಸಿದ್ಧವಿರುವುದನ್ನು ಕಾಣಬಹುದು. ರೀಲ್ಸ್ ಹೆಸರಿನಲ್ಲಿ ಕೆಲವರು ತಮ್ಮ ಜೀವಕ್ಕೂ ಅಪಾಯವನ್ನು ಆಹ್ವಾನಿಸುತ್ತಿದ್ದಾರೆ. ಇದೀಗ ವೈರಲ್ ಆಗಿರುವ ಒಂದು ವಿಡಿಯೋದಲ್ಲಿ ಕಾಶ್ಮೀರಿ ಮಹಿಳೆ (Kashmiri women) ಯೊಬ್ಬರು ಮರದ ತುತ್ತ ತುದಿಯಲ್ಲಿ ನಿಂತು ಡಾನ್ಸ್ ಮಾಡಿರುವ ದೃಶ್ಯ ನೆಟ್ಟಿಗರನ್ನು ಬೆರಗಾಗಿಸಿದೆ. Reels – ಹಿಂದಿ ಹಾಡಿಗೆ ರೀಲ್ಸ್ ಮಾಡಿದ […] - [Uttar Pradesh : ನಿರಂತರ ಕಿರುಕುಳಕ್ಕೆ ಬಲಿಯಾದ ವಿದ್ಯಾರ್ಥಿನಿ: ಮನನೊಂದು ಆತ್ಮಹತ್ಯೆ?](https://ismkannadanews.com/uttar-pradesh-student-suicide-harassment-case/): Uttar Pradesh – ಉತ್ತರ ಪ್ರದೇಶದ ಔರಿಯಾದಲ್ಲಿ ನಡೆದ ಹೃದಯವಿದ್ರಾವಕ ಘಟನೆಯೊಂದರಲ್ಲಿ, 12ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಇಬ್ಬರು ವ್ಯಕ್ತಿಗಳಿಂದ ನಿರಂತರ ಕಿರುಕುಳಕ್ಕೊಳಗಾಗಿ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ. 12 ನೇ ತರಗತಿಯ ಬಾಲಕಿ ಮನೆಯಿಂದ ಶಾಲೆಯ ಹೋಗುವ ಮಾರ್ಗದಲ್ಲಿ ಇಬ್ಬರು ವ್ಯಕ್ತಿಗಳಿಂದ ಪದೇ ಪದೇ ಕಿರುಕುಳಕ್ಕೊಳಗಾಗಿದ್ದಳು. ಬಾಲಕಿ ಘಟನೆಯ ಬಗ್ಗೆ ತನ್ನ ಪೋಷಕರ ಬಳಿಯೂ ಈ ಬಗ್ಗೆ ಹೇಳಿಕೊಂಡಿದ್ದಳು. ಈ ಸಂಬಂಧ ವಿದ್ಯಾರ್ಥಿನಿ ಪೊಲೀಸರಿಗೆ ದೂರು ನೀಡಿರಲಿಲ್ಲ ಎಂದು ಹೇಳಲಾಗಿದೆ. Uttar Pradesh – ಶಾಲಾ ಮಾರ್ಗದಲ್ಲಿ ನಿರಂತರ […] - [PM Kisan: ಪಿಎಂ ಕಿಸಾನ್ ಸಮ್ಮಾನ್ ನಿಧಿ: ರೈತ ಬಾಂಧವರಿಗೆ ಮಹತ್ವದ ಮಾಹಿತಿ - ಇ-ಕೆವೈಸಿ ಮತ್ತು ಭೂಮಿ ಪರಿಶೀಲನೆ ಕಡ್ಡಾಯ!](https://ismkannadanews.com/pm-kisan-yojana-e-kyc-land-verification/): PM Kisan – ಕೇಂದ್ರ ಸರ್ಕಾರವು ದೇಶದ ರೈತರ ಆರ್ಥಿಕ ಭದ್ರತೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಮಹತ್ವದ ಯೋಜನೆಯಾದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ ಕಿಸಾನ್) ಯೋಜನೆಯನ್ನು ಅನುಷ್ಠಾನಗೊಳಿಸಿದೆ. ಈ ಯೋಜನೆಯ ಮೂಲಕ, ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ವಾರ್ಷಿಕವಾಗಿ ₹6,000 ಮೊತ್ತವನ್ನು ಮೂರು ಸಮಾನ ಕಂತುಗಳಲ್ಲಿ ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುತ್ತದೆ. ಇದು ರೈತರ ಕೃಷಿ ಚಟುವಟಿಕೆಗಳಿಗೆ ಆರ್ಥಿಕ ನೆರವು ನೀಡುವ ಹಾಗೂ ಅವರ ಆದಾಯವನ್ನು ಹೆಚ್ಚಿಸುವ ಉದ್ದೇಶವನ್ನು ಹೊಂದಿದೆ. ಈವರೆಗೆ, […] - [Chikkaballapura: ಪ್ರೀತಿಸಿದ ಮಾವನ ಮಗಳ ಮದುವೆಗೆ ನಿರಾಕರಣೆ – ನೇಣಿಗೆ ಶರಣಾದ ಯುವಕ …..!](https://ismkannadanews.com/chikkaballapura-youth-suicide-rejected-love-uncle-daughter/): Chikkaballapura – ಚಿಕ್ಕಬಳ್ಳಾಪುರ ತಾಲೂಕಿನ ಅಜ್ಜವಾರ ಗ್ರಾಮದಲ್ಲಿ ಪ್ರೀತಿಸಿದ ಮಾವನ ಮಗಳೊಂದಿಗೆ ಮದುವೆಗೆ ನಿರಾಕರಿಸಿದ ಹಿನ್ನೆಲೆಯಲ್ಲಿ ಸಂಬಂಧಿ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ನಡೆದಿದೆ. ಮೃತ ಯುವಕನನ್ನು ಮಂಜುನಾಥ್ (27) ಎಂದು ಗುರುತಿಸಲಾಗಿದೆ. ಮಂಜುನಾಥ್, ಅಪ್ರಾಪ್ತ ವಯಸ್ಸಿನ ತನ್ನ ಸೋದರ ಮಾವನ ಮಗಳನ್ನು ಪ್ರೀತಿಸುತ್ತಿದ್ದ. ಅಷ್ಟೇ ಅಲ್ಲದೆ, ಅವಳನ್ನೇ ಮದುವೆಯಾಗಬೇಕೆಂದು ಕನಸು ಕಂಡಿದ್ದ. ಆದರೆ, ಈ ಪ್ರೀತಿಗೆ ಹುಡುಗಿಯ ತಂದೆ (ಮಂಜುನಾಥ್‌ ನ ಮಾವ) ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂದ ಮನನೊಂದ ಮಂಜುನಾಥ್, ತನ್ನ ಮನೆಯಲ್ಲೇ ನೇಣು […] - [Health Tips - ಬಾಯಿಯ ದುರ್ವಾಸನೆ: ಮುಜುಗರ ಬಿಟ್ಟುಬಿಡಿ, ಪರಿಹಾರಗಳು ನಮ್ಮ ಮನೆಯಲ್ಲೇ ಇವೆ….!](https://ismkannadanews.com/health-tips-bad-breath-questions-and-solutions/): Health Tips – ಯಾರನ್ನಾದರೂ ಭೇಟಿಯಾದಾಗ, ಆತ್ಮೀಯವಾಗಿ ಮಾತನಾಡುವಾಗ ಅಥವಾ ನಗುವಾಗ, ನಿಮ್ಮ ಬಾಯಿಯಿಂದ ಕೆಟ್ಟ ವಾಸನೆ ಬಂದರೆ ಎಂತಹ ಮುಜುಗರವಾಗುತ್ತದೆ ಅಲ್ವಾ? “ಥೂ… ಹತ್ತಿರ ಬಂದು ಮಾತಾಡಿಸಬೇಡ, ನಿನ್ನ ಬಾಯಿಯಿಂದ ವಾಸನೆ ಬರುತ್ತೆ” ಎಂದು ಯಾರಾದರೂ ಹೇಳಿರಬಹುದು. ಇದು ನಿಜಕ್ಕೂ ಒಂದು ದೊಡ್ಡ ಸಾಮಾಜಿಕ ಸಮಸ್ಯೆಯಾಗಿ ಪರಿಣಮಿಸುತ್ತದೆ, ಯಾಕೆಂದರೆ ಬಾಯಿಯ ದುರ್ವಾಸನೆ (Bad Breath) ನಿಮ್ಮ ಆತ್ಮವಿಶ್ವಾಸವನ್ನು ಕುಗ್ಗಿಸಿ, ಜನರಿಂದ ದೂರವಿಡುವಂತೆ ಮಾಡುತ್ತದೆ. ನಿಮ್ಮ ಪ್ರಶ್ನೆ, “ನಾನು ಪ್ರತಿದಿನ ಸರಿಯಾಗಿಯೇ ಹಲ್ಲು (Teeth) ಉಜ್ಜುತ್ತೀನಿ, ಮೌತ್ […] - [Selfie : ಸಮಾಧಿಯನ್ನು ಅಗೆದು, ಮಹಿಳೆಯ ಮೃತದೇಹವನ್ನು ತೆಗೆದ, ಅದರ ಜೊತೆಗೆ ಸೆಲ್ಫಿ ಸಹ ತೆಗೆದುಕೊಂಡ ಭೂಪ…!](https://ismkannadanews.com/west-bengal-shocking-selfie-with-skeleton/): Selfie – ಪಶ್ಚಿಮ ಬಂಗಾಳದ ಪೂರ್ವ ಮೇದಿನಿಪುರ ಜಿಲ್ಲೆಯಲ್ಲಿ ನಂಬಲಸಾಧ್ಯವಾದ ಘಟನೆಯೊಂದು ವರದಿಯಾಗಿದೆ. ಕುಡುಕನೊಬ್ಬ ಏಳು ವರ್ಷಗಳ ಹಿಂದೆ ಸಮಾಧಿ ಮಾಡಲಾಗಿದ್ದ ಮಹಿಳೆಯ ಅಸ್ಥಿಪಂಜರವನ್ನು ಹೊರತೆಗೆದು ಅದರೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದಾನೆ. ಈ ಕೃತ್ಯವನ್ನು ಗಮನಿಸಿದ ಗ್ರಾಮಸ್ಥರು ಆತನನ್ನು ಹಿಡಿದು ಥಳಿಸಿದ್ದಾರೆ. ಆತನನ್ನು ರಕ್ಷಿಸಲು ಬಂದ ಪೊಲೀಸರ ಮೇಲೂ ಹಲ್ಲೆ ನಡೆಸಿದ್ದಾರೆ. Selfie – ಕುಡುಕನ ಆಘಾತಕಾರಿ ಕೃತ್ಯ ಬಯಲು! ಕಾಂತಾಯಿ ಗ್ರಾಮದ ಪ್ರಭಾಕರ್ ಎಂಬಾತ ಸ್ಮಶಾನದಲ್ಲಿದ್ದ ಸಮಾಧಿಯೊಂದನ್ನು ಅಗೆದು ಮೃತದೇಹವನ್ನು ಹೊರತೆಗೆದಿದ್ದಾನೆ. ಈ ಮೃತದೇಹ ಏಳು ವರ್ಷಗಳ […] - [Car Insurance Rates : ವಿಮಾ ದರಗಳು ಜಾಸ್ತಿ ಅನಿಸುತ್ತಿದೆಯೇ? ನಿಮ್ಮ ಕಾರು ವಿಮೆ ಉಳಿತಾಯಕ್ಕೆ ಇಲ್ಲಿದೆ ಪರಿಹಾರ....!](https://ismkannadanews.com/car-insurance-rates-saving-tips-guide-2025/): Car Insurance Rates – ನಿಮ್ಮ ವಾಹನಕ್ಕೆ ವಿಮೆ ಮಾಡಿಸುವುದು ಕಡ್ಡಾಯ. ಆದರೆ, ಕಾರು ವಿಮಾ ದರಗಳು (car insurance rates) ಅನೇಕರಿಗೆ ಗೊಂದಲಮಯ ವಿಷಯವಾಗಿದೆ. ಪ್ರತಿ ವರ್ಷ ನೀವು ಪ್ರೀಮಿಯಂ ಅನ್ನು ಪಾವತಿಸುತ್ತೀರಿ, ಆದರೆ ಅದು ಹೇಗೆ ಲೆಕ್ಕ ಹಾಕಲ್ಪಡುತ್ತದೆ? ಮತ್ತು ನಿಮ್ಮ ಪ್ರೀಮಿಯಂ ಅನ್ನು ಕಡಿಮೆ ಮಾಡಲು ಏನಾದರೂ ಮಾಡಬಹುದೇ? ಈ ಪ್ರಶ್ನೆಗಳು ನಿಮ್ಮ ಮನಸ್ಸಿನಲ್ಲಿ ಓಡುತ್ತಿದ್ದರೆ, ನಿಮಗಾಗಿ ಈ ಸುದ್ದಿ. ಕಾರು ವಿಮಾ ದರಗಳಿಗೆ ಸಂಬಂಧಿಸಿದಂತೆ ಕೆಲವೊಂದು ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯನ್ನು ನಿಮ್ಮೊಂದಿಗೆ […] - [West Bengal - ಅಮ್ಮಾ, ನಾನು ಚಿಪ್ಸ್ ಕದ್ದಿಲ್ಲಮ್ಮಾ: ಅವಮಾನ ತಾಳಲಾರದೆ 7ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ!](https://ismkannadanews.com/west-bengal-boy-suicide-public-humiliation-chip-theft/): West Bengal : ಪಶ್ಚಿಮ ಬಂಗಾಳದ ಮೇದಿನಿಪುರದಲ್ಲಿ ನಡೆದ ಹೃದಯ ಕಲಕುವ ಘಟನೆಯೊಂದು ಎಲ್ಲರನ್ನೂ ತಲ್ಲಣಗೊಳಿಸಿದೆ. “ಅಮ್ಮಾ, ನಾನು ಚಿಪ್ಸ್ ಕದ್ದಿಲ್ಲಮ್ಮಾ, ನನ್ನನ್ನು ಕ್ಷಮಿಸು” ಎಂದು ಡೆತ್‌ನೋಟ್ ಬರೆದಿಟ್ಟು, 7ನೇ ತರಗತಿ ಓದುತ್ತಿದ್ದ 13 ವರ್ಷದ ಕೃಷ್ಣೇಂದು ದಾಸ್ ಎಂಬ ಬಾಲಕ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಾರ್ವಜನಿಕವಾಗಿ ಚಿಪ್ಸ್ ಕಳ್ಳನೆಂದು ಅವಮಾನಿಸಲ್ಪಟ್ಟಿದ್ದೇ ಈ ದುರಂತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. West Bengal : ಏನಿದು ಘಟನೆ? ಬಾಲಕನ ಸಾವಿಗೆ ಕಾರಣವೇನು? ಪಶ್ಚಿಮ ಬಂಗಾಳದ ಪನ್ಸ್ಕುರಾ ಬಕುಲ್ಡಾ […] - [Mimosa Pudica - ಮುಟ್ಟಿದರೆ ಮುನಿಯುವ ನಾಚಿಕೆ ಮುಳ್ಳು: ಆರೋಗ್ಯಕ್ಕೆ ಅದ್ಭುತ ಗಿಡಮೂಲಿಕೆ!](https://ismkannadanews.com/mimosa-pudica-plant-health-benefits/): Mimosa Pudica – ನಮ್ಮ ಸುತ್ತಮುತ್ತಲ ಪರಿಸರದಲ್ಲಿ ಸಿಗುವ ಅದೆಷ್ಟೋ ಗಿಡಮೂಲಿಕೆಗಳು ನಮ್ಮ ಆರೋಗ್ಯಕ್ಕೆ ಹಲವಾರು ರೀತಿಯಲ್ಲಿ ಪ್ರಯೋಜನಕಾರಿ. ಪ್ರಕೃತಿ ತನ್ನೊಡಲಲ್ಲಿ ಔಷಧೀಯ ಗಣಿಯನ್ನೇ ಅಡಗಿಸಿಕೊಂಡಿದೆ ಎಂದರೆ ತಪ್ಪಾಗಲಾರದು. ಇಂತಹ ಅದ್ಭುತ ಗುಣಗಳನ್ನು ಹೊಂದಿರುವ ಸಸ್ಯಗಳಲ್ಲಿ, ಮುಟ್ಟಿದರೆ ನಾಚಿಕೊಳ್ಳುವ ನಾಚಿಕೆ ಮುಳ್ಳು ಅಥವಾ ಮುಟ್ಟಿದರೆ ಮುನಿ (Mimosa pudica) ಕೂಡ ಒಂದು. ಇದನ್ನು ಸಾಮಾನ್ಯವಾಗಿ ಕಳೆ ಎಂದು ಪರಿಗಣಿಸಿ ಕಿತ್ತು ಹಾಕುವುದೇ ಹೆಚ್ಚು. ಆದರೆ ಇದರ ಅದ್ಭುತ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿದರೆ, ಖಂಡಿತಾ ನೀವೂ ಇದನ್ನು […] - [KCET Result 2025 ಫಲಿತಾಂಶ ನಾಳೆ ಪ್ರಕಟ, ರಿಸಲ್ಟ್ ಚೆಕ್ ಮಾಡೋದು ಹೇಗೆ ಗೊತ್ತಾ? ಈ ಸುದ್ದಿ ಓದಿ…!](https://ismkannadanews.com/kcet-result-2025-check-online-guide/): KCET Result 2025 – ವಿದ್ಯಾರ್ಥಿಗಳೇ, ನೀವು ಕಾತರದಿಂದ ಕಾಯುತ್ತಿದ್ದ ದಿನ ಬಂದೇಬಿಟ್ಟಿದೆ! ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (KCET) 2025 ರ ಫಲಿತಾಂಶ ನಾಳೆ, ಮೇ 24, 2025 ರಂದು ಪ್ರಕಟವಾಗಲಿದೆ. ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್ ಅವರು ಶನಿವಾರ ಬೆಳಗ್ಗೆ 11:30ಕ್ಕೆ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಲಿದ್ದಾರೆ. ಆ ನಂತರ, ಮಧ್ಯಾಹ್ನ 2 ಗಂಟೆಯಿಂದ ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ದ ಅಧಿಕೃತ ವೆಬ್‌ಸೈಟ್‌ಗಳಾದ cetonline.karnataka.gov.in […] - [Marriage : ಮದುವೆ ಮಂಟಪದಲ್ಲಿ ಶಾಕ್: ತಾಳಿ ಕಟ್ಟುವಾಗ 'ನನಗೆ ಈ ಮದುವೆ ಬೇಡ' ಎಂದ ವಧು, ಆಘಾತಕ್ಕೊಳಗಾದ ವರ!](https://ismkannadanews.com/hassan-bride-refuses-marriage-wedding-2025/): Marriage – ಹಾಸನ ಜಿಲ್ಲೆಯ ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ನಡೆದ ಘಟನೆ ಇಡೀ ಮದುವೆ ಸಮಾರಂಭವನ್ನೇ ತಲ್ಲಣಗೊಳಿಸಿದೆ. ತಾಳಿ ಕಟ್ಟುವ ಶುಭ ಮುಹೂರ್ತದಲ್ಲಿ ವಧು (Bride) ತಲೆ ಅಲ್ಲಾಡಿಸಿ, “ನನಗೆ ಈ ಮದುವೆ (Marriage) ಬೇಡ” ಎಂದು ಅಚ್ಚರಿಯ ಹೇಳಿಕೆ ನೀಡಿದ್ದು, ನೆರೆದಿದ್ದ ಎಲ್ಲರೂ ಕಂಗಾಲಾಗಿದ್ದಾರೆ. Marriage – ಮದುವೆ ನಿಲ್ಲಲು ಕಾರಣವಾದ ಆ ಒಂದು ಫೋನ್ ಕರೆ! ಧಾರೆ ಮುಹೂರ್ತಕ್ಕೂ ಮುನ್ನ ಯುವತಿಗೆ ಒಂದು ಫೋನ್ ಕರೆ ಬಂದಿದೆ. ಈ ಕರೆ ಬಂದ ಕೂಡಲೇ ವಧು […] - [Personal Loan : ಪರ್ಸನಲ್ ಲೋನ್ ತೆಗೆದುಕೊಳ್ಳುವ ಮುನ್ನ ನೀವು ತಿಳಿಯಲೇಬೇಕಾದ ಮಾಹಿತಿ ಇಲ್ಲಿದೆ, ಮುಂದೆ ಓದಿ…!](https://ismkannadanews.com/personal-loan-hidden-charges-india-2025/): Personal Loan – ಇತ್ತೀಚಿನ ದಿನಗಳಲ್ಲಿ ವೈಯಕ್ತಿಕ ಸಾಲ ಅಥವಾ ಪರ್ಸನಲ್ ಲೋನ್ ಅದೆಷ್ಟೋ ಜನರ ಆರ್ಥಿಕ ಅಗತ್ಯಗಳನ್ನು ಪೂರೈಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಹಠಾತ್ ಖರ್ಚುಗಳು ಎದುರಾದಾಗ ಅಥವಾ ತುರ್ತಾಗಿ ಹಣ ಬೇಕಾದಾಗ ಹೆಚ್ಚಿನವರು ಪರ್ಸನಲ್ ಲೋನ್ ಮೊರೆ ಹೋಗುವುದು ಸಾಮಾನ್ಯ. ಇದರ ಬಡ್ಡಿ ದರ ಸ್ವಲ್ಪ ಹೆಚ್ಚಿದ್ದರೂ, ಸುಲಭವಾದ ಇಎಂಐ (EMI) ಪಾವತಿ ಆಯ್ಕೆ ಮಧ್ಯಮ ವರ್ಗದವರಿಗೆ ಇದೊಂದು ಆಕರ್ಷಕ ಸಾಲವಾಗಿದೆ ಎಂದರೆ ತಪ್ಪಾಗಲಾರದು. ಆದರೆ, ಗಮನಿಸಬೇಕಾದ ಅಂಶವೆಂದರೆ ಈ ಸಾಲ ಕೇವಲ ಅಧಿಕ […] - [Video - ಬೈಕ್ ಓಡಿಸುತ್ತಿದ್ದ ಪತಿಗೆ ಚಪ್ಪಲಿಯಿಂದ ಥಳಿಸಿದ ಪತ್ನಿ: ಲಕ್ನೋದಲ್ಲಿ ವೈರಲ್ ಆದ ವಿಡಿಯೋ!](https://ismkannadanews.com/lucknow-wife-hits-husband-on-bike-video-viral/): Video – ಸಣ್ಣ ಪುಟ್ಟ ವಿಷಯಗಳಿಗೆ ಜಗಳಗಳು ಸಾಮಾನ್ಯ. ಆದರೆ ಕೆಲವೊಮ್ಮೆ ಅವು ಮಿತಿ ಮೀರಿದಾಗ ಪರಿಸ್ಥಿತಿ ತಮಾಷೆಯಾಗಿ ಅಥವಾ ಆಘಾತಕಾರಿಯಾಗಿ ಬದಲಾಗುತ್ತದೆ. ಇತ್ತೀಚೆಗೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದ ಒಂದು ಘಟನೆ ಇದಕ್ಕೊಂದು ಉತ್ತಮ ಉದಾಹರಣೆ. ಸಾಮಾನ್ಯವಾಗಿ ನೀರಿಗಾಗಿ, ಬಸ್ಸಿನಲ್ಲಿ ಸೀಟಿಗಾಗಿ ಹೀಗೆ ಹತ್ತು ಹಲವು ವಿಷಯಗಳಿಗೆ ಮಹಿಳೆಯರ ನಡುವೆ ನಡೆಯುವ ವಾಗ್ವಾದಗಳನ್ನು ನೋಡುತ್ತೇವೆ. ಕೆಲವೊಮ್ಮೆ ಅವು ಕೈ ಕೈ ಮಿಲಾಯಿಸುವ ಹಂತಕ್ಕೂ ತಲುಪುತ್ತವೆ. ಆದರೆ, ಇದೀಗ ಬೈಕ್ ಓಡಿಸುತ್ತಿರುವಾಗಲೇ ಗಂಡನಿಗೆ ಹೆಂಡತಿ ಚಪ್ಪಲಿಯಿಂದ ಥಳಿಸಿದ […] - [PM Kisan: ರೈತರಿಗೆ ಗುಡ್ ನ್ಯೂಸ್: ಪಿಎಂ ಕಿಸಾನ್ ಯೋಜನೆಯಡಿ ಸರ್ಕಾರದಿಂದ ಮಹತ್ವದ ಅಭಿಯಾನ! ನೀವು ಇದರ ಲಾಭ ಪಡೆಯಬೇಕೇ?](https://ismkannadanews.com/pm-kisan-saturation-drive-may-2025/): PM Kisan – ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ (PM Kisan Samman Nidhi Yojana), ಭಾರತದ ಕೋಟ್ಯಂತರ ರೈತರಿಗೆ ಆರ್ಥಿಕ ನೆರವು ನೀಡುವ ಮಹತ್ವಾಕಾಂಕ್ಷಿ ಯೋಜನೆ. ಈ ಯೋಜನೆಯ ಲಾಭವನ್ನು ಎಲ್ಲಾ ಅರ್ಹ ರೈತರಿಗೂ (Farmer) ತಲುಪಿಸಲು ಸರ್ಕಾರ ಈಗ ರಾಷ್ಟ್ರವ್ಯಾಪಿ ಅಭಿಯಾನವನ್ನು ಕೈಗೊಂಡಿದೆ. ಒಬ್ಬರೂ ಕೂಡ ಹೊರಗುಳಿಯಬಾರದು ಎಂಬುದು ಸರ್ಕಾರದ ಗುರಿ! PM Kisan –  ಸ್ಯಾಚುರೇಶನ್ ಡ್ರೈವ್: ಮೇ 1 ರಿಂದ ಮೇ 31 ರವರೆಗೆ! ಕೇಂದ್ರ ಸರ್ಕಾರವು ಈ […] - [Local News - ಗುಡಿಬಂಡೆ ರಾಮಪಟ್ಟಣ ರಸ್ತೆ ಅಗಲೀಕರಣ: ಸ್ಥಳೀಯರಿಂದ ವಿರೋಧ, ಕಾರಣವೇನು?](https://ismkannadanews.com/local-news-gudibande-ramapattana-road-widening/): Local News – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಹೃದಯಭಾಗದಲ್ಲಿರುವ ರಾಮಪಟ್ಟಣ ರಸ್ತೆ ಅಗಲೀಕರಣ ಕಾಮಗಾರಿಗೆ ಸಂಬಂಧಿಸಿದಂತೆ ಸ್ಥಳೀಯ ನಿವಾಸಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ರಸ್ತೆ ಮಾರ್ಕಿಂಗ್ ಮಾಡಲು ಬಂದ ಅಧಿಕಾರಿಗಳಿಗೆ ಸ್ಥಳೀಯರು ತಡೆ ಒಡ್ಡಿದ್ದು, ಸೂಕ್ತ ಪರಿಹಾರ ಮತ್ತು ಮಾಹಿತಿ ಇಲ್ಲದೆ ಕಾಮಗಾರಿ ನಡೆಸದಂತೆ ಆಗ್ರಹಿಸಿದ್ದಾರೆ. Local News – ರಾಮಪಟ್ಟಣ ರಸ್ತೆ: ಸಂಚಾರ ದುಸ್ತರ, ಅಗಲೀಕರಣದ ಅನಿವಾರ್ಯತೆ ಗುಡಿಬಂಡೆ ರಾಮಪಟ್ಟಣ ರಸ್ತೆ ಪಟ್ಟಣದ ಪ್ರಮುಖ ಸಂಚಾರ ಮಾರ್ಗ ಮಾತ್ರವಲ್ಲದೆ, ಸುತ್ತಮುತ್ತಲಿನ ಹಲವು ಗ್ರಾಮಗಳಿಗೆ ಸಂಪರ್ಕ […] - [Rainfall - ಕರ್ನಾಟಕದಲ್ಲಿ ಮುಂದಿನ 5-6 ದಿನ ಭಾರೀ ಮಳೆ: ಹವಾಮಾನ ಇಲಾಖೆಯಿಂದ ಎಚ್ಚರಿಕೆ!](https://ismkannadanews.com/karnataka-heavy-rainfall-alert-forecast-2025/): Rainfall – ಕರ್ನಾಟಕದಲ್ಲಿ (Karnataka) ಕಳೆದ ಕೆಲವು ದಿನಗಳಿಂದ ಪೂರ್ವ ಮುಂಗಾರು ಮಳೆ (Pre-Monsoon Rain) ಅಬ್ಬರಿಸುತ್ತಿದೆ. ಅದರಲ್ಲೂ ಬೆಂಗಳೂರಿನಲ್ಲಿ (Bengaluru) ಭಾನುವಾರ ಸುರಿದ ಒಂದೇ ಮಳೆ ಸಾಕಷ್ಟು ಅನಾಹುತಗಳನ್ನು ಸೃಷ್ಟಿಸಿತ್ತು. ಈಗ ಎರಡು ದಿನಗಳಿಂದ ಮಳೆ ಕೊಂಚ ಬಿಡುವು ನೀಡಿದೆ ಅಂದುಕೊಳ್ಳುವಷ್ಟರಲ್ಲಿ, ಹವಾಮಾನ ಇಲಾಖೆ (IMD) ಮತ್ತೊಂದು ಮಹತ್ವದ ಎಚ್ಚರಿಕೆ ನೀಡಿದೆ. ರಾಜ್ಯದಲ್ಲಿ ಮುಂದಿನ ಐದರಿಂದ ಆರು ದಿನಗಳ ಕಾಲ ಭಾರೀ ಮಳೆಯಾಗುವ (Heavy Rainfall) ಸಾಧ್ಯತೆಯಿದೆ ಎಂದು ಮುನ್ಸೂಚನೆ (Rainfall Forecast) ನೀಡಿದೆ. Rainfall […] - [Indore ಪಬ್ ಹೊರಗೆ ಯುವತಿಯರ ನಡುವೆ ಮಾರಾಮಾರಿ: ವೈರಲ್ ವಿಡಿಯೋ ಇಲ್ಲಿದೆ!](https://ismkannadanews.com/indore-pub-fight-viral-video/): ಮುಖ್ಯಾಂಶಗಳು: ಇಂದೋರ್‌ನ ವಿಜಯ್ ನಗರದಲ್ಲಿ ಯುವತಿಯರ ಗುಂಪಿನ ನಡುವೆ ಭಾರಿ ಜಗಳ. ಅಸಭ್ಯ ಕಾಮೆಂಟ್‌ಗಾಗಿ ಆರಂಭವಾದ ಗಲಾಟೆ, ಕೈ ಕೈ ಮಿಲಾಯಿಸುವ ಹಂತಕ್ಕೆ. ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್, ಪೊಲೀಸರಿಂದ ತನಿಖೆ. Indore –  ಇಂದೋರ್‌ನ ವಿಜಯ್ ನಗರ ಪ್ರದೇಶದಲ್ಲಿ ಯುವತಿಯರ ಗುಂಪೊಂದು ಪರಸ್ಪರ ಹೊಡೆದಾಡಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಪಬ್‌ನಿಂದ ಹೊರಬರುತ್ತಿದ್ದ ಯುವತಿಯರು ಒಬ್ಬರಿಗೊಬ್ಬರು ಬೈದಾಡಿಕೊಂಡು, ಕೂದಲು ಎಳೆದಾಡಿ, ಕೈ ಕೈ ಮಿಲಾಯಿಸಿರುವ ದೃಶ್ಯ ವಿಡಿಯೋದಲ್ಲಿದೆ. ಈ ಘಟನೆ ಮೇ 18 […] - [Viral Video : ಪ್ರಿಯಕರನಿಗೆ ಪ್ರೇಯಸಿಯಿಂದ "ಜಾನ್ ಸೆ ಮಾರ್ ದೂಂಗಿ" ಎಚ್ಚರಿಕೆ! ಇಂದೋರ್ ರಸ್ತೆಯಲ್ಲಿ ನಡೆದ ಹೈಡ್ರಾಮಾ ವೈರಲ್ ವಿಡಿಯೋ...!](https://ismkannadanews.com/furious-girlfriend-street-drama-viral-video/): Viral Video –  ಪ್ರೀತಿ, ಸಂಬಂಧಗಳು ಯಾವಾಗಲೂ ಸುಂದರವಾಗಿರುವುದಿಲ್ಲ. ಕೆಲವೊಮ್ಮೆ ಅವು ಕೋಪ, ಆಕ್ರೋಶದ ಮಹಾಪೂರವನ್ನೇ ಸೃಷ್ಟಿಸುತ್ತವೆ. ಇದಕ್ಕೆ ತಾಜಾ ಉದಾಹರಣೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದ ಒಂದು ಬೆಚ್ಚಿಬೀಳಿಸುವ ಘಟನೆ. ಪ್ರಿಯಕರನ ಎದೆ ಮೇಲೆ ಕಾಲಿಟ್ಟು, ಚಪ್ಪಲಿಯಿಂದ ಮನಬಂದಂತೆ ಥಳಿಸುತ್ತಾ, “ಜಾನ್ ಸೆ ಮಾರ್ ದೂಂಗಿ” (ನಿನ್ನನ್ನು ಸಾಯಿಸಿಬಿಡುತ್ತೇನೆ) ಎಂದು ಕೂಗಾಡಿದ ಪ್ರೇಯಸಿಯ ವಿಡಿಯೋ ಈಗ ಇಂಟರ್ನೆಟ್‌ನಲ್ಲಿ ಸಖತ್ ವೈರಲ್ ಆಗಿದೆ. ರಸ್ತೆಯ ಮಧ್ಯೆ ನಡೆದ ಈ ಹೈಡ್ರಾಮಾ ನೋಡಿದವರನ್ನು ಅಕ್ಷರಶಃ ದಂಗುಬಡಿಸಿದೆ. Viral Video – […] - [Cardiac Arrest : 19ರ ಹರೆಯದಲ್ಲೇ ಇಬ್ಬರು ಯುವಕರ ದುರಂತ ಸಾವು – ಹೆಚ್ಚಿದ ಕಳವಳ!](https://ismkannadanews.com/cardiac-arrest-19-year-old-karnataka-deaths/): Cardiac Arrest – ರಾಜ್ಯದಲ್ಲಿ ಇತ್ತೀಚೆಗೆ ಹೃದಯ ಸಂಬಂಧಿ ಸಮಸ್ಯೆಗಳಿಂದ ಚಿಕ್ಕ ವಯಸ್ಸಿನವರ ಸಾವುಗಳು ಹೆಚ್ಚುತ್ತಿರುವುದು ಆತಂಕ ಮೂಡಿಸಿದೆ. ಇದೀಗ ಹಾಸನ ಜಿಲ್ಲೆಗೆ ಸೇರಿದ 19 ವರ್ಷದ ಇಬ್ಬರು ಯುವಕ-ಯುವತಿಯರು ದಿಢೀರ್‌ ಹೃದಯಾಘಾತ (Cardiac Arrest) ಮತ್ತು ಹೃದಯ ವೈಫಲ್ಯ (Heart Failure) ದಿಂದ ಮೃತಪಟ್ಟಿದ್ದು, ಈ ಕಳವಳಕ್ಕೆ ಮತ್ತಷ್ಟು ಪುಷ್ಟಿ ನೀಡಿದಂತಾಗಿದೆ. ಈ ಎರಡೂ ದುರಂತಗಳು ಯುವ ಪೀಳಿಗೆಯ ಆರೋಗ್ಯದ ಕುರಿತು ಗಂಭೀರ ಚಿಂತನೆಗೆ ಹಚ್ಚಿವೆ. Cardiac Arrest – ಹೊಳೆನರಸೀಪುರದಲ್ಲಿ ಸಂಧ್ಯಾ ಸಾವು ಹೊಳೆನರಸೀಪುರ […] - [Funny Video: ಹಗಲು ಹೊತ್ತಲ್ಲೇ ಹೆಂಡತಿಯನ್ನ ಬಿಟ್ಟು ಹೋದ ಭೂಪ! ನಗುವಿನ ಅಲೆ ಎಬ್ಬಿಸಿದ ಫನ್ನಿ ವಿಡಿಯೋ ವೈರಲ್!](https://ismkannadanews.com/funny-video-man-forgets-wife-bike-incident/): Funny Video – ಬೈಕ್ ಸವಾರರು, ಅದರಲ್ಲೂ ಯುವಕರು ತಮ್ಮ ಗರ್ಲ್‌ಫ್ರೆಂಡ್ ಅಥವಾ ಪತ್ನಿಯೊಂದಿಗೆ ಬೈಕ್‌ನಲ್ಲಿ ಹೋಗುವಾಗ ತುಂಬಾನೇ ಜೋಶ್‌ನಲ್ಲಿರುತ್ತಾರೆ. ಆದರೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದೆ. ಅದು ಉದ್ದೇಶಪೂರ್ವಕವೋ ಅಥವಾ ಆಕಸ್ಮಿಕವೋ ಗೊತ್ತಿಲ್ಲ, ಆದರೆ ನಡೆದ ಘಟನೆ ಮಾತ್ರ ನೆಟ್ಟಿಗರಿಗೆ ನಗು ತರಿಸುತ್ತಿದೆ. ಸದ್ಯ ಈ ವಿಡಿಯೋ ಅಂತರ್ಜಾಲದಲ್ಲಿ ಸಿಕ್ಕಾಪಟ್ಟೆ ವೈರಲ್ (Funny Video) ಆಗುತ್ತಿದೆ. ಪ್ರತಿದಿನ ಸೋಶಿಯಲ್ ಮೀಡಿಯಾದಲ್ಲಿ (Funny Video) ನೂರಾರು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಅವುಗಳಲ್ಲಿ ಕೆಲವು ಆಸಕ್ತಿದಾಯಕವಾಗಿದ್ದರೆ, ಇನ್ನು ಕೆಲವು […] - [Best credit cards in India 2025 : ನೀವು ಯಾವ ಕ್ರೆಡಿಟ್ ಕಾರ್ಡ್ ಆಯ್ಕೆ ಮಾಡಿಕೊಳ್ಳಬಹುದು, ಈ ಸುದ್ದಿ ಓದಿ...!](https://ismkannadanews.com/best-credit-cards-in-india-2025-guide/): Best credit cards in India 2025  – ನಿಮ್ಮ ಹಣಕಾಸಿನ ಗುರಿಗಳನ್ನು ತಲುಪಲು ಸಹಾಯ ಮಾಡುವ ಕ್ರೆಡಿಟ್ ಕಾರ್ಡ್ ಅನ್ನು ಹುಡುಕುತ್ತಿದ್ದೀರಾ? 2025 ರಲ್ಲಿ ಭಾರತದಲ್ಲಿ ಲಭ್ಯವಿರುವ ಅತ್ಯುತ್ತಮ ಕ್ರೆಡಿಟ್ ಕಾರ್ಡ್‌ಗಳ ಕುರಿತು ನಮ್ಮ ಸಮಗ್ರ ಮಾರ್ಗದರ್ಶಿಗೆ ಸುಸ್ವಾಗತ. ಬಹುಮಾನಗಳು, ಕ್ಯಾಶ್‌ಬ್ಯಾಕ್, ಪ್ರಯಾಣ ಸವಲತ್ತುಗಳು ಅಥವಾ ಕಡಿಮೆ ಬಡ್ಡಿದರಗಳನ್ನು ನೀವು ಹುಡುಕುತ್ತಿರಲಿ, ನಿಮ್ಮ ಅಗತ್ಯಗಳಿಗೆ ಸರಿಹೊಂದುವ ಪರಿಪೂರ್ಣ ಕಾರ್ಡ್ ಅನ್ನು ಕಂಡುಹಿಡಿಯಲು ನಾವು ನಿಮಗೆ ಸಹಾಯ ಮಾಡುತ್ತೇವೆ. ಈ ಲೇಖನವು ಭಾರತದ ಅತ್ಯುತ್ತಮ ಕ್ರೆಡಿಟ್ ಕಾರ್ಡ್‌ಗಳು […] - [Viral Reel : ಬರೇಲಿಯಲ್ಲಿ ನಡೆದ ಹೈ-ವೋಲ್ಟೇಜ್ ಡ್ರಾಮಾ, ಬಾಯ್‌ಫ್ರೆಂಡ್‌ಗಳೊಂದಿಗೆ ವೀಡಿಯೊ ಮಾಡಲು ಜಗಳ, ವೈರಲ್ ಆದ ವಿಡಿಯೋ!](https://ismkannadanews.com/viral-reel-girls-fight-instagram-bareilly-video/): Viral Reel – ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋವೊಂದು ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ. ಉತ್ತರ ಪ್ರದೇಶದ ಬರೇಲಿಯಲ್ಲಿ, ತಮ್ಮ ಬಾಯ್‌ಫ್ರೆಂಡ್‌ಗಳೊಂದಿಗೆ ಇನ್‌ಸ್ಟಾಗ್ರಾಮ್ ರೀಲ್ ಮಾಡುವ ವಿಚಾರಕ್ಕೆ ಇಬ್ಬರು ಯುವತಿಯರ ನಡುವೆ ನಡೆದ ದೊಡ್ಡ ಜಗಳದ ವಿಡಿಯೋ ಇದೀಗ ಆನ್‌ಲೈನ್‌ನಲ್ಲಿ ಸಂಚಲನ ಮೂಡಿಸಿದೆ. ಗಾಂಧಿ ಉದ್ಯಾನದ ಬಳಿ ನಡೆದ ಈ ಘಟನೆ ನೋಡಲು ದೊಡ್ಡ ಜನಸಮೂಹವೇ ಸೇರಿತ್ತು. Viral Reel – ಘಟನೆ ಏನು? ಬರೇಲಿಯ ಗಾಂಧಿ ಉದ್ಯಾನದ ಬಳಿ ಇಬ್ಬರು ಯುವತಿಯರು ತಮ್ಮ […] - [IOB ನೇಮಕಾತಿ 2025: ಬ್ಯಾಂಕಿನಲ್ಲಿ 400 ಹುದ್ದೆಗಳಿಗೆ ಬಂಪರ್ ಅವಕಾಶ! ಕೂಡಲೇ ಅರ್ಜಿ ಸಲ್ಲಿಸಿ!](https://ismkannadanews.com/iob-recruitment-2025-apply-for-400-lbo-posts/): IOB ನೇಮಕಾತಿ 2025  – ಇಂಡಿಯನ್ ಓವರ್‌ಸೀಸ್ ಬ್ಯಾಂಕ್ (Indian Overseas Bank) ನಿರುದ್ಯೋಗಿ ಯುವಕರಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ. ಸ್ಥಳೀಯ ಬ್ಯಾಂಕ್ ಅಧಿಕಾರಿ (Local Bank Officer – LBO) ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿದ್ದು, ಒಟ್ಟು 400 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ! ಬ್ಯಾಂಕಿಂಗ್ ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಬಯಸುವ ಪದವೀಧರರಿಗೆ ಇದೊಂದು ಸುವರ್ಣಾವಕಾಶ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಮೇ 31, 2025 ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. […] - [KCET 2025 ಫಲಿತಾಂಶ: ನಿಮ್ಮ ರಾಂಕ್ ಗೆ ತಕ್ಕಂತೆ ಯಾವ ಕೋರ್ಸ್ ಬೆಸ್ಟ್? ಈ ಮಾಹಿತಿ ಓದಿ….!](https://ismkannadanews.com/kcet-2025-career-paths-after-results/): KCET 2025 – ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ 2025 ರ ಫಲಿತಾಂಶಗಳು ಶೀಘ್ರದಲ್ಲೇ ಪ್ರಕಟವಾಗಲಿವೆ! ಲಕ್ಷಾಂತರ ವಿದ್ಯಾರ್ಥಿಗಳು ತಮ್ಮ ಶ್ರಮದ ಫಲಿತಾಂಶಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ಫಲಿತಾಂಶ ಬಂದ ತಕ್ಷಣ, KEA ಅಧಿಕೃತ ವೆಬ್‌ಸೈಟ್ cetonline.karnataka.gov.in ನಲ್ಲಿ ನಿಮ್ಮ ಅಂಕಗಳನ್ನು ಪರಿಶೀಲಿಸಬಹುದು. ಈ ಪರೀಕ್ಷೆಯು ಕರ್ನಾಟಕದಲ್ಲಿ ಎಂಜಿನಿಯರಿಂಗ್, ಫಾರ್ಮಸಿ ಮತ್ತು ಕೃಷಿ ಸೇರಿದಂತೆ ವಿವಿಧ ಪದವಿಪೂರ್ವ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಒಂದು ಪ್ರಮುಖ ಮೆಟ್ಟಿಲು. ಹಾಗಾದರೆ, KCET 2025  ನಂತರ ಮುಂದೇನು? ಯಾವ ಕೋರ್ಸ್ ಆಯ್ಕೆ ಮಾಡಬೇಕು? […] - [Bitter Gourd - ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಜ್ಯೂಸ್ ಕುಡಿದರೆ ನಿಮ್ಮ ಎಲ್ಲಾ ನೋವು ಮಾಯ….!](https://ismkannadanews.com/health-benefits-of-bitter-gourd-juice/): Bitter Gourd – ದೇಹದಲ್ಲಿ ಯೂರಿಕ್ ಆಮ್ಲದ ಮಟ್ಟ ಹೆಚ್ಚಾದಾಗ ಕೀಲುಗಳಲ್ಲಿ ನೋವು ಕಾಣಿಸಿಕೊಳ್ಳುವುದು ಸಾಮಾನ್ಯ. ಕೆಲವೊಮ್ಮೆ ಕೂರುವುದು ಮತ್ತು ಏಳುವುದು ಸಹ ಕಷ್ಟವಾಗುತ್ತದೆ. ಯೂರಿಕ್ ಆಮ್ಲವು ಹೆಚ್ಚಾದಾಗ ಹೃದಯ ಸಂಬಂಧಿ ಸಮಸ್ಯೆಗಳು, ಅಧಿಕ ರಕ್ತದೊತ್ತಡ, ಮೂತ್ರಪಿಂಡದಲ್ಲಿ ಕಲ್ಲುಗಳು ಮತ್ತು ಸಂಧಿವಾತದಂತಹ ಕಾಯಿಲೆಗಳು ಬರುವ ಸಾಧ್ಯತೆಗಳೂ ಇವೆ. ಆದ್ದರಿಂದ, ಇದನ್ನು ಆದಷ್ಟು ಬೇಗ ನಿಯಂತ್ರಿಸುವುದು ಬಹಳ ಮುಖ್ಯ. Bitter Gourd – ಯೂರಿಕ್ ಆಮ್ಲವನ್ನು ನಿಯಂತ್ರಿಸಲು ಕಹಿ ಹಾಗಲಕಾಯಿ ರಸ! ಯೂರಿಕ್ ಆಮ್ಲವನ್ನು ಕಡಿಮೆ ಮಾಡಲು ನೈಸರ್ಗಿಕ […] - [Marriage Fraud : ಆಕೆ ಮದುವೆಯಾಗಿದ್ದು ಒಬ್ಬರನ್ನಲ್ಲ, 7 ತಿಂಗಳಲ್ಲಿ 25 ಮಂದಿಯನ್ನು ಮದುವೆಯಾದ ಕಿಲಾಡಿ ಲೇಡಿ…..!](https://ismkannadanews.com/marriage-fraud-woman-marries-25-men-in-7-months/): Marriage Fraud – ಮದುವೆಯಾಗದ, ವಯಸ್ಸು ಹೆಚ್ಚುತ್ತಿರುವ ಯುವಕರನ್ನೇ ಟಾರ್ಗೆಟ್ ಮಾಡಿ, ಅವರನ್ನು ಮದುವೆಯಾಗಿ ಆಭರಣ, ನಗದು, ಎಲೆಕ್ಟ್ರಾನಿಕ್ ವಸ್ತುಗಳೊಂದಿಗೆ ಪರಾರಿಯಾಗುತ್ತಿದ್ದ ಮಹಿಳೆಯನ್ನು ರಾಜಸ್ಥಾನ ಪೊಲೀಸರು ಬಂಧಿಸಿದ್ದಾರೆ. ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಸವಾಯಿ ಮಾಧೋಪುರ ಪೊಲೀಸರು ಸೋಮವಾರ ಈ ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ಆಕೆ ಕೇವಲ 7 ತಿಂಗಳ ಅವಧಿಯಲ್ಲಿ 25 ಯುವಕರನ್ನು ಮದುವೆಯಾಗಿ ಮೋಸ ಮಾಡಿರುವುದು ಬೆಳಕಿಗೆ ಬಂದಿದೆ. ಆದರೆ, ಈ ವಂಚನೆಯ ಹಿಂದೆ ಆ ಮಹಿಳೆ ಒಬ್ಬಳೇ ಇಲ್ಲ, ಒಂದು ದೊಡ್ಡ ಗ್ಯಾಂಗ್ […] - [Baba Vanga 2025 ರ ಭವಿಷ್ಯ: ಮತ್ತೊಂದು ದೊಡ್ಡ ವಿಪತ್ತು ಕಾದಿದೆಯೇ?](https://ismkannadanews.com/baba-vanga-2025-prediction-global-disaster/): Baba Vanga! ಈ ಹೆಸರು ಕೇಳಿದೊಡನೆ ಮನಸ್ಸಿನಲ್ಲಿ ಅನೇಕ ಪ್ರಶ್ನೆಗಳು ಮೂಡುತ್ತವೆ. ಅದೆಷ್ಟೋ ವರ್ಷಗಳಿಂದ ಅವರ ಭವಿಷ್ಯವಾಣಿಗಳು ವಿಶ್ವದಾದ್ಯಂತ ಚರ್ಚೆಗೆ ಗ್ರಾಸವಾಗಿವೆ. ಬಲ್ಗೇರಿಯಾದ ಈ ಪ್ರಖ್ಯಾತ ಪ್ರವಾದಿನಿ, ತಮ್ಮ ಬಾಲ್ಯದಲ್ಲೇ ದೃಷ್ಟಿ ಕಳೆದುಕೊಂಡರೂ, ಭವಿಷ್ಯದಲ್ಲಿ ನಡೆಯಲಿರುವ ಘಟನೆಗಳನ್ನು ಅದ್ಭುತವಾಗಿ ಊಹಿಸುತ್ತಿದ್ದರು ಎಂದು ನಂಬಲಾಗಿದೆ. ಅವರ ಅನೇಕ ಭವಿಷ್ಯವಾಣಿಗಳು ನಿಜವಾಗಿವೆ ಎಂಬುದು ಭವಿಷ್ಯದಲ್ಲಿ ನಂಬಿಕೆ ಇಟ್ಟವರ ಬಲವಾದ ವಾದ. ಮುಖ್ಯವಾಗಿ, ಭಯಾನಕ ಪ್ರಕೃತಿ ವಿಕೋಪಗಳು, ಭೀಕರ ವಿಶ್ವ ಯುದ್ಧಗಳು, ಮತ್ತು ಇಡೀ ಜಗತ್ತನ್ನು ತಲ್ಲಣಗೊಳಿಸಿದ ಕೊರೊನಾ ವೈರಸ್ ಸಾಂಕ್ರಾಮಿಕದ […] - [Xiaomi Civi 5 Pro ಸ್ಮಾರ್ಟ್‌ಫೋನ್ ಬಿಡುಗಡೆ ದಿನಾಂಕ, ವೈಶಿಷ್ಟ್ಯಗಳು ಮತ್ತು ನಿರೀಕ್ಷೆಗಳು ಸಂಪೂರ್ಣ ಮಾಹಿತಿ ಇಲ್ಲಿದೆ...!](https://ismkannadanews.com/xiaomi-civi-5-pro-smartphone-features-launch/): Xiaomi Civi 5 Pro – ಜನಪ್ರಿಯ ಸ್ಮಾರ್ಟ್‌ಫೋನ್ ಬ್ರ್ಯಾಂಡ್ Xiaomi ತನ್ನ ಬಹುನಿರೀಕ್ಷಿತ Xiaomi Civi 5 Pro ಸ್ಮಾರ್ಟ್‌ಫೋನ್ ಬಿಡುಗಡೆಗೆ ಸಜ್ಜಾಗಿದೆ. Xiaomi ಕಂಪನಿಯ 15ನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿ, ಇದೇ ಮೇ 22 ರಂದು ಸಂಜೆ 7 ಗಂಟೆಗೆ (ಭಾರತೀಯ ಕಾಲಮಾನ ಸಂಜೆ 4:30) ನಡೆಯಲಿರುವ ವಿಶೇಷ ಕಾರ್ಯಕ್ರಮದಲ್ಲಿ Xiaomi Civi 5 Pro ಅನಾವರಣಗೊಳ್ಳುವ ನಿರೀಕ್ಷೆಯಿದೆ. ಈ ಬಿಡುಗಡೆ ಸಮಾರಂಭದಲ್ಲಿ Xiaomi ತನ್ನ ಹೊಚ್ಚ ಹೊಸ “ಕ್ಸುವಾಂಜಿ O1” ಅಥವಾ XRING O1 […] - [SBI Manager: ಕನ್ನಡ ಮಾತಾಡಲ್ಲ ಏನಿವಾಗ? ಎಂದು ಉಡಾಫೆ ಕೊಟ್ಟ ಎಸ್‌ಬಿಐ ಮ್ಯಾನೇಜರ್ ಉಡಾಫೆ, ಕನ್ನಡಿಗರ ಆಕ್ರೋಷ…!](https://ismkannadanews.com/sbi-manager-kannada-controversy-bengaluru/): SBI Manager – ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಘಟನೆಯೊಂದು ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತಂದಿದೆ. ಕೋರಮಂಗಲದ ಹೋಟೆಲ್‌ನಲ್ಲಿ ಕನ್ನಡ ವಿರೋಧಿ ಬರಹ ಪ್ರದರ್ಶನ ಪ್ರಕರಣದ ಬಿಸಿ ಮಾಸುವ ಮುನ್ನವೇ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಮ್ಯಾನೇಜರ್ ಒಬ್ಬರು ಗ್ರಾಹಕರೊಬ್ಬರೊಂದಿಗೆ ಕನ್ನಡದಲ್ಲಿ ಮಾತನಾಡಲು ನಿರಾಕರಿಸಿ, ಹಿಂದಿ ಮಾತ್ರ ಮಾತನಾಡುತ್ತೇನೆ ಎಂದು ಉಡಾಫೆ ತೋರಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರಾಜ್ಯಾದ್ಯಂತ ಕನ್ನಡಿಗರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. SBI Manager  – ಕನ್ನಡ ಮಾತಾಡಲ್ಲ, […] - [Soldiers : ಗುಡಿಬಂಡೆಯಲ್ಲಿ ‘ನಮ್ಮ ಸೇನೆ ನಮ್ಮ ಹೆಮ್ಮೆ’ ಅಭಿಯಾನಕ್ಕೆ ಚಾಲನೆ: ಯೋಧರಿಗೆ ನುಡಿ ನಮನ...!](https://ismkannadanews.com/our-army-our-pride-campaign-gudibande-tribute-to-soldiers/): Soldiers – ದೇಶಕ್ಕಾಗಿ ಪ್ರಾಣ ತೆತ್ತ ವೀರಯೋಧರಿಗೆ ನುಡಿ ನಮನ ಸಲ್ಲಿಸುವ ಮತ್ತು ಸೈನಿಕರ ತ್ಯಾಗವನ್ನು ಸ್ಮರಿಸುವ ಉದ್ದೇಶದಿಂದ ಗುಡಿಬಂಡೆ ಪಟ್ಟಣದ ಸರ್ಕಾರಿ ಐಟಿಐ ಕಾಲೇಜಿನಲ್ಲಿ “ನಮ್ಮ ಸೇನೆ ನಮ್ಮ ಹೆಮ್ಮೆ” ಅಭಿಯಾನಕ್ಕೆ ಅದ್ಧೂರಿ ಚಾಲನೆ ನೀಡಲಾಯಿತು. ವಿಶೇಷವಾಗಿ, ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಶತ್ರುಗಳ ದಾಳಿಯನ್ನು ದಿಟ್ಟತನದಿಂದ ಹಿಮ್ಮೆಟ್ಟಿಸಿ ಹುತಾತ್ಮರಾದ ಈ ಗಡಿಭಾಗದ ವೀರಪುತ್ರ ಯೋಧ ಮುರಳಿನಾಯಕ್ ಸೇರಿದಂತೆ ಎಲ್ಲ ಹುತಾತ್ಮ ಯೋಧರಿಗೆ ಈ ಸಂದರ್ಭದಲ್ಲಿ ಗೌರವ ಸಲ್ಲಿಸಲಾಯಿತು. Soldiers – ಯೋಧರ ತ್ಯಾಗಕ್ಕೆ ಗೌರವ ನಮನ: […] - [Tiranga Yatra : ಆಪರೇಷನ್ ಸಿಂಧೂರದ ಭರ್ಜರಿ ಯಶಸ್ಸು: ಯೋಧರಿಗೆ ಆತ್ಮಸ್ಥೈರ್ಯ ತುಂಬಿದ ತಿರಂಗಾ ಯಾತ್ರೆ!](https://ismkannadanews.com/tiranga-yatra-bagepalli-operation-sindoor-success/): Tiranga Yatra – ನಮ್ಮ ದೇಶದ ವೀರ ಯೋಧರು ಗಡಿಯಲ್ಲಿ ನಡೆಸಿದ “ಆಪರೇಷನ್ ಸಿಂಧೂರ” ಕಾರ್ಯಾಚರಣೆ ಅದ್ಭುತ ಯಶಸ್ಸು ಕಂಡ ಹಿನ್ನೆಲೆಯಲ್ಲಿ, ನಮ್ಮ ಸೈನಿಕರಿಗೆ ಆತ್ಮಸ್ಥೈರ್ಯ, ನೈತಿಕ ಬೆಂಬಲ ಹಾಗೂ ಕೃತಜ್ಞತೆ ಸಲ್ಲಿಸುವ ಮಹತ್ತರ ಉದ್ದೇಶದಿಂದ ಗುಡಿಬಂಡೆ ತಾಲೂಕಿನಲ್ಲಿ ಐತಿಹಾಸಿಕ ತಿರಂಗಾ ಯಾತ್ರೆಯನ್ನು ಆಯೋಜಿಸಲಾಗಿತ್ತು. ಈ ದೇಶಭಕ್ತಿಯ ಕಾರ್ಯಕ್ರಮಕ್ಕೆ ಬಿಜೆಪಿ ರಾಜ್ಯ ಕಾರ್ಯದರ್ಶಿ ಹಾಗೂ ಜನಪ್ರಿಯ ಸಮಾಜ ಸೇವಕ ಸಿ. ಮುನಿರಾಜು ಅವರು ಖುದ್ದು ನೇತೃತ್ವ ವಹಿಸಿದ್ದರು. Tiranga Yatra – ಬಾಗೇಪಲ್ಲಿಯಲ್ಲಿ ಮೊಳಗಿದ ದೇಶಭಕ್ತಿ: ಸಾವಿರಾರು […] - [Covid 19 : ಮತ್ತೆ ಕೋವಿಡ್ ಹಾವಳಿ? ಸಿಂಗಾಪುರದಲ್ಲಿ ಕೋವಿಡ್ ಸಕ್ರೀಯ ಪ್ರಕರಣಗಳ ಸಂಖ್ಯೆ ಹೆಚ್ಚಳ, ಭಾರತದಲ್ಲೂ ಕೇಸ್ ಗಳ ಹೆಚ್ಚಳ?](https://ismkannadanews.com/covid-19-alert-india-may-2025-latest-news/): Covid 19 – ನೆರೆಯ ಸಿಂಗಾಪುರದಲ್ಲಿ ಮತ್ತೆ ಕೋವಿಡ್-19 (COVID-19) ಪ್ರಕರಣಗಳು ಹೆಚ್ಚಾಗುತ್ತಿರುವ ಸುದ್ದಿ ಕೇಳಿ, ಸಹಜವಾಗಿಯೇ ನಮ್ಮಲ್ಲಿ ಕೆಲವರಿಗೆ ಸಣ್ಣ ಆತಂಕ ಶುರುವಾಗಿದೆ. “ಅಯ್ಯೋ, ಮತ್ತೆ ಕೊರೊನಾ ಶುರುವಾಯ್ತಾ? ಭಾರತದಲ್ಲಿ ಪರಿಸ್ಥಿತಿ ಹೇಗಿದೆ?” ಎಂಬ ಪ್ರಶ್ನೆಗಳು ಮನಸ್ಸಿನಲ್ಲಿ ಮೂಡುತ್ತಿರುವುದು ಸಹಜ. ಆದರೆ, ಸದ್ಯಕ್ಕೆ ಭಾರತೀಯರಾದ ನಾವು ಹೆಚ್ಚು ಆತಂಕಪಡುವ ಅಗತ್ಯವಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸ್ಪಷ್ಟಪಡಿಸಿದೆ. ಮೇ 19ರ ಹೊತ್ತಿಗೆ, ದೇಶದಲ್ಲಿ ಕೇವಲ 257 ಸಕ್ರಿಯ ಕೊರೊನಾ ಪ್ರಕರಣಗಳು (active Corona cases) ಮಾತ್ರ […] - [PSI Wife ಆತ್ಮಹತ್ಯೆ: ಹೈಸ್ಕೂಲ್ ಪ್ರಿಯಕರಿನಿಗಾಗಿ ಪತಿಗೆ ಡಿವೋರ್ಸ್ ಕೊಟ್ಟ ಮಹಿಳೆಯ ದುರಂತ ಅಂತ್ಯ….!](https://ismkannadanews.com/bengaluru-psi-wife-tragic-death-shalini-case/): PSI Wife – ಬೆಂಗಳೂರಿನ HBR ಲೇಔಟ್‌ನಲ್ಲಿ (HBR Layout Bengaluru) ನಡೆದ ಒಂದು ದುರದೃಷ್ಟಕರ ಘಟನೆಯಲ್ಲಿ ಸಬ್ ಇನ್ಸ್‌ಪೆಕ್ಟರ್ (PSI) ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾರೆ. ಕೆ.ಜಿ.ಹಳ್ಳಿ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ನಾಗರಾಜ್ ಅವರ ಪತ್ನಿ ಶಾಲಿನಿ (Shalini Suicide News) ಅವರೇ ಆತ್ಮಹತ್ಯೆ ಮಾಡಿಕೊಂಡವರು. ಸೋಮವಾರ ರಾತ್ರಿ ತಮ್ಮ ಮನೆಯಲ್ಲಿ ಈ ಘಟನೆ ನಡೆದಿದ್ದು, ಇದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. PSI Wife – ಹೈಸ್ಕೂಲ್ ಪ್ರೀತಿ, ಮೊದಲ […] - [Trending : ಅಕ್ಕನ ‌ಟ್ಯಾಲೆಂಟ್ ಗೆ ಫಿದಾ ಆದ ನೆಟ್ಟಿಗರು, ಈರುಳ್ಳಿ ಕತ್ತರಿಸಲು ಹೊಸ ತಂತ್ರ ಕಂಡುಹಿಡಿದ ಮಹಿಳೆ….!](https://ismkannadanews.com/trending-indian-women-jugaad-for-cutting-onion/): Trending – ನಮ್ಮ ಭಾರತ ದೇಶದಲ್ಲಿ ಪ್ರತಿಭೆಗಳಿಗೇನು ಕಮ್ಮಿಯಿಲ್ಲ ಬಿಡಿ! ಯಾವುದೇ ಕಷ್ಟವಿರಲಿ, ಅದಕ್ಕೊಂದು ಪರಿಹಾರ ಕಂಡುಹಿಡಿಯುವುದರಲ್ಲಿ ನಾವು ಸದಾ ಮುಂದೆಯೇ ಇರುತ್ತೇವೆ. ಕೆಲವರು ತಮ್ಮ ಹೊಸ ಆಲೋಚನೆಗಳಿಂದ ಅದ್ಭುತಗಳನ್ನು ಸೃಷ್ಟಿಸಿದರೆ, ಇನ್ನೂ ಕೆಲವರು ತಮ್ಮ ಚಾಣಾಕ್ಷತನದಿಂದ ಸಮಸ್ಯೆಗಳಿಗೆ ತಕ್ಷಣವೇ ಪರಿಹಾರ ಕಂಡುಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಮಿಂಚುತ್ತಾರೆ. ಇದೀಗ ಓರ್ವ ಮಹಿಳೆ ಈರುಳ್ಳಿ ಕತ್ತರಿಸುವಾಗ ಕಣ್ಣೀರು ಬರದಂತೆ ತಡೆಯಲು ಒಂದು ಸಿಂಪಲ್ ಟ್ರಿಕ್ (simple trick) ಕಂಡುಹಿಡಿದಿದ್ದಾರೆ. ಅವರು ತಮ್ಮ ಎರಡು ಕಣ್ಣುಗಳಿಗೆ ಅಗಲವಾದ ಟೇಪ್ (tape) […] - [Viral Video : ಈ ವಿಡಿಯೋ ನೋಡಿದ ಮೇಲೆ ರನ್ನಿಂಗ್ ಬಸ್, ಟ್ರೈನ್ ಹತ್ತೋಕೆ ಧೈರ್ಯ ಮಾಡೋಕೆ ಸಾಧ್ಯವೇ ಇಲ್ಲ…..!](https://ismkannadanews.com/viral-video-of-train-mishap-in-karnataka-2025/): Viral Video : ನಮ್ಮ ದೈನಂದಿನ ಬದುಕಿನಲ್ಲಿ ಸಮಯಕ್ಕೆ ಸರಿಯಾಗಿ ತಲುಪಬೇಕೆಂಬ ಆತುರ ಸರ್ವೇಸಾಮಾನ್ಯ. ಆದರೆ, ಈ ಆತುರ ಕೆಲವೊಮ್ಮೆ ನಮ್ಮ ಜೀವಕ್ಕೆ ಕುತ್ತು ತರುವಂತಹ ಅಪಾಯಕಾರಿ ಪರಿಸ್ಥಿತಿಗಳನ್ನು ಸೃಷ್ಟಿಸಬಹುದು. ಅದರಲ್ಲೂ ಸಾರ್ವಜನಿಕ ಸಾರಿಗೆಯಾದ ರೈಲಿನಲ್ಲಿ ಪ್ರಯಾಣಿಸುವಾಗ ಹೆಚ್ಚಿನ ಎಚ್ಚರಿಕೆ ವಹಿಸುವುದು ಅತ್ಯಗತ್ಯ. ಆದರೂ, ಕೆಲವರು ನಿಯಮಗಳನ್ನು ಗಾಳಿಗೆ ತೂರಿ, ಚಲಿಸುತ್ತಿರುವ ರೈಲನ್ನು ಹತ್ತಲು ಪ್ರಯತ್ನಿಸಿ ಅಪಾಯಕ್ಕೆ ಆಹ್ವಾನ ನೀಡುತ್ತಾರೆ. ಇಂತಹ ಒಂದು ಆಘಾತಕಾರಿ ಘಟನೆಗೆ ಸಂಬಂಧಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. […] - [Crime : ಮುಂಬೈನಲ್ಲಿ ಭೀಕರ ಘಟನೆ: ಪ್ರಿಯಕರನಿಂದ 2 ವರ್ಷದ ಮಗುವಿನ ಮೇಲೆ ಅತ್ಯಾಚಾರ ಮತ್ತು ಕೊಲೆ - ತಾಯಿ ಶಾಮೀಲು?](https://ismkannadanews.com/mumbai-crime-2-year-old-raped-murdered-malvani/): Crime – ಮಹಾರಾಷ್ಟ್ರದ ಮುಂಬೈನ ಮಲಾಡ್‌ನ ಮಾಲ್ವಾನಿ ಪ್ರದೇಶದಲ್ಲಿ ನಡೆದ ಒಂದು ಹೃದಯ ವಿದ್ರಾವಕ ಘಟನೆ ಇಡೀ ನಾಡನ್ನೇ ಬೆಚ್ಚಿ ಬೀಳಿಸಿದೆ. ಇಲ್ಲಿ, ಗಂಡನಿಂದ ದೂರವಿದ್ದ ಮಹಿಳೆಯ ಇಬ್ಬರು ವರ್ಷದ ಮುದ್ದು ಮಗುವಿನ ಮೇಲೆ ಆಕೆಯ ಅನೈತಿಕ ಸಂಬಂಧ ಹೊಂದಿದ್ದ ಯುವಕನೇ ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಈ ಘೋರ ಕೃತ್ಯಕ್ಕೆ ಸಂಬಂಧಿಸಿದಂತೆ ಪೊಲೀಸರು ಮಗುವಿನ ತಾಯಿ ಮತ್ತು ಆಕೆಯ 19 ವರ್ಷದ ಪ್ರಿಯಕರನನ್ನು ಬಂಧಿಸಿದ್ದಾರೆ. Crime – ತಾಯಿಯ ಮುಂದೆಯೇ ದುರಂತ: ಬಾಲಕಿ […] - [Karnataka Rains: ಕರ್ನಾಟಕದಲ್ಲಿ ಭಾರೀ ಮಳೆ: 6 ಜಿಲ್ಲೆಗಳಿಗೆ ರೆಡ್ ಅಲರ್ಟ್, ಬೆಂಗಳೂರಿನಲ್ಲೂ ಮೇ 26ರವರೆಗೆ ಮುಂದುವರಿಯುವ ಸಾಧ್ಯತೆ?](https://ismkannadanews.com/karnataka-rains-red-alert-bengaluru-weather-forecast-may-2025/): Karnataka Rains – ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮವಾಗಿ ಕರ್ನಾಟಕದಾದ್ಯಂತ ಮಳೆ ಆರ್ಭಟಿಸುತ್ತಿದೆ. ಹವಾಮಾನ ಇಲಾಖೆಯು ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯದ ಆರು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಿದೆ. ಇದರೊಂದಿಗೆ, ರಾಜಧಾನಿ ಬೆಂಗಳೂರು ನಗರದಲ್ಲೂ ಮೇ 26ರವರೆಗೆ ಭಾರಿ ಮಳೆ ಮುಂದುವರೆಯುವ ಸಾಧ್ಯತೆ ಇದೆ ಎಂದು ತಿಳಿಸಿದೆ. Karnataka Rains – ರೆಡ್ ಅಲರ್ಟ್ ಘೋಷಿತ ಜಿಲ್ಲೆಗಳು ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಮಳೆಯ ತೀವ್ರತೆ ಹೆಚ್ಚಾಗಿರಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಈ ಹಿನ್ನೆಲೆಯಲ್ಲಿ […] - [Education : ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಎಲ್ಲರೂ ಶ್ರಮಿಸಬೇಕು: ತಾ.ಪಂ. ಇಒ ನಾಗಮಣಿ](https://ismkannadanews.com/quality-education-initiative-gudibande-2025/): Education – ಉತ್ತಮ ಫಲಿತಾಂಶ ಹಾಗೂ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಪ್ರಾಥಮಿಕ ಹಂತದಿಂದ ಪ್ರೌಢಶಾಲಾ ಹಂತದವರೆಗೂ ಶಿಕ್ಷಕರು ಹಾಗೂ ಅಧಿಕಾರಿಗಳು ಶ್ರಮಿಸಬೇಕೆಂದು, ಈ ಶೈಕ್ಷಣಿಕ ವರ್ಷದಲ್ಲಿ ಎಸ್.ಎಸ್.ಎಲ್.ಸಿ ಫಲಿತಾಂಶ ಉತ್ತಮವಾಗಿಸಲು ಶಿಕ್ಷಕರು ಪಣ ತೊಡಬೇಕೆಂದು ಎಂದು ಗುಡಿಬಂಡೆ ತಾ.ಪಂ. ಇಒ ನಾಗಮಣಿ ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಸರ್ಕಾರಿ ಬಾಲಕರ ಪ್ರೌಢಶಾಲೆಯ ಆವರಣದಲ್ಲಿ ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್ ಅಭಿಯಾನದಡಿ ಏರ್ಪಡಿಸಿದ್ದ ನಮ್ಮ ಶಾಲೆ, ನಮ್ಮ ಜವಾಬ್ದಾರಿ ಕಾರ್ಯಕ್ರಮದಲ್ಲಿ ಮಾತನಾಡಿದರು. Education – […] - [Chikkaballapur : ಗಾಳಿ-ಮಳೆಗೆ ಚೆಂಡು ಹೂ ಬೆಳೆ ನಾಶ - ಸಂಕಷ್ಟದಲ್ಲಿ ರೈತ, ಪರಿಹಾರಕ್ಕೆ ಮೊರೆ...!](https://ismkannadanews.com/chendu-flower-crop-damage-chikkaballapur-2025/): Chikkaballapur – ಕಳೆದ ಮೂರು ದಿನಗಳಿಂದ ಸುರಿದ ಭಾರಿ ಗಾಳಿ ಮತ್ತು ಮಳೆಯಿಂದಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಉಲ್ಲೋಡು ಹೋಬಳಿಯ ನಿಚ್ಚನಬಂಡಹಳ್ಳಿ ಗ್ರಾಮದ ರೈತರೊಬ್ಬರು ಕಟಾವಿಗೆ ಸಿದ್ಧವಾಗಿದ್ದ ಚೆಂಡು ಹೂವಿನ  ಬೆಳೆಯನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸುಮಾರು ಒಂದು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ನೆಲಕಚ್ಚಿದ್ದು, ರೈತ ಕಂಗಾಲಾಗಿದ್ದಾರೆ. Chikkaballapur – ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದ ರೈತನಿಗೆ ಆಘಾತ ಇತ್ತೀಚೆಗೆ ಸುರಿದ ಮಳೆ ಕೆಲವರಿಗೆ ಸಂತಸ ತಂದಿದ್ದರೂ, ಹೂವಿನ ಕೃಷಿ ಮಾಡಿ […] - [Soldier : ಬಾಗೇಪಲ್ಲಿಯಲ್ಲಿ ಹುತಾತ್ಮ ಯೋಧ ಮುರಳಿ ನಾಯಕ್ ಸ್ಮರಣೆ: ದೇಶಕ್ಕಾಗಿ ಬಲಿದಾನಗೈದ ವೀರನಿಗೆ ನಮನ...!](https://ismkannadanews.com/soldier-murali-nayak-tribute-bagepalli-2025/): Soldier – ಭಾರತ-ಪಾಕಿಸ್ತಾನ ಯುದ್ಧದಲ್ಲಿ ವೀರ ಮರಣವನ್ನಪ್ಪಿದ ದೇಶದ ಹೆಮ್ಮೆಯ ಪುತ್ರ, ವೀರ ಯೋಧ ಮುರಳೀ ನಾಯಕ್ ಅವರ 11ನೇ ಪುಣ್ಯ ಸ್ಮರಣೆಯನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದಲ್ಲಿ ಭಾವಪೂರ್ಣವಾಗಿ ಆಚರಿಸಲಾಯಿತು. ಕನ್ನಡ ರಕ್ಷಣಾ ವೇದಿಕೆ (ಸ್ವಾಭಿಮಾನಿ ಬಣ) ಆಯೋಜಿಸಿದ್ದ ಅನ್ನದಾನ ಕಾರ್ಯಕ್ರಮದಲ್ಲಿ ವಿವಿಧ ಗಣ್ಯರು ಭಾಗವಹಿಸಿ ಹುತಾತ್ಮ ಯೋಧನಿಗೆ ಗೌರವ ನಮನ ಸಲ್ಲಿಸಿದರು. Soldier –  ಸೈನಿಕರನ್ನು ಸ್ಮರಿಸಬೇಕು : ಚಿನ್ನಕೈವಾರಮಯ್ಯ ಕಸಾಪ ತಾಲೂಕು ಅಧ್ಯಕ್ಷ ಚಿನ್ನಕೈವಾರಮಯ್ಯ ಅವರು ಮಾತನಾಡಿ, “ವೀರ ಯೋಧ ಮುರಳಿ ನಾಯಕ್ […] - [Teacher : ಶಿಕ್ಷಕಿಯ ಸಾಧನೆ: ರಾಷ್ಟ್ರ ಮಟ್ಟದ 100 ಮೀಟರ್ ಓಟದ ಸ್ಪರ್ಧೆಗೆ ಆಯ್ಕೆ.....!](https://ismkannadanews.com/teacher-gauramma-wins-100m-race-achievement/): Teacher – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಸರ್ಕಾರಿ ತಿರುಮಣಿ ಪ್ರೌಢಶಾಲೆಯ ದೈಹಿಕ ಶಿಕ್ಷಕಿ ಗೌರಮ್ಮ ಅವರು, ಶಿವಮೊಗ್ಗದಲ್ಲಿ ನಡೆದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಅದರಲ್ಲೂ ವಿಶೇಷವಾಗಿ, ಅವರು 100 ಮೀಟರ್ ಓಟದ ಸ್ಪರ್ಧೆಯಲ್ಲಿ ಎರಡನೇ ಸ್ಥಾನವನ್ನು ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಈ ಸಾಧನೆಯು ಇಡೀ ತಾಲೂಕಿಗೆ ಕೀರ್ತಿ ತಂದಿದೆ. Teacher – ಶಿಕ್ಷಕಿ ಗೌರಮ್ಮ ಅವರ ಕ್ರೀಡಾ ಸ್ಪೂರ್ತಿ ಸರ್ಕಾರಿ ನೌಕರರ ಸಂಘದ ಗುಡಿಬಂಡೆ ತಾಲೂಕು ಅಧ್ಯಕ್ಷರಾದ ಕೆ.ವಿ.ನಾರಾಯಣಸ್ವಾಮಿ […] - [ECIL Recruitment 2025: ಪದವೀಧರ ಇಂಜಿನಿಯರ್ ಮತ್ತು ಟೆಕ್ನಿಷಿಯನ್ ಹುದ್ದೆಗಳಿಗೆ ಅರ್ಜಿ ಆಹ್ವಾನ...!](https://ismkannadanews.com/ecil-recruitment-2025-graduate-technician-jobs/): ECIL Recruitment 2025  – ಬೆಂಗಳೂರಿನಲ್ಲಿ ಉದ್ಯೋಗಾವಕಾಶ! ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ECIL) ಸಂಸ್ಥೆಯು ಅರ್ಹ ಅಭ್ಯರ್ಥಿಗಳಿಂದ ಗ್ರಾಜುಯೇಟ್ ಇಂಜಿನಿಯರ್ ಟ್ರೈನಿ ಮತ್ತು ಟೆಕ್ನಿಷಿಯನ್ ಹುದ್ದೆಗಳಿಗೆ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಹೊಂದಿರುವ ಮತ್ತು ಅಗತ್ಯ ಅರ್ಹತೆಗಳನ್ನು ಪೂರೈಸುವ ಅಭ್ಯರ್ಥಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ECIL Recruitment 2025 – ಹುದ್ದೆಗಳ ವಿವರ: ಹುದ್ದೆಯ ಹೆಸರು: ಗ್ರಾಜುಯೇಟ್ ಇಂಜಿನಿಯರ್ ಟ್ರೈನಿ, ಟೆಕ್ನಿಷಿಯನ್ ಒಟ್ಟು ಹುದ್ದೆಗಳು: 125 ಉದ್ಯೋಗ ಸ್ಥಳ: ಬೆಂಗಳೂರು, ಕರ್ನಾಟಕ […] - [Okra Water : ಬೆಂಡೆಕಾಯಿ ನೀರು ಮತ್ತು ಅರಿಶಿನ: ನಿಮ್ಮ ಆರೋಗ್ಯಕ್ಕೆ ಅದ್ಭುತ ಪಾನೀಯ…!](https://ismkannadanews.com/okra-water-with-turmeric-health-benefits/): Okra Water – ನಮ್ಮ ದೇಹವನ್ನು ಆರೋಗ್ಯವಾಗಿಟ್ಟುಕೊಳ್ಳಲು ನಿಸರ್ಗವು ನಮಗೆ ಅನೇಕ ಕೊಡುಗೆಗಳನ್ನು ನೀಡಿದೆ. ಅವುಗಳಲ್ಲಿ ಬೆಂಡೆಕಾಯಿ ಮತ್ತು ಅರಿಶಿನವು ವಿಶೇಷ ಸ್ಥಾನವನ್ನು ಪಡೆದುಕೊಂಡಿವೆ. ಈ ಎರಡು ಪದಾರ್ಥಗಳನ್ನು ಒಟ್ಟಿಗೆ ಬಳಸುವುದರಿಂದ ದೊರೆಯುವ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿದರೆ ನೀವು ಆಶ್ಚರ್ಯಪಡುತ್ತೀರಿ. ತಜ್ಞರು ಹೇಳುವ ಪ್ರಕಾರ, ಈ ಪಾನೀಯವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದಲ್ಲದೆ, ನಿಮ್ಮ ಚರ್ಮಕ್ಕೆ ಕಾಂತಿಯನ್ನು ನೀಡುತ್ತದೆ ಮತ್ತು ಇನ್ನೂ ಅನೇಕ ರೀತಿಯಲ್ಲಿ ನಿಮ್ಮ ಆರೋಗ್ಯವನ್ನು ಸುಧಾರಿಸುತ್ತದೆ. ಬನ್ನಿ, ಇದರ ಬಗ್ಗೆ ಇನ್ನಷ್ಟು ವಿವರವಾಗಿ […] - [Shocking : ಮದುವೆಯಾದ ಕೆಲವೇ ಗಂಟೆಗಳಲ್ಲಿ ವಧುವಿನಿಂದ ವಿಚಿತ್ರ ಬೇಡಿಕೆ, ನಾವು ಅಣ್ಣ-ತಂಗಿಯಂತೆ ಇರೋಣ ಎಂದ ವಧು...!](https://ismkannadanews.com/shocking-bride-strange-request-after-wedding/): Shocking – ಮದುವೆ ಸ್ವರ್ಗದಲ್ಲಿ ನಿಶ್ಚಯವಾಗುತ್ತದೆ” ಎಂಬ ಮಾತಿದೆ. ಆದರೆ, ವಾಸ್ತವದಲ್ಲಿ ಅನೇಕ ಮದುವೆಗಳು ಅನಿರೀಕ್ಷಿತ ತಿರುವುಗಳನ್ನು ಪಡೆದುಕೊಳ್ಳುತ್ತವೆ. ಕೆಲವೊಮ್ಮೆ ಊಟದ ವಿಚಾರಕ್ಕೆ, ಇನ್ನು ಕೆಲವೊಮ್ಮೆ ವಧು ಅಥವಾ ವರ ಮಂಟಪದಿಂದ ಪರಾರಿಯಾಗುವುದು ಸಾಮಾನ್ಯ. ಆದರೆ, ಮಧ್ಯಪ್ರದೇಶದ ಸಾಗರ ಜಿಲ್ಲೆಯಲ್ಲಿ ನಡೆದ ಈ ಘಟನೆ ನಿಜಕ್ಕೂ ಅಚ್ಚರಿ ಮೂಡಿಸುವಂತಿದೆ. ಇಲ್ಲಿ, ಅದ್ದೂರಿಯಾಗಿ ಮದುವೆ ನಡೆದ ನಂತರ, ಗಂಡನ ಮನೆಗೆ ಹೊರಟಿದ್ದ ವಧು, ದಾರಿ ಮಧ್ಯದಲ್ಲಿ ವರನಿಗೆ ಶಾಕ್ ನೀಡಿದ್ದಾಳೆ. “ನಾವಿಬ್ಬರೂ ಮದುವೆಯಾಗಿದ್ದರೂ, ಅಣ್ಣ-ತಂಗಿಯಂತೆ ಇರೋಣ” ಎಂದು ಆಕೆ […] - [Love Failure : ಪಂಜಾಬ್‌ನಲ್ಲಿ ಧರ್ಮಸ್ಥಳದ ಏರೋನಾಟಿಕ್ಸ್ ಇಂಜಿನಿಯರ್ ನಿಗೂಢ ಸಾವು: 2 ಮಕ್ಕಳ ತಂದೆಯೊಂದಿಗೆ ಪ್ರೇಮ ವೈಫಲ್ಯವೇ ಕಾರಣ?](https://ismkannadanews.com/akanksha-nair-love-failure-tragic-death/): Love Failure – ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದ ಮೂಲದ ಏರೋನಾಟಿಕ್ಸ್ ಇಂಜಿನಿಯರ್ ಆಕಾಂಕ್ಷಾ ಎಸ್. ನಾಯರ್ ಅವರ ನಿಗೂಢ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಯುವತಿ ಪ್ರೇಮ ವೈಫಲ್ಯದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಘಟನೆ ಇಡೀ ಧರ್ಮಸ್ಥಳದಲ್ಲಿ ದುಃಖದ ಛಾಯೆ ಮೂಡಿಸಿದೆ. Love Failure – ಯಾರು ಈ ದುರ್ದೈವಿ ಆಕಾಂಕ್ಷಾ? ಧರ್ಮಸ್ಥಳದ ಬೊಳಿಯೂರು ನಿವಾಸಿಗಳಾದ ಸುರೇಂದ್ರ ನಾಯರ್ ಮತ್ತು ಸಿಂಧೂ ದೇವಿ ಅವರ ಪುತ್ರಿ […] - [EPF - ಖಾಸಗಿ ಉದ್ಯೋಗಿಗಳ ಗಮನಕ್ಕೆ! ಕೆಲಸ ಬಿಟ್ಟ ತಕ್ಷಣ ನಿಮ್ಮ ಪಿಎಫ್ ಹಣ ಪಡೆಯುವುದು ಹೇಗೆ? ಇಲ್ಲಿದೆ ಸುಲಭ ವಿಧಾನ..!](https://ismkannadanews.com/epf-withdrawal-guide-private-employees/): EPF –  ನೀವು ಖಾಸಗಿ ವಲಯದಲ್ಲಿ ಕೆಲಸ ಮಾಡುತ್ತಿದ್ದೀರಾ? ಹಾಗಾದರೆ, ಉದ್ಯೋಗಿಗಳ ಭವಿಷ್ಯ ನಿಧಿ (EPF) ಬಗ್ಗೆ ನಿಮಗೆ ತಿಳಿದಿರಲೇಬೇಕು. ಅನೇಕ ಖಾಸಗಿ ಉದ್ಯೋಗಿಗಳು ಇಪಿಎಫ್ ಸದಸ್ಯರಾಗಿರುತ್ತಾರೆ ಮತ್ತು ಕಾಲಕಾಲಕ್ಕೆ ಉದ್ಯೋಗ ಬದಲಾಯಿಸುವುದು ಸಾಮಾನ್ಯ. ಹೀಗೆ ಬದಲಾಯಿಸುವಾಗ, ಕೆಲವರು ತಮ್ಮ ಪಿಎಫ್ ಮೊತ್ತವನ್ನು ಹೊಸ ಕಂಪನಿಗೆ ವರ್ಗಾಯಿಸಿದರೆ, ಇನ್ನು ಕೆಲವರು ಹಣವನ್ನು ಹಿಂಪಡೆಯಲು ಬಯಸುತ್ತಾರೆ. ಕೆಲಸ ತೊರೆದ ತಕ್ಷಣ ನಿಮ್ಮ ಪಿಎಫ್ ಹಣವನ್ನು ಪಡೆಯಲು ಬಯಸುವಿರಾ? ಚಿಂತಿಸಬೇಡಿ, ಅದಕ್ಕೊಂದು ಸುಲಭವಾದ ಮಾರ್ಗವಿದೆ! ಈ ಲೇಖನದಲ್ಲಿ, ನಾವು ನಿಮಗೆ […] - [BSNL BiTV : ಜಿಯೋ-ಏರ್‌ಟೆಲ್‌ಗೆ ಶಾಕ್ ಕೊಟ್ಟ ಬಿ.ಎಸ್.ಎನ್.ಎಲ್,  450+ ಲೈವ್ ಟಿವಿ ಚಾನೆಲ್‌ಗಳು ಉಚಿತ…!](https://ismkannadanews.com/bsnl-bitv-free-live-tv-channels-d2m-technology/): BSNL BiTV – ಭಾರತದ ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಸಂಸ್ಥೆ ಬಿಎಸ್‌ಎನ್‌ಎಲ್ (BSNL) ತನ್ನ ಬಳಕೆದಾರರಿಗೆ ಭರ್ಜರಿ ಕೊಡುಗೆಯನ್ನು ನೀಡಿದೆ. ಇನ್ಮುಂದೆ ಬಿಎಸ್‌ಎನ್‌ಎಲ್ ಗ್ರಾಹಕರು ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ 450 ಕ್ಕೂ ಹೆಚ್ಚು ಲೈವ್ ಟಿವಿ ಚಾನೆಲ್‌ಗಳನ್ನು ಉಚಿತವಾಗಿ ವೀಕ್ಷಿಸಬಹುದು! ಹೌದು, ನೀವು ಓದುತ್ತಿರುವುದು ನಿಜ. ನಿಮ್ಮ ಬಿಎಸ್‌ಎನ್‌ಎಲ್ ರೀಚಾರ್ಜ್ ಪ್ಲಾನ್‌ನಲ್ಲಿಯೇ ಈ ಸೌಲಭ್ಯ ಲಭ್ಯವಾಗಲಿದೆ ಎಂದು ಕಂಪನಿ ತಿಳಿಸಿದೆ. ವಿಶೇಷ ಅಂದರೆ, ನಿಮ್ಮ ಫೋನ್‌ನಲ್ಲಿ ಇಂಟರ್ನೆಟ್ ಸಂಪರ್ಕ ಇಲ್ಲದಿದ್ದರೂ ಸಹ ನೀವು ಲೈವ್ ಟಿವಿ ಚಾನೆಲ್‌ಗಳನ್ನು […] - [Death : ಕಾಲೇಜಿನ ನಾಲ್ಕನೇ ಮಹಡಿಯಿಂದ ಬಿದ್ದು ಏರೋಸ್ಪೇಸ್ ಎಂಜಿನಿಯರ್ ದುರಂತ ಸಾವು: ಪೋಷಕರ ಅನುಮಾನ!](https://ismkannadanews.com/aakanksha-nayar-tragic-death-punjab-college/): Death – ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದ ಯುವ ಪ್ರತಿಭೆಯೊಂದು ಪಂಜಾಬ್‌ನಲ್ಲಿ ನಿಗೂಢವಾಗಿ ಸಾವನ್ನಪ್ಪಿರುವ ಸುದ್ದಿ ಆಘಾತ ಮೂಡಿಸಿದೆ. ಮೇ 17ರ ಸಂಜೆ ನಡೆದ ಈ ದುರಂತದಲ್ಲಿ, ಏರೋಸ್ಪೇಸ್ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ 22 ವರ್ಷದ ಆಕಾಂಕ್ಷಾ ಎಸ್. ನಾಯರ್ (Aakanksha S. Nayar) ಮೃತಪಟ್ಟಿದ್ದಾರೆ. ಪೊಲೀಸರು ಆಕೆ ಕಾಲೇಜಿನ ಮೂರನೇ ಮಹಡಿಯಿಂದ ಬಿದ್ದು ಮೃತಪಟ್ಟಿದ್ದಾರೆ ಎಂದು ಪ್ರಾಥಮಿಕ ಮಾಹಿತಿ ನೀಡಿದ್ದಾರೆ. Death – ದಿಗ್ಭ್ರಮೆಗೊಂಡ ಪೋಷಕರು ತಮ್ಮ ಮಗಳ ಸಾವಿನ ಸುದ್ದಿ ತಿಳಿದ […] - [UPI Payment : ಯುಪಿಐ ಬಳಕೆದಾರರಿಗೆ ಸಿಹಿ ಸುದ್ದಿ! ಇನ್ಮುಂದೆ ತಪ್ಪಾದ ಖಾತೆಗೆ ಹಣ ವರ್ಗಾವಣೆಯಾಗುವುದಿಲ್ಲ....!](https://ismkannadanews.com/upi-secure-transfer-no-wrong-account-june-2025/): UPI Payment- ಡಿಜಿಟಲ್ ಪಾವತಿಗಳ ಜಗತ್ತಿನಲ್ಲಿ, ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (ಯುಪಿಐ) ಭಾರತೀಯರ ಹಣಕಾಸು ವ್ಯವಹಾರದ ದಿಕ್ಕನ್ನೇ ಬದಲಾಯಿಸಿದೆ. ಇಂದು, ಸಣ್ಣ ಅಂಗಡಿಗಳ ಪಾವತಿಯಿಂದ ಹಿಡಿದು ದೊಡ್ಡ ಮೊತ್ತದ ವರ್ಗಾವಣೆಯವರೆಗೆ ಎಲ್ಲವೂ ಯುಪಿಐ ಮೂಲಕವೇ ನಡೆಯುತ್ತದೆ. ಕ್ಷಣಾರ್ಧದಲ್ಲಿ ಹಣವನ್ನು ಕಳುಹಿಸುವ ಈ ಸೌಲಭ್ಯದ ಜೊತೆಗೆ, ಕೆಲವೊಮ್ಮೆ ಅಚಾತುರ್ಯದಿಂದ ತಪ್ಪಾದ ಖಾತೆಗಳಿಗೆ ಹಣ ಹೋಗಿಬಿಡುವ ಸಾಧ್ಯತೆಗಳೂ ಇದ್ದವು. ಆದರೆ, ಇಂತಹ ಸಮಸ್ಯೆಗಳಿಗೆ ಕಡಿವಾಣ ಹಾಕಲು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ಮಹತ್ವದ ಹೆಜ್ಜೆಯೊಂದನ್ನು ಇಟ್ಟಿದೆ. UPI […] - [Jan Aushadhi Kendra - ಸರ್ಕಾರಿ ಆಸ್ಪತ್ರೆ ಆವರಣದ ಜನ ಔಷಧಿ ಕೇಂದ್ರಗಳು ಮುಚ್ಚಲಿವೆ: ಇಲ್ಲಿದೆ ಕಾರಣ…!](https://ismkannadanews.com/jan-aushadhi-kendra-karnataka-closure/): Jan Aushadhi Kendra – ಕರ್ನಾಟಕ ಸರ್ಕಾರವು (Karnataka Government) ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ. ರಾಜ್ಯದ ಸರ್ಕಾರಿ ಆಸ್ಪತ್ರೆಗಳ (Government Hospital) ಆವರಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೇಂದ್ರ ಸರ್ಕಾರದ ಜನ ಔಷಧಿ ಕೇಂದ್ರಗಳನ್ನು ಮುಚ್ಚಲು ಆದೇಶಿಸಿದೆ. ಈ ಕುರಿತು ಆರೋಗ್ಯ ಇಲಾಖೆಗೆ ಸೂಚನೆ ನೀಡಲಾಗಿದ್ದು, ಶೀಘ್ರದಲ್ಲೇ ಈ ಕೇಂದ್ರಗಳ ಒಪ್ಪಂದ ಸ್ಥಗಿತಗೊಳ್ಳಲಿದೆ. Jan Aushadhi Kendra –  ಜನ ಔಷಧಿ ಕೇಂದ್ರಗಳನ್ನು ಮುಚ್ಚಲು ಕಾರಣವೇನು? ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಹೊರಗಿನ ಬ್ರಾಂಡೆಡ್ ಔಷಧಿಗಳನ್ನು ಬರೆಯುವುದನ್ನು ಸರ್ಕಾರವು ಈ ಹಿಂದೆಯೇ […] - [Groom : ಕಲ್ಯಾಣ ಮಂಟಪದಲ್ಲೇ ಹೃದಯಾಘಾತ - ತಾಳಿ ಕಟ್ಟಿದ 15 ನಿಮಿಷದಲ್ಲೇ ವರ ಸಾವು, ಬಾಗಲಕೋಟೆಯಲ್ಲಿ ನಡೆದ ನೋವಿನ ಘಟನೆ....!](https://ismkannadanews.com/groom-dies-heart-attack-wedding-bagalkote/): Groom – ನೆನ್ನೆ ನಡೆದ ವಿವಾಹ ಸಮಾರಂಭವೊಂದು ಕ್ಷಣಾರ್ಧದಲ್ಲಿ ದುರಂತ ಅಂತ್ಯ ಕಂಡಿದೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ನಂದಿಕೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ವಿವಾಹದಲ್ಲಿ, ವರ ತಾಳಿ ಕಟ್ಟಿದ ಕೇವಲ 15 ನಿಮಿಷಗಳಲ್ಲೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಈ ಘಟನೆಯಿಂದ ಮದುವೆಯ ಸಂಭ್ರಮದಲ್ಲಿದ್ದ ಕುಟುಂಬಸ್ಥರು ಮತ್ತು ಬಂಧುಗಳು ಶೋಕಸಾಗರದಲ್ಲಿ ಮುಳುಗಿದ್ದಾರೆ. Groom – ಹೃದಯಾಘಾತದಿಂದ ಯುವಕ ಸಾವು ಮೃತಪಟ್ಟ ವರ ಪ್ರವೀಣ ಕುರ್ನೆ (26). ಅವರು ಜಮಖಂಡಿ ತಾಲೂಕಿನ ಕುಂಬಾರಹಳ್ಳ ಗ್ರಾಮದ ನಿವಾಸಿಯಾಗಿದ್ದು, ಸದ್ಯ ಜಮಖಂಡಿ ನಗರದಲ್ಲಿ […] - [DCC Bank Election: ಚುನಾವಣೆ ಹೊತ್ತಿನಲ್ಲೇ ಪಕ್ಷಾಂತರ, ಕಾಂಗ್ರೆಸ್ ಮುಖಂಡರು ಬಿಜೆಪಿಗೆ ಸೇರ್ಪಡೆ….!](https://ismkannadanews.com/dcc-bank-election-congress-leaders-join-bjp/): DCC Bank Election – ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಬ್ಯಾಂಕ್‌ನ ಆಡಳಿತ ಮಂಡಳಿಯ 18 ನಿರ್ದೇಶಕರ ಸ್ಥಾನಗಳಿಗೆ ಮೇ 28 ರಂದು ಚುನಾವಣೆ ಘೋಷಣೆಯಾಗಿದೆ. ಈ ಚುನಾವಣೆಯ ಹೊತ್ತಿನಲ್ಲೇ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಇಬ್ಬರು ಪ್ರಭಾವಿ ಕಾಂಗ್ರೆಸ್ ಮುಖಂಡರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. DCC Bank Election – ಬಿಜೆಪಿಗೆ ಸೇರಿದ ಪ್ರಮುಖರು ಮಾಜಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಹಳೇಗುಡಿಬಂಡೆಯ ಹೆಚ್.ಎನ್. ಮಂಜುನಾಥರೆಡ್ಡಿ ಮತ್ತು ಮತ್ತೋರ್ವ ಮುಖಂಡ ಶಿವಣ್ಣ ಅವರು ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿ ಸೇರಿದ್ದಾರೆ. […] - [Atal Pension Yojana : ಅಟಲ್ ಪೆನ್ಷನ್ ಯೋಜನೆಯಡಿ ಈಗ 7.65 ಲಕ್ಷ ಸದಸ್ಯರು, ಈ ಪಿಂಚಣಿ ಯಾರಿಗೆಲ್ಲಾ ಲಾಭ? ಇಲ್ಲಿದೆ ಸಂಪೂರ್ಣ ಮಾಹಿತಿ..!](https://ismkannadanews.com/atal-pension-yojana-benefits-eligibility-2025/): Atal Pension Yojana – ಕೇಂದ್ರ ಸರ್ಕಾರವು ನಡೆಸುತ್ತಿರುವ ಜನಪ್ರಿಯ ನಿವೃತ್ತಿ ಯೋಜನೆಗಳಲ್ಲಿ ಅಟಲ್ ಪೆನ್ಷನ್ ಯೋಜನೆ (Atal Pension Yojana – APY) ಮುಂಚೂಣಿಯಲ್ಲಿದೆ. 2025ರ ಏಪ್ರಿಲ್ ಅಂತ್ಯದವರೆಗೆ ಈ ಯೋಜನೆಯ ಚಂದಾದಾರರ ಸಂಖ್ಯೆ ಬರೋಬ್ಬರಿ 7.65 ಲಕ್ಷಕ್ಕೆ ಏರಿಕೆಯಾಗಿದೆ! ಅಷ್ಟೇ ಅಲ್ಲ, ಈ ಪಿಂಚಣಿ ನಿಧಿಯಲ್ಲಿರುವ ಒಟ್ಟು ಮೊತ್ತವು 45,974.67 ಕೋಟಿ ರೂಪಾಯಿಗಳನ್ನು ದಾಟಿದೆ. ಗಮನಾರ್ಹ ವಿಷಯವೆಂದರೆ, ಒಟ್ಟು ಚಂದಾದಾರರಲ್ಲಿ ಶೇಕಡಾ 48ರಷ್ಟು ಮಹಿಳೆಯರು ಭಾಗಿಯಾಗಿದ್ದಾರೆ. 2015ರ ಮೇ 9ರಂದು ಆರಂಭವಾದ ಈ ಅಟಲ್ […] - [Fire Safety : ಅಗ್ನಿ ಸುರಕ್ಷತೆಗೆ ಮುಂಜಾಗ್ರತಾ ಕ್ರಮಗಳೇ ಅಡಿಪಾಯ : ಅಗ್ನಿಶಾಮಕ ಸಿಬ್ಬಂದಿ ಅನಂತರಾಜ್](https://ismkannadanews.com/fire-safety-awareness-gudibande-2025/): Fire Safety – ಅಗ್ನಿ ಸುರಕ್ಷತೆಗೆ ನಮ್ಮ ಮುಂಜಾಗ್ರತಾ ಕ್ರಮಗಳೇ ಅಡಿಪಾಯ ಎಂದು ಗುಡಿಬಂಡೆ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಅನಂತರಾಜ್ ಅವರು ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಅಗ್ನಿಶಾಮಕ ಠಾಣೆ ಹಾಗೂ ಗ್ರೀನ್ ಸಲ್ಯೂಷನ್ ಕಂಪ್ಯೂಟರ್ ಸೆಂಟರ್ ಜಂಟಿಯಾಗಿ ಆಯೋಜಿಸಿದ್ದ ಅಗ್ನಿ ಸುರಕ್ಷತೆ – ಸಾಧಕ ಬಾಧಕಗಳ ಕುರಿತಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಗ್ರೀನ್ ಸಲ್ಯೂಷನ್ ಕಂಪ್ಯೂಟರ್ ಸೆಂಟರ್‌ನ ವಿದ್ಯಾರ್ಥಿಗಳಿಗೆ ಈ ಜಾಗೃತಿ ಕಾರ್ಯಕ್ರಮ ಮತ್ತು ಪ್ರಾತ್ಯಕ್ಷಿಕೆಯನ್ನು ಏರ್ಪಡಿಸಲಾಗಿತ್ತು. Fire Safety – ಅಗ್ನಿ ಸುರಕ್ಷತೆಯ ಮಹತ್ವ […] - [Rain Alert : ಕರ್ನಾಟಕದಲ್ಲಿ ಮುಂದುವರಿದ ಮಳೆ ಆರ್ಭಟ: ಬೆಂಗಳೂರು ಸೇರಿದಂತೆ 22 ಜಿಲ್ಲೆಗಳಿಗೆ ಮೇ 22ರವರೆಗೆ ಎಲ್ಲೋ ಅಲರ್ಟ್...!](https://ismkannadanews.com/south-india-rain-alert-yellow-warning-2025/): Rain Alert- ದಕ್ಷಿಣ ಭಾರತದಲ್ಲಿ ಮುಂಗಾರು ಪೂರ್ವ ಮಳೆಯ ಅಬ್ಬರ ಮುಂದುವರಿದಿದ್ದು, ಕರ್ನಾಟಕ, ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಮುಂದಿನ ಐದು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಅದರಲ್ಲೂ ವಿಶೇಷವಾಗಿ ರಾಜಧಾನಿ ಬೆಂಗಳೂರು ಮತ್ತು ರಾಜ್ಯದ 22 ಜಿಲ್ಲೆಗಳಲ್ಲಿ ಮಳೆಯ ತೀವ್ರತೆ ಹೆಚ್ಚಿರಲಿದ್ದು, ಮೇ 22ರವರೆಗೆ ಹಳದಿ ಅಲರ್ಟ್ (Yellow Alert) ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಹವಾಮಾನ ಇಲಾಖೆ ಸೂಚನೆ […] - [Crime : ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಪತಿಯನ್ನು ಸುಪಾರಿ ಕೊಟ್ಟು ಕೊಲೆ ಮಾಡಿಸಿದ ಪತ್ನಿ….!](https://ismkannadanews.com/crime-wife-kills-husband-over-illicit-affair/): Crime – ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನನ್ನು ಮುಗಿಸಲು ಪ್ರಿಯಕರ ಹಾಗೂ ಇನ್ನೊಬ್ಬ ವ್ಯಕ್ತಿಯ ಸಹಾಯ ಪಡೆದು ಕೊಲೆ ಮಾಡಿಸಿದ ಘಟನೆ ಮೆದಕ್ ಜಿಲ್ಲೆಯ ಶಮ್ನಾಪುರದಲ್ಲಿ ನಡೆದಿದೆ. ಮೈಲಿ ಶ್ರೀನು ಎಂಬ ಪಾಪದ ಜೀವ ಕೃಷಿ ಮಾಡಿಕೊಂಡು ನೆಮ್ಮದಿಯಿಂದ ಸಂಸಾರ ನಡೆಸುತ್ತಿದ್ದ. ಆದರೆ ವಿಧಿ ಬೇರೆ ಏನೋ ಬರೆದಿತ್ತು. ಏಪ್ರಿಲ್ 16ನೇ ತಾರೀಖಿನಿಂದ ಇದ್ದಕ್ಕಿದ್ದಂತೆ ಶ್ರೀನು ಕಾಣೆಯಾಗಿದ್ದ. Crime – ಇದ್ದಕ್ಕಿದ್ದಂತೆ ನಾಪತ್ತೆ, ಅನುಮಾನಗೊಂಡ ಪೊಲೀಸರು ಗಂಡ ಕಾಣೆಯಾದ ಬಗ್ಗೆ ಆತನ ಹೆಂಡತಿ ಲತಾ ಏಪ್ರಿಲ್ […] - [Pakistan : ಪಾಕಿಸ್ತಾನದಲ್ಲಿ ಬೆಚ್ಚಿ ಬೀಳಿಸುವ ಸತ್ಯ: ಶೇ. 82ರಷ್ಟು ಅತ್ಯಾಚಾರಗಳು ತಂದೆ, ಅಜ್ಜ, ಅಣ್ಣಂದಿರಿಂದಲೇ ನಡೆಯುತ್ತಿವೆ ಎಂದ ಪಾಕ್ ಮಾಜಿ ಸಂಸದೆ](https://ismkannadanews.com/pakistan-sexual-violence-family-members-shandana-gulzar/): Pakistan – ಪಾಕಿಸ್ತಾನ… ಭಯೋತ್ಪಾದನೆಗೆ ಕುಮ್ಮಕ್ಕು ನೀಡುವ ರಾಷ್ಟ್ರ, ಅಲ್ಲಿ ಮಹಿಳೆಯರಿಗೆ ಸ್ವಾತಂತ್ರ್ಯವಿಲ್ಲ, ಅಲ್ಪಸಂಖ್ಯಾತರಿಗೆ ಬದುಕಲು ಕಷ್ಟಕರ ವಾತಾವರಣ ಎಂಬುದು ವಿಶ್ವಕ್ಕೆ ತಿಳಿದ ವಿಚಾರವಾಗಿದೆ. ಆದರೆ, ಇದರ ಜೊತೆಗೆ ಅಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯದ ಪ್ರಮಾಣವೂ ಆತಂಕಕಾರಿಯಾಗಿ ಹೆಚ್ಚುತ್ತಿದೆ. ಈ ಕುರಿತು ಪಾಕಿಸ್ತಾನದ ಮಾಜಿ ಸಂಸದೆಯೊಬ್ಬರು ಬಹಿರಂಗಪಡಿಸಿರುವ ವಿಷಯ ಕೇಳಿ ಇಡೀ ವಿಶ್ವವೇ ಬೆಚ್ಚಿ ಬಿದ್ದಿದೆ. Pakistan ಕರಾಳ ಮುಖ: ಮನೆಯವರೇ ಅತ್ಯಾಚಾರಿಗಳು! ಪಾಕಿಸ್ತಾನದಲ್ಲಿ ಮಹಿಳೆಯರ ಸ್ವಾತಂತ್ರ್ಯವನ್ನು ಮೊದಲಿನಿಂದಲೂ ಹತ್ತಿಕ್ಕಲಾಗಿದೆ. ಮಹಿಳೆಯರ ಮೇಲೆ ನಡೆಯುವ ಲೈಂಗಿಕ […] - [Janaspandana : ಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ - ಶಾಸಕ ಸುಬ್ಬಾರೆಡ್ಡಿ ಭರವಸೆ...!](https://ismkannadanews.com/janaspandana-programme-gudibande-2025/): Janaspandana – ಸರ್ಕಾರಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಿ, ಜನರ ಮನೆ ಬಾಗಿಲಿಗೆ ಸರ್ಕಾರವೇ ಬಂದು ಅವರ ಸಮಸ್ಯೆಗಳನ್ನು ತಕ್ಷಣವೇ ಬಗೆಹರಿಸುವ ಉದ್ದೇಶದಿಂದ ಜನಸ್ಪಂದನಾ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಜನರು ಈ ಕಾರ್ಯಕ್ರಮವನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಅವರು ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಉಲ್ಲೋಡು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಜನಸ್ಪಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. Janaspandana – ಜನಸ್ಪಂದನಾ ಕಾರ್ಯಕ್ರಮವನ್ನು ಸದ್ಬಳಕೆ ಮಾಡಿಕೊಳ್ಳಲು ಸಲಹೆ “ಸರ್ಕಾರದಿಂದ ಅನೇಕ ಸೌಲಭ್ಯಗಳು ಲಭ್ಯವಿದ್ದರೂ, ಅವುಗಳನ್ನು ಪಡೆಯಲು […] - [Indira Canteen: ಬಾಗೇಪಲ್ಲಿಯಲ್ಲಿ ಬಡವರ ಬಂಧು ಇಂದಿರಾ ಕ್ಯಾಂಟೀನ್ ಉದ್ಘಾಟಿಸಿ ಶಾಸಕ ಸುಬ್ಬಾರೆಡ್ಡಿ...!](https://ismkannadanews.com/indira-canteen-inauguration-mla-subbareddy/): Indira Canteen  – ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಹತ್ವಾಕಾಂಕ್ಷೆಯ ಯೋಜನೆಯಾದ ಇಂದಿರಾ ಕ್ಯಾಂಟೀನ್ ಬಾಗೇಪಲ್ಲಿಯಲ್ಲಿಂದು ಲೋಕಾರ್ಪಣೆಗೊಂಡಿತು. ಬಡವರು ಮತ್ತು ದುಡಿಯುವ ವರ್ಗದವರು ಹಸಿವಿನಿಂದ ಬಳಲಬಾರದು ಎಂಬ ಸದಾಶಯದೊಂದಿಗೆ ಈ ಕ್ಯಾಂಟೀನ್ ಪ್ರಾರಂಭವಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಬಾಗೇಪಲ್ಲಿ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಅವರು, ತಮ್ಮ ಸ್ವಂತ ಹಣದಿಂದ ಮುಂದಿನ ಒಂದು ತಿಂಗಳ ಕಾಲ ಇಲ್ಲಿನ ಇಂದಿರಾ ಕ್ಯಾಂಟೀನ್ನಲ್ಲಿ ಉಚಿತವಾಗಿ ತಿಂಡಿ ಊಟ ನೀಡುವ ವ್ಯವಸ್ಥೆಯನ್ನು ಕಲ್ಪಿಸಿರುವುದಾಗಿ ತಿಳಿಸಿದರು. ಬಡವರು, ಕೂಲಿಕಾರ್ಮಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಅವರು ಮನವಿ […] - [Gadag : ಯುವಕನ ಹಿಂದೆ ಬಿದ್ದ ಮೂರು ಮಕ್ಕಳ ತಾಯಿ, ಅನೈತಿಕ ಸಂಬಂಧ ಕೊಲೆಯಲ್ಲಿ ಅಂತ್ಯ….!](https://ismkannadanews.com/gadag-woman-murder-blackmail-affair-2025/): Gadag – ಕರ್ನಾಟಕದ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದ ಬಳಿ ಪತ್ತೆಯಾಗಿದ್ದ ಅನಾಮಧೇಯ ಮಹಿಳೆಯ ಶವದ ಪ್ರಕರಣ ಇದೀಗ ರೋಚಕ ತಿರುವು ಪಡೆದುಕೊಂಡಿದೆ. ಪೊಲೀಸರು ಮಹಿಳೆಯ ಮೊಬೈಲ್ ಕರೆಗಳ ಜಾಡು ಹಿಡಿದು ಹೋದಾಗ ಬೆಚ್ಚಿಬೀಳುವ ಸತ್ಯಾಂಶಗಳು ಬಯಲಾಗಿವೆ. ಇದು ಸಹಜ ಸಾವು ಎಂದು ಭಾವಿಸಿದ್ದ ಕುಟುಂಬಸ್ಥರು ದಿಗ್ಭ್ರಮೆಗೊಂಡಿದ್ದಾರೆ. ಹೌದು… ಏಪ್ರಿಲ್ 23 ರಂದು ಲಕ್ಷ್ಮೀ ಇಂಗಳಗಿ ಎಂಬ ಮಹಿಳೆಯ ಮೃತದೇಹ ಪತ್ತೆಯಾಗಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಮೊಬೈಲ್ ಕರೆಗಳ ಇತಿಹಾಸವನ್ನು ಪರಿಶೀಲಿಸಿದಾಗ, […] - [Love Marriage : ಚಿಕ್ಕಬಳ್ಳಾಪುರದಲ್ಲಿ ನಡೆದ ಮುಸ್ಲಿಂ ಯುವತಿ ಹಿಂದೂ ಯುವಕನ ಪ್ರೇಮ ವಿವಾಹ, ಪೊಲೀಸರ ಭದ್ರತೆ ಕೋರಿದ ನವಜೋಡಿ….!](https://ismkannadanews.com/chikkaballapur-love-marriage-muslim-girl-hindu-boy/): Love Marriage – ಪ್ರೀತಿಯ ಬಂಧನಕ್ಕೆ ಜಾತಿ, ಧರ್ಮದ ಬೇಲಿ ಇಲ್ಲ ಎಂಬುದನ್ನು ನಿಜವಾಗಿಸಿದೆ ಚಿಕ್ಕಬಳ್ಳಾಪುರದ ಈ ಜೋಡಿ. ಇಲ್ಲೊಬ್ಬ ಮುಸ್ಲಿಂ ಯುವತಿ, ಹಿಂದೂ ಯುವಕನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಈ ಅಂತರ್‌ಧರ್ಮೀಯ ವಿವಾಹಕ್ಕೆ ಕುಟುಂಬದವರಿಂದ ವಿರೋಧ ವ್ಯಕ್ತವಾಗಿದೆ. ಹೀಗಾಗಿ, ನವವಿವಾಹಿತರು ರಕ್ಷಣೆ ಕೋರಿ ಪೊಲೀಸರ ಸಹಾಯ ಯಾಚಿಸಿದ್ದಾರೆ. Love Marriage – ನಾಲ್ಕು ವರ್ಷಗಳ ಪ್ರೇಮಕ್ಕೆ ಸಿಕ್ಕಿತು ಮದುವೆಯ ಬಂಧನ! ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಸೋಮೇಶ್ವರ ಗ್ರಾಮದ ನಜ್ಮಾ ಮತ್ತು ಚಿಕ್ಕಬಳ್ಳಾಪುರ ತಾಲೂಕಿನ ಯಾಪಲಹಳ್ಳಿ […] - [Viral Video: ಹುಲಿಯನ್ನು ನುಂಗಲು ಯತ್ನಿಸಿದ ಅನಕೊಂಡ, ಕೊನೆಯಲ್ಲಿ ಆಗಿದ್ದೇನು, ವಿಡಿಯೋ ನೋಡಿದೊರೆಲ್ಲಾ ಶಾಕ್...!](https://ismkannadanews.com/viral-video-anaconda-tries-to-swallow-tiger/): Viral Video – ಸಾಮಾನ್ಯವಾಗಿ ಹಾವುಗಳು ಕಚ್ಚುತ್ತವೆ. ಆದರೆ ಬೃಹತ್ ಅನಕೊಂಡ (Anaconda) ಹಾವುಗಳು ಮಾತ್ರ ತಮ್ಮ ಬಲಿಪಶುವನ್ನು ಸುತ್ತಿ ಉಸಿರುಗಟ್ಟಿಸಿ ಕೊಲ್ಲುತ್ತವೆ. ಹಾವುಗಳಿಗೆ ಸಂಬಂಧಿಸಿದ ಅನೇಕ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುತ್ತವೆ. ಭೂಮಿಯ ಮೇಲಾಗಲಿ, ನೀರಿನಲ್ಲಾಗಲಿ ಹೆಬ್ಬಾವಿನೊಂದಿಗೆ ಸೆಣಸಿದರೆ ಪ್ರಾಣ ಕಳೆದುಕೊಳ್ಳುವುದು ಖಚಿತ. ನೀರಿನಲ್ಲಿರುವ ಮೊಸಳೆಗಳಿಗೂ, ಭೂಮಿಯಲ್ಲಿರುವ ಆನೆಗಳಿಗೂ ಸಹ ಈ ಬೃಹತ್ ಹಾವುಗಳು ಬೆವರಿಳಿಸುತ್ತವೆ. ಇಂತಹ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಬಹಳ ವೈರಲ್ ಆಗುತ್ತವೆ. ಆದರೆ ಇತ್ತೀಚೆಗೆ ವೈರಲ್ ಆದ ಒಂದು ವಿಡಿಯೋದಲ್ಲಿ, ದೊಡ್ಡ […] - [Monkey Waiter : ಬನ್ನಿ ಬನ್ನಿ! ಕೋತಿಗಳು ಊಟ ಬಡಿಸುವ ಜಪಾನ್ ಹೋಟೆಲ್... ಮುಗಿಬೀಳುತ್ತಿರುವ ಜನ...!](https://ismkannadanews.com/monkey-waiter-japan-restaurant/): Monkey Waiter – ಜಪಾನ್ ಕಷ್ಟಪಟ್ಟು ದುಡಿಯುವ ದೇಶ ಎಂದು ಹೆಸರುವಾಸಿಯಾಗಿದೆ. ಅಲ್ಲಿನ ಮನುಷ್ಯರೇ ಅಲ್ಲ, ಪ್ರಾಣಿಗಳು ಸಹ ಬಹಳ ಕಷ್ಟಪಟ್ಟು ಕೆಲಸ ಮಾಡುತ್ತವೆ. ಇದಕ್ಕೆ ಉದಾಹರಣೆಯಾಗಿ ಜಪಾನ್‌ನ ಒಂದು ರೆಸ್ಟೋರೆಂಟ್‌ನಲ್ಲಿ ಕೋತಿಗಳು ವೇಟರ್‌ಗಳಾಗಿ ದುಡಿಯುತ್ತಿವೆ. ಜಪಾನ್‌ನ ಕಯಾಬುಕಿಯಾ ರೆಸ್ಟೋರೆಂಟ್ ಬಹಳ ಪ್ರಸಿದ್ಧವಾಗಿದೆ. ಇದು ವಿಶ್ವದ ಪ್ರಸಿದ್ಧ ರೆಸ್ಟೋರೆಂಟ್. ಅಲ್ಲದೆ, ಇದು ವಿಚಿತ್ರವಾದ ರೆಸ್ಟೋರೆಂಟ್‌ಗಳ ಪಟ್ಟಿಯಲ್ಲಿ ಸೇರಿಕೊಂಡಿದೆ. ಏಕೆಂದರೆ ಇಲ್ಲಿ ಎರಡು ಕೋತಿಗಳಿಗೆ ವೇಟರ್‌ಗಳಾಗಿ ಕೆಲಸ ನೀಡಲಾಗಿದೆ. ಈ ಕೋತಿಗಳು ರೆಸ್ಟೋರೆಂಟ್‌ಗಳಲ್ಲಿ ವೇಟರ್‌ಗಳಾಗಿ ಕೆಲಸ ಮಾಡುತ್ತವೆ. ಈ […] - [Milk and Rice : ಹಾಲು ಮತ್ತು ಅನ್ನಆರೋಗ್ಯಕ್ಕೆ ಅಮೃತ, ಇಲ್ಲಿದೆ ಪೋಷಕಾಂಶಗಳ ಆಗರ, ಮಾಹಿತಿ ಇಲ್ಲಿದೆ ನೋಡಿ…..!](https://ismkannadanews.com/what-are-the-health-benefits-of-milk-and-rice/): Milk and Rice – ಆರೋಗ್ಯ (Aarogya) ಚೆನ್ನಾಗಿರಬೇಕೆಂದರೆ ಹಾಲು (Milk) ಮತ್ತು ಅನ್ನ (Rice) ಕೇವಲ ಅನಾರೋಗ್ಯದ ಸಮಯದಲ್ಲಿ ಮಾತ್ರ ಸೇವಿಸಬೇಕೆಂಬ ಯೋಚನೆ ಬಹಳಷ್ಟು ಜನರಲ್ಲಿದೆ. ಆದರೆ ನಿಜ ಹೇಳಬೇಕೆಂದರೆ, ಈ ಎರಡರಲ್ಲೂ ಇರುವಷ್ಟು ಪೋಷಕಾಂಶಗಳು ಬೇರೆ ಯಾವುದರಲ್ಲೂ ಸಿಗುವುದು ಕಷ್ಟ! ಹಾಲನ್ನ ಮಾಡುವುದು ಕೂಡ ಅಷ್ಟೇ ಸುಲಭ. ಹಾಗಾಗಿ ಪ್ರತಿದಿನ ಒಮ್ಮೆಯಾದರೂ ಹಾಲನ್ನ ಸೇವಿಸುವುದರಿಂದ ನಮ್ಮ ದೇಹಕ್ಕೆ ಅನೇಕ ಆರೋಗ್ಯಕರ  ಲಾಭಗಳು ದೊರೆಯುತ್ತವೆ. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರವರೆಗೂ ಎಲ್ಲರೂ ಹಾಲು ಮತ್ತು ಅನ್ನದ […] - [Post Office : ಬ್ಯಾಂಕ್ ಎಫ್‌ಡಿಗಿಂತ ಹೆಚ್ಚಿನ ಬಡ್ಡಿ! ಅಂಚೆ ಕಚೇರಿಯ ಈ 5 ಉಳಿತಾಯ ಯೋಜನೆಗಳ ಬಗ್ಗೆ ನಿಮಗೆ ತಿಳಿದಿದೆಯೇ?](https://ismkannadanews.com/top-5-post-office-savings-schemes-india-2025/): Post Office – ಬ್ಯಾಂಕ್ ಸ್ಥಿರ ಠೇವಣಿಗಳ (Bank FD) ಬಡ್ಡಿದರಗಳು ಇತ್ತೀಚೆಗೆ ಕಡಿಮೆಯಾಗಿವೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (RBI) ರೆಪೊ ದರ ಕಡಿತ ಇದಕ್ಕೆ ಮುಖ್ಯ ಕಾರಣ. ಇದರಿಂದ ಹಿರಿಯ ನಾಗರಿಕರು (Senior Citizens) ಸೇರಿದಂತೆ ಅನೇಕರು ಆರ್ಥಿಕವಾಗಿ ಸಂಕಷ್ಟ ಅನುಭವಿಸುತ್ತಿದ್ದಾರೆ. ಆದರೆ, ನಿಮಗೆ ಗೊತ್ತಾ? ನಮ್ಮ ನಿಮ್ಮ ನೆಚ್ಚಿನ ಅಂಚೆ ಕಚೇರಿ (Post Office) ಶೇ. 8.2 ರವರೆಗೆ ಆಕರ್ಷಕ ಬಡ್ಡಿದರ ನೀಡುವ ಐದು ಅದ್ಭುತ ಉಳಿತಾಯ ಯೋಜನೆಗಳನ್ನು ಹೊಂದಿದೆ! ಬನ್ನಿ, ಆ […] - [IAF Recruitment 2025 : ಭಾರತೀಯ ವಾಯುಪಡೆಯಲ್ಲಿ ಗ್ರೂಪ್ ‘C’ ಹುದ್ದೆಗಳಿಗೆ ನೇಮಕಾತಿ 2025 – ಈಗಲೇ ಅರ್ಜಿ ಸಲ್ಲಿಸಿ...!](https://ismkannadanews.com/iaf-group-c-recruitment-apply-for-153-posts/): ಭಾರತೀಯ ವಾಯುಪಡೆ (Indian Air Force – IAF) ಯುವಕರಿಗೆ ಸುವರ್ಣಾವಕಾಶ ನೀಡಿದೆ! 2025ನೇ ಸಾಲಿನ ಗ್ರೂಪ್ ‘C’ ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. ದೇಶಸೇವೆಗೆ ತಮ್ಮನ್ನು ತೊಡಗಿಸಿಕೊಳ್ಳಲು ಬಯಸುವ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಮೊದಲು, ಅಧಿಸೂಚನೆಯಲ್ಲಿ ನೀಡಲಾದ ಎಲ್ಲಾ ವಿವರಗಳನ್ನು ಸಂಪೂರ್ಣವಾಗಿ ಓದಿ ತಿಳಿದುಕೊಳ್ಳಿ. ಹುದ್ದೆಯ ವಿವರಗಳು: ಹುದ್ದೆಯ ಹೆಸರು: ಗ್ರೂಪ್ ‘C’ ಒಟ್ಟು ಹುದ್ದೆಗಳು: 153 ವಿದ್ಯಾರ್ಹತೆ: ಭಾರತೀಯ ವಾಯುಪಡೆ ನೇಮಕಾತಿಯ […] - [B Khata : ಬಿ ಖಾತಾ ಗಡುವು ವಿಸ್ತರಣೆ: ನಿಮ್ಮ ಆಸ್ತಿಯನ್ನು ಸಕ್ರಮಗೊಳಿಸಿಕೊಳ್ಳಲು ಸುವರ್ಣಾವಕಾಶ….!](https://ismkannadanews.com/b-khata-deadline-extension-karnataka-2025/): B Khata – ನಗರ ಪ್ರದೇಶಗಳಲ್ಲಿ ಆಸ್ತಿ ಹೊಂದಿರುವವರಿಗೆ ಕರ್ನಾಟಕ ಸರ್ಕಾರವು ಸಂತಸದ ಸುದ್ದಿಯನ್ನು ನೀಡಿದೆ. ಬಿ ಖಾತಾ ಗಾಗಿ ಅರ್ಜಿ ಸಲ್ಲಿಸುವ ಗಡುವನ್ನು ಮತ್ತೆ ಮೂರು ತಿಂಗಳವರೆಗೆ ವಿಸ್ತರಿಸಲಾಗಿದೆ. ಈ ಹಿಂದೆ ಮೇ 10 ರಂದು ಕೊನೆಯ ದಿನಾಂಕ ನಿಗದಿಯಾಗಿತ್ತು. ಆದರೆ, ನಿರೀಕ್ಷಿತ ಮಟ್ಟದಲ್ಲಿ ಅರ್ಜಿ ಸಲ್ಲಿಕೆ ಮತ್ತು ಖಾತೆ ವಿತರಣೆ ಆಗದ ಕಾರಣದಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಇದರಿಂದಾಗಿ, ಆಸ್ತಿ ಮಾಲೀಕರು ನಿರಾಳರಾಗಿದ್ದಾರೆ. B Khata -ಬಿ ಖಾತಾ ಗಡುವು ವಿಸ್ತರಣೆ: ಕಾರಣಗಳೇನು? ಸರ್ಕಾರವು […] - [Caste Census : ಜಾತಿ ಸಮೀಕ್ಷೆಗೆ ನಿಖರ ಮಾಹಿತಿ ನೀಡಿ – ಬೋವಿ ಸಂಘದ ಆನಂದ್ ಅವರ ಮನವಿ..!](https://ismkannadanews.com/bovi-community-press-meet-caste-census/): Caste Census – ರಾಜ್ಯ ಸರ್ಕಾರವು ನಡೆಸುತ್ತಿರುವ ಜಾತಿ ಗಣತಿ ಸಮೀಕ್ಷೆಯು ಬೋವಿ ಸಮುದಾಯಕ್ಕೆ ಅತ್ಯಂತ ಮಹತ್ವದ್ದಾಗಿದೆ. ಈ ಸಮೀಕ್ಷೆಯು ಒಳಮೀಸಲಾತಿಯ ಸೌಲಭ್ಯಗಳನ್ನು ಪಡೆಯಲು ನೆರವಾಗಲಿದ್ದು, ಸಮುದಾಯದವರು ಸಮೀಕ್ಷೆಗೆ ಬರುವ ಅಧಿಕಾರಿಗಳಿಗೆ ತಮ್ಮ ಜಾತಿಯನ್ನು ‘ಭೋವಿ’ ಎಂದು ಮತ್ತು ಉಪಜಾತಿಯನ್ನು ‘ವಡ್ಡರು’ ಎಂದು ಸ್ಪಷ್ಟವಾಗಿ ತಿಳಿಸಬೇಕು ಎಂದು ಗುಡಿಬಂಡೆ ತಾಲೂಕು ಬೋವಿ ಸಂಘದ ಅಧ್ಯಕ್ಷರಾದ ಆನಂದ್ ಅವರು ಮನವಿ ಮಾಡಿದ್ದಾರೆ. Caste Census – ಬೋವಿ ಸಮುದಾಯದ ಅಭಿವೃದ್ಧಿಗೆ ಜಾತಿ ಗಣತಿ ನಿರ್ಣಾಯಕ ಈ ಸಂಬಂಧ ಚಿಕ್ಕಬಳ್ಳಾಪುರ […] - [Aadhaar Card: ನಿಮ್ಮ ಆಧಾರ್ ಕಾರ್ಡ್ ದುರ್ಬಳಕೆಯಾಗಿದೆಯೇ? ಈ ರೀತಿ ಪರೀಕ್ಷಿಸಿ....!](https://ismkannadanews.com/aadhaar-card-misuse-prevention-guide-2025/): Aadhaar Card- ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧಗಳು ಹೆಚ್ಚಾಗುತ್ತಿದ್ದು, ಅವುಗಳಲ್ಲಿ ಆಧಾರ್ ಕಾರ್ಡ್ ದುರ್ಬಳಕೆ (Aadhaar Card Misuse) ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿವೆ. ನಿಮ್ಮ ಆಧಾರ್ ಸಂಖ್ಯೆ (Aadhaar Number) ಯನ್ನು ಯಾರಾದರೂ ನಿಮಗೆ ತಿಳಿಯದಂತೆ ಬಳಸಿದ್ದಾರೆಯೇ? ಈ ಬಗ್ಗೆ ಅನುಮಾನವಿದ್ದರೆ, ಅದನ್ನು ಸುಲಭವಾಗಿ ಪರೀಕ್ಷಿಸಲು ಇಲ್ಲಿದೆ ಮಾಹಿತಿ. Aadhaar Card- ಆಧಾರ್ ಕಾರ್ಡ್: ಪ್ರತಿಯೊಬ್ಬ ಭಾರತೀಯನ ವಿಶಿಷ್ಟ ಗುರುತು ಆಧಾರ್ ಕಾರ್ಡ್ (Aadhaar Card) ಭಾರತೀಯ ನಾಗರಿಕರಿಗೆ ನೀಡಲಾದ 12 ಅಂಕಿಯ ವಿಶಿಷ್ಟ ಗುರುತಿನ ಸಂಖ್ಯೆ. […] - [Astrologer : ದುಷ್ಟಶಕ್ತಿ ಓಡಿಸುವ ನೆಪದಲ್ಲಿ ₹5 ಲಕ್ಷ ವಂಚನೆ: ಬೆಂಗಳೂರಿನಲ್ಲಿ ಜ್ಯೋತಿಷಿಯ ಕೃತ್ಯ ಬಯಲು...!](https://ismkannadanews.com/bengaluru-astrologer-scams-woman-5-lakh/): Astrologer – ನಿಮ್ಮನ್ನು ಕಾಡುತ್ತಿರುವ ದುಷ್ಟಶಕ್ತಿಗಳನ್ನು ಓಡಿಸುತ್ತೇನೆ ಎಂದು ನಂಬಿಸಿ, ಓರ್ವ ಜ್ಯೋತಿಷಿ ಮಹಿಳೆಯೊಬ್ಬರಿಂದ ಬರೋಬ್ಬರಿ ಐದು ಲಕ್ಷ ರೂಪಾಯಿಗಳನ್ನು ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಬೆಂಗಳೂರಿನ (Bengaluru) ವಿಭೂತಿಪುರದ ನಿವಾಸಿಯಾದ 33 ವರ್ಷದ ಮಹಿಳೆ ಈ ವಂಚನೆಗೆ ಬಲಿಯಾಗಿದ್ದಾರೆ. ಖಾಸಗಿ ಸುದ್ದಿ ಸಂಸ್ಥೆಯಾದ ಹಿಂದೂಸ್ತಾನ್ ಟೈಮ್ಸ್ ಈ ಬಗ್ಗೆ ವರದಿ ಮಾಡಿದೆ. ವಂಚನೆಗೊಳಗಾದ ಮಹಿಳೆ ಇದೀಗ ಪೊಲೀಸರಿಗೆ ದೂರು ನೀಡಿದ್ದು, ತನಿಖೆ ನಡೆಯುತ್ತಿದೆ. ಕಳೆದ 2023ರ ಡಿಸೆಂಬರ್ ತಿಂಗಳಲ್ಲಿ ಮಹಿಳೆಯು ತೀವ್ರ ಅಜೀರ್ಣ ಸಮಸ್ಯೆಯಿಂದ ಬಳಲುತ್ತಿದ್ದರು. […] - [Farmer : ಕಳಪೆ ಬೀಜದಿಂದ ಕಂಗಾಲಾದ ರೈತ, ಲಕ್ಷಾಂತರ ನಷ್ಟ, ಪರಿಹಾರಕ್ಕೆ ರೈತ ಸಂಘದ ಆಗ್ರಹ...!](https://ismkannadanews.com/kambalahalli-farmer-crop-loss-faulty-seeds/): Farmer – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲ್ಲೂಕಿನ ಕಂಬಾಲಹಳ್ಳಿ ಗ್ರಾಮದ ರೈತ ಅಶ್ವತ್ಥಪ್ಪ ಅವರ ಬದುಕು ಬಿತ್ತನೆಯಲ್ಲೇ ಕಮರಿ ಹೋದಂತಾಗಿದೆ. ಅವರು ನಂಬಿ ಬಿತ್ತಿದ ಕುಂಬಳಕಾಯಿ ಬೀಜಗಳು ಕಳಪೆಯಾಗಿದ್ದರಿಂದ ಫಸಲು ಬಾರದೆ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಇದರಿಂದ ಕಂಗಾಲಾಗಿರುವ ಅಶ್ವತ್ಥಪ್ಪ ಅವರಿಗೆ ಸೂಕ್ತ ಪರಿಹಾರ ನೀಡುವಂತೆ ರೈತ ಸಂಘವು ಒತ್ತಾಯಿಸಿದೆ. Farmer – ರೈತ ವಿರೋಧಿ ನೀತಿಗಳಿಂದ ಸಂಕಷ್ಟದಲ್ಲಿರುವ ರೈತ “ಈಗಾಗಲೇ ರೈತ ವಿರೋಧಿ ನೀತಿಗಳಿಂದ ರೈತ ಬೀದಿಗೆ ಬಂದಿದ್ದಾನೆ. ಬೆಳೆದ ಬೆಳೆಗೆ ಸರಿಯಾದ ಬೆಲೆ […] - [CISF Recruitment 2025 - 403 ಹೆಡ್ ಕಾನ್‌ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ, ಕೂಡಲೇ ಅರ್ಜಿ ಸಲ್ಲಿಸಿ…!](https://ismkannadanews.com/cisf-recruitment-2025-head-constable-403-posts/): CISF Recruitment 2025 – ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) ಯಲ್ಲಿ ಉದ್ಯೋಗ ಹುಡುಕುತ್ತಿರುವವರಿಗೆ ಸಿಹಿ ಸುದ್ದಿ! ಸಿಐಎಸ್‌ಎಫ್ 2025 ನೇ ಸಾಲಿನ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದ್ದು, ಒಟ್ಟು 403 ಹೆಡ್ ಕಾನ್‌ಸ್ಟೇಬಲ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಸಕ್ತಿ ಮತ್ತು ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಈ ಲೇಖನವನ್ನು ಸಂಪೂರ್ಣವಾಗಿ ಓದಿ, ತಿಳಿಸಿದಂತೆ ಅರ್ಜಿ ಸಲ್ಲಿಸಬಹುದು. ಹುದ್ದೆಯ ವಿವರಗಳು: CISF Recruitment 2025 ಹುದ್ದೆಯ ಹೆಸರು: ಹೆಡ್ ಕಾನ್‌ಸ್ಟೇಬಲ್ […] - [Video : ದೇಶ ಮೊದಲು ಎಂದು ತನ್ನ 1 ವರ್ಷದ ಮಗುವನ್ನು ಬಿಟ್ಟು ಗಡಿಗೆ ತೆರಳಿದ ಯೋಧೆ, ಭಾವನಾತ್ಮಕ ವಿಡಿಯೋ ವೈರಲ್…!](https://ismkannadanews.com/video-bsf-mother-leaves-infant-for-nation/): Video: ದೇಶದ ರಕ್ಷಣೆಗಾಗಿ ತಮ್ಮ ಸರ್ವಸ್ವವನ್ನೂ ಮುಡಿಪಾಗಿಡುವ ಯೋಧರ ಬದ್ಧತೆಗೆ ಸಾಕ್ಷಿಯಾದ ಒಂದು ಹೃದಯಸ್ಪರ್ಶಿ ಘಟನೆ ಬೆಳಕಿಗೆ ಬಂದಿದೆ. ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ಬೋರ್ಗಾಂವ್ ಪೇಠ್ ನಿವಾಸಿಯಾದ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಯೋಧೆ ರೇಷ್ಮಾ ಇಂಗಳೆ ಅವರು, ತಮ್ಮ ಕೇವಲ ಒಂದು ವರ್ಷದ ಮಗುವನ್ನು ತೊರೆದು ಗಡಿ ಕರ್ತವ್ಯಕ್ಕೆ ಮರಳಲು ತಕ್ಷಣವೇ ಹೊರಟಿದ್ದಾರೆ. ಈ ಭಾವನಾತ್ಮಕ ಕ್ಷಣದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. Video – ತಾಯಿಯ ಮಡಿಲಲ್ಲಿ ಮಗು, ಗಡಿಯಿಂದ ಬಂದ ಕರೆ! […] - [Hindu God : ರಪ್ಪಲ್ಲಹಳ್ಳಿ ಆಂಜನೇಯಸ್ವಾಮಿ ದೇವಾಲಯಕ್ಕೆ ಕಾಯಕಲ್ಪ: ಗ್ರಾಮಸ್ಥರ ಒಗ್ಗೂಡಿದ ಪ್ರಯತ್ನ...!](https://ismkannadanews.com/hindu-god-anjaneya-temple-renovation-2025/): Hindu God – ಚಿಕ್ಕಬಳ್ಳಾಪುರ ಜಿಲ್ಲೆಯ ರಪ್ಪಲ್ಲಹಳ್ಳಿಯಲ್ಲಿ ನೆಲೆಸಿರುವ ಪುರಾತನ ಆಂಜನೇಯಸ್ವಾಮಿ ದೇವಾಲಯವು ಗ್ರಾಮಸ್ಥರ ಸಹಕಾರದಿಂದ ಇದೀಗ ನವೀಕರಣಗೊಂಡಿದೆ. 400 ವರ್ಷಗಳಿಗೂ ಹೆಚ್ಚು ಇತಿಹಾಸ ಹೊಂದಿರುವ ಈ ದೇವಾಲಯಕ್ಕೆ ಜಂಗಾಲಹಳ್ಳಿ, ಅಪ್ಪರೆಡ್ಡಿಹಳ್ಳಿ, ಬೊಮ್ಮನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಕೈಜೋಡಿಸಿ ಗೋಪುರ ನಿರ್ಮಾಣ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಈ ಕಾರ್ಯವು ಭಕ್ತರ ಒಗ್ಗಟ್ಟಿಗೆ ಸಾಕ್ಷಿಯಾಗಿದೆ. Hindu God – ಐತಿಹಾಸಿಕ ಹಿನ್ನೆಲೆ: ರಪ್ಪಲ್ಲಹಳ್ಳಿಯ ಆಂಜನೇಯ ಚಿಕ್ಕಬಳ್ಳಾಪುರ ತಾಲೂಕಿನ ಮಂಡಿಕಲ್ ಹೋಬಳಿಯ ಕಮ್ಮುಗುಟ್ಟಹಳ್ಳಿ ಪಂಚಾಯಿತಿ ವ್ಯಾಪ್ತಿಯ ರಪ್ಪರಲಹಳ್ಳಿಯಲ್ಲಿ ನೆಲೆಸಿರುವ […] - [Balochistan :  ಪಾಕಿಸ್ತಾನಕ್ಕೆ ಭಾರತದ ತಿರುಗೇಟು - ಸ್ವತಂತ್ರ ದೇಶ ಘೋಷಿಸಿಕೊಂಡ ಬಲೂಚಿಸ್ತಾನ….!](https://ismkannadanews.com/balochistan-independence-declaration-2025/): Balochistan – ಬಲೂಚಿಸ್ತಾನ್ ಸ್ವತಂತ್ರ ರಾಷ್ಟ್ರವೆಂದು ಘೋಷಿಸಿಕೊಂಡಿದೆ! ಹೌದು, ನೀವು ಓದುತ್ತಿರುವುದು ನಿಜ. ಬಲೂಚಿಸ್ತಾನದ ಲೇಖಕ ಮಿರ್ ಯಾರ್ ಬಲೂಚ್ ಸೇರಿದಂತೆ ಹಲವು ನಾಯಕರು ಸಾಮಾಜಿಕ ಮಾಧ್ಯಮ ವೇದಿಕೆಯಾದ ಎಕ್ಸ್‌ನಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದ್ದು, ಇದೀಗ ಇದು ದೇಶಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇತ್ತೀಚೆಗೆ ಭಾರತವು ಗಡಿಯಾಚೆಗಿನ ಉಗ್ರರ ನೆಲೆಗಳ ಮೇಲೆ ನಡೆಸಿದ ಮಿಲಿಟರಿ ಕಾರ್ಯಾಚರಣೆಗಳ ನಂತರ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧ ಹದಗೆಟ್ಟಿರುವ ಈ ಸಂದರ್ಭದಲ್ಲಿ ಬಲೂಚಿಸ್ತಾನದ ಈ ದಿಟ್ಟ ಹೆಜ್ಜೆ ಮಹತ್ವ ಪಡೆದುಕೊಂಡಿದೆ. […] - [Ramanagara : ಮೂಕ ಬಾಲಕಿ ಅತ್ಯಾಚಾರ ಮತ್ತು ಕೊಲೆ ಆರೋಪ – ತನಿಖೆ ಚುರುಕು...!](https://ismkannadanews.com/ramanagara-mute-girl-rape-murder-case-2025/): Ramanagara – ರಾಮನಗರ ತಾಲೂಕಿನ ಭದ್ರಾಪುರ ಗ್ರಾಮದಲ್ಲಿ ನಡೆದ ಅಮಾನುಷ ಘಟನೆಯೊಂದು ತೀವ್ರ ಆಘಾತವನ್ನುಂಟು ಮಾಡಿದೆ. ಭದ್ರಾಪುರ ಗ್ರಾಮದ ಹಕ್ಕಿಪಿಕ್ಕಿ ಕಾಲೋನಿಯ (Hakkipikki Colony) ವಿಕಲಚೇತನ ಬಾಲಕಿ (14 ವರ್ಷ) ಅವರು ಮೇ 11 ರಂದು ನಾಪತ್ತೆಯಾಗಿದ್ದು, ಮರುದಿನ ಆಕೆಯ ಮೃತದೇಹವು ಗ್ರಾಮದ ಸಮೀಪದ ರೈಲು ಹಳಿ ಪಕ್ಕದಲ್ಲಿ ಪತ್ತೆಯಾಗಿದೆ. ಬಾಲಕಿಯನ್ನು ಅತ್ಯಾಚಾರ (Rape) ಎಸಗಿ ಕೊಲೆ (Murder) ಮಾಡಲಾಗಿದೆ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಈ ಘಟನೆ ರಾಮನಗರ ಜಿಲ್ಲೆಯಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. […] - [NHAI ನೇಮಕಾತಿ 2025: ಉಪ ವ್ಯವಸ್ಥಾಪಕ ಹುದ್ದೆಗಳಿಗೆ ಅರ್ಜಿ ಆಹ್ವಾನ, ಕೂಡಲೇ ಅರ್ಜಿ ಸಲ್ಲಿಸಿ...!](https://ismkannadanews.com/nhai-recruitment-2025-deputy-manager-apply-now/): NHAI – ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ  ವು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಉಪ ವ್ಯವಸ್ಥಾಪಕ ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಪ್ರಕಟಿಸಿದೆ. ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣ ಮತ್ತು ನಿರ್ವಹಣೆಯಲ್ಲಿ ಮಹತ್ವದ ಪಾತ್ರ ವಹಿಸುವ NHAI ನಲ್ಲಿ ವೃತ್ತಿ ಜೀವನವನ್ನು ರೂಪಿಸಿಕೊಳ್ಳಲು ಇದು ಸುವರ್ಣಾವಕಾಶ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ, ಅಗತ್ಯ ಅರ್ಹತೆಗಳನ್ನು ಹೊಂದಿದ್ದರೆ ನಿಗದಿತ ದಿನಾಂಕದೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. NHAI ಉಪ ವ್ಯವಸ್ಥಾಪಕ ಹುದ್ದೆಗಳ […] - [Meerut : ಮೀರತ್‌ನಲ್ಲಿ ನಿಷಿದ್ಧ ತಳಿಯ ನಾಯಿ ವಿಚಾರಕ್ಕೆ ನೆರೆಹೊರೆಯವರೊಂದಿಗೆ ಜಗಳ: ದಂಪತಿಗೆ ಹಲ್ಲೆ, ಕೂದಲು ಹಿಡಿದು ಎಳೆದಾಡಿ ಹಲ್ಲೆ...!](https://ismkannadanews.com/meerut-couple-assaulted-over-dog-dispute/): Meerut – ಉತ್ತರ ಪ್ರದೇಶದ ಮೀರತ್‌ನ ಪಲ್ಲವಪುರಂ ಫೇಸ್-2 ರ ಪ್ರತಿಷ್ಠಿತ ಕಾಲೋನಿಯಾದ ಎಸ್ ಪಾಕೆಟ್‌ನಲ್ಲಿ, ನಿಷಿದ್ಧ ತಳಿಯ ನಾಯಿಯನ್ನು ತಮ್ಮ ಮನೆಯ ಮುಂದೆ ಕರೆದುಕೊಂಡು ಹೋಗುವುದನ್ನು ನೆರೆಹೊರೆಯ ಮಹಿಳೆ ಮತ್ತು ಆಕೆಯ ಮಗಳು ವಿರೋಧಿಸಿದ್ದಕ್ಕೆ ದಂಪತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ ಎಂದು ಆರೋಪಿಸಲಾಗಿದೆ. ಈ ಘಟನೆ ಮೇ 7 ರಂದು ನಡೆದಿದೆ. ಆರೋಪಿ ಮಹಿಳೆ ತನ್ನ ಮಗ ಮತ್ತು ಕೆಲ ಪುರುಷರನ್ನು ಕರೆಸಿ ಮಹಿಳೆ ಮತ್ತು ಆಕೆಯ ಪತಿ ಮೇಲೆ ಹಲ್ಲೆ ಮಾಡಿದ್ದಾಳೆ ಎಂದು […] - [ICSI Recruitment 2025 : 54 ರಿಸರ್ಚ್ ಅಸೋಸಿಯೇಟ್ & ಕನ್ಸಲ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ!](https://ismkannadanews.com/icsi-recruitment-2025-apply-54-vacancies/): ICSI Recruitment 2025 – ಪ್ರತಿಷ್ಠಿತ ಇನ್ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರೀಸ್ ಆಫ್ ಇಂಡಿಯಾ (ICSI) ಸಂಸ್ಥೆಯಲ್ಲಿ ಕೆಲಸ ಮಾಡುವ ಕನಸು ನಿಮ್ಮದೇ? ಹಾಗಾದರೆ ನಿಮಗಿದೋ ಸಿಹಿ ಸುದ್ದಿ! ICSI ತನ್ನ 2025ನೇ ಸಾಲಿನ ನೇಮಕಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದು, ವಿವಿಧ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಈ ಉತ್ತಮ ಅವಕಾಶವನ್ನು ಬಳಸಿಕೊಳ್ಳಬಹುದು. ICSI Recruitment 2025 – ಯಾವ ಹುದ್ದೆಗಳು ಖಾಲಿ ಇವೆ? ಒಟ್ಟು ಎಷ್ಟು ಹುದ್ದೆಗಳು ಲಭ್ಯ? ICSI ಹೊರಡಿಸಿರುವ ಅಧಿಕೃತ […] - [Virat Kohli - ಅನುಷ್ಕಾ ಶರ್ಮಾ-ವಿರಾಟ್ ಕೊಹ್ಲಿ ಕೈಯಲ್ಲಿ ಎಲೆಕ್ಟ್ರಾನಿಕ್ ಉಂಗುರ: ಇದರ ವಿಶೇಷತೆ ಏನು?](https://ismkannadanews.com/virat-kohli-anushka-electronic-ring-news/): Virat Kohli – ಕ್ರಿಕೆಟ್ ಜಗತ್ತಿನ ತಾರೆ ವಿರಾಟ್ ಕೊಹ್ಲಿ ಇತ್ತೀಚೆಗೆ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ನಂತರ, ತಮ್ಮ ಪತ್ನಿ, ಖ್ಯಾತ ಬಾಲಿವುಡ್ ನಟಿ ಅನುಷ್ಕಾ ಶರ್ಮಾ (Anushka Sharma) ಅವರೊಂದಿಗೆ ಆಧ್ಯಾತ್ಮಿಕ ಗುರುಗಳಾದ ಪ್ರೇಮಾನಂದ ಮಹಾರಾಜ್ ಅವರ ಆಶ್ರಮಕ್ಕೆ ಭೇಟಿ ನೀಡಿದ್ದಾರೆ. ಸೋಮವಾರ ನಿವೃತ್ತಿ ನಿರ್ಧಾರ ಪ್ರಕಟಿಸಿದ ತಕ್ಷಣವೇ ವಿರಾಟ್, ಅನುಷ್ಕಾ ಜೊತೆಗೂಡಿ ಮಹಾರಾಜರ ದರ್ಶನ ಪಡೆದಿದ್ದು, ಈ ಭೇಟಿಯ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ. ವಿಶೇಷವಾಗಿ, ಈ ಸಂದರ್ಭದಲ್ಲಿ […] - [Namma Clinics : ಬೆಂಗಳೂರು ನಗರ ಜಿಲ್ಲೆಯ ನಮ್ಮ ಕ್ಲಿನಿಕ್‌ಗಳಲ್ಲಿ ಉದ್ಯೋಗಾವಕಾಶಗಳು: 48 ಹುದ್ದೆಗಳಿಗೆ ನೇರ ಸಂದರ್ಶನ...!](https://ismkannadanews.com/namma-clinics-bengaluru-walk-in-interview-2025/): Namma Clinics- ಬೆಂಗಳೂರು ನಗರ ಜಿಲ್ಲೆಯ ನಮ್ಮ ಕ್ಲಿನಿಕ್‌ಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ನೇರ ಸಂದರ್ಶನವನ್ನು ಆಹ್ವಾನಿಸಲಾಗಿದೆ. ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನ (National Urban Health Mission) ಅಡಿಯಲ್ಲಿ ಪಿಎಂ – ಅಭೀಮ್ (PM-ABHIM) ಯೋಜನೆಯಡಿ ಈ ನೇಮಕಾತಿ ನಡೆಯಲಿದೆ. ಒಟ್ಟು 48 ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಕೋರಲಾಗಿದೆ. Namma Clinics –  ನೇಮಕಾತಿಯ ಪ್ರಮುಖಾಂಶಗಳು: ಒಟ್ಟು ಹುದ್ದೆಗಳು: 48 ನೇಮಕಾತಿ ಪ್ರಾಧಿಕಾರ: […] - [Vastu tips - ಎಷ್ಟೇ ದುಡಿದರೂ ಹಣ ಉಳಿಯುತ್ತಿಲ್ಲವೇ? ನಿಮ್ಮ ಪರ್ಸ್‌ ನಲ್ಲಿ ಈ ವಸ್ತುಗಳನ್ನಿಡಿ....!](https://ismkannadanews.com/vastu-tips-wallet-items-for-money-luck/): Vastu tips – ಎಷ್ಟೇ ಕಷ್ಟಪಟ್ಟು ದುಡಿದರೂ ಗಳಿಸಿದ ಹಣ ಕೈಯಲ್ಲಿ ನಿಲ್ಲುತ್ತಿಲ್ಲ ಎಂಬ ಚಿಂತೆ ನಿಮ್ಮನ್ನು ಕಾಡುತ್ತಿದೆಯೇ? ಹಾಗಾದರೆ ವಾಸ್ತು ಶಾಸ್ತ್ರದ ಕೆಲವು ಸರಳ ಸಲಹೆಗಳು ನಿಮಗೆ ಸಹಾಯ ಮಾಡಬಹುದು. ವಾಸ್ತು ತಜ್ಞರ ಪ್ರಕಾರ, ನಮ್ಮ ಸುತ್ತಮುತ್ತಲಿನ ವಸ್ತುಗಳು ಮತ್ತು ಅವುಗಳ ಸ್ಥಾನವು ನಮ್ಮ ಆರ್ಥಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ. ನಿಮ್ಮ ಪರ್ಸ್‌ನಲ್ಲಿ ಕೆಲವು ನಿರ್ದಿಷ್ಟ ವಸ್ತು: ಗಳನ್ನು ಇಟ್ಟುಕೊಳ್ಳುವುದರಿಂದ ಧನಲಾಭವಾಗುವ ಸಾಧ್ಯತೆ ಇದೆ ಎಂದು ನಂಬಲಾಗಿದೆ. ಈ ವಸ್ತುಗಳು ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿ […] - [Japan - ಬ್ರೇಕಪ್‌ನಿಂದ ಕುಪಿತಗೊಂಡ ಯುವತಿಯಿಂದ ಪ್ರಿಯಕರನ ಬೆರಳು ಕತ್ತರಿಸಿ ಫ್ರಿಜ್‌ನಲ್ಲಿಟ್ಲು? ಜಪಾನ್ ನಲ್ಲಿ ನಡೆದ ಘಟನೆ….!](https://ismkannadanews.com/japan-woman-cuts-boyfriend-finger-fridge/): Japan –  ಪ್ರೀತಿಯಲ್ಲಿ ವಿಫಲರಾದಾಗ ಕೆಲವರು ಯಾವ ಹಂತಕ್ಕೂ ಇಳಿಯಬಹುದು ಎಂಬುದಕ್ಕೆ ಜಪಾನ್‌ನ ಒಸಾಕಾದಲ್ಲಿ ನಡೆದ ಈ ಭಯಾನಕ ಘಟನೆ ಸಾಕ್ಷಿಯಾಗಿದೆ. ಬ್ರೇಕಪ್‌ನಿಂದ ತೀವ್ರವಾಗಿ ನೊಂದ ಯುವತಿಯೊಬ್ಬಳು ತನ್ನ ಪ್ರಿಯಕರನ ಕೈಬೆರಳನ್ನೇ ಕತ್ತರಿಸಿ ಫ್ರಿಜ್‌ನಲ್ಲಿ ಇಟ್ಟಿರುವ ಆಘಾತಕಾರಿ ಸುದ್ದಿ ಬೆಳಕಿಗೆ ಬಂದಿದೆ. ಈ ಘಟನೆ ಜಪಾನ್‌ನಲ್ಲಿ ತೀವ್ರ ಸಂಚಲನ ಮೂಡಿಸಿದೆ. Japan  – ಪ್ರಿಯಕರನ ಬೆರಳು ಕತ್ತರಿಸಿ ಫ್ರಿಜ್‌ಗೆ ಹಾಕಿದ ಪ್ರೇಯಸಿ ವರದಿಗಳ ಪ್ರಕಾರ, ಬ್ರೇಕಪ್‌ನಿಂದ ಕೋಪಗೊಂಡ 20 ವರ್ಷದ ಸಾಕಿ ಸಾಟೊ ಎಂಬ ಯುವತಿ ತನ್ನ […] - [NCRTC ನೇಮಕಾತಿ 2025: ಜೂನಿಯರ್ ಇಂಜಿನಿಯರ್, ಸಹಾಯಕ ಮತ್ತು ಇತರೆ ಹುದ್ದೆಗಳಿಗೆ ಅರ್ಜಿ ಆಹ್ವಾನ….!](https://ismkannadanews.com/ncrtc-2025-recruitment-online-application/): NCRTC – ರಾಷ್ಟ್ರೀಯ ರಾಜಧಾನಿ ಪ್ರಾದೇಶಿಕ ಸಾರಿಗೆ ನಿಗಮ ದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಜೂನಿಯರ್ ಇಂಜಿನಿಯರ್, ಪ್ರೋಗ್ರಾಮಿಂಗ್ ಅಸೋಸಿಯೇಟ್, ಸಹಾಯಕ (ಅಸಿಸ್ಟಂಟ್) ಮತ್ತು ಜೂನಿಯರ್ ಮೇಂಟೇನರ್ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. NCRTC – ಪ್ರಮುಖ ಅಂಶಗಳು: ಸಂಸ್ಥೆ: ರಾಷ್ಟ್ರೀಯ ರಾಜಧಾನಿ ಪ್ರಾದೇಶಿಕ ಸಾರಿಗೆ ನಿಗಮ (NCRTC) ಹುದ್ದೆಗಳ ಹೆಸರು: ಜೂನಿಯರ್ ಇಂಜಿನಿಯರ್, ಪ್ರೋಗ್ರಾಮಿಂಗ್ ಅಸೋಸಿಯೇಟ್, ಅಸಿಸ್ಟಂಟ್, ಜೂನಿಯರ್ ಮೇಂಟೇನರ್ ಅರ್ಜಿ […] - [Viral Video: ಮಗಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದವನಿಗೆ ತಾಯಿಯಿಂದ ಚಪ್ಪಲಿಯಿಂದ ಥಳಿತ, ವೈರಲ್ ಆದ ವಿಡಿಯೋ…!](https://ismkannadanews.com/mother-beats-molester-viral-video-hamirpur/): Viral Video – ಉತ್ತರ ಪ್ರದೇಶದ ಹಮೀರ್‌ಪುರದಲ್ಲಿ ನಡೆದ ಒಂದು ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತನ್ನ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ವ್ಯಕ್ತಿಯನ್ನು ಆಕೆಯ ತಾಯಿ ಸಾರ್ವಜನಿಕವಾಗಿ ಚಪ್ಪಲಿಯಿಂದ ಥಳಿಸಿದ್ದಾರೆ. ರಸ್ತೆಯಲ್ಲಿ ಜನರು ನೋಡುತ್ತಿರುವಾಗಲೇ ಆ ಮಹಿಳೆ ಆ ದುಷ್ಕರ್ಮಿಯ ಕೆನ್ನೆಗೆ ಜೋರಾಗಿ ಹೊಡೆದಿದ್ದಾರೆ. ಈ ಘಟನೆಯ ವಿಡಿಯೋದಲ್ಲಿ, ಆ ಮಹಿಳೆ ಆ ವ್ಯಕ್ತಿಯನ್ನು ಚಪ್ಪಲಿಯಿಂದ ಹೊಡೆಯುತ್ತಿದ್ದರೆ, ಆತ ಬಿಟ್ಟುಬಿಡಿ ಎಂದು ಬೇಡಿಕೊಳ್ಳುತ್ತಿರುವುದು ಸ್ಪಷ್ಟವಾಗಿ ಕೇಳಿಸುತ್ತದೆ. ಆದರೆ, ಆ ತಾಯಿ […] - [Local News : ಅದ್ದೂರಿಯಾಗಿ ನಡೆದ ಗಡಿದಂ ಲಕ್ಷ್ಮೀವೆಂಕಟೇಶ್ವರ ಸ್ವಾಮಿ ಬ್ರಹ್ಮರಥೋತ್ಸವ....!](https://ismkannadanews.com/local-news-gadidam-brahmarathotsava-2025/): Local News – ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನಲ್ಲಿರುವ ಐತಿಹಾಸಿಕ ಮತ್ತು ಪ್ರಸಿದ್ಧ ಪುಣ್ಯಕ್ಷೇತ್ರವಾದ ದೇವರಗುಡಿಪಲ್ಲಿ (ಗಡದಿಂ) ಶ್ರೀ ಲಕ್ಷ್ಮೀವೆಂಕಟೇಶ್ವರ ಸ್ವಾಮಿಯ ಆರಾಧನಾ ಕೇಂದ್ರವಾಗಿ ಭಕ್ತರ ಮನದಲ್ಲಿ ವಿಶೇಷ ಸ್ಥಾನ ಪಡೆದಿದೆ. ಇಲ್ಲಿ ಪ್ರತಿ ವರ್ಷ ನಡೆಯುವ ಬ್ರಹ್ಮರಥೋತ್ಸವವು ಒಂದು ದೊಡ್ಡ ಹಬ್ಬದ ವಾತಾವರಣವನ್ನು ಸೃಷ್ಟಿಸುತ್ತದೆ. ಈ ವರ್ಷದ ದೇವರಗುಡಿಪಲ್ಲಿ ಲಕ್ಷ್ಮೀವೆಂಕಟೇಶ್ವರ ಸ್ವಾಮಿ ಬ್ರಹ್ಮರಥೋತ್ಸವವು ಸೋಮವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅತ್ಯಂತ ವಿಜೃಂಭಣೆಯಿಂದ ನೆರವೇರಿತು. Local News – ರಥೋತ್ಸವದ ಸಂಭ್ರಮ: ಭಕ್ತರ ಭಾವೈಕ್ಯತೆ ಬ್ರಹ್ಮರಥೋತ್ಸವದ ದಿನದಂದು […] - [Rain Alert : ಬೆಂಗಳೂರು ಸೇರಿ 21 ಜಿಲ್ಲೆಗಳಲ್ಲಿ ಇಂದು ಭಾರಿ ಮಳೆ ಸಾಧ್ಯತೆ, ಯೆಲ್ಲೋ ಅಲರ್ಟ್....!](https://ismkannadanews.com/karnataka-rain-alert-may-13-weather-warning/): Rain Alert – ಕಳೆದ ಕೆಲವು ವಾರಗಳಿಂದ ತೀವ್ರ ಬಿಸಿಲಿನಿಂದ ಕಂಗೆಟ್ಟಿದ್ದ ಕರ್ನಾಟಕದ ಜನತೆಗೆ ಹವಾಮಾನ ಇಲಾಖೆ ಸಿಹಿ ಸುದ್ದಿಯನ್ನು ನೀಡಿದೆ. ಸೋಮವಾರ ರಾತ್ರಿ ರಾಜ್ಯದ ಹಲವೆಡೆ ಹಗುರದಿಂದ ಕೂಡಿದ ಉತ್ತಮ ಮಳೆಯಾಗಿದ್ದು, ಇಂದು (ಮೇ 13) ಬೆಂಗಳೂರು ನಗರ ಸೇರಿದಂತೆ ರಾಜ್ಯದ 21 ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಹವಾಮಾನ ಇಲಾಖೆಯು ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಅನ್ನು ಘೋಷಿಸಿದೆ. Rain Alert – […] - [Local News : ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ವತಿಯಿಂದ ಗುಡಿಬಂಡೆ ತಾಲ್ಲೂಕಿನ ದಪ್ಪರ್ತಿಯಲ್ಲಿ ಹರಿದಾಸರ ಭಕ್ತಿ ಲಹರಿ....!](https://ismkannadanews.com/local-news-haridasa-bhakti-bhajan-gudibande/): Local News – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲ್ಲೂಕಿನ ದಪ್ಪರ್ತಿ ಗ್ರಾಮದ ಆಂಜನೇಯಸ್ವಾಮಿ ದೇವಾಲಯವು ಭಾನುವಾರ ಹರಿದಾಸರ ಭಕ್ತಿ ಸಂಗೀತದ ಸಾಗರದಲ್ಲಿ ಮುಳುಗಿತ್ತು. ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ದಾಸರ ತತ್ತ್ವಪದಗಳ ಸಾಮೂಹಿಕ ಭಜನೆ ಕಾರ್ಯಕ್ರಮವು ಭಕ್ತರನ್ನು ಆಧ್ಯಾತ್ಮಿಕ ಲೋಕಕ್ಕೆ ಕೊಂಡೊಯ್ದಿತು. ಇತ್ತೀಚೆಗೆ ಅಗಲಿದ ಸುಬ್ರಹ್ಮಣ್ಯ ಸ್ವಾಮಿಗಳಿಗೆ ಪುಷ್ಪ ನಮನ ಸಲ್ಲಿಸುವ ಮೂಲಕ ಕಾರ್ಯಕ್ರಮವು ಭಾವನಾತ್ಮಕವಾಗಿ ಪ್ರಾರಂಭವಾಯಿತು.   Local News – ಹರಿದಾಸರ ಭಕ್ತಿ ಮತ್ತು ದಾಸ ಸಾಹಿತ್ಯದ ಮಹತ್ವ ಕಾರ್ಯಕ್ರಮದಲ್ಲಿ ಮಾತನಾಡಿದ ಅಖಿಲ […] - [JanasPandana : ಜನಸ್ಪಂದನಾ ಕಾರ್ಯಕ್ರಮಕ್ಕೆ ಅಧಿಕಾರಿಗಳು ಕಡ್ಡಾಯವಾಗಿ ಹಾಜರಾಗಲು ಶಾಸಕ ಸುಬ್ಬಾರೆಡ್ಡಿ ಸೂಚನೆ…!](https://ismkannadanews.com/janaspandana-mla-subbareddy-officers-attendance/): JanasPandana – ಮುಂಬರುವ ಮೇ 16 ರಂದು ತಾಲೂಕಿನ ಉಲ್ಲೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯಲಿರುವ ಜನಸ್ಪಂದನಾ ಕಾರ್ಯಕ್ರಮಕ್ಕೆ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಕಡ್ಡಾಯವಾಗಿ ಖುದ್ದಾಗಿ ಹಾಜರಿರಬೇಕು ಎಂದು ಶಾಸಕ ಎಸ್.ಎನ್. ಸುಬ್ಬಾರೆಡ್ಡಿ (MLA S.N. Subbareddy) ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. JanasPandana – ಪೂರ್ವಭಾವಿ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಜನಸ್ಪಂದನಾ ಸಭೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಶಾಸಕರು, ಇತ್ತೀಚಿನ ದಿನಗಳಲ್ಲಿ ಕೆಲವು ಅಧಿಕಾರಿಗಳು […] - [Summer Camp : ಮಕ್ಕಳ ಪ್ರತಿಭೆಗೆ ವೇದಿಕೆಯಾದ ಗುಡಿಬಂಡೆ ವಿಕಾಸ ಕೇಂದ್ರದ ಬಾಲಸಂಗಮ….!](https://ismkannadanews.com/summer-camp-baalasangama-gudibande-2025/): Summer Camp – ಜನಕಲ್ಯಾಣ ಟ್ರಸ್ಟ್‌ನ ಗ್ರಾಮ ವಿಕಾಸ ಕೇಂದ್ರವು ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಶ್ರೀ ಅರವಿಂದ ಶಾಲೆಯಲ್ಲಿ ಇತ್ತೀಚೆಗೆ “ಬಾಲಸಂಗಮ” ಎಂಬ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಕಾರ್ಯಕ್ರಮವು ಗುಡಿಬಂಡೆ ತಾಲೂಕಿನ ಮಕ್ಕಳಿಗೆ ತಮ್ಮ ಸಾಂಸ್ಕೃತಿಕ ಪ್ರತಿಭೆ ಮತ್ತು ಕ್ರೀಡಾ ಪ್ರತಿಭೆಯನ್ನು ಪ್ರದರ್ಶಿಸಲು ಒಂದು ಅದ್ಭುತ ವೇದಿಕೆಯನ್ನು ಕಲ್ಪಿಸಿತು. ಈ ಕಾರ್ಯಕ್ರಮವು ಸ್ಥಳೀಯವಾಗಿ ಮಕ್ಕಳಲ್ಲಿನ ಸುಪ್ತ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮಹತ್ವದ ಪಾತ್ರ ವಹಿಸಿತು. Summer Camp –  ಮಕ್ಕಳ ಶಿಕ್ಷಣ ಮತ್ತು […] - [Lesbian Love Story : ಮಿರ್ಜಾಪುರದ ಸಲಿಂಗಿಗಳ ಲವ್ ಸ್ಟೋರಿ, ಒಟ್ಟಿಗೆ ಬದುಕುತ್ತೇವೆ, ಒಟ್ಟಿಗೆ ಸಾಯ್ತೇವೆ ಎಂದ ಸಲಿಂಗಿ ಪ್ರೇಮಿಗಳು…!](https://ismkannadanews.com/mirzapur-lesbian-love-story-same-sex-marriage/): Lesbian Love Story – ಪ್ರೀತಿಗೆ ಯಾವುದೇ ಗಡಿಗಳಿಲ್ಲ. ಎರಡು ಹೃದಯಗಳು ಸಾಮಾಜಿಕ ಕಟ್ಟಳೆಗಳನ್ನು ಮೀರಿ ಒಂದಾಗಲು ಬಯಸಿದಾಗ, ಇಡೀ ವ್ಯವಸ್ಥೆಯೇ ಪ್ರಶ್ನಾರ್ಹವಾಗುತ್ತದೆ. ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ಇಂತಹದ್ದೇ ಒಂದು ಅಸಾಮಾನ್ಯ ಘಟನೆ ಬೆಳಕಿಗೆ ಬಂದಿದೆ. ಇಬ್ಬರು ಯುವತಿಯರು ಪರಸ್ಪರ ವಿವಾಹವಾಗಲು ಪಟ್ಟು ಹಿಡಿದಿರುವುದು ಪೊಲೀಸ್ ಇಲಾಖೆಯನ್ನು ಸಹ ಚಿಂತೆಗೆ ದೂಡಿದೆ. ಈ ವಿಚಿತ್ರ ಪ್ರೇಮ ಸಂಬಂಧವು ಕೇವಲ ಕುಟುಂಬಗಳನ್ನಷ್ಟೇ ಅಲ್ಲದೆ, ಕಾನೂನು ಮತ್ತು ಸುವ್ಯವಸ್ಥೆಯನ್ನೂ ಮರುಪರಿಶೀಲಿಸುವಂತೆ ಮಾಡಿದೆ. Lesbian Love Story – ಏನಿದು ಮಿರ್ಜಾಪುರದ […] - [Jamun Seeds : ನೇರಳೆ ಹಣ್ಣಿನ ಬೀಜಗಳ ಸೇವನೆಯಿಂದ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಗೊತ್ತಾ? ಈ ಸುದ್ದಿ ಓದಿ...!](https://ismkannadanews.com/jamun-seeds-health-benefits-natural-remedy/): Jamun Seeds – ನೇರಳೆ ಹಣ್ಣು ತಿನ್ನುವಾಗ ಅದರ ಬೀಜಗಳನ್ನು ಎಸೆಯುವ ಮೊದಲು ಒಮ್ಮೆ ಯೋಚಿಸಿ! ಈ ಚಿಕ್ಕ ಬೀಜಗಳು ಆರೋಗ್ಯಕ್ಕೆ (Health Benefits) ಅದ್ಭುತ ಪ್ರಯೋಜನಗಳನ್ನು ಒದಗಿಸುತ್ತವೆ. ಇಂದಿನ ಜೀವನಶೈಲಿಯಲ್ಲಿ ರಕ್ತದೊತ್ತಡ (Blood Pressure), ಮಧುಮೇಹ (Diabetes), ಜೀರ್ಣಕ್ರಿಯೆಯ ಸಮಸ್ಯೆಗಳು (Digestive Issues) ಮತ್ತು ಚರ್ಮದ ಆರೈಕೆ (Skin Care) ಸಂಬಂಧಿತ ತೊಂದರೆಗಳು ಸಾಮಾನ್ಯವಾಗಿವೆ. ಆದರೆ, ನೇರಳೆ ಹಣ್ಣಿನ ಬೀಜಗಳು ಈ ಸಮಸ್ಯೆಗಳಿಗೆ ನೈಸರ್ಗಿಕವಾಗಿ ಪರಿಹಾರ ನೀಡುತ್ತವೆ. ಈ ಲೇಖನದಲ್ಲಿ ನೇರಳೆ ಬೀಜಗಳ (Jamun Seeds […] - [Vivo Y300 GT : ಬೃಹತ್ ಬ್ಯಾಟರಿ, ಫಾಸ್ಟ್ ಚಾರ್ಜಿಂಗ್‌ನೊಂದಿಗೆ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಟ್ಟ ನೂತನ Vivo ಸ್ಮಾರ್ಟ್‌ಫೋನ್….!](https://ismkannadanews.com/vivo-y300-gt-specifications-price-launch-india/): Vivo Y300 GT – ಸ್ಮಾರ್ಟ್‌ಫೋನ್ ಜಗತ್ತಿನಲ್ಲಿ ತನ್ನ ವಿಭಿನ್ನ ಫೀಚರ್‌ಗಳು ಮತ್ತು ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಯುವಜನರ ಗಮನ ಸೆಳೆದಿರುವ ವಿವೋ (Vivo) ಕಂಪನಿಯು ಭಾರತೀಯ ಮಾರುಕಟ್ಟೆಗೆ ತನ್ನ ಹೊಸ ಸಂಚಲನ ವಿವೋ Y300 GT (Vivo Y300 GT) ಅನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್ ಬರೋಬ್ಬರಿ 7,620mAh (7620mAh Battery) ಸಾಮರ್ಥ್ಯದ ಬೃಹತ್ ಬ್ಯಾಟರಿಯನ್ನು ಹೊಂದಿದ್ದು, ಒಮ್ಮೆ ಚಾರ್ಜ್ ಮಾಡಿದರೆ ದಿನವಿಡೀ ನಿಶ್ಚಿಂತೆಯಿಂದ ಬಳಸಬಹುದು. ಅಷ್ಟೇ ಅಲ್ಲದೆ, ಕೇವಲ ಕೆಲವೇ ನಿಮಿಷಗಳಲ್ಲಿ ಫೋನ್ […] - [Gwalior : ಗ್ವಾಲಿಯರ್‌ನಲ್ಲಿ ವಧು-ವರರಿಂದ ಅಪಾಯಕಾರಿ ಕಾರ್ ಸ್ಟಂಟ್: ಸಂಚಾರ ಪೊಲೀಸರಿಂದ ದಂಡ….!](https://ismkannadanews.com/gwalior-bride-groom-car-stunt-police-fine/): Gwalior – ಒಂದು ದಂಪತಿಯು ಚಲಿಸುತ್ತಿರುವ ಕಾರ್‌ನ ಮೇಲೆ ಅಪಾಯಕಾರಿ ಸ್ಟಂಟ್‌ಗಳನ್ನು ಪ್ರದರ್ಶಿಸಿದ್ದಕ್ಕಾಗಿ ಗ್ವಾಲಿಯರ್ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಐದು ದಿನಗಳ ಹಿಂದೆ ವೈರಲ್ ಆಗಿತ್ತು. ವಿವಾಹವಾಗುವ ಸ್ಥಿತಿಯಲ್ಲಿದ್ದ ವರನು ಕಾರ್‌ನ ಛಾವಣಿಯ ಮೇಲೆ ನೃತ್ಯ ಮಾಡುತ್ತಿರುವುದು ಮತ್ತು ವಧುವು ಬೋನೆಟ್ ಮೇಲೆ ಕುಳಿತು ‘ಇಷ್ಕ್ ಕಿ ಗಲಿ ವಿಚ್ ನೋ ಎಂಟ್ರಿ’ ಎಂಬ ಹಾಡಿಗೆ ತಾಳಮೆದುತ್ತಿರುವುದು ಕಂಡುಬಂದಿದೆ. Gwalior – ವಿಡಿಯೋದಲ್ಲಿ ಏನಿದೆ? ವಿಡಿಯೋದಲ್ಲಿ, ಹೊಸದಾಗಿ ಮದುವೆಯಾದ ವರನೊಬ್ಬ […] - [Dalit : ದಲಿತರ ಸಬಲೀಕರಣಕ್ಕೆ ನನ್ನ ಬದ್ಧತೆ: ಲಕ್ಷ್ಮೀನರಸಿಂಹಪ್ಪ ಅವರ ದೃಢ ಸಂಕಲ್ಪ](https://ismkannadanews.com/dalit-empowerment-bagepalli-press-meet-2025/): Dalit – “ದಲಿತರು, ಕೂಲಿ ಕಾರ್ಮಿಕರು, ಬಡವರು ಮತ್ತು ಹಿಂದುಳಿದವರ ಸಮಸ್ಯೆಗಳಿಗೆ ಸ್ಪಂದಿಸಿ, ಹೋರಾಟಗಳ ಮೂಲಕ ನ್ಯಾಯ ಒದಗಿಸುವುದು ಹಾಗೂ ಜಿಲ್ಲೆಯಲ್ಲಿ ಜೈ ಭೀಮ್ ಅಖಿಲ ಭಾರತ ದಲಿತ ಹೋರಾಟ ಸಮಿತಿಯನ್ನು ಬಲಿಷ್ಠಗೊಳಿಸುವುದು ನನ್ನ ಪ್ರಾಮಾಣಿಕ ಪ್ರಯತ್ನವಾಗಿರುತ್ತದೆ” ಎಂದು ನೂತನ ಜಿಲ್ಲಾಧ್ಯಕ್ಷ ಎಂ.ವಿ.ಲಕ್ಷ್ಮೀನರಸಿಂಹಪ್ಪ ಅವರು ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದ ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬುದ್ಧ, ಬಸವ ಮತ್ತು ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳೊಂದಿಗೆ ಸಮಸಮಾಜದ ಕನಸು ಹೊತ್ತಿರುವ ನಮ್ಮ ಸಮಿತಿಯು […] - [Balochistan: ಪಾಕ್‌ ನಾಶಕ್ಕೆ ಬಲೂಚಿಗಳ ಶಪಥ, ಅಗತ್ಯ ನೆರವು ನೀಡುವಂತೆ ಭಾರತಕ್ಕೆ ಬಲೂಚಿಗಳ ಮನವಿ…!](https://ismkannadanews.com/balochistan-asks-india-support-destroy-pakistan/): Balochistan – ಪಾಕಿಸ್ತಾನವು ಭಾರತದೊಂದಿಗೆ ಕದನ ವಿರಾಮ ಘೋಷಿಸಿದ್ದರೂ, ಗಡಿಯಲ್ಲಿ ಶಾಂತಿಯ ವಾತಾವರಣ ಮೂಡುವ ಲಕ್ಷಣಗಳು ಕಾಣುತ್ತಿಲ್ಲ. ಒಂದು ಕಡೆ ಶಾಂತಿಯ ನಾಟಕವಾಡುತ್ತಿರುವ ಪಾಕಿಸ್ತಾನಕ್ಕೆ, ತನ್ನದೇ ನೆಲದಲ್ಲಿರುವ ಪ್ರತ್ಯೇಕವಾದಿ ಸಂಘಟನೆಗಳು ತಲೆನೋವಾಗಿ ಪರಿಣಮಿಸಿವೆ. ಅದರಲ್ಲೂ ಬಲೂಚ್ ಲಿಬರೇಶನ್ ಆರ್ಮಿ (Baloch Liberation Army) ತಮ್ಮ ಸ್ವಾತಂತ್ರ್ಯಕ್ಕಾಗಿ ಭಾರತದ ಸಹಾಯವನ್ನು ಕೋರಿರುವುದು ಗಮನಾರ್ಹ ಬೆಳವಣಿಗೆಯಾಗಿದೆ. Balochistan – ಪಾಕ್ ವಿರುದ್ಧ ಹೋರಾಟ: ಭಾರತಕ್ಕೆ ಬಿಎಲ್‌ಎ ಮನವಿ ಪಾಕಿಸ್ತಾನದ ಸೇನೆಯ ವಿರುದ್ಧ ಸಶಸ್ತ್ರ ಹೋರಾಟ ನಡೆಸುತ್ತಿರುವ ಬಲೂಚ್ ಲಿಬರೇಶನ್ ಆರ್ಮಿ […] - [Dried Mango Leaves: ಒಣಗಿದ ಮಾವಿನ ಎಲೆಗಳಿಗೆ ವಿದೇಶದಲ್ಲಿ ಭಾರೀ ಬೇಡಿಕೆ, ಒಂದು ಪ್ಯಾಕೆಟ್‌ಗೆ ₹500 ಅಂತೆ ನೋಡು ಗುರು…!](https://ismkannadanews.com/dried-mango-leaves-uses-and-global-demand/): Dried Mango Leaves – ಹಿಂದೂ ಸಂಸ್ಕೃತಿಯಲ್ಲಿ ಮಾವಿನ ಎಲೆಗಳಿಗೆ ವಿಶೇಷ ಸ್ಥಾನವಿದೆ. ಶುಭ ಕಾರ್ಯಗಳು, ವಿವಾಹ, ಹಬ್ಬ-ಹರಿದಿನಗಳಲ್ಲಿ ಮಾವಿನ ಎಲೆಗಳನ್ನು ತೋರಣವಾಗಿ ಕಟ್ಟಲಾಗುತ್ತದೆ. ಕಲಶದಲ್ಲಿ ಮಾವಿನ ಕೊಂಬೆಯನ್ನು ಇಡುವುದು ಸಾಮಾನ್ಯ. ಇವು ಮನೆಗೆ ಶುಭವನ್ನು ತರುತ್ತವೆ ಎಂಬ ನಂಬಿಕೆ ಇದೆ. ಆದರೆ ಇತ್ತೀಚೆಗೆ ಒಣಗಿದ ಮಾವಿನ ಎಲೆ, ನೇರಳೆ ಎಲೆ, ಮತ್ತು ಜಾಕ್‌ಫ್ರೂಟ್ ಎಲೆಗಳು ವಿದೇಶಗಳಿಗೆ ರಫ್ತು ಆಗುತ್ತಿವೆ, ಅದೂ ಒಂದು ಪ್ಯಾಕೆಟ್‌ಗೆ £4.49, ಅಂದರೆ ಸುಮಾರು ₹500ಕ್ಕೆ! Dried Mango Leaves –  ಯುಕೆಯಲ್ಲಿ […] - [Cotton Corporation of India Limited ನಲ್ಲಿ ಖಾಲಿಯಿರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ, ಪೂರ್ಣ ಮಾಹಿತಿ ಇಲ್ಲಿದೆ ನೋಡಿ…!](https://ismkannadanews.com/cotton-corporation-of-india-recruitment-2025/): Cotton Corporation of India Limited – ಹತ್ತಿ ನಿಗಮ ನೇಮಕಾತಿ 2025: ಕಾಟನ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (CCI) ಅರ್ಹ ಅಭ್ಯರ್ಥಿಗಳಿಂದ ಮ್ಯಾನೇಜ್‌ಮೆಂಟ್ ಟ್ರೈನಿ (Management Trainee) ಮತ್ತು ಜೂನಿಯರ್ ಅಸಿಸ್ಟೆಂಟ್ (Junior Assistant) ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಹೊಂದಿರುವ ಮತ್ತು ಅಗತ್ಯ ಅರ್ಹತೆಗಳನ್ನು ಪೂರೈಸುವ ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಇದು ಸರ್ಕಾರಿ ಉದ್ಯೋಗ ಹುಡುಕುತ್ತಿರುವವರಿಗೆ ಸುವರ್ಣಾವಕಾಶವಾಗಿದೆ. Cotton Corporation of India […] - [RRB Recruitment 2025: ಸಹಾಯಕ ಲೋಕೋ ಪೈಲಟ್ ಹುದ್ದೆಗೆ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ, ಕೂಡಲೇ ಅರ್ಜಿ ಸಲ್ಲಿಸಿ…!](https://ismkannadanews.com/rrb-recruitment-2025-assistant-loco-pilot-jobs/): RRB Recruitment 2025 – ರೈಲ್ವೆ ನೇಮಕಾತಿ ಮಂಡಳಿ (RRB) ಯಿಂದ ಉದ್ಯೋಗಾಕಾಂಕ್ಷಿಗಳಿಗೆ ಸಂತಸದ ಸುದ್ದಿ ಬಂದಿದೆ! 2025 ನೇ ಸಾಲಿನ ಸಹಾಯಕ ಲೋಕೋ ಪೈಲಟ್ (Assistant Loco Pilot – ALP) ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ವಿಸ್ತರಿಸಲಾಗಿದೆ. ಈ ಹಿಂದೆ ಮೇ 11 ರಂದು ಕೊನೆಯ ದಿನಾಂಕವನ್ನು ನಿಗದಿಪಡಿಸಲಾಗಿತ್ತು. ಆದರೆ, ಸಾವಿರಾರು ಯುವಕ ಯುವತಿಯರ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ, ಆರ್‌ಆರ್‌ಬಿ ಈ ಗಡುವನ್ನು ಇದೀಗ ಮೇ 19, 2025 ರವರೆಗೆ […] - [Local News - ₹1 ಕೋಟಿ ವೆಚ್ಚದಲ್ಲಿ ಸೇತುವೆ ಮತ್ತು ಚೆಕ್ ಡ್ಯಾಂ ನಿರ್ಮಾಣಕ್ಕೆ ಶಾಸಕರಿಂದ ಭೂಮಿ ಪೂಜೆ](https://ismkannadanews.com/local-news-checkdam-bhoomi-pooja-by-subbareddy/): Local News – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಹಂಪಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆದಿನಾರಾಯಣಹಳ್ಳಿ ಗ್ರಾಮದ ಬಳಿ ಕುಶಾವತಿ ನದಿಗೆ ಅಡ್ಡಲಾಗಿ ಸುಮಾರು ₹1 ಕೋಟಿ ವೆಚ್ಚದ ಸೇತುವೆ ಮತ್ತು ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿಗೆ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಅವರು ಇಂದು ಭೂಮಿ ಪೂಜೆ ನೆರವೇರಿಸಿದರು. ಈ ಮೂಲಕ ಪ್ರದೇಶದ ಜನರ ಬಹುಕಾಲದ ಬೇಡಿಕೆಯೊಂದು ಈಡೇರಲಿದೆ. Local News – ಆದಿನಾರಾಯಣಹಳ್ಳಿ ಗ್ರಾಮದ ಜನರ ಕನಸು ನನಸಾಗಲಿದೆ ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕರು, […] - [Hemareddy Mallamma : ಸಮಾಜ ಸುಧಾರಣೆಯಲ್ಲಿ ಹೇಮರೆಡ್ಡಿ ಮಲ್ಲಮ್ಮನವರ ಪಾತ್ರ ಅನನ್ಯ: ಪರಿಮಳ ಅಭಿಮತ](https://ismkannadanews.com/hemareddy-mallamma-jayanti-2025-gudibande/): Hemareddy Mallamma – 14ನೇ ಶತಮಾನದಲ್ಲಿ ಮೂಡನಂಬಿಕೆಗಳು ಮತ್ತು ಅನಿಷ್ಟ ಪದ್ಧತಿಗಳ ವಿರುದ್ಧ ಧ್ವನಿ ಎತ್ತಿ ಸಮಾಜವನ್ನು ತಿದ್ದುವಲ್ಲಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನವರ ಪಾತ್ರ ಮಹತ್ವದ್ದು ಎಂದು ನ್ಯೂ ವಿಷನ್ ಶಾಲೆಯ ಮುಖ್ಯಸ್ಥೆ ಡಿ.ಎಲ್.ಪರಿಮಳ ಅವರು ಅಭಿಪ್ರಾಯಪಟ್ಟರು. ಚಿಕ್ಕಬಳ್ಳಾಪುರ ಗುಡಿಬಂಡೆ ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ತಾಲ್ಲೂಕು ಆಡಳಿತ ಮತ್ತು ಬೈರೇಗೌಡ ಒಕ್ಕಲಿಗರ ಸಂಘದ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮದಲ್ಲಿ ಅವರು ಮುಖ್ಯ ಭಾಷಣಕಾರರಾಗಿ ಮಾತನಾಡಿದರು. Hemareddy […] - [Soldier : ಪಾಕ್ ಪ್ರಚೋದಿತ ಗುಂಡಿನ ದಾಳಿಗೆ ಬಾಗೇಪಲ್ಲಿ ಗಡಿಯ ಯೋಧ ಹುತಾತ್ಮ; ಕಂಬನಿ ಮಿಡಿದ ಕರುನಾಡು, ಮುರಳಿ ನಾಯಕ್ ಅಮರ್‍ ರಹೇ...!](https://ismkannadanews.com/soldier-murali-naik-honored-at-bengaluru/): Soldier – ಜಮ್ಮು ಮತ್ತು ಕಾಶ್ಮೀರದಲ್ಲಿ (Jammu and Kashmir) ಭಾರತ-ಪಾಕಿಸ್ತಾನ (India-Pakistan) ಗಡಿಯಲ್ಲಿ ಉದ್ವಿಗ್ನತೆ ತಾರಕಕ್ಕೇರಿದೆ. ಗಡಿ ಭಾಗದಲ್ಲಿ (Border Conflict) ಗುಂಡಿನ ಚಕಮಕಿ (Crossfire) ನಡೆಯುತ್ತಿದ್ದು, ಈ ಸಂಘರ್ಷದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ (Bagepalli) ಸಮೀಪದ ಆಂಧ್ರಪ್ರದೇಶದ (Andhra Pradesh) ಗೋರಂಟ್ಲ ತಾಲೂಕಿನ ಕಲ್ಲಿಕೊಂಡ ಗ್ರಾಮದ ಯೋಧ  ಮುರಳಿ ನಾಯಕ್ (Murali Naik) ವೀರಮರಣವನ್ನಪ್ಪಿದ್ದಾರೆ. Soldier –  ಬಾಗೇಪಲ್ಲಿ ಸಮೀಪದ ಯೋಧ ಮುರಳಿನಾಯಕ್ ಹುತಾತ್ಮ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಸಮೀಪವಿರುವ ಆಂಧ್ರಪ್ರದೇಶದ ಗೋರಂಟ್ಲು […] - [Google Maps : ಗೂಗಲ್ ಮ್ಯಾಪ್ಸ್ ನಿಂದ ಹೊಸ ಫೀಚರ್: ಸ್ಕ್ರೀನ್‌ಶಾಟ್ ಮೂಲಕ ಲೊಕೇಶನ್ ಸೇವ್ ಮಾಡಿ..!](https://ismkannadanews.com/google-maps-screenshot-recognition-feature-2025/): Google Maps ತನ್ನ ಬಳಕೆದಾರರಿಗೆ ಪ್ರಯಾಣವನ್ನು ಇನ್ನಷ್ಟು ಸುಲಭಗೊಳಿಸಲು ಹೊಸ ಮತ್ತು ಉಪಯುಕ್ತವಾದ ವೈಶಿಷ್ಟ್ಯವನ್ನು ಪರಿಚಯಿಸಿದೆ. ಅದೇ ಸ್ಕ್ರೀನ್‌ ಶಾಟ್ ಗುರುತಿಸುವಿಕೆ’ (Screenshot Recognition) ವೈಶಿಷ್ಟ್ಯ! ಈ ಫೀಚರ್ ಮೂಲಕ, ನೀವು ತೆಗೆದ ಸ್ಕ್ರೀನ್‌ಶಾಟ್ ನಿಂದಲೇ ಸ್ಥಳದ ವಿಳಾಸವನ್ನು ಗೂಗಲ್ ಮ್ಯಾಪ್ಸ್ನಲ್ಲಿ ಸೇವ್ ಮಾಡಿಕೊಳ್ಳಬಹುದು. ಇದರಿಂದಾಗಿ ಕೈಯಿಂದ ವಿಳಾಸ ಬರೆದಿಡುವ ಅಥವಾ ಟೈಪ್ ಮಾಡುವ ತೊಂದರೆ ತಪ್ಪುತ್ತದೆ. ಕಳೆದ ಮಾರ್ಚ್ ತಿಂಗಳಲ್ಲಿ ಈ ವೈಶಿಷ್ಟ್ಯದ ಬಗ್ಗೆ ಘೋಷಣೆ ಮಾಡಲಾಗಿತ್ತು. ಇದೀಗ ಅಮೆರಿಕಾದ ಐಫೋನ್ (iPhone) ಬಳಕೆದಾರರಿಗೆ ಇದು […] - [SSC Recruitment 2025 : SSLC ಆದವರಿಗೆ ಸಿಹಿ ಸುದ್ದಿ! SSC ಯಿಂದ 2,423 ಹುದ್ದೆಗಳ ನೇಮಕಾತಿ, ಜೂನ್ 23 ಕೊನೆ ದಿನ…!](https://ismkannadanews.com/ssc-recruitment-2025-apply-central-govt-jobs/): SSC Recruitment 2025 – ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಮುಗಿಸಿ ಒಂದು ಉತ್ತಮ ಉದ್ಯೋಗಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳಿಗೆ ಇಲ್ಲಿದೆ ಸಂತಸದ ಸುದ್ದಿ. ಕೇಂದ್ರ ಸರ್ಕಾರದ ಅಧೀನದಲ್ಲಿ ಬರುವ ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) 2025ನೇ ಸಾಲಿನ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿದೆ (SSC Recruitment 2025). ಈ ನೇಮಕಾತಿಯು ಫೇಸ್-XIII (Phase-XIII) ರ ಅಡಿಯಲ್ಲಿ ನಡೆಯಲಿದ್ದು, ಒಟ್ಟು 2,423 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ (Job Guide Karnataka). ವಿಶೇಷ ಅಂದ್ರೆ, ಈ ಹುದ್ದೆಗಳಿಗೆ ಭಾರತದಾದ್ಯಂತ ಕೆಲಸ […] - [Crime : ರಾಜಸ್ಥಾನದ ಆಸ್ಪತ್ರೆ ಐಸಿಯುನಲ್ಲೇ ಮಹಿಳಾ ರೋಗಿ ಮೇಲೆ ಅ**ತ್ಯಾಚಾರ: ಮಲಗುವ ಇಂಜೆಕ್ಷನ್ ಕೊಟ್ಟು ದುಷ್ಕೃತ್ಯ…!](https://ismkannadanews.com/crime-rape-rajasthan-icu-esic-hospital-alwar/): Crime – ಜೀವ ಉಳಿಸುವ ಪುಣ್ಯಕ್ಷೇತ್ರವೆಂದು ನಂಬಿ ಹೋಗುವ ಆಸ್ಪತ್ರೆಗಳು ಕೆಲವೊಮ್ಮೆ ಹೆಣ್ಣಿನ ಪಾಲಿಗೆ ನರಕವಾಗಬಲ್ಲವು ಎಂಬುದಕ್ಕೆ ರಾಜಸ್ಥಾನದ ಅಲ್ವಾರ್‌ನಲ್ಲಿ ನಡೆದ ಘಟನೆಯೇ ಸಾಕ್ಷಿ. ಇಎಸ್‌ಐಸಿ ವೈದ್ಯಕೀಯ ಕಾಲೇಜು ಆಸ್ಪತ್ರೆಯ (ESIC Medical College Hospital) ತೀವ್ರ ನಿಗಾ ಘಟಕ (ICU) ದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳಾ ರೋಗಿಯ ಮೇಲೆ ನರ್ಸಿಂಗ್ ಸಿಬ್ಬಂದಿಯೊಬ್ಬ ಅತ್ಯಾಚಾರ ಎಸಗಿರುವ ಅಮಾನವೀಯ ಕೃತ್ಯ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. Crime – ಮಲಗುವ ಇಂಜೆಕ್ಷನ್, ಕಾಯುವ ಪತಿ: ಒಳಗೊಂದು ದಾರುಣ ಕಥೆ! ಘಟನೆ […] - [Karnataka Rain: ಕರ್ನಾಟಕದಲ್ಲಿ ಮಳೆ ಅಬ್ಬರ ಮತ್ತೆ ಶುರು: ಜೂನ್ 11 ರಿಂದ ಹಲವು ಜಿಲ್ಲೆಗಳಿಗೆ ಹೈ ಅಲರ್ಟ್...!](https://ismkannadanews.com/karnataka-rain-alert-june-11-2025/): Karnataka Rain – ಮೇ ಅಂತ್ಯದಿಂದ ಜೂನ್ ಮೊದಲ ವಾರದವರೆಗೆ ಅಬ್ಬರಿಸಿದ್ದ ಮಳೆಯ ಅಬ್ಬರ ಈಗ ಕಡಿಮೆಯಾಗಿದೆ. ಕರಾವಳಿ ಮತ್ತು ಉತ್ತರ ಕರ್ನಾಟಕದಲ್ಲಿ ಬಿಸಿಲು ಹೆಚ್ಚಾಗಿದ್ದು, ಜನರು ಸೆಖೆಯಿಂದ ಬಳಲುತ್ತಿದ್ದಾರೆ. ಆದರೆ, ಇದೀಗ ಹವಾಮಾನ ಇಲಾಖೆ (IMD) ಸಿಹಿ ಸುದ್ದಿ ನೀಡಿದೆ – ಜೂನ್ 11 ರಿಂದ ಮತ್ತೆ ಮಳೆ ಶುರುವಾಗಲಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ಜೂನ್ 9 ರಿಂದಲೇ ಮಳೆ ಶುರುವಾಗಲಿದ್ದು, ಜೂನ್ 11 ರಿಂದ ಮಳೆಯ ಆರ್ಭಟ ಹೆಚ್ಚಾಗಲಿದೆ. ಮುಂದಿನ ಏಳು ದಿನಗಳ […] - [UP Horror : ಮಗಳ ತಲೆ ಕತ್ತರಿಸಿ ಕಾಲುವೆಗೆ ಎಸೆದ ತಾಯಿ; ಕಾರಣ ಕೇಳಿದ್ರೆ ಶಾಕ್ ಆಗ್ತೀರಾ….!](https://ismkannadanews.com/up-horror-killing-mother-daughter-meerut/): UP Horror – ಉತ್ತರ ಪ್ರದೇಶದಲ್ಲಿ ನಡೆದ ಒಂದು ಭೀಕರ ಘಟನೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಹೆತ್ತ ತಾಯಿಯೇ ತನ್ನ ಮಗಳ ಶಿರಚ್ಛೇದನ ಮಾಡಿರುವ ಹೃದಯವಿದ್ರಾವಕ ಘಟನೆ ವರದಿಯಾಗಿದೆ. ಈ ಘಟನೆಗೆ ಕಾರಣವೇನು ಎಂಬುದು ಪೊಲೀಸರ ತನಿಖೆಯಿಂದ ಹೊರಬಿದ್ದಿದ್ದು, ಅದು ಮತ್ತಷ್ಟು ಆಘಾತಕಾರಿಯಾಗಿದೆ. UP Horror –  ಮೀರತ್‌ನಲ್ಲಿ ನಡೆದ ಅಮಾನವೀಯ ಕೃತ್ಯ ಉತ್ತರ ಪ್ರದೇಶದ ಮೀರತ್ ಜಿಲ್ಲೆಯ ಪಾರ್ತಾಪುರ ಪ್ರದೇಶದಲ್ಲಿ ಈ ದುರಂತ ನಡೆದಿದೆ. ಹದಿನೇಳು ವರ್ಷದ ಆಸ್ತಾ ಅಲಿಯಾಸ್ ತನಿಷ್ಕಾ ಎಂಬ 12ನೇ ತರಗತಿ […] - [Viral Video : ಯಜಮಾನಿಗಾಗಿ ಪ್ರಾಣ ತ್ಯಾಗ ಮಾಡಿದ ನಾಯಿ, ವೈರಲ್ ಆದ ಹೃದಯಸ್ಪರ್ಶಿ ವಿಡಿಯೋ…!](https://ismkannadanews.com/dog-saves-family-from-snake-meerut-viral-video/): Viral Video – ನಾಯಿ ಅಂದ್ರೆ ಬರೀ ನಾಯಿ ಅಲ್ಲ, ಅದು ಪ್ರೀತಿ, ನಿಷ್ಠೆ, ಮತ್ತು ತ್ಯಾಗದ ಪ್ರತೀಕ. ಮನುಷ್ಯ ಸಂಬಂಧಗಳು ನಂಬಿಕೆ ಕಳೆದುಕೊಳ್ಳುತ್ತಿರುವ ಈ ದಿನಗಳಲ್ಲಿ, ತನ್ನ ಜೀವವನ್ನೇ ಪಣಕ್ಕಿಟ್ಟು ಯಜಮಾನರ ಕುಟುಂಬವನ್ನು ಉಳಿಸಿದ ಶ್ವಾನದ ಕಥೆ ನಿಜಕ್ಕೂ ಹೃದಯ ಕಲುಕುತ್ತದೆ. ಒಂದು ಹಾವು, ಒಂದು ನಾಯಿ, ಮತ್ತು ಒಂದು ಕುಟುಂಬ… ಈ ಮೂರರ ನಡುವೆ ನಡೆದ ಪ್ರಾಣತ್ಯಾಗದ ಕಥೆ ನಿಮ್ಮ ಕಣ್ಣಂಚು ಒದ್ದೆ ಮಾಡುವುದು ಖಚಿತ. Viral Video – ಮೀರತ್ ನಲ್ಲಿ ನಡೆದ […] - [Alert : ಬಸ್ ನಲ್ಲಿ ಪ್ರಯಾಣಿಸುವ ಮಹಿಳೆಯರೇ ಎಚ್ಚರ, ಮಗು ಎತ್ತಿಕೊಂಡು ಬಂದು ನಿಮ್ಮ ಪರ್ಸ್ ಎಗಿರಿಸುತ್ತಾರೆ ಎಚ್ಚರ…!](https://ismkannadanews.com/alert-female-thieves-in-bus-pickpocketing-with-children-odisha/): Alert – ಬಸ್‌ನಲ್ಲಿ ಪ್ರಯಾಣಿಸುವಾಗ ಹುಷಾರಾಗಿರಿ! ಕಳ್ಳರು ಅಂದ್ರೆ ಸಾಮಾನ್ಯವಾಗಿ ಪುರುಷರೇ ನೆನಪಾಗ್ತಾರೆ. ಆದ್ರೆ ಇತ್ತೀಚೆಗೆ ಪುರುಷರಿಗಿಂತಲೂ ಅಪಾಯಕಾರಿ ‘ಕಳ್ಳಿಯರು’ ಸಾರ್ವಜನಿಕ ಸಾರಿಗೆಯಲ್ಲಿ ಸಕ್ರಿಯರಾಗಿದ್ದಾರೆ. ಅದ್ರಲ್ಲೂ ವಿಶೇಷವಾಗಿ ಮಕ್ಕಳನ್ನ ಹಿಡಿದುಕೊಂಡು ಬರುವ ಕಳ್ಳಿಯರು ತುಂಬಾನೇ ಚಾಲಾಕಿ! ಅವರು ಮಗುವನ್ನ ಎತ್ತಿಕೊಂಡಿರೋದ್ರಿಂದ ಯಾರೂ ಅವರನ್ನ ಸಂಶಯಿಸೋದಿಲ್ಲ. ಭಿಕ್ಷುಕರು ಮಕ್ಕಳನ್ನ ಹಿಡಿದುಕೊಂಡು ಜನರ ಕರುಣೆ ಗಿಟ್ಟಿಸೋ ತರಾನೇ, ಇವ್ರೂ ಕಳ್ಳತನಕ್ಕೆ ಮಕ್ಕಳನ್ನ ಬಳಸಿಕೊಳ್ತಾರೆ. Alert – ರಶ್ ಇರೋ ಬಸ್ಸು – ಕಳ್ಳಿಯರ ಪಾಲಿಗೆ ವರ! ಜನಸಂದಣಿ ಇರೋ ಬಸ್ಸುಗಳು […] - [Seeds :  ಕೃಷಿ ಇಲಾಖೆಯ ಅಧಿಕಾರಿಗಳ ಸಲಹೆ ಪಡೆದು ಬಿತ್ತನೆ ಮಾಡಿ: ಮಂಜುನಾಥ್](https://ismkannadanews.com/monsoon-seeds-distribution-farmers-guidance/): Seeds – ಮುಂಗಾರು ಮಳೆ ಆರಂಭವಾಗಿದೆ, ಭೂಮಿ ಹದ ಮಾಡುವುದರಲ್ಲಿ ರೈತರು ಬ್ಯುಸಿಯಾಗಿದ್ದಾರೆ. ಈ ಸಮಯದಲ್ಲಿ ಸರಿಯಾದ ಮಾರ್ಗದರ್ಶನ ಪಡೆದು ಬಿತ್ತನೆ ಮಾಡುವುದು ಅತ್ಯಗತ್ಯ. ಕೃಷಿಕ ಸಮಾಜದ ತಾಲ್ಲೂಕು ಅಧ್ಯಕ್ಷ ಮಂಜುನಾಥ್ ಅವರು, ರೈತರು ಕೃಷಿ ಇಲಾಖೆಯ ಅಧಿಕಾರಿಗಳ ಸಲಹೆಗಳನ್ನು ಪಡೆದು ಉತ್ತಮ ಫಸಲು ಪಡೆಯಬೇಕು ಎಂದು ತಿಳಿಸಿದ್ದಾರೆ. Seeds – ರೈತರು ದೇಶದ ಬೆನ್ನೆಲುಬು: ಮಂಜುನಾಥ್ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಕೃಷಿ ಇಲಾಖೆ ಕಚೇರಿಯಲ್ಲಿ ನಡೆದ ಮುಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಣಾ ಕಾರ್ಯಕ್ರಮವನ್ನು […] - [Crime - ಭಯಾನಕ ಘಟನೆ: ಅಕ್ರಮ ಸಂಬಂಧಕ್ಕೆ ಬೇಸತ್ತ ಪತಿ, ಹೆಂಡತಿಯ ರುಂಡ ಹಿಡಿದು ಠಾಣೆಗೆ ಬಂದ ಪತಿ…!](https://ismkannadanews.com/crime-husband-beheads-wife-bengaluru-illicit-affair/): Crime –  ಪ್ರೀತಿಸಿ ಮದುವೆಯಾದ ಜೋಡಿ, ಅಕ್ರಮ ಸಂಬಂಧದ ಕಾರಣಕ್ಕೆ ಕೊಲೆಯಲ್ಲಿ ಅಂತ್ಯಗೊಂಡಿದೆ. ಪತ್ನಿಯ ಅನೈತಿಕ ಸಂಬಂಧದಿಂದ ಬೇಸತ್ತ ಪತಿಯೊಬ್ಬ, ಆಕೆಯ ರುಂಡವನ್ನು ಕತ್ತರಿಸಿ ಕೈಯಲ್ಲಿ ಹಿಡಿದುಕೊಂಡು ನೇರವಾಗಿ ಪೊಲೀಸ್ ಠಾಣೆಗೆ ಬಂದು ಶರಣಾದ ಭಯಾನಕ ಘಟನೆ ಬೆಂಗಳೂರು ಹೊರವಲಯದಲ್ಲಿ ನಡೆದಿದೆ. ಈ ದೃಶ್ಯ ನೋಡಿ ಸ್ವತಃ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ. Crime –  ಪತ್ನಿಯ ರುಂಡದೊಂದಿಗೆ ಠಾಣೆಗೆ ಶರಣಾದ ಪತಿ! ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಚಂದಾಪುರ ಸಮೀಪದ ಹೀಲಲಿಗೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. 28 […] - [Local News - ಗುಡಿಬಂಡೆಯಲ್ಲಿ ನ್ಯಾಯಾಧೀಶರ ದಿಢೀರ್ ಭೇಟಿ: ಆಸ್ಪತ್ರೆ, ಅಂಗನವಾಡಿ, ಅವ್ಯವಸ್ಥೆಗೆ ತರಾಟೆ…!](https://ismkannadanews.com/local-news-senior-judge-shilpa-surprise-visit-gudibande/): Local News – ಚಿಕ್ಕಬಳ್ಳಾಪುರದ ಹಿರಿಯ ನ್ಯಾಯಾಧೀಶೆ ಶಿಲ್ಪಾ ರವರು ಗುಡಿಬಂಡೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆ, ರೂರಲ್ ಗುಡಿಬಂಡೆಯ ಅಂಗನವಾಡಿ ಕೇಂದ್ರಗಳಿಗೆ ದಿಡೀರ್‍ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿಗಳ ಬಗ್ಗೆ ಪರಿಶೀಲನೆ ನಡೆಸಿದರು. ಗುಡಿಬಂಡೆ ತಾಲೂಕಿನ ನಡುವನಹಳ್ಳಿ ಗ್ರಾಮದ ಬಳಿ ನಡೆಸಲಾಗುತ್ತಿದ್ದ ನಮ್ಮ ನಾಡು ಗೋ ಶಾಲೆಯ ಅವ್ಯವಸ್ಥೆಗಳ ಕುರಿತು ದೂರು ನೀಡಿದ್ದ ನ್ಯಾಯಾಧೀಶೆ ಶಿಲ್ಪಾ ರವರು ಜೂ.6 ರಂದು ಗೋಶಾಲೆಗೆ ಭೇಟಿ ನೀಡಿದ್ದರು. Local News – ನ್ಯಾಯಾಧೀಶರ ಸಮ್ಮುಖದಲ್ಲಿ ಗೋವುಗಳ ಸ್ಥಳಾಂತರ ನಮ್ಮ ನಾಡು […] - [Video : ಅಪ್ಪ-ಮಗಳ ಮಧುರ ಬಾಂಧವ್ಯದ ಹೃದಯಸ್ಪರ್ಶಿ ಕ್ಷಣ, ವೈರಲ್ ಆದ ವಿಡಿಯೋ…!](https://ismkannadanews.com/father-daughter-bond-umbrella-video-goes-viral/): Video – ಅಪ್ಪ ಅಂದರೆ ಆಕಾಶಕ್ಕೆ ಸಮಾನ. ಅಪ್ಪನಿದ್ದರೆ ಯಾವ ಭಯವೂ ಇಲ್ಲ, ಯಾವ ಚಿಂತೆಯೂ ಇಲ್ಲ. ಅಪ್ಪ-ಮಗಳ ಬಾಂಧವ್ಯ (father-daughter bond) ಜಗತ್ತಿನ ಅತೀ ಸುಂದರ ಸಂಬಂಧಗಳಲ್ಲಿ ಒಂದು. ಅಪ್ಪ ತನ್ನ ಮಗಳಿಗಾಗಿ ಏನೆಲ್ಲಾ ಮಾಡ್ತಾನೆ, ಅದೇ ರೀತಿ ಮಗಳು ಕೂಡ ಅಪ್ಪನನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಾಳೆ. ಇಂತಹ ಪ್ರೀತಿ, ಮಮತೆಗೆ ಸಾಕ್ಷಿಯಾಗುವ ಅನೇಕ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ (social media) ಆಗಾಗ ವೈರಲ್ ಆಗುತ್ತಿರುತ್ತವೆ. ಈಗ ಇಂತಹದ್ದೇ ಒಂದು ಮುದ್ದಾದ ವಿಡಿಯೋ ಜನರ ಮನಸ್ಸು ಗೆದ್ದಿದೆ. […] - [Chikkaballapur : ಚಿಕ್ಕಬಳ್ಳಾಪುರದಲ್ಲಿ ಮನ ಕಲಕುವ ದುರಂತ: ಇಬ್ಬರು ಮಕ್ಕಳೊಂದಿಗೆ ಕೆರೆಗೆ ಹಾರಿ ತಾಯಿ ಆತ್ಮಹತ್ಯೆ!](https://ismkannadanews.com/chikkaballapur-mother-children-suicide-rangasthala-lake/): Chikkaballapur – ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮನ ಕಲಕುವ ಘಟನೆಯೊಂದು ನಡೆದಿದೆ. ಓರ್ವ ತಾಯಿ, ತಮ್ಮಿಬ್ಬರು ಮುದ್ದಾದ ಮಕ್ಕಳೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಚಿಕ್ಕಬಳ್ಳಾಪುರ ತಾಲ್ಲೂಕಿನ ರಂಗಸ್ಥಳ ಗ್ರಾಮದ ರಂಗಧಾಮ ಕೆರೆಯಲ್ಲಿ ಬೆಳಕಿಗೆ ಬಂದಿದೆ. ಈ ಘಟನೆ ಇಡೀ ಪ್ರದೇಶದಲ್ಲಿ ದುಃಖದ ಛಾಯೆ ಮೂಡಿಸಿದೆ. Chikkaballapur – ಮೃತರ ಮಾಹಿತಿ ರಂಗಧಾಮ ಕೆರೆಯಲ್ಲಿ ಆತ್ಮಹತ್ಯೆ ಮಾಡಿಕೊಂಡವರು ಬಾಧಗಾನಹಳ್ಳಿ ಗ್ರಾಮದ ನಿವಾಸಿಗಳಾದ ಲಾವಣ್ಯ (30), ಅವರ ಪುತ್ರಿಯರಾದ ನಿಹಾರಿಕಾ (12) ಮತ್ತು ನೇಹಾ (9). ಅಕಾಲಿಕವಾಗಿ […] - [Environment : ಮಾನವನ ದುರಾಸೆಯೇ ಪ್ರಕೃತಿ ನಾಶಕ್ಕೆ ಕಾರಣ: ಮಂಜುಳಾ ರಾಜಶೇಖರ್](https://ismkannadanews.com/world-environment-day-gudibande-news-public-school/): Environment – ಭೂಮಿಯ ಮೇಲಿನ ಅತಿ ಬುದ್ಧಿವಂತ ಜೀವಿ ಎಂದು ಕರೆಸಿಕೊಳ್ಳುವ ಮಾನವನ ದುರಾಸೆಯಿಂದಲೇ ಇಂದು ಪ್ರಕೃತಿ ನಾಶವಾಗುತ್ತಿದೆ. ಇದು ಹೀಗೇ ಮುಂದುವರಿದರೆ ಭೂಮಿಯ ಮೇಲಿನ ಎಲ್ಲಾ ಜೀವರಾಶಿಗಳ ಅಳಿವು ನಿಶ್ಚಿತ ಎಂದು ನ್ಯೂ ಪಬ್ಲಿಕ್ ಶಾಲೆಯ ಮುಖ್ಯಸ್ಥೆ ಮಂಜುಳಾ ರಾಜಶೇಖರ್ ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಪ್ರತಿಯೊಬ್ಬರೂ ಪ್ರಕೃತಿ ಸಂರಕ್ಷಣೆಗೆ ಮುಂದಾಗಬೇಕು ಎಂದು ಅವರು ಕರೆ ನೀಡಿದರು. Environment – ವಿಶ್ವ ಪರಿಸರ ದಿನಾಚರಣೆ: ಸಸಿ ನೆಡುವ ಮೂಲಕ ಜಾಗೃತಿ ಗುಡಿಬಂಡೆ ಪಟ್ಟಣದ ನ್ಯೂ ಪಬ್ಲಿಕ್ ಶಾಲೆಯಲ್ಲಿ […] - [Indore Honeymoon Couple : ಕಣ್ಮರೆಯಾದ ವಧು, ಪತ್ತೆಯಾದ ಪತಿ: ಶಿಲ್ಲಾಂಗ್‌ನಲ್ಲಿ ನಿಗೂಢ ಹನಿಮೂನ್ ಕೊಲೆ..!](https://ismkannadanews.com/indore-honeymoon-couple-missing-shillong/): Indore Honeymoon Couple – ಶಿಲ್ಲಾಂಗ್‌ಗೆ ಹನಿಮೂನ್‌ಗೆ ತೆರಳಿದ ಇಂದೋರ್ ಮೂಲದ ದಂಪತಿ ನಾಪತ್ತೆಯಾದ ನಿಗೂಢ ಪ್ರಕರಣವೊಂದು ಬೆಳಕಿಗೆ ಬಂದಿದೆ. ಈ ಘಟನೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಹನಿಮೂನ್ ಆಚರಿಸಲು ಹೋದ ನವದಂಪತಿಗಳಲ್ಲಿ ಪತಿಯ ಶವ ಪತ್ತೆಯಾಗಿದ್ದು, ಪತ್ನಿ ಇನ್ನೂ ನಾಪತ್ತೆಯಾಗಿದ್ದಾರೆ. ಏನಿದು ಇಂದೋರ್ ದಂಪತಿಯ ನಿಗೂಢ ಕಥೆ? ಬನ್ನಿ, ವಿವರವಾಗಿ ನೋಡೋಣ. Indore Honeymoon Couple – ಹನಿಮೂನ್‌ಗೆ ತೆರಳಿದ ದಂಪತಿ ದಿಢೀರ್ ನಾಪತ್ತೆ! ಇಂದೋರ್‌ನ ರಾಜಾ ರಘುವಂಶಿ ಮತ್ತು ಸೋನಮ್ ಎಂಬ ನವವಿವಾಹಿತ ದಂಪತಿ […] - [Local News - ನಂದಿ ಶಾಲೆಯಲ್ಲಿ ಹಸಿರು ಸಂಕಲ್ಪ: ವಿಶ್ವ ಪರಿಸರ ದಿನದಂದು ಗಿಡ ನೆಟ್ಟು ಪರಿಸರ ಕಾಳಜಿ ಮೆರೆದ ವಿದ್ಯಾರ್ಥಿಗಳು....!](https://ismkannadanews.com/local-news-world-environment-day-nandi-school/): Local News –  ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂಬುದನ್ನು ಸಾರುವ ಮಹತ್ವದ ಸಂದೇಶದೊಂದಿಗೆ ಚಿಕ್ಕಬಳ್ಳಾಪುರ ತಾಲ್ಲೂಕಿನ ನಂದಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ (ಕೆಜೆವಿಎಸ್) ಹಾಗೂ ಶಾಲೆಯ ಮಲೆನಾಡು ಸಿರಿ ಇಕೋ ಕ್ಲಬ್ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ಗಿಡಗಳನ್ನು ನೆಟ್ಟು, ನೀರು ಹಾಕುವ ಮೂಲಕ ಪರಿಸರ ಕಾಳಜಿಗೆ ನಾಂದಿ ಹಾಡಲಾಯಿತು. Local News – ಪರಿಸರ ಸಂರಕ್ಷಣೆ: ನಮ್ಮೆಲ್ಲರ ಜವಾಬ್ದಾರಿ ಪರಿಸರ […] - [Thug life : ಥಗ್ ಲೈಫ್‌ಗೆ ಶಾಕ್, ಥಗ್ ಲೈಫ್ ಸಿನೆಮಾ ತಮಿಳುನಾಡಿನಲ್ಲಿ ಫ್ಲಾಪ್, ನೆಟ್ಟಿಗರಿಂದ ಟ್ರೋಲ್ ಸುರಿಮಳೆ..!](https://ismkannadanews.com/thug-life-review-negative-response-tamilnadu/): Thug life – ನಟ ಕಮಲ್ ಹಾಸನ್ ಅವರ ಬಹುನಿರೀಕ್ಷಿತ “ಥಗ್ ಲೈಫ್” ಸಿನಿಮಾ (Thug Life Movie) ದೊಡ್ಡ ಮಟ್ಟದ ಸಕ್ಸಸ್ ಆಗಲಿದೆ ಎಂದು ಹೇಳಲಾಗಿತ್ತು. ಆದರೆ, ತಮಿಳುನಾಡಿನಲ್ಲಿ ಶುಕ್ರವಾರ ಬಿಡುಗಡೆಯಾದ ಈ ಚಿತ್ರಕ್ಕೆ ತಮಿಳಿಗರಿಂದಲೇ ಭಾರಿ ಛೀಮಾರಿ ಸಿಗುತ್ತಿದೆ. ಕನ್ನಡಿಗರಿಂದ ತೀವ್ರ ಆಕ್ರೋಶಕ್ಕೆ ಗುರಿಯಾಗಿದ್ದ ಕಮಲ್ ಹಾಸನ್ (Kamal Haasan) ಈಗ ತಮಿಳುನಾಡಿನಲ್ಲೂ ಟ್ರೋಲ್ ಆಗುತ್ತಿದ್ದಾರೆ. Thug life – ಥಗ್ ಲೈಫ್ ಕಥೆಯೇನು? ಆರಂಭದಲ್ಲೇ ಹಿನ್ನಡೆ! ಸಿನಿಮಾ ತಂಡ “ಥಗ್ ಲೈಫ್” (Thug […] - [Save Nature : ಪ್ರಕೃತಿ ನಾಶಕ್ಕೆ ಮಾನವನ ದುರಾಸೆಯೇ ಕಾರಣ: ನ್ಯಾಯಾಧೀಶೆ ಸವಿತಾ ರುದ್ರಗೌಡ ಚಿಕ್ಕನಗೌಡರ್](https://ismkannadanews.com/save-nature-world-environment-day-gudibande/): Save Nature – ಪರಿಸರ ನಾಶದಿಂದ ಆಗುತ್ತಿರುವ ಅನಾಹುತಗಳನ್ನು ನಾವೆಲ್ಲರೂ ನೋಡುತ್ತಿದ್ದೇವೆ. ಇದಕ್ಕೆ ಮುಖ್ಯ ಕಾರಣ ಮಾನವನ ಹೆಚ್ಚಿದ ದುರಾಸೆಯೇ ಎಂದು ಗುಡಿಬಂಡೆ ಜೆ.ಎಂ.ಎಫ್.ಸಿ ನ್ಯಾಯಾಧೀಶೆ ಸವಿತಾ ರುದ್ರಗೌಡ ಚಿಕ್ಕನಗೌಡರ್ ಎಚ್ಚರಿಕೆ ನೀಡಿದ್ದಾರೆ. ನಾವು ಪ್ರಕೃತಿಯನ್ನು ಸಂರಕ್ಷಿಸದಿದ್ದರೆ, ಇಡೀ ಪ್ರಾಣಿ ಸಂಕುಲವೇ ನಾಶವಾಗುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು. Save Nature – ವಿಶ್ವ ಪರಿಸರ ದಿನದಂದು ಪರಿಸರ ಜಾಗೃತಿ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಅರಣ್ಯ ಇಲಾಖೆ […] - [College Students : ಕಾಲೇಜ್ ಗೆ ಚಕ್ಕರ್‍, ರೊಮ್ಯಾನ್ಸ್ ಗೆ ಹಾಜರ್‍, ರಸ್ತೆಯಲ್ಲೇ ರೊ*ಮ್ಯಾನ್ಸ್ ಮಾಡುತ್ತಾ ನಿಂತ ಜೋಡಿ, ವೈರಲ್ ಆದ ವಿಡಿಯೋ…!](https://ismkannadanews.com/college-students-public-romance-viral-video/): College Students – ಪ್ರೀತಿ ಅನ್ನೋದು ಎಂಥ ಕಣ್ಣು ಕುರುಡು ಅಲ್ವಾ? ಪ್ರೀತಿಗೆ ಬಿದ್ದ ಮೇಲೆ ಲೋಕ ಪರಿಜ್ಞಾನವೇ ಇರಲ್ಲ, ತಮ್ಮದೇ ಪ್ರಪಂಚದಲ್ಲಿ ವಿಹರಿಸುತ್ತಿರುತ್ತಾರೆ ಅಂತಾ ದೊಡ್ಡವರು ಹೇಳೋದನ್ನ ಕೇಳಿದ್ದೇವೆ. ನಮ್ಮ ಸುತ್ತಮುತ್ತ ನಡೆಯೋ ಕೆಲವು ಘಟನೆಗಳನ್ನು ನೋಡಿದ್ರೆ ಈ ಮಾತು ನಿಜ ಅನ್ನಿಸದೇ ಇರಲ್ಲ. ಓಡೋ ರೈಲಲ್ಲಿ, ಜನನಿಬಿಡ ಸಾರ್ವಜನಿಕ ಸ್ಥಳಗಳಲ್ಲಿ, ಕಾಲೇಜು ಆವರಣಗಳಲ್ಲಿ ಪ್ರೇಮಿಗಳು ಅಸಭ್ಯವಾಗಿ ವರ್ತಿಸೋ ವಿಡಿಯೋಗಳು ಆಗಾಗ ವೈರಲ್ ಆಗುತ್ತಲೇ ಇರುತ್ತವೆ. ಆದರೆ ಈಗ ಪ್ರೇಮಿಗಳಿಬ್ಬರ (College Students) ಅತಿರೇಕದ ವರ್ತನೆಯ […] - [Mother : ತಾಯಿ ಎಂಬ ಸಂಬಂಧಕ್ಕೇ ಕಳಂಕ: ಸ್ವಂತ ಮಗಳ ಮೇಲೆಯೇ ಲೈಂಗಿಕ ದೌರ್ಜನ್ಯ ನಡೆಸಲು ಸಹಕರಿಸಿದ ಅಮ್ಮ..!](https://ismkannadanews.com/haridwar-mother-helps-boyfriend-abuse-daughter/): Mother – “ತಾಯಿ” ಎಂಬ ಪದವೇ ತ್ಯಾಗ, ಪ್ರೀತಿ ಮತ್ತು ರಕ್ಷಣೆಯ ಸಂಕೇತ. ತನ್ನ ಮಗುವಿಗಾಗಿ ಎಂಥಾ ಅಪಾಯವನ್ನೂ ಎದುರಿಸುವ ಶಕ್ತಿ ತಾಯಿಗಿದೆ. ಆದರೆ, ಇತ್ತೀಚೆಗೆ ಕೆಲವು ಘಟನೆಗಳು ತಾಯ್ತನದ ಈ ಪವಿತ್ರ ಭಾವಕ್ಕೆ ಮಸಿ ಬಳಿಯುತ್ತಿವೆ. ಇದು ನಿಜಕ್ಕೂ “ಈಗಿನ ತಾಯಂದಿರಿಗೆ ಏನಾಗಿದೆ? ಇವರು ನಿಜವಾಗಿಯೂ ಅಮ್ಮಂದಿರೇ?” ಎಂದು ಜನ ಪ್ರಶ್ನಿಸುವಂತೆ ಮಾಡಿದೆ. ಹೌದು, ತಾಯಂದಿರು ತಮ್ಮ ಮಕ್ಕಳ ಮೇಲೆ ನಡೆಯುವ ದೌರ್ಜನ್ಯಗಳನ್ನು ತಡೆಯಲು ಭದ್ರಕಾಳಿಯಂತೆ ಅಬ್ಬರಿಸುವ ಘಟನೆಗಳು ನಡೆದಿವೆ. ಆದರೆ, ಇಲ್ಲೊಂದು ತಾಯಿ ತನ್ನ […] - [Viral Video: ಅಕ್ಕಾ ನಿನ್ನ ಧೈರ್ಯ ಮೆಚ್ಚಲೇ ಬೇಕು ಬಿಡಕ್ಕ, ಸಿಂಹಕ್ಕೂ ಸ್ನಾನ ಮಾಡಿಸಿದ ಮಹಿಳೆ: ವಿಡಿಯೋ ವೈರಲ್…!](https://ismkannadanews.com/viral-video-woman-bathes-lion-like-a-child/): Viral Video – ಸೋಷಿಯಲ್ ಮೀಡಿಯಾದಲ್ಲಿ ದಿನಕ್ಕೊಂದು ವಿಡಿಯೋ ವೈರಲ್ ಆಗುತ್ತಲೇ ಇರುತ್ತದೆ. ಕೆಲವು ನಗೆ ತರಿಸಿದರೆ, ಇನ್ನು ಕೆಲವು ಅಚ್ಚರಿ ಮೂಡಿಸುತ್ತವೆ. ಆದರೆ ಈಗ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿರುವ ಒಂದು ವಿಡಿಯೋ ನಿಜಕ್ಕೂ ಎಲ್ಲರ ಹುಬ್ಬು ಏರಿಸಿದೆ. ಯಾಕೆಂದರೆ, ಈ ವಿಡಿಯೋದಲ್ಲಿ ಒಬ್ಬ ಮಹಿಳೆ, ಭಯಾನಕ ಸಿಂಹಕ್ಕೆ ಮಕ್ಕಳಿಗೆ ಸ್ನಾನ ಮಾಡಿಸುವಂತೆ ಮೈ ತಿಕ್ಕಿ ಸ್ನಾನ ಮಾಡಿಸುತ್ತಿದ್ದಾರೆ! ಹೌದು, ನೀವು ಓದಿದ್ದು ನಿಜ. ಇದು ಪಾಕಿಸ್ತಾನದಲ್ಲಿ ನಡೆದ ಘಟನೆ ಎಂದು ತಿಳಿದುಬಂದಿದೆ. Viral Video – […] - [PM Kisan : ಜೂನ್‌ನಲ್ಲಿ ಬರಲಿದೆ PM ಕಿಸಾನ್ ಹಣ: eKYC ಮಾಡಿಸುವುದು ಹೇಗೆ? ಸಂಪೂರ್ಣ ಮಾಹಿತಿ ಇಲ್ಲಿದೆ…!](https://ismkannadanews.com/pm-kisan-20th-installment-ekyc-update-june-2025/): PM Kisan – ದೇಶದ ಲಕ್ಷಾಂತರ ರೈತರಿಗೆ ಆರ್ಥಿಕ ನೆರವು ನೀಡುತ್ತಿರುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-ಕಿಸಾನ್) ಯೋಜನೆಯಡಿ ಇದೀಗ ಮತ್ತೊಂದು ಸಿಹಿಸುದ್ದಿ ಹೊರಬಿದ್ದಿದೆ. ಈ ತಿಂಗಳ ಜೂನ್‌ನಲ್ಲಿಯೇ 20ನೇ ಕಂತಿನ ಹಣ ಬಿಡುಗಡೆಯಾಗುವ ಎಲ್ಲಾ ಸಾಧ್ಯತೆಗಳಿವೆ! ಆದರೆ, ಈ ಕಂತು ಪಡೆಯಲು ಒಂದು ಪ್ರಮುಖ ಕೆಲಸ ಮಾಡಲೇಬೇಕು – ಅದುವೇ eKYC. ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ. PM Kisan –  ಅಂದರೆ ಏನು? ಯಾರಿಗೆ ಲಾಭ? […] - [Gruha Lakshmi Scheme : ಗೃಹ ಲಕ್ಷ್ಮಿ ಯೋಜನೆ ಫಲಾನುಭವಿಗಳಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕೊಟ್ರು ಬಿಗ್ ಅಪ್‌ಡೇಟ್…!](https://ismkannadanews.com/gruha-lakshmi-scheme-update-karnataka-2025/): Gruha Lakshmi Scheme – ರಾಜ್ಯದ ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಜಾರಿಗೆ ತಂದಿರುವ ಗೃಹ ಲಕ್ಷ್ಮಿ ಯೋಜನೆ ಇಂದಿಗೂ ಸಾವಿರಾರು ಕುಟುಂಬಗಳಿಗೆ ಆಸರೆಯಾಗಿದೆ. ಅನೇಕರು ಇದೇ ಹಣದಿಂದ ತಮ್ಮ ಜೀವನವನ್ನು ಕಟ್ಟಿಕೊಳ್ಳುತ್ತಿದ್ದಾರೆ. ಆದರೆ, ಕಳೆದ ಕೆಲವು ತಿಂಗಳಿಂದ ಗೃಹ ಲಕ್ಷ್ಮಿ ಹಣ ಖಾತೆಗೆ ಜಮಾ ಆಗಿಲ್ಲ ಎಂಬ ದೂರುಗಳು ಕೇಳಿಬಂದಿದ್ದವು. ಈ ಬಗ್ಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಮಹತ್ವದ ಮಾಹಿತಿ ನೀಡಿದ್ದಾರೆ. Gruha Lakshmi Scheme – ಗೃಹ ಲಕ್ಷ್ಮಿ ಹಣ ಪಾವತಿ ವಿಳಂಬಕ್ಕೆ […] - [Chinnaswamy Stadium : ಬೆಂಗಳೂರು ಕಾಲ್ತುಳಿತ ದುರಂತಕ್ಕೆ ಕೊಹ್ಲಿ ಸಂತಾಪ, RCB ನಿರ್ಲಕ್ಷ್ಯಕ್ಕೆ ತೀವ್ರ ಆಕ್ರೋಶ..!](https://ismkannadanews.com/chinnaswamy-stadium-rcb-apology-virat-kohli-reaction-2025/): Chinnaswamy Stadium – ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಬಹುನಿರೀಕ್ಷಿತ ವಿಜಯೋತ್ಸವದ ಸಂಭ್ರಮದ ನಡುವೆಯೇ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಸಂಭವಿಸಿದ ಕಾಲ್ತುಳಿತ ದುರಂತ ಇಡೀ ಕ್ರಿಕೆಟ್ ಲೋಕವನ್ನು ಬೆಚ್ಚಿ ಬೀಳಿಸಿದೆ. ಈ ಘಟನೆಯಲ್ಲಿ ಅಮೂಲ್ಯ ಜೀವಗಳು ಬಲಿಯಾಗಿದ್ದು, ಹಲವರು ಗಾಯಗೊಂಡಿದ್ದಾರೆ. ಈ ಹೃದಯ ಕಲಕುವ ಘಟನೆಗೆ ಆರ್‌ಸಿಬಿ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ತಮ್ಮ ಆಳವಾದ ಸಂತಾಪ ವ್ಯಕ್ತಪಡಿಸಿದ್ದಾರೆ. ಇನ್‌ಸ್ಟಾದಲ್ಲಿ ಪೋಸ್ಟ್‌ ಹಾಕಿರುವ ಅವರು, ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಸಂಭವಿಸಿದ ಕಾಲ್ತುಳಿತದಿಂದ ಉಂಟಾದ ಸಾವು-ನೋವಿನಿಂದ […] - [Bengaluru Stampede : ಆರ್‌ಸಿಬಿ ವಿಜಯೋತ್ಸವದ ವೇಳೆ ನಡೆದ ದುರಂತಕ್ಕೆ ದೇಶವೇ ಕಂಬನಿ! ಪ್ರಧಾನಿ ಮೋದಿ, ಸಿಎಂ ಸಿದ್ದರಾಮಯ್ಯ ಸೇರಿ ಗಣ್ಯರಿಂದ ಸಂತಾಪ…!](https://ismkannadanews.com/bengaluru-stampede-rcb-victory-2025-tragedy/): Bengaluru Stampede – ಐಪಿಎಲ್ 2025 ಟ್ರೋಫಿ ಗೆದ್ದು ಬೀಗುತ್ತಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ವಿಜಯೋತ್ಸವದ ವೇಳೆ ನಡೆದ ಭೀಕರ ಕಾಲ್ತುಳಿತ ಘಟನೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಈ ಹೃದಯವಿದ್ರಾವಕ ದುರಂತದಲ್ಲಿ 11 ಅಮಾಯಕ ಜೀವಗಳು ಬಲಿಯಾಗಿದ್ದು, 33ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸಂಭ್ರಮದ ವಾತಾವರಣ ಕ್ಷಣಾರ್ಧದಲ್ಲಿ ಶೋಕಸಾಗರಕ್ಕೆ ತಿರುಗಿದ್ದು, ಈ ಘಟನೆಗೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಸೇರಿದಂತೆ ಹಲವು ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. Bengaluru Stampede – […] - [HDFC credit card new rules: HDFC Credit Card ಇದೆಯೇ? ಜುಲೈ 1 ರಿಂದ ಈ ಬದಲಾವಣೆಗಳನ್ನು ಮಿಸ್ ಮಾಡ್ಕೋಬೇಡಿ...!](https://ismkannadanews.com/hdfc-credit-card-new-rules-july-2025/): HDFC Credit Card New Rules – HDFC ಬ್ಯಾಂಕ್, ನಮ್ಮ ದೇಶದ ಪ್ರಮುಖ ಖಾಸಗಿ ಬ್ಯಾಂಕ್‌ಗಳಲ್ಲಿ ಒಂದು. ಇದು ತನ್ನ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಕೆಲವು ಹೊಸ ರೂಲ್ಸ್‌ಗಳನ್ನು ಜಾರಿಗೆ ತರುತ್ತಿದೆ. ಜುಲೈ 1, 2025 ರಿಂದ ಶುಲ್ಕಗಳು ಮತ್ತು ರಿವಾರ್ಡ್ ಪಾಯಿಂಟ್‌ಗಳ ಲೆಕ್ಕಾಚಾರದಲ್ಲಿ ಬದಲಾವಣೆಗಳು ಬರಲಿವೆ. ಮುಖ್ಯವಾಗಿ, ನೀವು ಬಾಡಿಗೆ ಪಾವತಿಸಲು, ಆನ್‌ಲೈನ್ ಗೇಮ್ ಆಡಲು, ವಾಲೆಟ್‌ಗಳಿಗೆ ಹಣ ಹಾಕಲು ಅಥವಾ ಇನ್ಶೂರೆನ್ಸ್ ಪಾವತಿಸಲು ಕ್ರೆಡಿಟ್ ಕಾರ್ಡ್ ಬಳಸುತ್ತಿದ್ದರೆ, ಈ ಹೊಸ ರೂಲ್ಸ್ ನಿಮಗೆ […] - [Doomsday Fish : 30 ಅಡಿ 'ದೇವರ ಮೀನು' ಪತ್ತೆ: ಇದು ಅಪಾಯದ ಮುನ್ಸೂಚನೆಯೇ? ತಜ್ಞರು ಏನು ಹೇಳ್ತಾರೆ?](https://ismkannadanews.com/doomsday-fish-oarfish-warning-tamilnadu/): Doomsday Fish – ಕಳೆದ ವಾರ ತಮಿಳುನಾಡಿನ ಮೀನುಗಾರರ ಬಲೆಗೆ ಬಿದ್ದ 30 ಅಡಿ ಉದ್ದದ ದೈತ್ಯ ಮೀನೊಂದು ಇದೀಗ ಎಲ್ಲೆಡೆ ಸುದ್ದಿಯಾಗಿದೆ. ಸಾಮಾನ್ಯವಾಗಿ ಕಾಣಸಿಗದ ಈ ಮೀನನ್ನು ಕಂಡ ಮೀನುಗಾರರು ಆತಂಕಗೊಂಡಿದ್ದಾರೆ. ಇದು ವಿಶ್ವಕ್ಕೆ ಕಾದಿರುವ ಅಪಾಯದ ಮುನ್ಸೂಚನೆಯೇ ಎಂಬ ಚರ್ಚೆ ಶುರುವಾಗಿದೆ. ಇದರ ಬಗ್ಗೆ ಇನ್ನಷ್ಟು ಆಸಕ್ತಿಕರ ಸಂಗತಿಗಳು ಇಲ್ಲಿವೆ. Doomsday Fish -: ಅಪರೂಪದ ಅತಿಥಿ! ಹಾವಿನಂತೆ ಉದ್ದವಾದ ದೇಹ ಹೊಂದಿರುವ ಈ ಮೀನನ್ನು ಕೆಲವರು ‘ದೇವರ ಮೀನು’ ಎಂದು ಕರೆದರೆ, ಇನ್ನು […] - [Baba Vanga Prediction : 2025ರಲ್ಲಿ ಈ ರಾಶಿಯವರ ಜೀವನದಲ್ಲಿ ಮಹತ್ತರ ಬದಲಾವಣೆ, ಆ ರಾಶಿಗಳು ಯಾವುವು?](https://ismkannadanews.com/baba-vanga-2025-predictions-zodiac-signs/): Baba Vanga Prediction – ಪ್ರಪಂಚದಾದ್ಯಂತ ತಮ್ಮ ನಿಖರ ಭವಿಷ್ಯವಾಣಿಗಳಿಂದ ಹೆಸರುವಾಸಿಯಾದ ಬಲ್ಗೇರಿಯ ಮೂಲದ ಅತೀಂದ್ರಿಯ ಬಾಬಾ ವಂಗಾ ಅವರ ಮಾತುಗಳು ಹಲವು ಬಾರಿ ನಿಜವಾಗಿವೆ. 2025ಕ್ಕೂ ಅವರು ಹಲವು ಮಹತ್ವದ ಭವಿಷ್ಯ ನುಡಿದಿದ್ದಾರೆ. ಈ ವರ್ಷ ಕೆಲವು ನಿರ್ದಿಷ್ಟ ರಾಶಿಚಕ್ರ ಚಿಹ್ನೆಗಳಿಗೆ ವಿಶೇಷವಾಗಿ ಫಲಪ್ರದವಾಗಲಿದೆ ಎಂದು ಹೇಳಲಾಗಿದೆ. ಹಾಗಾದರೆ, ಆ ಅದೃಷ್ಟದ ರಾಶಿಗಳು ಯಾವುವು? ಮುಂದಿನ 7 ತಿಂಗಳುಗಳ ಕಾಲ ಯಾವ ರಾಶಿಯವರಿಗೆ ಶುಭವಾಗಲಿದೆ ಎಂದು ತಿಳಿಯೋಣ. Baba Vanga Prediction – ಬಾಬಾ ವಂಗಾ […] - [Benefit of LIC Jeevan Anand Policy: ಎಲ್‌ಐಸಿ ಜೀವನ್ ಆನಂದ್ ಪಾಲಿಸಿ: ನಿಮ್ಮ ಭವಿಷ್ಯಕ್ಕೆ ಭದ್ರ ಬುನಾದಿ, ಯೋಜನೆಯ ಪ್ರಮುಖ ಲಾಭಗಳೇನು? ಈ ಸುದ್ದಿ ಓದಿ….!](https://ismkannadanews.com/benefit-of-lic-jeevan-anand-policy-guide-2025/): Benefit of LIC Jeevan Anand Policy – ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಹಣ ಉಳಿತಾಯ ಮಾಡುವುದು ಮತ್ತು ಹೂಡಿಕೆ ಮಾಡುವುದು ಎಲ್ಲರ ಜೀವನದ ಅವಿಭಾಜ್ಯ ಅಂಗವಾಗಿದೆ. ಕೆಲವರು ಷೇರು ಮಾರುಕಟ್ಟೆಯಲ್ಲಿ, ಕೆಲವರು ಮ್ಯೂಚುವಲ್ ಫಂಡ್‌ಗಳಲ್ಲಿ ಹಣ ತೊಡಗಿಸಿದರೆ, ಇನ್ನೂ ಕೆಲವರು ಸುರಕ್ಷಿತ ಮತ್ತು ಭರವಸೆಯ ಆದಾಯ ನೀಡುವ ಸರ್ಕಾರಿ ಯೋಜನೆಗಳತ್ತ ಒಲವು ತೋರುತ್ತಾರೆ. ಅಂತಹ ವಿಶ್ವಾಸಾರ್ಹ ಯೋಜನೆಗಳಲ್ಲಿ ಭಾರತೀಯ ಜೀವ ವಿಮಾ ನಿಗಮ (LIC) ದ ‘ಜೀವನ್ ಆನಂದ್ ಪಾಲಿಸಿ’ ಪ್ರಮುಖವಾಗಿದೆ. ಈ ಯೋಜನೆಯ ವೈಶಿಷ್ಟ್ಯವೆಂದರೆ, […] - [Video : ತಾತ-ಮೊಮ್ಮಗಳ ಮುದ್ದು ನೃತ್ಯ: ಹೃದಯಸ್ಪರ್ಶಿ ವಿಡಿಯೋ ವೈರಲ್, ಕಾಮೆಂಟ್ ಗಳ ಸುರಿಮಳೆ….!](https://ismkannadanews.com/grandfather-granddaughter-cute-dance-video/): Video – ಮನೆಯಲ್ಲಿ ಹಿರಿಯ ಜೀವಗಳಿದ್ದರೆ ಅದೇ ಒಂದು ಹಬ್ಬ! ವಯಸ್ಸಾದ ತಂದೆ ತಾಯಿಯಂದಿರು ತಮ್ಮ ಮುದ್ದು ಮೊಮ್ಮಕ್ಕಳೊಂದಿಗೆ ಕಾಲ ಕಳೆಯುವುದರಲ್ಲಿ ಸಿಗುವ ಸಂತೋಷವೇ ಬೇರೆ. ಅಜ್ಜ-ಅಜ್ಜಿಯಂದಿರಿಗೆ ಮೊಮ್ಮಕ್ಕಳೆಂದರೆ ಪ್ರಾಣ, ಹಾಗೆಯೇ ಮೊಮ್ಮಕ್ಕಳಿಗೂ ಅಷ್ಟೇ ಅಕ್ಕರೆ. ಇದೀಗ ಅಂತಹದ್ದೇ ಒಂದು ಸುಂದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Video) ವೈರಲ್ ಆಗಿದೆ. ಪುಟಾಣಿ ಬಾಲಕಿಯೊಬ್ಬಳು ತನ್ನ ಪ್ರೀತಿಯ ತಾತನೊಂದಿಗೆ ಕುಣಿದು ಕುಪ್ಪಳಿಸಿದ್ದಾಳೆ. ಅಷ್ಟೇ ಅಲ್ಲ, ದಣಿದು ಕುಳಿತ ತಾತನ ಕೈಕಾಲುಗಳನ್ನು ತನ್ನ ಪುಟ್ಟ ಕೈಗಳಿಂದ ಒತ್ತಿ ಆರೈಕೆ ಮಾಡಿದ್ದಾಳೆ. […] - [Cloves Health Benefits: ಲವಂಗ ಮತ್ತು ಹಾಲು: ಈ ಅದ್ಭುತ ಕಾಂಬಿನೇಷನ್‌ನಿಂದ ಸಿಗುವ ಆರೋಗ್ಯ ಪ್ರಯೋಜನಗಳು!](https://ismkannadanews.com/milk-cloves-health-benefits-guide-2025/): Cloves Health Benefits – ಲವಂಗ (Cloves) ಅಂದ್ರೆ ಬರೀ ಮಸಾಲೆ ಪದಾರ್ಥ ಅಂತ ಅನ್ಕೊಂಡಿದ್ದೀರಾ? ಅದನ್ನ ಹಾಲಿಗೆ (Milk) ಸೇರಿಸಿ ಕುಡಿದ್ರೆ ಏನೆಲ್ಲಾ ಲಾಭ ಇದೆ ಗೊತ್ತಾ? ನಮ್ಮ ಅಡುಗೆಮನೆಯಲ್ಲಿರೋ ಈ ಪುಟ್ಟ ಲವಂಗದಲ್ಲಿರೋ ಪೋಷಕಾಂಶಗಳು ನಿಮ್ಮನ್ನ ಆಶ್ಚರ್ಯಗೊಳಿಸೋದು ಗ್ಯಾರಂಟಿ. ಆರೋಗ್ಯಕರ ಜೀವನಶೈಲಿಗೆ (Healthy Lifestyle) ಇದು ಹೇಗೆ ಸಹಕಾರಿ ಅನ್ನೋದನ್ನ ಈ ಲೇಖನದಲ್ಲಿ ತಿಳಿಯೋಣ. Cloves Health Benefits – ಲವಂಗ – ಪೋಷಕಾಂಶಗಳ ಗಣಿ ಲವಂಗದಲ್ಲಿ ಪ್ರೋಟೀನ್ (Protein), ಕಬ್ಬಿಣ (Iron), ಕ್ಯಾಲ್ಸಿಯಂ […] - [Love Rejection : ಪ್ರೇಯಸಿಗೆ ಸ್ಕ್ರೂಡ್ರೈವರ್‌ನಿಂದ 18 ಬಾರಿ ಇರಿದು ಕೊಂದ ಪ್ರೇಮಿ – ಮೊರಾದಾಬಾದ್‌ನಲ್ಲಿ ಭೀಕರ ಘಟನೆ!](https://ismkannadanews.com/love-rejection-up-woman-stabbed-18-times/): Love Rejection – ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ಪ್ರೇಯಸಿಯೊಬ್ಬಳನ್ನು ಆಕೆಯ ಪ್ರಿಯಕರನೇ ಸ್ಕ್ರೂಡ್ರೈವರ್‌ನಿಂದ 18 ಬಾರಿ ಇರಿದು ಕೊಲೆ ಮಾಡಿರುವ ಭೀಕರ ಘಟನೆ ನಡೆದಿದೆ. ಭಾನುವಾರ ಮೊರಾದಾಬಾದ್‌ನ ಹಳ್ಳಿಯೊಂದರ ಹೊಲದಲ್ಲಿ ರಕ್ತಸಿಕ್ತ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿದ್ದು, ಇಡೀ ಪ್ರದೇಶದಲ್ಲಿ ಆತಂಕ ಮೂಡಿಸಿದೆ. ಮೃತಳನ್ನು ಸಾಯಿರಾ ಎಂದು ಗುರುತಿಸಲಾಗಿದೆ. ಮೃತ ಸಾಯಿರಾ ಕಳೆದ ಶನಿವಾರ ದನಗಳಿಗೆ ಮೇವು ತರಲು ಹೋದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ. Love Rejection – ರಕ್ತಸಿಕ್ತವಾಗಿ ಪತ್ತೆಯಾದ ಸಾಯಿರಾ ದೇಹ ನಂತರ […] - [Love Story : 60ರ ವೃದ್ಧೆ, 30ರ ಯುವಕನೊಂದಿಗೆ ಪರಾರಿ! ಅತ್ತ ಸೊಸೆಯರ ಒಡವೆಗೂ ಕನ್ನ...!](https://ismkannadanews.com/love-old-woman-elopes-lalitpur-30-year-old-boy/): Love Story – ಲವ್ ಅಂದ್ಮೇಲೆ ವಯಸ್ಸು, ಅಂತಸ್ತು ಅನ್ನೋದು ಯಾವುದು ಲೆಕ್ಕಕ್ಕಿಲ್ಲ ಅಂತಾರೆ. ಆದರೆ, ಇಲ್ಲೊಂದು ಕಡೆ ಈ ಮಾತನ್ನ ಅಕ್ಷರಶಃ ನಿಜ ಮಾಡಿದ್ದಾರೆ 60ರ ವೃದ್ಧೆಯೊಬ್ಬರು! ಉತ್ತರ ಪ್ರದೇಶದ ಲಲಿತ್‌ಪುರದಲ್ಲಿ ನಡೆದ ಈ ಘಟನೆ ಈಗ ಎಲ್ಲೆಡೆ ಸಖತ್ ವೈರಲ್ ಆಗಿದೆ. ನಾಲ್ವರು ಮದುವೆಯಾದ ಗಂಡು ಮಕ್ಕಳ ತಾಯಿ, 30ರ ಯುವಕನ ಪ್ರೀತಿಗೆ ಬಿದ್ದು, ಸೊಸೆಯರ ಒಡವೆ ಸಮೇತ ಎಸ್ಕೇಪ್ ಆಗಿದ್ದಾರೆ! ಅರೇ, ಏನಿದು ಅಂತೀರಾ? ಬನ್ನಿ, ಕಂಪ್ಲೀಟ್ ಡೀಟೇಲ್ಸ್ ನೋಡೋಣ. Love Story […] - [Crime : ಚಿಕ್ಕಬಳ್ಳಾಪುರದಲ್ಲಿ ಆಘಾತಕಾರಿ ಘಟನೆ: 6 ವರ್ಷದ ಬಾಲಕಿ ಮೇಲೆ ಅತ್ಯಾಚಾರ, ಮಸೀದಿ ಕೊಠಡಿಯಲ್ಲಿ ಘಟನೆ…!](https://ismkannadanews.com/crime-6-year-old-girl-assaulted-chikkaballapur/): Crime – ಚಿಕ್ಕಬಳ್ಳಾಪುರ ನಗರದಲ್ಲಿ ನಡೆದ ಆಘಾತಕಾರಿ ಘಟನೆಯೊಂದು ಸಾರ್ವಜನಿಕರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. 6 ವರ್ಷದ ಪುಟ್ಟ ಬಾಲಕಿಯೊಬ್ಬಳ ಮೇಲೆ 55 ವರ್ಷದ ವ್ಯಕ್ತಿಯೊಬ್ಬ ಅತ್ಯಾಚಾರ ಎಸಗಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ಚಿಕ್ಕಬಳ್ಳಾಪುರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಗರದ ಪ್ರಸಿದ್ಧ ಶಮ್ಸ್ ಮಸೀದಿಯ ಕೊಠಡಿಯೊಂದರಲ್ಲಿ ಈ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ.   Crime – ಚಾಕೊಲೇಟ್ ಆಮಿಷವೊಡ್ಡಿ ಕೃತ್ಯ: ಮೌಲ್ವಿಯ ತಂದೆ ಬಂಧನ ದೂರಿನ ಪ್ರಕಾರ, ಮಸೀದಿಯೊಂದರ ಮೌಲ್ವಿಯ ತಂದೆಯಾದ […] - [EV Vehicles : ಕೇವಲ ₹1 ಲಕ್ಷಕ್ಕೆ ಸಿಗಲಿದೆ Ligier Mini ಎಲೆಕ್ಟ್ರಿಕ್ ಕಾರ್? 192 ಕಿ.ಮೀ. ಮೈಲೇಜ್, ಯಾವಾಗ ಬಿಡುಗಡೆಯಾಗಲಿದೆ, ಮಾಹಿತಿ ಇಲ್ಲಿದೆ ನೋಡಿ…!](https://ismkannadanews.com/ev-vehicles-ligier-mini-ev-india-launch/): EV Vehicles – ಕಳೆದ ಕೆಲವು ವರ್ಷಗಳಿಂದ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ (EV) ಬೇಡಿಕೆ ಹೆಚ್ಚುತ್ತಿದೆ. ಅದರಲ್ಲೂ ಕೈಗೆಟಕುವ ಬೆಲೆಯ ಎಲೆಕ್ಟ್ರಿಕ್ ಕಾರುಗಳಿಗಾಗಿ ಗ್ರಾಹಕರು ಕಾತರದಿಂದ ಕಾಯುತ್ತಿದ್ದಾರೆ. ಈಗ ಇದಕ್ಕೊಂದು ಒಳ್ಳೆಯ ಸುದ್ದಿ ಇದೆ! ಫ್ರೆಂಚ್ ಮೂಲದ ಆಟೋಮೊಬೈಲ್ ಕಂಪನಿ Ligier ತನ್ನ ಅಗ್ಗದ Mini EV ಕಾರನ್ನು ಭಾರತದಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ. ವಿಶೇಷ ಅಂದರೆ, ಈ ಕಾರು ಕೇವಲ 1 ಲಕ್ಷ ರೂಪಾಯಿ ಬೆಲೆಯಲ್ಲಿ ಲಭ್ಯವಾಗಲಿದೆ ಎಂದು ಹೇಳಲಾಗುತ್ತಿದೆ! ಆದರೆ, ನಿಜಕ್ಕೂ ಇದು ಸಾಧ್ಯವೇ? […] - [Bicycle Riding : ವಿಶ್ವ ಬೈಸಿಕಲ್ ದಿನ 2025- ಪರಿಸರ ಮತ್ತು ಆರೋಗ್ಯದ ಮಿತ್ರ ಸೈಕಲ್‌ ಸವಾರಿ…!](https://ismkannadanews.com/bicycle-riding-for-health-and-planet-2025/): Bicycle Riding – ಜೂನ್ 3 ವಿಶ್ವ ಬೈಸಿಕಲ್ ದಿನ (World Bicycle Day) – ಈ ದಿನದಂದು ನಾವು ಕೇವಲ ಸೈಕಲ್ ಕುರಿತು ಮಾತನಾಡುತ್ತಿಲ್ಲ, ಬದಲಿಗೆ ನಮ್ಮ ಆರೋಗ್ಯ, ಪರಿಸರ ಮತ್ತು ಸುಸ್ಥಿರ ಭವಿಷ್ಯದ ಬಗ್ಗೆ ಚರ್ಚಿಸುತ್ತಿದ್ದೇವೆ. ಆಧುನಿಕ ಯುಗದಲ್ಲಿ ವಾಹನಗಳ ಅಬ್ಬರದ ನಡುವೆ, ಸೈಕಲ್ ಸವಾರಿ  ಯಾಕೆ ಇಂದಿಗೂ ಪ್ರಸ್ತುತ ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ. ಬನ್ನಿ, ಸೈಕಲ್ ಸವಾರಿಯ ಪ್ರಯೋಜನಗಳು (Benefits of Cycling) ಮತ್ತು ಅದರ ಮಹತ್ವವನ್ನು ಅರಿಯೋಣ. Bicycle Riding […] - [Aadhaar Update : ಶುಲ್ಕವಿಲ್ಲದೆ ಆಧಾರ್ ಅಪ್‌ಡೇಟ್ ಮಾಡಲು ಕೊನೆಯ ಅವಕಾಶ, ಜೂ.14ರ ಬಳಿಕ ಶುಲ್ಕ ಪಾವತಿಸಬೇಕಾಗುತ್ತೆ…!](https://ismkannadanews.com/aadhaar-update-fee-mandatory-from-june-2025/): Aadhaar Update – ಭಾರತದಲ್ಲಿ ಪ್ರತಿಯೊಬ್ಬರ ಪ್ರಮುಖ ಗುರುತಿನ ಚೀಟಿ ಆಧಾರ್ ಕಾರ್ಡ್! ಸರ್ಕಾರದ ಯೋಜನೆಗಳಿಂದ ಹಿಡಿದು ಬ್ಯಾಂಕ್ ಕೆಲಸಗಳವರೆಗೆ, ಆಧಾರ್ ಇಲ್ಲದೆ ಯಾವುದೂ ಸಾಧ್ಯವಿಲ್ಲ ಎನ್ನುವಷ್ಟು ಅನಿವಾರ್ಯವಾಗಿದೆ. ನಿಮ್ಮ ಆಧಾರ್ ಕಾರ್ಡ್‌ನಲ್ಲಿ ವಿಳಾಸ, ಹೆಸರು ಅಥವಾ ಇತರ ಯಾವುದೇ ಮಾಹಿತಿ ತಪ್ಪಾಗಿದ್ದರೆ, ಅಥವಾ 10 ವರ್ಷ ಹಳೆಯದಾಗಿದ್ದರೆ ಅಪ್‌ಡೇಟ್ ಮಾಡಬೇಕಾಗುತ್ತೆ. ಇದುವರೆಗೂ ಈ ಅಪ್‌ಡೇಟ್‌ಗೆ ಯಾವುದೇ ಶುಲ್ಕ ಇರಲಿಲ್ಲ. ಆದರೆ, ಇನ್ನು ಮುಂದೆ ಹಾಗಲ್ಲ! Aadhaar Update – ಜೂನ್ 14ರ ನಂತರ ಆಧಾರ್ ಅಪ್‌ಡೇಟ್‌ಗೆ […] - [Google Maps : ನಂಬಿ ಜೀವಕ್ಕೆ ಕುತ್ತು: ಕೆರೆಗೆ ಕಾರು, ಮೂವರ ಸ್ಥಿತಿ ಗಂಭೀರ...!](https://ismkannadanews.com/google-maps-car-accident-kerala-kannur-lake/): Google Maps – ಇತ್ತೀಚಿನ ದಿನಗಳಲ್ಲಿ ನಮ್ಮ ಪ್ರಯಾಣವನ್ನು ಸುಲಭಗೊಳಿಸುವಲ್ಲಿ Google ಮ್ಯಾಪ್ಸ್ ಪ್ರಮುಖ ಪಾತ್ರ ವಹಿಸುತ್ತಿದೆ. ಅದರಲ್ಲೂ ನಗರಗಳಲ್ಲಿ, ದಾರಿ ಗೊತ್ತಿಲ್ಲದ ಕಡೆ Google ಮ್ಯಾಪ್ಸ್ ಇಲ್ಲದೆ ಹೊರಡುವುದು ಕಷ್ಟ ಎನ್ನುವಷ್ಟು ಅನಿವಾರ್ಯವಾಗಿದೆ. ಆದರೆ, ಇದನ್ನೇ ಸಂಪೂರ್ಣವಾಗಿ ನಂಬಿಕೊಂಡರೆ ಅಪಾಯ ಕಟ್ಟಿಟ್ಟ ಬುತ್ತಿ ಎಂಬುದಕ್ಕೆ ಮತ್ತೊಂದು ಘಟನೆ ಸಾಕ್ಷಿಯಾಗಿದೆ. Google Maps ಕೈಕೊಟ್ಟಿದ್ದು ಎಲ್ಲಿ? ಭಾನುವಾರ (ಜೂನ್ 01) ಕೇರಳದ ಕಣ್ಣೂರಿನಲ್ಲಿ ನಡೆದ ದುರಂತದಲ್ಲಿ, ಐವರು ಪ್ರಯಾಣಿಸುತ್ತಿದ್ದ ಕಾರು Google ಮ್ಯಾಪ್ಸ್ ದಾರಿ ತೋರಿಸಿದ್ದನ್ನು ಹಿಂಬಾಲಿಸಿ […] - [Local Issues : ಅಂಬೇಡ್ಕರ್ ಭವನ ನಿರ್ಮಾಣ ವಿಳಂಬ: ಗುಡಿಬಂಡೆಯ ಹಂಪಸಂದ್ರದಲ್ಲಿ ಸ್ಥಳೀಯರ ಆಗ್ರಹ, ಅಧಿಕಾರಿಗಳ ಭೇಟಿ...!](https://ismkannadanews.com/local-issues-ambedkar-bhavan-delay-gudibande/): Local Issues- ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲ್ಲೂಕಿನ ಹಂಪಸಂದ್ರ ಗ್ರಾಮದಲ್ಲಿ ಬಾಕಿ ಉಳಿದಿರುವ ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿಯ ಕುರಿತು ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಈ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡುವಂತೆ ಹಂಪಸಂದ್ರ ಗ್ರಾಮಸ್ಥರು, ದಲಿತ ಮುಖಂಡರು ಮತ್ತು ಸಾರ್ವಜನಿಕರು ಆಗ್ರಹಿಸಿದ್ದಾರೆ. Local Issues – ವರ್ಷಗಳಿಂದ ನಿಧಾನಗತಿಯಲ್ಲಿ ಕಾಮಗಾರಿ: ಗ್ರಾಮಸ್ಥರ ದೂರು, ಅಧಿಕಾರಿಗಳ ಪರಿಶೀಲನೆ ಗುಡಿಬಂಡೆ ತಾಲ್ಲೂಕಿನ ಹಂಪಸಂದ್ರ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಅಂಬೇಡ್ಕರ್ ಭವನ ಕಾಮಗಾರಿ ಅತಿ […] - [Bullet Train : ಭಾರತದ ಬುಲೆಟ್ ಟ್ರೈನ್ ಕನಸು ನನಸು, ಜಪಾನ್‌ನಲ್ಲಿ ಮೊದಲ ಪ್ರಾಯೋಗಿಕ ಪರೀಕ್ಷೆ ಯಶಸ್ವಿ..!](https://ismkannadanews.com/india-first-bullet-train-trial-success-japan/): Bullet Train – ಭಾರತದಲ್ಲಿ ಅತಿ ವೇಗದ ರೈಲು ಪ್ರಯಾಣದ ಕನಸು ನನಸಾಗುವ ದಿನಗಳು ಹತ್ತಿರವಾಗುತ್ತಿವೆ. ಮುಂಬೈ ಮತ್ತು ಅಹಮದಾಬಾದ್ ನಡುವೆ ಭಾರತದ ಮೊದಲ ಬುಲೆಟ್ ಟ್ರೈನ್ (ಭಾರತದ ಮೊದಲ ಬುಲೆಟ್ ರೈಲು) ಸಂಚಾರ ಆರಂಭಿಸಲು ಸಿದ್ಧವಾಗುತ್ತಿದೆ. ಈ ಮಹತ್ವಾಕಾಂಕ್ಷೆಯ ಯೋಜನೆಯ ಭಾಗವಾಗಿ, ಜಪಾನ್‌ನ ಸಹಯೋಗದಲ್ಲಿ ನಿರ್ಮಾಣವಾಗುತ್ತಿರುವ ಈ ರೈಲುಗಳು ಈಗ ಪ್ರಾಯೋಗಿಕ ಪರೀಕ್ಷೆಗಳನ್ನು ಆರಂಭಿಸಿವೆ. ಜಪಾನ್‌ನ ಶಕ್ತಿಶಾಲಿ ತಂತ್ರಜ್ಞಾನ ಮತ್ತು ಭಾರತದ ಪ್ರಗತಿಯ ಹಸಿವು ಒಂದಾಗಿ, ದೇಶದ ಸಾರಿಗೆ ವ್ಯವಸ್ಥೆಯಲ್ಲಿ ಕ್ರಾಂತಿಗೆ ನಾಂದಿ ಹಾಡಲಿವೆ. Bullet […] - [Govt Hospitals: ಸರ್ಕಾರಿ ಆಸ್ಪತ್ರೆಗಳಲ್ಲಿ ಗುಣಮಟ್ಟದ ಸೇವೆ, ಸಮಸ್ಯೆಗಳಿದ್ದಲ್ಲಿ ವಾಟ್ಸಾಪ್ ದೂರು ನೀಡಲು ಅವಕಾಶ…!](https://ismkannadanews.com/govt-hospitals-services-complaints-whatsapp/): Govt Hospitals – ಸರ್ಕಾರಿ ಆಸ್ಪತ್ರೆಗಳ ಬಗ್ಗೆ ನಮ್ಮಲ್ಲಿ ಹಲವರಿಗೆ ಒಂದು ಪೂರ್ವ ಕಲ್ಪನೆ ಇರುತ್ತದೆ. ಸಿಬ್ಬಂದಿಯ ವರ್ತನೆ, ನೈರ್ಮಲ್ಯದ ಕೊರತೆ, ಮತ್ತು ಚಿಕಿತ್ಸೆಯಲ್ಲಿನ ಲೋಪಗಳು ಕೆಲವೊಮ್ಮೆ ನಿಜವಾಗಿರಬಹುದು. ಸರ್ಕಾರವು ಕೋಟ್ಯಂತರ ರೂಪಾಯಿ ಅನುದಾನ ನೀಡುತ್ತಿದ್ದರೂ, ಕೆಲವು ಕಡೆ ಸಮಸ್ಯೆಗಳು ಇರುವುದು ವಾಸ್ತವ. ಆದರೆ, ಎಲ್ಲಾ ಸರ್ಕಾರಿ ಆಸ್ಪತ್ರೆಗಳು ಹೀಗಿಲ್ಲ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ ಹಲವು ಸರ್ಕಾರಿ ಆಸ್ಪತ್ರೆಗಳು ಖಾಸಗಿ ಆಸ್ಪತ್ರೆಗಳಿಗಿಂತಲೂ ಉತ್ತಮ ಗುಣಮಟ್ಟದ ಸೇವೆಗಳನ್ನು ನೀಡುತ್ತಿವೆ. ಈ ಸೌಲಭ್ಯಗಳನ್ನು ಹೇಗೆ ಬಳಸಿಕೊಳ್ಳಬೇಕು ಮತ್ತು […] - [Viral Video : ಬೆಂಗಳೂರಿನಲ್ಲಿ ಆಟೋ ಚಾಲಕನಿಗೆ ಚಪ್ಪಲಿಯಿಂದ ಹೊಡೆದ ಮಹಿಳೆ, ಚಾಲಕನ ಕಾಲಿಗೆ ಬಿದ್ದು ಕ್ಷಮೆ ಕೇಳಿದ್ಳು, ವಿಡಿಯೋ ವೈರಲ್….!](https://ismkannadanews.com/viral-video-bengaluru-woman-apologizes-to-auto-driver/): Viral Video – ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಒಂದು ಘಟನೆ ರಾಜ್ಯಾದ್ಯಂತ ಸುದ್ದಿಯಾಗಿತ್ತು. ಆಟೋ ಚಾಲಕನಿಗೆ ಚಪ್ಪಲಿಯಿಂದ ಹೊಡೆದ ಮಹಿಳೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿತ್ತು. ಈಗ ಆ ಮಹಿಳೆ ಆಟೋ ಚಾಲಕನಿಗೆ ಕ್ಷಮೆ ಕೇಳಿರುವ ವಿಡಿಯೋ ‘ಎಕ್ಸ್’ (ಹಿಂದಿನ ಟ್ವಿಟರ್) ನಲ್ಲಿ ಹರಿದಾಡುತ್ತಿದ್ದು, ಮತ್ತೆ ವೈರಲ್ ಆಗಿದೆ. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ. Viral Video – ಘಟನೆ ಏನು? ವಿಡಿಯೋ ವೈರಲ್ ಆಗಿದ್ದು ಹೇಗೆ? ಕೆಲವು ದಿನಗಳ ಹಿಂದೆ, ಬೆಂಗಳೂರಿನ […] - [Video : ಮಹಾರಾಷ್ಟ್ರದ ಜಲಗಾಂವ್‌ನಲ್ಲಿ ಹೃದಯ ಕಲಕುವ ಘಟನೆ: ರಸ್ತೆಯಲ್ಲೇ ಆದಿವಾಸಿ ಮಹಿಳೆಗೆ ಹೆರಿಗೆ ಮಾಡಿಸಿದ ನಾರಿಯರು...!](https://ismkannadanews.com/video-emergency-roadside-childbirth-jalgaon/): Video – ಹೆರಿಗೆ (Childbirth) ಎಂದರೆ ಮಹಿಳೆಗೆ ನಿಜಕ್ಕೂ ಒಂದು ಮರುಜನ್ಮ. ಈ ಸಮಯದಲ್ಲಿ ಹೆಣ್ಣು ಅನುಭವಿಸುವ ನೋವು, ಹೋರಾಟ ಹೇಳತೀರದು. ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಈ ಸಂದರ್ಭದಲ್ಲಿ ಸೂಕ್ತ ವೈದ್ಯಕೀಯ ನೆರವು ಅತ್ಯಗತ್ಯ. ಆದರೆ, ಸಮಯಕ್ಕೆ ಸರಿಯಾಗಿ ಆಂಬ್ಯುಲೆನ್ಸ್ ಬಾರದ ಕಾರಣ ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯಲ್ಲಿ (Jalgaon district of Maharashtra) ಆದಿವಾಸಿ ಮಹಿಳೆಯೊಬ್ಬರು ನಡುರಸ್ತೆಯಲ್ಲೇ ಮಗುವಿಗೆ ಜನ್ಮ ನೀಡಿದ ಘಟನೆ ನಡೆದಿದೆ. ಮಾನವೀಯತೆ ಮೆರೆದ ದಾರಿಹೋಕ ಮಹಿಳೆಯರ ಸಹಾಯದಿಂದ ತಾಯಿ ಮತ್ತು ಮಗು […] - [BPCL Recruitment 2025: ಬಂಪರ್ ಸಂಬಳದೊಂದಿಗೆ ಸರ್ಕಾರಿ ನೌಕರಿ! ತಿಂಗಳಿಗೆ ₹40,000 ದಿಂದ ₹1,40,000 ಗಳಿಸಿ...!](https://ismkannadanews.com/bpcl-recruitment-2025-apply-online/): BPCL Recruitment 2025 – ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL) ನಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಇದೊಂದು ಸುವರ್ಣಾವಕಾಶ! ಜೂನಿಯರ್ ಎಕ್ಸಿಕ್ಯೂಟಿವ್, ಅಸೋಸಿಯೇಟ್ ಎಕ್ಸಿಕ್ಯೂಟಿವ್ ಮತ್ತು ಸೆಕ್ರೆಟರಿ ಸೇರಿದಂತೆ ಹಲವು ಹುದ್ದೆಗಳಿಗೆ BPCL ಬೃಹತ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಕೂಡಲೇ ಅರ್ಜಿ ಸಲ್ಲಿಸಿ. BPCL ಭಾರತದ ಪ್ರಮುಖ ತೈಲ ಮತ್ತು ಅನಿಲ ಕಂಪನಿಗಳಲ್ಲಿ ಒಂದಾಗಿದ್ದು, ಇದೀಗ ವಿವಿಧ ವಿಭಾಗಗಳಲ್ಲಿ ನುರಿತ ವೃತ್ತಿಪರರನ್ನು ಹುಡುಕುತ್ತಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ […] - [Canara Bank Minimum Balance : ಕೆನರಾ ಬ್ಯಾಂಕ್ ಗ್ರಾಹಕರಿಗೆ ಭರ್ಜರಿ ಸಿಹಿಸುದ್ದಿ: ಜೂನ್ 1 ರಿಂದ ಮಹತ್ವದ ಬದಲಾವಣೆ!](https://ismkannadanews.com/canara-bank-minimum-balance-update-june-2025/): Canara Bank Minimum Balance – ನೀವು ಕೆನರಾ ಬ್ಯಾಂಕ್‌ನಲ್ಲಿ ಖಾತೆ ಹೊಂದಿದ್ದೀರಾ? ಹಾಗಿದ್ದರೆ, ನಿಮಗೊಂದು ಸೂಪರ್ ಗುಡ್‌ನ್ಯೂಸ್ ಇಲ್ಲಿದೆ! ಜೂನ್ 1, 2025 ರಿಂದ ಕೆನರಾ ಬ್ಯಾಂಕ್ ತನ್ನ ಗ್ರಾಹಕರಿಗೆ ಒಂದು ಮಹತ್ವದ ನಿಯಮವನ್ನು ಬದಲಾಯಿಸಿದೆ. ಇನ್ನು ಮುಂದೆ ನಿಮ್ಮ ಉಳಿತಾಯ ಖಾತೆಯಲ್ಲಿ (Savings Account) ಕನಿಷ್ಠ ಬ್ಯಾಲೆನ್ಸ್ (Minimum Balance) ಇಲ್ಲದಿದ್ದರೂ ಚಿಂತೆ ಬೇಡ. ಕೆನರಾ ಬ್ಯಾಂಕ್ ಈ ಶುಲ್ಕವನ್ನು ರದ್ದುಗೊಳಿಸಿದೆ!   Canara Bank Minimum Balance – ಕನಿಷ್ಠ ಬ್ಯಾಲೆನ್ಸ್ ದಂಡದಿಂದ […] - [Kamal Haasan : ಥಗ್ ಲೈಫ್' ಬಿಡುಗಡೆಗೆ ಬ್ರೇಕ್? ಕರ್ನಾಟಕದಲ್ಲಿ ವಿರೋಧ, ತಮಿಳುನಾಡಿನಲ್ಲಿ ಕಮಲ್ ವಿಶೇಷ ಮನವಿ..!](https://ismkannadanews.com/thug-life-movie-karnataka-ban-kamal-haasan/): Kamal Haasan – ಕಮಲ್ ಹಾಸನ್ ಅಭಿನಯದ ಬಹುನಿರೀಕ್ಷಿತ ‘ಥಗ್ ಲೈಫ್’ ಸಿನಿಮಾ ಬಿಡುಗಡೆಗೆ ಕೇವಲ ಮೂರು ದಿನಗಳು ಬಾಕಿ ಇರುವಾಗಲೇ, ಕರ್ನಾಟಕದಲ್ಲಿ ಸಿನಿಮಾ ಬಿಡುಗಡೆ ಬಹುತೇಕ ಅನುಮಾನವಾಗಿದೆ. ಕನ್ನಡಪರ ಸಂಘಟನೆಗಳ ತೀವ್ರ ವಿರೋಧದಿಂದಾಗಿ ಚಿತ್ರಮಂದಿರಗಳ ಮಾಲೀಕರು ಸಿನಿಮಾ ಪ್ರದರ್ಶನಕ್ಕೆ ಹಿಂದೇಟು ಹಾಕಿದ್ದಾರೆ. ಈ ನಡುವೆ, ನಟ ಕಮಲ್ ಹಾಸನ್ ತಮಿಳುನಾಡು ಸರ್ಕಾರದ ಬಳಿ ವಿಶೇಷ ಮನವಿಯೊಂದನ್ನು ಮಾಡಿದ್ದಾರೆ. Kamal Haasan – ಕರ್ನಾಟಕದಲ್ಲಿ ‘ಥಗ್ ಲೈಫ್’ಗೆ ತೀವ್ರ ವಿರೋಧ: ಯಾಕೆ? ಕಮಲ್ ಹಾಸನ್ ಅವರು “ತಮಿಳು […] - [Tragic : ನೀರುಗುಂಡಿಗೆ ಬಿದ್ದು ನಾಲ್ಕು ವರ್ಷದ ಮಗುವಿನ ದಾರುಣ ಸಾವು: ಗುಡಿಬಂಡೆಯಲ್ಲಿ ನಡೆದ ದುರ್ಘಟನೆ](https://ismkannadanews.com/tragic-child-death-gudibande-water-pit-incident/): Tragic News – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲ್ಲೂಕಿನ ಲಗುಮೇನಹಳ್ಳಿ ಗ್ರಾಮದಲ್ಲಿ ನಡೆದ ಹೃದಯ ಕಲಕುವ ಘಟನೆಯೊಂದರಲ್ಲಿ, ರಸ್ತೆ ಬದಿಯ ಖಾಲಿ ನಿವೇಶನದಲ್ಲಿದ್ದ ನೀರಿನ ಗುಂಡಿಗೆ ಕಾಲು ಜಾರಿ ಬಿದ್ದು ನಾಲ್ಕು ವರ್ಷದ ಮಗುವೊಂದು ಮೃತಪಟ್ಟಿದೆ. ಈ ಘಟನೆ ಇಡೀ ಗ್ರಾಮದಲ್ಲಿ ದುಃಖದ ವಾತಾವರಣ ಸೃಷ್ಟಿಸಿದೆ. Tragic News – ದುರ್ಘಟನೆ ನಡೆದದ್ದು ಹೇಗೆ? ಗುಡಿಬಂಡೆ ತಾಲ್ಲೂಕಿನ  ಹಳೇಗುಡಿಬಂಡೆ ಗ್ರಾಮದ ನರಸಿಂಹಮೂರ್ತಿ ಅವರ ನಾಲ್ಕು ವರ್ಷದ ಮಗ ಅರ್ಷಿತ್ ರೆಡ್ಡಿ ಈ ದುರ್ಘಟನೆಯಲ್ಲಿ ಮೃತಪಟ್ಟ (Tragic) ಮಗು. […] - [Vidhana Soudha : ವಿಧಾನಸೌಧ ಪ್ರವಾಸ ಇಂದಿನಿಂದ ಆರಂಭ: ಟಿಕೆಟ್ ಬುಕ್ಕಿಂಗ್, ದರ ಮತ್ತು ಇನ್ನಷ್ಟು ಮಾಹಿತಿ ಇಲ್ಲಿದೆ…!](https://ismkannadanews.com/bengaluru-vidhana-soudha-guided-tour-2025/): Vidhana Soudha – ಕರ್ನಾಟಕದ ಆಡಳಿತ ಶಕ್ತಿಕೇಂದ್ರ, ರಾಜಕಾರಣಿಗಳು ಮತ್ತು ಅಧಿಕಾರಿಗಳಿಂದಲೇ ತುಂಬಿರುತ್ತಿದ್ದ ಭವ್ಯ ವಿಧಾನಸೌಧದ ಒಳಗೆ ಇನ್ನು ಮುಂದೆ ಜನಸಾಮಾನ್ಯರು ಕೂಡ ಕಾಲಿಡಬಹುದು! ಹೌದು, ದೂರದ ಊರಿನಿಂದ ಬೆಂಗಳೂರಿಗೆ ಬರುವ ಅದೆಷ್ಟೋ ಜನರಿಗೆ ವಿಧಾನಸೌಧವನ್ನು ಹತ್ತಿರದಿಂದ ನೋಡಬೇಕೆಂಬ ಆಸೆ ಇರುತ್ತದೆ. ಇಷ್ಟು ದಿನ ಕೇವಲ ಹೊರಗಿನಿಂದಲೇ ನೋಡಿ ಸಮಾಧಾನ ಪಟ್ಟುಕೊಳ್ಳುತ್ತಿದ್ದವರಿಗೆ ಈಗ ಸಿಹಿಸುದ್ದಿ. ರಾಜ್ಯ ಸರ್ಕಾರ ‘ಮಾರ್ಗದರ್ಶಿ ಪ್ರವಾಸ’ (ಗೈಡ್ ಟೂರ್) ಯೋಜನೆಯಡಿ ವಿಧಾನಸೌಧ ವೀಕ್ಷಣೆಗೆ ಅವಕಾಶ ಕಲ್ಪಿಸಿದೆ. ಇಂದಿನಿಂದಲೇ (ಜೂನ್ 2, 2025) ಈ […] - [BUS Pass : KSRTC ವಿದ್ಯಾರ್ಥಿ ಬಸ್ ಪಾಸ್ 2025-26: ಅರ್ಜಿ ಸಲ್ಲಿಕೆ ಶುರು! ಸಂಪೂರ್ಣ ಮಾಹಿತಿ ಇಲ್ಲಿದೆ....!](https://ismkannadanews.com/ksrtc-student-bus-pass-2025-26-apply-online/): BUS Pass – ಶೈಕ್ಷಣಿಕ ವರ್ಷ 2025-26 ಆರಂಭವಾಗಿದೆ! ನಮ್ಮ ವಿದ್ಯಾರ್ಥಿ ಮಿತ್ರರಿಗೆ ಗುಡ್ ನ್ಯೂಸ್. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ವಿದ್ಯಾರ್ಥಿ ಬಸ್ ಪಾಸ್ ವಿತರಣೆಯನ್ನು ಪ್ರಾರಂಭಿಸಿದೆ. ಇನ್ಮುಂದೆ ಕಾಲೇಜು ಮತ್ತು ಶಾಲಾ ವಿದ್ಯಾರ್ಥಿಗಳು ಸುಲಭವಾಗಿ ಬಸ್ ಪಾಸ್ ಪಡೆದು, ತಮ್ಮ ಪ್ರಯಾಣವನ್ನು ಮತ್ತಷ್ಟು ಸುಗಮಗೊಳಿಸಿಕೊಳ್ಳಬಹುದು. ಬಸ್ ಪಾಸ್ ಅರ್ಜಿ ಸಲ್ಲಿಕೆ ಹೇಗೆ? ಯಾವ ಶುಲ್ಕಗಳು ಅನ್ವಯಿಸುತ್ತವೆ? ಇಲ್ಲಿದೆ ಸಂಪೂರ್ಣ ವಿವರ. BUS Pass – KSRTC ವಿದ್ಯಾರ್ಥಿ ಬಸ್ ಪಾಸ್: ಅರ್ಜಿ […] - [Viral : ಸಾರ್ವಜನಿಕ ಸ್ಥಳದಲ್ಲಿ ವಿದ್ಯಾರ್ಥಿಗಳ ಅತಿರೇಕ, ಬಸ್ ನಲ್ಲೇ ರೊಮ್ಯಾನ್ಸ್ ಗಿಳಿದ್ರು, ನೆಟ್ಟಿಗರಿಂದ ತೀವ್ರ ಆಕ್ರೋಶ....!](https://ismkannadanews.com/students-romancing-on-bus-viral-video/): Viral – ಪ್ರೀತಿ ಅಂದ್ಮೇಲೆ ಜಗತ್ತೇ ಮರೆತು ಹೋಗುತ್ತೆ ಅಂತಾರೆ. ಆದ್ರೆ ಕೆಲ ಪ್ರೇಮಿಗಳು ಲೋಕದ ಪರಿವೇ ಇಲ್ಲದೆ ಸಾರ್ವಜನಿಕ ಸ್ಥಳಗಳಲ್ಲಿಯೇ ಮಿತಿ ಮೀರಿ ವರ್ತಿಸ್ತಾರೆ. ಈಗ ಅಂತದ್ದೇ ಒಂದು ವಿಡಿಯೋ ವೈರಲ್ ಆಗಿದೆ, ಸಾರ್ವಜನಿಕ ಬಸ್ಸಿನಲ್ಲಿಯೇ ಒಬ್ಬರನ್ನೊಬ್ಬರು ತಬ್ಬಿಕೊಂಡು, ಚುಂಬಿಸುತ್ತಾ ರೊಮ್ಯಾನ್ಸ್ ಮಾಡಿರೋ ಈ ವಿಡಿಯೋ ನೋಡಿ ಜನ ಗರಂ ಆಗಿದ್ದಾರೆ. Viral – ಪ್ರೇಮಿಗಳ ವರ್ತನೆಗೆ ಛೀಮಾರಿ ಬೈಕ್‌ನಲ್ಲಿ ಕುಳಿತು ಕಿಸ್ಸಿಂಗ್, ಮೆಟ್ರೋ, ರೈಲಿನಲ್ಲಿ ಹಗ್ಗಿಂಗ್, ಕಿಸ್ಸಿಂಗ್ ಅಂತ ಹುಚ್ಚಾಟ ಆಡುವ ಪ್ರೇಮಿಗಳ ವಿಡಿಯೋಗಳು […] - [Bengaluru: ಬೆಂಗಳೂರಲ್ಲಿ ಹೆಚ್ಚುತ್ತಿದೆ ಪರಭಾಷಿಕರ ಪುಂಡಾಟ: ಆಟೋ ಚಾಲಕನಿಗೆ ನಡುರಸ್ತೆಯಲ್ಲೇ ಚಪ್ಪಲಿಯಿಂದ ಹೊಡೆದ ಯುವತಿ!](https://ismkannadanews.com/bengaluru-woman-slipper-attack-auto-driver/): Bengaluru – ಸಿಲಿಕಾನ್ ಸಿಟಿ ಬೆಂಗಳೂರು (Bengaluru) ಅದೆಷ್ಟೋ ಮಂದಿಗೆ ಆಶ್ರಯ ನೀಡಿದೆ, ಉದ್ಯೋಗ ಕಲ್ಪಿಸಿದೆ. ದೇಶದ ನಾನಾ ಮೂಲೆಗಳಿಂದ ಬರುವವರಿಗೆ ಬದುಕು ಕಟ್ಟಿಕೊಳ್ಳಲು ಬೆಂಗಳೂರು ಸದಾ ಸ್ವಾಗತಿಸಿದೆ. ಆದರೆ ಇತ್ತೀಚೆಗೆ ಬೆಂಗಳೂರಿನಲ್ಲಿ ಹೊರ ರಾಜ್ಯದವರ (Out of State) ಅಟ್ಟಹಾಸ ಹೆಚ್ಚಾಗುತ್ತಿರುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಸುಖಾಸುಮ್ಮನೆ ಕನ್ನಡಿಗರ ಮೇಲೆ ದರ್ಪ ತೋರುತ್ತಿರುವ ಘಟನೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದೀಗ ಆಟೋ ಚಾಲಕರೊಬ್ಬರ ಮೇಲೆ ಪರಭಾಷಿಕ ಯುವತಿಯೊಬ್ಬಳು (Girl Attack) ಚಪ್ಪಲಿಯಿಂದ ಹಲ್ಲೆ ಮಾಡಿರುವ ಘಟನೆ […] - [Congress Guarantees - ನುಡಿದಂತೆ ನಡೆದ ಕಾಂಗ್ರೆಸ್, ಕಾಂಗ್ರೆಸ್ ಗ್ಯಾರಂಟಿಗಳು ಬಡವರಿಗೆ ವರದಾನ : ಶಾಸಕ ಸುಬ್ಬಾರೆಡ್ಡಿ](https://ismkannadanews.com/congress-guarantees-schemes-progress-bagepalli/): Congress Guarantees – ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 2 ವರ್ಷಗಳ ಯಶಸ್ವಿ ಆಡಳಿತ ಪೂರೈಸಿರುವುದಕ್ಕೆ ಬಾಗೇಪಲ್ಲಿ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚುನಾವಣಾ ಭರವಸೆಯಂತೆ 5 ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮೂಲಕ ಕಾಂಗ್ರೆಸ್ ‘ನುಡಿದಂತೆ ನಡೆದಿದೆ’ ಎಂದು ಅವರು ಬಣ್ಣಿಸಿದರು. ಬಾಗೇಪಲ್ಲಿ ಪಟ್ಟಣದ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಸರ್ಕಾರದ ಗ್ಯಾರಂಟಿಗಳ ಅನುಷ್ಠಾನ ಕುರಿತ ಪ್ರಗತಿ ಪರಿಶೀಲನಾ ಸಭೆಯಲ್ಲಿ, ಶಾಸಕರು ಗ್ಯಾರಂಟಿ ಯೋಜನೆಗಳು ಬಡವರ ಪಾಲಿಗೆ ನಿಜಕ್ಕೂ ವರದಾನವಾಗಿವೆ […] - [West Bengal : ಪಶ್ಚಿಮ ಬಂಗಾಳದಲ್ಲಿ ನಡೆದ ಭಯಾನಕ ಘಟನೆ ಅತ್ತಿಗೆಯನ್ನು ಕೊಂದು, ಆಕೆಯ ರುಂಡ ಹಿಡಿದು ಪೊಲೀಸರಿಗೆ ಶರಣಾದ ವ್ಯಕ್ತಿ](https://ismkannadanews.com/west-bengal-murder-man-beheads-sister-in-law/): West Bengal – ಇತ್ತೀಚೆಗೆ ಪಶ್ಚಿಮ ಬಂಗಾಳದಲ್ಲಿ ನಡೆದ ಒಂದು ಭಯಾನಕ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಬಸಂತ್‌ನ ಉತ್ತರ 24 ಪರಗಣ ಜಿಲ್ಲೆಯಲ್ಲಿ ಒಬ್ಬ ವ್ಯಕ್ತಿ ತನ್ನ ಅತ್ತಿಗೆಯನ್ನು ಬರ್ಬರವಾಗಿ ಕೊಲೆ ಮಾಡಿ, ಆಕೆಯ ರುಂಡವನ್ನು ಹಿಡಿದು ಬೀದಿಗಳಲ್ಲಿ ಓಡಾಡಿದ್ದಾನೆ. ಈ ಅಮಾನವೀಯ ಕೃತ್ಯದ ಕುರಿತು ಇನ್ನಷ್ಟು ಮಾಹಿತಿ ಇಲ್ಲಿದೆ. West Bengal – ಕೌಟುಂಬಿಕ ಕಲಹದ ಭೀಕರ ಅಂತ್ಯ ಬಸಂತ್‌ನ ಬಿಮಲ್ ಮಂಡಲ್ ಎಂಬಾತ ಸತಿ ಮಂಡಲ್ ಎಂಬ ತನ್ನ ಅತ್ತಿಗೆಯನ್ನು ಕೊಲೆ ಮಾಡಿದ್ದಾನೆ. […] - [Curry Leaves Benefits: ನಿಮಗಿದು ಗೊತ್ತಾ? ಅಡುಗೆ ಮನೆಯ ಸರಳ ಸೊಪ್ಪಿನಲ್ಲಿ ಅಡಗಿದ ಆರೋಗ್ಯದ ರಹಸ್ಯ..!](https://ismkannadanews.com/curry-leaves-benefits-health-diabetes-weightloss/): Curry Leaves Benefits – “ಕರಿಬೇವು ಇದೆಯಾ? ಸ್ವಲ್ಪ ಹಾಕಿ…” ಇದು ನಮ್ಮ ಅಡುಗೆಮನೆಯಲ್ಲಿ ಸಾಮಾನ್ಯ ಮಾತು. ಸಾಂಬಾರು, ರಸಂ, ಪಲ್ಯ, ಉಪ್ಪಿಟ್ಟು… ಯಾವುದೇ ಅಡುಗೆ ಇರಲಿ, ಕರಿಬೇವಿನ ಒಗ್ಗರಣೆ ಇಲ್ಲದೆ ಅದು ಪೂರ್ಣವೇ ಆಗುವುದಿಲ್ಲ ಎನ್ನುವುದು ನಮ್ಮೆಲ್ಲರ ಅನುಭವ. ಆದರೆ, ಈ ಚಿಕ್ಕ, ಸುವಾಸನೆಭರಿತ ಎಲೆ ಕೇವಲ ರುಚಿ ಮತ್ತು ಸುವಾಸನೆಗೆ ಮಾತ್ರವಲ್ಲ, ಇದು ನಮ್ಮ ಆರೋಗ್ಯಕ್ಕೆ ಒಂದು ಶಕ್ತಿಶಾಲಿ ಔಷಧವೂ ಹೌದು ಎಂಬುದು ನಿಮಗೆ ಗೊತ್ತಾ? ಹೌದು, ಕರಿಬೇವಿನ ಎಲೆಗಳಲ್ಲಿ ಅಡಗಿರುವ ಅದ್ಭುತ ಆರೋಗ್ಯ […] - [SBI Personal Loan : ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ? ಆನ್ ಲೈನ್ ಅರ್ಜಿ, ದಾಖಲೆಗಳ ಸಂಪೂರ್ಣ ಮಾಹಿತಿ…!](https://ismkannadanews.com/sbi-personal-loan-guide-2025/): SBI Personal Loan – ನೀವು ವೈಯಕ್ತಿಕ ಸಾಲ (ಪರ್ಸನಲ್ ಲೋನ್) ಪಡೆಯಲು ಯೋಜಿಸುತ್ತಿದ್ದರೆ, ಕೆಲವು ಪ್ರಮುಖ ಅರ್ಹತಾ ಮಾನದಂಡಗಳನ್ನು ತಿಳಿದುಕೊಳ್ಳುವುದು ಅವಶ್ಯಕ. ಉತ್ತಮ ಕ್ರೆಡಿಟ್ ಸ್ಕೋರ್ ಜೊತೆಗೆ, ಬ್ಯಾಂಕ್‌ಗಳು ಸಾಲ ನೀಡುವ ಮೊದಲು ಯಾವೆಲ್ಲಾ ಅಂಶಗಳನ್ನು ಪರಿಗಣಿಸುತ್ತವೆ ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಭಾರತದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI), ನಿಮ್ಮ ಆರ್ಥಿಕ ಅಗತ್ಯಗಳನ್ನು ಪೂರೈಸಲು ಉತ್ತಮ ಆಯ್ಕೆಗಳನ್ನು ನೀಡುತ್ತಿದೆ. SBI Personal Loan : ಪ್ರಮುಖಾಂಶಗಳು […] - [Cockroaches - ಜಿರಳೆಗಳ ಕಾಟದಿಂದ ಮನೆಮಂದಿಗೆ ಕಾದಿದೆಯೇ ಅನಾರೋಗ್ಯದ ಆಹ್ವಾನ? ರಾತ್ರಿ ಈ ಉಪಾಯ ಮಾಡಿದರೆ ಬೆಳಗ್ಗೆ ಒಂದೂ ಇರಲ್ಲ!](https://ismkannadanews.com/natural-remedies-cockroaches-infestation-home/): Cockroaches – “ಅಯ್ಯೋ, ಮತ್ತೆ ಜಿರಳೆಗಳು! ಎಲ್ಲಿ ನೋಡಿದರೂ ಇವೇ ಅಲ್ವಾ?” – ಇದು ಪ್ರಸ್ತುತ ಹಲವು ಮನೆಗಳಲ್ಲಿ ಕೇಳಿಬರುತ್ತಿರುವ ಮಾತು. ದೀಪ ಆರಿಸಿದ ಕೂಡಲೇ ಇಡೀ ಮನೆಯಲ್ಲೆಲ್ಲಾ ಓಡಾಡುವ, ಸಿಂಕ್, ಡ್ರೈನ್, ಅಡುಗೆ ಸಾಮಾನುಗಳ ಮೇಲಲ್ಲಾ ಹರಿದಾಡುವ ಜಿರಳೆಗಳ ಕಾಟ (Jirale Kaata) ಸಣ್ಣ ವಿಷಯವಲ್ಲ. ಅಡುಗೆಮನೆ ಪ್ರವೇಶಿಸಿದಾಗ ಅಥವಾ ರಾತ್ರಿ ಎದ್ದಾಗ ಎದುರಾಗುವ ಈ ಕಪ್ಪು ಕೀಟಗಳು ಕೇವಲ ಅಸಹ್ಯಕರವಲ್ಲ, ನಮ್ಮ ಆರೋಗ್ಯಕ್ಕೆ ದೊಡ್ಡ ಆಹ್ವಾನ (Health Hazards) ಎಂದೇ ಹೇಳಬಹುದು. ಇವುಗಳ ಉಪಟಳದಿಂದ […] - [Viral Video - ರೀಲ್ಸ್ ಹುಚ್ಚು: ರೈಲಿನಿಂದ ಜಾರಿ ಬೀಳುತ್ತಿದ್ದ ಯುವತಿ, ಮುಂದೇನಾಯ್ತು? ವಿಡಿಯೋ ವೈರಲ್!](https://ismkannadanews.com/girl-slips-from-train-viral-video-warning/): Viral Video – ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮ (Social Media) ಎಂದರೆ ಅದೊಂದು ದೊಡ್ಡ ಜಗತ್ತು. ಇಲ್ಲಿ ಪ್ರತಿ ದಿನ ಏನಾದರೊಂದು ಹೊಸ ವಿಷಯ ವೈರಲ್ ಆಗುತ್ತಲೇ ಇರುತ್ತದೆ. ಕೆಲವು ವಿಡಿಯೋಗಳು ನಮಗೆ ಮನರಂಜನೆ ನೀಡಿದರೆ, ಇನ್ನು ಕೆಲವು ಆಶ್ಚರ್ಯ ಮೂಡಿಸುತ್ತವೆ. ಆದರೆ ಕೆಲವೊಮ್ಮೆ ವೈರಲ್ ಆಗುವ ಹುಚ್ಚಿನಲ್ಲಿ ಜನರು ತಮ್ಮ ಪ್ರಾಣವನ್ನೇ ಪಣಕ್ಕಿಡುತ್ತಾರೆ. ಇಂಥದ್ದೇ ಒಂದು ಶಾಕಿಂಗ್ ವಿಡಿಯೋ (Shocking Video) ಇದೀಗ ಅಂತರ್ಜಾಲದಲ್ಲಿ ಹರಿದಾಡುತ್ತಿದೆ. ಓಡುತ್ತಿರುವ ರೈಲಿನ ಬಾಗಿಲಿನಲ್ಲಿ ರೀಲ್ಸ್ ಮಾಡುತ್ತಿದ್ದ ಯುವತಿಯೊಬ್ಬಳು […] - [Get loan for low Cibil score : ಕಡಿಮೆ CIBIL ಸ್ಕೋರ್ ಇದ್ರೂ ₹3 ಲಕ್ಷ ಸಾಲ ಪಡೆಯೋದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ!](https://ismkannadanews.com/how-to-get-loan-for-low-cibil-score/): Get loan for low Cibil score – ನಿಮಗೆ ಗೊತ್ತಾ? ನಿಮ್ಮ CIBIL ಸ್ಕೋರ್ ಕಡಿಮೆಯಿದೆಯಾ ಅಂತ ಚಿಂತೆ ಮಾಡ್ಬೇಡಿ! ಇವತ್ತಿನ ಕಾಲದಲ್ಲಿ ಅನೇಕ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ಕೇವಲ CIBIL ಸ್ಕೋರ್‌ಗೆ ಅಂಟಿಕೊಳ್ಳದೆ, ಬೇರೆ ಅಂಶಗಳನ್ನೂ ಪರಿಗಣಿಸಿ ಸಾಲ ನೀಡಲು ಮುಂದಾಗ್ತಿವೆ. ಹಾಗಾಗಿ, ನಿಮ್ಮ CIBIL ಸ್ಕೋರ್‌ 510 ಇದ್ದರೂ ಕೂಡ ₹3 ಲಕ್ಷದವರೆಗೆ ವೈಯಕ್ತಿಕ ಸಾಲ (Personal Loan) ಪಡೆಯೋಕೆ ಕೆಲವೊಂದು ಸರಳ ಮಾರ್ಗಗಳಿವೆ. ಈ ಲೇಖನದಲ್ಲಿ, ಕಡಿಮೆ CIBIL ಸ್ಕೋರ್‌ನಲ್ಲಿ […] - [Cyber Security : WhatsApp ಬಳಕೆದಾರರೇ ಎಚ್ಚರ! SBI ನಿಂದ ಮಹತ್ವದ ಸೂಚನೆ: ಈ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ…!](https://ismkannadanews.com/whatsapp-malware-scam-cyber-security-warning/): Cyber Security – ನೀವು ಪ್ರತಿದಿನ ವಾಟ್ಸಾಪ್ ಬಳಸುತ್ತೀರಾ? ಹಾಗಿದ್ದರೆ ಈ ಸುದ್ದಿ ನಿಮಗೆ ಬಹಳ ಮುಖ್ಯ. ಇತ್ತೀಚಿನ ದಿನಗಳಲ್ಲಿ, ಆನ್‌ಲೈನ್ ವಂಚನೆಗಳು ಹೆಚ್ಚಾಗುತ್ತಿದ್ದು, ಅದರಲ್ಲೂ ವಿಶೇಷವಾಗಿ ವಾಟ್ಸಾಪ್ ಮೂಲಕ ಡಿಜಿಟಲ್ ವಂಚನೆ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ. ನಿಮ್ಮ ಬ್ಯಾಂಕ್ ಖಾತೆಗೆ ಕನ್ನ ಹಾಕುವ ಹೊಸ ಮಾರ್ಗವನ್ನು ಹ್ಯಾಕರ್‌ಗಳು ಕಂಡುಕೊಂಡಿದ್ದಾರೆ! Cyber Security – ವಾಟ್ಸಾಪ್ ಮಾಲ್‌ವೇರ್ ಅಪಾಯ: ಎಸ್‌ಬಿಐ ಎಚ್ಚರಿಕೆ ಭಾರತದ ಅತಿದೊಡ್ಡ ಬ್ಯಾಂಕ್‌ಗಳಲ್ಲಿ ಒಂದಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI), ವಾಟ್ಸಾಪ್ ಮೂಲಕ […] - [Education : ಪದವಿ ಹಂತದ ಎಲ್ಲಾ ವಿಭಾಗಗಳಿಗೂ ಪ್ರಾಮುಖ್ಯತೆ ಇದೆ, ಸಮಾಜ ವಿಜ್ಞಾನದ ಕಡೆ ವಿದ್ಯಾರ್ಥಿಗಳು ಒಲವು ತೋರಿ: ರಫೀಕ್](https://ismkannadanews.com/government-college-annual-day-event-gudibande/): Education – ಇಂದಿನ ಆಧುನಿಕ, ಸ್ಪರ್ಧಾತ್ಮಕ, ತಂತ್ರಜ್ಞಾನ ಯುಗದಲ್ಲಿ ವಿಜ್ಞಾನ ಸೇರಿದಂತೆ ತಾಂತ್ರಿಕ ಶಿಕ್ಷಣದ ಕಡೆ ವಿದ್ಯಾರ್ಥಿಗಳು ಹಾಗೂ ಪೋಷಕರು ಹೆಚ್ಚು ಒಲವು ತೋರುತ್ತಿದ್ದಾರೆ. ಈ ನಡುವೆ ಸಮಾಜ ವಿಜ್ಞಾನ ಸೇರಿದಂತೆ ಹಲವು ವಿಭಾಗಗಳಿಗೆ ವಿದ್ಯಾರ್ಥಿಗಳು ದಾಖಲಾಗುವುದು ಕಡಿಮೆಯಾಗುತ್ತಿದ. ಪದವಿ ಹಂತದ ಎಲ್ಲಾ ವಿಭಾಗಗಳಿಗೂ ಪ್ರಾಮುಖ್ಯತೆ ಇದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಯೋಜನಾ ನಿರ್ದೇಶಕ ರಫೀಕ್ ಅಭಿಪ್ರಾಯಪಟ್ಟರು.   Education – ಪದವಿಯ ಎಲ್ಲಾ ವಿಭಾಗಗಳಿಗೂ ಮಹತ್ವ ಇದೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ […] - [Govt School : ಸರ್ಕಾರಿ ಶಾಲೆಗಳ ಬಗ್ಗೆ ಕೀಳರಿಮೆ ಬೇಡ, ಗುಣಮಟ್ಟದ ಶಿಕ್ಷಣ ಸರ್ಕಾರಿ ಶಾಲೆಯಲ್ಲಿ ಲಭ್ಯ: ಕೃಷ್ಣಕುಮಾರಿ](https://ismkannadanews.com/govt-school-students-welcomed-with-roses-gudibande/): Govt School – ಅನೇಕ ಪೋಷಕರು ಖಾಸಗಿ ಶಾಲೆಗಳತ್ತ ಆಕರ್ಷಿತರಾಗಿ ಸರ್ಕಾರಿ ಶಾಲೆಗಳ ಬಗ್ಗೆ ಕೀಳರಿಮೆ ಹೊಂದಿರುವುದು ಸಾಮಾನ್ಯ. ಆದರೆ, ಸರ್ಕಾರಿ ಶಾಲೆಗಳು ಕೇವಲ ಉಚಿತ ಶಿಕ್ಷಣ ನೀಡುವುದಲ್ಲದೆ, ಗುಣಮಟ್ಟದ ಶಿಕ್ಷಣ ಮತ್ತು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ನೀಡುತ್ತವೆ ಎಂದು ಬಿಇಒ ಕೃಷ್ಣಕುಮಾರಿ ಅವರು ಪೋಷಕರಿಗೆ ಮನವಿ ಮಾಡಿದ್ದಾರೆ. ನಿಮ್ಮ ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸಲು ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಮಾಡಿಸುವುದು ಉತ್ತಮ ಎಂದು ಅವರು ಸಲಹೆ ನೀಡಿದ್ದಾರೆ. Govt School – ಸರ್ಕಾರಿ […] - [Bangalore : ಮೂವರು ಪತ್ನಿಯರು, 9 ಮಕ್ಕಳು: ಕುಟುಂಬ ಪೋಷಿಸಲು ಕಳ್ಳನಾದ ಅಪ್ಪ! ಬೆಂಗಳೂರಿನಲ್ಲಿ ವಿಚಿತ್ರ ಘಟನೆ...!](https://ismkannadanews.com/bangalore-father-turns-thief-supports-family/): Bangalore – ಸಾಮಾನ್ಯವಾಗಿ ಕಳ್ಳತನ ಪ್ರಕರಣಗಳ ಹಿಂದೆ ಆರ್ಥಿಕ ಸಂಕಷ್ಟ, ದುಶ್ಚಟಗಳಂತಹ ಕಾರಣಗಳಿರುವುದು ಸಾಮಾನ್ಯ. ಆದರೆ, ಬೆಂಗಳೂರಿನಲ್ಲಿ ಬೆಳಕಿಗೆ ಬಂದ ಒಂದು ಪ್ರಕರಣ ಪೊಲೀಸರನ್ನೇ ಅಚ್ಚರಿಗೊಳಿಸಿದೆ. ಮೂವರು ಪತ್ನಿಯರು ಮತ್ತು ಒಂಬತ್ತು ಮಕ್ಕಳನ್ನು ಹೊಂದಿರುವ ಓರ್ವ ವ್ಯಕ್ತಿ, ತನ್ನ ದೊಡ್ಡ ಕುಟುಂಬವನ್ನು ಪೋಷಿಸಲು ವೃತ್ತಿಪರ ಕಳ್ಳನಾಗಿ ಬದಲಾಗಿದ್ದಾನೆ! ಅಷ್ಟೇ ಅಲ್ಲ, ತನ್ನ ಅಪ್ರಾಪ್ತ ಮಗನಿಗೂ ಕಳ್ಳತನದ ತರಬೇತಿ ನೀಡಿ, ಇಬ್ಬರೂ ಸೇರಿ ಸರಣಿ ಕಳ್ಳತನಗಳನ್ನು ನಡೆಸಿದ್ದಾರೆ. Bangalore – ಬೆಂಗಳೂರು ಕ್ರೈಂ ನ್ಯೂಸ್: ತಂದೆ-ಮಗನ ಕಳ್ಳತನ ಪಾರ್ಟ್‌ನರ್‌ಶಿಪ್! […] - [Cyber Security : ಫೇಸ್ ಬುಕ್ ಗೆಳೆಯನನ್ನು ನಂಬಿ, ಆತನ ಮನೆಗೆ ಹೋದ ಯುವತಿ, ಅಲ್ಲಿ ಯುವತಿಗೆ ಕಾದಿತ್ತು ಬಿಗ್ ಶಾಕ್…!](https://ismkannadanews.com/cyber-security-online-fraud-sexual-assault-hyderabad/): Cyber Security – ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ವಂಚನೆಗಳು (Online Frauds) ಹೆಚ್ಚಾಗುತ್ತಿವೆ. ಸಾಮಾಜಿಕ ಜಾಲತಾಣಗಳು (Social Media) ವಂಚಕರಿಗೆ ಅಮಾಯಕರನ್ನು ಬಲೆಗೆ ಬೀಳಿಸಲು ಸುಲಭದ ಮಾರ್ಗಗಳಾಗಿವೆ. ಫೇಸ್‌ಬುಕ್‌ನಲ್ಲಿ ಪರಿಚಯವಾದ ವ್ಯಕ್ತಿಯಿಂದ ಯುವತಿಯೊಬ್ಬಳು ಲೈಂಗಿಕ ದೌರ್ಜನ್ಯ (Sexual Assault) ಹಾಗೂ ಹಣಕಾಸಿನ ಬ್ಲಾಕ್‌ಮೇಲ್‌ಗೆ (Financial Blackmail) ಒಳಗಾದ ಆಘಾತಕಾರಿ ಘಟನೆಯೊಂದು ಹೈದರಾಬಾದ್‌ನಲ್ಲಿ ನಡೆದಿದೆ. ಈ ಘಟನೆ ಸೈಬರ್ ಸುರಕ್ಷತೆ (Cyber Security) ಮತ್ತು ಆನ್‌ಲೈನ್ ಸ್ನೇಹಿತರ ಆಯ್ಕೆ (Online Friends Caution) ಬಗ್ಗೆ ನಮಗೆ ಎಚ್ಚರಿಕೆ ನೀಡುತ್ತದೆ. […] - [Crime - ಗ್ಯಾಸ್ ಕೊಡುವ ನೆಪದಲ್ಲಿ ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನ, ಆರೋಪಿಯ ಬಂಧನ...!](https://ismkannadanews.com/crime-chamarajanagar-gas-delivery-boy-rape-attempt/): Crime – ಚಾಮರಾಜನಗರ ಜಿಲ್ಲೆಯ ಸಂತೇಮರಹಳ್ಳಿಯಲ್ಲಿ ನಡೆದ ಘಟನೆಯೊಂದು ಜನರನ್ನು ಬೆಚ್ಚಿಬೀಳಿಸಿದೆ. ಗ್ಯಾಸ್ ಡೆಲಿವರಿ ನೀಡಲು ಬಂದಿದ್ದ ವ್ಯಕ್ತಿಯೊಬ್ಬ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುವ ಆರೋಪ ಕೇಳಿಬಂದಿದೆ. ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. Crime – ಗ್ಯಾಸ್ ಡೆಲಿವರಿ ಬಾಯ್ ಮಹೇಶ್ ವಿರುದ್ಧ ಆರೋಪ ಘಟನೆ ಮೇ 21 ರಂದು ನಡೆದಿದ್ದು, ಸಂತೇಮರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗ್ಯಾಸ್ ಏಜೆನ್ಸಿಯ ಡೆಲಿವರಿ ಬಾಯ್ ಆಗಿರುವ ಮಹೇಶ್ ಎಂಬಾತ ಈ […] - [Marriage Loan : ಮದುವೆಗೆ ಹಣದ ಚಿಂತೆ ಬೇಡ: ICICI ಬ್ಯಾಂಕ್‌ನಿಂದ ₹50 ಲಕ್ಷದವರೆಗೆ ವಿವಾಹ ಸಾಲ!](https://ismkannadanews.com/icici-bank-marriage-loan-up-to-50-lakhs/): Marriage Loan – ದೇಶದಲ್ಲಿ ಮದುವೆ ವೆಚ್ಚಗಳು ಗಗನಕ್ಕೇರುತ್ತಿವೆ. ಅನೇಕ ಕುಟುಂಬಗಳಿಗೆ ಮದುವೆ ಮಾಡಿಸುವುದು ದೊಡ್ಡ ಸವಾಲಾಗಿದೆ. ಇಂತಹ ಸಂದರ್ಭದಲ್ಲಿ ಖಾಸಗಿ ಸಾಲಗಳ ಮೊರೆ ಹೋಗಿ ನಂತರ ಸಮಸ್ಯೆಗಳನ್ನು ಎದುರಿಸುವವರೂ ಇದ್ದಾರೆ. ಆದರೆ ಈಗ ನಿಮಗೆ ಆ ಚಿಂತೆ ಬೇಡ! ICICI ಬ್ಯಾಂಕ್ ನಿಮ್ಮ ಮದುವೆಯ ಕನಸುಗಳನ್ನು ನನಸಾಗಿಸಲು ವಿಶೇಷ ವಿವಾಹ ಸಾಲ ಸೌಲಭ್ಯ ನೀಡಲು ಮುಂದಾಗಿದೆ. ಮದುವೆಯ ಸ್ಥಳ, ಉಡುಪು, ಅಡುಗೆ, ಆಭರಣ ಹೀಗೆ ಎಲ್ಲಾ ವೆಚ್ಚಗಳಿಗೂ ಇದು ನೆರವಾಗಲಿದೆ. Marriage Loan – ICICI […] - [Tips Tech : ನಿಮ್ಮ ಮೊಬೈಲ್ ಸುರಕ್ಷತೆಗೆ ಫಿಂಗರ್‌ಪ್ರಿಂಟ್, ಫೇಸ್ ಅನ್‌ಲಾಕ್ ಅಥವಾ ಪಿನ್ - ಯಾವುದು ಬೆಸ್ಟ್?](https://ismkannadanews.com/tips-tech-mobile-unlock-method-security/): Tips Tech – ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಫೋನ್ ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿದೆ. ಫೋಟೋಗಳು, ವೀಡಿಯೊಗಳು, ಪ್ರಮುಖ ದಾಖಲೆಗಳಿಂದ ಹಿಡಿದು ಬ್ಯಾಂಕಿಂಗ್ ವಿವರಗಳವರೆಗೆ ನಮ್ಮ ಅನೇಕ ವೈಯಕ್ತಿಕ ಮಾಹಿತಿಗಳನ್ನು ಮೊಬೈಲ್‌ನಲ್ಲಿ ಸಂಗ್ರಹಿಸಿರುತ್ತೇವೆ. ಹೀಗಾಗಿ ನಮ್ಮ ಫೋನ್ ಅನ್ನು ಸುರಕ್ಷಿತವಾಗಿಟ್ಟುಕೊಳ್ಳುವುದು ಅತ್ಯಗತ್ಯ. ಮೊಬೈಲ್ ಸೆಕ್ಯುರಿಟಿಗಾಗಿ ಕೆಲವರು ಫಿಂಗರ್‌ಪ್ರಿಂಟ್ (Fingerprint) ಮತ್ತು ಫೇಸ್ ಅನ್‌ಲಾಕ್ (Face Unlock) ಬಳಸಿದರೆ, ಇನ್ನು ಕೆಲವರು ಪಿನ್ ಕೋಡ್ (PIN Code) ಬಳಸುತ್ತಾರೆ. ಆದರೆ, ಈ ಮೂರು ಆಯ್ಕೆಗಳಲ್ಲಿ (Tips Tech) […] - [Top Electric Bikes: ರೂ 1 ಲಕ್ಷದಲ್ಲಿ ಎಲೆಕ್ಟ್ರಿಕ್ ಬೈಕ್ ಖರೀದಿಗೆ ಪ್ಲಾನ್ ಮಾಡಿದ್ದೀರಾ? ಇವೇ ಬೆಸ್ಟ್ ಡೀಲ್ಸ್!](https://ismkannadanews.com/top-electric-bikes-under-1-lakh-india-2025/): Top Electric Bikes : ಎಲೆಕ್ಟ್ರಿಕ್ ವಾಹನ (EV) ಮಾರುಕಟ್ಟೆಯಲ್ಲಿ ದ್ವಿಚಕ್ರ ವಾಹನಗಳು ಹೊಸ ಕ್ರಾಂತಿಯನ್ನುಂಟು ಮಾಡಿವೆ! ಏಪ್ರಿಲ್ 2025 ರ ರಿಟೇಲ್ ಅಂಕಿಅಂಶಗಳ ಪ್ರಕಾರ, EV ಮಾರುಕಟ್ಟೆಯಲ್ಲಿ ದ್ವಿಚಕ್ರ ವಾಹನಗಳು 58% ಪಾಲನ್ನು ಹೊಂದಿದ್ದು, ಇಡೀ EV ವಿಭಾಗವು ವಾರ್ಷಿಕವಾಗಿ 17% ಬೆಳವಣಿಗೆಯನ್ನು ಕಂಡಿದೆ. ಎಲೆಕ್ಟ್ರಿಕ್ ದ್ವಿಚಕ್ರ ವಾಹನ ವಿಭಾಗವು ಇದೇ ಮೊದಲ ಬಾರಿಗೆ 1 ಮಿಲಿಯನ್ ಮಾರಾಟವನ್ನು ತಲುಪಿದ್ದು, 21% ಬಲವಾದ ಬೆಳವಣಿಗೆಯನ್ನು ದಾಖಲಿಸಿದೆ. ಈ ವಿಭಾಗದಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳು ಹೆಚ್ಚು ಪ್ರಾಬಲ್ಯ ಸಾಧಿಸಿದ್ದರೂ, […] - [Financial Changes : ಜೂನ್‌ನಲ್ಲಿ ಆರ್ಥಿಕ ಬದಲಾವಣೆಗಳು: ಇಪಿಎಫ್‌ಒ 3.0, ಆಧಾರ್, ಟಿಡಿಎಸ್ - ಸಂಪೂರ್ಣ ಮಾಹಿತಿ..!](https://ismkannadanews.com/financial-changes-june-2025-epfo-aadhaar-tds/): Financial Changes – ಜೂನ್ ತಿಂಗಳು ಬಂತೆಂದರೆ ಸಾಕು, ನಮ್ಮ ಆರ್ಥಿಕ ವ್ಯವಹಾರಗಳಲ್ಲಿ ಒಂದಿಲ್ಲೊಂದು ಬದಲಾವಣೆಗಳು ಇದ್ದೇ ಇರುತ್ತವೆ. ಈ ಜೂನ್‌ನಲ್ಲಿ ಕೂಡ ಸಾಮಾನ್ಯ ಜನರ ಹಣಕಾಸಿನ ಮೇಲೆ ನೇರವಾಗಿ ಪರಿಣಾಮ ಬೀರುವ ಕೆಲವು ಮಹತ್ವದ ಬದಲಾವಣೆಗಳು ಆಗಲಿವೆ. ಬ್ಯಾಂಕುಗಳ ಕ್ರೆಡಿಟ್ ಕಾರ್ಡ್ ನೀತಿಗಳಿಂದ ಹಿಡಿದು, ಇಪಿಎಫ್‌ಒ ಹೊಸ ನಿಯಮಗಳು, ಆಧಾರ್ ಅಪ್‌ಡೇಟ್‌ಗೆ ಕೊನೆಯ ದಿನಾಂಕ ಮತ್ತು ಟಿಡಿಎಸ್ ಪ್ರಮಾಣಪತ್ರದ ಗಡುವು – ಇವೆಲ್ಲವೂ ನಿಮ್ಮ (Financial Changes) ಆರ್ಥಿಕ ಯೋಜನೆಗಳ ಮೇಲೆ ಪ್ರಭಾವ ಬೀರಲಿವೆ. ಹಾಗಾಗಿ, […] - [Student Death : ರಾಯಚೂರಿನ ಬಿಟೆಕ್ ವಿದ್ಯಾರ್ಥಿನಿ ತೇಜಸ್ವಿನಿ ಆ*ತ್ಮಹತ್ಯೆ: ಶೈಕ್ಷಣಿಕ ಒತ್ತಡದ ಕಾರಣವಾಯ್ತಾ?](https://ismkannadanews.com/kodagu-btech-student-death-academic-pressure/): Student Death – ಕೊಡಗು ಜಿಲ್ಲೆಯ ಪ್ರತಿಷ್ಠಿತ ಕಾಲೇಜ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿಯಲ್ಲಿ ಬಿಟೆಕ್ ಪ್ರಥಮ ವರ್ಷದ ವಿದ್ಯಾರ್ಥಿನಿಯಾಗಿದ್ದ ರಾಯಚೂರಿನ 19 ವರ್ಷದ ತೇಜಸ್ವಿನಿ, ಶೈಕ್ಷಣಿಕ ಒತ್ತಡ ಮತ್ತು ಬ್ಯಾಕ್‌ಲಾಗ್‌ಗಳಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವ ದುಃಖದಾಯಕ ಘಟನೆ ಬೆಳಕಿಗೆ ಬಂದಿದೆ. ಈ ದುರಂತವು ಯುವ ಮನಸ್ಸುಗಳ ಮೇಲಿನ ಒತ್ತಡದ ಗಂಭೀರತೆಯನ್ನು ಎತ್ತಿ ತೋರಿಸುತ್ತದೆ. Student Death – ತೇಜಸ್ವಿನಿಯ ಕಥೆ ರಾಯಚೂರಿನ ಮಹನತಪ್ಪ ದಂಪತಿಗಳ ಏಕೈಕ ಮಗಳಾಗಿದ್ದ ತೇಜಸ್ವಿನಿ, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮತ್ತು ಮೆಷಿನ್ ಲರ್ನಿಂಗ್ […] - [Shehbaz Sharif : ನಮ್ಮ ಪ್ಲಾನ್ ಗೂ ಮೊದಲೇ ಭಾರತದ ಬ್ರಹ್ಮೋಸ್ ಕ್ಷಿಪಣಿ ದಾಳಿ, ಪಾಕ್ ಪ್ರಧಾನಿ ಶಹಬಾಜ್ ಮಹತ್ವದ ಹೇಳಿಕೆ…!](https://ismkannadanews.com/india-pakistan-brahmos-strike-shehbaz-sharif-reveals/): Shehbaz Sharif – ಭಾರತ ಮತ್ತು ಪಾಕಿಸ್ತಾನದ ನಡುವಿನ ವೈಮಾನಿಕ ದಾಳಿಯ ಕುರಿತು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು ಇದೇ ಮೊದಲ ಬಾರಿಗೆ ಬಹಿರಂಗವಾಗಿ, ಮತ್ತು ಆಘಾತಕಾರಿಯಾಗಿ ಮಾತನಾಡಿದ್ದಾರೆ. ಅಜೆರ್ಬೈಜಾನ್‌ನಲ್ಲಿ ನಡೆದ ಪ್ರಮುಖ ಕಾರ್ಯಕ್ರಮವೊಂದರಲ್ಲಿ, ಪಾಕ್ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರ ಸಮ್ಮುಖದಲ್ಲೇ ಅವರು ನೀಡಿದ ಈ ಹೇಳಿಕೆಗಳು ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿವೆ. ಭಾರತದ ಕಡೆಯಿಂದ ನಡೆದ ದಾಳಿಯ ಕುರಿತು ಪಾಕಿಸ್ತಾನದ ನಾಯಕರೊಬ್ಬರು ಇಷ್ಟೊಂದು ವಿವರವಾಗಿ ಮಾತನಾಡಿರುವುದು ಇದೇ ಮೊದಲು. […] - [Love Dhoka : ಪ್ರೀತಿಸಿ, ಮೋಸ ಮಾಡಿ ವಿದೇಶಕ್ಕೆ ಪರಾರಿಯಾದ ಯುವಕ, ಆನ್ ಲೈನ್ ಪ್ರೀತಿಗೆ ಮೋಸಹೋದ ಯುವತಿ…!](https://ismkannadanews.com/love-dhoka-instagram-romance-bangalore-case/): Love Dhoka – ಇತ್ತೀಚಿನ ದಿನಗಳಲ್ಲಿ ಸೈಬರ್‌ ಪ್ರಪಂಚದಲ್ಲಿ ಸ್ನೇಹ ಬೆಳೆಸುವುದು ಸಾಮಾನ್ಯವಾಗಿದೆ. ಆದರೆ, ಇಂತಹ ಸ್ನೇಹ ಕೆಲವೊಮ್ಮೆ ಜೀವನವನ್ನೇ ತಲೆಕೆಳಗು ಮಾಡಬಹುದು ಎಂಬುದಕ್ಕೆ ಬೆಂಗಳೂರಿನ ಈ ಘಟನೆ ಸಾಕ್ಷಿಯಾಗಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯವಾದ ಯುವಕನೊಬ್ಬ ಪ್ರೀತಿ, ಮದುವೆಯ ಹೆಸರಿನಲ್ಲಿ ಯುವತಿಗೆ ಲೈಂಗಿಕವಾಗಿ ಮೋಸ ಮಾಡಿ ವಿದೇಶಕ್ಕೆ ಪರಾರಿಯಾಗಿದ್ದಾನೆ. ಇದೀಗ ಬೆಂಗಳೂರು ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. Love Dhoka – ಇನ್‌ಸ್ಟಾಗ್ರಾಮ್‌ ಪ್ರೀತಿ, ನಂತರ ದೋಖಾ! ಬೆಂಗಳೂರು ಸೈಬರ್‌ ಕ್ರೈಂ ವಿಭಾಗಕ್ಕೆ ಬಂದ […] - [Crime : ದೃಶ್ಯಂ ಸಿನಿಮಾದಂತೆ ಪ್ಲಾನ್: ಪ್ರಿಯಕರನೊಂದಿಗೆ ಸೇರಿ ಮಹಿಳೆ ಮಾಡಿದ ಭೀಕರ ಕೊಲೆ...!](https://ismkannadanews.com/crime-gujarat-woman-fakes-death-drishyam-style/): Crime – ಇತ್ತೀಚಿನ ದಿನಗಳಲ್ಲಿ ಅಪರಾಧ ಪ್ರಕರಣಗಳು ವಿಚಿತ್ರ ತಿರುವುಗಳನ್ನು ಪಡೆದುಕೊಳ್ಳುತ್ತಿವೆ. ಸಿನೆಮಾಗಳಲ್ಲಿ ನೋಡಿದ ಕಥೆಗಳನ್ನು ನಿಜ ಜೀವನದಲ್ಲಿ ಅಳವಡಿಸಿಕೊಂಡು ಅಪರಾಧ ಮಾಡಲು ಕೆಲವರು ಮುಂದಾಗುತ್ತಾರೆ. ಗುಜರಾತ್‌ನ ಪಟಾನ್ ಜಿಲ್ಲೆಯಲ್ಲಿ ನಡೆದ ಒಂದು ಪ್ರಕರಣ ಇದನ್ನೇ ಹೋಲುತ್ತದೆ. ಪ್ರಿಯಕರನ ಮೋಹದಲ್ಲಿ ಸಿಲುಕಿದ ವಿವಾಹಿತ ಮಹಿಳೆಯೊಬ್ಬಳು, ತಾನು ಸತ್ತಿರುವುದಾಗಿ ನಂಬಿಸಲು ‘ದೃಶ್ಯಂ’ ಸಿನಿಮಾ ಶೈಲಿಯಲ್ಲೇ ಭೀಕರ ಕೊಲೆಯೊಂದನ್ನು ನಡೆಸಿದ್ದಾಳೆ. ಆದರೆ, ಆಕೆಯ ಯೋಜನೆ ಕೈಕೊಟ್ಟು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ. Crime – ದೃಶ್ಯಂ 2.0: ಪ್ರಿಯಕರನೊಂದಿಗೆ ಹೊಸ ಜೀವನದ […] - [Tragedy : ಪ್ರೀತಿ ನಿರಾಕರಣೆ: 16ರ ಬಾಲಕಿ ಆತ್ಮಹತ್ಯೆ, ಪ್ರಿಯಕರನೊಂದಿಗೆ ವಿವಾಹಿತೆ ಶವ ಪತ್ತೆ - ಎರಡು ಆಘಾತಕಾರಿ ಘಟನೆಗಳು…!](https://ismkannadanews.com/tragedy-love-rejection-teen-suicide-married-woman-dead/): Tragedy – ಇತ್ತೀಚೆಗೆ ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ನಡೆದ ಎರಡು ಪ್ರತ್ಯೇಕ ಘಟನೆಗಳು ಪ್ರೀತಿ, ಸಂಬಂಧಗಳು ಮತ್ತು ದುರಂತ ಅಂತ್ಯಗಳ ಸುತ್ತ ಜನತೆಯನ್ನು ತೀವ್ರವಾಗಿ ಚಿಂತಿಸುವಂತೆ ಮಾಡಿವೆ. ಒಂದು ಕಡೆ ಪ್ರೀತಿಯ ನಿರಾಕರಣೆಯಿಂದ ಹದಿಹರೆಯದ ಬಾಲಕಿ ಆತ್ಮಹತ್ಯೆ ಮಾಡಿಕೊಂಡರೆ, ಇನ್ನೊಂದು ಕಡೆ ಪ್ರಿಯಕರನೊಂದಿಗೆ ವಿವಾಹಿತೆ ಶವವಾಗಿ ಪತ್ತೆಯಾಗಿದ್ದಾಳೆ. Tragedy – ಥಾಣೆಯಲ್ಲಿ ಪ್ರೀತಿಯ ನಿರಾಕರಣೆ: 16 ವರ್ಷದ ಬಾಲಕಿ ಆತ್ಮಹತ್ಯೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಡೊಂಬಿವಿಲಿಯ ಖಂಬಲ್ಪದಾದಲ್ಲಿ ನಡೆದಿರುವ ಘಟನೆ ನಿಜಕ್ಕೂ ದುರಂತಮಯವಾಗಿದೆ. ತನ್ನ ಸಂಬಂಧಿಯನ್ನು ಪ್ರೀತಿಸುತ್ತಿದ್ದ […] - [Good Saving Scheme : ಅತ್ಯುತ್ತಮ ಉಳಿತಾಯ ಯೋಜನೆ: ₹15 ಲಕ್ಷ ಹೂಡಿಕೆ ಮಾಡಿ, 5 ವರ್ಷಗಳಲ್ಲಿ ₹22 ಲಕ್ಷ ಗಳಿಸಿ..!](https://ismkannadanews.com/good-saving-scheme-nsc-invest-15-lakhs-guide/): Good Saving Scheme – ಕಳೆದ 8-10 ತಿಂಗಳಿಂದ ಷೇರು ಮಾರುಕಟ್ಟೆಯಲ್ಲಿನ ಏರಿಳಿತಗಳಿಂದಾಗಿ ಅನೇಕ ಹೂಡಿಕೆದಾರರು ತಮ್ಮ ಹಣವನ್ನು ಸುರಕ್ಷಿತವಾಗಿರಿಸಲು ಸರ್ಕಾರಿ ಯೋಜನೆಗಳನ್ನು ಹುಡುಕುತ್ತಿದ್ದಾರೆ. ನಿಮ್ಮ ಹಣ 100% ಸುರಕ್ಷಿತವಾಗಿರಬೇಕು ಮತ್ತು ಉತ್ತಮ ಆದಾಯವನ್ನೂ ನೀಡಬೇಕು ಎನ್ನುವವರು ರಾಷ್ಟ್ರೀಯ ಉಳಿತಾಯ ಪತ್ರ (NSC) ಯೋಜನೆಯ ಬಗ್ಗೆ ತಿಳಿದುಕೊಳ್ಳಲೇಬೇಕು. ಈ ಲೇಖನದಲ್ಲಿ, ಎನ್‌ಎಸ್‌ಸಿ ಯೋಜನೆಯಲ್ಲಿ ಹೇಗೆ ನೀವು ₹15 ಲಕ್ಷ ಹೂಡಿಕೆ ಮಾಡಿ, ಕೇವಲ 5 ವರ್ಷಗಳಲ್ಲಿ ₹22 ಲಕ್ಷದಷ್ಟು ದೊಡ್ಡ ಮೊತ್ತವನ್ನು ಪಡೆಯಬಹುದು ಎಂಬುದನ್ನು ವಿವರವಾಗಿ ತಿಳಿಸಲಿದ್ದೇವೆ. […] - [Job Alert: ಇಸ್ರೋದಲ್ಲಿ 320 ಸೈಂಟಿಸ್ಟ್/ಇಂಜಿನಿಯರ್ ಹುದ್ದೆಗಳು: ನಿಮ್ಮ ಬಾಹ್ಯಾಕಾಶ ಕನಸು ನನಸು ಮಾಡಿಕೊಳ್ಳಿ!](https://ismkannadanews.com/job-alert-isro-recruitment-2025-320-posts/): Job Alert – ಭಾರತದ ಹೆಮ್ಮೆಯ ಇಸ್ರೋದಲ್ಲಿ ಕೆಲಸ ಮಾಡಬೇಕು ಎಂಬುದು ಅನೇಕರ ಕನಸು. ಈಗ ಆ ಕನಸನ್ನು ನನಸು ಮಾಡಿಕೊಳ್ಳಲು ಸುವರ್ಣಾವಕಾಶ ಲಭಿಸಿದೆ! ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಖಾಲಿ ಇರುವ ವಿವಿಧ ಸೈಂಟಿಸ್ಟ್/ಇಂಜಿನಿಯರ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ದೇಶದ ಯಾವುದೇ ಭಾಗದಲ್ಲಿ ಕೆಲಸ ಮಾಡಲು ಸಿದ್ಧರಿರುವವರು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಒಟ್ಟು 320 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಜೂನ್ 16 ಕೊನೆಯ ದಿನವಾಗಿದೆ. Job Alert – ನಿಮ್ಮ ಅರ್ಹತೆಗನುಗುಣವಾಗಿ ಹುದ್ದೆಗಳ […] - [Bank Holidays : ಜೂನ್ 2025 ರಲ್ಲಿ ಬ್ಯಾಂಕ್ ರಜೆಗಳು: 12 ದಿನ ಬ್ಯಾಂಕ್ ರಜೆ, 4 ದಿನ ಸತತ ರಜೆ....!](https://ismkannadanews.com/bank-holidays-june-2025-india/): Bank Holidays June 2025 : ಹೊಸ ತಿಂಗಳು ಹತ್ತಿರ ಬರುತ್ತಿದ್ದಂತೆ, ಬ್ಯಾಂಕ್ ಗ್ರಾಹಕರಿಗೆ ಒಂದು ಮುಖ್ಯ ಮಾಹಿತಿ ಇಲ್ಲಿದೆ! ಜೂನ್ 2025 ರಲ್ಲಿ ಒಟ್ಟು 12 ದಿನಗಳ ಕಾಲ ಬ್ಯಾಂಕ್‌ಗಳು ಬಂದ್ ಆಗಲಿವೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಬಿಡುಗಡೆ ಮಾಡಿರುವ ಅಧಿಕೃತ ರಜಾ ಪಟ್ಟಿಯ ಪ್ರಕಾರ, ಸತತ ನಾಲ್ಕು ದಿನಗಳ ಬ್ಯಾಂಕ್ ರಜೆ ಕೂಡ ಇರಲಿದೆ. ಹಾಗಾಗಿ, ನೀವು ಮುಂದಿನ ತಿಂಗಳು ಬ್ಯಾಂಕ್‌ಗೆ ಹೋಗುವ ಪ್ಲಾನ್ ಮಾಡಿದ್ದರೆ, ಈ ರಜಾ ದಿನಗಳ ಪಟ್ಟಿಯನ್ನು ತಪ್ಪದೇ […] - [Home Loan EMI ಕಟ್ಟೋದು ಮಿಸ್ ಆಯ್ತಾ? ಹಾಗಾದ್ರೆ, ಈ 4 ದೊಡ್ಡ ಸಮಸ್ಯೆಗಳು ಗ್ಯಾರಂಟಿ…!](https://ismkannadanews.com/home-loan-emi-payment-timely-financial-tips/): Home Loan : ನೀವು ಮನೆ ಕೊಂಡುಕೊಳ್ಳಲು ಹೋಮ್ ಲೋನ್ (ಗೃಹ ಸಾಲ) ತೆಗೆದುಕೊಂಡಿದ್ದೀರಾ? ಹಾಗಿದ್ದರೆ, ಅದರ ಮಾಸಿಕ ಕಂತು (EMI) ಅನ್ನು ಸಮಯಕ್ಕೆ ಸರಿಯಾಗಿ ಪಾವತಿಸುವುದು ಎಷ್ಟು ಮುಖ್ಯ ಎಂದು ತಿಳಿದುಕೊಳ್ಳುವುದು ಅನಿವಾರ್ಯ. ಹೋಮ್ ಲೋನ್ EMI ಪಾವತಿಸಲು ತಡ ಮಾಡಿದರೆ, ಬರೀ ಹೆಚ್ಚುವರಿ ಶುಲ್ಕಗಳು ಮಾತ್ರವಲ್ಲದೆ, ಆರ್ಥಿಕವಾಗಿ ಮತ್ತು ಕಾನೂನಾತ್ಮಕವಾಗಿಯೂ ದೊಡ್ಡ ತೊಂದರೆಗಳಿಗೆ ಸಿಲುಕುವ ಸಾಧ್ಯತೆ ಇರುತ್ತದೆ. ಆದ್ದರಿಂದ, EMI ಗಳನ್ನು ಸಮಯಕ್ಕೆ ಸರಿಯಾಗಿ ಕಟ್ಟೋದು ಬಹಳ ಮುಖ್ಯ. Home Loan EMI ಗಳನ್ನು […] - [Education Loan : ಫಾರ್ಮಸಿ ಕನಸು ನನಸಾಗಿಸಲು ಇನ್ನು ಹಣದ ಚಿಂತೆ ಬೇಡ: ಶಿಕ್ಷಣ ಸಾಲದ ಸಂಪೂರ್ಣ ಮಾಹಿತಿ...!](https://ismkannadanews.com/education-loan-for-pharmacy-students-india/): Education Loan – ನೀವು ಫಾರ್ಮಸಿ ಓದಲು ಬಯಸಿದ್ದೀರಾ? ಶುಲ್ಕದ ಬಗ್ಗೆ ಚಿಂತೆ ಮಾಡುತ್ತಿದ್ದೀರಾ? ಹಾಗಿದ್ರೆ, ಇನ್ಮುಂದೆ ಹಣದ ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯವೇ ಇಲ್ಲ! ಇಂದಿನ ಕಾಲದಲ್ಲಿ, ನೀವು ಶಿಕ್ಷಣ ಸಾಲದ ಮೂಲಕ ನಿಮ್ಮ ಫಾರ್ಮಸಿ ಕನಸುಗಳನ್ನು ಸುಲಭವಾಗಿ ನನಸಾಗಿಸಬಹುದು. ಅದು ಬಿ.ಫಾರ್ಮಾ ಆಗಿರಲಿ, ಎಂ.ಫಾರ್ಮಾ ಆಗಿರಲಿ ಅಥವಾ ಡಿ.ಫಾರ್ಮಾ ಆಗಿರಲಿ, ಯಾವುದೇ ಪದವಿಗಾಗಿ ಶಿಕ್ಷಣ ಸಾಲವನ್ನು ತೆಗೆದುಕೊಂಡು ಆರ್ಥಿಕ ಹೊರೆಯಿಲ್ಲದೆ ನಿಮ್ಮ ಅಧ್ಯಯನವನ್ನು ಪೂರ್ಣಗೊಳಿಸಬಹುದು. Education Loan – ಶಿಕ್ಷಣ ಸಾಲ ಅಂದ್ರೆ ಏನು? […] - [Local News : ಗುಡಿಬಂಡೆ ಪುತ್ಥಳಿ ವಿವಾದ: ಸೂಕ್ತ ಬಂದೋಬಸ್ತ್ ನೊಂದಿಗೆ ವಿವಾದಿತ ಜಾಗದ ಸರ್ವೆ…!](https://ismkannadanews.com/local-news-gudibande-statue-dispute-resurvey/): Local News – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಅಂಬೇಡ್ಕರ್‍ ಪುತ್ಥಳಿಯ ಬಳಿ ಕೈವಾರ ತಾತಯ್ಯ ಹಾಗೂ ಹಾವಳಿ ಬೈರೇಗೌಡ ರವರ ಪುತ್ಥಳಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ವಿವಾದ ಸೃಷ್ಟಿಯಾಗಿತ್ತು. ಈ ವಿವಾದಿತ ಜಾಗವನ್ನು ತಹಸೀಲ್ದಾರ್‍ ಸಿಗ್ಬತ್ತುಲ್ಲಾ ರವರ ನೇತೃತ್ವದಲ್ಲಿ ಸೂಕ್ತ ಪೊಲೀಸ್ ಬಮದೋಬಸ್ತ್ ನೊಂದಿಗೆ ಮರು ಸರ್ವೆ ಮಾಡಲಾಯಿತು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಗುಡಿಬಂಡೆ ಆರಕ್ಷಕ ವೃತ್ತ ನಿರೀಕ್ಷಕ ನಯಾಜ್ ಬೇಗ್ ಸೂಕ್ತ ಬಂದೋಬಸ್ತ್ ಒದಗಿಸಿದ್ದರು. Local News – ಗುಡಿಬಂಡೆ ಪುತ್ಥಳಿ ವಿವಾದ ಏನು? […] - [PM-WANI ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ? PM-WANI ನಿಂದ ತಿಂಗಳಿಗೆ ಸಾವಿರಾರು ರೂ. ಗಳಿಸಬಹುದಾ? ಈ ಸುದ್ದಿ ಓದಿ…!](https://ismkannadanews.com/pm-wani-apply-earn-money-guide-2025/): PM-WANI – ಇಂಟರ್ನೆಟ್ ಇಲ್ಲದ ಒಂದು ದಿನವನ್ನು ಊಹಿಸಿಕೊಳ್ಳಿ! ಸಾಧ್ಯವೇ ಇಲ್ಲ, ಅಲ್ವಾ? ಇಂದಿನ ಜಗತ್ತಿನಲ್ಲಿ ಇಂಟರ್ನೆಟ್ ನಮ್ಮೆಲ್ಲರ ಅವಿಭಾಜ್ಯ ಅಂಗವಾಗಿದೆ. ಪ್ರತಿದಿನ ನಾವು ಮೊಬೈಲ್ ಡೇಟಾ ಅಥವಾ ಬ್ರಾಡ್‌ಬ್ಯಾಂಡ್ ಇಂಟರ್ನೆಟ್ ಅನ್ನು ಎಷ್ಟೇ ಬಳಸಿದರೂ, ತಿಂಗಳ ಕೊನೆಯಲ್ಲಿ ಅಥವಾ ದಿನದ ಅಂತ್ಯದಲ್ಲಿ ಸ್ವಲ್ಪ ಡೇಟಾ ಉಳಿದು ವ್ಯರ್ಥವಾಗುತ್ತಿರುತ್ತದೆ. ಈ ವ್ಯರ್ಥವಾಗುವ ಡೇಟಾವನ್ನು ಆದಾಯದ ಮೂಲವನ್ನಾಗಿ ಪರಿವರ್ತಿಸಿಕೊಳ್ಳುವ ಆಲೋಚನೆ ಹೇಗಿದೆ? ಅದಕ್ಕಾಗಿಯೇ ಭಾರತ ಸರ್ಕಾರವು ಒಂದು ಅದ್ಭುತ ಯೋಜನೆಯನ್ನು ಪ್ರಾರಂಭಿಸಿದೆ – ಅದೇ PM-WANI ಯೋಜನೆ! ಈ […] - [Crime : ಪ್ರೀತಿಸಿ ಮದುವೆಯಾಗಿದ್ದ ಪತ್ನಿಗೆ 10 ಬಾರಿ ಇರಿದು ಕೊಂದ ಪತಿ: ಚಿಕ್ಕಮಗಳೂರಿನಲ್ಲಿ ಭೀಕರ ಕೊಲೆ….!](https://ismkannadanews.com/crime-keerthi-avinash-murder-chikkamagaluru/): Crime – ಪ್ರೀತಿ, ವಿಶ್ವಾಸ, ಮತ್ತು ನಂಬಿಕೆಗೆ ದೊಡ್ಡ ಆಘಾತ ನೀಡಿದ ಘಟನೆಯೊಂದು ಚಿಕ್ಕಮಗಳೂರು ತಾಲೂಕಿನ ಕೈಮರಾ ಚೆಕ್‌ಪೋಸ್ಟ್ ಬಳಿ ನಡೆದಿದೆ. ಕೇವಲ ನಾಲ್ಕು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ತನ್ನ ಪತ್ನಿಯನ್ನು ಬರೋಬ್ಬರಿ ಹತ್ತು ಬಾರಿ ಇರಿದು ಕೊಲೆ ಮಾಡಿ ಪತಿಯೊಬ್ಬ ಪರಾರಿಯಾಗಿದ್ದಾನೆ. ಈ ಘಟನೆ ರಾಜ್ಯಾದ್ಯಂತ ಆಘಾತ ಮೂಡಿಸಿದೆ. Crime : ಯಾರೀ ಕೀರ್ತಿ ಮತ್ತು ಅವಿನಾಶ್? ಹತ್ಯೆಗೊಳಗಾದ ಮಹಿಳೆಯನ್ನು ಕೀರ್ತಿ (26) ಎಂದು ಗುರುತಿಸಲಾಗಿದೆ. ಆಕೆಯ ಪತಿ, ಈ ಭೀಕರ ಕೊಲೆ ನಡೆಸಿರುವ […] - [EPFO Portal : EPF ಖಾತೆಯಿದ್ದವರಿಗೆ ಅವಶ್ಯಕ ಮಾಹಿತಿ, ಹಾಗಿದ್ರೆ EPFO 3.0 ಬಗ್ಗೆ ತಿಳಿಯಲೇಬೇಕು! ಏನೆಲ್ಲಾ ಪ್ರಯೋಜನ ಇದೆ ಗೊತ್ತಾ?](https://ismkannadanews.com/epfo-portal-epfo-3-0-digital-platform-benefits/): EPFO Portal – ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ತನ್ನ ಲಕ್ಷಾಂತರ ಸದಸ್ಯರಿಗೆ ಮತ್ತಷ್ಟು ಅನುಕೂಲಗಳನ್ನು ಕಲ್ಪಿಸಲು ಮುಂದಾಗಿದೆ! ನೀವು EPF ಖಾತೆದಾರರಾಗಿದ್ದರೆ, ಈ ಸುದ್ದಿ ನಿಮಗೆ ಬಹಳ ಮುಖ್ಯ. ಇಪಿಎಫ್‌ಒ 3.0 (EPFO 3.0) ಪ್ಲಾಟ್‌ಫಾರ್ಮ್ ಮೂಲಕ ನೌಕರರು ಮತ್ತು ಪಿಂಚಣಿದಾರರಿಗೆ ಏನೆಲ್ಲಾ ಹೊಸ ಪ್ರಯೋಜನಗಳು ಸಿಗಲಿವೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ. ಇದು ನಿಮ್ಮ ಆರ್ಥಿಕ ಭದ್ರತೆಯನ್ನು ಇನ್ನಷ್ಟು ಸುಲಭಗೊಳಿಸಲಿದೆ. Epfo Portal – EPFO 3.0: ಬಲಿಷ್ಠ ಡಿಜಿಟಲ್ ವೇದಿಕೆ ಕೇಂದ್ರ […] - [Old Couple : ವಯಸ್ಸಾದರೇನು, ಪ್ರೀತಿಗೆ ವಯಸ್ಸಿಲ್ಲ! ಪತ್ನಿಗೆ ನೈಲ್‌ ಪಾಲಿಶ್ ಹಚ್ಚಿದ ಪತಿ: ರೈಲಿನಲ್ಲಿ ಸೆರೆಯಾದ ಅದ್ಭುತ ವಿಡಿಯೋ ವೈರಲ್!](https://ismkannadanews.com/old-couple-train-nail-polish-viral-video-2025/): Old Couple – ಪ್ರೀತಿ, ವಿಶ್ವಾಸದ ಮೇಲೆ ನಿಂತಿರುವ ದಾಂಪತ್ಯ ಜೀವನಕ್ಕೆ ವಯಸ್ಸು ಕೇವಲ ಒಂದು ಸಂಖ್ಯೆಯಷ್ಟೇ. ಸಂಗಾತಿಗಳ ನಡುವಿನ ನಿಜವಾದ ಪ್ರೀತಿಗೆ ಯಾವುದೇ ಮಿತಿಯಿಲ್ಲ ಎಂಬುದಕ್ಕೆ ಇದೀಗ ಒಂದು ಅದ್ಭುತ ಉದಾಹರಣೆ ಸಿಕ್ಕಿದೆ. ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೃದ್ಧ ದಂಪತಿಯ ಹೃದಯಸ್ಪರ್ಶಿ ವಿಡಿಯೋವೊಂದು ಇಡೀ ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡುತ್ತಿದೆ. ಈ ವಿಡಿಯೋ ನೆಟ್ಟಿಗರ ಮನ ಗೆಲ್ಲುವುದಲ್ಲದೆ, ದಂಪತಿಗಳ ನಡುವಿನ ಬಾಂಧವ್ಯಕ್ಕೆ ಮೆಚ್ಚುಗೆಯ ಮಹಾಪೂರವನ್ನೇ ಸುರಿಸಿದೆ. Old Couple – ವೈರಲ್ ವಿಡಿಯೋದಲ್ಲಿ ಏನಿದೆ? @iamrohabtmhane ಎಂಬ […] - [Mobile Addiction : ಮಕ್ಕಳ ಮೊಬೈಲ್ ಚಟಕ್ಕೆ ಚಿಂತೆನಾ? ಉಚಿತ ಕಾರ್ಯಾಗಾರದಿಂದ ಪರಿಹಾರ!](https://ismkannadanews.com/nimhans-free-workshop-mobile-addiction-children/): Mobile Addiction – ಇತ್ತೀಚಿನ ದಿನಗಳಲ್ಲಿ ಮಕ್ಕಳ ಮೊಬೈಲ್ ಚಟ ದೊಡ್ಡ ಸಮಸ್ಯೆಯಾಗಿ ಮಾರ್ಪಟ್ಟಿದೆ. ಮೊದಲೆಲ್ಲಾ ಮಕ್ಕಳು ಹೊರಗೆ ಆಟವಾಡಲು ಹೋಗುತ್ತಿದ್ದರು. ಆದರೆ ಈಗಿನ ಮಕ್ಕಳು ಊಟ, ಆಟ ಎಲ್ಲವನ್ನೂ ಬದಿಗಿಟ್ಟು ಮೊಬೈಲ್‌ನಲ್ಲಿ ಗೇಮ್ಸ್ (Mobile Games for Kids), ವಿಡಿಯೋಗಳನ್ನು (Kids Videos Online) ನೋಡುತ್ತಾ ಸಮಯ ಕಳೆಯುತ್ತಿದ್ದಾರೆ. ನಿಮ್ಮ ಮಕ್ಕಳೂ ಹೀಗೇ ಹೆಚ್ಚು ಹೊತ್ತು ಮೊಬೈಲ್ ನೋಡುತ್ತಾರಾ? ಮಕ್ಕಳ ಸ್ಕ್ರೀನ್ ಟೈಮ್ (Screen Time for Children) ಕಡಿಮೆ ಮಾಡುವುದು ಹೇಗೆ ಎಂಬ ಚಿಂತೆ […] - [Local News : ದಲಿತರ, ಶೋಷಿತರ ಪರ ನಿಸ್ವಾರ್ಥವಾಗಿ, ಪ್ರಾಮಾಣಿಕವಾಗಿ ಹೋರಾಡುವ ಕೆಲಸ ಮಾಡಿ: ಗಂಗಾಧರಪ್ಪ](https://ismkannadanews.com/local-news-ksdss-gudibande-taluk-unit-inauguration/): Local News – ಸಂಘಟನೆ ಕೇವಲ ವೇದಿಕೆಗಳಲ್ಲಿ ಕೂರುವುದಕ್ಕಲ್ಲ, ಅದು ಜನರ ಸಮಸ್ಯೆಗಳಿಗೆ ಧ್ವನಿಯಾಗಬೇಕು. ದಲಿತರು ಮತ್ತು ಶೋಷಿತ ಸಮುದಾಯಗಳ ಪರವಾಗಿ ಪ್ರಾಮಾಣಿಕವಾಗಿ, ನಿಸ್ವಾರ್ಥವಾಗಿ ಹೋರಾಟಗಳನ್ನು ಮಾಡಿ, ಅವರಿಗೆ ನ್ಯಾಯ ದೊರಕಿಸಿಕೊಡುವ ಕೆಲಸ ಮಾಡಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ (ಕೆಡಿಎಸ್‌ಎಸ್) ರಾಜ್ಯ ಸಂಘಟನಾ ಸಂಚಾಲಕ ಬಿ.ಎನ್. ಗಂಗಾಧರಪ್ಪ ಅವರು ಗುಡಿಬಂಡೆಯ ನೂತನ ಪದಾಧಿಕಾರಿಗಳಿಗೆ ಕರೆ ನೀಡಿದರು. Local News – ಕೆಡಿಎಸ್‌ಎಸ್: 50 ವರ್ಷಗಳ ನ್ಯಾಯದ ಹೋರಾಟ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆಯ ಪ್ರವಾಸಿ ಮಂದಿರದಲ್ಲಿ […] - [NIACL ಅಪ್ರೆಂಟಿಸ್ ನೇಮಕಾತಿ 2025: ಪದವೀಧರರಿಗೆ 500 ಹುದ್ದೆಗಳ ಬಂಪರ್ ಅವಕಾಶ, ತಡ ಏಕೆ ಕೂಡಲೇ ಅರ್ಜಿ ಸಲ್ಲಿಸಿ…!](https://ismkannadanews.com/niacl-apprentice-recruitment-2025-apply-online/): NIACL – ನೀವು ಪದವೀಧರರಾಗಿದ್ದು, ವಿಮಾ ಕ್ಷೇತ್ರದಲ್ಲಿ ಉತ್ತಮ ವೃತ್ತಿಜೀವನವನ್ನು ರೂಪಿಸಿಕೊಳ್ಳಲು ಬಯಸುವಿರಾ? ಹಾಗಾದರೆ ನಿಮಗೊಂದು ಸುವರ್ಣಾವಕಾಶ! ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಲಿಮಿಟೆಡ್ 2025ನೇ ಸಾಲಿಗೆ ಒಟ್ಟು 500 ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ. ಇದು ವಿಮಾ ವಲಯದಲ್ಲಿ ಅನುಭವ ಪಡೆಯಲು ಮತ್ತು ಭವಿಷ್ಯದಲ್ಲಿ ಉತ್ತಮ ಉದ್ಯೋಗಾವಕಾಶಗಳನ್ನು ಕಂಡುಕೊಳ್ಳಲು ಅತ್ಯುತ್ತಮ ವೇದಿಕೆಯಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದ ಮೊದಲು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. NIACL ಅಪ್ರೆಂಟಿಸ್ ನೇಮಕಾತಿ 2025: […] - [NTPC recruitment 2025 : NTPC ಯಲ್ಲಿ ಡೆಪ್ಯೂಟಿ ಮ್ಯಾನೇಜರ್ ಆಗಿ ಭವಿಷ್ಯ ರೂಪಿಸಿಕೊಳ್ಳಿ: 150 ಹುದ್ದೆಗಳಿಗೆ ಅರ್ಜಿ ಆಹ್ವಾನ...!](https://ismkannadanews.com/ntpc-recruitment-2025-150-posts-apply-online/): NTPC recruitment 2025 – ಭಾರತದ ವಿದ್ಯುತ್ ವಲಯದಲ್ಲಿ ಅಗ್ರಗಣ್ಯವಾಗಿರುವ ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್ ಲಿಮಿಟೆಡ್ (NTPC), 150 ಡೆಪ್ಯೂಟಿ ಮ್ಯಾನೇಜರ್ ಹುದ್ದೆಗಳ ನೇಮಕಾತಿ 2025 ಗಾಗಿ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ. ನೀವು ಎಲೆಕ್ಟ್ರಿಕಲ್, ಮೆಕ್ಯಾನಿಕಲ್ ಅಥವಾ C&I ವಿಭಾಗದಲ್ಲಿ ಪರಿಣತಿ ಹೊಂದಿದ್ದು, ಉತ್ತಮ ಅನುಭವದೊಂದಿಗೆ ಕೇಂದ್ರ ಸರ್ಕಾರದ ಉದ್ಯೋಗ ಹುಡುಕುತ್ತಿದ್ದರೆ, ಈ ಅವಕಾಶ ನಿಮಗಾಗಿ! NTPC recruitment 2025 – ಹುದ್ದೆಗಳ ಮುಖ್ಯಾಂಶಗಳು ಸಂಸ್ಥೆಯ ಹೆಸರು: ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್ ಲಿಮಿಟೆಡ್ (NTPC) […] - [Ayushman Vay Vandana Card : ಆಯುಷ್ಮಾನ್ ವಯೋ ವಂದನಾ ಕಾರ್ಡ್: ಹಿರಿಯ ನಾಗರಿಕರಿಗೆ ₹5 ಲಕ್ಷ ಉಚಿತ ಆರೋಗ್ಯ ರಕ್ಷಣೆ – ಅರ್ಜಿ ಸಲ್ಲಿಸುವುದು ಹೇಗೆ?](https://ismkannadanews.com/how-to-apply-ayushman-vay-vandana-card-online/): Ayushman Vay Vandana Card – ನಮಸ್ಕಾರ! ನಿಮ್ಮ ವಯಸ್ಸು 70 ಅಥವಾ ಅದಕ್ಕಿಂತ ಹೆಚ್ಚಾಗಿದೆಯೇ? ಹಾಗಿದ್ದರೆ, ನಿಮಗೊಂದು ಸಂತೋಷದ ಸುದ್ದಿ ಇದೆ. ಕೇಂದ್ರ ಸರ್ಕಾರದ ಆಯುಷ್ಮಾನ್ ವಯೋ ವಂದನಾ ಕಾರ್ಡ್ (AVVC) ಯೋಜನೆಯು 70 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಎಲ್ಲಾ ಭಾರತೀಯ ನಾಗರಿಕರಿಗೆ ಯಾವುದೇ ಆದಾಯ ಅಥವಾ ಅಸ್ತಿತ್ವದಲ್ಲಿರುವ ವಿಮೆಯ ಚಿಂತೆಯಿಲ್ಲದೆ, ಪ್ರತಿ ವರ್ಷ ₹5 ಲಕ್ಷದ ಉಚಿತ ನಗದುರಹಿತ ವೈದ್ಯಕೀಯ ರಕ್ಷಣೆಯನ್ನು ನೀಡುತ್ತದೆ. ಇದು ನಿಮ್ಮ ಆರೋಗ್ಯದ ಬಗ್ಗೆ ಚಿಂತಿಸದೆ ನೆಮ್ಮದಿಯಿಂದ […] - [Grandma : ಏಜ್ ಈಸ್ ಜಸ್ಟ್ ಎ ನಂಬರ್' ಅಂದ್ರೆ ಇದೇ ಅಲ್ವಾ? ಬಾಲಿವುಡ್ ಹಾಡಿಗೆ ಭರ್ಜರಿ ಸ್ಟೆಪ್ಸ್ ಹಾಕಿದ ಅಜ್ಜಿ, ವೈರಲ್ ವಿಡಿಯೋ…!](https://ismkannadanews.com/grandma-bollywood-dance-kajra-re-viral-video/): Grandma – ವಯಸ್ಸಾಯಿತು ಅಂದಾಕ್ಷಣ ಮನಸ್ಸಿಗೆ ವಯಸ್ಸಾಗಲ್ಲ” ಅನ್ನೋ ಮಾತು ಸುಮ್ಮನೆ ಹೇಳುವುದಲ್ಲ, ಅದು ಅಕ್ಷರಶಃ ಸತ್ಯ ಅನ್ನೋದಕ್ಕೆ ಇತ್ತೀಚೆಗೆ ವೈರಲ್ ಆದ ಒಂದು ವಿಡಿಯೋ ಸಾಕ್ಷಿ. ಸೋಷಿಯಲ್ ಮೀಡಿಯಾದಲ್ಲಿ ಈಗ ಅಜ್ಜಿಯೊಬ್ಬರ ಡ್ಯಾನ್ಸ್ ವಿಡಿಯೋ (Old lady dance video) ಸಖತ್ ಸದ್ದು ಮಾಡುತ್ತಿದೆ. ಈ ವಿಡಿಯೋ ನೋಡಿದವರೆಲ್ಲಾ ವಾವ್ ಎನ್ನುವಂತಿದೆ, ಲಕ್ಷಾಂತರ ಜನ ಇದನ್ನು ನೋಡಿ ಖುಷಿ ಪಟ್ಟಿದ್ದಾರೆ. Grandma – ಮೆಹಂದಿ ಸಂಭ್ರಮದಲ್ಲಿ ಅಜ್ಜಿಯ ಬಾಲಿವುಡ್ ಸ್ಟೆಪ್ಸ್! ಮೊಮ್ಮಗನ ಮೆಹಂದಿ ಕಾರ್ಯಕ್ರಮದಲ್ಲಿ (Mehandi […] - [NMDC Recruitment 2025 : NMDC ಯಲ್ಲಿ ಭರ್ಜರಿ 995 ಹುದ್ದೆಗಳು: ಶೀಘ್ರದಲ್ಲೇ ಅರ್ಜಿ ಸಲ್ಲಿಸಲು ಅವಕಾಶ...!](https://ismkannadanews.com/nmdc-recruitment-2025-apply-online/): NMDC Recruitment 2025 – ನಿರುದ್ಯೋಗಿ ಯುವಕ/ಯುವತಿಯರಿಗೆ ಸುವರ್ಣಾವಕಾಶ! ದೇಶದ ಪ್ರಮುಖ ಗಣಿಗಾರಿಕೆ ಸಂಸ್ಥೆಗಳಲ್ಲಿ ಒಂದಾದ ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮ (NMDC) ಲಿಮಿಟೆಡ್, 2025ನೇ ಸಾಲಿನ ಬೃಹತ್ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ. ವಿವಿಧ ವಿಭಾಗಗಳಲ್ಲಿ ಒಟ್ಟು 995 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳಿಗೆ ಇದು ಒಂದು ಉತ್ತಮ ಅವಕಾಶವಾಗಿದೆ. NMDC ದೇಶದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡುತ್ತಿರುವ ಸಂಸ್ಥೆಯಾಗಿದ್ದು, ಇಲ್ಲಿ ಕೆಲಸ ಮಾಡುವುದು ಒಂದು ಹೆಮ್ಮೆಯ ಸಂಗತಿಯಾಗಿದೆ. ಈ ನೇಮಕಾತಿ […] - [Google Pay ನಿಂದ ₹30,000 ದಿಂದ ₹10 ಲಕ್ಷದವರೆಗೆ ವೈಯಕ್ತಿಕ ಸಾಲ ಪಡೆಯಿರಿ! ಅರ್ಜಿ ಸಲ್ಲಿಸುವುದು ಹೇಗೆ?](https://ismkannadanews.com/google-pay-personal-loan-how-to-apply/): Google Pay – ಇಂದು ಬಹುತೇಕ ಎಲ್ಲರಿಗೂ ಒಂದಲ್ಲಾ ಒಂದು ಕಾರಣಕ್ಕೆ ಸಾಲದ ಅವಶ್ಯಕತೆ ಇದ್ದೇ ಇರುತ್ತದೆ. ಕೆಲವೊಮ್ಮೆ ಬ್ಯಾಂಕ್‌ಗಳು ಅಥವಾ ಪರಿಚಯಸ್ಥರಿಂದ ಸಾಲ ಪಡೆಯುವುದು ಕಷ್ಟವಾಗಬಹುದು. ಅಂತಹ ಸಂದರ್ಭಗಳಲ್ಲಿ, ಹೆಚ್ಚಿನ ಬಡ್ಡಿ ದರಗಳಿಗೆ ಬಲಿಯಾಗುವ ಅನಿವಾರ್ಯತೆ ಎದುರಾಗಬಹುದು. ಆದರೆ, ನಿಮ್ಮ ಈ ಕಷ್ಟಗಳಿಗೆ ಸುಲಭ ಪರಿಹಾರವಾಗಿ Google Pay ನಿಮಗೆ ವೈಯಕ್ತಿಕ ಸಾಲ ನೀಡಲು ಮುಂದಾಗಿದೆ. ಇದು ನಿಮ್ಮ ಆರ್ಥಿಕ ಅಗತ್ಯಗಳಿಗೆ ತ್ವರಿತ ಮತ್ತು ಸುಲಭ ಪರಿಹಾರ ಒದಗಿಸುತ್ತದೆ. Google Pay ಎಂದ ತಕ್ಷಣ ನೆನಪಾಗೋದು […] - [Garlic Benefits: ರಾತ್ರಿ ಮಲಗುವ ಮುನ್ನ ಬೆಳ್ಳುಳ್ಳಿ ತಿಂದರೆ ಏನೆಲ್ಲಾ ಲಾಭಗಳು ಗೊತ್ತಾ? ಈ ಸುದ್ದಿ ಓದಿ….!](https://ismkannadanews.com/garlic-benefits-before-bed-health-immunity-2025/): Garlic Benefits – ನಮ್ಮ ಅಡುಗೆಮನೆಯಲ್ಲಿ ಸದಾ ಲಭ್ಯವಿರುವ, ಸಾಮಾನ್ಯ ಅಡುಗೆ ಪದಾರ್ಥವಾದ ಬೆಳ್ಳುಳ್ಳಿ, ಆರೋಗ್ಯಕ್ಕೆ ಅದ್ಭುತಗಳನ್ನು ಮಾಡುತ್ತದೆ ಅಂತ ನಿಮಗೆ ಗೊತ್ತಾ? ಅದ್ರಲ್ಲೂ, ರಾತ್ರಿ ಮಲಗುವ ಮುನ್ನ ಒಂದೆರಡು ಎಸಳು ಬೆಳ್ಳುಳ್ಳಿ ತಿಂದ್ರೆ, ನಮ್ಮ ದೇಹಕ್ಕೆ ಸಿಗುವ ಪ್ರಯೋಜನಗಳು ಅಷ್ಟಿಷ್ಟಲ್ಲ! ಆಯುರ್ವೇದದಲ್ಲಿ ಹಿಂದಿನಿಂದಲೂ ಬೆಳ್ಳುಳ್ಳಿಯನ್ನು ಔಷಧಿಯಾಗಿ ಬಳಸಿಕೊಂಡು ಬರ್ತಿದ್ದಾರೆ. ಹಾಗಾದ್ರೆ, ರಾತ್ರಿ ಮಲಗುವ ಮುನ್ನ ಬೆಳ್ಳುಳ್ಳಿ ತಿನ್ನುವುದರಿಂದ ಏನೆಲ್ಲಾ ಲಾಭ ಇದೆ ಎಂಬ ಮಾಹಿತಿಯನ್ನು ಹಲವು ಮೂಲಗಳಿಂದ ಸಂಗ್ರಹಿಸಿ ನಿಮಗಾಗಿ ಇಲ್ಲಿ ನೀಡಲಾಗಿದೆ Garlic Benefits […] - [Reliance Jio : ಜಿಯೋದಿಂದ 5 ಹೊಸ ಪ್ರಿಪೇಯ್ಡ್ ಪ್ಲಾನ್‌ಗಳು: ಗೇಮಿಂಗ್ ಪ್ರಿಯರಿಗೆ ಭರ್ಜರಿ ಕೊಡುಗೆ!](https://ismkannadanews.com/reliance-jio-gaming-prepaid-plans-2025/): Reliance Jio – ಭಾರತದಲ್ಲಿ ಮೊಬೈಲ್ ಗೇಮಿಂಗ್ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ಟ್ರೆಂಡ್ ಅನ್ನು ಗಮನದಲ್ಲಿಟ್ಟುಕೊಂಡು, ರಿಲಯನ್ಸ್ ಜಿಯೋ ದೊಡ್ಡ ಹೆಜ್ಜೆಯನ್ನಿಟ್ಟಿದೆ. ಕಂಪನಿಯು 5 ಹೊಸ ಗೇಮಿಂಗ್-ಕೇಂದ್ರಿತ ಪ್ರಿಪೇಯ್ಡ್ ಪ್ಲಾನ್‌ಗಳನ್ನು ಬಿಡುಗಡೆ ಮಾಡಿದೆ. ಈ ಪ್ಲಾನ್‌ಗಳಲ್ಲಿ ಬಳಕೆದಾರರಿಗೆ ಜಿಯೋ ಗೇಮ್ಸ್ ಕ್ಲೌಡ್ (JioGames Cloud) ಉಚಿತ ಸದಸ್ಯತ್ವ ಸಿಗಲಿದೆ. ಇದರರ್ಥ ಈಗ ನೀವು ಯಾವುದೇ ಹೈ-ಎಂಡ್ ಸಾಧನವನ್ನು ಖರೀದಿಸದೆ, ನಿಮ್ಮ ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್ ಅಥವಾ ಸೆಟ್-ಟಾಪ್ ಬಾಕ್ಸ್‌ನಲ್ಲಿ ನೇರವಾಗಿ ಉನ್ನತ-ಗುಣಮಟ್ಟದ ಗೇಮ್‌ಗಳನ್ನು ಆನಂದಿಸಬಹುದು. Reliance […] - [Alcohol - ಬೀರ್, ವಿಸ್ಕಿ ಜೊತೆ ಇಂತಹ ಆಹಾರ ತಿನ್ನುತ್ತೀರಾ? ನಿಮ್ಮ ಆರೋಗ್ಯಕ್ಕೆ ಇದು ಸಖತ್ ಡೇಂಜರ್ ಅಂತೆ ಗೊತ್ತಾ?](https://ismkannadanews.com/foods-to-avoid-while-drinking-alcohol-health-risks/): Alcohol – ಇತ್ತೀಚಿನ ದಿನಗಳಲ್ಲಿ, ಮದ್ಯಪಾನ ಒಂದು ಸ್ಟೇಟಸ್ ಸಿಂಬಲ್ ಆಗಿ ಮಾರ್ಪಟ್ಟಿದೆ. ಪಾರ್ಟಿ, ಔತಣ, ಸಂತೋಷ ಅಥವಾ ದುಃಖದ ಸಂದರ್ಭ ಯಾವುದೇ ಇರಲಿ, ಮೊದಲು ಮದ್ಯ ಇರಲೇಬೇಕು ಎಂಬ ಭಾವನೆ ಅನೇಕರಲ್ಲಿದೆ. ಮದ್ಯಪಾನದ ಚಟ ಈಗ ತುಂಬಾ ಸಾಮಾನ್ಯವಾಗಿದೆ. ಮದ್ಯ ಆರೋಗ್ಯಕ್ಕೆ ಹಾನಿಕಾರಕ ಎಂದು ಎಲ್ಲರಿಗೂ ತಿಳಿದಿದ್ದರೂ, ಅನೇಕರು ಇದಕ್ಕೆ ಬಲಿಯಾಗುತ್ತಿದ್ದಾರೆ. ಇನ್ನು, ಮದ್ಯಪಾನ ಮಾಡುವಾಗ ಏನಾದರೂ ಮಂಚಿಂಗ್ (ತಿಂಡಿ) ತೆಗೆದುಕೊಳ್ಳುವುದು ಬಹುತೇಕ ಎಲ್ಲರೂ ಮಾಡುವ ಅಭ್ಯಾಸ. ಹಾಗೆ ಮದ್ಯಪಾನ ಮಾಡುವಾಗ ತಿನ್ನಬಾರದ ಆಹಾರಗಳನ್ನು ಸೇವಿಸುವುದರಿಂದ […] - [Mausam App : ಇಂದು ಮಳೆ ಬರುತ್ತಾ? ಮಳೆ ಯಾವಾಗ ಬರುತ್ತೆ? ಇನ್ನು ಟೆನ್ಷನ್ ಬೇಡ! ಸರ್ಕಾರದ 'ಮೌಸಮ್ ಆ್ಯಪ್'ನಲ್ಲಿದೆ ಎಲ್ಲಾ ಮಾಹಿತಿ!](https://ismkannadanews.com/mausam-app-weather-alerts-download-guide/): Mausam App – ಅನಿರೀಕ್ಷಿತ ಹವಾಮಾನ ಬದಲಾವಣೆಗಳು ಈಗ ಸಾಮಾನ್ಯ. ಒಂದು ಕ್ಷಣ ಬಿಸಿಲು, ಇನ್ನೊಂದು ಕ್ಷಣ ಮಳೆ. ಇಂತಹ ಸಂದರ್ಭದಲ್ಲಿ ಹವಾಮಾನದ ಬಗ್ಗೆ ನಿಖರ ಮಾಹಿತಿ ಪಡೆಯುವುದು ಬಹಳ ಮುಖ್ಯ. ನಿಮ್ಮ ಈ ಸಮಸ್ಯೆಗೆ ಪರಿಹಾರ ನೀಡಲು ಕೇಂದ್ರ ಸರ್ಕಾರದ ಅಡಿಯಲ್ಲಿ, ಭಾರತ ಹವಾಮಾನ ಇಲಾಖೆ (IMD) ಒಂದು ಅತ್ಯುತ್ತಮ ಅಪ್ಲಿಕೇಶನ್ ಪರಿಚಯಿಸಿದೆ – ಅದೇ “ಮೌಸಮ್ ಅಪ್ಲಿಕೇಶನ್” (Mausam App). Mausam App – ಏನಿದು ‘ಮೌಸಮ್ ಆ್ಯಪ್’? ಯಾಕೆ ಇದು ನಿಮಗೆ ಬೇಕು? […] - [Marriage - ಮದುವೆ ಮಂಟಪದಿಂದಲೇ ವರನ ಕಿಡ್ನಾಪ್ ಮಾಡಿದ ಡ್ಯಾನ್ಸರ್‌ಗಳು? ಆಭರಣ, ನಗದು ಕಳವು...!](https://ismkannadanews.com/groom-kidnapped-by-dancers-marriage-bihar/): Marriage – ಸೋಶಿಯಲ್ ಮೀಡಿಯಾದಲ್ಲಿ (Social Media) ಮದುವೆಗೆ ಸಂಬಂಧಿಸಿದ ಅದೆಷ್ಟೋ ವಿಚಿತ್ರ, ವಿನೂತನ ಘಟನೆಗಳ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಆದರೆ ಇಲ್ಲೊಂದು ವಿಚಿತ್ರ ಘಟನೆ ನಡೆದು ವೈರಲ್ ಆಗಿದೆ. ಬಿಹಾರದ ಗೋಪಾಲ್ ಗಂಜ್‌ನಲ್ಲಿ (Gopalganj) ಮದುವೆ ನಡೆಯುತ್ತಿದ್ದ ಜಾಗದಿಂದಲೇ ವರ (Groom Kidnapped) ಕಿಡ್ನಾಪ್ ಆಗಿದ್ದು, ಕುಟುಂಬಸ್ಥರು ಮತ್ತು ಬಂಧುಗಳು ಬೆಚ್ಚಿಬಿದ್ದಿದ್ದಾರೆ. ಈ ಘಟನೆ ತೀವ್ರ ಸಂಚಲನ ಮೂಡಿಸಿದೆ. Marriage – ಏನಿದು ಘಟನೆ? ಮೇ 24ರ ಶನಿವಾರ ತಡರಾತ್ರಿ ಸುಮಾರು 2 ಗಂಟೆಯ ಸುಮಾರಿಗೆ […] - [SmartPhone: ಜೂನ್‌ನಲ್ಲಿ ಬರಲಿವೆ ಈ 5 ಹೊಸ ಸ್ಮಾರ್ಟ್‌ಫೋನ್‌ಗಳು, ಈ ಫೋನ್‌ಗಳ ಫೀಚರ್ಸ್ ಮತ್ತು ಬೆಲೆ ನೋಡಿ!](https://ismkannadanews.com/june-2025-new-smartphone-launches-prices/): SmartPhone – ಹೊಸ ಸ್ಮಾರ್ಟ್‌ಫೋನ್ ಖರೀದಿಸುವ ಪ್ಲಾನ್‌ನಲ್ಲಿದ್ದೀರಾ? ಹಾಗಿದ್ರೆ, ಜೂನ್ 2025 ನಿಮ್ಮ ಪಾಲಿಗೆ ಅದೃಷ್ಟದ ತಿಂಗಳು! ಟೆಕ್ ಲೋಕದಲ್ಲಿ ಹಲವು ಹೊಸ ಸ್ಮಾರ್ಟ್‌ಫೋನ್‌ಗಳು ಈ ತಿಂಗಳು ಬಿಡುಗಡೆಯಾಗಲು ಸಿದ್ಧವಾಗಿವೆ. ಪ್ರೀಮಿಯಂ, ಮಿಡ್-ರೇಂಜ್ ಹೀಗೆ ಎಲ್ಲ ವಿಭಾಗಗಳಲ್ಲಿ ಹೊಸ ಫೋನ್‌ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಹಾಗಾದ್ರೆ, ಈ ತಿಂಗಳು ಯಾವೆಲ್ಲಾ ಹೊಸ ಫೋನ್‌ಗಳು ನಿಮ್ಮ ಕೈ ಸೇರಲಿವೆ ಅನ್ನೋದನ್ನ ನೋಡೋಣ ಬನ್ನಿ. SmartPhone – ಜೂನ್‌ನಲ್ಲಿ ಬಿಡುಗಡೆಯಾಗಲಿರುವ ಪ್ರಮುಖ ಸ್ಮಾರ್ಟ್‌ಫೋನ್‌ಗಳು OnePlus 13S: ವೇಗದ ಚಾರ್ಜಿಂಗ್ ಮತ್ತು […] - [UPI Payment : ಆ ಮೊಬೈಲ್ ನಂಬರ್‌ಗಳಿಗೆ UPI ಪಾವತಿ ಬಂದ್! ಕೇಂದ್ರದಿಂದ ಹೊಸ ರೂಲ್ಸ್ ಜಾರಿ!](https://ismkannadanews.com/government-rules-upi-payment-restrictions-2025/): UPI Payment -ದೇಶದಲ್ಲಿ ಡಿಜಿಟಲ್ ಪಾವತಿಗಳು ಹೆಚ್ಚಾದಂತೆ, ಆನ್‌ಲೈನ್ ವಂಚನೆಗಳೂ ಹೆಚ್ಚಾಗುತ್ತಿವೆ. ಇದಕ್ಕೊಂದು ಬ್ರೇಕ್ ಹಾಕಲು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಇನ್ಮುಂದೆ ಕೆಲವು ನಿರ್ದಿಷ್ಟ ಮೊಬೈಲ್ ನಂಬರ್‌ಗಳಿಗೆ ಯುಪಿಐ (UPI) ಮೂಲಕ ಪಾವತಿಗಳನ್ನು ಮಾಡಲು ಸಾಧ್ಯವಾಗುವುದಿಲ್ಲ! ಹೌದು, ಹಣಕಾಸು ವಂಚನೆಗಳನ್ನು ತಡೆಯುವ ಸಲುವಾಗಿ ಕೇಂದ್ರ ಟೆಲಿಕಾಂ ಸಚಿವಾಲಯ ‘ಫೈನಾನ್ಶಿಯಲ್ ರಿಸ್ಕ್ ಇಂಡೆಕ್ಸ್ (FRI) ತಂತ್ರಜ್ಞಾನ’ವನ್ನು ಪರಿಚಯಿಸಿದೆ. ಇದರಿಂದ ನಿಮ್ಮ ಆನ್‌ಲೈನ್ ವಹಿವಾಟುಗಳು ಇನ್ನಷ್ಟು ಸುರಕ್ಷಿತವಾಗಲಿವೆ. UPI Payment – ಹೊಸ FRI ತಂತ್ರಜ್ಞಾನ ಎಂದರೇನು? […] - [Moradabad - ನೀನ್ಯಾಕೆ ಸಾಯಬಾರದು? ಗಂಡನ ಪ್ರಶ್ನೆಗೆ ನೊಂದ ಮಹಿಳೆ ಆತ್ಮಹತ್ಯೆ - ಮೊರಾದಾಬಾದ್‌ನಲ್ಲಿ ಭೀಕರ ಘಟನೆ!](https://ismkannadanews.com/amreen-jahan-domestic-abuse-moradabad-suicide/): Moradabad – “ನೀನು ಯಾಕೆ ಸಾಯಬಾರದು?” – ಕೇವಲ ನಾಲ್ಕು ತಿಂಗಳ ಹಿಂದಷ್ಟೇ ಪ್ರೀತಿಸಿ ಮದುವೆಯಾಗಿದ್ದ ಪತಿಯ ಈ ಮಾತುಗಳು, 22 ವರ್ಷದ ಅಮ್ರೀನ್ ಜಹಾನ್ ಅವರ ಜೀವನವನ್ನು ಕಳೆದುಕೊಂಡಿವೆ. ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ನಡೆದ ಈ ಹೃದಯ ವಿದ್ರಾವಕ ಘಟನೆ, ಕೌಟುಂಬಿಕ ಕಿರುಕುಳ ಮತ್ತು ಮಾನಸಿಕ ಹಿಂಸೆಯ ಭೀಕರತೆಯನ್ನು ಮತ್ತೆ ಮುನ್ನೆಲೆಗೆ ತಂದಿದೆ. ಮೃತ ಅಮ್ರೀನ್, ತಮ್ಮ ಸಾವಿಗೂ ಮುನ್ನ ವಿಡಿಯೋ ಮಾಡಿ ಪತಿ, ಮಾವ ಮತ್ತು ಅತ್ತಿಗೆಯ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. Moradabad […] - [Local News : ಜನರು ಪರೋಪಕಾರ ಮನೋಭಾವ ಬೆಳೆಸಿಕೊಂಡು, ಸಮಾಜ ಸೇವೆ ಮಾಡಬೇಕು: ಕೆ.ನಾರಾಯಣ](https://ismkannadanews.com/local-news-k-narayan-gudibande-social-service-message/): Local News – ನಾವೆಲ್ಲರೂ ‘ನಾನು, ನನ್ನ ಕುಟುಂಬ’ ಎಂದು ಭಾವಿಸದೆ, ನಮಗೆ ಜನ್ಮವಿತ್ತ ಪ್ರಕೃತಿಗೆ ಮತ್ತು ಸಮಾಜಕ್ಕೆ ಸೇವೆ ಸಲ್ಲಿಸಬೇಕು. ಪರೋಪಕಾರ ಮನೋಭಾವ ಬೆಳೆಸಿಕೊಂಡು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವುದು ಅತಿ ಮುಖ್ಯ ಎಂದು ರಾಜ್ಯಸಭಾ ಸದಸ್ಯ ಕೆ. ನಾರಾಯಣ್ ಅವರು ಕರೆ ನೀಡಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಕೊಂಡಾವಲಹಳ್ಳಿ ಗ್ರಾಮದಲ್ಲಿ ರಾಜ್ಯಸಭಾ ಸದಸ್ಯರ ಅನುದಾನದಡಿ ನಿರ್ಮಿಸಲಾದ ಕಾಂಕ್ರೀಟ್ ರಸ್ತೆ ಲೋಕಾರ್ಪಣೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. Local News – ಪ್ರಕೃತಿ, ಸಮಾಜಕ್ಕೆ ನಮ್ಮ […] - [Noise Buds F1 TWS ಇಯರ್ಬಡ್ ಕೇವಲ ₹999 ಕ್ಕೆ ಬಿಡುಗಡೆ! ಬಜೆಟ್ ಬೆಲೆಯಲ್ಲಿ ಅದ್ಭುತ ವೈಶಿಷ್ಟ್ಯಗಳು!](https://ismkannadanews.com/noise-buds-f1-tws-earbuds-price-launch-india/): Noise Buds – ಆಡಿಯೋ ಗ್ಯಾಜೆಟ್‌ಗಳ ಮಾರುಕಟ್ಟೆಯಲ್ಲಿ ಸದಾ ಹೊಸತನ ನೀಡುವ Noise ಬ್ರ್ಯಾಂಡ್, ತನ್ನ ಬಹುನಿರೀಕ್ಷಿತ Noise Buds F1 ಟ್ರೂ ವೈರ್‌ಲೆಸ್ ಸ್ಟೀರಿಯೊ (TWS) ಇಯರ್‌ಬಡ್‌ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಕೇವಲ ₹999 ರ ಪರಿಚಯಾತ್ಮಕ ಬೆಲೆಯಲ್ಲಿ ಲಭ್ಯವಿರುವ ಈ ಇಯರ್‌ಬಡ್‌ಗಳು, ಬಜೆಟ್ ಸ್ನೇಹಿ ಬೆಲೆಯಲ್ಲಿ ಪ್ರೀಮಿಯಂ ವೈಶಿಷ್ಟ್ಯಗಳನ್ನು ನೀಡುವ ಮೂಲಕ ಗ್ರಾಹಕರ ಗಮನ ಸೆಳೆದಿವೆ. ನಾಲ್ಕು ಆಕರ್ಷಕ ಬಣ್ಣಗಳಲ್ಲಿ ಲಭ್ಯವಿರುವ ಈ ಇಯರ್‌ಬಡ್‌ಗಳು, ದೈನಂದಿನ ಬಳಕೆಗೆ ಮತ್ತು ಸಂಗೀತ ಪ್ರಿಯರಿಗೆ ಸೂಕ್ತ ಆಯ್ಕೆಯಾಗಿವೆ. […] - [Chandrababu Naidu : ಕರ್ನಾಟಕಕ್ಕೆ ಬಿಗ್ ಶಾಕ್: HAL ಉತ್ಪಾದನೆ ಸ್ಥಳಾಂತರಕ್ಕೆ ನಾಯ್ಡು ಮಾಸ್ಟರ್ ಪ್ಲಾನ್!](https://ismkannadanews.com/chandrababu-naidu-hal-relocation-ap-defense-corridor-plan/): Chandrababu Naidu  – HAL ಅಂದರೆ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್, ಭಾರತದ ಹೆಮ್ಮೆಯ ರಕ್ಷಣಾ ಉತ್ಪಾದನಾ ಸಂಸ್ಥೆ. ಇದರ ಐದನೇ ತಲೆಮಾರಿನ ಅಡ್ವಾನ್ಸ್ಡ್ ಮೀಡಿಯಂ ಕಾಂಬ್ಯಾಟ್ ಏರ್‌ಕ್ರಾಫ್ಟ್ (AMCA) ಮತ್ತು ಲೈಟ್ ಕಾಂಬ್ಯಾಟ್ ಏರ್‌ಕ್ರಾಫ್ಟ್ (LCA) ಉತ್ಪಾದನೆಗೆ ಬೆಂಗಳೂರು ವಿಮಾನ ನಿಲ್ದಾಣದ ಸಮೀಪ ಈಗಾಗಲೇ ಭೂಮಿಯನ್ನು ಗುರುತಿಸಲಾಗಿದೆ. ಆದರೆ, ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಈ ಯೋಜನೆಯನ್ನು ಕರ್ನಾಟಕದಿಂದ ಆಂಧ್ರಪ್ರದೇಶಕ್ಕೆ ಶಿಫ್ಟ್ ಮಾಡುವಂತೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಮನವಿ ಮಾಡಿದ್ದಾರೆ. ಅಷ್ಟೇ ಅಲ್ಲ, […] - [Leopard : ಗುಡಿಬಂಡೆಯ ವರ್ಲಕೊಂಡ ಗ್ರಾಮದದಲ್ಲಿ ಚಿರತೆ ಆತಂಕ: ಗ್ರಾಮಸ್ಥರ ನಿದ್ದೆಗೆಡಿಸಿದ ಚಿರತೆ ಹಾವಳಿ..!](https://ismkannadanews.com/leopard-sighting-gudibande-varlakonda-forest/): Leopard – ಗುಡಿಬಂಡೆ ತಾಲೂಕಿನ ವರ್ಲಕೊಂಡ ಗ್ರಾಮದ ವ್ಯಾಪ್ತಿಯಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದು, ಸ್ಥಳೀಯರ ರೈತರು, ಕೂಲಿಕಾರರು ಹಾಗೂ ಜನರು ಭಯಭೀತರಾಗಿದ್ದಾರೆ. ಕೂಡಲೇ ಅರಣ್ಯ ಇಲಾಖೆಯ ಅಧಿಕಾರಿಗಳು ಚಿರತೆಯನ್ನು ಹಿಡಿಯಬೇಕೆಂದು ಇಲ್ಲಿನ ಜನರ ಒತ್ತಾಯವಾಗಿದೆ. Leopard – ಡ್ರೋನ್ ಕ್ಯಾಮರಾದಲ್ಲಿ ಸೆರೆಯಾದ ಚಿರತೆ ದೃಶ್ಯ ಚಿಕ್ಕಬಳ್ಳಾಪುರದ ಗುಡಿಬಂಡೆ ತಾಲೂಕಿನ ವರ್ಲಕೊಂಡ ಗ್ರಾಮದ ವರಾಹಗಿರಿ ಬೆಟ್ಟದಲ್ಲಿ ಕಳೆದ ಮೂರು ದಿನಗಳಿಂದ ಮೂರು ಚಿರತೆಗಳು ಕಾಣಿಸಿಕೊಂಡಿದೆ. ಇದನ್ನು ಸ್ಥಳೀಯರು ನೋಡಿದ್ದಾರೆ ಎನ್ನಲಾಗಿದೆ. ಇದರಿಂದಾಗಿ ಜನರು ಭಯಭೀತರಾಗಿದ್ದಾರೆ. ಭಯದಿಂದಲೇ ಕೃಷಿ ಚಟುವಟಿಕೆಗಳು […] - [Pan Card Photo Change : ನಿಮ್ಮ ಪ್ಯಾನ್ ಕಾರ್ಡ್‌ನಲ್ಲಿನ ಫೋಟೋ ಬದಲಾಯಿಸುವುದು ಹೇಗೆ? ಸುಲಭ ವಿಧಾನ ಇಲ್ಲಿದೆ....!](https://ismkannadanews.com/pan-card-photo-change-online-process-india/): Pan Card Photo Change – ಭಾರತದಲ್ಲಿ ಹಣಕಾಸು ಮತ್ತು ತೆರಿಗೆ ಸಂಬಂಧಿತ ವಿಷಯಗಳಿಗೆ ಪ್ಯಾನ್ ಕಾರ್ಡ್ ಅತಿ ಮುಖ್ಯವಾದ ದಾಖಲೆಯಾಗಿದೆ. ಆದಾಯ ತೆರಿಗೆ ಇಲಾಖೆ ನೀಡುವ 10 ಅಂಕಿಯ ಈ ಆಲ್ಫಾನ್ಯೂಮರಿಕ್ ಸಂಖ್ಯೆ, ನಿಮ್ಮ ಹಣಕಾಸಿನ ವಿವರಗಳನ್ನು ಒಳಗೊಂಡಿರುತ್ತದೆ. ಈಗ ನಿಮ್ಮ ಪ್ಯಾನ್ ಕಾರ್ಡ್‌ನಲ್ಲಿನ ಫೋಟೋವನ್ನು ಆನ್‌ಲೈನ್‌ನಲ್ಲಿ ಹೇಗೆ ಬದಲಾಯಿಸುವುದು ಎಂಬುದನ್ನು ನೋಡೋಣ. ಸರ್ಕಾರಿ ಕಚೇರಿಗಳಿಗೆ ಅಲೆದಾಡದೆ ಮನೆಯಲ್ಲೇ ಕುಳಿತು ಇದನ್ನು ಮಾಡಬಹುದು. Pan Card Photo Change – ಪ್ಯಾನ್ ಕಾರ್ಡ್ ಫೋಟೋ ಬದಲಾವಣೆಗೆ […] - [Canadian Rapper: ಕಾಳಿ ಅವತಾರದಲ್ಲಿ ವಿಕೃತಿ: ರಾಪರ್ ಟಾಮಿ ಜೆನೆಸಿಸ್ ವಿರುದ್ಧ ಭುಗಿಲೆದ್ದ ಆಕ್ರೋಶ..!](https://ismkannadanews.com/canadian-rapper-tommy-genesis-kali-controversy/): Canadian Rapper – ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಿಡಿಯೋ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ, ಆದರೆ ಒಳ್ಳೆಯ ಕಾರಣಕ್ಕಲ್ಲ. ಕೆನಡಾದ ರಾಪರ್ ಟಾಮಿ ಜೆನೆಸಿಸ್ (Canadian Rapper Tommy Genesis) ಅವರು ತಮ್ಮ ಹೊಸ ಆಲ್ಬಂ ‘ಟ್ರಿಬ್ಯೂ’ (Tribute) ಗಾಗಿ ಕಾಳಿ ದೇವಿಯ ವೇಷಭೂಷಣದಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಅವರ ನಡೆ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. Canadian Rapper – ಕಾಳಿ ಮಾತೆ ಅವತಾರದಲ್ಲಿ ಅಸಭ್ಯ ವರ್ತನೆ? ಸಾಮಾನ್ಯವಾಗಿ ಕಲಾವಿದರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ವಿಭಿನ್ನ ದಾರಿಗಳನ್ನು […] - [Murder Case : ಮದುವೆಯಾದ ತಿಂಗಳಲ್ಲೇ ಶವವಾದ ಪತಿ, ಬ್ಯಾಂಕ್ ಉದ್ಯೋಗಿಯ ಜೊತೆಗಿನ ಅಕ್ರಮ ಸಂಬಂಧವೇ ಕೊಲೆಗೆ ಕಾರಣ?](https://ismkannadanews.com/andhra-pradesh-newlywed-murder-illicit-affair/): Murder Case – ಇಡೀ ದೇಶವನ್ನು ಬೆಚ್ಚಿಬೀಳಿಸಿದ್ದ ಮೇಘಾಲಯದ ‘ಹನಿಮೂನ್ ಮರ್ಡರ್’ ಘಟನೆ ಮಾಸುವ ಮುನ್ನವೇ, ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ಮತ್ತೊಂದು ಭೀಕರ ಘಟನೆ ನಡೆದಿದೆ. ಮದುವೆಯಾಗಿ ಕೇವಲ ಒಂದು ತಿಂಗಳಾಗಿದ್ದ ನವವಿವಾಹಿತ ತೇಜೇಶ್ವರ್ (32) ಅವರನ್ನು ಬರ್ಬರವಾಗಿ ಕೊಲೆ ಮಾಡಲಾಗಿದ್ದು, ಈ ಕೃತ್ಯದ ಹಿಂದೆ ಆತನ ಪತ್ನಿ ಐಶ್ವರ್ಯ ಮತ್ತು ಆಕೆಯ ತಾಯಿ ಸುಜಾತಾ ಅವರ ಕೈವಾಡವಿದೆ ಎಂದು ತನಿಖೆಯಿಂದ ಬಯಲಾಗಿದೆ. ಅಕ್ರಮ ಸಂಬಂಧವೊಂದೇ ಈ ಭೀಕರ ಕೊಲೆಗೆ ಕಾರಣ ಎನ್ನಲಾಗಿದ್ದು, ಪ್ರಕರಣದ ವಿವರಗಳು ಮತ್ತಷ್ಟು […] - [Learn English : ಇಂಗ್ಲಿಷ್ ಮಾತನಾಡುವುದು ಕಷ್ಟವೇ? ಚಿಂತೆ ಬಿಡಿ, ಮನೆಯಲ್ಲೇ ಕಲಿಯಲು ಇಲ್ಲಿದೆ ಸುಲಭ ಟಿಪ್ಸ್…!](https://ismkannadanews.com/top-10-tips-to-learn-english-at-home/): Learn English – ಇಂದಿನ ಡಿಜಿಟಲ್ ಯುಗದಲ್ಲಿ, ಇಂಗ್ಲಿಷ್ ಕೇವಲ ಒಂದು ಭಾಷೆಯಾಗಿ ಉಳಿದಿಲ್ಲ, ಅದೊಂದು ಅಗತ್ಯ ಕೌಶಲ್ಯವಾಗಿಬಿಟ್ಟಿದೆ. ಎಷ್ಟೋ ಜನರಿಗೆ ಇಂಗ್ಲಿಷ್ ಅರ್ಥವಾದರೂ, ಮಾತನಾಡಲು ಮಾತ್ರ ಕಷ್ಟಪಡುತ್ತಾರೆ. “ಅಯ್ಯೋ, ನನಗೆ ಇಂಗ್ಲಿಷ್ ಬರಲ್ವಲ್ಲಾ” ಅಂತ ತಲೆ ಕೆಡಿಸಿಕೊಳ್ಳುವವರ ಸಂಖ್ಯೆಗೇನು ಕಡಿಮೆಯಿಲ್ಲ. ಆದರೆ ಇಂಗ್ಲಿಷ್ ಕಲಿಯುವುದು ಅಸಾಧ್ಯವಾದ ಕೆಲಸವೇನಲ್ಲ. ಸ್ವಲ್ಪ ತಾಳ್ಮೆ, ಸರಿಯಾದ ಅಭ್ಯಾಸ ಮತ್ತು ಕೆಲವು ಟ್ರಿಕ್ಸ್ ಅನುಸರಿಸಿದರೆ, ನೀವೂ ಕೂಡ ಕೆಲವೇ ದಿನಗಳಲ್ಲಿ ಇಂಗ್ಲಿಷ್‌ನಲ್ಲಿ ನಿರರ್ಗಳವಾಗಿ ಮಾತನಾಡಬಹುದು! Learn English – ಸುಲಭವಾಗಿ ಇಂಗ್ಲಿಷ್ […] - [Reels : ರೀಲ್ಸ್ ಮಾಡೋಕೆ ಹೋಗಿ ಎಡವಟ್ಟು ಮಾಡ್ಕೊಂಡ ಯುವತಿ, ರೀಲ್ಸ್ ಮಾಡುತ್ತಾ ಮುಗ್ಗರಿಸಿ ಬಿದ್ದ ಯುವತಿ….!](https://ismkannadanews.com/girl-slips-making-reels-red-saree-viral-video/): Reels : ರೀಲ್ಸ್ ಹುಚ್ಚು ಇತ್ತೀಚೆಗೆ ಮಿತಿಮೀರಿದೆ. ಮಕ್ಕಳಿಂದ ಹಿಡಿದು ವಯಸ್ಕರವರೆಗೂ ಎಲ್ಲರೂ ಮೊಬೈಲ್ ಹಿಡಿದು ರೀಲ್ಸ್ ಮಾಡುತ್ತಲೇ ಇರುತ್ತಾರೆ. ಕೆಲವೊಮ್ಮೆ ಈ ಹವ್ಯಾಸ ಪ್ರಾಣಕ್ಕೆ ಅಪಾಯ ತಂದಿದ್ದುಂಟು. ಈಗ ಅಂಥದ್ದೇ ಒಂದು ತಮಾಷೆಯ ಘಟನೆ ನಡೆದಿದೆ. ಮಳೆ ಬಂದು ಹೋದ ನಂತರ ಆ ಖುಷಿಯಲ್ಲಿ ರೀಲ್ಸ್ ಮಾಡಲು ಹೋದ ಯುವತಿಯೊಬ್ಬಳು ಜಾರಿ ಬಿದ್ದಿದ್ದಾಳೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ (Social Media) ಭಾರಿ ವೈರಲ್ ಆಗಿದೆ. Reels – ವಿಡಿಯೋದಲ್ಲಿ ಏನಿದೆ? @papakiparimampi ಎಂಬ […] - [SBI Recruitment 2025 : SBI ಬ್ಯಾಂಕಿನಲ್ಲಿ ಉದ್ಯೋಗಕ್ಕಾಗಿ ಮತ್ತೊಂದು ಸುವರ್ಣಾವಕಾಶ! 2600 CBO ಹುದ್ದೆಗಳಿಗೆ ಅರ್ಜಿ ಸಲ್ಲಿಸಿ…!](https://ismkannadanews.com/sbi-recruitment-2025-apply-online-2600-posts/): SBI Recruitment 2025 – ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉತ್ತಮ ವೃತ್ತಿಜೀವನ ರೂಪಿಸಿಕೊಳ್ಳಲು ಬಯಸುವವರಿಗೆ ಇಲ್ಲಿದೆ ಒಂದು ಸಂತಸದ ಸುದ್ದಿ! ಭಾರತದ ಅತಿದೊಡ್ಡ ಬ್ಯಾಂಕ್‌ಗಳಲ್ಲಿ ಒಂದಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಸರ್ಕಲ್ ಬೇಸ್ಡ್ ಆಫೀಸರ್ (CBO) ಹುದ್ದೆಗಳ ನೇಮಕಾತಿಗಾಗಿ ಮತ್ತೆ ಅರ್ಜಿ ಪ್ರಕ್ರಿಯೆಯನ್ನು ಆರಂಭಿಸಿದೆ. ಒಟ್ಟು 2600 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಇದು ನಿಜಕ್ಕೂ ಉತ್ತಮ ಅವಕಾಶವಾಗಿದೆ. ಈ ಹಿಂದೆ ಯಾವುದೇ ಕಾರಣಕ್ಕೆ ಅರ್ಜಿ ಸಲ್ಲಿಸಲು ಸಾಧ್ಯವಾಗದವರು, ಇದೀಗ ನಿಮಗೆ ಮತ್ತೊಂದು ಅವಕಾಶ ಸಿಕ್ಕಿದೆ. […] - [Murudeshwar - ಮುರುಡೇಶ್ವರ ದೇಗುಲಕ್ಕೆ ಹೊಸ ನಿಯಮ: ಅರೆಬರೆ ಬಟ್ಟೆ ಧರಿಸಿ ಬಂದ್ರೆ ನೋ ಎಂಟ್ರಿ….!](https://ismkannadanews.com/murudeshwar-temple-dress-code-enforced-2025/): Murudeshwar – ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಈಗ ವಸ್ತ್ರ ಸಂಹಿತೆ ಕಡ್ಡಾಯವಾಗ್ತಿದೆ. ಈಗಾಗಲೇ ಗೋಕರ್ಣದ ಪ್ರಸಿದ್ಧ ಮಹಾಬಲೇಶ್ವರ ದೇವಸ್ಥಾನದಲ್ಲಿ ಈ ನಿಯಮ ಜಾರಿಯಲ್ಲಿದೆ. ಇದರ ಬೆನ್ನಲ್ಲೇ, ಈಗ ಭಟ್ಕಳ ತಾಲೂಕಿನ ಶಿವನ ನೆಲೆವೀಡು, ಪ್ರಖ್ಯಾತ ಮುರುಡೇಶ್ವರ ದೇವಾಲಯದಲ್ಲೂ ವಸ್ತ್ರ ಸಂಹಿತೆಯನ್ನು ಜಾರಿಗೆ ತರಲಾಗಿದೆ. Murudeshwar -: ಪ್ರವಾಸಿಗರ ಅಚ್ಚುಮೆಚ್ಚಿನ ತಾಣ ಮುರುಡೇಶ್ವರ ಕೇವಲ ಧಾರ್ಮಿಕ ಕ್ಷೇತ್ರ ಮಾತ್ರವಲ್ಲ, ಇದೊಂದು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಪ್ರವಾಸಿ ತಾಣ ಕೂಡ ಹೌದು. ಇಲ್ಲಿನ ಬೃಹತ್ ಶಿವನ […] - [ICAR : ಆಧುನಿಕ ಕೃಷಿ ಪದ್ಧತಿ ಅಳವಡಿಸಿ: ರೈತರ ಆದಾಯ ಹೆಚ್ಚಿಸಲು ತಂತ್ರಜ್ಞಾನವೇ ಆಧಾರ : ತುಷಾರ್‌ ಕಾಂತಿ ಬೆಹೆರಾ](https://ismkannadanews.com/icar-scsp-project-gudibande-farmer-technology-training/): ICAR – ಇಂದಿನ ವೇಗದ ಜಗತ್ತಿನಲ್ಲಿ ತಂತ್ರಜ್ಞಾನ ಎಲ್ಲ ಕ್ಷೇತ್ರಗಳಲ್ಲೂ ಕ್ರಾಂತಿ ಮಾಡುತ್ತಿದೆ. ಕೃಷಿ ಕ್ಷೇತ್ರವೂ ಇದಕ್ಕೆ ಹೊರತಾಗಿಲ್ಲ. ರೈತರು ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಹೆಚ್ಚು ಲಾಭ ಗಳಿಸಬಹುದು ಎಂದು ಐಸಿಎಆರ್‌ನ IIHR ವಿಭಾಗದ ನಿರ್ದೇಶಕ ತುಷಾರ್‌ ಕಾಂತಿ ಬೆಹೆರಾ ಅವರು ಹೇಳಿದ್ದಾರೆ. ಹಳೆಯ ಪದ್ಧತಿಗಳನ್ನು ಬಿಟ್ಟು, ಹೊಸ ಆವಿಷ್ಕಾರಗಳನ್ನು ಬಳಸಿಕೊಂಡು ಆರ್ಥಿಕವಾಗಿ ಸಬಲರಾಗಲು ಅವರು ರೈತರಿಗೆ ಕರೆ ನೀಡಿದ್ದಾರೆ. ICAR – ಗುಡಿಬಂಡೆಯಲ್ಲಿ ನವೀನ ಯೋಜನೆಗೆ ಚಾಲನೆ ನವದೆಹಲಿಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ […] - [Karnataka Rains : ಕರ್ನಾಟಕದಲ್ಲಿ ಜೂನ್ 26ರಿಂದ ಹಲವೆಡೆ ಭಾರೀ ವರ್ಷಧಾರೆ, 11 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್…!](https://ismkannadanews.com/karnataka-rains-june-26-yellow-alert-11-districts/): Karnataka Rains – ಕರ್ನಾಟಕದಲ್ಲಿ ಮುಂಗಾರು ಮಳೆ ಮತ್ತಷ್ಟು ಚುರುಕುಗೊಳ್ಳಲಿದೆ. ಜೂನ್ 26 ರಿಂದ ಮಳೆಯ ಅಬ್ಬರ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ, ರಾಜ್ಯದ 11 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಕಳೆದ ಕೆಲವು ದಿನಗಳಿಂದ ಮಳೆ ಕೈಕೊಟ್ಟು ಒಣಹವೆ ವಾತಾವರಣವಿದ್ದರೂ, ಈಗ ಆಕಾಶ ಕಪ್ಪಾಗಿದ್ದು, ರೈತರು ಮತ್ತು ಸಾರ್ವಜನಿಕರಲ್ಲಿ ಸಂತಸ ಮನೆಮಾಡಿದೆ. Karnataka Rains – 11 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಳೆಯ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇರುವ […] - [Health Tips : ನಿಂಬೆ ಸಿಪ್ಪೆಯಲ್ಲಿ ಅಡಗಿದೆ ಆರೋಗ್ಯದ ನಿಧಿ! ಇನ್ನು ಕಸಕ್ಕೆಸೆಯುವ ಮುನ್ನ ಯೋಚಿಸಿ….!](https://ismkannadanews.com/health-tips-lemon-peel-health-benefits/): Health Tips – ನಮ್ಮಲ್ಲಿ ಹೆಚ್ಚಿನವರು ನಿಂಬೆಹಣ್ಣಿನ ರಸವನ್ನು ಹಿಂಡಿದ ನಂತರ ಸಿಪ್ಪೆಯನ್ನು ಕಸದ ಬುಟ್ಟಿಗೆ ಎಸೆಯುತ್ತೇವೆ. ಆದರೆ, ನೀವು ಬಿಸಾಡುತ್ತಿರುವ ಆ ನಿಂಬೆ ಸಿಪ್ಪೆ ಅದೆಷ್ಟು ಪ್ರಯೋಜನಕಾರಿ ಎಂದು ತಿಳಿದರೆ ಆಶ್ಚರ್ಯಪಡುತ್ತೀರಿ! ಹೌದು, ನಿಂಬೆ ಸಿಪ್ಪೆಯು ಕೇವಲ ನಿಂಬೆಹಣ್ಣಿನಷ್ಟೇ ಪೋಷಕಾಂಶಗಳಿಂದ ಸಮೃದ್ಧವಾಗಿದ್ದು, ನಮ್ಮ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಸಹಕಾರಿಯಾಗಿದೆ. ಹಾಗಾದರೆ, ನಿಂಬೆ ಸಿಪ್ಪೆಯ ಅದ್ಭುತ ಉಪಯೋಗಗಳೇನು ಎಂದು ತಿಳಿದುಕೊಳ್ಳೋಣ. Health Tips – ನಿಂಬೆ ಸಿಪ್ಪೆಯಲ್ಲಿರುವ ಪೋಷಕಾಂಶಗಳು ನಿಂಬೆ ಸಿಪ್ಪೆಯಲ್ಲಿ ವಿಟಮಿನ್ ಸಿ, ಕ್ಯಾಲ್ಸಿಯಂ, ಫ್ಲೇವನಾಯ್ಡ್‌ಗಳು […] - [RRB Recruitment 2025 : ರೈಲ್ವೆ ಉದ್ಯೋಗ ಆಕಾಂಕ್ಷಿಗಳಿಗೆ ಸುವರ್ಣಾವಕಾಶ: RRB ಯಿಂದ 403 ಪ್ಯಾರಾಮೆಡಿಕಲ್ ಹುದ್ದೆಗಳ ನೇಮಕಾತಿ....!](https://ismkannadanews.com/rrb-recruitment-2025-403-paramedical-jobs/): RRB Recruitment 2025 – ಭಾರತೀಯ ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುವ ಆಸಕ್ತಿ ಹೊಂದಿರುವವರಿಗೆ ರೈಲ್ವೆ ನೇಮಕಾತಿ ಮಂಡಳಿ (RRB) ಈಗ ಭರ್ಜರಿ ಸಿಹಿ ಸುದ್ದಿ ನೀಡಿದೆ. 403 ಪ್ಯಾರಾಮೆಡಿಕಲ್ ಸಿಬ್ಬಂದಿ ಹುದ್ದೆಗಳ ನೇಮಕಾತಿಗಾಗಿ RRB ಕಿರು ಅಧಿಸೂಚನೆಯನ್ನು ಹೊರಡಿಸಿದ್ದು, ಶೀಘ್ರದಲ್ಲೇ ಇದರ ಸಂಪೂರ್ಣ ವಿವರಗಳನ್ನೊಳಗೊಂಡ ಅಧಿಕೃತ ಜಾಹೀರಾತು ಪ್ರಕಟವಾಗಲಿದೆ. ಒಮ್ಮೆ ಅಧಿಕೃತ ಅಧಿಸೂಚನೆ ಹೊರಬಿದ್ದ ತಕ್ಷಣ, ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪ್ರಾರಂಭವಾಗುತ್ತದೆ. ಆಸಕ್ತ ಅಭ್ಯರ್ಥಿಗಳು RRB ಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ಆನ್‌ಲೈನ್ ಮೂಲಕವೇ […] - [PM Jeevan Jyoti Bima Yojana : ₹436ಕ್ಕೆ ನಿಮ್ಮ ಕುಟುಂಬಕ್ಕೆ 2 ಲಕ್ಷ ರೂ. ಸುರಕ್ಷೆ, ಅಗತ್ಯ ಮಾಹಿತಿ ಇಲ್ಲಿದೆ ನೋಡಿ…!](https://ismkannadanews.com/pm-jeevan-jyoti-bima-yojana-%e2%82%b92-lakh-coverage/): PM Jeevan Jyoti Bima Yojana – ಕೋಟ್ಯಂತರ ಭಾರತೀಯರ ಬದುಕಿಗೆ ಆಸರೆಯಾಗಿರುವ ಪ್ರಧಾನಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ (PMJJBY) 2015 ರಲ್ಲಿ ಪ್ರಾರಂಭವಾಯಿತು. ಕಡಿಮೆ ಆದಾಯವಿರುವವರಿಗೂ ವಿಮೆಯ ಲಾಭ ಸಿಗಬೇಕು ಎಂಬ ಉದ್ದೇಶದಿಂದ ಶುರುವಾದ ಈ ಯೋಜನೆ, ಕಳೆದ 10 ವರ್ಷಗಳಲ್ಲಿ ಕೋಟ್ಯಂತರ ಜನರನ್ನು ತಲುಪಿದೆ. ಇಂದಿಗೂ ಅನೇಕರಿಗೆ ಇದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲದಿರಬಹುದು. ಅಂತಹವರಿಗಾಗಿ ಇಲ್ಲಿದೆ PMJJBY ಕುರಿತ ಸಂಪೂರ್ಣ ಮಾಹಿತಿ. PM Jeevan Jyoti Bima Yojana – ಏನಿದು […] - [Watermelon : ಕಲಂಗಡಿ ಹಣ್ಣುನ್ನು ಖಾಲಿ ಹೊಟ್ಟೆಯಲ್ಲಿ ತಿಂದರೆ ಏನೆಲ್ಲಾ ಲಾಭಗಳಿವೆ ಗೊತ್ತಾ?](https://ismkannadanews.com/watermelon-empty-stomach-health-benefits/): Watermelon  – ತಂಪಾದ, ರಸಭರಿತವಾದ ಕಲಂಗಡಿ ಹಣ್ಣು ಹಲವರಿಗೆ ಅಚ್ಚುಮೆಚ್ಚು. ಇದರ ರುಚಿ ಮಾತ್ರವಲ್ಲ, ಆರೋಗ್ಯಕ್ಕೂ ಇದು ತುಂಬಾನೇ ಒಳ್ಳೆಯದು. ಅದರಲ್ಲೂ, ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕಲಂಗಡಿ ಹಣ್ಣು ತಿನ್ನುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಎಂದು ನಿಮಗೆ ತಿಳಿದಿದೆಯೇ? ಆರೋಗ್ಯ ತಜ್ಞರು ಹೇಳುವ ಪ್ರಕಾರ, ಇದು ನಿಮ್ಮ ದಿನವನ್ನು ಹೊಸ ಚೈತನ್ಯದಿಂದ ಪ್ರಾರಂಭಿಸಲು ಸಹಾಯ ಮಾಡುತ್ತದೆ. Watermelon  – ಬೆಳಗ್ಗೆ ಯಾಕೆ ಕಲಂಗಡಿ ಹಣ್ಣು? ಸಾಮಾನ್ಯವಾಗಿ ರಾತ್ರಿಯಿಡೀ ದೇಹದಲ್ಲಿ ಜರುಗುವ ಪ್ರಕ್ರಿಯೆಗಳಿಂದಾಗಿ ಆಮ್ಲಗಳು ಶೇಖರಣೆಯಾಗಬಹುದು. ಇದರಿಂದ ಬೆಳಗ್ಗೆ ಎದ್ದಾಗ […] - [Cyber Crime : ಸೈಬರ್ ಕ್ರಿಮಿನಲ್‌ಗಳ ಹೊಸ ತಂತ್ರ: 'ಅಶ್ಲೀಲ ವಿಡಿಯೋ' ನೋಡುವವರಿಗೆ ಕಾದಿದೆ ಭಾರಿ ಸಂಕಷ್ಟ…!](https://ismkannadanews.com/cyber-crime-mobile-video-scam-warning/): Cyber Crime – ಮೊಬೈಲ್‌ನಲ್ಲಿ ವಿಡಿಯೋ ನೋಡುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಆದರೆ, ಇಂತಹ ಕೆಲವೊಂದು ವೀಡಿಯೊಗಳು ನಿಮ್ಮ ಪಾಲಿಗೆ ಅಪಾಯ ತಂದೊಡ್ಡಬಹುದು. ಅದರಲ್ಲೂ ಅಶ್ಲೀಲ ವಿಡಿಯೋಗಳಿಗೆ ಮೊರೆ ಹೋಗುವವರೇ ಸೈಬರ್ ಕ್ರಿಮಿನಲ್‌ಗಳ ಹೊಸ ಟಾರ್ಗೆಟ್. ಇವರು ನಿಮ್ಮ ಆಸಕ್ತಿಯನ್ನೇ ಬಂಡವಾಳ ಮಾಡಿಕೊಂಡು ಬಲೆ ಬೀಸುತ್ತಿದ್ದಾರೆ. ಹುಷಾರ್! ಇಲ್ಲಿದೆ ಸೈಬರ್ ವಂಚನೆಯ ಸಂಪೂರ್ಣ ಮಾಹಿತಿ. Cyber Crime – ಡಿಜಿಟಲ್ ಜಗತ್ತಿನಲ್ಲಿ ಹೊಸ ವಂಚನೆಗಳ ಸುಳಿದಾಟ ಸೈಬರ್ ಅಪರಾಧಗಳ ಸ್ವರೂಪ ಪ್ರತಿದಿನವೂ ಬದಲಾಗುತ್ತಿದೆ. ಈಗ ವಂಚಕರು ನಮ್ಮ […] - [Vivo Y400 Pro 5G:  ಅತ್ಯಾಧುನಿಕ AI ವೈಶಿಷ್ಟ್ಯಗಳೊಂದಿಗೆ Vivo Y400 Pro 5G, ಇಲ್ಲಿದೆ ಕಂಪ್ಲೀಟ್ ರಿವ್ಯೂ….!](https://ismkannadanews.com/vivo-y400-pro-5g-launch-price-features-india/): ಸ್ಮಾರ್ಟ್‌ಫೋನ್ ಲೋಕದಲ್ಲಿ ವಿವೋ ತನ್ನದೇ ಆದ ಛಾಪು ಮೂಡಿಸಿದೆ. ಈಗ, Vivo Y400 Pro 5G ಎಂಬ ಹೊಸ ಫೋನ್ ಭಾರತದಲ್ಲಿ ಬಿಡುಗಡೆಯಾಗಿ, ಗ್ರಾಹಕರ ಗಮನ ಸೆಳೆಯುತ್ತಿದೆ. ಈ ಫೋನ್ ಅದೆಷ್ಟು ವಿಶೇಷ ಎಂದರೆ, ಇದರ 50 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಮತ್ತು ಬೃಹತ್ 5500mAh ಬ್ಯಾಟರಿ ಎಲ್ಲರನ್ನೂ ಅಚ್ಚರಿಗೊಳಿಸಿದೆ. ಹಾಗಾದರೆ, ಈ ಹೊಸ ವಿವೋ ಫೋನ್‌ನಲ್ಲಿ ಏನೆಲ್ಲಾ ಇದೆ, ಅದರ ಬೆಲೆ ಎಷ್ಟು ಮತ್ತು ಯಾವಾಗ ಖರೀದಿಗೆ ಸಿಗುತ್ತದೆ? ಬನ್ನಿ, ವಿವರವಾಗಿ ತಿಳಿದುಕೊಳ್ಳೋಣ. Vivo Y400 […] - [Mumbai : ರೈಲಿನಲ್ಲಿ ಮಹಿಳೆಯರ ಬಡಿದಾಟ, ಸೀಟಿನ ಜಗಳ ರಕ್ತಪಾತಕ್ಕೆ ತಿರುಗಿದ ದುರಂತ …!](https://ismkannadanews.com/mumbai-local-train-women-fight-video-viral/): Mumbai – ಮುಂಬೈ ಲೋಕಲ್ ರೈಲುಗಳು ಲಕ್ಷಾಂತರ ಜನರ ಜೀವನಾಡಿ. ಅದರಲ್ಲೂ ಮಹಿಳಾ ಬೋಗಿಗಳು ಪ್ರತಿದಿನ ಸಾವಿರಾರು ಮಹಿಳೆಯರಿಗೆ ಕೆಲಸ ಮತ್ತು ಶಾಲಾ ಕಾಲೇಜುಗಳಿಗೆ ಪ್ರಯಾಣಿಸಲು ನೆರವಾಗುತ್ತವೆ. ಆದರೆ, ಇತ್ತೀಚೆಗೆ ಚರ್ಚ್‌ಗೇಟ್‌ನಿಂದ ವಿರಾರ್‌ಗೆ ಹೊರಟಿದ್ದ ಲೇಡೀಸ್ ಸ್ಪೆಷಲ್ ರೈಲಿನಲ್ಲಿ ನಡೆದ ಒಂದು ಘಟನೆ ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಸಾಮಾನ್ಯವಾಗಿ ಸೀಟು ಅಥವಾ ಸ್ಥಳಾವಕಾಶದ ಬಗ್ಗೆ ಸಣ್ಣಪುಟ್ಟ ವಾಗ್ವಾದಗಳು ನಡೆಯುವುದು ಸಾಮಾನ್ಯ. ಆದರೆ, ಈ ಘಟನೆ ಎಲ್ಲ ಎಲ್ಲೆ ಮೀರಿ, ಮಹಿಳಾ ಬೋಗಿಯೇ ರಕ್ತಸಿಕ್ತವಾಗಲು ಕಾರಣವಾಯಿತು. Mumbai – ವೈರಲ್ […] - [Mobile Addiction : ಮೊಬೈಲ್ ವಿಚಾರಕ್ಕೆ ಹೆಂಡತಿಯನ್ನೇ ಕೊಂದ ಪತಿ: ಅನಾಥವಾದ ಕಂದಮ್ಮಗಳು!](https://ismkannadanews.com/udupi-mobile-addiction-murder-incident/): Mobile Addiction – ಇತ್ತೀಚಿನ ದಿನಗಳಲ್ಲಿ ಮೊಬೈಲ್ ಫೋನ್ ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿ ಮಾರ್ಪಟ್ಟಿದೆ. ಆದರೆ, ಇದೇ ಮೊಬೈಲ್ ವ್ಯಸನ ಕೆಲವೊಮ್ಮೆ ವಿಪರೀತ ಪರಿಣಾಮಗಳನ್ನು ಉಂಟುಮಾಡುತ್ತದೆ ಎಂಬುದಕ್ಕೆ ಉಡುಪಿಯಲ್ಲಿ ನಡೆದ ಈ ಘಟನೆ ಸಾಕ್ಷಿಯಾಗಿದೆ. ಹೆಚ್ಚು ಮೊಬೈಲ್ ಬಳಸುತ್ತಾಳೆ ಎಂಬ ಕ್ಷುಲ್ಲಕ ಕಾರಣಕ್ಕೆ ಪತಿಯೊಬ್ಬ ತನ್ನ ಪತ್ನಿಯನ್ನೇ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಈ ದುರ್ಘಟನೆಯಿಂದಾಗಿ ಇಬ್ಬರು ಮಕ್ಕಳು ತಾಯಿಯನ್ನು ಕಳೆದುಕೊಂಡು ಅನಾಥರಾಗಿದ್ದಾರೆ. Mobile Addiction – ಉಡುಪಿಯ ಬ್ರಹ್ಮಾವರದಲ್ಲಿ ನಡೆದ ಭೀಕರ ಘಟನೆ ಉಡುಪಿ ಜಿಲ್ಲೆಯ […] - [CPIM Protest : ಗುಡಿಬಂಡೆಯಲ್ಲಿ ಸಿಪಿಎಂ ಪ್ರತಿಭಟನೆ: ಬಡವರಿಗೆ ಭೂಮಿ ನೀಡುವಲ್ಲಿ ಸರ್ಕಾರ ವಿಫಲ, ಸಿದ್ದಗಂಗಪ್ಪ ಆರೋಪ…!](https://ismkannadanews.com/poor-farmers-land-rights-cpim-protest-gudibande/): CPIM Protest – ಸುಮಾರು ವರ್ಷಗಳಿಂದ ಸರ್ಕಾರಿ ಜಮೀನಿನಲ್ಲಿ ಕೃಷಿ ಮಾಡುತ್ತಿರುವ ಬಡ ರೈತರಿಗೆ ಭೂಮಿ ಒಡೆತನದ ಹಕ್ಕು ಸಿಗುತ್ತಿಲ್ಲ, ಇದು ಸ್ಥಳೀಯ ಜನಪ್ರತಿನಿಧಿಗಳು ಮತ್ತು ತಾಲೂಕು ಆಡಳಿತದ ಸಂಪೂರ್ಣ ವೈಫಲ್ಯ ಎಂದು ಸಿಪಿಎಂ ಪಕ್ಷದ ಚಿಕ್ಕಬಳ್ಳಾಪುರ ಜಿಲ್ಲಾ ಕಾರ್ಯದರ್ಶಿ ಸಿದ್ದಗಂಗಪ್ಪ ಆರೋಪಿಸಿದ್ದಾರೆ. ಜೊತೆಗೆ ನರೇಗಾ ಯೋಜನೆಯಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಸಮಗ್ರ ತನಿಖೆಗೆ ಸಿಪಿಎಂ ಪಕ್ಷ ಒತ್ತಾಯಿಸಿದೆ. CPIM Protest – ಸರ್ಕಾರದ ವೈಫಲ್ಯ: ಬಡವರಿಗೆ ಭೂಮಿ ಯಾಕಿಲ್ಲ? ಗುಡಿಬಂಡೆ ತಾಲೂಕು ಕಚೇರಿ ಮುಂಭಾಗ ಸಿಪಿಎಂ […] - [Amit Shah : ದೇಶದ ಆರೋಗ್ಯ ಕ್ಷೇತ್ರದಲ್ಲಿ ಕಳೆದ 11 ವರ್ಷಗಳಲ್ಲಿ ಮಹತ್ವದ ಪರಿವರ್ತನೆ: ಕೇಂದ್ರ ಸಚಿವ ಅಮಿತ್ ಶಾ](https://ismkannadanews.com/amit-shah-bgs-medical-college-inauguration-karnataka-2025/): Amit Shah – ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯಂತೆ ದೇಶದ ಆರೋಗ್ಯ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರ ಕ್ರಾಂತಿಕಾರಕ ಹೆಜ್ಜೆ ಇಟ್ಟಿದ್ದು, ಕಳೆದ 11 ವರ್ಷಗಳಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ಪರಿವರ್ತನೆ ತರಲಾಗಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಹೇಳಿದ್ದಾರೆ. ಬೆಂಗಳೂರು ಉತ್ತರ ತಾಲ್ಲೂಕಿನ ನೆಲಮಂಗಲ ಬಳಿಯ ನಗರೂರು ಬಿಜಿಎಸ್ ಕಾಲೇಜು ಆವರಣದಲ್ಲಿ ಇಂದು ನೆರವೇರಿದ ಬಿಜಿಎಸ್ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. Amit […] - [Marriage : ಉತ್ತರ ಪ್ರದೇಶದ ವಿಚಿತ್ರ ಘಟನೆ, ಮಾವ-ಭಾವಿ ಸೊಸೆಯ ಮದುವೆ, 6 ಮಕ್ಕಳ ತಂದೆಯ ವಿಚಿತ್ರ ಪ್ರೇಮ ಕಹಾನಿ…!](https://ismkannadanews.com/up-marriage-father-marries-sons-fiancee/): Marriage – ನಂಬಲು ಅಸಾಧ್ಯ ಎನಿಸಿದರೂ ಇದು ಸತ್ಯ! ಉತ್ತರ ಪ್ರದೇಶದಲ್ಲಿ ನಡೆದೊಂದು ವಿಲಕ್ಷಣ ಘಟನೆ ದೇಶಾದ್ಯಂತ ಸುದ್ದಿಯಾಗುತ್ತಿದೆ. ತನ್ನ ಮಗನಿಗೆ ನಿಶ್ಚಯವಾಗಿದ್ದ ಯುವತಿಯನ್ನೇ ಆಕೆಯ ಭಾವಿ ಮಾವ ಮದುವೆಯಾಗಿದ್ದಾನೆ. ಅಷ್ಟೇ ಅಲ್ಲ, ಈ ಸಂಬಂಧವನ್ನು ವಿರೋಧಿಸಿದ ತನ್ನ ಪತ್ನಿ ಮತ್ತು ಮಗನ ಮೇಲೆ ಹಲ್ಲೆ ಕೂಡ ಮಾಡಿದ್ದಾನೆ ಎನ್ನಲಾಗಿದೆ. ಇದು ಕೇವಲ ಒಂದು ಪ್ರೇಮ ಕಥೆಯಲ್ಲ, ಬದಲಿಗೆ ಸಂಬಂಧಗಳ ಪಾವಿತ್ಯ್ರತೆಯನ್ನೇ ಪ್ರಶ್ನಿಸುವಂತಹ ಒಂದು ಅಸಹಜ ಘಟನೆ. Marriage – ರಾಂಪುರದ “ಕಿಲಾಡಿ ಮಾವ” ಶಕೀಲ್‌ನ ಪ್ರೇಮ […] - [Aadhaar App : ಆಧಾರ್ ಅಪ್ಡೇಟ್ ಈಗ ನಿಮ್ಮ ಬೆರಳ ತುದಿಯಲ್ಲೇ! ಹೊಸ ಆ್ಯಪ್ ನಿಂದ ಮನೆಯಿಂದಲೇ ಎಲ್ಲವೂ ಸಾಧ್ಯ...!](https://ismkannadanews.com/uidai-aadhaar-app-update-2025/): Aadhaar App – ಆಧಾರ್ ಕಾರ್ಡ್, ನಮ್ಮ ದೇಶದಲ್ಲಿ ಒಂದು ಅತ್ಯಂತ ಪ್ರಮುಖ ದಾಖಲೆಯಾಗಿದೆ. ಸರ್ಕಾರಿ ಯೋಜನೆಗಳ ಲಾಭ ಪಡೆಯಬೇಕಾದರೆ, ಆಧಾರ್ ಇಲ್ಲದೆ ಕಷ್ಟ. ಹಾಗಾಗಿ, ಇದನ್ನು ಯಾವಾಗಲೂ ಅಪ್‌ಡೇಟ್ ಆಗಿ ಇಟ್ಟುಕೊಳ್ಳುವುದು ಬಹಳ ಮುಖ್ಯ. ಆದರೆ, ಈಗ ಆಧಾರ್ ಅಪ್‌ಡೇಟ್ ಮಾಡಲು ಆಧಾರ್ ಕೇಂದ್ರಕ್ಕೆ ಹೋಗುವ ತಲೆನೋವು ತಪ್ಪಲಿದೆ. ಏಕೆಂದರೆ, ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಹೊಸ ಮೊಬೈಲ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಲು ಸಿದ್ಧತೆ ನಡೆಸುತ್ತಿದೆ. ಈ ಹೊಸ ಆ್ಯಪ್‌ನಿಂದ ನೀವು ಮನೆಯಲ್ಲಿಯೇ ಕುಳಿತು […] - [Video : ಅಚ್ಚರಿ ಮೂಡಿಸಿದ ಗೋಮಾತೆ: ರಾಷ್ಟ್ರಗೀತೆಗೆ ಗೌರವ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋ…!](https://ismkannadanews.com/indian-national-anthem-cow-respect-video/): Video – ನಮ್ಮ ದೇಶ, ನಮ್ಮ ಹೆಮ್ಮೆ! ಭಾರತೀಯರಾಗಿ ನಾವು ರಾಷ್ಟ್ರಗೀತೆ ‘ಜನ ಗಣ ಮನ’ವನ್ನು ಕೇಳಿದಾಗಲೆಲ್ಲಾ ನಮ್ಮ ಮೈ ಮನ ರೋಮಾಂಚನಗೊಳ್ಳುತ್ತದೆ. ರಾಷ್ಟ್ರಗೀತೆಗೆ ಎದ್ದು ನಿಂತು ಗೌರವ ಸೂಚಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಆದರೆ, ಕೆಲವೊಮ್ಮೆ ವಿದ್ಯಾವಂತರೆನಿಸಿಕೊಂಡವರೇ ಈ ನಿಯಮವನ್ನು ಮರೆತಾಗ, ಇಂತಹ ಸನ್ನಿವೇಶದಲ್ಲಿ ಒಂದು ಅಪರೂಪದ ಘಟನೆ ಎಲ್ಲರನ್ನೂ ಬೆರಗುಗೊಳಿಸಿದೆ. ಒಂದು ಗೋಮಾತೆ ರಾಷ್ಟ್ರಗೀತೆ ಹಾಡುತ್ತಿದ್ದಾಗ ಅದಕ್ಕೆ ಗೌರವ ಸಲ್ಲಿಸಿ, ಇಡೀ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. Video – ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ […] - [Local News : ಅರ್ಥಪೂರ್ಣ ಕೆಂಪೇಗೌಡ ಜಯಂತಿ: ಬಾಗೇಪಲ್ಲಿಯಲ್ಲಿ ಸರಳ ಆಚರಣೆಗೆ ಒತ್ತು…!](https://ismkannadanews.com/local-news-kempegowda-jayanti-2025-bagepalli/): Local News – ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯಲ್ಲಿ ಕೆಂಪೇಗೌಡ ಜಯಂತಿ ಆಚರಣೆಗೆ ಸಕಲ ಸಿದ್ಧತೆಗಳು ನಡೆಯುತ್ತಿವೆ. ಜೂನ್ 27 ರಂದು ನಡೆಯಲಿರುವ ಈ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸುವ ಬದಲು, ಸರಳವಾಗಿ ಮತ್ತು ಅರ್ಥಪೂರ್ಣವಾಗಿ ಆಚರಿಸಲು ನಿರ್ಧಾರ ಕೈಗೊಳ್ಳಲಾಗಿದೆ. ಈ ಕುರಿತು ಬಾಗೇಪಲ್ಲಿ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಅವರು ಒಕ್ಕಲಿಗ ಸಮುದಾಯದ ಮುಖಂಡರೊಂದಿಗೆ ಚರ್ಚಿಸಿ ಸೂಕ್ತ ನಿರ್ದೇಶನ ನೀಡಿದ್ದಾರೆ. Local News – ಕೆಂಪೇಗೌಡ ಜಯಂತಿ ಪೂರ್ವಭಾವಿ ಸಭೆ ಬಾಗೇಪಲ್ಲಿ ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲ್ಲೂಕು ಒಕ್ಕಲಿಗರ […] - [Karnataka Rains: ಕರಾವಳಿಯಲ್ಲಿ ವರುಣನ ಅಬ್ಬರ: ಜೂನ್ 26ರವರೆಗೂ ಭಾರೀ ಮಳೆ ನಿರೀಕ್ಷೆ…!](https://ismkannadanews.com/karnataka-rains-weather-alert-june-2025-heavy-rain/): Karnataka Rains – ಮುಂಗಾರು ಮಳೆಯ ಕುರಿತು ಹವಾಮಾನ ಇಲಾಖೆ ನೀಡಿರುವ ಹೊಸ ಮಾಹಿತಿ ಏನೆಂದರೆ, ರಾಜ್ಯದ ಕರಾವಳಿ ಭಾಗದಲ್ಲಿ ಮಳೆಯ ಅಬ್ಬರ ಮುಂದುವರೆಯಲಿದೆ. ಅಂದರೆ, ಜೂನ್ 26ರವರೆಗೂ ಕರಾವಳಿ ತೀರದಲ್ಲಿ ಭಾರೀ ಮಳೆ ಸುರಿಯುವ ಸಾಧ್ಯತೆ ಇದೆ. ಆದರೆ, ರಾಜ್ಯದ ಬಹುತೇಕ ಉಳಿದ ಭಾಗಗಳಲ್ಲಿ ಬಿಸಿಲಿನ ವಾತಾವರಣ ಇರಲಿದೆ. ಹಾಗಾದರೆ, ನಿಮ್ಮ ನಗರದ ಹವಾಮಾನ ಹೇಗಿರಲಿದೆ ಎಂಬುದನ್ನು ವಿವರವಾಗಿ ನೋಡೋಣ ಬನ್ನಿ. Karnataka Rains – ಜೂನ್ 26ರವರೆಗೂ ಭಾರೀ ಮಳೆ ನಿರೀಕ್ಷೆ! ನೀವು ಕರಾವಳಿಯಲ್ಲಿದ್ದರೆ, […] - [Local News : ಗುಡಿಬಂಡೆ ಸಹಕಾರ ಸಂಘದಲ್ಲಿ ರಾಜಕೀಯ ಕದನ: ಕಾಂಗ್ರೆಸ್ ಬೆಂಬಲಿತ ನಿರ್ದೇಶಕರಿಂದ ಸಭೆ ಬಹಿಷ್ಕಾರ...!](https://ismkannadanews.com/local-news-gudibande-cooperative-society-political-clash/): Local News – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸೇವಾ ಸಹಕಾರ ಸಂಘದ ಅಧ್ಯಕ್ಷ ಹೆಚ್.ಎನ್.ಮಂಜುನಾಥ್ ರವರ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಾಮಾನ್ಯ ಸಭೆಯನ್ನು ಸಂಘದ ಕಾಂಗ್ರೇಸ್ ಬೆಂಬಲಿತ ನಿರ್ದೇಶಕರು ಬಹಿಷ್ಕರಿಸಿದ ಘಟನೆ ನಡೆಯಿತು. ಕಳೆದ ಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆಯಲ್ಲಿ ಹೆಚ್.ಎನ್.ಮಂಜುನಾಥ್ ರವರು ಬಿಜೆಪಿ-ಜೆಡಿಎಸ್ ಮೈತ್ರಿ ಸೇರಿದ್ದ ಹಿನ್ನೆಲೆಯಲ್ಲಿ ಸಭೆಯನ್ನು ಬಹಿಷ್ಕರಿಸಲಾಗಿದೆ. ಪ್ರಾಥಮಿಕ ಕೃಷಿ ಪತ್ತಿನ ಸೇವಾ ಸಹಕಾರ ಸಂಘದ ಉಪಾಧ್ಯಕ್ಷ ಜಿ.ವಿ.ಗಂಗಪ್ಪ, ನಿರ್ದೇಶಕರಾದ ಶ್ರೀನಿವಾಸ, ನರಸಿಂಹಮೂರ್ತಿ, ಜಾಕೀರ್, ರಾಜಾರೆಡ್ಡಿ, ಶಾಂತಮ್ಮ ಸಭೆಯನ್ನು […] - [Health Tips - ರಾತ್ರಿ ಊಟದ ನಂತರ ಬೆಲ್ಲ ಸೇವಿಸಿ: ಈ ಸಮಸ್ಯೆಗಳಿಂದ ಮುಕ್ತಿ ಪಡೆಯಿರಿ….!](https://ismkannadanews.com/jaggery-after-dinner-health-benefits/): Health Tips – ಸಿಹಿ ಅಂದರೆ ಯಾರಿಗೆ ತಾನೇ ಇಷ್ಟವಿಲ್ಲ? ಆದರೆ, ಸಕ್ಕರೆ ಆರೋಗ್ಯಕ್ಕೆ ಅಷ್ಟೊಂದು ಒಳ್ಳೆಯದಲ್ಲ ಅಂತ ವೈದ್ಯರು ಪದೇ ಪದೇ ಹೇಳುತ್ತಾರೆ. ಹಾಗಾದರೆ, ಸಿಹಿ ಬಿಡಬೇಕಾ? ಬೇಡವೇ ಬೇಡ! ನಿಮ್ಮ ಸಿಹಿ ಬಯಕೆಯನ್ನು ಈಡೇರಿಸಲು ಮತ್ತು ಆರೋಗ್ಯವನ್ನೂ ಕಾಪಾಡಲು ಒಂದು ಅದ್ಭುತ ಪರಿಹಾರವಿದೆ: ಬೆಲ್ಲ. ಹೌದು, ನಾವು ಸಣ್ಣ ವಯಸ್ಸಿನಿಂದಲೂ ನೋಡಿರುವ, ತಿಂದು ಆನಂದಿಸಿರುವ ಬೆಲ್ಲ ಕೇವಲ ಸಿಹಿ ಮಾತ್ರವಲ್ಲ, ಅದೊಂದು ಆರೋಗ್ಯದ ಕಣಜ. Health Tips – ಬೆಲ್ಲ ಏಕೆ ಸಕ್ಕರೆಗಿಂತ ಉತ್ತಮ? […] - [Snake Video : ಅಬ್ಬಬ್ಬಾ! ಇಷ್ಟೊಂದು ದೊಡ್ಡ ಹಾವು ಅಂದ್ರೆ ಸುಮ್ನೆನಾ? ನೋಡಿದ್ರೆ ಎದೆ ಝಲ್ಲೆನ್ನುತ್ತೆ, ವೈರಲ್ ಆದ ವಿಡಿಯೋ…!](https://ismkannadanews.com/viral-snake-video-man-handles-king-cobra/): Snake Video – ನಾಗರಹಾವು ಅಂದ್ರೆ ಯಾರಿಗೆ ತಾನೇ ಭಯ ಆಗಲ್ಲ ಹೇಳಿ? ಅದರಲ್ಲೂ ಕಿಂಗ್ ಕೋಬ್ರಾ ಅಂದ್ರೆ ಮೈ ಜುಂ ಎನ್ನುತ್ತೆ! ಅಂಥಾ ವಿಶ್ವದ ಅತಿ ದೊಡ್ಡ ಮತ್ತು ಅತ್ಯಂತ ವಿಷಪೂರಿತ ಹಾವುಗಳಲ್ಲಿ ಒಂದಾದ ಕಿಂಗ್ ಕೋಬ್ರಾವನ್ನು ಒಬ್ಬ ಯುವಕ ತುಂಬಾನೇ ಧೈರ್ಯವಾಗಿ ಹಿಡಿದ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ. ಈ ದೃಶ್ಯ ನೋಡಿದ ನೆಟ್ಟಿಗರು ಆ ಹುಡುಗನ ಧೈರ್ಯಕ್ಕೆ ಒಂದು ಕಡೆ ಆಶ್ಚರ್ಯ ಪಡ್ತಿದ್ರೆ, ಇನ್ನೊಂದು ಕಡೆ ಶಾಕ್ ಆಗಿದ್ದಾರೆ. […] - [LIC HFL Recruitment 2025 : ಪದವೀಧರರೇ ಗಮನಿಸಿ, ಎಲ್‌ಐಸಿ ಹೌಸಿಂಗ್ ಫೈನಾನ್ಸ್‌ನಲ್ಲಿ 250 ಅಪ್ರೆಂಟಿಸ್ ಹುದ್ದೆಗಳಿಗೆ ಬಂಪರ್ ಅವಕಾಶ!](https://ismkannadanews.com/lic-hfl-recruitment-250-vacancies-apply-online/): LIC HFL Recruitment 2025 – ಭಾರತೀಯ ಜೀವ ವಿಮಾ ನಿಗಮ (LIC) ಹೌಸಿಂಗ್ ಫೈನಾನ್ಸ್ ಲಿಮಿಟೆಡ್‌ನಿಂದ (HFL) ಬಂದಿರುವ ಈ ಶುಭ ಸುದ್ದಿ ನಿಮಗಾಗಿ! LIC HFL ಸಂಸ್ಥೆಯು ಬರೋಬ್ಬರಿ 250 ಅಪ್ರೆಂಟಿಸ್ ಹುದ್ದೆಗಳಿಗೆ ಬೃಹತ್ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ. ಇದು ಒಂದು ವರ್ಷದ ಅವಧಿಯ ಅಪ್ರೆಂಟಿಸ್‌ಶಿಪ್ ಆಗಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ಉತ್ತಮ ಸ್ಟೈಫಂಡ್ ಸಿಗಲಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ತಡಮಾಡದೆ ಕೂಡಲೇ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. […] - [UPSC Recruitment 2025 - ಪದವೀಧರರಿಗೆ ಕೇಂದ್ರ ಸರ್ಕಾರದಲ್ಲಿ ಭರ್ಜರಿ ಉದ್ಯೋಗಾವಕಾಶ, ಈಗಲೇ ಅರ್ಜಿ ಸಲ್ಲಿಸಿ!](https://ismkannadanews.com/upsc-recruitment-2025-assistant-director-posts/): UPSC Recruitment 2025 – ನೀವು ಕೇಂದ್ರ ಸರ್ಕಾರದ ಹುದ್ದೆಯ ನಿರೀಕ್ಷೆಯಲ್ಲಿದ್ದೀರಾ? ಹಾಗಿದ್ರೆ ಇಲ್ಲಿದೆ ಒಂದು ಸುವರ್ಣಾವಕಾಶ! ಕೇಂದ್ರ ಲೋಕಸೇವಾ ಆಯೋಗ (UPSC) 2025ನೇ ಸಾಲಿನ ಸಹಾಯಕ ನಿರ್ದೇಶಕರು ಮತ್ತು ಉಪ ನಿರ್ದೇಶಕರು ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಒಟ್ಟು 462 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಕೂಡಲೇ ಅರ್ಜಿ ಸಲ್ಲಿಸಬಹುದು. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ. UPSC Recruitment 2025 – ಪ್ರಮುಖ ಹುದ್ದೆಗಳು ಮತ್ತು ಒಟ್ಟು ಸಂಖ್ಯೆ UPSC […] - [Local News - ಕೆಂಪೇಗೌಡರ ಜಯಂತಿ: ಜೂನ್ 29ಕ್ಕೆ ಗುಡಿಬಂಡೆಯಲ್ಲಿ ಅದ್ದೂರಿ ಆಚರಣೆಗೆ ಸಿದ್ಧತೆ..!](https://ismkannadanews.com/local-news-kempegowda-jayanti-pressmeet-2025/): Local News – ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಣೆ ಎಂದರೆ ಕೇವಲ ಒಂದು ದಿನದ ಸಂಭ್ರಮವಲ್ಲ, ಅದು ನಮ್ಮ ನಾಡಿನ ಇತಿಹಾಸ, ಸಂಸ್ಕೃತಿ ಮತ್ತು ಹೆಮ್ಮೆಯ ಪ್ರತೀಕ. ಈ ಬಾರಿ ಗುಡಿಬಂಡೆಯಲ್ಲಿ ಜೂನ್ 29 ರಂದು ಈ ಐತಿಹಾಸಿಕ ದಿನವನ್ನು ಅದ್ಧೂರಿಯಾಗಿ ಮತ್ತು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ. ಇಡೀ ತಾಲ್ಲೂಕಿನ ಜನರನ್ನು ಒಗ್ಗೂಡಿಸಿ, ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಮನವಿ ಮಾಡಲಾಗಿದೆ. Local News –  ಕೆಂಪೇಗೌಡರ ಜಯಂತಿ ದಿನಾಂಕ ಬದಲಾವಣೆ ಏಕೆ? ಮೂಲತಃ ಕೆಂಪೇಗೌಡರ ಜಯಂತಿ ಜೂನ್ […] - [Local News - ಪೌರಕಾರ್ಮಿಕರ ಸೇವೆಯನ್ನು ಎಲ್ಲರೂ ಗೌರವಿಸಬೇಕು: ನಾರಾಯಣಸ್ವಾಮಿ](https://ismkannadanews.com/local-news-gudibande-civic-workers-respect-felicitation-program/): Local News – ಪಟ್ಟಣದಲ್ಲಿ ಸ್ವಚ್ಚತೆ ಕಾಪಾಡುವುದರ ಮೂಲಕ ಜನರ ಆರೋಗ್ಯವನ್ನು ರಕ್ಷಣೆ ಮಾಡುವ ಕೆಲಸದಲ್ಲಿ ನಿರಂತರವಾಗಿ ತೊಡಗಿಸಿಕೊಂಡ ಪೌರ ಕಾರ್ಮಿಕರನ್ನು ಎಲ್ಲರೂ ಗೌರವಿಸಬೇಕು, ಜೊತೆಗೆ ಅವರ ಸೇವೆಯನ್ನು ಸಹ ಸ್ಮರಿಸಬೇಕೆಂದು ಸಫಾಯಿ ಕರ್ಮಚಾರಿ ಸಮಿತಿ ಸದಸ್ಯ ಜೀವಿಕ ನಾರಾಯಣಸ್ವಾಮಿ ತಿಳಿಸಿದರು. Local News – ಗುಡಿಬಂಡೆಯಲ್ಲಿ ಪೌರಕಾರ್ಮಿಕರಿಗೆ ಸನ್ಮಾನ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಪಂಚಾಯತಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ನಿವೃತ್ತಿಯಾದ ಪೌರಕಾರ್ಮಿಕರು ಹಾಗೂ ಸಿಬ್ಬಂದಿಯ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿನಿತ್ಯ ಪಟ್ಟಣವನ್ನು ಸ್ವಚ್ಚವಾಗಿಡುವಲ್ಲಿ ಪೌರಕಾರ್ಮಿಕರ […] - [Video : ನೋಯ್ಡಾದಲ್ಲಿ ಬೈಕ್ ಮೇಲೆ ಲವ್​​ ಬರ್ಡ್ಸ್​ ರೋಮ್ಯಾನ್ಸ್: ಪೊಲೀಸರ ಖಡಕ್ ಕ್ರಮ...!](https://ismkannadanews.com/noida-lovers-bike-romance-police-action-video/): Video – ಇತ್ತೀಚೆಗೆ ಸಾರ್ವಜನಿಕ ಸ್ಥಳಗಳಲ್ಲಿ ಯುವಕ-ಯುವತಿಯರ ಅಜಾಗರೂಕ ವರ್ತನೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿ ವೈರಲ್ ಆಗುತ್ತಿವೆ. ಇಂತಹದ್ದೇ ಒಂದು ಘಟನೆ ಉತ್ತರಪ್ರದೇಶದ ನೋಯ್ಡಾದಲ್ಲಿ ನಡೆದಿದ್ದು, ಇದೀಗ ಎಲ್ಲೆಡೆ ಚರ್ಚೆಯಾಗುತ್ತಿದೆ. ರಸ್ತೆಯಲ್ಲೇ ಬೈಕ್ ಮೇಲೆ ಯುವ ಜೋಡಿಯೊಬ್ಬರು ರೋಮ್ಯಾನ್ಸ್ ಮಾಡುತ್ತಿದ್ದ ವಿಡಿಯೋ ವೈರಲ್ ಆಗಿದ್ದು, ಪೊಲೀಸರು ಕೈಗೊಂಡಿರುವ ಕ್ರಮ ಹಲವರ ಮೆಚ್ಚುಗೆಗೆ ಪಾತ್ರವಾಗಿದೆ. Video – ಏನಿದು ವೈರಲ್ ವಿಡಿಯೋ? ನೋಯ್ಡಾ ಎಕ್ಸ್‌ಪ್ರೆಸ್‌ವೇನಲ್ಲಿ ನಡೆದ ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗಿದೆ. […] - [DRDO RAC Recruitment 2025 - ಇಂಜಿನಿಯರ್ ನೇಮಕಾತಿ: ವೇತನ, ಅರ್ಹತೆ ಮತ್ತು ಅರ್ಜಿ ಸಲ್ಲಿಸುವುದು ಹೇಗೆ?](https://ismkannadanews.com/drdo-rac-recruitment-2025-notification-apply-now/): DRDO RAC Recruitment 2025 – – ಡಿಫೆನ್ಸ್ ರಿಸರ್ಚ್ & ಡೆವಲಪ್‌ಮೆಂಟ್ ಆರ್ಗನೈಸೇಶನ್‌ನ (DRDO) ನೇಮಕಾತಿ ಮತ್ತು ಮೌಲ್ಯಮಾಪನ ಕೇಂದ್ರ (RAC) ಇಂಜಿನಿಯರ್ ಹುದ್ದೆಗಳ ಭರ್ತಿಗೆ ಭರ್ಜರಿ ಅಧಿಸೂಚನೆ ಹೊರಡಿಸಿದೆ. ನೀವು ಉತ್ತಮ ಸರ್ಕಾರಿ ಉದ್ಯೋಗವನ್ನು ಹುಡುಕುತ್ತಿದ್ದರೆ, ಇದೊಂದು ಅತ್ಯುತ್ತಮ ಅವಕಾಶ! ಒಟ್ಟು 152 ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಮೊದಲು ಸಂಪೂರ್ಣ ವಿವರಗಳನ್ನು ತಿಳಿದುಕೊಳ್ಳೋಣ. DRDO RAC Recruitment 2025 […] - [WhatsApp Tips : ನಂಬರ್ ಸೇವ್ ಮಾಡದೆಯೇ ವಾಟ್ಸ್​ಆ್ಯಪ್​ನಲ್ಲಿ ಕಾಲ್ ಮಾಡುವುದು ಹೇಗೆ? ಇಲ್ಲಿದೆ ಸುಲಭ ಟ್ರಿಕ್..!](https://ismkannadanews.com/whatsapp-tips-call-without-saving-number-trick/): WhatsApp Tips – ನಿಮ್ಮ ಫೋನ್ ಬುಕ್‌ನಲ್ಲಿ ಅನಗತ್ಯ ಸಂಖ್ಯೆಗಳು ತುಂಬಿ ಹೋಗಿವೆಯೇ? ಪ್ರತೀ ಸಣ್ಣ ಕಾರಣಕ್ಕೂ ನಂಬರ್ ಸೇವ್ ಮಾಡುವುದು ಬೋರ್ ಆಗಿದೆಯೇ? ಹಾಗಿದ್ರೆ, ಈ ಸರಳ ವಾಟ್ಸ್​ಆ್ಯಪ್​ ಟ್ರಿಕ್ ನಿಮಗಾಗಿ! ಇನ್ನು ಮುಂದೆ ಯಾವುದೇ ಸಂಖ್ಯೆ ಸೇವ್ ಮಾಡದೆಯೇ ನೇರವಾಗಿ ವಾಟ್ಸ್​ಆ್ಯಪ್​ನಲ್ಲಿ ಕರೆ ಮಾಡಬಹುದು ಅಥವಾ ಚಾಟ್ ಮಾಡಬಹುದು. ವಾಟ್ಸ್​ಆ್ಯಪ್​ ಈಗ ಬರೀ ಮೆಸೇಜ್ ಆ್ಯಪ್ ಅಲ್ಲ. ವೀಡಿಯೊ ಕರೆಗಳು, ಧ್ವನಿ ಕರೆಗಳು, ಫೋಟೋ ಮತ್ತು ಡಾಕ್ಯುಮೆಂಟ್ ಹಂಚಿಕೆಗೂ ಇದು ಅತ್ಯಂತ ಜನಪ್ರಿಯ ವೇದಿಕೆ. […] - [RRB Recruitment 2025 - ರೈಲ್ವೆ ಇಲಾಖೆಯಲ್ಲಿ ಬಂಪರ್ ಆಫರ್: 6180 ಟೆಕ್ನಿಷಿಯನ್ ಹುದ್ದೆಗಳಿಗೆ ಅರ್ಜಿ ಆಹ್ವಾನ!](https://ismkannadanews.com/rrb-recruitment-2025-apply-online-6180-posts/): RRB Recruitment 2025 – ರೈಲ್ವೆ ಇಲಾಖೆಯಲ್ಲಿ (Indian Railways) ಉದ್ಯೋಗದ ಕನಸು ಕಾಣುತ್ತಿರುವ ಯುವಕರಿಗೆ ಇಲ್ಲಿದೆ ಸುವರ್ಣಾವಕಾಶ! ರೈಲ್ವೆ ನೇಮಕಾತಿ ಮಂಡಳಿ (RRB – Railway Recruitment Board) ಬರೋಬ್ಬರಿ 6180 ಟೆಕ್ನಿಷಿಯನ್ (Technician) ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಇದು ದೇಶಾದ್ಯಂತ ಇರುವ ಆಕಾಂಕ್ಷಿಗಳಿಗೆ ಉತ್ತಮ ಅವಕಾಶವಾಗಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಕೂಡಲೇ ಅರ್ಜಿ ಸಲ್ಲಿಸಲು ಸಿದ್ಧರಾಗಿ. RRB Recruitment 2025 –  ಸಂಪೂರ್ಣ ಮಾಹಿತಿ ಈ ನೇಮಕಾತಿಯು ಭಾರತದಾದ್ಯಂತ ವಿವಿಧ ರೈಲ್ವೆ […] - [CPIM : ಗುಡಿಬಂಡೆಯ ಸ್ಥಳೀಯ ಸಮಸ್ಯೆಗಳಿಗಾಗಿ ಸಿಪಿಎಂ ಹೋರಾಟ: ಜೂನ್ 20 ರಂದು ಬೃಹತ್ ಪ್ರತಿಭಟನೆ..!](https://ismkannadanews.com/cpim-gudibande-protest-awareness-march-june-20/): CPIM – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನಲ್ಲಿ ಸಾಮಾನ್ಯ ಜನರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಸಿಪಿಎಂ (ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ – ಮಾರ್ಕ್ಸ್‌ವಾದಿ) ಪಕ್ಷವು ಜನಜಾಗೃತಿ ಮೂಡಿಸಲು ಮತ್ತು ಸರ್ಕಾರವನ್ನು ಎಚ್ಚರಿಸಲು ಬೃಹತ್ ಪ್ರಚಾರಾಂದೋಲನವನ್ನು ಆರಂಭಿಸಿದೆ. ಬಡವರಿಗೆ ಭೂಮಿ, ನಿವೇಶನ ರಹಿತರಿಗೆ ನಿವೇಶನ, ಹಾಗೂ ಶಿಕ್ಷಕ-ಉಪನ್ಯಾಸಕರ ನೇಮಕಾತಿ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗಾಗಿ ಜೂನ್ 20 ರಂದು ಗುಡಿಬಂಡೆ ತಾಲೂಕು ಕಚೇರಿ ಎದುರು ಬೃಹತ್ ಪ್ರತಿಭಟನಾ ಸಮಾವೇಶ ಹಮ್ಮಿಕೊಳ್ಳಲಾಗಿದೆ. CPIM – ಗುಡಿಬಂಡೆಯ ಸಮಸ್ಯೆಗಳಿಗೆ ಸಿಪಿಎಂ […] - [Dimples Smile - ನಗುವಾಗ ಬೀಳುವ ಡಿಂಪಲ್ ಅದೃಷ್ಟದ ಸಂಕೇತವಲ್ಲ, ವೈಜ್ಞಾನಿಕ ಕಾರಣ ಇಲ್ಲಿದೆ...!](https://ismkannadanews.com/why-do-dimples-form-smile-scientific-reason/): Dimples Smile – ನಮ್ಮ ಮುಖದಲ್ಲಿ ನಗು ಅರಳಿದಾಗ ಕೆಲವರ ಕೆನ್ನೆಯ ಮೇಲೆ ಬೀಳುವ ಪುಟ್ಟ ಗುಳಿಗಳು ಅದೆಷ್ಟು ಚೆಂದ! ಬಾಲಿವುಡ್‌ನ ಕ್ಯೂಟ್ ನಟಿ ಪ್ರೀತಿ ಝಿಂಟಾ ಆಗಿರಲಿ, ನಮ್ಮ ಸ್ಯಾಂಡಲ್‌ವುಡ್‌ನ ‘ಡಿಂಪಲ್ ಕ್ವೀನ್’ ರಚಿತಾ ರಾಮ್ ಆಗಿರಲಿ, ಈ ಡಿಂಪಲ್‌ಗಳು ಅವರ ಅಂದವನ್ನು ಮತ್ತಷ್ಟು ಹೆಚ್ಚಿಸಿವೆ. ‘ಡಿಂಪಲ್ ಇರುವವರು ಅದೃಷ್ಟವಂತರು’, ‘ಅವರು ಸುಂದರವಾಗಿ ಕಾಣಿಸುತ್ತಾರೆ’ ಎಂಬ ಮಾತುಗಳನ್ನು ನಾವು ಸಾಮಾನ್ಯವಾಗಿ ಕೇಳುತ್ತೇವೆ. ಆದರೆ, ಈ ಡಿಂಪಲ್‌ಗಳು ಯಾಕೆ ಮೂಡುತ್ತವೆ ಮತ್ತು ಅದರ ಹಿಂದಿನ ನಿಜವಾದ ಕಾರಣವೇನು […] - [Local News - ಗಿಡ ನೆಡುವ ಕಾರ್ಯ ನಿರಂತರವಾಗಿರಲಿ, ಒಂದು ದಿನಕ್ಕೆ ಸೀಮಿತ ಬೇಡ: ನಾಗಮಣಿ](https://ismkannadanews.com/local-news-tree-plantation-tribute-to-journalist-bharat/): Local News – ಪರಿಸರ ಸಂರಕ್ಷಣೆ ಎನ್ನುವುದು ಕೇವಲ ಒಂದು ದಿನದ ಕೆಲಸವಲ್ಲ, ಅದೊಂದು ನಿರಂತರ ಪ್ರಕ್ರಿಯೆ. ನಮ್ಮ ಭವಿಷ್ಯದ ಪೀಳಿಗೆಗಾಗಿ ಪರಿಸರವನ್ನು ಉಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಈ ನಿಟ್ಟಿನಲ್ಲಿ, ಸಸಿ ನೆಡುವ ಕಾರ್ಯಕ್ರಮಗಳು ಎಂದಿಗೂ ನಿಲ್ಲಬಾರದು, ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು ಎಂದು ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ (ಇಒ) ನಾಗಮಣಿ ಅವರು ಕರೆ ನೀಡಿದ್ದಾರೆ.   Local News – ಗುಡಿಬಂಡೆಯಲ್ಲಿ ಪರಿಸರ ಕಾಳಜಿ: ದಿ. ಭರತ್ ಅವರಿಗೆ ಗೌರವ ನಮನ ಚಿಕ್ಕಬಳ್ಳಾಪುರ […] - [Bride : ಕನ್ಯೆ ಅಂದುಕೊಂಡ್ರೆ, ಇಬ್ಬರು ಮಕ್ಕಳ ತಾಯಿ! ಕೊಪ್ಪಳದ ಯುವಕನಿಗೆ ₹4 ಲಕ್ಷ ವಂಚನೆ...!](https://ismkannadanews.com/koppal-fake-bride-marriage-scam-4-lakh-fraud/): Bride – ಕೊಪ್ಪಳದಲ್ಲಿ (Koppal) ನಡೆದ ಒಂದು ವಿಚಿತ್ರ ಘಟನೆ ಈಗ ರಾಜ್ಯಾದ್ಯಂತ ಸುದ್ದಿಯಾಗಿದೆ. ಕನ್ಯೆ ಎಂದು ನಂಬಿಸಿ, ಇಬ್ಬರು ಮಕ್ಕಳ ತಾಯಿಯೊಂದಿಗೆ ಮದುವೆ ಮಾಡಿಸಿ, ಬರೋಬ್ಬರಿ 4 ಲಕ್ಷ ರೂಪಾಯಿ ವಂಚನೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಗಂಗಾವತಿಯ ಯುವಕ ದುರ್ಗಾ ಪ್ರಸಾದ್ (34) ಈ ವಂಚನೆಗೆ ಬಲಿಯಾದವರು. ಕೇವಲ ಐದು ದಿನಗಳಲ್ಲಿ ತಾನು ಮೋಸ ಹೋಗಿರುವುದನ್ನು ಅರಿತು, ಈಗ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. Bride – ಪ್ರೀತಿಯ ಹುಡುಕಾಟದಲ್ಲಿ ಸಿಕ್ಕ ವಂಚಕರ ಬಲೆ! […] - [Viral : 80 ಸಾವಿರ ಸಾಲ ಮಾಡಿದ ಪತಿ, ಸಾಲ ತೀರಿಸದ ಕಾರಣ ಪತ್ನಿಯನ್ನು ಮರಕ್ಕೆ ಕಟ್ಟಿಹಾಕಿ ಥಳಿತ, ವೈರಲ್ ಆದ ವಿಡಿಯೋ..!](https://ismkannadanews.com/viral-wife-tied-tree-beaten-andhra-pradesh/): Viral – ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ನಡೆದ ಅಮಾನವೀಯ ಘಟನೆಯೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಪತಿಯೊಬ್ಬ ₹80 ಸಾವಿರ ಸಾಲ ಮರುಪಾವತಿಸದ ಕಾರಣ, ಅವರ 29 ವರ್ಷದ ಪತ್ನಿಯನ್ನು ಮರಕ್ಕೆ ಕಟ್ಟಿಹಾಕಿ ಥಳಿಸಿ, ಸಾರ್ವಜನಿಕವಾಗಿ ಅವಮಾನಿಸಿದ ಘಟನೆ ಬೆಳಕಿಗೆ ಬಂದಿದೆ. ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. Viral – ಏನಿದು ಘಟನೆ? ಕೆಲ ವರ್ಷಗಳ ಹಿಂದೆ ತಿಮ್ಮರಾಯಪ್ಪ ಎಂಬಾತ ಗ್ರಾಮಸ್ಥರಿಂದ ₹80,000 ಸಾಲ ಮಾಡಿದ್ದನು. […] - [Bengaluru - ಪ್ರೀತಿ ಹೆಸರಲ್ಲಿ ಬ್ಲಾಕ್‌ಮೇಲ್: ವಿಚ್ಛೇದಿತ ಮಹಿಳೆಗೆ ವಂಚನೆ, ಸೈಬರ್ ಕ್ರೈಂ ಬಲೆಗೆ ಬಿದ್ದ ಆರೋಪಿ...!](https://ismkannadanews.com/love-blackmail-divorced-woman-cheated-bengaluru/): Bengaluru – ಬೆಂಗಳೂರು ಮಹಾನಗರದಲ್ಲಿ ಪ್ರೀತಿಯ ಹೆಸರಿನಲ್ಲಿ ನಡೆದ ಭೀಕರ ವಂಚನೆಯ ಘಟನೆಯೊಂದು ಬೆಳಕಿಗೆ ಬಂದಿದೆ. ಮದುವೆಯಾಗುವ ಸುಳ್ಳು ಭರವಸೆ ನೀಡಿ, ವಿಚ್ಛೇದಿತ ಮಹಿಳೆಯೊಬ್ಬರನ್ನು ನಂಬಿಸಿ, ಅವರ ಖಾಸಗಿ ಕ್ಷಣಗಳನ್ನು ದುರ್ಬಳಕೆ ಮಾಡಿಕೊಂಡು ಬ್ಲಾಕ್‌ಮೇಲ್ ಮಾಡಿದ ಪ್ರಕರಣ ಇದೀಗ ಸದ್ದು ಮಾಡುತ್ತಿದೆ. ಕಾಡುಗೋಡಿ ಪೊಲೀಸರು ಸಮಯಕ್ಕೆ ಸರಿಯಾಗಿ ಕಾರ್ಯಪ್ರವೃತ್ತರಾಗಿ ಆರೋಪಿಯನ್ನು ಬಂಧಿಸಿದ್ದಾರೆ. Bengaluru – ಮೋಸದ ಬಲೆಗೆ ಬಿದ್ದ ವಿಚ್ಛೇದಿತ ಮಹಿಳೆ: ಏನಿದು ಘಟನೆ? ಪ್ರೀತಿ, ವಿಶ್ವಾಸದ ಮಾತುಗಳನ್ನಾಡಿ ಮಹಿಳೆಯರ ಮನಸ್ಸು ಗೆದ್ದು, ನಂತರ ವಂಚಿಸುವ ಪ್ರಕರಣಗಳು […] - [Snake Bite: ನಿನಗಿದು ಬೇಕಿತ್ತಾ ಮಗನೇ, ಹಾವಿಗೆ ಮುತ್ತಿಟ್ಟ ಯುವಕ, ಕಚ್ಚಿಸಿಕೊಂಡು ಆಸ್ಪತ್ರೆ ಪಾಲಾದ…!](https://ismkannadanews.com/snake-bite-video-youth-kisses-viper-amroha/): Snake Bite – ಸಾಮಾಜಿಕ ಮಾಧ್ಯಮದಲ್ಲಿ ಹಾವುಗಳಿಗೆ ಸಂಬಂಧಿಸಿದ ವಿಡಿಯೋಗಳು ಸಾಮಾನ್ಯವಾಗಿ ವೈರಲ್ ಆಗುತ್ತಿರುತ್ತವೆ. ಅನೇಕ ಜನರು ಇವುಗಳನ್ನು ಕುತೂಹಲದಿಂದ ನೋಡುತ್ತಾರೆ. ಹಾವುಗಳ ವಿಡಿಯೋಗಳನ್ನು ನೋಡಲು ಹೆಚ್ಚಿನ ಆಸಕ್ತಿ ತೋರುತ್ತಾರೆ. ಹೀಗಿರುವಾಗ, ಇಲ್ಲೊಬ್ಬ ಯುವಕ ಹಾವುಗೆಲಸಕ್ಕೆ ಕೈ ಹಾಕಿ ಸಂಕಷ್ಟಕ್ಕೆ ಸಿಲುಕಿರುವ ವಿಡಿಯೋ ವೈರಲ್ ಆಗಿದೆ. ಅಷ್ಟಕ್ಕೂ ಆ ವಿಡಿಯೋದಲ್ಲಿ ಏನಿದೆ ಎಂದು ನೋಡೋಣ ಬನ್ನಿ. Snake Bite – ಹಾವು ಮುದ್ದಿಸಿದ ಯುವಕ! ಹಿಂದೆಲ್ಲಾ ನೋಡಿದ ಹಾವುಗಳ ವಿಡಿಯೋಗಿಂತ ಇದು ವಿಚಿತ್ರವಾಗಿದೆ. ಈ ವಿಡಿಯೋದಲ್ಲಿ ಒಬ್ಬ […] - [Annona Muricata : ಲಕ್ಷ್ಮಣಫಲ ಕ್ಯಾನ್ಸರ್, ಮಧುಮೇಹ ಸೇರಿದಂತೆ ಹಲವು ಕಾಯಿಲೆಗಳಿಗೆ ಮನೆಮದ್ದು....!](https://ismkannadanews.com/annona-muricata-nutritional-ayurvedic-guide/): Annona Muricata – ನಮ್ಮ ಸುತ್ತಮುತ್ತ ಅದೆಷ್ಟೋ ನೈಸರ್ಗಿಕ ಸಂಪನ್ಮೂಲಗಳಿವೆ, ಅವುಗಳ ಮಹತ್ವ ನಮಗೆ ತಿಳಿದಿರುವುದಿಲ್ಲ. ಅಂಥದ್ದೇ ಒಂದು ಅದ್ಭುತ ಫಲ ಲಕ್ಷ್ಮಣಫಲ. ಸೀತಾಫಲ, ರಾಮಫಲಗಳಂತೆ ಇದು ಕೂಡ ಒಂದು ವಿಶಿಷ್ಟ ಹಣ್ಣು. ಇಂಗ್ಲಿಷ್‌ನಲ್ಲಿ ಅನೋನಾ ಮ್ಯುರಿಕಾಟಾ (Annona muricata) ಎಂದು ಕರೆಯಲ್ಪಡುವ ಈ ಹಣ್ಣು, ಅದರ ಆರೋಗ್ಯ ಪ್ರಯೋಜನಗಳಿಂದಾಗಿ ಇತ್ತೀಚೆಗೆ ಹೆಚ್ಚು ಗಮನ ಸೆಳೆಯುತ್ತಿದೆ. Annona Muricata – ಹಣ್ಣು ಮಾತ್ರವಲ್ಲ, ಇಡೀ ಸಸಿಯಲ್ಲಿದೆ ಔಷಧೀಯ ಗುಣ ಹಲವು ಆಯುರ್ವೇದ ವೈದ್ಯರ ಪ್ರಕಾರ, ಲಕ್ಷ್ಮಣಫಲದಲ್ಲಿ 12 […] - [Karnataka Rains: ಕರ್ನಾಟಕದಲ್ಲಿ ಮುಂದುವರಿಯಲಿದೆ ವರುಣನ ಆರ್ಭಟ: ಜೂನ್ 23ರ ವರೆಗೂ ಭಾರೀ ಮಳೆ ಸಾಧ್ಯತೆ..!](https://ismkannadanews.com/karnataka-rains-alert-june-23-forecast-updates/): Karnataka Rains  – ಕರ್ನಾಟಕದ ಜನರೇ ಗಮನಿಸಿ! ಮುಂದಿನ ಕೆಲವು ದಿನಗಳ ಕಾಲ ರಾಜ್ಯದಲ್ಲಿ ವರುಣನ ಆರ್ಭಟ ಜೋರಾಗಿರಲಿದೆ. ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆಯ ಪ್ರಕಾರ, ಜೂನ್ 23ರ ವರೆಗೂ ರಾಜ್ಯಾದ್ಯಂತ ಭಾರೀ ಮಳೆ ನಿರೀಕ್ಷಿಸಲಾಗಿದೆ. ಅದರಲ್ಲೂ ಕರಾವಳಿ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ. Karnataka Rains  – ಕರಾವಳಿಗೆ ರೆಡ್ ಅಲರ್ಟ್: ಯಾವ ಜಿಲ್ಲೆಗಳಿಗೆ ಹೆಚ್ಚಿನ ಎಚ್ಚರಿಕೆ? ನಮ್ಮ ಸುಂದರ ಕರಾವಳಿ ತೀರದ ಜನರಿಗೆ ಇದು ಪ್ರಮುಖ ಮಾಹಿತಿ! ದಕ್ಷಿಣ […] - [Local News - ಶಸ್ತ್ರಚಿಕಿತ್ಸೆಗೆ ಲಂಚ ಆರೋಪ: ಗುಡಿಬಂಡೆ THO ಡಾ. ನರಸಿಂಹಮೂರ್ತಿ ಅಮಾನತು..!](https://ismkannadanews.com/local-news-suspension-doctor-gudibande-hospital/): Local News – ಸಾರ್ವಜನಿಕ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗಾಗಿ ಹಣ ಪಡೆಯುತ್ತಿರುವ ಆರೋಪದ ಮೇಲೆ ಗುಡಿಬಂಡೆ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ನರಸಿಂಹಮೂರ್ತಿ ಅವರನ್ನು ತಕ್ಷಣದಿಂದಲೇ ಅಮಾನತುಗೊಳಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ಕೆ.ಬಿ. ಶಿವಕುಮಾರ್ ಆದೇಶಿಸಿದ್ದಾರೆ. ಈ ಘಟನೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. Local News – ಏನಿದು ಆರೋಪ? ಲಂಚಕ್ಕೆ ಬೇಡಿಕೆ ಇಟ್ಟಿದ್ದ ಡಾ. ನರಸಿಂಹಮೂರ್ತಿ? ಗುಡಿಬಂಡೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಗರ್ಭಕೋಶ ಸೇರಿದಂತೆ ವಿವಿಧ ಶಸ್ತ್ರಚಿಕಿತ್ಸೆಗಳಿಗೆ ಡಾ. ನರಸಿಂಹಮೂರ್ತಿ ಹಣಕ್ಕೆ ಬೇಡಿಕೆ […] - [Farmers : ಕೃಷಿಯಲ್ಲಿ ಹೊಸ ಕ್ರಾಂತಿ: ರೈತರು ವೈಜ್ಞಾನಿಕ ಪದ್ಧತಿ ಅಳವಡಿಸಿಕೊಳ್ಳಿ - ಡಾ.ವಿಶ್ವನಾಥ್](https://ismkannadanews.com/farmers-modern-agriculture-technology-karnataka/): Farmers – ಇಂದಿನ ಆಧುನಿಕ ಯುಗದಲ್ಲಿ ನಮ್ಮ ಅನ್ನದಾತರು ಬದಲಾಗಬೇಕು, ಹೊಸತನವನ್ನು ಅಳವಡಿಸಿಕೊಳ್ಳಬೇಕು! ಹೌದು, ಉತ್ತಮ ಇಳುವರಿ ಪಡೆಯಲು ಮತ್ತು ಸಮೃದ್ಧ ಜೀವನ ನಡೆಸಲು ರೈತರು ವೈಜ್ಞಾನಿಕ ಕೃಷಿ ಪದ್ಧತಿಗಳನ್ನು ಅನುಸರಿಸಬೇಕು ಎಂದು ಕುರುಬೂರು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ವಿಶ್ವನಾಥ್ ಅವರು ರೈತರಿಗೆ ಕರೆ ನೀಡಿದ್ದಾರೆ. ಕೃಷಿ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ, ಅವರ ನೆರವು ಪಡೆಯುವ ಮೂಲಕ ಉತ್ತಮ ಬೆಳೆಯನ್ನು ಬೆಳೆಯಬಹುದು ಎಂದು ಅವರು ಸಲಹೆ ನೀಡಿದರು. Farmers – ರೈತರೇ, ಬದಲಾವಣೆಗೆ ಸಿದ್ಧರಾಗಿ! […] - [MECL Recruitment 2025: ತಿಂಗಳಿಗೆ ₹60,000 ಸಂಬಳ: MECL ನಲ್ಲಿ 108 ಹುದ್ದೆಗಳಿಗೆ ಅರ್ಜಿ ಆಹ್ವಾನ…!](https://ismkannadanews.com/mecl-recruitment-2025-non-executive-jobs/): MECL Recruitment 2025 – ತಿಂಗಳಿಗೆ ₹60,000 ಸಂಬಳದೊಂದಿಗೆ ಆಕರ್ಷಕ ಸರ್ಕಾರಿ ಉದ್ಯೋಗ. ಖನಿಜ ಪರಿಶೋಧನೆ ಮತ್ತು ಸಲಹಾ ಲಿಮಿಟೆಡ್ (MECL) 108 ಕಾರ್ಯನಿರ್ವಾಹಕೇತರ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದೆ. ನೀವು ದೀರ್ಘಕಾಲದಿಂದ ಸರ್ಕಾರಿ ಕೆಲಸದ ಹುಡುಕಾಟದಲ್ಲಿದ್ದರೆ, ಇದೊಂದು ಸುವರ್ಣಾವಕಾಶ! ಜೂನ್ 14, 2025 ರಿಂದಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಜುಲೈ 5, 2025 ಕೊನೆಯ ದಿನಾಂಕವಾಗಿದೆ. MECL Recruitment 2025 – ಯಾವೆಲ್ಲಾ ಹುದ್ದೆಗಳು ಲಭ್ಯ? MECL ವಿವಿಧ ಕ್ಷೇತ್ರಗಳಲ್ಲಿ ಪರಿಣತಿ ಹೊಂದಿರುವವರನ್ನು ಹುಡುಕುತ್ತಿದೆ. ನಿಮ್ಮ ಆಸಕ್ತಿ […] - [ Viral : ರೀಲ್ಸ್ ಹುಚ್ಚು: ಕುದುರೆಯಿಂದ ಒದೆ ತಿಂದ ಯುವತಿ, ವೈರಲ್  ಆದ ವಿಡಿಯೋ…!](https://ismkannadanews.com/horse-kicks-woman-during-reel-video-viral/): Viral – ಇತ್ತೀಚೆಗೆ ರೀಲ್ಸ್ (Reels) ಮಾಡುವುದು ಒಂದು ಕ್ರೇಜ್ ಆಗಿಬಿಟ್ಟಿದೆ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಎಲ್ಲರೂ ರೀಲ್ಸ್ ಮಾಡಲು ಮುಂದಾಗುತ್ತಾರೆ. ಅದ್ರಲ್ಲೂ ಕೆಲವರು ಎಲ್ಲಿ ಸಿಕ್ಕರೂ ಅಲ್ಲಿ ರೀಲ್ಸ್ ಮಾಡಿಬಿಡುತ್ತಾರೆ. ಹೀಗೆ ರೀಲ್ಸ್ ಮಾಡುವ ಹುಚ್ಚಿನಲ್ಲಿ ತೊಂದರೆಗೆ ಸಿಲುಕಿದವರ ಕಥೆಗಳನ್ನು ನೀವು ಕೇಳಿರುತ್ತೀರಿ. ಈಗ ಅಂತಹದ್ದೇ ಒಂದು ಘಟನೆ ನಡೆದಿದ್ದು, ಇಲ್ಲೊಬ್ಬಳು ಯುವತಿ ಕುದುರೆಯ ಬಳಿ ರೀಲ್ಸ್ ಮಾಡಲು ಹೋಗಿ ಒದೆ ತಿಂದಿದ್ದಾಳೆ. Viral – ಕುದುರೆಗೆ ಸಿಟ್ಟು ಬಂತು! ರೀಲ್ಸ್ ಮಾಡುವುದು ಈಗಿನ […] - [Free AI Course: ಗೂಗಲ್‌ನಿಂದ ಉಚಿತ AI ಕೋರ್ಸ್: AI ಕಲಿಯಲು ಇದಕ್ಕಿಂತ ಉತ್ತಮ ಅವಕಾಶವಿಲ್ಲ!](https://ismkannadanews.com/google-free-ai-courses-with-certificate-2025/): Free AI Course – AI ಕಲಿಯಲು ದೊಡ್ಡ ಮೊತ್ತದ ಹಣ ಖರ್ಚು ಮಾಡಬೇಕೆಂಬ ಕಲ್ಪನೆ ಇದೆಯಾ? ಹಾಗಿದ್ದರೆ, ಅದನ್ನು ಮರೆತುಬಿಡಿ. ಗೂಗಲ್, ಎಲ್ಲರಿಗೂ AI ಜ್ಞಾನವನ್ನು ತಲುಪಿಸುವ ಉದ್ದೇಶದಿಂದ ಹಲವು ಅದ್ಭುತ ಉಚಿತ AI ಕೋರ್ಸ್‌ಗಳನ್ನು ಪ್ರಾರಂಭಿಸಿದೆ. ಕಂಪ್ಯೂಟರ್ ಇಲ್ಲದೆಯೂ ನೀವು ನಿಮ್ಮ ಸ್ಮಾರ್ಟ್‌ಫೋನ್ ಮೂಲಕವೇ ಈ ಕೋರ್ಸ್‌ಗಳನ್ನು ಕಲಿಯಬಹುದು. ನಿಮ್ಮ ಬಿಡುವಿನ ಸಮಯದಲ್ಲಿ ತರಗತಿಗೆ ಹಾಜರಾಗುವ ಸೌಲಭ್ಯವಿದೆ. ಕೋರ್ಸ್ ಮುಗಿದ ನಂತರ, ಗೂಗಲ್ ಪ್ರಮಾಣಪತ್ರವನ್ನೂ ನೀಡುತ್ತದೆ, ಇದು ನಿಮ್ಮ ವೃತ್ತಿಜೀವನಕ್ಕೆ ದೊಡ್ಡ ಮೈಲಿಗಲ್ಲು ಆಗಬಹುದು. […] - [Hindu Rituals : ಧಾರ್ಮಿಕ ಮತ್ತು ವೈಜ್ಞಾನಿಕ ಮಹತ್ವ: ಮೃತ ವ್ಯಕ್ತಿಗಳ ಬಾಯಿಗೆ ಗಂಗಾಜಲ ಮತ್ತು ತುಳಸಿ ಎಲೆ ಏಕೆ ಹಾಕುತ್ತಾರೆ?](https://ismkannadanews.com/hindu-rituals-ganga-tulsi-after-death/): Hindu Rituals – ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಪ್ರತಿಯೊಂದು ಆಚರಣೆಗೂ ಅದರದೇ ಆದ ಅರ್ಥವಿದೆ. ಅದರಲ್ಲೂ ಮರಣದ ನಂತರದ ವಿಧಿ-ವಿಧಾನಗಳಿಗೆ ಹಿಂದೂ ಧರ್ಮದಲ್ಲಿ ವಿಶೇಷ ಸ್ಥಾನವಿದೆ. ನೀವು ಬಹುಶಃ ಗಮನಿಸಿರಬಹುದು, ಯಾರಾದರೂ ನಿಧನರಾದಾಗ ಅವರ ಬಾಯಿಗೆ ಗಂಗಾಜಲ ಮತ್ತು ತುಳಸಿ ಎಲೆಗಳನ್ನು ಹಾಕುವ ರೂಢಿ ಇದೆ. ಇದರ ಹಿಂದೆ ಕೇವಲ ಧಾರ್ಮಿಕ ನಂಬಿಕೆಗಳಷ್ಟೇ ಅಲ್ಲ, ಮನಮುಟ್ಟುವಂತಹ ವೈಜ್ಞಾನಿಕ ಮತ್ತು ಆಧ್ಯಾತ್ಮಿಕ ಕಾರಣಗಳೂ ಇವೆ.   Hindu Rituals – ಗಂಗಾಜಲದ ಪವಿತ್ರ ಸ್ಪರ್ಶ: ಯಾಕೆ ಇಷ್ಟು ಮುಖ್ಯ? […] - [Sleep : ನೀವು ಸರಿಯಾಗಿ ನಿದ್ದೆ ಮಾಡ್ತಿಲ್ವಾ? ಈ ವಿಷಯ ತಿಳಿದರೆ ಬೆಚ್ಚಿಬೀಳುವುದು ಖಚಿತ….!](https://ismkannadanews.com/sleep-deprivation-brain-health-effects-2025/): Sleep – ನಿದ್ದೆ ಅಂದ್ರೆ ಬರೀ ದೇಹಕ್ಕೆ ವಿಶ್ರಾಂತಿ ಅಷ್ಟೇ ಅಲ್ಲ, ನಮ್ಮ ಮೆದುಳಿಗೂ ಬಹಳ ಮುಖ್ಯವಾದ ಕೆಲಸ ಇರುತ್ತೆ! ಇತ್ತೀಚಿನ ದಿನಗಳಲ್ಲಿ ಅನೇಕರು ಸರಿಯಾಗಿ ನಿದ್ದೆ ಮಾಡದೇ ಅನೇಕ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಆದರೆ, ನಿದ್ದೆ ಇಲ್ಲದಿದ್ರೆ ನಮ್ಮ ಮೆದುಳಿನ ಆರೋಗ್ಯಕ್ಕೆ ಎಷ್ಟು ಹಾನಿಕಾರಕ ಅನ್ನೋದು ನಿಮಗೆ ಗೊತ್ತಾ? ಈ ಲೇಖನದಲ್ಲಿ ಸರಿಯಾದ ನಿದ್ದೆಯ ಮಹತ್ವ ಮತ್ತು ನಿದ್ರಾಹೀನತೆಯಿಂದ ಆಗುವ ಅಡ್ಡ ಪರಿಣಾಮಗಳ ಬಗ್ಗೆ ತಿಳಿದುಕೊಳ್ಳೋಣ. Sleep – ನಿದ್ದೆಯಲ್ಲಿ ಮೆದುಳಿನ ಮ್ಯಾಜಿಕ್! ದಿನವಿಡೀ ನಾವು ಮಾಡುವ […] - [Bihar : ಮಹಿಳೆಯ ಕೆಚ್ಚೆದೆಯ ನಿರ್ಧಾರ: ಅತ್ಯಾಚಾರಕ್ಕೆ ಯತ್ನಿಸಿದ ಕಾಮುಕನ ಖಾಸಗಿ ಅಂಗ ಕಟ್ ಮಾಡಿದ ಮಹಿಳೆ…!](https://ismkannadanews.com/bihar-woman-cuts-private-part-of-rapist/): Bihar – ಬಿಹಾರದಲ್ಲಿ ನಡೆದ ಘಟನೆಯೊಂದು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಮಹಿಳೆಯರ ಮೇಲೆ ದೌರ್ಜನ್ಯ ಎಸಗುವ, ಕಾಮುಕರಿಗೆ ಒಂದು ಸ್ಪಷ್ಟ ಸಂದೇಶ ರವಾನಿಸಿದೆ. ತನ್ನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ವ್ಯಕ್ತಿಯ ಖಾಸಗಿ ಅಂಗವನ್ನೇ ಛೇದಿಸಿ, ಮಹಿಳೆಯೊಬ್ಬಳು ಸ್ವಯಂ ರಕ್ಷಣೆ ಮಾಡಿಕೊಂಡಿರುವ ಈ ಘಟನೆ, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. Bihar – ಘಟನೆ ಹೇಗೆ ನಡೆಯಿತು? ಬಿಹಾರದ ಮುಜಾಫರ್‌ಪುರ ಜಿಲ್ಲೆಯ ಪಾರು ಪೊಲೀಸ್ ಠಾಣಾ ವ್ಯಾಪ್ತಿಯ ಹಳ್ಳಿಯೊಂದರಲ್ಲಿ, ಜೂನ್ 11ರ ರಾತ್ರಿ ಈ […] - [Aadhaar Update : ನಿಮ್ಮ ಆಧಾರ್ ಅಪ್‌ಡೇಟ್ ಮಾಡಿಸಬೇಕೇ? ಮಿಸ್ ಮಾಡ್ಬೇಡಿ, ಸರ್ಕಾರದಿಂದ ಸಿಕ್ಕಿದೆ ಒಂದು ವರ್ಷದ ಉಚಿತ ವಿಸ್ತರಣೆ…!](https://ismkannadanews.com/aadhaar-update-free-extension-2026/): Aadhaar Update – ನಿಮ್ಮ ಕೈಯಲ್ಲಿರುವ ಆಧಾರ್ ಕಾರ್ಡ್‌ನ ಬಗ್ಗೆ ಒಂದು ಬ್ರೇಕಿಂಗ್ ನ್ಯೂಸ್ ಇದೆ! ಆಧಾರ್ ಕಾರ್ಡ್ ಅನ್ನು ಹೊಂದಿರುವ ಪ್ರತಿಯೊಬ್ಬರಿಗೂ ಖುಷಿ ನೀಡುವ ಸುದ್ದಿ ಇದು. ನಿಮ್ಮ ಆಧಾರ್ ವಿವರಗಳನ್ನು ಉಚಿತವಾಗಿ ಅಪ್‌ಡೇಟ್ ಮಾಡಿಕೊಳ್ಳಲು ನೀಡಲಾಗಿದ್ದ ಸಮಯದ ಗಡುವನ್ನು ಭಾರತ ಸರ್ಕಾರ ಮತ್ತೊಮ್ಮೆ ವಿಸ್ತರಿಸಿದೆ. ಇದು ನಿಮಗೂ ಅನ್ವಯಿಸುತ್ತದೆಯೇ? ಬನ್ನಿ, ಎಲ್ಲಾ ವಿವರಗಳನ್ನು ಕೂಲಂಕಷವಾಗಿ ತಿಳಿದುಕೊಳ್ಳೋಣ. Aadhaar Update – ಆಧಾರ್ ಅಪ್‌ಡೇಟ್‌ಗೆ ಹೊಸ ಅವಧಿ: ಇದು ನಿಮಗೆಷ್ಟು ಲಾಭ? ಭಾರತದ ವಿಶಿಷ್ಟ ಗುರುತು […] - [Uttar Pradesh - ನನ್ನ ಮರಣೋತ್ತರ ಪರೀಕ್ಷೆ ನಿಲ್ಲಿಸಿ, ನಾನು ಜೀವಂತವಾಗಿದ್ದೇನೆ ಎಂದ ವ್ಯಕ್ತಿ, ಕಾನ್ಪುರದಲ್ಲಿ ನಡೆದ ಅಚ್ಚರಿಯ ಘಟನೆ!](https://ismkannadanews.com/uttar-pradesh-youth-alive-before-postmortem/): Uttar Pradesh – ಪೊಲೀಸರು ಶವವೊಂದರ ಮರಣೋತ್ತರ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಾಗ, “ನಾನು ಜೀವಂತವಾಗಿದ್ದೇನೆ, ದಯವಿಟ್ಟು ನನ್ನ ಮರಣೋತ್ತರ ಪರೀಕ್ಷೆಯನ್ನು ನಿಲ್ಲಿಸಿ!” ಎಂದು ಹೇಳಿದ ಯುವಕನನ್ನು ನೋಡಿ ಪೊಲೀಸರು ಶಾಕ್ ಆಗಿದ್ದಾರೆ. ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದ ಈ ವಿಚಿತ್ರ ಘಟನೆ ನಿಜಕ್ಕೂ ಅಚ್ಚರಿ ಮೂಡಿಸಿದೆ. Uttar Pradesh – ಕಾಣೆಯಾದ ಸಹೋದರನ ಶವವೆಂದು ಗುರುತಿಸಿದ ಮಹಿಳೆ! ಕಾನ್ಪುರದ ಘಟಂಪುರದಲ್ಲಿ ಗುರುವಾರ ಅಪರಿಚಿತ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿತ್ತು. ಒಂದು ದಿನ ಕಳೆದರೂ ಯಾರೂ ಆ ಶವವನ್ನು ಗುರುತಿಸಿರಲಿಲ್ಲ. […] - [Govt School : ಸರ್ಕಾರಿ ಶಾಲೆಗಳಿಗೆ ದಾನಿಗಳ ಕೊಡುಗೆ ಅವಶ್ಯಕ: ದಾಮೋದರ್ ರಾಜ್](https://ismkannadanews.com/govt-school-beechaganahalli-stationery-distribution/): Govt School : ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಹಾಗೂ ಉತ್ತಮ ಶಿಕ್ಷಣ ದೊರೆಯುತ್ತಿದ್ದು, ಮಕ್ಕಳಿಗೆ ತುಂಬಾನೆ ಉಪಯುಕ್ತವಾಗಿದೆ. ಸರ್ಕಾರಿ ಸೌಲಭ್ಯಗಳ ಜೊತೆಗೆ ಕೆಲ ದಾನಿಗಳು ಸಹ ಶಾಲೆಗಳಿಗೆ ಕೊಡುಗೆ ನೀಡಿದರೇ ಸರ್ಕಾರಿ ಶಾಲೆಗಳು ಮತ್ತಷ್ಟು ಅಭಿವೃದ್ದಿಯಾಗಲಿದೆ ಎಂದು ಬೆಂಗಳೂರಿನ ಸಾರಥಿ ಸಂಸ್ಥೆಯ ದಾಮೋದರ್‍ ರಾಜ್ ಅಭಿಪ್ರಾಯಪಟ್ಟರು. Govt School – ಸೌಲಭ್ಯಗಳು ಮತ್ತು ದಾನಿಗಳ ಬೆಂಬಲ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಬೀಚಗಾನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಂಗಳೂರಿನ ಸಾರಥಿ ಸಂಸ್ಥೆ ವತಿಯಿಂದ ವಿದ್ಯಾರ್ಥಿಗಳಿಗೆ ಲೇಖನ […] - [Maharashtra : ಪಾಲ್ಘರ್ ದುರಂತ: ಆ್ಯಂಬುಲೆನ್ಸ್ ಸಿಗದೆ ಶಿಶು ಸಾವು, 80 ಕಿ.ಮೀ ಶವ ಹೊತ್ತ ತಂದೆ….!](https://ismkannadanews.com/rural-healthcare-failure-maharashtra-tragedy/): Maharashtra – ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ನಡೆದ ಒಂದು ಹೃದಯ ವಿದ್ರಾವಕ ಘಟನೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಸಕಾಲಕ್ಕೆ ಆಂಬ್ಯುಲೆನ್ಸ್ ಸಿಗದೆ ನವಜಾತ ಶಿಶುವೊಂದು ಸಾವನ್ನಪ್ಪಿದ್ದು, ಆರ್ಥಿಕ ಸಂಕಷ್ಟದಲ್ಲಿದ್ದ ತಂದೆ ಮಗುವಿನ ಶವವನ್ನು 80 ಕಿ.ಮೀ ದೂರದ ಮನೆಗೆ ಪ್ಲಾಸ್ಟಿಕ್ ಚೀಲದಲ್ಲಿ ಹೊತ್ತು ಸಾಗಿದ್ದಾರೆ. ಈ ಘಟನೆ ಗ್ರಾಮೀಣ ಪ್ರದೇಶಗಳಲ್ಲಿನ ಆರೋಗ್ಯ ಸೇವೆಗಳ ಕೊರತೆಯನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ. Maharashtra – ಸಕಾಲಕ್ಕೆ ಸಿಗದ ನೆರವು: 15 ಗಂಟೆಗಳ ನರಕಯಾತನೆ ಪಾಲ್ಘರ್ ಜಿಲ್ಲೆಯ ಮೊಖಡಾ ಬಳಿಯ […] - [Job Alert: ಭಾರತೀಯ ಕೋಸ್ಟ್ ಗಾರ್ಡ್ ಸೇರಲು ಸುವರ್ಣಾವಕಾಶ! 630 ನಾವಿಕ್, ಯಾಂತ್ರಿಕ್ ಹುದ್ದೆಗಳಿಗೆ ಅರ್ಜಿ ಆಹ್ವಾನ…!](https://ismkannadanews.com/job-alert-indian-coast-guard-630-vacancies-2025/): Job Alert- ಸಮುದ್ರದ ಕಾವಲುಗಾರರಾಗುವ ಕನಸು ಕಾಣುತ್ತಿದ್ದೀರಾ? ದೇಶ ಸೇವೆ ಮಾಡುವ ಮಹದಾಸೆ ಇದೆಯೇ? ಹಾಗಿದ್ದರೆ, ಭಾರತೀಯ ಕೋಸ್ಟ್ ಗಾರ್ಡ್ (Indian Coast Guard) ನಿಮಗೆ ಅದ್ಭುತ ಅವಕಾಶವನ್ನು ತಂದಿದೆ! ನಾವಿಕ್ (Navik) ಮತ್ತು ಯಾಂತ್ರಿಕ್ (Yantrik) ವಿಭಾಗದಲ್ಲಿ ಒಟ್ಟು 630 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಾಗಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಅವಕಾಶವನ್ನು ಕಳೆದುಕೊಳ್ಳಬೇಡಿ. Job Alert- ಯಾವ ಹುದ್ದೆಗಳಿವೆ? ವಿದ್ಯಾರ್ಹತೆ ಏನು ಬೇಕು? ಭಾರತೀಯ ಕೋಸ್ಟ್ ಗಾರ್ಡ್ ನೇಮಕಾತಿ 2025 ಅಧಿಸೂಚನೆಯ […] - [Karnataka Postal Circle - ಕರ್ನಾಟಕ ಅಂಚೆ ವೃತ್ತದಲ್ಲಿ ಖಾಲಿಯಿರುವ 129 ಅಂಚೆ ಮತ್ತು ವಿಂಗಡಣೆ ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನ....!](https://ismkannadanews.com/karnataka-postal-assistant-recruitment-2025/): Karnataka Postal Circle – ಕರ್ನಾಟಕದಲ್ಲಿ ಸರ್ಕಾರಿ ಕೆಲಸದ ನಿರೀಕ್ಷೆಯಲ್ಲಿರುವ ಯುವಕ-ಯುವತಿಯರಿಗೆ ಸಿಹಿಸುದ್ದಿ! ಕರ್ನಾಟಕ ಅಂಚೆ ವೃತ್ತ ಪೋಸ್ಟಲ್ ಮತ್ತು ಸಾರ್ಟಿಂಗ್ ಅಸಿಸ್ಟೆಂಟ್ (ಅಂಚೆ ಮತ್ತು ವಿಂಗಡಣೆ ಸಹಾಯಕ) ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಇದು ರಾಜ್ಯಾದ್ಯಂತ ಇರುವ 129 ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಗುರಿ ಹೊಂದಿದೆ. ಆಸಕ್ತ ಮತ್ತು ಅರ್ಹ ಪದವೀಧರರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು. Karnataka Postal Circle – ನಿಮಗೆ ಬೇಕಾದ ಸಂಪೂರ್ಣ ಮಾಹಿತಿ: ಹುದ್ದೆ, ವಿದ್ಯಾರ್ಹತೆ ಮತ್ತು ವೇತನ ಈ […] - [SSC Recruitment 2025 : SSC ಯಿಂದ ಬಂಪರ್ ನೇಮಕಾತಿ: 14582 ಪದವೀಧರ ಹುದ್ದೆಗಳಿಗೆ ಅರ್ಜಿ ಆಹ್ವಾನ…!](https://ismkannadanews.com/apply-online-ssc-cgl-recruitment-2025/): SSC Recruitment 2025 – ಸರ್ಕಾರಿ ಕೆಲಸದ ಕನಸು ಕಾಣುತ್ತಿರುವ ಯುವಕ-ಯುವತಿಯರಿಗೆ ಇಲ್ಲಿದೆ ಒಂದು ಅಕ್ಷರಶಃ ಬಂಪರ್ ಸುದ್ದಿ! ದೇಶಾದ್ಯಂತ ಪ್ರತಿಷ್ಠಿತ ಹುದ್ದೆಗಳನ್ನು ನೇಮಕಾತಿ ಮಾಡುವ ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC), ಈ ಬಾರಿ ಬರೋಬ್ಬರಿ 14,582 Combined Graduate Level (CGL) ಪರೀಕ್ಷಾ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಹೌದು, ನೀವು ಪದವೀಧರರಾಗಿದ್ದರೆ, ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕೆಲಸ ಮಾಡುವ ನಿಮ್ಮ ಕನಸು ನನಸಾಗುವ ಸಮಯ ಹತ್ತಿರ ಬಂದಿದೆ! SSC Recruitment 2025 – […] - [Education : ಮಕ್ಕಳೇ, ಶಿಸ್ತು ನಿಮ್ಮ ಬದುಕಿನ ದಿಕ್ಸೂಚಿ: ಶಾಸಕ ಸುಬ್ಬಾರೆಡ್ಡಿ ಕರೆ ವಿದ್ಯಾರ್ಥಿಗಳಿಗೆ ಕಿವಿಮಾತು…!](https://ismkannadanews.com/pmshri-inauguration-gudibande-education-news/): Education – ಇಂದಿನ ವೇಗದ ಜಗತ್ತಿನಲ್ಲಿ ಮಕ್ಕಳು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಅದರಲ್ಲೂ ಶಿಸ್ತು ಮತ್ತು ಸಂಯಮದ ಕೊರತೆ ಎದ್ದು ಕಾಣುತ್ತಿದೆ. ಈ ನಿಟ್ಟಿನಲ್ಲಿ ಗುಡಿಬಂಡೆಯ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಅವರು ವಿದ್ಯಾರ್ಥಿಗಳಿಗೆ ಬಹಳ ಮುಖ್ಯವಾದ ಸಲಹೆಯೊಂದನ್ನು ನೀಡಿದ್ದಾರೆ. “ಮಕ್ಕಳು ಚಿಕ್ಕ ವಯಸ್ಸಿನಿಂದಲೇ ಶಿಸ್ತನ್ನು ರೂಢಿಸಿಕೊಳ್ಳಬೇಕು, ಆಗ ಮಾತ್ರ ದೊಡ್ಡ ಸಾಧನೆಗಳನ್ನು ಮಾಡಬಹುದು” ಎಂದು ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ್ದಾರೆ. Education – ಪಿಎಂಶ್ರೀ ಶಾಲಾ ಉದ್ಘಾಟನೆಯಲ್ಲಿ ಶಾಸಕರ ಮಾತು ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಸರ್ಕಾರಿ ಮಾದರಿ […] - [KYC Norms: ಬ್ಯಾಂಕ್ ಗ್ರಾಹಕರಿಗೆ ಗುಡ್ ನ್ಯೂಸ್: KYC ನಿಯಮಗಳಲ್ಲಿ ಭಾರಿ ಬದಲಾವಣೆ…!](https://ismkannadanews.com/rbi-new-kyc-norms-2025-updates/): KYC Norms – ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಇತ್ತೀಚೆಗೆ ಕೆವೈಸಿ (KYC – Know Your Customer) ನಿಯಮಗಳಲ್ಲಿ ಕೆಲವು ಮಹತ್ವದ ಬದಲಾವಣೆಗಳನ್ನು ತಂದಿದೆ. ಈ ಹೊಸ ನಿಯಮಗಳು ಬ್ಯಾಂಕಿಂಗ್ ಪ್ರಕ್ರಿಯೆಯನ್ನು ಇನ್ನಷ್ಟು ಸುಲಭಗೊಳಿಸುವ ಮತ್ತು ಹೆಚ್ಚು ಜನರನ್ನು ಬ್ಯಾಂಕಿಂಗ್ ವ್ಯವಸ್ಥೆಯೊಳಗೆ ತರುವ ಉದ್ದೇಶವನ್ನು ಹೊಂದಿವೆ. 2025ರ RBI KYC ತಿದ್ದುಪಡಿ ನಿರ್ದೇಶನದ ಅಡಿಯಲ್ಲಿ, ಆಧಾರ್ ಆಧಾರಿತ ಇ-ಕೆವೈಸಿ, ವಿಡಿಯೋ ಕೆವೈಸಿ, ಮತ್ತು ಡಿಜಿಲಾಕರ್ ದಾಖಲೆಗಳ ಬಳಕೆಯನ್ನು ಸರಳಗೊಳಿಸಲಾಗಿದೆ. KYC Norms – ಹೊಸ […] - [Love Marriage : ಗುಡಿಬಂಡೆಯಲ್ಲಿ ಪೋಷಕರ ವಿರೋಧದ ನಡುವೆ ನಡೆದ ಅಂತರ್ಜಾತಿ ವಿವಾಹ....!](https://ismkannadanews.com/love-marriage-gudibande-inter-caste-gudibande/): Love Marriage – ಯುವತಿಯ ಪೋಷಕರ ವಿರೋಧದ ನಡುವೆ ಸೂಕ್ತ ಪೊಲೀಸ್ ಬಂದೋಬಸ್ತ್ ನೊಂದಿಗೆ ಪ್ರೇಮಿಗಳ ಅಂತರ್ಜಾತಿ ವಿವಾಹ ನಡೆಯಿತು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಗಂಧಂನಾಗೇನಹಳ್ಳಿ ಗ್ರಾಮದ ಯುವಕ ಮುನಿಅಂಜಿನೇಯ್ಯ ಮತ್ತು ಗೌರಿಬಿದನೂರು ತಾಲೂಕಿನ ಹಳೇ ಉಪ್ಪಾರಹಳ್ಳಿ ಗ್ರಾಮದ ದೀವ್ಯಶ್ರೀ ಪರಸ್ಪರ ಒಂದು ವರ್ಷಗಳಿಂದ ಪ್ರತಿಸಿಕೊಳ್ಳುತ್ತಿದ್ದು, ಇವರ ವಿವಾಹಕ್ಕೆ ಯುವತಿಯ ಪೋಷಕರ ಅಡ್ಡಿ ಇದ್ದ ಕಾರಣ ಪ್ರೇಮಿಗಳಿಬ್ಬರು ಮನೆಯನ್ನು ಬಿಟ್ಟು ಹೋಗಿ ವಿವಾಹವಾಗಿದ್ದರು. Love Marriage – ಪ್ರೇಮಿಗಳ ಮದುವೆ ಮಾಡಿಸಿದ ದಲಿತ ಮುಖಂಡರು ಪ್ರೇಮಿಗಳಿಬ್ಬರ […] - [Android App : ಆಂಡ್ರಾಯ್ಡ್  ಬಳಕೆದಾರರೇ ಎಚ್ಚರ! ಈ 20 ಅಪ್ಲಿಕೇಶನ್‌ಗಳು ನಿಮ್ಮ ಡೇಟಾಗೆ ಕನ್ನ ಹಾಕಿವೆ…!](https://ismkannadanews.com/android-dangerous-apps-stealing-data-warning/): Android App – ಕೋಟ್ಯಂತರ ಆಂಡ್ರಾಯ್ಡ್ ಬಳಕೆದಾರರಿಗೆ (Android Users) ಇದೊಂದು ಬಹುಮುಖ್ಯ ಎಚ್ಚರಿಕೆ! ಇತ್ತೀಚೆಗೆ ಹ್ಯಾಕರ್‌ಗಳು ನಕಲಿ ಸಾಲ ಮತ್ತು ಕ್ರಿಪ್ಟೋ ಅಪ್ಲಿಕೇಶನ್‌ಗಳ (Fake Crypto Apps) ಮೂಲಕ ಅಮಾಯಕ ಜನರನ್ನು ವಂಚಿಸುತ್ತಿದ್ದಾರೆ. Google Play Store‌ನಲ್ಲಿರುವ ಕೆಲವು ಅಪ್ಲಿಕೇಶನ್‌ಗಳು ನಿಮ್ಮ ವೈಯಕ್ತಿಕ ಡೇಟಾ (Personal Data) ಮತ್ತು ಬ್ಯಾಂಕಿಂಗ್ ವಿವರಗಳನ್ನು ಕದಿಯುತ್ತಿವೆ ಎಂದು ಭದ್ರತಾ ಸಂಸ್ಥೆಗಳು ಎಚ್ಚರಿಸಿವೆ. ನಿಮ್ಮ ಫೋನ್‌ನಲ್ಲಿ ಇಂತಹ ಅಪ್ಲಿಕೇಶನ್‌ಗಳಿದ್ದರೆ, ತಕ್ಷಣವೇ ಅವುಗಳನ್ನು ಡಿಲೀಟ್ (Delete) ಮಾಡಿ ಸುರಕ್ಷಿತರಾಗಿರಿ. Android App […] - [Bigg Boss Kannada : ಕುತೂಹಲ ಕೆರಳಿಸಿದೆ ಬಿಗ್ ಬಾಸ್ ಕನ್ನಡ 12: ಹೊಸ ನಿರೂಪಕನ ಹುಡುಕಾಟ?](https://ismkannadanews.com/bigg-boss-kannada-season-12-new-host-rumors/): Bigg Boss Kannada – ಕನ್ನಡ ಕಿರುತೆರೆ ವೀಕ್ಷಕರ ಅಚ್ಚುಮೆಚ್ಚಿನ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ’ ಹೊಸ ಸೀಸನ್‌ನೊಂದಿಗೆ ಮರಳಿ ಬರಲು ಸಿದ್ಧವಾಗುತ್ತಿದೆ. ಹೌದು, ‘ಬಿಗ್ ಬಾಸ್ ಕನ್ನಡ ಸೀಸನ್ 12’ ರ ತಯಾರಿ ಈಗಾಗಲೇ ಭರದಿಂದ ಸಾಗಿದ್ದು, ಅಭಿಮಾನಿಗಳಲ್ಲಿ ಕುತೂಹಲ ಮನೆ ಮಾಡಿದೆ. ಆದರೆ ಈ ಬಾರಿ ಒಂದು ದೊಡ್ಡ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ – ‘ಬಿಗ್ ಬಾಸ್ ಕನ್ನಡ’ ದ ಹೊಸ ನಿರೂಪಕರು ಯಾರು? Bigg Boss Kannada – ಬಿಗ್ ಬಾಸ್ […] - [UPI Help: ತಪ್ಪಾದ UPI ಐಡಿಗೆ ಹಣ ಕಳುಹಿಸಿದ್ದೀರಾ? ಚಿಂತೆ ಬೇಡ, ಹೀಗೆ ಮಾಡಿ ಹಣ ಮರಳಿ ಪಡೆಯಿರಿ!](https://ismkannadanews.com/upi-help-wrong-payment-recovery-steps-2025/): UPI Help- ಇತ್ತೀಚಿನ ದಿನಗಳಲ್ಲಿ UPI ನಮ್ಮ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿದೆ. ಚಿಲ್ಲರೆ ವ್ಯಾಪಾರದಿಂದ ಹಿಡಿದು ದೊಡ್ಡ ಮೊತ್ತದ ವರ್ಗಾವಣೆಗಳವರೆಗೆ, ಎಲ್ಲವೂ ಒಂದು ಟ್ಯಾಪ್‌ನಲ್ಲಿ ನಡೆಯುತ್ತದೆ. ಆದರೆ, ಕೆಲವೊಮ್ಮೆ ಅವಸರದಲ್ಲಿ ಅಥವಾ ಸಣ್ಣ ತಪ್ಪುಗಳಿಂದಾಗಿ, ನಾವು ಬೇರೆಯವರಿಗೆ ಹಣ ಕಳುಹಿಸಬೇಕಾದಾಗ ತಪ್ಪಾದ UPI ID ಗೆ ಕಳುಹಿಸಿಬಿಡುತ್ತೇವೆ. ಆಗ ‘ಅಯ್ಯೋ, ಹಣ ಹೋಯಿತೇ’ ಎಂದು ಆತಂಕ ಶುರುವಾಗುತ್ತದೆ. ಆದರೆ, (UPI Help) ಚಿಂತಿಸುವ ಅಗತ್ಯವಿಲ್ಲ! ಇಂತಹ ಪರಿಸ್ಥಿತಿಯಲ್ಲಿ ನಿಮ್ಮ ಹಣವನ್ನು ಮರಳಿ ಪಡೆಯಲು ಕೆಲವು ಸರಳ […] - [Child Labour : ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯ ನ್ಯಾ. ಸವಿತಾ ರುದ್ರಗೌಡ ಚಿಕ್ಕನಗೌಡರ್](https://ismkannadanews.com/eliminating-child-labour-education-awareness/): Child Labour – ಮಕ್ಕಳ ಭವಿಷ್ಯದ ಹಾದಿ ಶಿಕ್ಷಣದಿಂದ ಮಾತ್ರ ಸುಗಮವಾಗುತ್ತದೆ. ಬಾಲಕಾರ್ಮಿಕ ಪದ್ಧತಿ ಎಂಬ ಪಿಡುಗು ನಮ್ಮ ಸಮಾಜದಿಂದ ಸಂಪೂರ್ಣವಾಗಿ ನಿರ್ಮೂಲನೆ ಆಗಬೇಕು. ಇದಕ್ಕಾಗಿ ಪೋಷಕರು, ಅಧಿಕಾರಿಗಳು ಮತ್ತು ಸಾರ್ವಜನಿಕರು ಒಟ್ಟಾಗಿ ಕೈಜೋಡಿಸಬೇಕು ಎಂದು ಗುಡಿಬಂಡೆ ಜೆಎಂಎಫ್‌ಸಿ ನ್ಯಾಯಾಧೀಶರಾದ ಸವಿತಾ ರುದ್ರಗೌಡ ಚಿಕ್ಕನಗೌಡರ್ ಅವರು ಕರೆ ನೀಡಿದ್ದಾರೆ. ಚಿಕ್ಕಬಳ್ಳಾಪುರದ ಗುಡಿಬಂಡೆ ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಕಾರ್ಮಿಕ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ತಾಲೂಕು ಆಡಳಿತ ಹಾಗೂ […] - [Govt Hospital : ಸರ್ಕಾರಿ ಆಸ್ಪತ್ರೆಯಲ್ಲಿ ಆಪರೇಷನ್ ಮಾಡಲು ಹಣ ಪಡೆಯುತ್ತಿದ್ದ ವಿಡಿಯೋ ವೈರಲ್, ಟಿ.ಹೆಚ್.ಒ ವಿರುದ್ದ ತನಿಖೆ?](https://ismkannadanews.com/govt-hospital-gudibande-bribery-surgery-video/): Govt Hospital – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಲು ತಾಲೂಕು ಆರೋಗ್ಯಾಧಿಕಾರಿ ಡಾ.ನರಸಿಂಹಮೂರ್ತಿ ಹಣ ಪಡೆಯುತ್ತಿದ್ದಾರೆ ಎನ್ನಲಾದ ವಿಡಿಯೋ ಖಾಸಗಿ ಸುದ್ದಿ ವಾಹಿನಿಯಲ್ಲಿ ಪ್ರಸಾರವಾಗಿದ್ದು, ಈ ಸುದ್ದಿ ತಿಳಿಯುತ್ತಿದ್ದಂತೆ ಚಿಕ್ಕಬಳ್ಳಾಪುರ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಹೇಶ್ ಕುಮಾರ್‍ ಆದೇಶದ ಮೇರೆಗೆ ತನಿಖಾಅಧಿಕಾರಿ ಗುಡಿಬಂಡೆ ಆಸ್ಪತ್ರೆಗೆ ಬಂದು ತನಿಖೆ ನಡೆಸಿ ವರದಿಯನ್ನು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸಲ್ಲಿಸಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ. Govt Hospital – ಶಸ್ತ್ರ ಚಿಕಿತ್ಸೆಗೆ ಹಣ ಪಡೆದ ವಿಡಿಯೋ ಗುಡಿಬಂಡೆ […] - [Local News : ಗಂಟೆಗಟ್ಟಲೇ ಪೂಜೆ ಮಾಡುವುದು ಬೇಡ, 5 ನಿಮಿಷ ದೇವರನ್ನು ಸ್ಮರಿಸಿದರೇ ದೇವರು ಒಲಿಯುತ್ತಾನೆ: ಸುಬ್ಬಾರೆಡ್ಡಿ](https://ismkannadanews.com/local-news-sn-subbareddy-speech-sarva-dharma-dhyana-mandir/): Local News – ಪ್ರತಿಯೊಬ್ಬರೂ ದೇವರನ್ನು ಪೂಜೆ ಮಾಡುತ್ತಾರೆ. ಆದರೆ ಗಂಟೆ ಗಂಟ್ಟಲೇ ಪೂಜೆ ಮಾಡುವುದಕ್ಕಿಂದ 5 ನಿಮಿಷ ದೇವರನ್ನು ಸ್ಮರಿಸಿದರೇ ದೇವರು ಒಲಿಯುತ್ತಾನೆ. ಈ ನಿಟ್ಟಿನಲ್ಲಿ ಮನಸಾರೆ ದೇವರನ್ನು ಪೂಜಿಸಬೇಕೆಂದು ಶಾಸಕ ಸುಬ್ಬಾರೆಡ್ಡಿ ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಸುರಸದ್ಮಗಿರಿ ಬೆಟ್ಟದ ತಪ್ಪಲಿನಲ್ಲಿ ಗುಡಿಬಂಡೆ  ಶ್ರೀಮಾತಾ ಗಾಯತ್ರಿ ಸೇವಾ ಟ್ರಸ್ಟ್ ವತಿಯಿಂದ ನಿರ್ಮಾಣಗೊಂಡ ಸರ್ವಧರ್ಮ ಸಮನ್ವಯ ಗಾಯತ್ರಿ ವಿಶ್ವಧ್ಯಾನ ಮಂದಿರ ಸಮ್ಮುಚ್ಚಯ ಹಾಗೂ ಯಶೋಧಮ್ಮ ಮತ್ತು ರಾಮಚಂದ್ರರಾವ್ ಸ್ಮಾರಕ ವೇದವಿನ್ಯಾಸ ಪಾಠಶಾಲೆ, ಜ್ಞಾನಯಜ್ಞ ಮಂಟಪಗಳ […] - [Short-Term Courses : ಪದವಿ ಮುಗಿಯಿತಾ? ಚಿಂತೆ ಬಿಡಿ, ಈ 5 ಶಾರ್ಟ್-ಟರ್ಮ್ ಕೋರ್ಸ್‌ಗಳಿಂದ ಲಕ್ಷಗಟ್ಟಲೆ ಸಂಬಳ ಗಳಿಸಿ!](https://ismkannadanews.com/top-short-term-courses-for-commerce-graduates/): Short-Term Courses – ನಿಮ್ಮ ಪದವಿ ಮುಗಿಯಿತೇ? ಈಗ ಮುಂದೇನು ಎಂಬ ಯೋಚನೆಯಲ್ಲಿದ್ದೀರಾ? ಕೇವಲ ಡಿಗ್ರಿ ಸಾಕು ಎಂದುಕೊಂಡಿದ್ದರೆ, ಇಂದಿನ ಉದ್ಯೋಗ ಮಾರುಕಟ್ಟೆಯಲ್ಲಿ ಅದು ಸುಲಭವಲ್ಲ. ಅದರಲ್ಲೂ ಕಾಮರ್ಸ್ ಪದವೀಧರರಿಗೆ ಉದ್ಯೋಗದ ಬೇಡಿಕೆ ಹೆಚ್ಚಿಸಿಕೊಳ್ಳಲು ಬೇರೆ ಏನಾದರೂ ಕೌಶಲ್ಯ ಬೇಕೇ ಬೇಕು. ಅಂಕಿಅಂಶಗಳ ಪ್ರಕಾರ, 2025ರ ವೇಳೆಗೆ ಭಾರತದಲ್ಲಿ ಕೇವಲ 50% ಬಿಕಾಂ ಪದವೀಧರರಿಗೆ ಮಾತ್ರ ಕೆಲಸ ಸಿಗಬಹುದು. ಏಕೆ ಹೀಗೆ ಗೊತ್ತಾ? ಏಕೆಂದರೆ, ಕಾಲೇಜುಗಳಲ್ಲಿ ನಿಮಗೆ ಸಿಗೋದು ಹೆಚ್ಚಾಗಿ ಸೈದ್ಧಾಂತಿಕ ಜ್ಞಾನ ಅಷ್ಟೇ. ಚಾರ್ಟರ್ಡ್ ಅಕೌಂಟೆನ್ಸಿ, […] - [Ahmedabad Plane Crash : ಅಹಮದಾಬಾದ್ ವಿಮಾನ ದುರಂತ: 242 ಪ್ರಯಾಣಿಕರ ದುರ್ಮರಣ, ಎಲ್ಲರನ್ನೂ ಬೆಚ್ಚಿಬೀಳಿಸಿದ ಘಟನೆ..!](https://ismkannadanews.com/hmedabad-plane-crash-2025-air-india-ai171-london/): Ahmedabad Plane Crash – ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆದ ಭೀಕರ ವಿಮಾನ ದುರಂತ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಏರ್ ಇಂಡಿಯಾ AI 171 ವಿಮಾನವು ಟೇಕ್-ಆಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿದ್ದು, ವಿಮಾನದಲ್ಲಿದ್ದ 242 ಜನರು ಸೇರಿದಂತೆ ಒಟ್ಟು 257 ಮಂದಿ ದುರ್ಮರಣಕ್ಕೀಡಾಗಿದ್ದಾರೆ. ಇದು ಇತ್ತೀಚಿನ ದಿನಗಳಲ್ಲಿ ನಡೆದ ಅತಿ ದೊಡ್ಡ ವಿಮಾನ ದುರಂತಗಳಲ್ಲಿ ಒಂದಾಗಿದೆ. Ahmedabad Plane Crash – ಅಹಮದಾಬಾದ್ ವಿಮಾನ ದುರಂತದ ಭೀಕರತೆ ಗುರುವಾರ ಮಧ್ಯಾಹ್ನ ಅಹಮದಾಬಾದ್‌ನಿಂದ ಲಂಡನ್‌ನ ಗ್ಯಾಟ್ವಿಕ್‌ಗೆ ಹೊರಟಿದ್ದ […] - [Followers : ಇನ್‌ಸ್ಟಾಗ್ರಾಮ್ ಫಾಲೋವರ್ಸ್ ಕಡಿಮೆ: ಗಂಡನಿಗೆ ಡಿವೋರ್ಸ್ ಬೆದರಿಕೆ ಹಾಕಿದ ಹೆಂಡತಿ…!](https://ismkannadanews.com/instagram-divorce-hapur-woman-followers-drop/): Followers – ಇತ್ತೀಚಿನ ದಿನಗಳಲ್ಲಿ ವಿಚ್ಛೇದನ ಪ್ರಕರಣಗಳಿಗೆ ಹಲವು ಕಾರಣಗಳು ಇರುತ್ತವೆ. ವರದಕ್ಷಿಣೆ ಅಥವಾ ದೌರ್ಜನ್ಯದಂತಹ ಕಾರಣಗಳಿಗೆ ವಿಚ್ಛೇದನ ಕೇಳುವುದು ಸಾಮಾನ್ಯ. ಆದರೆ, ಉತ್ತರ ಪ್ರದೇಶದ ಹಾಪುರ್‌ನಲ್ಲಿ ನಡೆದ ಒಂದು ವಿಚಿತ್ರ ಘಟನೆ ಎಲ್ಲರನ್ನೂ ಅಚ್ಚರಿಗೊಳಿಸಿದೆ. ಇಲ್ಲಿ, ಇನ್‌ಸ್ಟಾಗ್ರಾಮ್ ಫಾಲೋವರ್‌ಗಳು ಕಡಿಮೆಯಾದ ಕಾರಣಕ್ಕೆ ಮಹಿಳೆಯೊಬ್ಬಳು ತನ್ನ ಗಂಡನಿಗೆ ವಿಚ್ಛೇದನದ ಬೆದರಿಕೆ ಹಾಕಿದ್ದಾಳೆ. Followers – ಇನ್‌ಸ್ಟಾಗ್ರಾಮ್ ರೀಲ್ಸ್ vs ಮನೆ ಕೆಲಸ: ಒಂದು ಅಸಮಾಧಾನದ ಕಥೆ ಈ ಮಹಿಳೆ ಇನ್‌ಸ್ಟಾಗ್ರಾಮ್‌ನಲ್ಲಿ ರೀಲ್ಸ್‌ಗಳನ್ನು ಪೋಸ್ಟ್ ಮಾಡುವ ಮೂಲಕ ಫಾಲೋವರ್‌ಗಳನ್ನು […] - [Elon Musk : ಎಲಾನ್ ಮಸ್ಕ್ ಬಿಡುಗಡೆ ಮಾಡಿದ XChat: WhatsApp ಗೆ ಸೆಡ್ಡು ಹೊಡೆಯಲಿದೆಯೇ? ಫೋನ್ ನಂಬರ್ ಇಲ್ಲದೆ ಸುರಕ್ಷಿತ ಚಾಟಿಂಗ್ ಈಗ ಸಾಧ್ಯವೇ?](https://ismkannadanews.com/elon-musk-xchat-secure-messaging-app-launch/): Elon Musk – ತಂತ್ರಜ್ಞಾನ ಲೋಕದ ಅಧಿಪತಿ ಎಲಾನ್ ಮಸ್ಕ್ ಮತ್ತೊಮ್ಮೆ ಅಚ್ಚರಿ ಮೂಡಿಸಿದ್ದಾರೆ. ಅವರ ಮಹತ್ವಾಕಾಂಕ್ಷೆಯ ‘X’ ಪ್ಲಾಟ್‌ಫಾರ್ಮ್‌ನಲ್ಲಿ ಹೊಸ ಸಂದೇಶ ಕಳುಹಿಸುವ ವೈಶಿಷ್ಟ್ಯವಾದ XChat ಇದೀಗ ಪ್ರಪಂಚದ ಗಮನ ಸೆಳೆಯುತ್ತಿದೆ. ಇದು ಕೇವಲ ಒಂದು ಚಾಟಿಂಗ್ ಅಪ್ಲಿಕೇಶನ್ ಅಲ್ಲ, ಬದಲಿಗೆ ವಾಟ್ಸಾಪ್ (WhatsApp) ಮತ್ತು ಟೆಲಿಗ್ರಾಮ್‌ಗೆ (Telegram) ಗಂಭೀರ ಸವಾಲು ಒಡ್ಡುವ, ಗೌಪ್ಯತೆ ಮತ್ತು ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುವ ಒಂದು ಕ್ರಾಂತಿಕಾರಿ ಹೆಜ್ಜೆ. Elon Musk – ಫೋನ್ ನಂಬರ್ ಇಲ್ಲದೆ, ಸಂಪೂರ್ಣ […] - [Viral Video : ಪುಣೆಯಲ್ಲಿ 'ಪವಾಡ' ಸೃಷ್ಟಿಸಿದ ಮರ: ಅಸಲಿಯತ್ತು ಏನು? - ವೈರಲ್ ವಿಡಿಯೋ ಹಿಂದಿನ ಸತ್ಯ ಇಲ್ಲಿದೆ…!](https://ismkannadanews.com/tree-water-miracle-pune-truth-viral-video/): Viral Video – ಸಾಮಾನ್ಯವಾಗಿ ನಾವು ಮರಗಳಿಂದ ಕೆಂಪು ದ್ರವ ಅಥವಾ ನೀರು ಚಿಮ್ಮುವ ಸುದ್ದಿಯನ್ನು ಕೇಳುತ್ತೇವೆ. ಇಂತಹ ಘಟನೆಗಳು ನಡೆದಾಗ ಕೆಲವೊಮ್ಮೆ ಜನರು ಅದನ್ನು ದೈವಿಕ ಶಕ್ತಿ ಎಂದು ನಂಬಿ ಪೂಜಿಸುವುದೂ ಉಂಟು. ಇತ್ತೀಚೆಗೆ ಪುಣೆಯಲ್ಲಿ ಇಂತಹದ್ದೇ ಒಂದು ಘಟನೆ ನಡೆದಿದೆ. ಮರದಿಂದ ನೀರು ಚಿಮ್ಮುತ್ತಿರುವುದನ್ನು ಕಂಡ ಸ್ಥಳೀಯರು ಅದನ್ನು ಪವಾಡ ಎಂದು ನಂಬಿ ಪೂಜಿಸಿದ್ದಾರೆ. ಆದರೆ ಇದರ ಹಿಂದಿನ ಅಸಲಿ ಸತ್ಯ ಏನು? ಈ ಲೇಖನದಲ್ಲಿ ಸಂಪೂರ್ಣ ಮಾಹಿತಿ ನೀಡಲಾಗಿದೆ. Viral Video – […] - [Rain Update : ಕರ್ನಾಟಕಕ್ಕೆ ಮಳೆ ಅಲರ್ಟ್: ಮುಂದಿನ 5 ದಿನ ಭಾರೀ ಮಳೆ, IMD ಎಚ್ಚರಿಕೆ..!](https://ismkannadanews.com/june-2025-heavy-rain-alert-karnataka-17-states/): Rain Update – ಮೇ ತಿಂಗಳಲ್ಲೇ ಉತ್ತಮ ಮಳೆಯಾಗಿ ದಾಖಲೆ ಸೃಷ್ಟಿಸಿದ್ದ ಮುಂಗಾರು, ಈಗ ಕೊಂಚ ವಿರಾಮದ ನಂತರ ಮತ್ತೆ ಅಬ್ಬರಿಸಲು ಸಿದ್ಧವಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಈಗಾಗಲೇ ಮಳೆ ಆರಂಭವಾಗಿದೆ. ಆದರೆ, ಭಾರತೀಯ ಹವಾಮಾನ ಇಲಾಖೆ (IMD) ಮುಂದಿನ ಒಂದು ವಾರ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದೆ. ಈ ಭಾರೀ ಮಳೆಯು ಕೆಲವು ಪ್ರದೇಶಗಳಲ್ಲಿ ಅನಾಹುತಗಳನ್ನು ಸೃಷ್ಟಿಸುವ ಸಾಧ್ಯತೆಯೂ ಇದೆ. ಕರ್ನಾಟಕ ಸೇರಿದಂತೆ ಒಟ್ಟು 17 ರಾಜ್ಯಗಳಲ್ಲಿ ತೀವ್ರ […] - [Health Tips : ರಾತ್ರಿ ಮಲಗುವ ಮುನ್ನ ಈ ಆಹಾರಗಳನ್ನು ಸೇವಿಸಿದರೆ ತೊಂದರೆ ತಪ್ಪಿದ್ದಲ್ಲ….!](https://ismkannadanews.com/foods-to-avoid-before-sleep-health-tips-2025/): Health Tips – ಒಳ್ಳೆ ಆರೋಗ್ಯಕ್ಕೆ ಸರಿಯಾದ ಊಟ ಎಷ್ಟು ಮುಖ್ಯವೋ, ಅಷ್ಟೇ ಸರಿಯಾದ ನಿದ್ದೆಯೂ ಬೇಕು. ಆದರೆ, ಇತ್ತೀಚಿನ ದಿನಗಳಲ್ಲಿ ಎಷ್ಟೋ ಜನಕ್ಕೆ ನಿದ್ದೆ ಅನ್ನೋದು ಒಂದು ಕನಸಿನ ಮಾತಾಗಿದೆ. ರಾತ್ರಿ ಸರಿಯಾಗಿ ನಿದ್ದೆ ಮಾಡಿಲ್ಲ ಅಂದ್ರೆ, ಒಂದಲ್ಲ ಒಂದು ಆರೋಗ್ಯ ಸಮಸ್ಯೆಗಳು ನಮ್ಮನ್ನು ಬೆನ್ನಟ್ಟಿಕೊಂಡು ಬರೋದು ಗ್ಯಾರಂಟಿ. ಆದರೆ, ನಿಮ್ಮ ನಿದ್ರಾಹೀನತೆಗೆ ನೀವು ತಿನ್ನುವ ಆಹಾರವೇ ಕಾರಣವಾಗಿರಬಹುದು ಅನ್ನೋದು ನಿಮಗೆ ಗೊತ್ತಾ? ಹೌದು, ನಾವು ಬಾಯಿಗೆ ಹಾಕೋ ಪ್ರತಿಯೊಂದು ತುತ್ತೂ ನಮ್ಮ ನಿದ್ದೆಯ ಮೇಲೆ […] - [Monkey Video : ಹೃದಯ ಕರಗಿಸುವ ಕಥೆ: ತುತ್ತಿಟ್ಟವನ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿ ಕಣ್ಣೀರಿಟ್ಟ ಕೋತಿ….!](https://ismkannadanews.com/monkey-emotional-funeral-video-viral-deoghar/): Monkey Video – ಪ್ರಾಣಿಗಳಿಗೆ ಭಾವನೆಗಳಿಲ್ಲ ಅನ್ನೋದು ತಪ್ಪು ಕಲ್ಪನೆ. ಅವುಗಳಿಗೂ ಮನುಷ್ಯರಷ್ಟೇ ಆಳವಾದ ಪ್ರೀತಿ, ಕೃತಜ್ಞತೆ, ಮತ್ತು ನೋವು ಇರುತ್ತವೆ. ಒಮ್ಮೆ ನೀವು ಪ್ರಾಣಿಗಳಿಗೆ ಪ್ರೀತಿ ತೋರಿಸಿದರೆ, ಅವು ಅದನ್ನು ಎಂದಿಗೂ ಮರೆಯುವುದಿಲ್ಲ. ಇಂಥದ್ದೇ ಒಂದು ಹೃದಯ ಕರಗಿಸುವ ಘಟನೆ ದಿಯೋಘರ್‌ನಲ್ಲಿ ನಡೆದಿದೆ. ತನಗೆ ಪ್ರತಿದಿನ ಆಹಾರ ನೀಡುತ್ತಿದ್ದ ವ್ಯಕ್ತಿಯ ಅಂತ್ಯಕ್ರಿಯೆಯಲ್ಲಿ ಒಂದು ಕೋತಿ ಭಾಗಿಯಾಗಿ, ಕಣ್ಣೀರು ಹಾಕಿದ ವಿಡಿಯೋ ಈಗ ಇಂಟರ್‌ನೆಟ್‌ನಲ್ಲಿ ವೈರಲ್ ಆಗುತ್ತಿದೆ. ಇದು ನಿಜಕ್ಕೂ ಮನಸ್ಸು ಕರಗಿಸುವ ದೃಶ್ಯ. Monkey Video […] - [Online Course : ಇಸ್ರೋದ ಉಚಿತ ಕೋರ್ಸ್, ಉಚಿತ ರಿಮೋಟ್ ಸೆನ್ಸಿಂಗ್ ಡೇಟಾ ಅನಾಲಿಟಿಕ್ಸ್ ಕೋರ್ಸ್, ಸಂಪೂರ್ಣವಾದ ವಿವರ ಇಲ್ಲಿದೆ ನೋಡಿ….!](https://ismkannadanews.com/isro-free-online-course-remote-sensing-2025/): Online Course – ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಹೆಮ್ಮೆಯ ಸಂಸ್ಥೆ ಇಸ್ರೋ (ISRO) ನಿಮಗೆ ಒಂದು ಅದ್ಭುತ ಅವಕಾಶವನ್ನು ನೀಡುತ್ತಿದೆ! ಮನೆಯಲ್ಲೇ ಕುಳಿತು, ಯಾವುದೇ ಶುಲ್ಕವಿಲ್ಲದೆ, ಇಸ್ರೋದ ರಿಮೋಟ್ ಸೆನ್ಸಿಂಗ್ ಡೇಟಾ ಅನಾಲಿಟಿಕ್ಸ್ ಕೋರ್ಸ್ ಕಲಿಯುವ ಸುವರ್ಣಾವಕಾಶ ಇದು. ಈ ಕೋರ್ಸ್ ಕೇವಲ ಜ್ಞಾನವೃದ್ಧಿ ಮಾತ್ರವಲ್ಲದೆ, ನಿಮ್ಮ ಪದವಿ ಅಥವಾ ವೃತ್ತಿಪರ ಜೀವನದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಲು ಸಹಾಯ ಮಾಡುತ್ತದೆ. ಹಾಗಾದರೆ, ಈ ಕೋರ್ಸ್‌ನ ಸಂಪೂರ್ಣ ವಿವರ, ಪ್ರಯೋಜನಗಳು ಮತ್ತು ಅರ್ಜಿ ಸಲ್ಲಿಸುವ ವಿಧಾನವನ್ನು ತಿಳಿಯೋಣ ಬನ್ನಿ. […] - [Karnataka Rains: ಕರ್ನಾಟಕದಲ್ಲಿ ಮುಂದಿನ 48 ಗಂಟೆಗಳಲ್ಲಿ ಭಾರೀ ಮಳೆ: 9 ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ…!](https://ismkannadanews.com/imd-alert-karnataka-rains-june-2025/): Karnataka Rains – ಕರ್ನಾಟಕದಲ್ಲಿ ಮುಂಗಾರು ಮತ್ತೆ ಚುರುಕುಗೊಂಡಿದ್ದು, ಮುಂದಿನ 48 ಗಂಟೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ 9 ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಳಗಾವಿ, ಧಾರವಾಡ, ಹಾವೇರಿ, ಚಿಕ್ಕಮಗಳೂರು, ಕೊಡಗು, ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಈ ಜಿಲ್ಲೆಗಳ ಜನರು ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ. Karnataka Rains – ಯಾವ ಜಿಲ್ಲೆಗಳಿಗೆ ಯಾವ […] - [Soaked Raisins : ಬೆಳಗ್ಗೆ ಒಣದ್ರಾಕ್ಷಿ ತಿನ್ನುವುದರಿಂದಾಗುವ 6 ಪ್ರಮುಖ ಆರೋಗ್ಯ ಪ್ರಯೋಜನಗಳು, ಮಾಹಿತಿ ಇಲ್ಲಿದೆ ನೋಡಿ…!](https://ismkannadanews.com/health-benefits-of-soaked-raisins-2025/): Soaked Raisins – ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೆನೆಸಿದ ಒಣದ್ರಾಕ್ಷಿ (soaked raisins) ಸೇವಿಸುವುದರಿಂದ ನಿಮ್ಮ ಆರೋಗ್ಯಕ್ಕೆ ಅಸಂಖ್ಯಾತ ಪ್ರಯೋಜನಗಳಿವೆ. ಇದನ್ನು ಆರೋಗ್ಯದ ಟಾನಿಕ್ ಎಂದೂ ಕರೆಯಬಹುದು! ಆಯುರ್ವೇದದಲ್ಲಿ (Ayurveda) ಶತಮಾನಗಳಿಂದಲೂ ಮಹತ್ವ ಪಡೆದಿರುವ ಈ ಪೌಷ್ಟಿಕಾಂಶ ಭರಿತ ಒಣ ಹಣ್ಣು (nutritious dry fruit), ದೇಹವನ್ನು ಆರೋಗ್ಯವಾಗಿಡುವ ಜೊತೆಗೆ ಹಲವಾರು ಸಾಮಾನ್ಯ ಆರೋಗ್ಯ ಸಮಸ್ಯೆಗಳಿಂದಲೂ ರಕ್ಷಣೆ ನೀಡುತ್ತದೆ. ಹಾಗಾದರೆ, ಈ ಅದ್ಭುತ ಒಣದ್ರಾಕ್ಷಿಗಳು ಯಾವ 6 ಜನರ ಆರೋಗ್ಯಕ್ಕೆ ನಿರ್ದಿಷ್ಟವಾಗಿ ಉತ್ತಮ ಎಂದು ತಿಳಿಯಲು […] - [Healthy Hair : ಹುಡುಗರೇ, ಆರೋಗ್ಯಕರ ಕೂದಲಿಗೆ ಇಲ್ಲಿದೆ ಪಂಚ ಸೂತ್ರ! ನಿಮಿಷಗಳಲ್ಲಿ ನಿಮ್ಮ ಸಮಸ್ಯೆಗಳಿಗೆ ಪರಿಹಾರ](https://ismkannadanews.com/healthy-hair-care-tips-for-boys-dry-hair-2025/): Healthy Hair – ಕೂದಲಿನ ಸಮಸ್ಯೆಗಳು ಕೇವಲ ಮಹಿಳೆಯರಿಗೆ ಮಾತ್ರ ಸೀಮಿತವಾಗಿಲ್ಲ, ಪುರುಷರಿಗೂ ಇದು ದೊಡ್ಡ ತಲೆನೋವು. ಆದರೆ, ಮಹಿಳೆಯರಿಗಿಂತ ಹುಡುಗರಲ್ಲಿ ಕೂದಲಿನ ಸಮಸ್ಯೆಗಳು ಸ್ವಲ್ಪ ಭಿನ್ನವಾಗಿರುತ್ತವೆ. ಸಾಮಾನ್ಯವಾಗಿ ಪುರುಷರು ಕೂದಲು ಹೆಚ್ಚು ಬೆಳೆಸುವುದಿಲ್ಲವಾದ್ದರಿಂದ, ಅವರಿಗೆ ಒಣ ಕೂದಲು (Dry Hair in Boys) ಮತ್ತು ತಲೆಹೊಟ್ಟು (Dandruff in Boys) ನಂತಹ ಸಮಸ್ಯೆಗಳು ಹೆಚ್ಚಾಗಿ ಕಾಡುತ್ತವೆ. ಕೇವಲ ಶಾಂಪೂ ಅಥವಾ ಎಣ್ಣೆ ಹಚ್ಚುವುದರಿಂದ ಈ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗುವುದಿಲ್ಲ. ಕೂದಲಿನ ಆರೈಕೆಯಲ್ಲಿ ಕೆಲವು ದೈನಂದಿನ […] - [Kidney Health : ನಿಮ್ಮ ಕಿಡ್ನಿಗಳು ಡೇಂಜರ್‌ನಲ್ಲಿವೆ ಎಂಬುದನ್ನು ಸೂಚಿಸುವ 5 ಪ್ರಮುಖ ಲಕ್ಷಣಗಳು....!](https://ismkannadanews.com/kidney-health-symptoms-warning-signs/): Kidney Health – ನಮ್ಮ ದೇಹದ ಅತಿ ಮುಖ್ಯ ಅಂಗಗಳಲ್ಲಿ ಕಿಡ್ನಿಗಳ ಪಾತ್ರ ದೊಡ್ಡದು. ರಕ್ತವನ್ನು ಶುದ್ಧೀಕರಿಸುವುದರ ಜೊತೆಗೆ, ದೇಹಕ್ಕೆ ಅಗತ್ಯವಾದ ಪೋಷಕಾಂಶಗಳ ಸಮತೋಲನವನ್ನು ಕಾಪಾಡುವುದು ಅವುಗಳ ಕೆಲಸ. ಆದರೆ, ಕೆಲವೊಮ್ಮೆ ನಮಗೆ ಅರಿವಿಲ್ಲದೆ ಕಿಡ್ನಿಗಳು ಒತ್ತಡಕ್ಕೆ ಒಳಗಾಗಬಹುದು. ಅದರ ಲಕ್ಷಣಗಳನ್ನು ನಾವೆಲ್ಲರೂ ಅರ್ಥಮಾಡಿಕೊಳ್ಳದೆ ನಿರ್ಲಕ್ಷ್ಯ ಮಾಡಿದರೆ, ಭವಿಷ್ಯದಲ್ಲಿ ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು. ಹಾಗಾಗಿ, ನಮ್ಮ ಕಿಡ್ನಿಗಳ ಆರೋಗ್ಯದ ಬಗ್ಗೆ ಆದಷ್ಟು ಎಚ್ಚರದಿಂದ ಇರುವುದು ಬಹಳ ಮುಖ್ಯ. ಕಿಡ್ನಿಗಳು ಆರೋಗ್ಯವಾಗಿಲ್ಲ ಎಂದು ಹೇಗೆ ತಿಳಿಯುವುದು? ಅವುಗಳ ಸಾಮಾನ್ಯ […] - [Local News : ಗುಡಿಬಂಡೆಯಲ್ಲಿ ಜ್ಞಾನ, ಭಕ್ತಿ ಮತ್ತು ಸಮಾಜ ಸೇವೆಗಳ ಸಂಗಮ: ಸರ್ವಧರ್ಮ ಸಮನ್ವಯ ಗಾಯತ್ರಿ ವಿಶ್ವಧ್ಯಾನ ಮಂದಿರ ಸಮುಚ್ಚಯ ಲೋಕಾರ್ಪಣೆ...!](https://ismkannadanews.com/local-news-gudibande-spiritual-event-gayatri-temple/): Local News – ಆಧ್ಯಾತ್ಮಿಕತೆಯ ಸುಂದರ ತಾಣ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಯಲ್ಲಿ ಜೂನ್ 12 ರಿಂದ 16 ರವರೆಗೆ ನಡೆಯಲಿರುವ ಐದು ದಿನಗಳ ವೈಭವೋಪೇತ ಕಾರ್ಯಕ್ರಮಕ್ಕೆ ಅಂತಿಮ ಸಿದ್ಧತೆಗಳು ನಡೆದಿವೆ. ಆದಿಶಕ್ತ್ಯಾತ್ಮಕ ತ್ರಿಮತಾಚಾರ್ಯ ಗಾಯತ್ರಿ ದೇಗುಲದ 37ನೇ ಪ್ರತಿಷ್ಠಾಪನಾ ವಾರ್ಷಿಕೋತ್ಸವದ ಜೊತೆಗೆ, ಸರ್ವಧರ್ಮ ಸಮನ್ವಯ ಗಾಯತ್ರಿ ವಿಶ್ವಧ್ಯಾನ ಮಂದಿರ ಸಮುಚ್ಚಯದ ಮೊದಲ ಹಂತದ ಲೋಕಾರ್ಪಣೆಯು ಭಕ್ತಿ ಮತ್ತು ಸಮಾಜಸೇವೆಯ ಮಹಾ ಸಂಗಮಕ್ಕೆ ಸಾಕ್ಷಿಯಾಗಲಿದೆ. Local News – ವೇದ ವಿಜ್ಞಾನ ಪಾಠಶಾಲೆ ಮತ್ತು ಗಾಯತ್ರಿ ಜ್ಞಾನಯಜ್ಞ […] - [Viral Video : ಮದ್ಯದ ಅಮಲಿನಲ್ಲಿ ಮಹಿಳೆಯ ರಂಪಾಟ: ಡೆಹ್ರಾಡೂನ್‌ನಲ್ಲಿ ನಡೆದ ಘಟನೆ ವೈರಲ್…!](https://ismkannadanews.com/drunken-woman-road-drama-viral-video-dehradun/): Viral Video – ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಿಡಿಯೋ ವೈರಲ್ ಆಗಿದ್ದು, ಮದ್ಯದ ಅಮಲಿನಲ್ಲಿ ಮಹಿಳೆಯೊಬ್ಬರು ರಸ್ತೆ ಮಧ್ಯೆ ಕುಳಿತು ರಂಪಾಟ ಮಾಡಿರುವ ಘಟನೆ ಎಲ್ಲರ ಗಮನ ಸೆಳೆದಿದೆ. ಡೆಹ್ರಾಡೂನ್‌ ನ ರಾಯ್‌ಪುರದಲ್ಲಿ ನಡೆದ ಈ ಘಟನೆ ವಾಹನ ಸವಾರರಿಗೆ ತೀವ್ರ ತೊಂದರೆಯುಂಟು ಮಾಡಿದೆ. Viral Video – ರಸ್ತೆ ಮಧ್ಯೆ ಮಹಿಳೆ ಹೈಡ್ರಾಮಾ! ವೈರಲ್ ಆಗಿರುವ ಈ ವಿಡಿಯೋದಲ್ಲಿ, ಮಹಿಳೆಯೊಬ್ಬರು ಕಪ್ಪು ಬಣ್ಣದ ಸ್ಲೀವ್‌ಲೆಸ್ ಟಾಪ್ ಮತ್ತು ಡೆನಿಮ್ ಪ್ಯಾಂಟ್ ಧರಿಸಿ ರಸ್ತೆಯ ಮಧ್ಯೆ […] - [Womens Safety : ಮಹಿಳೆಯರೇ ಗಮನಿಸಿ : ಸಂಕಷ್ಟದಲ್ಲಿ ನಿಮ್ಮನ್ನು ಕಾಪಾಡುವ ಪ್ರಮುಖ ಫೋನ್ ನಂಬರ್‌ಗಳು…!](https://ismkannadanews.com/womens-safety-emergency-helpline-numbers-guide/): Womens Safety – ನಿಮ್ಮ ಸುರಕ್ಷತೆ ಯಾವಾಗಲೂ ನಿಮ್ಮ ಮೊದಲ ಆದ್ಯತೆಯಾಗಿರಬೇಕು, ಅಲ್ವಾ? ಅದರಲ್ಲೂ ಮಹಿಳೆಯರಿಗೆ ಸುರಕ್ಷತೆ ಬಹಳ ಮುಖ್ಯ. ನೀವು ಮನೆಯಲ್ಲಿ ಆರಾಮವಾಗಿರಲಿ, ಕೆಲಸಕ್ಕೆ ಹೋಗುತ್ತಿರಲಿ, ಅಥವಾ ಹೊರಗೆ ಸುತ್ತಾಡುತ್ತಿರಲಿ – ಯಾವಾಗಲೂ ಹುಷಾರಾಗಿರಬೇಕು. ಕೆಲವೊಮ್ಮೆ ಅನಿರೀಕ್ಷಿತ ತುರ್ತು ಪರಿಸ್ಥಿತಿಗಳು ಎದುರಾಗಬಹುದು. ಅಂತಹ ಸಂದರ್ಭಗಳಲ್ಲಿ ತಕ್ಷಣವೇ ಸಹಾಯ ಪಡೆಯಲು ಕೆಲವು ಅಗತ್ಯ ಸಹಾಯವಾಣಿ ಸಂಖ್ಯೆಗಳು (Women’s Safety Helpline) ನಿಮ್ಮ ಮೊಬೈಲ್‌ನಲ್ಲಿ ಇರುವುದು ಅತಿ ಮುಖ್ಯ. ದೌರ್ಜನ್ಯ, ಅಪಾಯ ಅಥವಾ ಇನ್ನಿತರ ಯಾವುದೇ ಕಷ್ಟ ಎದುರಾದಾಗ, […] - [Pomegranate Leaves : ದಾಳಿಂಬೆ ಎಲೆ ಹೊಟ್ಟೆ ಸಮಸ್ಯೆಗಳಿಗೆ ರಾಮಬಾಣ! ಆರೋಗ್ಯಕರ ಜೀವನಕ್ಕೆ ಇಲ್ಲಿದೆ ಸರಳ ಪರಿಹಾರ..!](https://ismkannadanews.com/pomegranate-leaves-health-benefits-guide-2025/): Pomegranate Leaves – ದಾಳಿಂಬೆ ಹಣ್ಣು ಅಂದ್ರೆ ಯಾರಿಗೆ ತಾನೇ ಇಷ್ಟ ಆಗಲ್ಲ ಹೇಳಿ? ರುಚಿಯಲ್ಲಿ ಅದ್ಭುತ, ಆರೋಗ್ಯಕ್ಕೂ ಸಿಕ್ಕಾಪಟ್ಟೆ ಒಳ್ಳೆಯದು ಅಂತ ನಮಗೆಲ್ಲಾ ಗೊತ್ತು. ಆದ್ರೆ, ದಾಳಿಂಬೆ ಹಣ್ಣು ಮಾತ್ರವಲ್ಲ, ಅದರ ಎಲೆಗಳು ಕೂಡ ನಮ್ಮ ಆರೋಗ್ಯಕ್ಕೆ ವರದಾನ ಅನ್ನೋದು ನಿಮಗೆ ಗೊತ್ತಾ? ಸಾಮಾನ್ಯವಾಗಿ ಹಸಿರು ಸೊಪ್ಪು, ತರಕಾರಿ ತಿನ್ನೋರಿಗೆ ಇದರ ಬಗ್ಗೆ ಸ್ವಲ್ಪ ಗೊತ್ತಿರಬಹುದು. ಆದ್ರೆ, ಹೆಚ್ಚಿನ ಜನರಿಗೆ ಈ ದಾಳಿಂಬೆ ಎಲೆಗಳ ಬಗ್ಗೆ ಅಷ್ಟಾಗಿ ಮಾಹಿತಿ ಇಲ್ಲ. ಆಶ್ಚರ್ಯ ಅಂದ್ರೆ, ಹಣ್ಣಿಗಿಂತಲೂ ಹೆಚ್ಚು […] - [Tourism : ಸುಮಾರು 200 ಕೋಟಿ ವೆಚ್ಚದಲ್ಲಿ ಗುಡಿಬಂಡೆ ಪ್ರವಾಸೋದ್ಯಮ ಅಭಿವೃದ್ದಿಗೆ ಪ್ರಯತ್ನ: ಸುಬ್ಬಾರೆಡ್ಡಿ](https://ismkannadanews.com/chikkaballapur-gudibande-tourism-project/): Tourism – ನೂರಾರು ವರ್ಷಗಳ ಇತಿಹಾಸ ಹೊಂದಿರುವ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕನ್ನು ಪ್ರವಾಸೋದ್ಯಮ ತಾಣವನ್ನಾಗಿ ಮಾಡಲು ಪ್ರಯತ್ನ ನಡೆಸುತ್ತಿದ್ದು, ಸುಮಾರು 200 ಕೋಟಿ ವೆಚ್ಚದಲ್ಲಿ ಡಿಪಿಆರ್‍ ತಯಾರಿಸಿ, ಜೂ 19 ರಂದು ಚಿಕ್ಕಬಳ್ಳಾಪುರದಲ್ಲಿ ನಡೆಯಲಿರುವ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಅನುಮೋದನೆ ಮಾಡಿಸಲು ಪ್ರಯತ್ನ ಮಾಡುವುದಾಗಿ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು. Tourism – ಪ್ರವಾಸೋದ್ಯಮದ ಅಭಿವೃದ್ದಿಗಾಗಿ ಪರಿಶೀಲನೆ ಗುಡಿಬಂಡೆ ತಾಲೂಕಿನ ವರ್ಲಕೊಂಡ, ಸುರಸದ್ಮಗಿರಿ, ಅಮಾನಿಬೈರ ಸಾಗರ, ಎಲ್ಲೋಡು ಆದಿನಾರಾಯಣಸ್ವಾಮಿ ಬೆಟ್ಟ ಮೊದಲಾದ ಐತಿಹಾಸಿಕ […] - [Viral Video - ಮಲಗಿದ್ದ ವ್ಯಕ್ತಿಯ ಪಕ್ಕದಲ್ಲೇ ಗರ್ಜಿಸದೆ ನಡೆದ ಸಿಂಹಿಣಿ: ವಿಡಿಯೋ ನೋಡಿ ಬೆಚ್ಚಿಬಿದ್ದ ನೆಟ್ಟಿಗರು...!](https://ismkannadanews.com/lioness-walks-past-sleeping-man-viral-video/): Viral Video – ನಗರ ಪ್ರದೇಶಗಳಲ್ಲಿ ವನ್ಯಜೀವಿಗಳ ಓಡಾಟ ಹೆಚ್ಚಾಗುತ್ತಿರುವುದು ಆತಂಕಕಾರಿ ವಿಚಾರ. ಅರಣ್ಯ ನಾಶದಿಂದಾಗಿ ಆಹಾರ ಅರಸಿ ನಾಡಿಗೆ ಬರುವ ಪ್ರಾಣಿಗಳು ಮನುಷ್ಯರೊಂದಿಗೆ ಸಂಘರ್ಷಕ್ಕೆ ಇಳಿಯುವುದು ಹೊಸದೇನಲ್ಲ. ಆದರೆ, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಒಂದು ವಿಡಿಯೋ ನಿಜಕ್ಕೂ ಎದೆ ಝಲ್ ಎನಿಸುವಂತಿದೆ. ಮಲಗಿದ್ದ ವ್ಯಕ್ತಿಯೊಬ್ಬನ ಪಕ್ಕದಲ್ಲೇ ಒಂದು ಸಿಂಹಿಣಿ ರಾಜಾರೋಷವಾಗಿ ನಡೆದುಹೋಗಿದೆ. ಈ ವಿಡಿಯೋ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ. Viral Video – ಸಿಂಹಿಣಿಯ ಸಾಹಸ, ವ್ಯಕ್ತಿಯ ನಿರ್ಲಕ್ಷ್ಯ! ಸಾಮಾನ್ಯವಾಗಿ ಸಿಂಹ […] - [Bengaluru : ಬೆಂಗಳೂರಿನಲ್ಲಿ ನಡೆದ ಘಟನೆ, ಓಯೋ ರೂಂನಲ್ಲಿ ನಡೆಯಿತು ಪ್ರಿಯಕರನಿಂದಲೇ ವಿವಾಹಿತ ಪ್ರಿಯತಮೆಯ ಬರ್ಬರ ಹತ್ಯೆ…!](https://ismkannadanews.com/oyo-room-lover-kills-married-woman-bengaluru/): Bengaluru – ಬೆಂಗಳೂರಿನಲ್ಲಿ ನಡೆದ ಒಂದು ಘಟನೆ ಇಡೀ ನಗರವನ್ನೇ ಬೆಚ್ಚಿಬೀಳಿಸಿದೆ. ಒಂದು ಜಾತ್ರೆಯಲ್ಲಿ ಚಿಗುರಿದ ಪ್ರೀತಿ, ಕೊನೆಗೆ OYO ರೂಂನ ನಾಲ್ಕು ಗೋಡೆಗಳ ನಡುವೆ ಕ್ರೂರ ಅಂತ್ಯ ಕಂಡಿದೆ. ಹರಿಣಿ (36) ಎಂಬಾಕೆ ತನ್ನ ಪ್ರಿಯಕರ ಯಶಸ್‌ (25) ಕೈಯಿಂದಲೇ ಕೊಲೆಯಾಗಿದ್ದಾಳೆ. ವೃತ್ತಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ಯಶಸ್‌ ಮತ್ತು ಇಬ್ಬರು ಮಕ್ಕಳ ತಾಯಿ ಹರಿಣಿ ಇಬ್ಬರೂ ಕೆಂಗೇರಿ ನಿವಾಸಿಗಳು. ಆದರೆ, ಅವರಿಬ್ಬರ ಈ ಸಂಬಂಧ ಇಷ್ಟು ಕ್ರೂರ ಅಂತ್ಯ ಕಾಣುತ್ತದೆ ಎಂದು ಯಾರೂ ಊಹಿಸಿರಲಿಲ್ಲ. […] - [Gold Loan : ಚಿನ್ನ ಅಡವಿಟ್ಟು ಸಾಲ ಪಡೆಯುವ ಮುನ್ನ ಇವುಗಳನ್ನು ತಿಳಿದುಕೊಳ್ಳಿ, ಇಲ್ಲವಾದರೆ ನಷ್ಟ ಆಗೋದು ಪಕ್ಕಾ?](https://ismkannadanews.com/gold-loan-importance-rules-india-2025/): Gold Loan – ನಮ್ಮ ಭಾರತೀಯರಿಗೆ ಇದರ ಮೇಲಿರುವ ಪ್ರೀತಿ ಅಳತೆಗೆ ನಿಲುಕದ್ದು. ಕೇವಲ ಆಭರಣವಾಗಿ, ಅಂದ ಹೆಚ್ಚಿಸುವ ವಸ್ತುವಾಗಿ ಮಾತ್ರವಲ್ಲದೆ, ಕಷ್ಟಕಾಲದಲ್ಲಿ ಕೈ ಹಿಡಿಯುವ ಆಪದ್ಬಾಂಧವನಾಗಿಯೂ ಚಿನ್ನ ತನ್ನ ಮಹತ್ವವನ್ನು ಸಾಬೀತುಪಡಿಸಿದೆ. ಇತ್ತೀಚಿನ ದಿನಗಳಲ್ಲಿ ಚಿನ್ನವನ್ನು ಅಡವಿಟ್ಟು ಸಾಲ ಪಡೆಯುವವರ ಸಂಖ್ಯೆ ಹೆಚ್ಚಾಗುತ್ತಿದೆ, ಅದರಲ್ಲೂ ಚಿನ್ನದ ಬೆಲೆ ಗಗನಕ್ಕೇರುತ್ತಿರುವಾಗ ಇದು ಸಾಮಾನ್ಯವಾಗಿದೆ. ಆದರೆ, ಕಣ್ಣಿಗೆ ಕಾಣುವ ಲಾಭಗಳ ಹಿಂದೆ ಕೆಲವು ಸೂಕ್ಷ್ಮ ವಿಷಯಗಳೂ ಇವೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಚಿನ್ನದ ಸಾಲಗಳ ಮೇಲೆ ಹೊಸ, […] - [Dog Love : ಮಾಲೀಕನನ್ನು ಬಿಡಲೊಲ್ಲದ ಮುದ್ದು ನಾಯಿ, ಮನ ಗೆಲ್ಲುವ ವಿಡಿಯೋ ವೈರಲ್…!](https://ismkannadanews.com/dog-stops-owner-from-leaving-viral-video/): Dog Love – ನಾಯಿಗಳು ಮನುಷ್ಯನ ಆಪ್ತ ಸ್ನೇಹಿತ ಅನ್ನೋದು ಸುಳ್ಳಲ್ಲ. ಅವುಗಳ ಪ್ರೀತಿ ಎಷ್ಟೊಂದು ಆಳವಾದದ್ದು ಅನ್ನೋದಕ್ಕೆ ಇಲ್ಲೊಂದು ಮನಮುಟ್ಟುವ ವಿಡಿಯೋ ಸಾಕ್ಷಿಯಾಗಿದೆ. ಮಾಲೀಕನನ್ನು ಒಂದು ಕ್ಷಣವೂ ಬಿಟ್ಟಿರಲಾರದ ಮುದ್ದು ಶ್ವಾನವೊಂದು ಮನೆಯಿಂದ ಹೊರಹೋಗಲು ಪ್ರಯತ್ನಿಸುತ್ತಿದ್ದ ತನ್ನ ಮಾಲೀಕನನ್ನು ತಡೆಯಲು ಪಟ್ಟಿರುವ ಸರ್ಕಸ್ ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ. Dog Love – ಮಾಲೀಕನಿಗಾಗಿ ಶ್ವಾನದ ಹಠ! ಸಾಮಾನ್ಯವಾಗಿ ನಾಯಿಗಳು ತಮ್ಮ ಮಾಲೀಕರು ಮನೆಗೆ ಬರುವ ದಾರಿ ಕಾಯುತ್ತವೆ, ಅವರ ಹಿಂದೆ ಹಿಂದೆ ಹೋಗುತ್ತವೆ. ಆದರೆ, […] - [Video : ಬೈಕ್‌ನಲ್ಲಿ 'ಕೇರಿಂಗ್ ಅಂಡ್ ಶೇರಿಂಗ್': ಸಿಗರೇಟ್ ಹಂಚಿಕೊಂಡ ಜೋಡಿಯ ವಿಡಿಯೋ ವೈರಲ್…!](https://ismkannadanews.com/wife-husband-cigarette-sharing-bike-video-viral/): Video – ಸಂಬಂಧ ಅಂದ್ರೆ ಹೊಂದಾಣಿಕೆ, ಪ್ರೀತಿ ಮತ್ತು ಪರಸ್ಪರ ಕಾಳಜಿ. ಆದರೆ, ಕೆಲವೊಮ್ಮೆ ಈ ‘ಕಾಳಜಿ’ಯ ವ್ಯಾಖ್ಯಾನವೇ ವಿಚಿತ್ರವಾಗಿ ಕಾಣಬಹುದು. ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋವೊಂದು ಅಂತಹದ್ದೇ ಒಂದು ಸನ್ನಿವೇಶವನ್ನು ಅನಾವರಣಗೊಳಿಸಿದೆ. ಬೈಕಿನಲ್ಲಿ ಕುಳಿತ ಜೋಡಿಯೊಂದು, ಅದರಲ್ಲಿಯೂ ಮುಖ್ಯವಾಗಿ ಪತ್ನಿ ಅಥವಾ ಪ್ರೇಯಸಿ ಸಿಗರೇಟ್ ಸೇದುತ್ತಲೇ ತಮ್ಮ ಸಂಗಾತಿಗೂ ಸಿಗರೇಟ್ ನೀಡಿರುವ ದೃಶ್ಯ, ನೆಟ್ಟಿಗರನ್ನು ದಿಗ್ಭ್ರಮೆಗೊಳಿಸಿದೆ. Video – ‘ಕೇರಿಂಗ್ ಅಂಡ್ ಶೇರಿಂಗ್’ – ಅಂದು, ಇಂದು! ಈ ವಿಡಿಯೋ ನೋಡಿದ ಮೇಲೆ, […] - [Local News : ಡಾ. ಎಚ್. ನರಸಿಂಹಯ್ಯ: ಒಬ್ಬ ಅದ್ಭುತ ವ್ಯಕ್ತಿ, ನಮ್ಮೆಲ್ಲರಿಗೂ ಸ್ಫೂರ್ತಿ…!](https://ismkannadanews.com/local-news-dr-h-narasimhaiah-birthday-muddenahalli-school-event/): Local News – ನಮ್ಮ ಕರ್ನಾಟಕದ ಹೆಮ್ಮೆಯ ಭಾರತರತ್ನ ಸರ್. ಎಂ. ವಿಶ್ವೇಶ್ವರಯ್ಯ ಅವರ ಸ್ವಂತ ಊರು ಮುದ್ದೇನಹಳ್ಳಿ. ಅಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಒಂದು ತುಂಬಾನೇ ಸ್ಪೆಷಲ್ ಕಾರ್ಯಕ್ರಮ ನಡೀತು. ಅದು ಯಾರ ನೆನಪಿಗಾಗಿ ಗೊತ್ತಾ? ಪದ್ಮಭೂಷಣ ಡಾ. ಎಚ್. ನರಸಿಂಹಯ್ಯ ಅವರ ಹುಟ್ಟುಹಬ್ಬದ ಸಂಭ್ರಮವನ್ನು ಮಕ್ಕಳೊಂದಿಗೆ ಆಚರಿಸಲು! ಈ ಸುಂದರ ಕಾರ್ಯಕ್ರಮಕ್ಕೆ ರಾಜ್ಯ ಪ್ರಶಸ್ತಿ ವಿಜೇತ ನಿವೃತ್ತ ಶಿಕ್ಷಕರು, ಮತ್ತು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾಧ್ಯಕ್ಷರಾದ ಕೆ.ಎಂ. ರೆಡ್ಡಪ್ಪ ಅವರು […] - [Farmers - ರೈತರು ಆಧುನಿಕ ಕೃಷಿ ಪದ್ದತಿಗಳನ್ನು ಅಳವಡಿಸಿಕೊಂಡು, ಅಭಿವೃದ್ದಿ ಹೊಂದಬೇಕು: ನಾಗಮಣಿ](https://ismkannadanews.com/farmers-vikasita-krishi-sankalpa-2025-gudibande/): Farmers – ದೇಶದ ಆರ್ಥಿಕತೆಯ ಬೆನ್ನೆಲುಬು ರೈತರು. ಆದರೆ, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಹಳೆಯ ಕೃಷಿ ಪದ್ಧತಿಗಳಿಗೆ ವಿದಾಯ ಹೇಳಿ, ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಆರ್ಥಿಕವಾಗಿ ಸಬಲರಾಗಬೇಕು ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ನಾಗಮಣಿ ಅವರು ಸಲಹೆ ನೀಡಿದರು. Farmers – ವಿಕಸಿತ ಕೃಷಿ ಸಂಕಲ್ಪ: ರೈತರ ಆದಾಯ ವೃದ್ಧಿಗೆ ಒತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯಿತಿ ಕೇಂದ್ರಗಳಲ್ಲಿ ಚಿಂತಾಮಣಿಯ ಕೃಷಿ ವಿಜ್ಞಾನ ಕೇಂದ್ರ, ಕೃಷಿ, ತೋಟಗಾರಿಕೆ ಹಾಗೂ ಪಶುಸಂಗೋಪನಾ […] - [Viral Video : ಹೆಂಡತಿಯನ್ನು ಬಾಲ್ಕನಿಯಲ್ಲಿ ನೇತುಹಾಕಿದ ಪತಿ - ಭಯಾನಕ ದೃಶ್ಯ, ರಿಷಿಕೇಶ್‌ ನಲ್ಲಿ ನಡೆದ ಘಟನೆ…!](https://ismkannadanews.com/balcony-incident-rishikesh-couple-fight-viral-video/): Viral Video – ಉತ್ತರಾಖಂಡದ ರಿಷಿಕೇಶ್‌ ನಲ್ಲಿ ಇತ್ತೀಚೆಗೆ ನಡೆದ ಒಂದು ಬೆಚ್ಚಿಬೀಳಿಸುವ ಘಟನೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಒಂದು ವಿಡಿಯೋದಲ್ಲಿ, ಪತಿಯೊಬ್ಬ ತನ್ನ ಪತ್ನಿಯನ್ನು ಬಹುಮಹಡಿ ಕಟ್ಟಡದ ಬಾಲ್ಕನಿಯ ರೈಲಿಂಗ್‌ಗೆ ನೇತುಹಾಕಿ ಆಕೆಯ ಜೀವಕ್ಕೆ ಸಂಚಕಾರ ತರುತ್ತಿರುವುದು ಸೆರೆಯಾಗಿದೆ. ಈ ಘಟನೆ ನಿಜಕ್ಕೂ ಹೃದಯ ವಿದ್ರಾವಕವಾಗಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿದೆ. Viral Video – ರಿಷಿಕೇಶ್‌ ಘಟನೆ: ನಿಜಕ್ಕೂ ಏನಾಯ್ತು? ವೈರಲ್ ಆಗಿರುವ ವಿಡಿಯೋ ನೋಡಿದ್ರೆ ಎದೆ ಝಲ್ಲೆನ್ನುತ್ತೆ. ದಂಪತಿಗಳ […] - [Accident : ಗುಡಿಬಂಡೆಯಲ್ಲಿ ಬುಲೆರೋ ಗೂಡ್ಸ್ ವಾಹನ ಬೈಕ್ ಮುಖಾ ಮುಖಿ ಡಿಕ್ಕಿ ಬೈಕ್ ಸವಾರ ಸಾವು....!](https://ismkannadanews.com/gudibande-bike-accident-benneparti-cross/): Accident – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಬೆಣ್ಣೆಪರ್ತಿ ಕ್ರಾಸ್ ಬಳಿ ಬೈಕ್ ಹಾಗೂ ಬುಲೆರೋ ಗೂಡ್ಸ್ ವಾಹನ ನಡುವೆ ನಡೆದ ಅಪಘಾತ ನಡೆದಿದ್ದು, ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಬೆಂಗಳೂರಿಗೆ ರವಾನಿಸುತ್ತಿರುವಾಗ ಮಾರ್ಗದಲ್ಲಿ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. Accident – ಬುಲೆರೋ ಡಿಕ್ಕಿ, ಬೈಕ್ ಸವಾರ ಸಾವು ಗುಡಿಬಂಡೆ ಬಾಗೇಪಲ್ಲಿ ಮಾರ್ಗದ ಬೆಣ್ಣೆಪರ್ತಿ ಕ್ರಾಸ್ ಬಳಿ ಈ ಘಟನೆ ನಡೆದಿದ್ದು, ಬಾಗೇಪಲ್ಲಿ ಕಡೆಯಿಂದ ಗುಡಿಬಂಡೆ ಕಡೆಗೆ ಬರುತ್ತಿದ್ದ ಬುಲೆರೋ ವಾಹನ ಹಾಗೂ ಬೈಕ್ ನಡುವೆ […] - [Strawberry Moon : ಆಗಸದಲ್ಲಿ ಅರಳಲಿದೆ 'ಸ್ಟ್ರಾಬರಿ ಚಂದ್ರ': 11 ವರ್ಷಗಳ ಬಳಿಕ ಕಣ್ತುಂಬಿಕೊಳ್ಳಿ ಅಪರೂಪದ ದೃಶ್ಯ!](https://ismkannadanews.com/how-to-watch-strawberry-moon-june-2025/): Strawberry Moon – ಆಗಸದತ್ತ ಕಣ್ಣರಳಿಸಿ ನೋಡಲು ಇದಕ್ಕಿಂತ ಉತ್ತಮ ಸಮಯ ಮತ್ತೊಂದಿಲ್ಲ! ಬರೋಬ್ಬರಿ 11 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ, ಆಕಾಶದಲ್ಲಿ ಅತಿ ಅಪರೂಪದ ಮತ್ತು ಮನಮೋಹಕ ಘಟನೆಯೊಂದು ನಡೆಯಲಿದೆ – ಅದೇ ‘ಸ್ಟ್ರಾಬರಿ ಚಂದ್ರ‘! ಭೂಮಿಗೆ ಅತ್ಯಂತ ಸಮೀಪದಲ್ಲಿ ಗೋಚರಿಸುವ ಈ ಚಂದ್ರ, ತನ್ನ ಸಾಮಾನ್ಯ ರೂಪಕ್ಕಿಂತ ವಿಭಿನ್ನವಾಗಿ, ದೊಡ್ಡದಾಗಿ ಮತ್ತು ವಿಶಿಷ್ಟ ಬಣ್ಣದಲ್ಲಿ ಕಣ್ಮನ ಸೆಳೆಯಲಿದೆ. Strawberry Moon – ಏನಿದು ‘ಸ್ಟ್ರಾಬರಿ ಚಂದ್ರ’ದ ಕೌತುಕ? ಪ್ರತಿ ದಿನ ಆಗಸದಲ್ಲಿ ಏನಾದರೂ ಒಂದು […] - [Job Guide : ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಬೃಹತ್ ನೇಮಕಾತಿ: 4500 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ...!](https://ismkannadanews.com/job-guide-central-bank-apprentice-4500-posts/): Job Guide – ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕೆಲಸ ಮಾಡುವ ಕನಸು ಕಾಣುತ್ತಿದ್ದೀರಾ? ಹಾಗಿದ್ದರೆ ನಿಮಗೊಂದು ಸುವರ್ಣಾವಕಾಶ! ಬ್ಯಾಂಕ್ ಈಗ ಅಪ್ರೆಂಟಿಸ್ ಹುದ್ದೆಗಳಿಗೆ ಬೃಹತ್ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ. ಒಟ್ಟು 4500 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ. Job Guide – ಪ್ರಮುಖ ವಿವರಗಳು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ 2025 ರ ಕುರಿತು ನೀವು ತಿಳಿದುಕೊಳ್ಳಬೇಕಾದ ಎಲ್ಲಾ ಪ್ರಮುಖ […] - [Illicit Affair : 55ರ ಮಹಿಳೆ ಜೊತೆ ಅಕ್ರಮ ಸಂಬಂಧ: ಪತಿಯನ್ನೇ ಕೊಂದ 33ರ ಯುವಕ, ಮೂವರ ಬಂಧನ..!](https://ismkannadanews.com/husband-murder-over-illicit-affair-kadur/): Illicit Affair – ಚಿಕ್ಕಮಗಳೂರು ಜಿಲ್ಲೆಯ ಕಡೂರು ಪಟ್ಟಣದಲ್ಲಿ ನಡೆದ ಒಂದು ರೋಚಕ ಕೊಲೆ ಪ್ರಕರಣ ಈಗ ಬಯಲಾಗಿದೆ. ನಾಪತ್ತೆ ಪ್ರಕರಣ ಮತ್ತು ಸುಟ್ಟು ಕರಕಲಾದ ಅನಾಮಧೇಯ ವ್ಯಕ್ತಿಯ ಮೃತದೇಹದ ಸುತ್ತ ಹೆಣೆದಿದ್ದ ಕಥೆಯ ಸುಳಿವನ್ನು ಪೊಲೀಸರು ಭೇದಿಸಿದ್ದಾರೆ. ಈ ಪ್ರಕರಣದಲ್ಲಿ 33 ವರ್ಷದ ಯುವಕನೊಬ್ಬ 55 ವರ್ಷದ ಮಹಿಳೆಯೊಂದಿಗೆ ಹೊಂದಿದ್ದ ಅನೈತಿಕ ಸಂಬಂಧಕ್ಕಾಗಿ ಆಕೆಯ ಪತಿಯನ್ನೇ ಬರ್ಬರವಾಗಿ ಕೊಲೆ ಮಾಡಿದ್ದಾನೆ ಎಂಬ ಆಘಾತಕಾರಿ ಸತ್ಯ ಬೆಳಕಿಗೆ ಬಂದಿದೆ. Illicit Affair – ಪ್ರಕರಣದ ವಿವರ ಕಡೂರು […] - [Crime : ಇಬ್ಬರ ಜೊತೆಗೆ ಅಕ್ರಮ ಸಂಬಂಧ, ಇಡೀ ಕುಟುಂಬವನ್ನೆ ಮುಗಿಸಲು ಸ್ಕೆಚ್ ಹಾಕಿದ ಐನಾತಿ ಮಹಿಳೆ ಅಂದರ್….!](https://ismkannadanews.com/crime-belur-woman-poisons-family-over-affair/): Crime – ಹಾಸನ (Hassan) ಜಿಲ್ಲೆ ಬೇಲೂರು (Beluru) ತಾಲ್ಲೂಕಿನ ಕೆರಳೂರು ಗ್ರಾಮದಲ್ಲಿ ನಡೆದ ಒಂದು ಅಚ್ಚರಿಯ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತಾರೆಂದು ತಿಳಿದು, ಒಬ್ಬ ಮಹಿಳೆ ತನ್ನ ಪತಿ, ಮಕ್ಕಳು, ಅತ್ತೆ ಮತ್ತು ಮಾವನಿಗೆ ಅನ್ನದಲ್ಲಿ ವಿಷ ಬೆರೆಸಿ ಕೊಲ್ಲಲು ಯತ್ನಿಸಿದ್ದಾಳೆ. ಈ ಘಟನೆ ನಿಜಕ್ಕೂ ಸಮಾಜದಲ್ಲಿನ ಸಂಬಂಧಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. Crime – ಪ್ರೀತಿ, ಸಂಸಾರ, ಮತ್ತು ಸಂದೇಹದ ಸುಳಿ ಕೆರಳೂರು ಗ್ರಾಮದ ಗಜೇಂದ್ರ ಮತ್ತು […] - [BHEL Apprentice Recruitment 2025: ITI ಆದವರಿಗೆ ಇದು ಸುವರ್ಣಾವಕಾಶ! 515 ತಾಂತ್ರಿಕ ಹುದ್ದೆಗಳು!](https://ismkannadanews.com/how-to-apply-bhel-apprentice-recruitment-2025/): BHEL Apprentice Recruitment 2025 – ತಾಂತ್ರಿಕ ಕ್ಷೇತ್ರದಲ್ಲಿ ಕೆಲಸ ಹುಡುಕುತ್ತಿರೋ ನಿಮ್ಮ ಕನಸಿಗೆ ರೆಕ್ಕೆ ಬರಲು ಇಲ್ಲಿದೆ ಸೂಪರ್ ಸುದ್ದಿ! ನಮ್ಮ ಹೆಮ್ಮೆಯ ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (BHEL) ಈ ಬಾರಿ ಭರ್ಜರಿ ನೇಮಕಾತಿಗೆ ಮುಂದಾಗಿದೆ. ಬರೋಬ್ಬರಿ 515 ತಾಂತ್ರಿಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಇದು ಐಟಿಐ ಮುಗಿಸಿ ಸರ್ಕಾರಿ ಕೆಲಸದ ನಿರೀಕ್ಷೆಯಲ್ಲಿರೋರಿಗೆ ನಿಜಕ್ಕೂ ಒಂದು ಸುವರ್ಣಾವಕಾಶ ಅಂತಾನೇ ಹೇಳಬಹುದು. BHEL Apprentice Recruitment 2025 – ಯಾವೆಲ್ಲಾ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು? BHEL […] - [Brain Health : ಮೆದುಳಿಗೆ ಹಾನಿ ಮಾಡುವ ಒತ್ತಡ: ರಕ್ಷಿಸಿಕೊಳ್ಳಲು 5 ಸುಲಭ ಮಾರ್ಗಗಳು...!](https://ismkannadanews.com/brain-health-stress-relief-nature-meditation/): Brain Health – ಇಂದಿನ ವೇಗದ ಜೀವನದಲ್ಲಿ ಒತ್ತಡವಿಲ್ಲದೆ ಬದುಕಲು ಸಾಧ್ಯವಿಲ್ಲ. ಸಣ್ಣ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯ ಒತ್ತಡವನ್ನು ಅನುಭವಿಸುತ್ತಾರೆ. ಕೆಲಸದ ಒತ್ತಡ, ಮನೆಯ ಜವಾಬ್ದಾರಿ, ಕೌಟುಂಬಿಕ ಸಮಸ್ಯೆಗಳು ಹೀಗೆ ವಿವಿಧ ರೂಪಗಳಲ್ಲಿ ಒತ್ತಡ ನಮ್ಮನ್ನು ಕಾಡುತ್ತದೆ. ಆದರೆ, ಈ ಒತ್ತಡವನ್ನು ಸರಿಯಾಗಿ ನಿಭಾಯಿಸದೆ ಇದ್ದರೆ, ಅದು ನಮ್ಮ ದೇಹದ ಮೇಲೆ, ಅದರಲ್ಲೂ ವಿಶೇಷವಾಗಿ ನಮ್ಮ ಮೆದುಳಿನ ಆರೋಗ್ಯದ (Brain Health) ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂಬುದು ನಿಮಗೆ ತಿಳಿದಿದೆಯೇ? […] - [Robbery : 4.80ಲಕ್ಷ ಮೌಲ್ಯದ ಅಮೇಜಾನ್ ಸಾಮಗ್ರಿಗಳ ದರೋಡೆ, ಆರೋಪಿ ಚಾಲಕರು ಪರಾರಿ](https://ismkannadanews.com/amazon-parcel-robbery-gudibande-2025/): Robbery – ಕಂಟೇನರ್‌ ಲಾರಿಯಲ್ಲಿದ್ದ ಲಕ್ಷಾಂತರ ಮೌಲ್ಯದ ಪಾರ್ಸಲ್ ಗಳ ದರೋಡೆ ನಡೆದಿದೆ. 4.80 ಲಕ್ಷ ಮೌಲ್ಯದ ಅಮೆಜಾನ್ ಕಂಪೆನಿಯ ಪಾರ್ಸಲ್ ಗಳನ್ನ ಕದ್ದು ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಹರಿಯಾಣ ರಾಜ್ಯದ ಗುರುಗಾವ್ ನಿಂದ ತಮಿಳುನಾಡಿನ ಹೊಸೂರಿಗೆ ತೆರಳುವ ಮಾರ್ಗ ಮಧ್ಯೆ 4.80ಲಕ್ಷ ಮೌಲ್ಯದ ಅಮೇಜಾನ್ ಕಂಪನಿಗೆ ಸೇರಿದ ಸಾಮಗ್ರಿಗಳ ಕಳವು ಮಾಡಲಾಗಿದೆ. ಸಂದೀಪ್ ಹೆಸರಿನ ಕಂಟೇನರ್ ಪತ್ತೆಯಾಗಿದ್ದು, ಅಮೆಜಾನ್ ಕಂಪನಿಯ ಸಾಮಗ್ರಿಗಳನ್ನು ಕದ್ದು ಇಬ್ಬರು ಚಾಲಕರು ಪರಾರಿಯಾಗಿದ್ದಾನೆ. […] - [Bharat Bandh : ನಾಳೆ ಭಾರತ್ ಬಂದ್: ಏನುಂಟು, ಏನಿಲ್ಲ? ಇಲ್ಲಿದೆ ಸಂಪೂರ್ಣ ಮಾಹಿತಿ….!](https://ismkannadanews.com/bharat-bandh-reason-whats-open-closed-2025/): Bharat Bandh – ನಾಳೆ, ಅಂದರೆ ಜುಲೈ 9, 2025ರಂದು ದೇಶಾದ್ಯಂತ ‘ಭಾರತ್ ಬಂದ್’ ನಡೆಯಲಿದೆ. ಕೇಂದ್ರ ಕಾರ್ಮಿಕ ಸಂಘಟನೆಗಳು ಮತ್ತು ರೈತ ಸಂಘಟನೆಗಳು ಜಂಟಿಯಾಗಿ ಈ ಬಂದ್‌ಗೆ ಕರೆ ನೀಡಿವೆ. ಹಾಗಾದರೆ, ಈ ಬಂದ್‌ಗೆ ಕಾರಣವೇನು? ಏನೆಲ್ಲ ತೆರೆದಿರುತ್ತೆ, ಏನೆಲ್ಲ ಬಂದ್ ಆಗುತ್ತೆ? ಬನ್ನಿ, ವಿವರವಾಗಿ ತಿಳಿಯೋಣ. Bharat Bandh – ಭಾರತ್ ಬಂದ್‌ಗೆ ಕಾರಣವೇನು? ಕೇಂದ್ರ ಸರ್ಕಾರದ ‘ಕಾರ್ಮಿಕ ವಿರೋಧಿ’, ‘ರೈತ ವಿರೋಧಿ’ ಮತ್ತು ‘ಕಾರ್ಪೊರೇಟ್ ಪರ’ ನೀತಿಗಳನ್ನು ವಿರೋಧಿಸಿ ಈ ಬಂದ್‌ಗೆ ಕರೆ […] - [Scholarship : ಕೋಟಕ್ ಕನ್ಯಾ ವಿದ್ಯಾರ್ಥಿವೇತನ 2025: ಹೆಣ್ಣುಮಕ್ಕಳ ಉನ್ನತ ಶಿಕ್ಷಣಕ್ಕೆ ರೂ 1.5 ಲಕ್ಷ ಆರ್ಥಿಕ ನೆರವು…!](https://ismkannadanews.com/kotak-kanya-scholarship-2025-girls-education/): Scholarship – ಕೋಟಕ್ ಮಹೀಂದ್ರಾ ಗ್ರೂಪ್ ಕಂಪನಿಗಳು ಮತ್ತು ಕೋಟಕ್ ಶಿಕ್ಷಣ ಪ್ರತಿಷ್ಠಾನದ ಮಹತ್ವಕಾಂಕ್ಷಿ ಸಿಎಸ್ಆರ್ ಯೋಜನೆಯಾದ “ಕೋಟಕ್ ಕನ್ಯಾ ವಿದ್ಯಾರ್ಥಿವೇತನ 2025” ಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆರ್ಥಿಕವಾಗಿ ಹಿಂದುಳಿದ ವರ್ಗಗಳ ಪ್ರತಿಭಾವಂತ ಹೆಣ್ಣು ಮಕ್ಕಳಿಗೆ 12ನೇ ತರಗತಿಯ ನಂತರ ವೃತ್ತಿಪರ ಶಿಕ್ಷಣದಲ್ಲಿ ಉನ್ನತ ವ್ಯಾಸಂಗ ಮಾಡಲು ಆರ್ಥಿಕ ಬೆಂಬಲ ನೀಡುವ ಉದ್ದೇಶವನ್ನು ಈ ವಿದ್ಯಾರ್ಥಿವೇತನ ಹೊಂದಿದೆ. Scholarship – ವಿದ್ಯಾರ್ಥಿವೇತನದ ಮುಖ್ಯ ಉದ್ದೇಶ ಕೋಟಕ್ ಕನ್ಯಾ ವಿದ್ಯಾರ್ಥಿವೇತನವು ಶಿಕ್ಷಣ ಮತ್ತು ಜೀವನೋಪಾಯವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. […] - [King Cobra : 18 ಅಡಿ ಕಾಳಿಂಗ ಸರ್ಪವನ್ನು ರಕ್ಷಿಸಿದ ಲೇಡಿ ಸಿಂಗಂ, ಕಾಳಿಂಗ ಸರ್ಪವನ್ನು ರಕ್ಷಿಸಿದ ಅರಣ್ಯ ಅಧಿಕಾರಿಯ ವಿಡಿಯೋ ವೈರಲ್…!](https://ismkannadanews.com/king-cobra-rescue-kerala-roshni-2025/): King Cobra – ಕಾಡುಪ್ರಾಣಿಗಳೊಂದಿಗೆ ಜೀವ ಪಣಕ್ಕಿಟ್ಟು ಕೆಲಸ ಮಾಡುವ ಅರಣ್ಯ ಸಿಬ್ಬಂದಿಯ ಕಾರ್ಯ ನಿಜಕ್ಕೂ ಶ್ಲಾಘನೀಯ. ಇತ್ತೀಚೆಗೆ ಕೇರಳದಲ್ಲಿ ನಡೆದ ಒಂದು ಘಟನೆ ಇದಕ್ಕೆ ಮತ್ತೊಂದು ಉದಾಹರಣೆ. ಅಲ್ಲಿನ ಅರಣ್ಯ ಇಲಾಖೆಯ ಮಹಿಳಾ ಬೀಟ್ ಅಧಿಕಾರಿಯೊಬ್ಬರು ಬರೋಬ್ಬರಿ 18 ಅಡಿ ಉದ್ದದ ಕಾಳಿಂಗ ಸರ್ಪವನ್ನು ಯಶಸ್ವಿಯಾಗಿ ರಕ್ಷಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಅವರ ಧೈರ್ಯ, ಸಂಯಮ ಮತ್ತು ಪ್ರಾಣಿ ಸಂರಕ್ಷಣೆಯ ಬದ್ಧತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಈ ‘ಲೇಡಿ ಸಿಂಗಂ’ ಮಾಡಿದ […] - [PM Awas Yojana: ನಿಮ್ಮ ಕನಸಿನ ಮನೆಗೆ ಸರ್ಕಾರದಿಂದ ಆರ್ಥಿಕ ನೆರವು! PM ಆವಾಸ್ ಯೋಜನೆಯಡಿ ಅರ್ಜಿ ಸಲ್ಲಿಸುವುದು ಹೇಗೆ?](https://ismkannadanews.com/pm-awas-yojana-gramin-2025-apply-online/): PM Awas Yojana –  ಪ್ರತಿಯೊಬ್ಬರಿಗೂ ಸ್ವಂತ ಮನೆಯಿರಬೇಕು ಎಂಬ ಕನಸು ಸಾಮಾನ್ಯ. ಆದರೆ, ನಮ್ಮ ದೇಶದಲ್ಲಿ ಇಂದಿಗೂ ಅನೇಕ ಕುಟುಂಬಗಳು ಸೂರು ಇಲ್ಲದೆ ಕಷ್ಟಪಡುತ್ತಿವೆ. ಮಳೆ, ಗಾಳಿ, ಚಳಿ ಬಂದಾಗ ಶೆಡ್‌ಗಳು, ತಾತ್ಕಾಲಿಕ ಮನೆಗಳಲ್ಲಿ ವಾಸಿಸುವವರ ಕಷ್ಟ ಹೇಳತೀರದು. ಈ ಸಂಕಷ್ಟದಿಂದ ಹೊರಬರಲು ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಆವಾಸ್ ಯೋಜನೆ-ಗ್ರಾಮೀಣ (PMAY-G) ಒಂದು ಭರವಸೆಯ ಕಿರಣವಾಗಿದೆ. PM Awas Yojana – ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ? ಹೌದು, ನೀವು ಯಾರನ್ನೂ ಅವಲಂಬಿಸದೆ, ಯಾರಿಗೂ […] - [Drumstick : ನುಗ್ಗೆ ಸೊಪ್ಪಿನ ನೀರು: ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದರೆ ಸಿಗುವ ಅದ್ಭುತ ಪ್ರಯೋಜನಗಳು...!](https://ismkannadanews.com/drumstick-leaves-water-health-benefits/): Drumstick – ನಮ್ಮ ಪೂರ್ವಿಕರ ಕಾಲದಿಂದಲೂ ನುಗ್ಗೆ ಸೊಪ್ಪು, ಅದರ ಅದ್ಭುತ ಪೋಷಕಾಂಶಗಳ ಕಾರಣದಿಂದ ಆಹಾರ ಮತ್ತು ಔಷಧಿಯಾಗಿ ಬಳಕೆಯಲ್ಲಿದೆ. ಅದರಲ್ಲೂ, ನುಗ್ಗೆ ಸೊಪ್ಪಿನ ನೀರನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ನಮ್ಮ ದೇಹಕ್ಕೆ ಸಿಗುವ ಪ್ರಯೋಜನಗಳು ಅಸಂಖ್ಯಾತ. ಇದು ನಮ್ಮ ದೇಹದಲ್ಲಿರುವ ಅನೇಕ ಕಾಯಿಲೆಗಳು ಮತ್ತು ಪೋಷಕಾಂಶಗಳ ಕೊರತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಬನ್ನಿ, ನುಗ್ಗೆ ಸೊಪ್ಪಿನ ನೀರನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದಾಗುವ ಪ್ರಯೋಜನಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳೋಣ. Drumstick – ನುಗ್ಗೆ ಸೊಪ್ಪಿನ ನೀರು […] - [PF Balance : ಇಂಟರ್‌ನೆಟ್ ಇಲ್ಲದೆಯೂ ಪಿ.ಎಫ್ ಬ್ಯಾಲೆನ್ಸ್ ಚೆಕ್ ಮಾಡೋದು ಹೇಗೆ? - ಸುಲಭ ವಿಧಾನಗಳು...!](https://ismkannadanews.com/how-to-check-pf-balance-without-internet-2025/): PF Balance – ನಿಮ್ಮ ಭವಿಷ್ಯ ನಿಧಿ  ಬ್ಯಾಲೆನ್ಸ್ ತಿಳಿದುಕೊಳ್ಳುವುದು ಈಗ ಮೊದಲಿಗಿಂತಲೂ ಸುಲಭವಾಗಿದೆ. ಕೆಲವೊಮ್ಮೆ ಆನ್‌ಲೈನ್‌ನಲ್ಲಿ ಬ್ಯಾಲೆನ್ಸ್ ಪರಿಶೀಲಿಸುವುದು ಕಷ್ಟವಾಗಬಹುದು. ಚಿಂತಿಸಬೇಡಿ, ಇಂಟರ್‌ನೆಟ್ ಇಲ್ಲದೆಯೂ ನೀವು ನಿಮ್ಮ PF ಬ್ಯಾಲೆನ್ಸ್ ಅನ್ನು SMS, ಮಿಸ್ಡ್ ಕಾಲ್ ಅಥವಾ WhatsApp ಮೂಲಕ ಹೇಗೆ ತಿಳಿಯಬಹುದು ಎಂಬುದನ್ನು ಈಗ ನೋಡೋಣ. PF Balance – ಇಂಟರ್‌ನೆಟ್ ಇಲ್ಲದೆ ಪಿ.ಎಫ್ ಬ್ಯಾಲೆನ್ಸ್ ಚೆಕ್ ಮಾಡಲು 3 ವಿಧಾನಗಳು ನಿಮ್ಮ PF ಬ್ಯಾಲೆನ್ಸ್ ಅನ್ನು ಪರಿಶೀಲಿಸಲು ಮೂರು ಸರಳ ಮತ್ತು ಉಚಿತ […] - [Jobs Alert : ಅಂಚೆ ಇಲಾಖೆಯಲ್ಲಿ ವಿಮಾ ಪ್ರತಿನಿಧಿಗಳ ನೇರ ನೇಮಕಾತಿ, ಜುಲೈ 22ಕ್ಕೆ ನೇರ ಸಂದರ್ಶನ, ನೀವೂ ಭಾಗವಹಿಸಿ…!](https://ismkannadanews.com/jobs-alert-nanjangud-pli-rpli-walkin-interview/): Jobs Alert – ಮೈಸೂರು ಜಿಲ್ಲೆಯ ನಂಜನಗೂಡು ಅಂಚೆ ವಿಭಾಗವು ಅಂಚೆ ಜೀವ ವಿಮೆ (PLI) ಮತ್ತು ಗ್ರಾಮೀಣ ಅಂಚೆ ಜೀವ ವಿಮೆ (RPLI) ಯೋಜನೆಗಳ ಪ್ರತಿನಿಧಿಗಳಾಗಿ ಕೆಲಸ ಮಾಡಲು ಆಸಕ್ತರನ್ನು ಆಹ್ವಾನಿಸಿದೆ. ಇದು ನಿರುದ್ಯೋಗಿಗಳಿಗೆ, ಸ್ವಯಂ ಉದ್ಯೋಗಿಗಳಿಗೆ ಮತ್ತು ಇತರೆ ಕ್ಷೇತ್ರಗಳಲ್ಲಿ ಕೆಲಸ ಮಾಡುವವರಿಗೆ ಒಂದು ಅತ್ಯುತ್ತಮ ಅವಕಾಶವಾಗಿದೆ. ಇದೇ ಜುಲೈ 22 ರಂದು ನೇರ ಸಂದರ್ಶನ ಕರೆಯಲಾಗಿದೆ. ಹುದ್ದೆಗೆ ಸಂಬಂಧಿಸಿದ ಪ್ರಮುಖ ಮಾಹಿತಿಯನ್ನು ಈ ಸುದ್ದಿಯ ಮೂಲಕ ಹಂಚಿಕೊಳ್ಳಲಾಗಿದೆ. Jobs Alert – ನೇರ […] - [Local News : ಗುಡಿಬಂಡೆಯಲ್ಲಿ ಅರ್ಥಪೂರ್ಣವಾಗಿ ನಡೆದ ಡಾ.ಬಾಬು ಜಗಜೀವನ್ ರಾಂ ರವರ ಪುಣ್ಯ ಸ್ಮರಣೆ ಕಾರ್ಯಕ್ರಮ](https://ismkannadanews.com/local-news-babu-jagjivan-ram-39th-death-anniversary/): Local News – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಸಿರು ಕ್ರಾಂತಿ ಹರಿಕಾರ ಡಾ ಬಾಬು ಜಗಜೀವನ್ ರಾಂ ರವರ 39ನೇ ಪುಣ್ಯಸ್ಮರಣಾ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಇದೇ ಸಮಯದಲ್ಲಿ ಡಾ.ಬಾಬು ಜಗಜೀವನ್ ರಾಂ ರವರ ಭಾವಚಿತ್ರಕ್ಕೆ ಪುಷ್ಪ ನಮನಗಳನ್ನು ಸಲ್ಲಿಸಿ ಗೌರವ ಸಲ್ಲಿಸಲಾಯಿತು. Local News – ಮಹನೀಯರ ಆದರ್ಶಗಳನ್ನು ಪಾಲನೆ ಮಾಡಬೇಕು : ಸಿಗ್ಬತ್ತುಲ್ಲಾ ಕಾರ್ಯಕ್ರಮದಲ್ಲಿ ತಹಸೀಲ್ದಾರ್‍ ಸಿಗ್ಬತ್ತುಲ್ಲಾ, ಡಾ. ಬಾಬು ಜಗಜೀವನ್ […] - [Local News : ಗುಡಿಬಂಡೆಯಲ್ಲಿ ಕರ್ನಾಟಕ ರಾಜ್ಯ ರೈತ ಪರ ಹೋರಾಟಗಾರರ ಸಂಘಕ್ಕೆ ಹೊಸ ಪದಾಧಿಕಾರಿಗಳ ನೇಮಕ](https://ismkannadanews.com/local-news-%e0%b2%97%e0%b3%81%e0%b2%a1%e0%b2%bf%e0%b2%ac%e0%b2%82%e0%b2%a1%e0%b3%86%e0%b2%af%e0%b2%b2%e0%b3%8d%e0%b2%b2%e0%b2%bf-%e0%b2%95%e0%b2%b0%e0%b3%8d%e0%b2%a8%e0%b2%be%e0%b2%9f%e0%b2%95/): Local News – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಕರ್ನಾಟಕ ರಾಜ್ಯ ರೈತ ಪರ ಹೋರಾಟಗಾರರ ಸಂಘದ ತಾಲ್ಲೂಕು ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಡೆಯಿತು. ಹೊಸ ಪದಾಧಿಕಾರಿಗಳನ್ನು ಆಯ್ಕೆ ಮಾಡಿ, ಹೊಸ ಸಂಘಟನೆ ತಾಲೂಕಿನಲ್ಲಿ ರೈತಪರ ಕೆಲಸಗಳನ್ನು ಮಾಡಬೇಕು ಎಂದು ರಾಜ್ಯ ಘಟಕ ಸೂಚನೆ ನೀಡಿತು. Local News – ರೈತರ ಪರ ನಿರಂತರ ಹೋರಾಟ ಈ ವೇಳೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಪರ ಹೋರಾಟಗಾರರ ಸಂಘದ ಜಿಲ್ಲಾ […] - [Bank of Baroda : ಬ್ಯಾಂಕ್ ಆಫ್ ಬರೋಡಾದಲ್ಲಿ 2500 ಲೋಕಲ್ ಬ್ಯಾಂಕ್ ಆಫೀಸರ್ ಹುದ್ದೆಗಳು! ಪದವೀಧರರಿಗೆ ಸುವರ್ಣಾವಕಾಶ!](https://ismkannadanews.com/bank-of-baroda-local-bank-officer-recruitment/): Bank of Baroda – ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಹುಡುಕುತ್ತಿರುವವರಿಗೆ ಇಲ್ಲಿದೆ ಸಿಹಿ ಸುದ್ದಿ! ದೇಶದ ಪ್ರಮುಖ ಬ್ಯಾಂಕುಗಳಲ್ಲಿ ಒಂದಾದ ಬ್ಯಾಂಕ್ ಆಫ್ ಬರೋಡಾ (BOB) 2500 ಲೋಕಲ್ ಬ್ಯಾಂಕ್ ಆಫೀಸರ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಪದವಿ ಪೂರ್ಣಗೊಳಿಸಿದವರಿಗೆ ಇದೊಂದು ಅದ್ಭುತ ಅವಕಾಶವಾಗಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಕೂಡಲೇ ಅರ್ಜಿ ಸಲ್ಲಿಸಬಹುದು. Bank of Baroda : ಸಂಪೂರ್ಣ ವಿವರ ಇಲ್ಲಿದೆ! ಬ್ಯಾಂಕ್ ಆಫ್ ಬರೋಡಾದಲ್ಲಿ ಲೋಕಲ್ ಬ್ಯಾಂಕ್ ಆಫೀಸರ್ ಆಗುವ ಕನಸು ಕಾಣುತ್ತಿರುವಿರಾ? […] - [Coconut : ಕೇವಲ ಒಂದು ವಾರದಲ್ಲಿ 10 ಕೆಜಿ ತೂಕ ಇಳಿಸಲು ಪವರ್‌ಫುಲ್ ಟಿಪ್...!](https://ismkannadanews.com/natural-diet-raw-coconut-benefits-2025/): Coconut – ದೇಹದ ತೂಕ ಇಳಿಸಿಕೊಳ್ಳಲು ನೂರಾರು ಡಯಟ್‌ಗಳನ್ನು ಟ್ರೈ ಮಾಡಿದ್ದೀರಾ? ಹಾಗಿದ್ದರೆ, ನಿಮ್ಮ ಡಯಟ್‌ಗೆ ಒಂದು ಸರಳವಾದ, ನೈಸರ್ಗಿಕವಾದ ಆಹಾರವನ್ನು ಸೇರಿಸಿಕೊಳ್ಳುವ ಸಮಯ ಬಂದಿದೆ – ಅದುವೇ ನಮ್ಮೆಲ್ಲರ ಅಚ್ಚುಮೆಚ್ಚಿನ ಹಸಿ ಕೊಬ್ಬರಿ! ಹೌದು, ಕೇವಲ ಒಂದು ವಾರದಲ್ಲಿ 10 ಕೆ.ಜಿ. ತೂಕ ಇಳಿಕೆಗೆ ಇದು ಹೇಗೆ ಸಹಾಯ ಮಾಡುತ್ತದೆ ಎಂದು ತಿಳಿದರೆ ನೀವು ಆಶ್ಚರ್ಯಪಡುತ್ತೀರಿ. ಬನ್ನಿ, ಇದರ ಅದ್ಭುತ ಗುಣಗಳನ್ನು ಅರಿಯೋಣ. Coconut – ಹಸಿ ಕೊಬ್ಬರಿ ಅಂದ್ರೆ ಬರೀ ರುಚಿ ಅಲ್ವಲ್ಲಾ? ಹಸಿ […] - [Health : ಬೆಳಗ್ಗೆ ಕಾಫಿ ಬೇಡ, ಈ ಜ್ಯೂಸ್‌ ಕುಡಿಯಿರಿ: ಹಲವು ಆರೋಗ್ಯ ಸಮಸ್ಯೆಗಳಿಗೆ ಒಂದೇ ಪರಿಹಾರ!](https://ismkannadanews.com/carrot-ginger-juice-health-benefits/): Health – ಬೆಳಗ್ಗೆ ಎದ್ದ ತಕ್ಷಣ ಒಂದು ಕಪ್ ಕಾಫಿ ಅಥವಾ ಚಹಾ ಕುಡಿಯುವ ಅಭ್ಯಾಸ ನಿಮಗಿದೆಯೇ? ಅದರ ಬದಲು ಒಂದು ರಿಫ್ರೆಶಿಂಗ್ ಜ್ಯೂಸ್ ಕುಡಿದರೆ ದಿನವಿಡೀ ಉಲ್ಲಾಸದಿಂದ ಇರುವುದಲ್ಲದೆ, ನಿಮ್ಮ ಆರೋಗ್ಯವೂ ಸುಧಾರಿಸುತ್ತದೆ. ಅಂತಹ ಆರೋಗ್ಯಕರ ಪಾನೀಯಗಳಲ್ಲಿ (Healthy Drinks) ಕ್ಯಾರೆಟ್ (Carrot Juice) ಮತ್ತು ಶುಂಠಿ ಜ್ಯೂಸ್ (Ginger Juice) ಅಗ್ರಸ್ಥಾನದಲ್ಲಿದೆ. ಈ ಎರಡೂ ಪದಾರ್ಥಗಳು ಪೋಷಕಾಂಶಗಳ ಆಗರವಾಗಿದ್ದು, ನಮ್ಮ ದೇಹಕ್ಕೆ ವಿಭಿನ್ನ ರೀತಿಯಲ್ಲಿ ಪ್ರಯೋಜನ ನೀಡುತ್ತವೆ. ಹಾಗಾದ್ರೆ, ಈ ಅದ್ಭುತ ಜ್ಯೂಸ್‌ನಿಂದ ಏನೆಲ್ಲಾ […] - [Giant Snake : 😱 ನರಿ ನುಂಗಲು ಹೋಗಿ ಸಂಕಷ್ಟಕ್ಕೆ ಸಿಲುಕಿದ ಹೆಬ್ಬಾವು! ವೈರಲ್ ಆದ ಶಾಕಿಂಗ್ ದೃಶ್ಯ ನೋಡಿ!](https://ismkannadanews.com/giant-snake-swallowing-fox-jharkhand-video/): Giant Snake – ಪ್ರಕೃತಿ ಜಗತ್ತು ಪ್ರತಿದಿನವೂ ಅಚ್ಚರಿಗಳನ್ನು ಮತ್ತು ರೋಮಾಂಚನಕಾರಿ ಘಟನೆಗಳನ್ನು ಸೃಷ್ಟಿಸುತ್ತದೆ. ಅದರಲ್ಲೂ ಸರೀಸೃಪಗಳ ಬಗ್ಗೆ ಇರುವ ಕುತೂಹಲವೇ ಬೇರೆ. ಗಾತ್ರದಲ್ಲಿ ದೊಡ್ಡದಾಗಿ, ಅತಿ ಶಕ್ತಿಶಾಲಿಯಾಗಿರುವ ಹೆಬ್ಬಾವುಗಳ ಬಗ್ಗೆ ನೀವು ಕೇಳಿರುತ್ತೀರಿ. ಇವು ಪ್ರಾಣಿಗಳನ್ನು ಮಾತ್ರವಲ್ಲ, ಕೆಲವೊಮ್ಮೆ ಮನುಷ್ಯರನ್ನೂ ನುಂಗುವಷ್ಟು ಸಾಮರ್ಥ್ಯವನ್ನು ಹೊಂದಿರುತ್ತವೆ. ಈಗ ಅಂತಹದ್ದೇ ಒಂದು ವೈರಲ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದೆ. Giant Snake – ಹೆಬ್ಬಾವಿನ ಹೆಣಗಾಟ ಮತ್ತು ನೋವಿನ ದೃಶ್ಯ! ಇತ್ತೀಚೆಗೆ ಜಾರ್ಖಂಡ್‌ನ ಬಲೇದಿಹಾ ಗ್ರಾಮದಲ್ಲಿ ಚಿತ್ರೀಕರಿಸಿದ […] - [Heavy Rain : ಕರ್ನಾಟಕದಲ್ಲಿ ವರುಣನ ಅಬ್ಬರ: ಕರಾವಳಿಗೆ ಆರೆಂಜ್ ಅಲರ್ಟ್, ಜುಲೈ 12ರವರೆಗೂ ಭಾರಿ ಮಳೆ!](https://ismkannadanews.com/karnataka-heavy-rain-orange-yellow-alert-july/): Heavy Rain – ಕರ್ನಾಟಕದಲ್ಲಿ ಕಳೆದ ಕೆಲವು ದಿನಗಳಿಂದ ರಾಜ್ಯದಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ಅದರಲ್ಲೂ ಕರಾವಳಿ ತೀರದಲ್ಲಿ ವರುಣನ ಆರ್ಭಟ ಜೋರಾಗಿದೆ. ಹವಾಮಾನ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ಜುಲೈ 12ರವರೆಗೂ ಕರಾವಳಿ ಭಾಗದಲ್ಲಿ ಭಾರಿ ಮಳೆ ಮುಂದುವರಿಯುವ ಸಾಧ್ಯತೆಯಿದೆ. ಹಾಗಾದ್ರೆ, ನಿಮ್ಮ ನಗರದಲ್ಲಿ ಮಳೆಯ ಪರಿಸ್ಥಿತಿ ಹೇಗಿದೆ? ಮುಂದಿನ ದಿನಗಳಲ್ಲಿ ಯಾವ ಜಿಲ್ಲೆಗಳಿಗೆ ಮಳೆಯ ಎಚ್ಚರಿಕೆ ನೀಡಲಾಗಿದೆ? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ. Heavy Rain – ಕರಾವಳಿ ಕರ್ನಾಟಕದಲ್ಲಿ ಮಳೆ ಆರ್ಭಟ: ಆರೆಂಜ್ […] - [Hair Growth : ಬೋಳುತನಕ್ಕೆ ಬೈ ಹೇಳಿ: ನಿಮ್ಮ ಮನೆಯಂಗಳದಲ್ಲೇ ಇದೆ ಅಚ್ಚರಿಯ ಪರಿಹಾರ...!](https://ismkannadanews.com/banana-leaf-for-hair-growth-natural-remedy/): Hair Growth – ಕೂದಲು ಉದುರುವಿಕೆ ಮತ್ತು ಬೋಳುತನದ ಸಮಸ್ಯೆಗಳು ಇತ್ತೀಚಿನ ದಿನಗಳಲ್ಲಿ ಯುವಕರನ್ನೂ ಕಾಡುತ್ತಿವೆ. ದುಬಾರಿ ಔಷಧಿಗಳು, ಚಿಕಿತ್ಸೆಗಳು ತಾತ್ಕಾಲಿಕ ಪರಿಹಾರ ನೀಡಬಹುದು, ಆದರೆ ನೈಸರ್ಗಿಕ ವಿಧಾನಗಳು ದೀರ್ಘಕಾಲೀನ ಪ್ರಯೋಜನಗಳನ್ನು ನೀಡುತ್ತವೆ. ನಿಮ್ಮ ಮನೆಯಂಗಳದಲ್ಲೇ ಸುಲಭವಾಗಿ ಲಭ್ಯವಿರುವ ಬಾಳೆ ಎಲೆ ಈ ಸಮಸ್ಯೆಗೆ ಹೇಗೆ ಪರಿಹಾರ ನೀಡುತ್ತದೆ ಎಂದು ತಿಳಿಯೋಣ. Hair Growth – ಕೂದಲು ಉದುರುವಿಕೆ: ಆಧುನಿಕ ಜೀವನಶೈಲಿಯ ಅಡ್ಡ ಪರಿಣಾಮ! ಇಂದಿನ ವೇಗದ ಜೀವನಶೈಲಿ, ಆಹಾರ ಪದ್ಧತಿ, ವಾತಾವರಣ ಮಾಲಿನ್ಯ, ಮತ್ತು ಹೆಚ್ಚಿದ […] - [Eye Care : ಪದೇ ಪದೇ ಸ್ಕ್ರೀನ್ ನೋಡುತ್ತಿದ್ದೀರಾ? ಕಣ್ಣಿನ ಆರೋಗ್ಯಕ್ಕೆ ಹೀಗೆ ಮಾಡಿ….!](https://ismkannadanews.com/eye-care-yoga-exercises-digital-strain-relief/): Eye Care – ಇಂದಿನ ಡಿಜಿಟಲ್ ಯುಗದಲ್ಲಿ ಸ್ಕ್ರೀನ್ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ಕೆಲಸ, ಓದು, ಮನರಂಜನೆ – ಎಲ್ಲವೂ ಸ್ಕ್ರೀನ್ ಮೂಲಕವೇ. ಆದರೆ, ಗಂಟೆಗಟ್ಟಲೆ ಸ್ಕ್ರೀನ್ ನೋಡುತ್ತಾ ಕುಳಿತುಕೊಳ್ಳುವುದು ಕಣ್ಣಿನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಕಣ್ಣು ಒಣಗುವುದು (Eye Care), ತುರಿಕೆ, ಕೆಂಪಾಗುವುದು, ದೃಷ್ಟಿ ಮಂಜಾಗುವುದು ಇತ್ಯಾದಿ ಸಮಸ್ಯೆಗಳು ಸಾಮಾನ್ಯ. ಹಾಗಾದರೆ, ಈ ಸಮಸ್ಯೆಗಳಿಂದ ಮುಕ್ತಿ ಪಡೆಯಲು ಏನು ಮಾಡಬೇಕು? ಇಲ್ಲಿದೆ ಪರಿಹಾರ. Eye Care – ಕಣ್ಣಿನ ಆರೋಗ್ಯಕ್ಕೆ ಯೋಗಾಸನಗಳು […] - [Gruhalakshmi Scheme: ಗೃಹಲಕ್ಷ್ಮಿ ಫಲಾನುಭವಿಗಳಿಗೆ ಸಿಹಿ ಸುದ್ದಿ: ಹಣ ವಿಳಂಬದ ಗೊಂದಲಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತೆರೆ!](https://ismkannadanews.com/gruhalakshmi-scheme-update-by-laxmi-hebbalkar/): Gruhalakshmi Scheme – ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಿಗೆ ಸಿಹಿಸುದ್ದಿ! ಯೋಜನೆಯ ಹಣ ಬಿಡುಗಡೆ ವಿಳಂಬದ ಬಗ್ಗೆ ಇದ್ದ ಗೊಂದಲಗಳಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಸ್ಪಷ್ಟನೆ ನೀಡಿದ್ದಾರೆ. ಬೀದರ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಗೃಹಲಕ್ಷ್ಮಿ ಹಣ ಯಾವುದೇ ಕಾರಣಕ್ಕೂ ತಡವಾಗಿಲ್ಲ ಎಂದು ಖಚಿತಪಡಿಸಿದ್ದಾರೆ. Gruhalakshmi Scheme – ಗೃಹಲಕ್ಷ್ಮಿ ಹಣ ಜಮೆಯ ಬಗ್ಗೆ ಸಚಿವರ ಸ್ಪಷ್ಟನೆ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಪ್ರತಿ ತಿಂಗಳು 2,000 ರೂಪಾಯಿ […] - [Personal Loan:  ಗೂಗಲ್ ಪೇ ನಲ್ಲಿ ವೈಯಕ್ತಿಕ ಸಾಲ: ಪಡೆಯೋ ಮುನ್ನ ಏನೆಲ್ಲಾ ತಿಳ್ಕೊಳ್ಬೇಕು? ಮಾಹಿತಿ ಇಲ್ಲಿದೆ ನೋಡಿ…!](https://ismkannadanews.com/google-pay-personal-loan-guide-2025/): Personal Loan – ಡಿಜಿಟಲ್ ಯುಗದಲ್ಲಿ ನಮ್ಮ ಮೊಬೈಲ್ ಫೋನ್ ಬರೀ ಕರೆ ಮಾಡೋಕೆ ಅಷ್ಟೇ ಸೀಮಿತವಾಗಿಲ್ಲ. ಕ್ಷಣಾರ್ಧದಲ್ಲಿ ಹಣ ವರ್ಗಾವಣೆ, ಬಿಲ್ ಪಾವತಿ, ರೀಚಾರ್ಜ್ – ಹೀಗೆ ಹತ್ತು ಹಲವು ಕೆಲಸಗಳನ್ನು ಸುಲಭಗೊಳಿಸಿದೆ. ಇವೆಲ್ಲದರ ನಡುವೆ, Google Pay (ಗೂಗಲ್ ಪೇ) ಈಗ ಒಂದು ಹೆಜ್ಜೆ ಮುಂದೆ ಹೋಗಿ ನಿಮಗೆ ವೈಯಕ್ತಿಕ ಸಾಲ (Personal Loan) ಪಡೆಯುವ ಅವಕಾಶವನ್ನೂ ನೀಡುತ್ತಿದೆ. ನಿಮ್ಮ ಕ್ರೆಡಿಟ್ ಸ್ಕೋರ್ (Credit Score) ಉತ್ತಮವಾಗಿದ್ದರೆ, Google Pay ತನ್ನ ಸಹಭಾಗಿ ಬ್ಯಾಂಕ್‌ಗಳ […] - [Video : ಮಳೆಯಲ್ಲಿ ಡಾನ್ಸ್ ಮಾಡಿದ ಪುಟಾಣಿ: ವೈರಲ್ ವಿಡಿಯೋ ನೋಡಿ ನೆಟ್ಟಿಗರು ಫಿದಾ!](https://ismkannadanews.com/viral-little-girl-dancing-in-rain-video/): Video – ಮಳೆ ಮತ್ತು ನೃತ್ಯದ ಮೋಜು ಎಲ್ಲರಿಗೂ ಅಚ್ಚುಮೆಚ್ಚು. ಸುರಿಯುವ ಮಳೆ ಕಂಡರೆ ದೊಡ್ಡವರೂ ಕೂಡ ಮಕ್ಕಳಂತೆ ಮೋಜು ಮಾಡುತ್ತಾರೆ. ಮಳೆಯಲ್ಲಿ ಒಮ್ಮೆ ನೆನೆಯಬೇಕು, ಮನಸ್ಸು ಬಿಚ್ಚಿ ಕುಣಿಯಬೇಕು ಎಂಬ ಆಸೆ ಬಹುತೇಕ ಎಲ್ಲರಿಗೂ ಇರುತ್ತದೆ. ಚಿಮ್ಮುವ ಮಳೆಯಲ್ಲಿ ನೆನೆದು ನರ್ತಿಸುವುದು ಅಷ್ಟು ಸುಲಭವಲ್ಲ, ಏಕೆಂದರೆ ನೆಗಡಿ ಆಗುತ್ತದೆ ಎಂದು ಅಮ್ಮ ಬೈಯುತ್ತಾರೆ ಎಂಬ ಚಿಂತೆ ಹಲವರನ್ನು ಕಾಡುತ್ತದೆ. ಆದರೆ, ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ, ಇಲ್ಲೊಂದು ಪುಟ್ಟ ಹುಡುಗಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಲ್ಲಿ ಮನಸ್ಸು ತುಂಬಿ ಕುಣಿದಿದ್ದಾಳೆ. […] - [Personal Loan : ವೈಯಕ್ತಿಕ ಸಾಲದ EMI ಹೊರೆಯನ್ನು ಸುಲಭವಾಗಿ ಕಡಿಮೆ ಮಾಡಿಕೊಳ್ಳಿ: ಇಲ್ಲಿವೆ 5 ಸೂತ್ರಗಳು..!](https://ismkannadanews.com/reduce-personal-loan-emi-strategies-save-money/): Personal Loan : ವೈಯಕ್ತಿಕ ಸಾಲ ಪಡೆದಿದ್ದೀರಾ ಮತ್ತು ಮಾಸಿಕ EMI (Equated Monthly Installment) ನಿಮ್ಮ ಜೇಬಿಗೆ ಭಾರವಾಗಿದೆಯೇ? ಚಿಂತಿಸಬೇಡಿ! ನಿಮ್ಮ EMI ಹೊರೆಯನ್ನು ಕಡಿಮೆ ಮಾಡಿಕೊಳ್ಳಲು ಹಲವಾರು ಪರಿಣಾಮಕಾರಿ ಮಾರ್ಗಗಳಿವೆ. ಈ ಲೇಖನದಲ್ಲಿ ನಿಮ್ಮ ಆರ್ಥಿಕ ಒತ್ತಡವನ್ನು ತಗ್ಗಿಸುವ 5 ಪ್ರಮುಖ ತಂತ್ರಗಳನ್ನು ಸರಳವಾಗಿ ವಿವರಿಸಲಾಗಿದೆ. Personal Loan – EMI ಹೊರೆ ಹೆಚ್ಚಾಗಲು ಕಾರಣಗಳೇನು? ವೈಯಕ್ತಿಕ ಸಾಲಗಳು ತುರ್ತು ಹಣಕಾಸಿನ ಅಗತ್ಯಗಳಿಗೆ ಅತ್ಯುತ್ತಮ ಆಯ್ಕೆ. ಆದರೆ ಕೆಲವೊಮ್ಮೆ ಹೆಚ್ಚಿನ ಬಡ್ಡಿದರಗಳು ಅಥವಾ ಕಡಿಮೆ […] - [Crime : ಆನ್‌ಲೈನ್ ಪರಿಚಯ, ಆಫ್‌ಲೈನ್ ದೌರ್ಜನ್ಯ: ಅಪ್ರಾಪ್ತೆ ಮೇಲೆ ಅತ್ಯಾಚಾರ ಯತ್ನ, ಆರೋಪಿ ಸೆರೆ..!](https://ismkannadanews.com/social-media-crime-minor-girl-rape-case-pocso/): Crime : ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳು ಸ್ನೇಹ ಬೆಳೆಸಲು ಉತ್ತಮ ವೇದಿಕೆಯಾಗಿವೆ. ಆದರೆ, ಇದನ್ನೇ ದುರುಪಯೋಗಪಡಿಸಿಕೊಂಡು ಅಮಾಯಕ ಹೆಣ್ಣುಮಕ್ಕಳನ್ನು ಬಲೆಗೆ ಬೀಳಿಸುವವರ ಸಂಖ್ಯೆ ಹೆಚ್ಚುತ್ತಿದೆ. ಅಂತಹದ್ದೇ ಒಂದು ಘಟನೆ ರಾಯ್‌ ಬರೇಲಿ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಸಾಮಾಜಿಕ ಮಾಧ್ಯಮದ ಮೂಲಕ ಅಪ್ರಾಪ್ತ ಬಾಲಕಿಯೊಬ್ಬಳೊಂದಿಗೆ ಪರಿಚಯ ಬೆಳೆಸಿ, ಆಕೆಯನ್ನು ಏಕಾಂತ ಸ್ಥಳಕ್ಕೆ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದ ಕಾಮುಕ ಸಯೀದ್ ಆಲಂ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. Crime – ರಾಯ್‌ಬರೇಲಿಯಲ್ಲಿ ನಡೆದ ಘಟನೆಯ ವಿವರ ರಾಯ್‌ ಬರೇಲಿಯ ನಾಸಿರಾಬಾದ್ […] - [Local News : ಶಾಸಕ ಸುಬ್ಬಾರೆಡ್ಡಿ ರವರಿಂದ 20 ಲಕ್ಷ ರೂ. ಕಾಲುವೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ…!](https://ismkannadanews.com/local-news-mla-subbareddy-canal-work-gudibande/): Local News – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ನುಲಿಗುಂಬ ಗ್ರಾಮಸ್ಥರ ಮನವಿಯಂತೆ ನುಲಿಗುಂಬ ಕೆರೆಗೆ ಸರಾಗವಾಗಿ ನೀರು ಬರಲು 20 ಲಕ್ಷ ವೆಚ್ಚದಲ್ಲಿ ಕಾಲುವೆ ಅಭಿವೃದ್ದಿ ಕಾಮಗಾರಿಗೆ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಭೂಮಿ ಪೂಜೆ ನೆರವೇರಿಸಿ, ಸ್ಥಳೀಯ ಗ್ರಾಮಸ್ಥರು ಕಾಮಗಾರಿ ಕಳಪೆಯಾಗದಂತೆ ನೋಡಿಕೊಳ್ಳಬೇಕೆಂದು ತಿಳಿಸಿದರು. Local News – ಕಾಲುವೆ ಅಭಿವೃದ್ದಿಗೆ 20 ಲಕ್ಷ ಅನುದಾನ ಬಳಿಕ ಮಾದ್ಯಮಗಳೊಂದಿಗೆ ಮಾತನಾಡಿದ ಶಾಸಕ ಸುಬ್ಬಾರೆಡ್ಡಿ, ನುಲಿಗುಂಬ ಕೆರೆಗೆ ನೀರು ಸರಾಗವಾಗಿ ಹರಿದು ಬರಲು ಸಮಸ್ಯೆಯಾಗಿತ್ತು. ಕಾಲುವೆಯಲ್ಲಿ ಗಿಡಗಂಟೆಗಳು, ಹೂಳು […] - [School : ಬಡ ವಿದ್ಯಾರ್ಥಿಗಳಿಗೆ ನೋಟ್‌ಬುಕ್‌ಗಳ ಭಾಗ್ಯ: ಪಸುಪಲೋಡು ಶಾಲೆಯಲ್ಲಿ ಅರ್ಪಣಾ ಸೇವಾ ಸಂಸ್ಥೆಯ ನೆರವಿನ ಹಸ್ತ..!](https://ismkannadanews.com/free-notebooks-govt-school-students-gudibande/): School – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಪಸುಪಲೋಡು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಂಗಳೂರಿನ ಅರ್ಪಣಾ ಸೇವಾ ಸಂಸ್ಥೆಯವರು ಶಾಲೆಯ ಐದು, ಆರು ಮತ್ತು ಏಳನೇ ತರಗತಿಯ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್‌ಬುಕ್‌ಗಳನ್ನು ವಿತರಿಸುವ ಮೂಲಕ, ಅಕ್ಷರ ಕಲಿಕೆಗೆ ನೆರವಾಗಿದ್ದಾರೆ. ಬಡ ಮಕ್ಕಳು ಹೆಚ್ಚಾಗಿ ಓದುವ ಈ ಶಾಲೆಗೆ ತಲುಪಿ ನೋಟ್‌ಬುಕ್‌ಗಳನ್ನು ನೀಡಿದ್ದು, ಸಂಸ್ಥೆಯ ಸಮಾಜಮುಖಿ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. School – ವಿದ್ಯಾರ್ಥಿಗಳ ಮೊಗದಲ್ಲಿ ಮಂದಹಾಸ: ಶಿಕ್ಷಣಕ್ಕೆ ಅರ್ಪಣಾ ಸಂಸ್ಥೆಯ ಬೆಂಬಲ! ಬಡತನದಿಂದಾಗಿ […] - [Cheque Bounce: ಚೆಕ್ ಬೌನ್ಸ್‌ನ ಗಂಭೀರ ಪರಿಣಾಮಗಳು: ನಿಮ್ಮ CIBIL ಸ್ಕೋರ್‌ಗೆ ಕಾದಿದೆ ಕಂಟಕ....!](https://ismkannadanews.com/cheque-bounce-impact-on-cibil-score-loans/): Cheque Bounce – ಸಾಮಾನ್ಯವಾಗಿ ನಾವು ‘ಚೆಕ್ ಬೌನ್ಸ್’ ಎಂದರೆ ಖಾತೆಯಲ್ಲಿ ಹಣವಿಲ್ಲದೆ ಚೆಕ್ ವಾಪಸ್ಸಾಗುವುದು ಎಂದು ಸರಳವಾಗಿ ಪರಿಗಣಿಸುತ್ತೇವೆ. ಆದರೆ, ಈ ಸಣ್ಣ ವಿಷಯವು ನಿಮ್ಮ ಆರ್ಥಿಕ ಭವಿಷ್ಯದ ಮೇಲೆ ಅತಿದೊಡ್ಡ ಪರಿಣಾಮ ಬೀರಬಹುದು ಎಂಬುದನ್ನು ಅನೇಕರು ಅರಿಯುವುದಿಲ್ಲ. ಚೆಕ್ ಬೌನ್ಸ್ ಆಗುವುದು ಕೇವಲ ಒಂದು ಹಣಕಾಸಿನ ತಪ್ಪು ಮಾತ್ರವಲ್ಲ, ಅದು ನಿಮ್ಮ CIBIL ಸ್ಕೋರ್ ಮೇಲೆ ನೇರ ಪರಿಣಾಮ ಬೀರಿ, ಸಾಲ ಪಡೆಯುವ ನಿಮ್ಮ ಸಾಮರ್ಥ್ಯವನ್ನು ಕುಗ್ಗಿಸಬಹುದು. Cheque Bounce – ಚೆಕ್ ಬೌನ್ಸ್ […] - [Heart Attack : ಈ 5 ಪ್ರಮುಖ ಲಕ್ಷಣಗಳನ್ನು ಎಂದಿಗೂ ನಿರ್ಲಕ್ಷಿಸಬೇಡಿ! ನಿಮ್ಮ ಜೀವ ಉಳಿಸಿಕೊಳ್ಳಿ..!](https://ismkannadanews.com/heart-attack-warning-signs-young-adults/): Heart Attack – ಇತ್ತೀಚೆಗೆ ಹೃದಯಾಘಾತದ ಸುದ್ದಿ ಕೇಳಿದಾಗಲೆಲ್ಲಾ ಒಂದು ಆತಂಕ ಕಾಡುತ್ತದೆ, ಅಲ್ವಾ? ಅದರಲ್ಲೂ ಚಿಕ್ಕ ವಯಸ್ಸಿನ ಯುವಕರು, ಯುವತಿಯರು ಮತ್ತು ಮಧ್ಯವಯಸ್ಕರು ಕೂಡ ಇದಕ್ಕೆ ಬಲಿಯಾಗುತ್ತಿರುವುದು ನಮ್ಮೆಲ್ಲರಲ್ಲೂ ಗಾಬರಿ ಹುಟ್ಟಿಸಿದೆ. ಅಯ್ಯೋ, ಏನಿದು ಹೀಗೆ ಆಗುತ್ತಿದೆಯಲ್ಲಾ ಎಂದು ಯೋಚಿಸುವಂತೆ ಮಾಡಿದೆ. ಹಾಗಾಗಿಯೇ ಈಗ ಎಲ್ಲರೂ ತಮ್ಮ ಹೃದಯದ ಬಗ್ಗೆ ಕಾಳಜಿ ವಹಿಸಿ, ತಪಾಸಣೆ ಮಾಡಿಸಿಕೊಳ್ಳಲು ಮುಂದಾಗಿದ್ದಾರೆ. Heart Attack – ಒಮ್ಮೆಲೇ ಬರುವುದಿಲ್ಲ, ಮುನ್ಸೂಚನೆಗಳನ್ನು ನೀಡುತ್ತದೆ! “ಹಠಾತ್ ಹೃದಯಾಘಾತ” ಎಂಬ ಪದ ಕೇಳಿರಬಹುದು. ಆದರೆ, […] - [Bhopal : ಭೂಪಾಲ್ ನಲ್ಲಿ ನಡೆದ ಘಟನೆ, ಸ್ನೇಹಿತನನ್ನೇ ಲೈಂಗಿಕವಾಗಿ ಪರಿವರ್ತಿಸಿ ಅತ್ಯಾಚಾರ, ನಂತರ ಬ್ಲಾಕ್‌ಮೇಲ್..!](https://ismkannadanews.com/bhopal-minor-victim-gender-abuse-blackmail/): Bhopal – ಇತ್ತೀಚೆಗೆ ಸಮಾಜದಲ್ಲಿ ವಿಕೃತ ಕಾಮಾಂಧರ ಸಂಖ್ಯೆ ಹೆಚ್ಚಾಗುತ್ತಿದ್ದು, ಹೆಣ್ಣುಮಕ್ಕಳಷ್ಟೇ ಅಲ್ಲದೆ, ಗಂಡು ಮಕ್ಕಳ ಮೇಲೂ ದೌರ್ಜನ್ಯ ಎಸಗುತ್ತಿರುವ ಘಟನೆಗಳು ವರದಿಯಾಗುತ್ತಿವೆ. ಇಂತಹದ್ದೇ ಒಂದು ಆಘಾತಕಾರಿ ಘಟನೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಬೆಳಕಿಗೆ ಬಂದಿದೆ. Bhopal – ಸ್ನೇಹಿತನ ಪರಿಚಯ, ಕಾಮದ ಕರಾಳ ಬಯಕೆ ಪೊಲೀಸರು ಮತ್ತು ಸಂತ್ರಸ್ತ ಯುವಕ ನೀಡಿದ ಮಾಹಿತಿ ಪ್ರಕಾರ, ಭೋಪಾಲ್‌ನ ಒಬೆದುಲ್ಲಾ ಗಂಜ್ ನಿವಾಸಿಯೊಬ್ಬರು ಉನ್ನತ ವ್ಯಾಸಂಗಕ್ಕಾಗಿ ತಮ್ಮ ಸಹೋದರಿಯ ಅತ್ತೆ-ಮಾವನ ಮನೆಗೆ ಹೋಗಿದ್ದರು. ಅಲ್ಲಿ ಅವರಿಗೆ ನರ್ಮದಾಪುರದ ಶುಭಂ ಯಾದವ್ […] - [Delhi Crime - ದೆಹಲಿಯಲ್ಲಿ ಭೀಕರ ಕೊಲೆ: ಬೈದಿದ್ದಕ್ಕೆ ತಾಯಿ-ಮಗನನ್ನು ಬರ್ಬರವಾಗಿ ಕೊಲೆ ಮಾಡಿದ ಮನೆಕೆಲಸದವ..!](https://ismkannadanews.com/delhi-crime-mother-son-killed-by-servant/): Delhi Crime – ದೇಶದ ರಾಜಧಾನಿ ದೆಹಲಿಯಲ್ಲಿ ನಡೆದ ಒಂದು ಭೀಕರ ಘಟನೆ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಲಜಪತ್ ನಗರದಲ್ಲಿ, ತನ್ನ ಮನೆಯ ಮಾಲೀಕರು ಬೈದಿದ್ದಕ್ಕೆ ಕೋಪಗೊಂಡ ಮನೆಕೆಲಸದವನು, ಆ ಗೃಹಿಣಿ ಮತ್ತು ಆಕೆಯ ಹದಿಹರೆಯದ ಮಗನನ್ನು ಕತ್ತು ಸೀಳಿ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಈ ಘಟನೆ ಭಾರತದಾದ್ಯಂತ ಸುರಕ್ಷತೆಯ ಕುರಿತು ಮತ್ತೊಮ್ಮೆ ಚರ್ಚೆ ಹುಟ್ಟುಹಾಕಿದೆ. Delhi Crime – ಘಟನೆ ನಡೆದಿದ್ದು ಹೇಗೆ? ಆ ರಾತ್ರಿ ಏನಾಯಿತು? ಬುಧವಾರ ಸಂಜೆ ನಡೆದ ಈ ಘಟನೆ ರಾತ್ರಿ […] - [Local News : ಎಲ್ಲೋಡು ಗ್ರಾ.ಪಂ ನಲ್ಲಿ ಹಣ ದುರ್ಬಳಕೆ ಆರೋಪ, ಪಂಚಾಯತಿ ಮುಂದೆ ಸ್ಥಳೀಯರ ಆಕ್ರೋಷ](https://ismkannadanews.com/local-news-villagers-protest-against-pdo-gudibande/): Local News – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಎಲ್ಲೋಡು ಗ್ರಾಪಂ ನಲ್ಲಿ ಪ್ರಭಾರಿ ಪಿಡಿಒ ಸುಭಾನ್ ರವರು ವಿವಿಧ ಅಕೌಂಟ್ ಗಳಲ್ಲಿನ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಎಲ್ಲೋಡು ಗ್ರಾಪಂ ವ್ಯಾಪ್ತಿಯ ಮುಖಂಡರು ಹಾಗೂ ಸಾರ್ವಜನಿಕರು ಗಂಭೀರ ಆರೋಪಗಳನ್ನು ಮಾಡಿ ಕಚೇರಿ ಮುಂಭಾಗ ಆಕ್ರೋಷ ಹೊರಹಾಕಿದ್ದಾರೆ. Local News – ಎಲ್ಲೋಡು ಪಿಡಿಒ ವಿರುದ್ದ ಆರೋಪಗಳ ಸುರಿಮಳೆ ಈ ವೇಳೆ ಗ್ರಾ.ಪಂ ವ್ಯಾಪ್ತಿಯ ಮುಖಂಡ ಕೆ.ನರಸಿಂಹಪ್ಪ ಮಾತನಾಡಿ ಎಲ್ಲೋಡು ಗ್ರಾಮ ಪಂಚಾಯತಿ ಯಲ್ಲಿ ಪಿಡಿಒ ಮನಸೋ […] - [Dairy Farming : ಗುಣಮಟ್ಟದ ಹಾಲನ್ನು ಪೂರೈಸಿ, ಅಧಿಕ ಲಾಭ ಗಳಿಸಿ, ಸಂಘಗಳನ್ನು ಅಭಿವೃದ್ದಿಗೊಳಿಸಿ: ಆದಿನಾರಾಯಣರೆಡ್ಡಿ](https://ismkannadanews.com/dairy-farming-training-workshop-gudibande/): Dairy Farming – ಹೈನುಗಾರಿಕೆ ಅನ್ನೋದು ರೈತರಿಗೆ ಜೀವನಾದಾರ. ಅದರಲ್ಲೂ ಈ ಭಾಗದಲ್ಲಿ ಇದು ದೊಡ್ಡ ಉದ್ಯಮವಾಗಿ ಬೆಳೆಯುತ್ತಿದೆ. ಈ ಬೆಳವಣಿಗೆಯನ್ನು ಮತ್ತಷ್ಟು ಬಲಪಡಿಸಲು ಮತ್ತು ರೈತರ ಬದುಕನ್ನು ಹಸನುಗೊಳಿಸಲು, ಕೋಚಿಮುಲ್‌ನ ಮಾಜಿ ನಿರ್ದೇಶಕ ಆದಿನಾರಾಯಣರೆಡ್ಡಿ ಅವರು ಮಹತ್ವದ ಸಲಹೆಯೊಂದನ್ನು ನೀಡಿದ್ದಾರೆ. “ಉತ್ತಮ ಗುಣಮಟ್ಟದ ಹಾಲನ್ನು ಪೂರೈಸಿ, ಹೆಚ್ಚು ಲಾಭ ಗಳಿಸಿ. ಇದರ ಜೊತೆಗೆ ಹಾಲು ಉತ್ಪಾದಕರ ಸಹಕಾರ ಸಂಘಗಳನ್ನೂ ಅಭಿವೃದ್ಧಿಪಡಿಸಿ,” ಎಂದು ಅವರು ಗುಡಿಬಂಡೆ ಹೈನುಗಾರರಿಗೆ ಕರೆ ನೀಡಿದ್ದಾರೆ. Dairy Farming – ಗುಣಮಟ್ಟದ ಹಾಲು […] - [Kolar : ಬೆಳಿಗ್ಗೆ ಮದುವೆ, ರಾತ್ರಿ ನೇಣು: ಕೋಲಾರ ಡೇಟಾ ಆಪರೇಟರ್ ಸಾವು - ಅನುಮಾನದ ಹುತ್ತ?](https://ismkannadanews.com/kolar-marriage-tragedy-harish-babu-suicide-case/): Kolar – ಪ್ರೀತಿಸಿ ಮದುವೆಯಾಗುವ ಕನಸು ಕಂಡಿದ್ದ ಯುವಕನೊಬ್ಬ, ಮದುವೆಯಾದ ಕೆಲವೇ ಗಂಟೆಗಳಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ಕೋಲಾರದಲ್ಲಿ ನಡೆದಿದೆ. ಜಿಲ್ಲಾ ಆಸ್ಪತ್ರೆಯಲ್ಲಿ ಡೇಟಾ ಎಂಟ್ರಿ ಆಪರೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಹರೀಶ್ ಬಾಬು, ಜುಲೈ 2ರಂದು ಮದುವೆಯಾದ ರಾತ್ರಿಯೇ ನೇಣು ಬಿಗಿದುಕೊಂಡು ಸಾವಿಗೀಡಾಗಿದ್ದಾನೆ. ಈ ದುರಂತ ಸಾವಿನ ಸುತ್ತ ಇದೀಗ ಹಲವು ಅನುಮಾನಗಳು ಮನೆ ಮಾಡಿವೆ. Kolar : ಹರೀಶ್ ಬಾಬು ಸಾವು: ಏನು ನಡೆಯಿತು? ಬುಧವಾರ (ಜುಲೈ 2) ಸಬ್-ರಿಜಿಸ್ಟ್ರಾರ್ ಕಚೇರಿಯಲ್ಲಿ ಮದುವೆಯಾದ […] - [Lokayukta : ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಗುಡಿಬಂಡೆ ಗ್ರಾಮ ಆಡಳಿತಾಧಿಕಾರಿ…!](https://ismkannadanews.com/lokayukta-catches-gudibande-va-nagaraj-bribe/): Lokayukta – ರೈತರೊಬ್ಬರಿಂದ ತಮ್ಮ ಜಮೀನು ಪೋಡಿ ಮಾಡಲು ಹಣ ಪಡೆಯುತ್ತಿದ್ದಾಗ ಗ್ರಾಮ ಆಡಳಿತಾಧಿಕಾರಿ ಲೋಕಾ ಬಲೆಗೆ ಬಿದ್ದಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಹಂಪಸಂದ್ರ ಕಂದಾಯ ವೃತ್ತದ ಗ್ರಾಮ ಆಡಳಿತಾಧಿಕಾರಿ ನಾಗರಾಜ್ ಜಮೀನು ಪೋಡಿ ಮಾಡಲು ಹಣ ಪಡೆಯುತ್ತಿದ್ದಾಗ ಸಿಕ್ಕಿಬಿದಿದ್ದಾನೆ. Lokayukta – ರೈತರ ಕೆಲಸ ಮಾಡಿಕೊಡಲು ಹಣಕ್ಕೆ ಬೇಡಿಕೆ ಗುಡಿಬಂಡೆ ತಾಲೂಕಿನ ಬೆಣ್ಣೆಪರ್ತಿ ಗ್ರಾಮದ ರೈತ ಮಂಜುನಾಥ್ ರವರು ತಮ್ಮ 2.20 ಗುಂಟೆ ಜಮೀನನ್ನು ಪೋಡಿ ಹಾಗೂ ದುರಸ್ಥಿ ಮಾಡಿಸಲು ಗ್ರಾಮ ಆಡಳಿತಾಧಿಕಾರಿ ನಾಗರಾಜ್ ರವರಿಗೆ […] - [GST : ತೆರಿಗೆ ಹೊರೆ ಇಳಿಕೆ, ಸಧ್ಯದಲ್ಲೇ ಇಳಿಕೆಯಾಗಲಿದೆ ಅಗತ್ಯ ವಸ್ತುಗಳ ಬೆಲೆ..!](https://ismkannadanews.com/gst-relief-daily-use-items-price-drop-2025/): GST – ದೇಶದ ಮಧ್ಯಮ ವರ್ಗದ ಜನರಿಗೆ ಕೇಂದ್ರ ಸರ್ಕಾರದಿಂದ ಮತ್ತೊಂದು ಸಿಹಿಸುದ್ದಿ ಸಿಗುವ ಸಾಧ್ಯತೆಯಿದೆ. ಆದಾಯ ತೆರಿಗೆ ಮಿತಿಯ ಏರಿಕೆಯ ನಂತರ, ಈಗ ದೈನಂದಿನ ಬಳಕೆಯ ವಸ್ತುಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆ ದರಗಳನ್ನು ಕಡಿಮೆ ಮಾಡುವ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತಿಸುತ್ತಿದೆ. ಈ ನಿರ್ಧಾರ ಜಾರಿಯಾದರೆ, ನಿಮ್ಮ ಮನೆಯ ಬಜೆಟ್ ಮೇಲೆ ನೇರವಾಗಿ ಸಕಾರಾತ್ಮಕ ಪರಿಣಾಮ ಬೀರಲಿದೆ. GST – ನಿಮ್ಮ ದೈನಂದಿನ ವಸ್ತುಗಳು ಅಗ್ಗವಾಗಲಿವೆ: ಯಾರಿಗೆ ಲಾಭ? ಮಧ್ಯಮ ವರ್ಗದವರು ಹೆಚ್ಚಾಗಿ […] - [Vivo X200 FE: ಭಾರತದಲ್ಲಿ ಬಿಡುಗಡೆ ದಿನಾಂಕ ಸೋರಿಕೆ! ಏನೆಲ್ಲಾ ನಿರೀಕ್ಷಿಸಬಹುದು?](https://ismkannadanews.com/vivo-x200-fe-india-launch-date-price-specs-leak/): Vivo X200 FE ಸ್ಮಾರ್ಟ್‌ಫೋನ್ ಭಾರತದಲ್ಲಿ ಶೀಘ್ರದಲ್ಲೇ ಲಾಂಚ್ ಆಗಲಿದೆ ಎಂದು Vivo ಈಗಾಗಲೇ ಅಧಿಕೃತವಾಗಿ ಖಚಿತಪಡಿಸಿದೆ. ಆದರೆ, ನಿಖರವಾದ ಬಿಡುಗಡೆ ದಿನಾಂಕದ ಬಗ್ಗೆ ಕಂಪನಿಯು ತುಟಿ ಬಿಚ್ಚಿಲ್ಲ. ಆದರೂ, ವಿಶ್ವಾಸಾರ್ಹ ಟಿಪ್‌ಸ್ಟಾರ್‌ಗಳು ಮತ್ತು ಆನ್‌ಲೈನ್ ವರದಿಗಳು ಬಿಡುಗಡೆಯ ದಿನಾಂಕ ಮತ್ತು ಫೋನ್‌ನ ಪ್ರಮುಖ ವೈಶಿಷ್ಟ್ಯಗಳ ಬಗ್ಗೆ ಆಸಕ್ತಿದಾಯಕ ಸುಳಿವುಗಳನ್ನು ನೀಡಿವೆ. ಬನ್ನಿ, Vivo X200 FE ಬಗ್ಗೆ ನಮಗಿರುವ ಎಲ್ಲಾ ಮಾಹಿತಿಗಳನ್ನು ಒಂದೆಡೆ ನೋಡೋಣ. Vivo X200 FE ಭಾರತಕ್ಕೆ ಯಾವಾಗ ಬರುತ್ತೆ? ನೀವು Vivo […] - [Cobra : ಬೆಡ್‌ರೂಂ ಕರ್ಟನ್ ಮೇಲೆ ಹೆಡೆ ಎತ್ತಿದ ಬುಸ್‌ ನಾಗಪ್ಪ: ಮಳೆಗಾಲದಲ್ಲಿ ಹೀಗೆ ಎಚ್ಚರವಾಗಿರಿ!](https://ismkannadanews.com/cobra-bedroom-curtain-viral-video/): Cobra – ಮಳೆಗಾಲ ಬಂದ್ರೆ ಸಾಕು, ಹಾವು-ಹುಳಗಳ ಕಾಟ ಶುರುವಾಗುತ್ತೆ. ಇಂತಹ ವಿಷ ಜಂತುಗಳು ಮನೆಗೆ ನುಗ್ಗಿದ್ರೆ ಎಂತಹ ಧೈರ್ಯವಂತರಿಗೂ ಒಂದು ಕ್ಷಣ ಭಯ ಆಗುತ್ತೆ. ಅದ್ರಲ್ಲೂ ನಮ್ಮ ಕರ್ನಾಟಕದಲ್ಲಿ ನಾಗರಹಾವುಗಳ (Cobra) ಬಗ್ಗೆ ಒಂದು ವಿಶೇಷ ಗೌರವ, ಭಯ ಎರಡೂ ಇದೆ. ಅಂತಹದ್ದೇ ಒಂದು ಘಟನೆ ಈಗ ಎಲ್ಲರ ಗಮನ ಸೆಳೆದಿದೆ. Cobra – ಬೆಡ್‌ರೂಂನಲ್ಲಿ ನಾಗರಹಾವು ಪ್ರತ್ಯಕ್ಷ! ಸಾಮಾನ್ಯವಾಗಿ ಹಾವುಗಳು ಬೆಚ್ಚಗಿನ ಜಾಗ ಹುಡುಕಿ ಶೂ, ಬೈಕ್, ಕಾರ್ ಅಥವಾ ಕಟ್ಟಿಗೆ ರಾಶಿಗಳ ಹಿಂದೆ […] - [Rain Alert : ಕರ್ನಾಟಕದಲ್ಲಿ ಮುಂದಿನ ಒಂದು ವಾರ ಭಾರಿ ಮಳೆ: ಆರೆಂಜ್ ಮತ್ತು ಯೆಲ್ಲೋ ಅಲರ್ಟ್ ಘೋಷಣೆ..!](https://ismkannadanews.com/rain-alert-orange-warning-in-karnataka-2025/): Rain Alert – ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯ ಮುನ್ಸೂಚನೆ ಇದ್ದು, ಕರಾವಳಿ ಸೇರಿದಂತೆ ಒಟ್ಟು 9 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ರಾಜ್ಯದ ಕೆಲವು ಭಾಗಗಳಲ್ಲಿ ಈಗಾಗಲೇ ಉತ್ತಮ ಮಳೆಯಾಗಿದ್ದು, ಮುಂದಿನ ದಿನಗಳಲ್ಲಿ ಮಳೆಯ ತೀವ್ರತೆ ಹೆಚ್ಚಾಗುವ ನಿರೀಕ್ಷೆಯಿದೆ. Rain Alert – ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಕರ್ನಾಟಕದ ಕರಾವಳಿ ಭಾಗಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆಯಿದೆ. […] - [Cholesterol : ಹೃದಯಕ್ಕೆ ಪೋಷಣೆ, ರಕ್ಷಣೆಗೆ ಗ್ಯಾರಂಟಿ: ಕೊಲೆಸ್ಟ್ರಾಲ್ ಕಂಟ್ರೋಲ್ ಮಾಡುವ ಸೂಪರ್ ಆಹಾರಗಳು, ಮಾಹಿತಿ ಇಲ್ಲಿದೆ ನೋಡಿ...!](https://ismkannadanews.com/how-to-lower-ldl-cholesterol-diet-guide/): Cholesterol – ನಿಮ್ಮ ಹೃದಯದ ಆರೋಗ್ಯಕ್ಕೆ ಕೆಟ್ಟ ಕೊಲೆಸ್ಟ್ರಾಲ್ (LDL) ಒಂದು ದೊಡ್ಡ ಶತ್ರು. ಹೃದಯಾಘಾತ (Heart Attack) ಮತ್ತು ಸ್ಟ್ರೋಕ್ (Stroke) ನಂತಹ ಗಂಭೀರ ಅಪಾಯಗಳನ್ನು ತಪ್ಪಿಸಲು ಈ LDL ಮಟ್ಟವನ್ನು ನಿಯಂತ್ರಿಸುವುದು ಅತಿ ಮುಖ್ಯ. ಆದರೆ ಚಿಂತಿಸಬೇಡಿ! ನಿಮ್ಮ ದೈನಂದಿನ ಆಹಾರದಲ್ಲಿ ಕೆಲವು ಶಕ್ತಿಶಾಲಿ ಪದಾರ್ಥಗಳನ್ನು ಸೇರಿಸುವ ಮೂಲಕ ನೀವು ಇದನ್ನು ಸುಲಭವಾಗಿ ಸಾಧಿಸಬಹುದು. Cholesterol – ಕೆಟ್ಟ ಕೊಲೆಸ್ಟ್ರಾಲ್ ಎಂದರೇನು ಮತ್ತು ಅದು ಅಪಾಯಕಾರಿ ಏಕೆ? ನಮ್ಮ ದೇಹದಲ್ಲಿ ಎರಡು ವಿಧದ ಕೊಲೆಸ್ಟ್ರಾಲ್ […] - [Health Tips : ಉತ್ತಮ ನಿದ್ರೆ ಬೇಕೇ? ನಿಮ್ಮ ನಿದ್ರೆ ಕದಿಯುವ 4 ಕೆಟ್ಟ ಅಭ್ಯಾಸಗಳು: ಪರಿಹಾರ ಇಲ್ಲಿದೆ..!](https://ismkannadanews.com/health-tips-how-to-sleep-better-naturally/): Health Tips  – ಕೆಲವೊಮ್ಮೆ ಎಂಟು-ಒಂಬತ್ತು ಗಂಟೆ ಮಲಗಿದರೂ ಮರುದಿನ ಸುಸ್ತು, ದೇಹ ಭಾರ ಎನಿಸುತ್ತದೆಯೇ? ದಿನವಿಡೀ ಚೈತನ್ಯವಿಲ್ಲದೆ, ಏನೋ ಕಳೆದುಕೊಂಡಂತೆ ಭಾಸವಾಗುತ್ತದೆಯೇ? ಹೌದು ಎನ್ನುವುದಾದರೆ, ಬಹುಶಃ ನಿಮ್ಮ ರಾತ್ರಿ ನಿದ್ರೆಯಲ್ಲಿ ಏನಾದರೂ ಸಮಸ್ಯೆ ಇರಬಹುದು. ಸರಿಯಾದ ನಿದ್ರೆ ಇಲ್ಲದಿದ್ದರೆ ದೇಹ ಮತ್ತು ಮನಸ್ಸಿನ ಆರೋಗ್ಯದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಆದರೆ, ಈ ಸಮಸ್ಯೆಗೆ ಕಾರಣ ನಿಮ್ಮ ಕೆಲವು ಅಭ್ಯಾಸಗಳೇ ಇರಬಹುದು! ಆರೋಗ್ಯ ತಜ್ಞರು ಮತ್ತು ವೈದ್ಯರು ಹೇಳುವ ಪ್ರಕಾರ, ಮಲಗುವ ಮುನ್ನ ನಾವು ಮಾಡುವ […] - [Death : ಗುಡಿಬಂಡೆ ಬಾವಿಯಲ್ಲಿ ಯುವಕನ ಶವ ಪತ್ತೆ, ಸಾವಿನ ಕಾರಣ ನಿಗೂಡ?](https://ismkannadanews.com/gudibande-well-incident-nikhil-suspicious-death/): Death – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಕರಿಗಾನತಮ್ಮನಹಳ್ಳಿ – ಇಡ್ರಹಳ್ಳಿ ಮಾರ್ಗದ ಬಳಿಯಿರುವ ಬಾವಿಯೊಂದರಲ್ಲಿ ಯುವಕನ ಶವವೊಂದು ಪತ್ತೆಯಾಗಿದೆ. ಮೃತ ಯುವಕನನ್ನು ಕರಿಗಾನತಮ್ಮನಹಳ್ಳಿ ಗ್ರಾಮದ ವಾಟರ್‌ಮನ್ ನಾರಾಯಣಸ್ವಾಮಿ ಕೆ.ಆರ್ ಅವರ ಪುತ್ರ ನಿಖಿಲ್ (25) ಎಂದು ಗುರುತಿಸಲಾಗಿದೆ. Death – ಬಾವಿಯಲ್ಲಿ ಯುವಕನ ಶವ ಪತ್ತೆ ಜುಲೈ 2, ಬುಧವಾರದಂದು ಗುಡಿಬಂಡೆ ತಾಲೂಕಿನ ಕರಿಗಾನತಮ್ಮನಹಳ್ಳಿ – ಇಡ್ರಹಳ್ಳಿ ಮಾರ್ಗದಲ್ಲಿರುವ ಒಂದು ಬಾವಿಯಲ್ಲಿ ಮಧ್ಯಾಹ್ನ ನಿಖಿಲ್ ಮೃತದೇಹ ಪತ್ತೆಯಾಗಿದೆ. ಮೃತ ನಿಖಿಲ್ ಗೆ ಮದುವೆಯಾಗಿ ಒಂದು ಹೆಣ್ಣು […] - [Cabinet Meeting : ನಂದಿ ಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆ : ಸಂಪುಟ ಸಭೆಯ ಮುಖ್ಯಾಂಶಗಳು, ಚಿಕ್ಕಬಳ್ಳಾಪುರಕ್ಕೆ ಏನೆಲ್ಲಾ ಸಿಕ್ತು…!](https://ismkannadanews.com/karnataka-cabinet-meeting-at-nandi-hills/): Cabinet Meeting – ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಬೆಟ್ಟಿದಲ್ಲಿ ಸಿಎಂ ಸಿದ್ದರಾಮಯ್ಯನವರ ನೇತೃತ್ವದಲ್ಲಿ 14ನೇ ಸಚಿವ ಸಂಪುಟ ಸಭೆ ನಡೆದಿದ್ದು, ಈ ಸಭೆಯಲ್ಲಿ ಕೆಲವೊಂದು ಮಹತ್ವದ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ. ಸಚಿವ ಸಂಪುಟ ಸಭೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೆಸರನ್ನು ‘ಬೆಂಗಳೂರು ಉತ್ತರ’ ಎಂದು  ಬಾಗೇಪಲ್ಲಿಯನ್ನು ‘ಭಾಗ್ಯನಗರ’ ಎಂದು ಬದಲಾಯಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸಚಿವ ಸಂಪುಟ ಸಭೆಯ ಕೆಲ ಪ್ರಮುಖ ಮುಖ್ಯಾಂಶಗಳು ಇಲ್ಲಿದೆ ನೋಡಿ. Cabinet Meeting – ನಂದಿ ಬೆಟ್ಟ ಸಂಪುಟ ಸಭೆಯ ಪ್ರಮುಖ ನಿರ್ಧಾರಗಳು ಸಚಿವ […] - [Swiggy : ಸ್ವಿಗ್ಗಿಯಿಂದ ಭರ್ಜರಿ ಆಫರ್, ಸ್ವಿಗ್ಗಿಯ ಹೊಸ '₹99 ಸ್ಟೋರ್' - ಇನ್ಮುಂದೆ ಊಟ ಅಗ್ಗ, ಡೆಲಿವರಿ ಫ್ರೀ…!](https://ismkannadanews.com/swiggy-launches-rs-99-food-store-for-students/): Swiggy  – ನಿಮ್ಮ ಬಜೆಟ್‌ನಲ್ಲಿ ಉತ್ತಮ ಊಟವನ್ನು ಹುಡುಕುತ್ತಿದ್ದೀರಾ? ಹಾಗಿದ್ದರೆ, ಸ್ವಿಗ್ಗಿ ನಿಮಗೆ ಸಿಹಿ ಸುದ್ದಿ ತಂದಿದೆ. ಇನ್ನು ಮುಂದೆ, ಕೇವಲ ₹99 ಕ್ಕೆ ರುಚಿಕರವಾದ ಊಟ ನಿಮ್ಮ ಮನೆ ಬಾಗಿಲಿಗೆ ಬರಲಿದೆ, ಅಷ್ಟೇ ಅಲ್ಲ, ಡೆಲಿವರಿ ಚಾರ್ಜ್ ಕೂಡ ಇಲ್ಲ! ಹೌದು, ಸ್ವಿಗ್ಗಿ ತನ್ನ ಅಪ್ಲಿಕೇಶನ್‌ನಲ್ಲಿ “₹99 ಸ್ಟೋರ್” ಎಂಬ ಹೊಸ ವಿಭಾಗವನ್ನು ಪ್ರಾರಂಭಿಸಿದೆ. Swiggy  – ₹99 ಸ್ಟೋರ್ ಎಂದರೇನು? ಸ್ವಿಗ್ಗಿಯ ಈ ಹೊಸ ಉಪಕ್ರಮವು ವಿಶೇಷವಾಗಿ ವಿದ್ಯಾರ್ಥಿಗಳು ಮತ್ತು Gen-Z ಬಳಕೆದಾರರನ್ನು ಗುರಿಯಾಗಿಸಿಕೊಂಡಿದೆ. […] - [IBPS PO Recruitment 2025 : ಬ್ಯಾಂಕ್ ಕೆಲಸದ ಕನಸು ಕಾಣುತ್ತಿದ್ದೀರಾ? ಹಾಗಿದ್ರೆ ಇಲ್ಲಿದೆ ನಿಮಗೆ ಸಿಹಿ ಸುದ್ದಿ,  ಅರ್ಜಿ ಸಲ್ಲಿಕೆ ಶುರು!](https://ismkannadanews.com/ibps-po-recruitment-2025-apply-online-6215-post/): IBPS PO Recruitment 2025 – ನಿಮ್ಮ ಪದವಿ ಮುಗಿಯಿತಾ? ಬ್ಯಾಂಕ್ ಕೆಲಸದ ಕನಸು ಕಾಣುತ್ತಿದ್ದೀರಾ? ಹಾಗಿದ್ರೆ ಇಲ್ಲಿದೆ ನಿಮಗೆ ಸಿಹಿ ಸುದ್ದಿ! ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (IBPS) ಪ್ರೊಬೇಷನರಿ ಆಫೀಸರ್ (PO) ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿದೆ. ಬ್ಯಾಂಕ್ ಪಿಒ ಆಗುವ ನಿಮ್ಮ ಆಸೆಗೆ ಈಗ ರೆಕ್ಕೆ ಬಂದಂತಾಗಿದೆ. IBPS PO Recruitment 2025 – ಇಂದಿನಿಂದಲೇ ಅರ್ಜಿ ಸಲ್ಲಿಕೆ ಆರಂಭ ನಿರೀಕ್ಷೆಯಲ್ಲಿದ್ದ ಅಭ್ಯರ್ಥಿಗಳಿಗೆ ಇಲ್ಲೊಂದು ಮುಖ್ಯ ಮಾಹಿತಿ: ಈ ಮಹತ್ವದ ಹುದ್ದೆಗಳಿಗೆ […] - [Transgender : ಆಘಾತಕಾರಿ ಘಟನೆ: ಡ್ಯಾನ್ಸರ್‌ ನವವಿವಾಹಿತನಿಗೆ ಲೈಂಗಿಕ ಅಲ್ಪಸಂಖ್ಯಾತರಿಂದ ಕ್ರೂರ ಕೃತ್ಯ…!](https://ismkannadanews.com/rampur-transgender-attack-on-newlywed-dancer/): Transgender – ಒಂದು ಹೃದಯ ವಿದ್ರಾವಕ ಘಟನೆ ಉತ್ತರ ಪ್ರದೇಶದ ರಾಂಪುರದಲ್ಲಿ ಬೆಳಕಿಗೆ ಬಂದಿದೆ. ನವವಿವಾಹಿತ ಯುವಕನೊಬ್ಬನ ಖಾಸಗಿ ಅಂಗವನ್ನು ಲೈಂಗಿಕ ಅಲ್ಪಸಂಖ್ಯಾತರು ಕತ್ತರಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಭೀಕರ ಕೃತ್ಯದಿಂದ ಇಡೀ ಪ್ರದೇಶದಲ್ಲಿ ಆತಂಕ ಮನೆ ಮಾಡಿದ್ದು, ಸಂತ್ರಸ್ತನ ಕುಟುಂಬ ನ್ಯಾಯಕ್ಕಾಗಿ ಆಗ್ರಹಿಸಿದೆ. Transgender – ಡ್ಯಾನ್ಸರ್‌ಗೆ ಪರಿಚಿತರಿಂದಲೇ ಕೃತ್ಯ? ಪೊಲೀಸರು ತನಿಖೆ ನಡೆಸುತ್ತಿದ್ದು, ಲಭ್ಯವಿರುವ ಮಾಹಿತಿ ಪ್ರಕಾರ, ರಾಂಪುರದ ಪಟ್ವಾಯಿ ಪ್ರದೇಶದ ನಿವಾಸಿಯಾಗಿರುವ ಈ ಯುವಕ ಸ್ಥಳೀಯ ಕಾರ್ಯಕ್ರಮಗಳಲ್ಲಿ ಡ್ಯಾನ್ಸ್ ಪ್ರದರ್ಶನ ನೀಡುತ್ತಿದ್ದನು. ಇದೇ […] - [RailOne : ಭಾರತೀಯ ರೈಲ್ವೆಯಿಂದ ಕ್ರಾಂತಿಕಾರಿ 'ರೈಲ್ ಒನ್' ಸೂಪರ್ ಆ್ಯಪ್ ಅನಾವರಣ: ಇನ್ಮುಂದೆ ಎಲ್ಲವೂ ಒಂದೇ ಅಪ್ಲಿಕೇಶನ್‌ನಲ್ಲಿ!](https://ismkannadanews.com/railone-indian-railways-app-launch-2025/): RailOne – ಭಾರತೀಯ ರೈಲ್ವೆ ಪ್ರಯಾಣಿಕರೇ, ಇದೊಂದು ಸಂತಸದ ಸುದ್ದಿ! ಇನ್ನು ಮುಂದೆ ರೈಲು ಟಿಕೆಟ್ ಬುಕ್ ಮಾಡುವುದಿರಲಿ, ರೈಲಿನಲ್ಲಿ ಊಟ ಆರ್ಡರ್ ಮಾಡುವುದಿರಲಿ, ಅಥವಾ ನಿಮ್ಮ ಪ್ರಯಾಣದ ಕುರಿತು ಯಾವುದೇ ಮಾಹಿತಿ ಪಡೆಯುವುದಿರಲಿ – ಎಲ್ಲವೂ ಒಂದೇ ಅಪ್ಲಿಕೇಶನ್‌ನಲ್ಲಿ ಸಿಗಲಿದೆ. ಭಾರತೀಯ ರೈಲ್ವೆ ಇಲಾಖೆಯು ರೈಲ್ವೆ ಪ್ರಯಾಣಿಕರ ಎಲ್ಲಾ ಅಗತ್ಯಗಳನ್ನು ಪೂರೈಸುವ ‘ರೈಲ್ ಒನ್‘ ಎಂಬ ಹೊಸ ಸೂಪರ್ ಆ್ಯಪ್ ಅನ್ನು ಬಿಡುಗಡೆ ಮಾಡಿದೆ. ಗುರುವಾರ (ಜುಲೈ 1, 2025) ಸೆಂಟರ್ ಫಾರ್ ರೈಲ್ವೆ ಇನ್ಫಾರ್ಮೇಶನ್ […] - [Lemon Water : ನಿಂಬೆಹಣ್ಣಿನ ನೀರಿನಲ್ಲಿದೆ ಮ್ಯಾಜಿಕ್, 30 ದಿನ ನಿಂಬೆ ನೀರು ಕುಡಿದು ನೋಡಿ, ನಿಮ್ಮ ದೇಹದಲ್ಲಾಗುತ್ತೆ ಹಲವು ಬದಲಾವಣೆ…!](https://ismkannadanews.com/lemon-water-daily-benefits-30-day-challenge/): Lemon Water – ನಿಂಬೆ ನೀರು ಕೇವಲ ಬೇಸಿಗೆಯ ಬಾಯಾರಿಕೆಯನ್ನು ಇಂಗಿಸುವ ಪಾನೀಯವಲ್ಲ, ಇದು ನಿಮ್ಮ ದೈನಂದಿನ ಆರೋಗ್ಯದ ಗುಟ್ಟನ್ನು ತನ್ನೊಳಗೆ ಅಡಗಿಸಿಕೊಂಡಿದೆ. ಪ್ರತಿದಿನ ಬೆಳಿಗ್ಗೆ ಒಂದು ಲೋಟ ನಿಂಬೆ ನೀರನ್ನು ಸೇವಿಸುವುದರಿಂದ ನಿಮ್ಮ ದೇಹದ ಮೇಲೆ ಉಂಟಾಗುವ ಸಕಾರಾತ್ಮಕ ಪರಿಣಾಮಗಳನ್ನು ಅರಿತರೆ ನೀವು ಖಂಡಿತವಾಗಿಯೂ ಅಚ್ಚರಿಪಡುತ್ತೀರಿ. ಬನ್ನಿ, 30 ದಿನಗಳ ನಿಂಬೆ ನೀರು ಸೇವನೆಯ ಸವಾಲನ್ನು ಸ್ವೀಕರಿಸಿ, ನಿಮ್ಮ ದೇಹದಲ್ಲಿನ ಅದ್ಭುತ ಬದಲಾವಣೆಗಳನ್ನು ನೀವೇ ಕಣ್ತುಂಬಿಕೊಳ್ಳಿ. Lemon Water – ನಿಂಬೆ ನೀರಿನ ಮಹಿಮೆ ನಿಂಬೆಹಣ್ಣು […] - [Internship : ಬ್ಯಾಂಕ್ ಆಫ್ ಅಮೇರಿಕಾ ಉಚಿತ ಇಂಟರ್ನ್‌ಶಿಪ್ 2025: ನಿಮ್ಮ ಭವಿಷ್ಯಕ್ಕೆ ಇದೊಂದು ಉತ್ತಮ ಅವಕಾಶ!](https://ismkannadanews.com/bank-of-america-internship-2025-opportunity/): Internship – ನೀವು ಹಣಕಾಸು ಮತ್ತು ವ್ಯಾಪಾರ ಕ್ಷೇತ್ರದಲ್ಲಿ ಉತ್ತಮ ವೃತ್ತಿಜೀವನ ರೂಪಿಸಿಕೊಳ್ಳುವ ಕನಸು ಕಾಣುತ್ತಿದ್ದೀರಾ? ಹಾಗಿದ್ದರೆ, ಬ್ಯಾಂಕ್ ಆಫ್ ಅಮೇರಿಕಾದಿಂದ ಬಂದಿರುವ ಒಂದು ಅದ್ಭುತ ಅವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ! ಪ್ರಸ್ತುತ, ಬ್ಯಾಂಕ್ ಆಫ್ ಅಮೇರಿಕಾ ತನ್ನ ವಿಶೇಷ ಇಂಟರ್ನ್‌ಶಿಪ್ ಕಾರ್ಯಕ್ರಮಕ್ಕೆ ಅರ್ಜಿಗಳನ್ನು ಆಹ್ವಾನಿಸಿದೆ. ಇದು ನಿಮ್ಮ ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳಲು ಮತ್ತು ಜಾಗತಿಕ ಬ್ಯಾಂಕಿಂಗ್ ಅನುಭವ ಪಡೆಯಲು ಒಂದು ಸುವರ್ಣಾವಕಾಶ. Internship – ಬ್ಯಾಂಕ್ ಆಫ್ ಅಮೇರಿಕಾ ಇಂಟರ್ನ್‌ಶಿಪ್ 2025: ಏಕೆ ಸೇರಿಕೊಳ್ಳಬೇಕು? ಈ ಇಂಟರ್ನ್‌ಶಿಪ್‌ನ ಪ್ರಮುಖ […] - [Belagavi Lovers : ಪ್ರೇಮಿಗಳ ದಾರುಣ ಅಂತ್ಯ: ಆಟೋದಲ್ಲೇ ನೇಣಿಗೆ ಶರಣಾದ ಜೋಡಿ…!](https://ismkannadanews.com/belagavi-lovers-end-life-in-autorickshaw-2025/): Belagavi Lovers – ಇತ್ತೀಚಿನ ದಿನಗಳಲ್ಲಿ ಪ್ರೀತಿಗಾಗಿ ಜೀವ ತೆತ್ತ ಘಟನೆಗಳು ಹೆಚ್ಚಾಗುತ್ತಿವೆ. ಪ್ರೀತಿಸಿದವರನ್ನು ಬಿಟ್ಟು ಬೇರೊಬ್ಬರೊಂದಿಗೆ ಮದುವೆ ಮಾಡಿಕೊಳ್ಳುವ ಪರಿಸ್ಥಿತಿ ಬಂದಾಗ, ಕೆಲವರು ತಮ್ಮ ಜೀವವನ್ನೇ ತೆಗೆದುಕೊಂಡುಬಿಡುತ್ತಾರೆ. ಇದೇ ರೀತಿ ಒಂದು ಹೃದಯ ವಿದ್ರಾವಕ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನಲ್ಲಿ ನಡೆದಿದೆ. ಪ್ರೀತಿಸಿದ ಹುಡುಗನನ್ನು ಬಿಟ್ಟು ಬೇರೆಯವರೊಂದಿಗೆ ನಿಶ್ಚಿತಾರ್ಥವಾದ ಮನನೊಂದ ಯುವತಿ ಮತ್ತು ಆಕೆಯ ಪ್ರಿಯಕರ ಇಬ್ಬರೂ ಒಂದು ಆಟೋ ರಿಕ್ಷಾದಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. Belagavi Lovers – ಬೆಳಗಾವಿಯಲ್ಲಿ ಪ್ರೇಮಿಗಳ […] - [Leopard Attack : ಗುಡಿಬಂಡೆಯಲ್ಲಿ ಚಿರತೆ ದಾಳಿ: ರೈತ ಅದೃಷ್ಟವಶಾತ್ ಪಾರು, ಗ್ರಾಮಸ್ಥರಿಂದ ಚಿರತೆ ಸೆರೆ!](https://ismkannadanews.com/leopard-attack-gudibande-farmer-escapes-2025/): Leopard Attack : ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ವರ್ಲಕೊಂಡ ಗ್ರಾಮದ ವರಾಹಗಿರಿ ಬೆಟ್ಟದ ಬಳಿ ನಡೆದ ಚಿರತೆ ದಾಳಿಯೊಂದು ದೊಡ್ಡ ಸುದ್ದಿಯಾಗಿದೆ. ಈ ದಾಳಿಯಿಂದ ಕೆರೇನಹಳ್ಳಿ ಗ್ರಾಮದ ಒಬ್ಬ ರೈತರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಅಷ್ಟೇ ಅಲ್ಲ, ಗ್ರಾಮಸ್ಥರು ಒಗ್ಗಟ್ಟಾಗಿ ಚಿರತೆಯನ್ನು ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ. Leopard Attack : ರೈತನ ಮೇಲೆ ದಿಢೀರ್ ದಾಳಿ: ಪ್ರಾಣಾಪಾಯದಿಂದ ಪಾರು! ಕೆರೇನಹಳ್ಳಿ ಗ್ರಾಮದ ನಿವಾಸಿ ರಾಮಕೃಷ್ಣಪ್ಪ ಅವರು ಚಿರತೆ ದಾಳಿಗೊಳಗಾದ ರೈತ. ತಮ್ಮ ಕುರಿಗಳನ್ನು ಮೇಯಿಸಲು […] - [BSNL 5G ಸಿದ್ಧತೆ ಪೂರ್ಣ: ಸೆಪ್ಟೆಂಬರ್‌ಗೆ ದೇಶಾದ್ಯಂತ ಲಭ್ಯತೆ? ಇಲ್ಲಿದೆ ಸಂಪೂರ್ಣ ವಿವರ…!](https://ismkannadanews.com/bsnl-5g-rollout-status-latest-news/): BSNL 5G – ಕಳೆದ ಹಲವಾರು ವರ್ಷಗಳಿಂದ 4G ಗಾಗಿಯೇ ಕಾದು, ಕೊನೆಗೂ ಈಗ 5G ಸೇವೆಯನ್ನು ತನ್ನ ಗ್ರಾಹಕರಿಗೆ ತರಲು BSNL ಸಜ್ಜಾಗಿದೆ! ಹೌದು, ಕೇಂದ್ರ ಸರ್ಕಾರದ ಸ್ವಾಮ್ಯದ ಭಾರತ್ ಸಂಚಾರ್ ನಿಗಮ ಲಿಮಿಟೆಡ್ (BSNL), ಈಗಾಗಲೇ ಒಂದು ಲಕ್ಷ ಟವರ್‌ಗಳನ್ನು ಸ್ಥಾಪಿಸಿ, ಇನ್ನೊಂದು ಲಕ್ಷ ಟವರ್‌ಗಳನ್ನು ನಿರ್ಮಿಸುವ ಮಹತ್ವಾಕಾಂಕ್ಷೆಯ ಯೋಜನೆಗೆ ಕೈಹಾಕಿದೆ. ಈ ಬಾರಿ BSNL ತನ್ನ ವೇಗದ ಇಂಟರ್‌ನೆಟ್ ಸೇವೆಯನ್ನು ದೇಶದ ಮೂಲೆ ಮೂಲೆಗೂ ತಲುಪಿಸುವ ಗುರಿ ಹೊಂದಿದೆ. ವಿಶೇಷವಾಗಿ, ದೆಹಲಿ ಸೇರಿದಂತೆ […] - [ECIL Recruitment 2025: ECIL ನಲ್ಲಿ ಐಟಿಐ ಮಾಡಿದವರಿಗೆ ಬೆಸ್ಟ್ ಆಫರ್! ಅಪ್ರೆಂಟಿಸ್ ಕೆಲಸಕ್ಕೆ ಅರ್ಜಿ ಹಾಕಿ…!](https://ismkannadanews.com/ecil-recruitment-2025-apprentice-apply-online/): ECIL Recruitment 2025 – ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ECIL) ನಿಂದ ಹೊಸ ನೇಮಕಾತಿ ಅಧಿಸೂಚನೆ ಹೊರಬಿದ್ದಿದೆ! ನೀವು ITI ಮಾಡಿ ಉತ್ತಮ ವೃತ್ತಿ ಅವಕಾಶ ಹುಡುಕುತ್ತಿದ್ದರೆ, ಇದು ನಿಮಗಾಗಿಯೇ ಇರುವ ಸುದ್ದಿ. ECIL ಒಟ್ಟು 125 ಟ್ರೇಡ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತರು ಜುಲೈ 7, 2025 ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. ECIL Recruitment 2025 –  ಪ್ರಮುಖ ದಿನಾಂಕಗಳು ಮತ್ತು ಅರ್ಜಿ ಸಲ್ಲಿಸುವ ವಿಧಾನ ಈ ನೇಮಕಾತಿ ಪ್ರಕ್ರಿಯೆ ಜೂನ್ […] - [NHAI Recruitment 2025 : NHAI ಇಂದ 60 ಉಪ ವ್ಯವಸ್ಥಾಪಕ ಹುದ್ದೆಗಳಿಗೆ ಬಂಪರ್ ನೇಮಕಾತಿ, ಸಂಪೂರ್ಣ ಮಾಹಿತಿ..!](https://ismkannadanews.com/nhai-recruitment-2025-apply-online-60-vacancies/): NHAI Recruitment 2025 – ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ದೇಶದ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಇದೀಗ, NHAI ಯುವ ಇಂಜಿನಿಯರ್‌ಗಳಿಗೆ ಸಿಹಿ ಸುದ್ದಿ ನೀಡಿದೆ. ಉಪ ವ್ಯವಸ್ಥಾಪಕ (Deputy Manager) ಹುದ್ದೆಗಳಿಗೆ 60 ಹೊಸ ನೇಮಕಾತಿಗಳ ಕುರಿತು ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ. ಸಿವಿಲ್ ಇಂಜಿನಿಯರಿಂಗ್ ಪದವಿ ಹೊಂದಿರುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. NHAI Recruitment 2025 – ಉಪ ವ್ಯವಸ್ಥಾಪಕ: ಹುದ್ದೆಯ ವಿವರಗಳು NHAI ನಲ್ಲಿ ಉಪ […] - [Immunity : ಮಳೆಗಾಲ ಬಂತು, ಆರೋಗ್ಯ ಕಾಪಾಡಿಕೊಳ್ಳಿ: ತುಳಸಿ-ಶುಂಠಿ ಚಹಾ ಸೇವಿಸಿ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ...!](https://ismkannadanews.com/boost-immunity-during-monsoon-with-tulsi-tea/): Immunity – ಮಳೆಗಾಲ ಅಂದ್ರೆ ತಂಪು, ಆಹ್ಲಾದಕರ ವಾತಾವರಣ ಅಂತ ಎಷ್ಟೇ ಖುಷಿ ಪಟ್ಟರೂ, ಅದರ ಜೊತೆಗೆ ಬರುವ ನೆಗಡಿ, ಕೆಮ್ಮು, ಗಂಟಲು ನೋವು, ಜ್ವರದಂತಹ ಸಮಸ್ಯೆಗಳು ನಿಜಕ್ಕೂ ಕಿರಿಕಿರಿ ಉಂಟುಮಾಡುತ್ತವೆ. ಈ ಸಮಯದಲ್ಲಿ ನಮ್ಮ ದೇಹವನ್ನು ಒಳಗಿನಿಂದಲೇ ಬಲಪಡಿಸಿಕೊಳ್ಳುವುದು ತುಂಬಾನೇ ಮುಖ್ಯ. ಇದಕ್ಕೆ ನಮ್ಮ ಮನೆಯಲ್ಲೇ ಸಿಗುವ ಎರಡು ಅದ್ಭುತ ಗಿಡಮೂಲಿಕೆಗಳಾದ ತುಳಸಿ ಮತ್ತು ಶುಂಠಿ ಯಿಂದ ಮಾಡಿದ ಚಹಾ ನಿಜಕ್ಕೂ ಬೆಸ್ಟ್‌! ಇದು ಬರೀ ರುಚಿಕರ ಅಷ್ಟೇ ಅಲ್ಲ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ, ಮಳೆಗಾಲದ […] - [ISRO Recruitment 2025: ಇಸ್ರೋದಲ್ಲಿ ವಿಜ್ಞಾನಿಯಾಗುವ ಕನಸು ನಿಮ್ಮದಾಗಿದೆಯೇ? ಇಲ್ಲಿದೆ ಸುವರ್ಣಾವಕಾಶ...!](https://ismkannadanews.com/isro-recruitment-2025-apply-online-39-posts/): ISRO Recruitment 2025 – ಭಾರತದ ಬಾಹ್ಯಾಕಾಶ ಕನಸುಗಳಿಗೆ ರೆಕ್ಕೆ ನೀಡುವ ಸಂಸ್ಥೆ, ನಮ್ಮೆಲ್ಲರ ಹೆಮ್ಮೆಯ ಇಸ್ರೋ (ISRO), ಈಗ ಹೊಸ ಪ್ರತಿಭೆಗಳನ್ನು ಹುಡುಕುತ್ತಿದೆ! ಬಾಹ್ಯಾಕಾಶ ಸಂಶೋಧನೆಯಲ್ಲಿ ತೊಡಗಿಕೊಳ್ಳುವ ಮಹದಾಸೆ ನಿಮ್ಮದಾಗಿದ್ದರೆ, ವಿಜ್ಞಾನಿ/ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇದೊಂದು ಸುವರ್ಣಾವಕಾಶ. ಒಟ್ಟು 39 ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದ್ದು, ಅರ್ಜಿ ಸಲ್ಲಿಸಲು ಜುಲೈ 14, 2025 ಕೊನೆಯ ದಿನಾಂಕವಾಗಿದೆ. ISRO Recruitment 2025 – ಯಾವ ಹುದ್ದೆಗಳು ಲಭ್ಯವಿವೆ? ಈ ನೇಮಕಾತಿ ಅಭಿಯಾನದಡಿಯಲ್ಲಿ, ಇಸ್ರೋ ಒಟ್ಟು 39 […] - [Crime News : ಬುರ್ಖಾ ಧರಿಸಿ ಸೂಪರ್‌ಮಾರ್ಕೆಟ್‌ಗೆ ಕನ್ನ, ಕಾರಟಗಿಯಲ್ಲಿ ಶಾಕಿಂಗ್ ಕಳ್ಳತನ….!](https://ismkannadanews.com/crime-karatagi-women-theft-cctv-footage-viral/): Crime News – ಇತ್ತೀಚಿನ ದಿನಗಳಲ್ಲಿ ಕಳ್ಳತನದ ವಿಧಾನಗಳು ವಿಚಿತ್ರವಾಗಿರುವುದನ್ನು ನಾವು ನೋಡುತ್ತಿದ್ದೇವೆ. ಆದರೆ, ಕೊಪ್ಪಳ ಜಿಲ್ಲೆಯ ಕಾರಟಗಿ ಪಟ್ಟಣದಲ್ಲಿ ನಡೆದ ಒಂದು ಘಟನೆ ನಿಜಕ್ಕೂ ಆಘಾತಕಾರಿ. ಸೂಪರ್‌ ಮಾರ್ಕೆಟ್‌ಗೆ ಸಾಮಾನ್ಯ ಗ್ರಾಹಕರಂತೆ ಬಂದು, ಬುರ್ಖಾ ಧರಿಸಿ ₹20,000 ಮೌಲ್ಯದ ಕಿರಾಣಿ ಸಾಮಾನುಗಳನ್ನು ಕದ್ದೊಯ್ದ ಇಬ್ಬರು ಮಹಿಳೆಯರ ಚಮತ್ಕಾರ ಈಗ ಸಿಸಿಟಿವಿ ದೃಶ್ಯಗಳ ಮೂಲಕ ಬಯಲಾಗಿದೆ. ಈ ಘಟನೆ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. Crime News – ಶಾಕಿಂಗ್ ಕೃತ್ಯ: ಹೀಗಿತ್ತು ಕಳ್ಳತನದ ಪ್ಲಾನ್! ಕಾರಟಗಿಯ ವಿ.ಎ. […] - [Accident : ತಿರುಪತಿಗೆ ಹೋಗಿ ಬರುತ್ತಿದ್ದ ಟಿಟಿ ವಾಹನ ಭೀಕರ ಅಪಘಾತ: ಮೂವರು ಸ್ಥಳದಲ್ಲೇ ಸಾವು, 9 ಮಂದಿ ಗಂಭೀರ…!](https://ismkannadanews.com/tirupati-tt-vehicle-accident-3-devotees-dead/): Accident – ತಿರುಪತಿ ತಿಮ್ಮಪ್ಪನ ದರ್ಶನ ಮುಗಿಸಿ ಹಿಂದಿರುಗುತ್ತಿದ್ದ ಭಕ್ತರಿಗೆ ಭೀಕರ ಅಪಘಾತ ಸಂಭವಿಸಿದ್ದು, ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಚಿಕ್ಕಬಳ್ಳಾಪುರದ ಬಾಗೇಪಲ್ಲಿಯಿಂದ ತೆರಳಿದ್ದ ಭಕ್ತರಿಗೆ ಆಂಧ್ರಪ್ರದೇಶದಲ್ಲಿ ಈ ದುರಂತ ನಡೆದಿದೆ. ಈ ಘಟನೆಯಲ್ಲಿ ಒಂಬತ್ತು ಜನರು ಗಂಭೀರವಾಗಿ ಗಾಯಗೊಂಡಿದ್ದು ಇದರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ. ಈ ಘಟನೆ ಕುಟುಂಬಸ್ಥರನ್ನು ಶೋಕಸಾಗರದಲ್ಲಿ ಮುಳುಗಿಸಿದೆ. Accident – ಎಲ್ಲಿ ಮತ್ತು ಹೇಗೆ ನಡೆಯಿತು? ಈ ಹೃದಯ ಕಲಕುವ ಘಟನೆ ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯ ಮದನಪಲ್ಲಿ ತಾಲ್ಲೂಕಿನ ಕುರುಬಲಕೋಟೆ ಮಂಡಲಂನ […] - [Bengaluru : ಬೆಂಗಳೂರಿನಲ್ಲಿ ನಡುಕ ಹುಟ್ಟಿಸಿದ ಪ್ರೇಮ ಕೊಲೆ: ಕಸದ ಲಾರಿಯಲ್ಲಿ ಪತ್ತೆಯಾದ ಶವ, ಬಯಲಾಯ್ತು ಲಿವ್-ಇನ್ ಸಂಬಂಧದ ಕರಾಳ ಸತ್ಯ...!](https://ismkannadanews.com/bengaluru-murder-news-live-in-couple-crime/): Bengaluru – ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಕರಾಳ ಸತ್ಯ ಬಯಲಾಗಿದೆ! ಚನ್ನಮ್ಮನಕೆರೆ ಠಾಣಾ ವ್ಯಾಪ್ತಿಯ ಸ್ಕೇಟಿಂಗ್ ಗ್ರೌಂಡ್ ಬಳಿ ಅನಾಮಧೇಯ ಮಹಿಳೆಯ ಶವ ಪತ್ತೆಯಾದ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಅಚ್ಚರಿಯೆಂದರೆ, ಈ ಕೊಲೆಯ ಹಿಂದೆ ಇದ್ದಿದ್ದು, ಮೃತ ಮಹಿಳೆ ಜೊತೆ ಲಿವ್-ಇನ್ ರಿಲೇಷನ್‌ ಶಿಪ್‌ ನಲ್ಲಿದ್ದ ವ್ಯಕ್ತಿಯೇ! ಹೌದು, ಆರೋಪಿ ಸಂಶುದ್ದೀನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಕಸದ ಲಾರಿಯಲ್ಲಿ ಶವ ಎಸೆದು ಹೋಗಿದ್ದ ಕರಾಳ ಕೃತ್ಯ ಬೆಳಕಿಗೆ ಬಂದಿದೆ. ಮೃತ ಮಹಿಳೆಯನ್ನು ಆಶಾ ಎಂದು ಗುರುತಿಸಲಾಗಿದೆ. […] - [Avocado : ಆವಕಾಡೊ ಪವರ್: ಬೆಳಗಿನ ತಿಂಡಿಯಲ್ಲಿ ಸೇರಿಸಿ, ಒಂದೇ ವಾರದಲ್ಲಿ ಚಮತ್ಕಾರ ನೋಡಿ….!](https://ismkannadanews.com/health-tips-avocado-benefits-breakfast-2025/): Avocado – ಪ್ರತಿದಿನ ಬೆಳಗ್ಗೆ ಎದ್ದ ತಕ್ಷಣ ನಮ್ಮ ಮನಸ್ಸಿಗೆ ಬರುವ ಮೊದಲ ಪ್ರಶ್ನೆ ಏನು ಗೊತ್ತಾ? “ಇವತ್ತು ಬ್ರೇಕ್‌ಫಾಸ್ಟ್‌ಗೆ ಏನು ಮಾಡೋದು?” ಅಥವಾ “ಬೆಳಗ್ಗಿನ ತಿಂಡಿ ಆರೋಗ್ಯಕರವಾಗಿರಬೇಕಲ್ಲಾ?” ಅಲ್ವಾ? ವೈದ್ಯರು ಕೂಡ ಯಾವಾಗಲೂ ಹೇಳೋದು ಇದನ್ನೇ – “ಬೆಳಗ್ಗಿನ ಉಪಾಹಾರ ದಿನದ ಅತಿ ಮುಖ್ಯ ಊಟ, ಅದನ್ನು ಎಂದಿಗೂ ಬಿಡಬೇಡಿ, ಸಮತೋಲಿತ ಆಹಾರ ಸೇವಿಸಿ.” ಆದರೆ, ಈ ‘ಸಮತೋಲಿತ ಆಹಾರ’ ಅಂದ್ರೆ ಏನು ಅನ್ನೋ ಗೊಂದಲ ನಿಮಗೂ ಇದೆಯಾ? ಹಾಗಿದ್ರೆ, ಚಿಂತೆ ಬಿಡಿ! ಇವತ್ತು ನಾವು […] - [Kempegowda Jayanti : ಗುಡಿಬಂಡೆಯಲ್ಲಿ ಅದ್ಧೂರಿ ಕೆಂಪೇಗೌಡ ಜಯಂತಿ: ಬೆಳ್ಳಿ ರಥಗಳ ಮೆರವಣಿಗೆಯ ವೈಭವ!](https://ismkannadanews.com/kempegowda-jayanti-gudibande-grand-celebration/): Kempegowda Jayanti – ಗುಡಿಬಂಡೆ ತಾಲೂಕು ಬೈರೇಗೌಡ ಒಕ್ಕಲಿಗರ ಸಂಘದ ವತಿಯಿಂದ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆಯಲ್ಲಿ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ ಜಯಂತಿ ಅದ್ದೂರಿಯಾಗಿ ನೆರವೇರಿತು. ಇಪ್ಪತೈದಕ್ಕೂ ಅಧಿಕ ಬೆಳ್ಳಿ ರಥಗಳು, ವಿವಿಧ ಕಲಾತಂಡಗಳು ಹಾಗೂ ಸಮುದಾಯದವರು ಪಟ್ಟಣದ ರಾಜಬೀದಿಯಲ್ಲಿ ಮೆರವಣಿಗೆ ನಡೆಸುವ ಮೂಲಕ ಸಂಭ್ರಮ ಸಡಗರದಿಂದ ಜಯಂತಿಯನ್ನು ಆಚರಿಸಲಾಯಿತು. Kempegowda Jayanti – ಕೆಂಪೇಗೌಡರ ಆದರ್ಶಗಳು ಇಂದಿಗೂ ಪ್ರಸ್ತುತ! ನಾಡಪ್ರಭು ಕೆಂಪೇಗೌಡರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಹೂವಿನ ಪಲ್ಲಕ್ಕಿ ಹಾಗೂ ಬೆಳ್ಳಿ ರಥಗಳಿಗೆ ಚಾಲನೆ ನೀಡಿ ಮಾತನಾಡಿದ […] - [UP Kushinagar Murder : ಆಸ್ತಿ ಆಸೆಗೆ ಗಂಡನ ಬಲಿ: ಮದುವೆಯಾಗಿ ಗಂಟೆಯಲ್ಲೇ ಕೊಲೆ, ಚರಂಡಿಗೆಸದ ಮಹಿಳೆ...!](https://ismkannadanews.com/up-kushinagar-murder-husband-fake-marriage-property/): UP Kushinagar Murder – ಪ್ರೀತಿ, ವಿವಾಹದ ಹೆಸರಿನಲ್ಲಿ ನಡೆದ ಒಂದು ಭೀಕರ ಘಟನೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಆಸ್ತಿ ಮೇಲೆ ಕಣ್ಣಿಟ್ಟಿದ್ದ ಮಹಿಳೆಯೊಬ್ಬಳು, 45 ವರ್ಷದ ಇಂದ್ರ ಕುಮಾರ್ ತಿವಾರಿ ಅವರನ್ನು ಆನ್​ಲೈನ್​ನಲ್ಲಿ ಪರಿಚಯಿಸಿಕೊಂಡು, ಮದುವೆಯ ನಾಟಕವಾಡಿ, ಮದುವೆಯಾದ ಕೆಲವೇ ಗಂಟೆಗಳಲ್ಲಿ ಕೊಲೆ ಮಾಡಿ ಚರಂಡಿಗೆಸೆದ ಅಮಾನವೀಯ ಕೃತ್ಯ ಉತ್ತರ ಪ್ರದೇಶದ ಖುಷಿನಗರದಲ್ಲಿ ಬೆಳಕಿಗೆ ಬಂದಿದೆ. UP Kushinagar Murder – ಲವ್, ಮ್ಯಾರೇಜ್, ಮರ್ಡರ್ – ನಕಲಿ ಸಂಬಂಧದ ನಿಜಬಣ್ಣ! ಈ ಘಟನೆ ನಿಜಕ್ಕೂ ಸಮಾಜದಲ್ಲಿನ […] - [Indian Railways : ರೈಲ್ವೆ ಇಲಾಖೆಯಲ್ಲಿ ಬಂಪರ್ ಉದ್ಯೋಗಾವಕಾಶ! 6238 ತಂತ್ರಜ್ಞರ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಆರಂಭ](https://ismkannadanews.com/indian-railways-technician-recruitment-2025-apply-now/): Indian Railways : ನಿರುದ್ಯೋಗಿ ಯುವಕ-ಯುವತಿಯರಿಗೆ ಸಂತಸದ ಸುದ್ದಿ! ಭಾರತೀಯ ರೈಲ್ವೆ ಇಲಾಖೆ (Indian Railways) ತಂತ್ರಜ್ಞರ ಹುದ್ದೆಗಳಿಗೆ ಬೃಹತ್ ನೇಮಕಾತಿಯನ್ನು ಪ್ರಕಟಿಸಿದೆ. ಒಟ್ಟು 6238 ತಂತ್ರಜ್ಞರ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಇಂದಿನಿಂದ (ಜೂನ್ 28) ಆರಂಭಗೊಂಡಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಕೂಡಲೇ ಅರ್ಜಿ ಸಲ್ಲಿಸಬಹುದು. ರೈಲ್ವೆ ನೇಮಕಾತಿ ಮಂಡಳಿ (RRB) ಟೆಕ್ನಿಷಿಯನ್ ಗ್ರೇಡ್-I ಸಿಗ್ನಲ್ (Technician Grade-I Signal) ಮತ್ತು ಟೆಕ್ನಿಷಿಯನ್ ಗ್ರೇಡ್-III (Technician Grade-III) ಹುದ್ದೆಗಳನ್ನು ಭರ್ತಿ ಮಾಡಲು ಈ ನೇಮಕಾತಿ […] - [HVF Recruitment 2025 : ರಕ್ಷಣಾ ಕ್ಷೇತ್ರದಲ್ಲಿ ಉದ್ಯೋಗ ಬೇಕೇ? HVFನಲ್ಲಿ 1800+ ಜೂನಿಯರ್ ಟೆಕ್ನೀಷಿಯನ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ!](https://ismkannadanews.com/hvf-recruitment-2025-apply-online-technician-posts/): HVF Recruitment 2025 – ಭಾರತೀಯ ರಕ್ಷಣಾ ವಲಯದಲ್ಲಿ ಕೆಲಸ ಮಾಡುವ ಕನಸು ಕಾಣುತ್ತಿರುವ ಯುವಕರಿಗೆ ಇಲ್ಲಿದೆ ಸುವರ್ಣಾವಕಾಶ! ಹೆವಿ ವೆಹಿಕಲ್ ಫ್ಯಾಕ್ಟರಿ ಬರೋಬ್ಬರಿ 1800ಕ್ಕೂ ಹೆಚ್ಚು ಜೂನಿಯರ್ ಟೆಕ್ನೀಷಿಯನ್ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಿದೆ. ಇದು ಸಶಸ್ತ್ರ ವಾಹನ ನಿಗಮ ಲಿಮಿಟೆಡ್ (AVNL) ಅಡಿಯಲ್ಲಿ ಬರುವ ಪ್ರತಿಷ್ಠಿತ ಹುದ್ದೆಗಳಾಗಿದ್ದು, ನಿಮ್ಮ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಿಕೊಳ್ಳಲು ಇದೊಂದು ಉತ್ತಮ ಅವಕಾಶ. HVF Recruitment 2025 – ಏನಿದು HVF ನೇಮಕಾತಿ? ಇಲ್ಲಿದೆ ಸಂಪೂರ್ಣ ಮಾಹಿತಿ! HVF […] - [Crime : ಔರಂಗಾಬಾದ್‌ನಲ್ಲಿ ಬೆಚ್ಚಿ ಬೀಳಿಸಿದ ಘಟನೆ, ಪ್ರಿಯಕರನ ಜೊತೆ ಸೇರಿ ಪತಿಯ ಹತ್ಯೆ…!](https://ismkannadanews.com/crime-wife-murders-husband-lover-help-bihar/): Crime – ಪತಿ-ಪತ್ನಿ ಸಂಬಂಧದಲ್ಲಿ ಕಲಹ ಸಾಮಾನ್ಯ. ಆದರೆ, ಅದೇ ಕಲಹ ಕೊಲೆಯಲ್ಲಿ ಅಂತ್ಯಗೊಂಡರೆ? ಇಂತಹದ್ದೇ ಒಂದು ಆಘಾತಕಾರಿ ಘಟನೆ ಬಿಹಾರದ ಔರಂಗಾಬಾದ್ ಜಿಲ್ಲೆಯಲ್ಲಿ ನಡೆದಿದೆ. ಪತ್ನಿಯೊಬ್ಬಳು ತನ್ನ ಪ್ರಿಯಕರನ ಸಹಾಯದಿಂದ ಪತಿಯನ್ನೇ ಕೊಲೆ ಮಾಡಿರುವ ಆರೋಪದ ಮೇಲೆ ಬಂಧಿತಳಾಗಿದ್ದಾಳೆ. ದೇಶಾದ್ಯಂತ ಇಂತಹ ಪ್ರಕರಣಗಳು ಹೆಚ್ಚುತ್ತಿರುವುದು ನಿಜಕ್ಕೂ ಕಳವಳಕಾರಿ ಸಂಗತಿ. Crime – ಕೌಟುಂಬಿಕ ಕಲಹದ ಭೀಕರ ಅಂತ್ಯ: ಏನಿದು ಘಟನೆ? ಜೂನ್ 25 ರಂದು ಬಂದೇಯಾ ಪೊಲೀಸ್ ಠಾಣಾ ವ್ಯಾಪ್ತಿಯ ಅಮೌನಾ ಗ್ರಾಮದ ಬಳಿಯ ಹೊಲವೊಂದರಲ್ಲಿ […] - [Karnataka Weather Update :ಕರ್ನಾಟಕದಲ್ಲಿ ಮತ್ತೆ ಮಳೆಯ ಅಬ್ಬರ: ಜುಲೈ 3 ರಿಂದ ಎಚ್ಚರ!](https://ismkannadanews.com/karnataka-july-weather-forecast-yellow-alert/): Karnataka Weather Update : ಕಳೆದ ಕೆಲವು ದಿನಗಳಿಂದ ಕರ್ನಾಟಕದಲ್ಲಿ ಮಳೆಯ ಪ್ರಮಾಣ ಕೊಂಚ ಇಳಿದಿದ್ದರೂ, ಜುಲೈ 3 ರಿಂದ ರಾಜ್ಯದಲ್ಲಿ ಮತ್ತೆ ಮಳೆ ಆರ್ಭಟಿಸುವ ಸಾಧ್ಯತೆ ಇದೆ. ಹವಾಮಾನ ಇಲಾಖೆ ಈಗಾಗಲೇ ಹಲವು ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’ ಘೋಷಿಸಿದ್ದು, ಮುಂಬರುವ ದಿನಗಳಲ್ಲಿ ಇನ್ನಷ್ಟು ಮಳೆ ನಿರೀಕ್ಷಿಸಲಾಗಿದೆ. ಹಾಗಾದರೆ, ನಿಮ್ಮ ಪ್ರದೇಶದಲ್ಲಿ ಮಳೆ ಹೇಗಿರಲಿದೆ? ಮುಂದಿನ ದಿನಗಳಲ್ಲಿ ಏನೆಲ್ಲಾ ಸಿದ್ಧತೆ ಮಾಡಿಕೊಳ್ಳಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ. Karnataka Weather Update : ಕರಾವಳಿ ಮತ್ತು ದಕ್ಷಿಣ ಒಳನಾಡಿಗೆ […] - [Farewell : ಗುಡಿಬಂಡೆ ಪದವಿ ಕಾಲೇಜಿನ ಪ್ರೊ. ಕೃಷ್ಣಪ್ಪರವರಿಗೆ ಹೃದಯಪೂರ್ವಕ ಬೀಳ್ಕೊಡುಗೆ….!](https://ismkannadanews.com/farewell-prof-krishnappa-gudibande-college-2025/): Farewell – ಚಿಕ್ಕಬಳ್ಳಾಪುರ ಜಿಲ್ಲೆಯ  ಗುಡಿಬಂಡೆ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದ ಪ್ರೊ ಕೃಷ್ಣಪ್ಪ ರವರು ವಯೋ ನಿವೃತ್ತಿಯಾಗಿದ್ದು, ಅವರಿಗೆ ಕಾಲೇಜು ಆಡಳಿತ ಮಂಡಳಿ, ಸಿಡಿಸಿ ಕಮಿಟಿ ಹಾಗೂ ಸರ್ಕಾರಿ ನೌಕರರ ಸಂಘದಿಂದ ಸನ್ಮಾನಿಸಿ ಆತ್ಮೀಯವಾಗಿ (Farewell) ಬೀಳ್ಕೊಡಲಾಯಿತು. Farewell – ಪ್ರೊ. ಕೃಷ್ಣಪ್ಪರವರ ಅಮೂಲ್ಯ ಸೇವೆಗೆ ಶ್ಲಾಘನೆ ಈ ವೇಳೆ ಕಾಲೇಜು ಅಭಿವೃದ್ದಿ ಸಮಿತಿಯ ಸದಸ್ಯ ಕೃಷ್ಣೇಗೌಡ ಮಾತನಾಡಿ, ಗುಡಿಬಂಡೆ ತಾಲೂಕಿನಲ್ಲಿ ಕೆಲಸ ಮಾಡಲು ಅಧಿಕಾರಿಗಳು ತುಂಬಾ ಅದೃಷ್ಟ […] - [Accident : ಗುಡಿಬಂಡೆಯ ಬೀಚಗಾನಹಳ್ಳಿ ಕ್ರಾಸ್ ಬಳಿ ಟ್ರಾಕ್ಟರ್ ಚಕ್ರದ ಕೆಳಗೆ ಸಿಲುಕಿ ಮಹಿಳೆ ಸಾವು](https://ismkannadanews.com/gudibande-tractor-accident-woman-death/): Accident : ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲ್ಲೂಕಿನ ಬೀಚಗಾನಹಳ್ಳಿ ಕ್ರಾಸ್ – ಪೆಮ್ಮನಹಳ್ಳಿ ಗ್ರಾಮಕ್ಕೆ ಹೋಗುವ ರಸ್ತೆಯ ರಾಷ್ಟ್ರೀಯ ಹೆದ್ದಾರಿ ಸರ್ವಿಸ್ ರಸ್ತೆ ಪೆಮ್ಮನಹಳ್ಳಿ ಕ್ರಾಸ್ ನಲ್ಲಿ ನೀರಿನ ಟ್ರ್ಯಾಕ್ಟರ್‌ ನೀರಿನ ಟ್ಯಾಂಕರ್ ಹಿಂಬದಿ ಚಕ್ರಕ್ಕೆ ಸಿಲುಕಿ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಗುಡಿಬಂಡೆ ಪೊಲೀಸ್ ಠಾಣಾ ವ್ಯಾಫ್ತಿಯಲ್ಲಿ ನಡೆದಿದೆ. Accident – ಟ್ರಾಕ್ಟರ್‍ ಚಕ್ರದ ಕೆಳಗೆ ಸಿಲುಕಿ ಸಾವು ಮೃತ ಮಹಿಳೆ ಪೆಮ್ಮನಹಳ್ಳಿ ಗ್ರಾಮದ ತಿಪ್ಪಕ್ಕ(50) ಎಂದು ಗುರುತಿಸಲಾಗಿದೆ.  ಗುಡಿಬಂಡೆ ತಾಲ್ಲೂಕಿನ ಜಂಬಿಗೇಮರದಹಳ್ಳಿಯಿಂದ ಯರ್ರಲಕ್ಕೇನಹಳ್ಳಿ ಕ್ರಸ್ ನ […] - [Aloe Vera : ಪ್ರತಿದಿನ ಅಲೋವೆರಾ ಜ್ಯೂಸ್ ಕುಡಿಯುವುದರಿಂದ ಆಗುವ ಅದ್ಭುತ ಪ್ರಯೋಜನಗಳು: ಸೌಂದರ್ಯ ಮತ್ತು ಆರೋಗ್ಯದ ರಹಸ್ಯ...!](https://ismkannadanews.com/aloe-vera-juice-daily-health-beauty-benefits/): Aloe Vera – ಅಲೋವೆರಾ (ಕಲಬಂದ) ಜ್ಯೂಸ್ – ಈ ಹೆಸರು ಕೇಳಿದ ತಕ್ಷಣ ಬಹುತೇಕರಿಗೆ ನೆನಪಾಗುವುದು ತ್ವಚೆಯ ಸೌಂದರ್ಯ. ಆದರೆ, ಈ ಅದ್ಭುತ ಸಸ್ಯವು ಕೇವಲ ಚರ್ಮದ ಆರೈಕೆಗೆ ಮಾತ್ರ ಸೀಮಿತವಾಗಿಲ್ಲ. ಅಲೋವೆರಾ ಜ್ಯೂಸ್ ಅನ್ನು ಪ್ರತಿದಿನ ಸೇವಿಸುವುದರಿಂದ ನಿಮ್ಮ ಒಟ್ಟಾರೆ ಆರೋಗ್ಯಕ್ಕೆ ಹಲವಾರು ಅನಿರೀಕ್ಷಿತ ಪ್ರಯೋಜನಗಳಿವೆ ಎಂಬುದು ನಿಮಗೆ ತಿಳಿದಿದೆಯೇ? ಪ್ರತಿದಿನ ಅಲೋವೆರಾ ಜ್ಯೂಸ್ ಕುಡಿಯುವುದರಿಂದ ಆಗುವ ಅದ್ಭುತ ಪ್ರಯೋಜನಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ. Aloe Vera : ಸೌಂದರ್ಯದ ಜೊತೆ ಆರೋಗ್ಯದ […] - [Tracksuit Distribution : ಸಮಾಜಸೇವಕ ಅನಂತ್ ಕುಮಾರ್ ದಂಪತಿಗಳಿಂದ ಸರ್ಕಾರಿ ಶಾಲಾ ಮಕ್ಕಳಿಗೆ ಟ್ರ್ಯಾಕ್ ಸೂಟ್ ಗಿಫ್ಟ್…!](https://ismkannadanews.com/gudibande-government-school-tracksuit-distribution/): Tracksuit Distribution – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ 3ನೇ ವಾರ್ಡ್‌ನಲ್ಲಿರುವ ಬೆಟ್ಟದಕೆಳಗಿನ ಪೇಟೆಯ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಮುಖದಲ್ಲಿ ಸಂತಸ ಮೂಡಿದೆ. ಇದಕ್ಕೆ ಕಾರಣ, ಅನಂತ್ ಕುಮಾರ್ ಮತ್ತು ವೆಂಕಟಲಕ್ಷ್ಮಮ್ಮ ದಂಪತಿಗಳು ಉಚಿತವಾಗಿ ವಿತರಿಸಿದ ಟ್ರ್ಯಾಕ್ ಸೂಟ್‌ಗಳು. ಈ ಮಾನವೀಯ ಕಾರ್ಯವು ಮಕ್ಕಳ ಶೈಕ್ಷಣಿಕ ಉತ್ಸಾಹವನ್ನು ಹೆಚ್ಚಿಸಿದೆ. Tracksuit Distribution – ವಿದ್ಯಾರ್ಥಿ ಸ್ನೇಹಿ ಕಾರ್ಯಕ್ಕೆ ಸಮಾಜಸೇವಕ ಅನಂತ ಕುಮಾರ್ ಬೆಂಬಲ ಟ್ರ್ಯಾಕ್ ಸೂಟ್‌ಗಳನ್ನು ವಿತರಿಸಿ ಮಾತನಾಡಿದ ಸಮಾಜಸೇವಕ ಅನಂತ ಕುಮಾರ್, “ನಾವು ಪ್ರತಿ ವರ್ಷ […] - [Digital Payments : ಆಗಸ್ಟ್‌ನಿಂದ ಪೋಸ್ಟ್ ಆಫೀಸ್‌ಗಳಲ್ಲಿ UPI ಪಾವತಿ ಶುರು: ಇನ್ನು ಸುಲಭವಾಗಲಿದೆ ನಿಮ್ಮ ವ್ಯವಹಾರ!](https://ismkannadanews.com/post-office-digital-payments-india-august-2025/): Digital Payments – ನಮ್ಮ ದೈನಂದಿನ ಜೀವನದಲ್ಲಿ ಅಂಚೆ ಕಚೇರಿ (Post Office) ಪ್ರಮುಖ ಪಾತ್ರ ವಹಿಸುತ್ತದೆ. ಹಣಕಾಸು ವ್ಯವಹಾರಗಳಿಂದ ಹಿಡಿದು ಪತ್ರ ರವಾನೆ, ಪಾರ್ಸೆಲ್ ಕಳುಹಿಸುವವರೆಗೆ ಎಲ್ಲದಕ್ಕೂ ಇದು ಅನಿವಾರ್ಯ. ಆದರೆ, ಇಲ್ಲಿ ಡಿಜಿಟಲ್ ಪಾವತಿ (Digital Payments) ಸೌಲಭ್ಯ ಇಲ್ಲದಿರುವುದು ಅನೇಕರಿಗೆ ಕಿರಿಕಿರಿ ಉಂಟುಮಾಡಿತ್ತು. ಕ್ಯಾಶ್ ತೆಗೆದುಕೊಂಡು ಹೋಗುವುದು, ಚಿಲ್ಲರೆ ಸಮಸ್ಯೆ, ಹೀಗೆ ಹಲವು ತೊಡಕುಗಳಿದ್ದವು. ಆದರೆ, ಇನ್ಮುಂದೆ ಈ ಸಮಸ್ಯೆಗಳಿಗೆಲ್ಲಾ ಪರಿಹಾರ ಸಿಗಲಿದೆ! ಹೌದು, ಅಂಚೆ ಕಚೇರಿ ಕೌಂಟರ್‌ಗಳಲ್ಲಿ UPI ಪಾವತಿ ಸೌಲಭ್ಯ […] - [Health Tips : ಸೌತೆಕಾಯಿ ಯಾವಾಗ ತಿನ್ನಬೇಕು? 90% ಜನರಿಗೆ ಗೊತ್ತಿಲ್ಲದ ರಹಸ್ಯ, ಮಾಹಿತಿ ಇಲ್ಲಿದೆ ನೋಡಿ….!](https://ismkannadanews.com/health-tips-best-time-to-eat-cucumber-for-weight-loss/): Health Tips: ಬಿಸಿಲಿನ ಝಳ ಹೆಚ್ಚಾದಾಗ ದೇಹವನ್ನು ತಂಪಾಗಿಸೋಕೆ ನಾವು ಏನು ತಿನ್ನಬೇಕು ಅಂತ ಯೋಚಿಸ್ತೀರಾ? ತಕ್ಷಣ ನೆನಪಾಗೋ ಒಂದು ತಂಪಾದ ಆಹಾರ ಅಂದ್ರೆ ಅದು ಸೌತೆಕಾಯಿ! ಇದು ಬರೀ ತಂಪು ಮಾಡೋದಲ್ಲ, ನಿಮ್ಮ ಆರೋಗ್ಯಕ್ಕೆ ಅದ್ಭುತಗಳನ್ನು ಮಾಡುತ್ತೆ. ಆದ್ರೆ, ಈ ಸೂಪರ್‌ಫುಡ್‌ ಅನ್ನು ಸರಿಯಾದ ಸಮಯದಲ್ಲಿ, ಸರಿಯಾಗಿ ತಿಂದರೆ ಮಾತ್ರ ಅದರ ಪೂರ್ತಿ ಲಾಭ ಸಿಗುತ್ತೆ ಅನ್ನೋದು ನಿಮಗೆ ಗೊತ್ತಾ? ಬಹುತೇಕ 90% ಜನರಿಗೆ ಈ ಸತ್ಯ ಗೊತ್ತೇ ಇಲ್ಲ! ಬನ್ನಿ, ಸೌತೆಕಾಯಿ ತಿನ್ನಲು ಬೆಸ್ಟ್ […] - [July ನಲ್ಲಿ ಬ್ಯಾಂಕ್ ರಜಾದಿನಗಳು: ಕರ್ನಾಟಕದಲ್ಲಿ ಎಷ್ಟಿದೇ ರಜೆ? ನಿಮ್ಮ ಬ್ಯಾಂಕಿಂಗ್ ಪ್ಲಾನ್ ಹೀಗಿರಲಿ!](https://ismkannadanews.com/july-2025-bank-holidays-and-online-banking-info/): July ತಿಂಗಳು ಬಂತೆಂದರೆ ಸಾಕು, ನಮ್ಮ ಮೊದಲ ಪ್ರಶ್ನೆ ಬ್ಯಾಂಕ್ ರಜಾದಿನಗಳೇನು ಎಂಬುದು. ಈ ವರ್ಷ ಜುಲೈ ತಿಂಗಳಲ್ಲಿ ಬ್ಯಾಂಕ್ ರಜಾದಿನಗಳು ತುಂಬಾ ಕಡಿಮೆ ಇವೆ. ಹೆಚ್ಚಿನ ರಜಾದಿನಗಳು ವಾರದ ರಜಾದಿನಗಳು (ಶನಿವಾರ-ಭಾನುವಾರ) ಆಗಿರುವುದು ವಿಶೇಷ. ಹಾಗಾದರೆ, ನಿಮ್ಮ ಬ್ಯಾಂಕಿಂಗ್ ವ್ಯವಹಾರಗಳನ್ನು ಹೇಗೆ ಯೋಜಿಸಬೇಕು? ಕರ್ನಾಟಕದಲ್ಲಿ ಬ್ಯಾಂಕ್ ರಜೆಗಳ ವಿವರ ಇಲ್ಲಿದೆ! July 2025: ದೇಶಾದ್ಯಂತ ಒಟ್ಟು 13 ಬ್ಯಾಂಕ್ ರಜೆಗಳು! ಕೇಂದ್ರ ಸರ್ಕಾರದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ನೀಡಿರುವ ರಜಾದಿನಗಳ ಪಟ್ಟಿಯ ಪ್ರಕಾರ, […] - [Local News : ದೇಶದ ವಿಚಾರ ಬಂದಾಗ ಎಲ್ಲರೂ ಐಕ್ಯತೆಯಿಂದ ಇರಬೇಕು: ಗೊ.ರು.ಚೆನ್ನಬಸಪ್ಪ](https://ismkannadanews.com/local-news-beechaganahalli-kannada-school-alumni-event/): Local News – ಜಾತಿ ಧರ್ಮ ಅಥವಾ ಬೇರೆ ಯಾವುದೇ ವಿಚಾರವಿರಲಿ, ದೇಶದ ವಿಚಾರಕ್ಕೆ ಬಂದಾಗ ಎಲ್ಲರೂ ಜಾತಿ ಧರ್ಮ ಎಲ್ಲವನ್ನೂ ಮರೆತು ಐಕ್ಯತೆಯಿಂದ ಒಂದಾಗಿರಬೇಕು ಎಂದು 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ನಾಡೋಜ ಗೊ.ರು. ಚನ್ನಬಸಪ್ಪ ತಿಳಿಸಿದರು. Local News – ದೇಶಭಕ್ತಿ: ಜಾತಿ, ಧರ್ಮಗಳಿಗಿಂತ ಮಿಗಿಲಾದ ಮೌಲ್ಯ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಬೀಚಗಾನಹಳ್ಳಿ ಗ್ರಾಮದ ಸರ್ಕಾರಿ ಮಾಧ್ಯಮಿಕ ಮತ್ತು ಪ್ರೌಢಶಾಲೆಯ ಹಳೇ ವಿದ್ಯಾರ್ಥಿಗಳ ಬಳಗದ ವತಿಯಿಂದ ಹಮ್ಮಿಕೊಂಡಿದ್ದ […] - [Kempegowda Jayanti 2025 : ಕೇವಲ ಆಚರಣೆಯಲ್ಲ, ಆದರ್ಶಗಳ ಅಳವಡಿಕೆ ಮುಖ್ಯ – ಶಾಸಕ ಸುಬ್ಬಾರೆಡ್ಡಿ](https://ismkannadanews.com/kempegowda-jayanti-2025-gudibande-mla-message/): Kempegowda Jayanti 2025 – ಮಹನೀಯರ ಜಯಂತಿಗಳನ್ನು ಆಚರಿಸುವುದು ಮುಖ್ಯ, ಆದರೆ ಅದಕ್ಕಿಂತಲೂ ಹೆಚ್ಚಾಗಿ ಅವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಅತ್ಯಂತ ಅಗತ್ಯ ಎಂದು ಬಾಗೇಪಲ್ಲಿ ಕ್ಷೇತ್ರದ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಅವರು ಅಭಿಪ್ರಾಯಪಟ್ಟಿದ್ದಾರೆ. ಕೇವಲ ವರ್ಷಕ್ಕೊಮ್ಮೆ ಅವರನ್ನು ನೆನಪಿಸಿಕೊಂಡರೆ ಸಾಲದು, ಅವರ ಮಾರ್ಗದರ್ಶನವನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ಆ ಜಯಂತಿಗೆ ನಿಜವಾದ ಅರ್ಥ ಸಿಗುತ್ತದೆ ಎಂದಿದ್ದಾರೆ. Kempegowda Jayanti 2025 – ನಾಡಪ್ರಭು ಕೆಂಪೇಗೌಡರ ಆದರ್ಶಗಳು ಸದಾ ಪ್ರಸ್ತುತ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ […] - [Credit Score : ಸಾಲದ ಇತಿಹಾಸವೇ ಇಲ್ವಾ? ಚಿಂತೆ ಬೇಡ, ಹೀಗೆ ಮಾಡಿ ಉತ್ತಮ ಕ್ರೆಡಿಟ್ ಸ್ಕೋರ್ ಗಳಿಸಿ…!](https://ismkannadanews.com/step-by-step-to-improve-credit-score-2025/): Credit Score – ಅಯ್ಯೋ, ಬ್ಯಾಂಕಿಗೆ ಹೋದರೆ ಕ್ರೆಡಿಟ್ ಸ್ಕೋರ್ ಅಂತಾರೆ! “ನನಗೆ ಯಾವ ಸಾಲಾನೂ ಬೇಡಪ್ಪ, ಆ ಕ್ರೆಡಿಟ್ ಸ್ಕೋರ್ ಇದೆಯೋ ಇಲ್ಲವೋ ಗೊತ್ತೂ ಇಲ್ಲ” ಅಂತ ತಲೆ ಕೆಡಿಸಿಕೊಂಡಿದ್ದೀರಾ? ಯೋಚಿಸಬೇಡಿ! ಈಗಿನ ಕಾಲದಲ್ಲಿ ಸಾಲ, ಕ್ರೆಡಿಟ್ ಕಾರ್ಡ್ ಇಲ್ಲದೆ ಬದುಕುವುದು ಕಷ್ಟ ಅಲ್ವಾ? ಅದಕ್ಕೇ ಈ ಕ್ರೆಡಿಟ್ ಸ್ಕೋರ್ ಅನ್ನೋದು ತುಂಬಾನೇ ಮುಖ್ಯ. ಅದರಲ್ಲೂ, ನಾವೆಲ್ಲಾ “ಹೊಸಬರು”, ಅಂದ್ರೆ ಇದುವರೆಗೂ ಸಾಲದ ಚರಿತ್ರೆಯನ್ನೇ ಕಟ್ಟಿಕೊಳ್ಳದವರು ಹೇಗೆ ಕ್ರೆಡಿಟ್ ಸ್ಕೋರ್ (Credit Score) ಬೆಳೆಸಿಕೊಳ್ಳಬೇಕು ಅನ್ನೋದನ್ನ […] - [Davanagere : ದಾವಣಗೆರೆಯ ವಿಚಿತ್ರ ಪ್ರೇಮಕಥೆ : ಇದು ಎಂಥಾ ಪ್ರೀತಿ?: 25ರ ಅಳಿಯ, 55ರ ಅತ್ತೆ ಜೊತೆ ಪರಾರಿ….!](https://ismkannadanews.com/davanagere-son-in-law-elopes-with-mother-in-law/): Davanagere : ದಾವಣಗೆರೆಯಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಮದುವೆಯಾಗಿ ಕೇವಲ ಎರಡೇ ತಿಂಗಳಾಗಿದ್ದ 25 ವರ್ಷದ ಅಳಿಯನೊರ್ವ  ತನ್ನ 55 ವರ್ಷದ ಅತ್ತೆಯೊಂದಿಗೆ ಓಡಿಹೋಗಿದ್ದಾನೆ. ಈ ಘಟನೆ ಕೇಳಿದವರನ್ನು ದಿಗ್ಭ್ರಮೆಗೊಳಿಸಿದೆ. ಚನ್ನಗಿರಿ ಬಸ್ ನಿಲ್ದಾಣದಲ್ಲಿ ತನ್ನ ಪತ್ನಿ ಹೇಮಾಳನ್ನು ಬಿಟ್ಟು, ಗಣೇಶ್ ಎಂಬಾತ ತನ್ನ ಅತ್ತೆ ಶೋಭಾ ಜೊತೆ ಪರಾರಿಯಾಗಿದ್ದಾನೆ. ಗಣೇಶನ ವಯಸ್ಸು 25 ಆಗಿದ್ದರೆ, ಅತ್ತೆ ಶೋಭಾ ಗಣೇಶನಿಗಿಂತ 30 ವರ್ಷ ದೊಡ್ಡವಳು. ಮದುವೆಯಾಗಿ ಎರಡೇ ತಿಂಗಳುಗಳಲ್ಲಿ ತನ್ನ ಪತಿ ತನ್ನ ತಾಯಿಯ ಜೊತೆ ಓಡಿಹೋಗಿರುವುದಕ್ಕೆ […] - [Tech Tips : ನಿಮ್ಮ ಇನ್‌ಸ್ಟಾಗ್ರಾಮ್ ಖಾತೆಯನ್ನು ಬೇರೆಯವರು ಬಳಸುತ್ತಿದ್ದಾರೆಯೇ? ಪರಿಶೀಲಿಸುವುದು ಹೇಗೆ? ಈ ಸುದ್ದಿ ಓದಿ…!](https://ismkannadanews.com/tech-tips-instagram-security-check-logout-guide/): Tech Tips – ಇತ್ತೀಚಿನ ದಿನಗಳಲ್ಲಿ ಇನ್‌ಸ್ಟಾಗ್ರಾಮ್ ನಮ್ಮ ಜೀವನದ ಒಂದು ಅವಿಭಾಜ್ಯ ಅಂಗವಾಗಿಬಿಟ್ಟಿದೆ, ಅಲ್ಲವೇ? ಫೋಟೋಗಳು, ವಿಡಿಯೋಗಳು, ರೀಲ್‌ಗಳು, ಸ್ನೇಹಿತರ ಜೊತೆಗಿನ ಚಾಟ್‌ಗಳು – ಎಲ್ಲವೂ ಒಂದೇ ಕಡೆ! ಆದರೆ, ಇಷ್ಟೆಲ್ಲಾ ಖಾಸಗಿ ಮಾಹಿತಿ ಇರುವ ನಮ್ಮ ಇನ್‌ಸ್ಟಾಗ್ರಾಮ್ ಖಾತೆ ಸುರಕ್ಷಿತವಾಗಿದೆಯೇ? “ನನ್ನ ಇನ್‌ಸ್ಟಾಗ್ರಾಮ್ ಅನ್ನು ಬೇರೆಯವರೂ ಬಳಸುತ್ತಿದ್ದಾರೆಯೇ?” ಎಂಬ ಆತಂಕ ನಿಮಗೆ ಎಂದಾದರೂ ಕಾಡಿದೆಯಾ? ಕಾಡಿದ್ದರೆ, ಚಿಂತಿಸಬೇಡಿ, (Tech Tips) ಏಕೆಂದರೆ ಇದಕ್ಕೆ ಪರಿಹಾರ ನಿಮ್ಮ ಕೈಯಲ್ಲೇ ಇದೆ! Tech Tips – ಲಾಗಿನ್ […] - [Snake Video : ಹಾವು ಕಚ್ಚಿದರೂ ಕಕ್ಕಾಬಿಕ್ಕಿಯಾಗದೆ, ಜೀವಂತ ಹಾವನ್ನೇ ಆಸ್ಪತ್ರೆಗೆ ತಂದ ವ್ಯಕ್ತಿ! ವೈರಲ್ ಆದ ಜೈಪುರದ ಘಟನೆ…!](https://ismkannadanews.com/snake-bite-man-brings-snake-to-hospital-jaipur/): Snake Video – ಸಾಮಾನ್ಯವಾಗಿ ಹಾವು ಕಚ್ಚಿದರೆ ಜನರು ಭಯದಿಂದ ದಿಕ್ಕಾಪಾಲಾಗಿ ಓಡುತ್ತಾರೆ. ಆದರೆ, ಜೈಪುರದಲ್ಲಿ ನಡೆದ ಒಂದು ವಿಚಿತ್ರ ಘಟನೆ ಆಸ್ಪತ್ರೆಯ ಸಿಬ್ಬಂದಿ ಮತ್ತು ರೋಗಿಗಳನ್ನು ತಬ್ಬಿಬ್ಬುಗೊಳಿಸಿದೆ. ಯುವಕನೊಬ್ಬ ತನಗೆ ಕಚ್ಚಿದ ಜೀವಂತ ಹಾವನ್ನು ಬ್ಯಾಗ್‌ನಲ್ಲಿ ಹಾಕಿಕೊಂಡು ನೇರವಾಗಿ ಆಸ್ಪತ್ರೆಗೆ ಬಂದಿದ್ದು, ಈ ಘಟನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. Snake Video – ಹಾವು ಮತ್ತು ಯುವಕನ ರೋಚಕ ಮುಖಾಮುಖಿ ಸುಮಾರು ಮೂರು ದಿನಗಳ ಹಿಂದೆ ರಾಜಸ್ಥಾನ ಯೂನಿವರ್ಸಿಟಿ ಆಫ್ ಹೆಲ್ತ್ […] - [Patna : ಪಟ್ನಾದಲ್ಲಿ ನಡೆದ ಘಟನೆ, ಇನ್​ಸ್ಟಾಗ್ರಾಂನಲ್ಲಿ ಪರಿಚಯವಾದ ಅಪ್ರಾಪ್ತರಿಂದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ…!](https://ismkannadanews.com/patna-girl-assaulted-after-instagram-meetup/): Patna – ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳು ಯುವಪೀಳಿಗೆಯನ್ನು ವ್ಯಾಪಕವಾಗಿ ಆವರಿಸಿಕೊಂಡಿವೆ. ಅದರಲ್ಲೂ ಇನ್‌ಸ್ಟಾಗ್ರಾಮ್‌ನಂತಹ ಪ್ಲಾಟ್‌ಫಾರ್ಮ್‌ಗಳು ಸ್ನೇಹಿತರನ್ನು ಮಾಡುವ, ಮನರಂಜನೆ ಪಡೆಯುವ ಮಾರ್ಗವಾಗಿ ಹೊರಹೊಮ್ಮಿವೆ. ಆದರೆ, ಇದರ ದುರುಪಯೋಗದಿಂದ ಆಗಬಹುದಾದ ಅನಾಹುತಗಳು ಅರಿವಿಗೆ ಬರುವುದು ಬಹಳ ಮುಖ್ಯ.  ಬಿಹಾರದ ಪಟ್ನಾದಲ್ಲಿ ನಡೆದಿರುವ ಒಂದು ಘಟನೆ ಇದಕ್ಕೆ ತಾಜಾ ಉದಾಹರಣೆ. ಇನ್‌ಸ್ಟಾಗ್ರಾಮ್‌ ಮೂಲಕ ಪರಿಚಯವಾದ ನಾಲ್ವರು ಅಪ್ರಾಪ್ತರಿಂದ ಯುವತಿಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದ್ದು, ಈ ಘಟನೆ ಸಮಾಜದಲ್ಲಿ ಆತಂಕ ಮೂಡಿಸಿದೆ. Patna – ಪಟ್ನಾದಲ್ಲಿ ನಡೆದ ಘಟನೆ […] - [Loan Apps : ಲೋನ್ ಆಪ್ ಕಿರುಕುಳಕ್ಕೆ ಕರೀಂನಗರದಲ್ಲಿ ಪ್ರಾಣ ತೆತ್ತ ಯುವಕ, ಲೋನ್ ಆಪ್ ಗಳನ್ನು ಬಳಸುವ ಮುನ್ನಾ ಎಚ್ಚರ…!](https://ismkannadanews.com/karimnagar-student-suicide-loan-app-trap/): Loan Apps – ಇತ್ತೀಚಿನ ದಿನಗಳಲ್ಲಿ ಬೆಟ್ಟಿಂಗ್ ಆಪ್‌ಗಳು ಮತ್ತು ಆನ್‌ಲೈನ್ ಗೇಮ್‌ಗಳ ಚಟಕ್ಕೆ ಬಿದ್ದು ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ. ದುರದೃಷ್ಟವಶಾತ್, ಕರೀಂನಗರ ಜಿಲ್ಲೆಯಲ್ಲಿ ಇದೇ ರೀತಿಯ ಮತ್ತೊಂದು ಹೃದಯ ವಿದ್ರಾವಕ ಘಟನೆ ವರದಿಯಾಗಿದೆ. ಬಿ.ಟೆಕ್‌ನಲ್ಲಿ ವಿಫಲನಾಗಿ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿದ್ದ ಯುವಕನೊಬ್ಬ ಲೋನ್ ಆಪ್‌ಗಳ ಕಿರುಕುಳಕ್ಕೆ ಬಲಿಯಾಗಿದ್ದಾನೆ. Loan Apps – ಸಾಲದ ಆಪ್‌ಗಳ ಸಂಕಷ್ಟ ಇದು ಕೇವಲ ಒಂದು ಘಟನೆಯಲ್ಲ, ಬದಲಿಗೆ ಇಡೀ ಸಮಾಜಕ್ಕೆ ಎಚ್ಚರಿಕೆಯ ಕರೆಗಂಟೆ. ಡಿಜಿಟಲ್ […] - [Toll System : ದ್ವಿಚಕ್ರ ವಾಹನ ಟೋಲ್ ಕುರಿತು ಹರಿದಾಡಿದ್ದ ವದಂತಿಗಳಿಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ತೆರೆ…!](https://ismkannadanews.com/no-toll-for-two-wheelers-says-nitin-gadkari/): Toll System – ಕಳೆದ ಕೆಲವು ದಿನಗಳಿಂದ ದ್ವಿಚಕ್ರ ವಾಹನ ಸವಾರರ ನಡುವೆ ಒಂದು ಆತಂಕ ಮನೆ ಮಾಡಿತ್ತು. “ಜುಲೈ 15ರಿಂದ ದ್ವಿಚಕ್ರ ವಾಹನಗಳಿಗೂ ಟೋಲ್ ಶುಲ್ಕ ಅನ್ವಯ” ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿತ್ತು. ಈ ಸುದ್ದಿ ಬೈಕ್ ಮತ್ತು ಸ್ಕೂಟರ್ ಸವಾರರಲ್ಲಿ ದೊಡ್ಡ ಗೊಂದಲ ಮೂಡಿಸಿತ್ತು. ಆದರೆ, ಇದೀಗ ಕೇಂದ್ರ ರಸ್ತೆ ಹಾಗೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಈ ಕುರಿತು ಸ್ಪಷ್ಟನೆ ನೀಡಿದ್ದು, ಎಲ್ಲ ವದಂತಿಗಳಿಗೆ ತೆರೆ ಎಳೆದಿದ್ದಾರೆ. Toll System – […] - [Anti Drug Day : ಮಾದಕ ವಸ್ತುಗಳ ಸೇವನೆಯಿಂದ ಕುಟುಂಬವೇ ನಾಶವಾಗಬಹುದು: ನ್ಯಾ.ಸವಿತಾ](https://ismkannadanews.com/international-anti-drug-day-event-in-gudibande/): Anti Drug Day – ಇಂದಿನ ಯುವಜನತೆ ಹೆಚ್ಚಾಗಿ ಮಾದಕ ವಸ್ತುಗಳ ವ್ಯಸನಿಗಳಾಗುತ್ತಿದ್ದು, ಇದರಿಂದ ತಮ್ಮ ಆರೋಗ್ಯ ನಾಶವಾಗುವುದರ ಜೊತೆಗೆ ಇಡೀ ಕುಟುಂಬವೇ ನಾಶವಾಗುತ್ತದೆ ಎಂದು ಗುಡಿಬಂಡೆ ಜೆಎಂಎಫ್‌ಸಿ ನ್ಯಾಯಾಧೀಶೆ ಸವಿತಾ ರುದ್ರಗೌಡ ಚಿಕ್ಕನಗೌಡರ್‍ ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಆರೋಗ್ಯ ಇಲಾಖೆ ಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಮಾದಕ ದ್ರವ್ಯ ದುರುಪಯೋಗ ಮತ್ತು ಅಕ್ರಮ ಸಾಗಾಣೆ ವಿರುದ್ದ ದಿನದ ಅಂಗವಾಗಿ ಅರಿವು […] - [Crime News : ಕಾಸರಗೋಡು ಗಡಿಯಲ್ಲಿ ನಡೆದ ಭೀಕರ ಕೃತ್ಯ: ತಾಯಿಯನ್ನೇ ಸುಟ್ಟುಹಾಕಿದ ಪಾಪಿ ಪುತ್ರ…!](https://ismkannadanews.com/son-murders-mother-kasaragod-fire-crime-scene/): Crime News – ನಮ್ಮ ಕರ್ನಾಟಕದ ಪಕ್ಕದ ಕೇರಳ ಗಡಿಭಾಗದಲ್ಲಿ, ಕಾಸರಗೋಡಿನ ವರ್ಕಾಡಿ ಎಂಬಲ್ಲಿ ನಡೆದಿರುವ ಘಟನೆಯೊಂದು, ಅಮ್ಮ-ಮಗನ ಸಂಬಂಧದ ಪವಿತ್ರತೆಯನ್ನೇ ಪ್ರಶ್ನಿಸುವಂತಿದೆ. ತನ್ನನ್ನು ಹೆತ್ತು, ಹೊತ್ತು, ಸಾಕಿ ಬೆಳೆಸಿದ ತಾಯಿಯನ್ನೇ ಮಗನೊಬ್ಬ ಬರ್ಬರವಾಗಿ ಕೊಲೆ ಮಾಡಿ, ನಂತರ ಶವಕ್ಕೆ ಬೆಂಕಿ ಹಚ್ಚಿದ ಪ್ರಕರಣ ಇದೀಗ ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲ, ಇದನ್ನು ಪ್ರಶ್ನಿಸಲು ಬಂದ ನೆರೆಮನೆಯವರಿಗೂ ಬೆಂಕಿ ಹಚ್ಚಿ ಪರಾರಿಯಾಗಿದ್ದ ಆ ಪಾಪಿ, ಕೊನೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. Crime News – ಹೃದಯವಿದ್ರಾವಕ ಕೃತ್ಯ […] - [Heart Attack : 22 ವರ್ಷದ ಪದವೀಧರೆ ಹೃದಯಾಘಾತಕ್ಕೆ ಬಲಿ, 24 ಗಂಟೆಗಳಲ್ಲಿ ಹಾಸನದ ಮತ್ತಿಬ್ಬರು ಹೃದಯಾಘಾತಕ್ಕೆ ಬಲಿ…!](https://ismkannadanews.com/22-year-old-girl-dies-of-heart-attack-in-hassan/): Heart Attack – ಹೃದಯಾಘಾತ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಮತ್ತೊಂದು ಹೃದಯವಿದ್ರಾವಕ ಘಟನೆ ವರದಿಯಾಗಿದೆ. ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಕಟ್ಟಳ್ಳಿ ಗ್ರಾಮ ಮೂಲದ 22 ವರ್ಷದ ಯುವತಿ ಸುಪ್ರಿಯಾ ಬೆಂಗಳೂರಿನಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಈ ಘಟನೆ ಯುವ ಸಮುದಾಯದಲ್ಲಿ ಹೆಚ್ಚುತ್ತಿರುವ ಹೃದಯ ಸಂಬಂಧಿ ಸಮಸ್ಯೆಗಳ ಬಗ್ಗೆ ಗಂಭೀರ ಕಳವಳ ಮೂಡಿಸಿದೆ. Heart Attack – ದುರದೃಷ್ಟಕರ ಘಟನೆ ವಿವರ ಕಟ್ಟಳ್ಳಿ ಗ್ರಾಮದ ಕೃಷ್ಣಮೂರ್ತಿ ಮತ್ತು ರೂಪಾ ದಂಪತಿಯ ಪುತ್ರಿಯಾಗಿದ್ದ ಸುಪ್ರಿಯಾ, ಕುಟುಂಬ ಸಮೇತ ಬೆಂಗಳೂರಿನ […] - [PF Withdrawal : ಪಿಎಫ್ ಖಾತೆದಾರರಿಗೆ ಗುಡ್ ನ್ಯೂಸ್: 72 ಗಂಟೆಯಲ್ಲೇ ₹5 ಲಕ್ಷ ಹಣ ವಿತ್‌ಡ್ರಾ! ಬಂತು ಹೊಸ ಆಟೋ ಸೆಟಲ್‌ಮೆಂಟ್ ಸೌಲಭ್ಯ..!](https://ismkannadanews.com/epfo-settlement-5-lakh-emergency-pf-withdrawal/): PF Withdrawal – ನಿಮ್ಮ PF ಖಾತೆಯಲ್ಲಿರುವ ಹಣ ತುರ್ತು ಸಂದರ್ಭದಲ್ಲಿ ಕೈಗೆ ಸಿಗದೆ ಪರದಾಡುತ್ತಿದ್ದೀರಾ? ಹಾಗಿದ್ರೆ, ನಿಮಗೊಂದು ಭರ್ಜರಿ ಸಿಹಿಸುದ್ದಿ ಇದೆ! ಇನ್ಮುಂದೆ ತುರ್ತು ಪರಿಸ್ಥಿತಿ ಅಥವಾ ಅಗತ್ಯವಿದ್ದಾಗ, ಕೇವಲ 72 ಗಂಟೆಗಳ ಒಳಗಡೆ ನಿಮ್ಮ ಪಿಎಫ್ ಖಾತೆಯಿಂದ ಬರೋಬ್ಬರಿ ₹5 ಲಕ್ಷದವರೆಗೆ ಹಣವನ್ನು ಹಿಂಪಡೆಯಬಹುದು. ಇದು ಈ ಹಿಂದೆ ಇದ್ದ ₹1 ಲಕ್ಷದ ಮಿತಿಗಿಂತ ಐದು ಪಟ್ಟು ಹೆಚ್ಚಾಗಿದೆ. ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ಕೋಟ್ಯಂತರ ಉದ್ಯೋಗಿಗಳಿಗೆ ದೊಡ್ಡ ರಿಲೀಫ್ ಸಿಕ್ಕಂತಾಗಿದೆ. PF Withdrawal […] - [Viral Video : ಒಂದೇ ಬೈಕ್‌ನಲ್ಲಿ 10 ಜನರ ಭಯಾನಕ ಪ್ರಯಾಣ, ವೈರಲ್ ಆದ ವಿಡಿಯೋ…!](https://ismkannadanews.com/10-people-on-bike-viral-video-raises-road-safety/): Viral Video – ಸಂಚಾರ ನಿಯಮಗಳಿಗೆ ಡೋಂಟ್‌ ಕೇರ್ ಎನ್ನುವ ಮನೋಭಾವ ಹೆಚ್ಚುತ್ತಿರುವ ಈ ದಿನಗಳಲ್ಲಿ, ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಒಂದೇ ಬೈಕ್‌ನಲ್ಲಿ ಬರೋಬ್ಬರಿ 10 ಜನರು ಪ್ರಯಾಣಿಸುತ್ತಿರುವ ಈ ದೃಶ್ಯ, ನೋಡಿದವರನ್ನು ಬೆಚ್ಚಿಬೀಳಿಸಿದೆ. ಇದು ಕೇವಲ ನಗೆಪಾಟಲಿಗಷ್ಟೇ ಸೀಮಿತವಾಗದೆ, ರಸ್ತೆ ಸುರಕ್ಷತೆ ಮತ್ತು ಪೋಷಕರ ಜವಾಬ್ದಾರಿಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. Viral Video – ಬೈಕ್ ಸವಾರನ ಸಾಹಸ: 10 ಜನರ ಓಡಾಟ! ವೈರಲ್ ಆಗಿರುವ ವಿಡಿಯೋದಲ್ಲಿ, ಒಬ್ಬ […] - [Credit Card : ಕ್ರೆಡಿಟ್ ಕಾರ್ಡ್‌ನ ಫುಲ್ ಲಿಮಿಟ್ ಬಳಸುವ ಮುನ್ನ ಹುಷಾರ್! ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಬೀರುವ ಪರಿಣಾಮ....!](https://ismkannadanews.com/credit-card-full-limit-risks-financial-tips/): Credit Card – ಇಂದಿನ ಡಿಜಿಟಲ್ ಯುಗದಲ್ಲಿ, ನಮ್ಮ ಕೈಚೀಲದಲ್ಲಿರುವ ಪುಟ್ಟ ಕ್ರೆಡಿಟ್ ಕಾರ್ಡ್ ಕೇವಲ ಪ್ಲಾಸ್ಟಿಕ್ ತುಂಡಲ್ಲ, ಅದು ಒಂದು ಶಕ್ತಿಶಾಲಿ ಆರ್ಥಿಕ ಸಾಧನ. ಕೈಯಲ್ಲಿ ನಗದು ಇಲ್ಲದಿದ್ದರೂ ಆನ್‌ಲೈನ್ ಶಾಪಿಂಗ್ ಮಾಡಬಹುದು, ತುರ್ತು ಬಿಲ್‌ಗಳನ್ನು ಪಾವತಿಸಬಹುದು, ಅಷ್ಟೇ ಅಲ್ಲದೆ ರಿವಾರ್ಡ್ ಪಾಯಿಂಟ್‌ಗಳು, ಕ್ಯಾಶ್‌ಬ್ಯಾಕ್‌ನಂತಹ ಲಾಭಗಳನ್ನೂ ಪಡೆಯಬಹುದು. ಆದರೆ, ಈ “ಶಕ್ತಿಶಾಲಿ ಕಾರ್ಡ್” ಅನ್ನು ನಾವು ಜವಾಬ್ದಾರಿಯುತವಾಗಿ ಬಳಸದಿದ್ದರೆ, ಅದು ನಮ್ಮ ಆರ್ಥಿಕ ಭವಿಷ್ಯಕ್ಕೆ ದೊಡ್ಡ ಕಂಟಕವಾಗಬಹುದು. ಕ್ರೆಡಿಟ್  ಕಾರ್ಡ್‌ ನ ಸಂಪೂರ್ಣ ಮಿತಿಯನ್ನು (full […] - [Honeymoon Murder - ಹನಿಮೂನ್ ಕೊಲೆ: ರೋಚಕ ತಿರುವು, ಸೋನಮ್-ರಾಜ್ ಪ್ರೀತಿ ಬಹಿರಂಗ….!](https://ismkannadanews.com/honeymoon-murder-sonam-raj-confession-meghalaya/): Honeymoon Murder – ಮೇಘಾಲಯದ ಹನಿಮೂನ್ ಪ್ರವಾಸದಲ್ಲಿದ್ದಾಗ ನಡೆದ ಪತಿಯ ಕೊಲೆ ಪ್ರಕರಣ (Honeymoon Murder Case) ಈಗ ಹೊಸ ತಿರುವು ಪಡೆದುಕೊಂಡಿದೆ. ಈ ಆಘಾತಕಾರಿ ಘಟನೆಯಲ್ಲಿ, ಪತಿಯ ಹತ್ಯೆ ಆರೋಪ ಎದುರಿಸುತ್ತಿರುವ ಪತ್ನಿ ಸೋನಮ್ ರಘುವಂಶಿ (Sonam Raghuvanshi) ಮತ್ತು ಆಕೆಯ ಪ್ರಿಯಕರ ರಾಜ್ (Raj Kushwaha) ಕೊನೆಗೂ ತಮ್ಮಿಬ್ಬರ ಸಂಬಂಧವನ್ನು ಒಪ್ಪಿಕೊಂಡಿದ್ದಾರೆ! ಇದು ಪ್ರಕರಣದ ತನಿಖೆಯಲ್ಲಿ ಮಹತ್ವದ ಬೆಳವಣಿಗೆಯಾಗಿದೆ. Honeymoon Murder – ಹನಿಮೂನ್ ಹಂತಕಿ ಸೋನಮ್ ಮತ್ತು ರಾಜ್ ಪ್ರೀತಿ ಒಪ್ಪಿಕೊಂಡಿದ್ದು ಯಾಕೆ? […] - [Anti Drug Awareness : ಯುವಜನತೆ ಮಾದಕ ವಸ್ತುಗಳಿಗೆ ಬಲಿಯಾಗಬೇಡಿ, ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣ ಎಲ್ಲರ ಜವಾಬ್ದಾರಿ: ಗಣೇಶ್](https://ismkannadanews.com/gudibande-police-students-anti-drug-awareness/): Anti Drug Awareness – ದೇಶದ ಅಭಿವೃದ್ದಿಗೆ ಮಾರಕವಾಗಿರುವ ಮಾದಕ ವಸ್ತುಗಳ ಸೇವನೆ ತಡೆಗಟ್ಟುವುದು ಕೇವಲ ಸರ್ಕಾರ ಅಥವಾ ಅಧಿಕಾರಿಗಳ ಜವಾಬ್ದಾರಿ ಎಂಬ ಭಾವನೆಯನ್ನು ಬಿಟ್ಟು ಪ್ರತಿಯೊಬ್ಬರೂ ಮಾದಕ ವಸ್ತುಗಳ ಸೇವನೆ ತಡೆಗಟ್ಟಲು ಮುಂದಾಗಬೇಕು, ಜೊತೆಗೆ ಯುವಜನತೆ ಮಾದಕ ವಸ್ತುಗಳ ವ್ಯಸನಕ್ಕೆ ಬಲಿಯಾಗಬಾರದು ಎಂದು ಗುಡಿಬಂಡೆ ಪೊಲೀಸ್ ಸಬ್ ಇನ್ಸ್ ಪೆಕ್ಟರ್‍ ಗಣೇಶ್ ತಿಳಿಸಿದರು. Anti Drug Awareness – ಮಾದಕ ವಸ್ತುಗಳ ಸೇವನೆ ಒಂದು ಅಪರಾಧ! ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಮುಖ್ಯ ರಸ್ತೆಯಲ್ಲಿ ಗುಡಿಬಂಡೆ […] - [Delhi Crime : ಪ್ರೀತಿಗೆ ನಿರಾಕರಣೆ, ಬುರ್ಖಾ ಧರಿಸಿ ಬಂದು ಐದನೇ ಮಹಡಿಯಿಂದ ಯುವತಿಯನ್ನು ತಳ್ಳಿ ಹತ್ಯೆಗೈದ ಯುವಕ…!](https://ismkannadanews.com/delhi-crime-5th-floor-push-over-love-refusal/): Delhi Crime – ದೆಹಲಿಯ ಜ್ಯೋತಿ ನಗರದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ಮದುವೆಗೆ ಒಪ್ಪದ ಯುವತಿಯೊಬ್ಬಳನ್ನು ವ್ಯಕ್ತಿಯೊಬ್ಬ ಐದನೇ ಮಹಡಿಯಿಂದ ಕೆಳಗೆ ತಳ್ಳಿ ಹತ್ಯೆ ಮಾಡಿದ್ದಾನೆ. ಈ ಘಟನೆ ರಾಜಧಾನಿಯಲ್ಲಿ ತೀವ್ರ ಸಂಚಲನ ಮೂಡಿಸಿದೆ. ಪೊಲೀಸರ ಮಾಹಿತಿ ಪ್ರಕಾರ, ಮೃತ ಯುವತಿಯನ್ನು ನೇಹಾ ಎಂದು ಗುರುತಿಸಲಾಗಿದೆ. ಘಟನೆಯ ನಂತರ ಆರೋಪಿ ತೌಫಿಕ್ ಸ್ಥಳದಿಂದ ಪರಾರಿಯಾಗಿದ್ದ. ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ, ಉತ್ತರ ಪ್ರದೇಶದ ರಾಂಪುರ ಜಿಲ್ಲೆಯ ತಾಂಡಾದಲ್ಲಿ ಆರೋಪಿ ತೌಫಿಕ್ ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. Delhi Crime […] - [Local News : ಗುಡಿಬಂಡೆ SC-ST ನೌಕರರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ವಿ. ಶ್ರೀರಾಮಪ್ಪ ಆಯ್ಕೆ](https://ismkannadanews.com/local-news-v-shriramappa-elected-sc-st-president-gudibande/): Local News – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲ್ಲೂಕಿನಲ್ಲಿ ಅನುಸೂಚಿತ ಜಾತಿ ಮತ್ತು ಪಂಗಡಗಳ (SC-ST) ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ವಿ. ಶ್ರೀರಾಮಪ್ಪ ಅವರು ಆಯ್ಕೆಯಾಗಿದ್ದಾರೆ. ಈ ಕುರಿತು ಜಿಲ್ಲಾ ಅಧ್ಯಕ್ಷ ಮರಿಯಪ್ಪ ಅವರು ಅಧಿಕೃತವಾಗಿ ಘೋಷಿಸಿದ್ದಾರೆ. Local News – ಗುಡಿಬಂಡೆ SC-ST ನೌಕರರ ಸಂಘದ ಚುನಾವಣೆ ಪ್ರಕ್ರಿಯೆ ಗುಡಿಬಂಡೆ ತಾಲ್ಲೂಕು SC-ST ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆಯಿತು. ಈ ಚುನಾವಣಾ […] - [Telangana Crime : ತೆಲಂಗಾಣದಲ್ಲಿ ನಡೆದ ಘಟನೆ, ಪ್ರೇಮ ವಿರೋಧಿಸಿದ್ದಕ್ಕೆ ತಾಯಿಯನ್ನೇ ಕೊಂದ 10ನೇ ಕ್ಲಾಸ್ ವಿದ್ಯಾರ್ಥಿನಿ…!](https://ismkannadanews.com/16-old-girl-kills-mother-over-love-in-telangana/): Telangana Crime – ತೆಲಂಗಾಣದ ಜೆಡ್ಡಿಮೆಟ್ಲಾದಲ್ಲಿ ನಡೆದ ಆಘಾತಕಾರಿ ಘಟನೆಯೊಂದು ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ತನ್ನ ಪ್ರೇಮ ಸಂಬಂಧವನ್ನು ವಿರೋಧಿಸಿದ್ದಕ್ಕೆ, ಕೇವಲ 16 ವರ್ಷದ ಮಗಳೊಬ್ಬಳು ತನ್ನ ಪ್ರಿಯಕರ ಮತ್ತು ಸಹೋದರನೊಂದಿಗೆ ಸೇರಿಕೊಂಡು ಸ್ವಂತ ತಾಯಿಯನ್ನೇ ಅಮಾನುಷವಾಗಿ ಹತ್ಯೆ ಮಾಡಿದ್ದಾಳೆ. ಈ ಘಟನೆ ಸ್ಥಳೀಯರಲ್ಲಿ ತೀವ್ರ ಆಘಾತ ಮತ್ತು ಆತಂಕವನ್ನು ಮೂಡಿಸಿದೆ. Telangana Crime – ಪ್ರೀತಿ ಪ್ರೇಮದ ಬೆನ್ನತ್ತಿದ್ದ ಮಗಳು: ತಾಯಿಯ ಬುದ್ಧಿಮಾತುಗಳು ಕೊಲೆಯಲ್ಲಿ ಅಂತ್ಯ 10ನೇ ತರಗತಿಯಲ್ಲಿ ಓದುತ್ತಿದ್ದ ಈ ಬಾಲಕಿ, ತನ್ನ ಪ್ರೇಮ […] - [Mandya Crime : ಮಂಡ್ಯದಲ್ಲಿ ಬೆಚ್ಚಿಬೀಳಿಸಿದ ಘಟನೆ : ಲವ್, ಸೆ*ಕ್ಸ್ & ಕೊಲೆ, ಫೇಸ್‌ಬುಕ್ ಪ್ರೀತಿಗೆ ಕರಾಳ ಅಂತ್ಯ…!](https://ismkannadanews.com/facebook-love-murder-woman-killed-mandya-crime/): Mandya Crime – ಸಕ್ಕರೆ ನಾಡು ಮಂಡ್ಯದಲ್ಲಿ ಒಂದು ಭೀಕರ ಘಟನೆ ನಡೆದಿದೆ. ಜಿಲ್ಲೆಯ ಕೆ.ಆರ್‌ಪೇಟೆ ತಾಲೂಕಿನ ಕರೋಟಿ ಗ್ರಾಮದಲ್ಲಿ ಪ್ರಿಯಕರನೊಬ್ಬ ತನ್ನ ವಿವಾಹಿತ ಪ್ರೇಯಸಿಯನ್ನು ಕೊಲೆ ಮಾಡಿ, ಆಕೆಯ ಚಿನ್ನಾಭರಣಗಳನ್ನು ದೋಚಿ, ಶವವನ್ನು ತನ್ನ ಜಮೀನಿನಲ್ಲಿ ಬಚ್ಚಿಟ್ಟಿದ್ದಾನೆ. ಈ ಘಟನೆ ಇಡೀ ಜಿಲ್ಲೆಯನ್ನು ಬೆಚ್ಚಿಬೀಳಿಸಿದೆ. ಹಾಸನ ಜಿಲ್ಲೆಯ ಹೊಸಕೊಪ್ಪಲು ಗ್ರಾಮದ 35 ವರ್ಷದ ಪ್ರೀತಿ ಎಂಬ ಮಹಿಳೆಯನ್ನು ಕರೋಟಿ ಗ್ರಾಮದ ಪುನೀತ್ ಹತ್ಯೆ ಮಾಡಿದ್ದಾನೆ. ಈ ಸಂಬಂಧ ಕಿಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Mandya […] - [SSC CHSL 2025: 12ನೇ ತರಗತಿ ಪಾಸಾದವರಿಗೆ 3,131 ಸರ್ಕಾರಿ ನೌಕರಿ ಅವಕಾಶಗಳು, ಸಂಪೂರ್ಣ ಮಾಹಿತಿ ಇಲ್ಲಿ ಲಭ್ಯ….!](https://ismkannadanews.com/ssc-chsl-2025-jsa-deo-recruitment-3131-posts/): SSC CHSL 2025 – ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ಕಂಬೈನ್ಡ್ ಹೈಯರ್ ಸೆಕೆಂಡರಿ ಲೆವೆಲ್ (CHSL) ಪರೀಕ್ಷೆಯ ಮೂಲಕ ಜೂನಿಯರ್ ಸೆಕ್ರೆಟರಿಯೇಟ್ ಅಸಿಸ್ಟೆಂಟ್ (JSA) ಮತ್ತು ಡೇಟಾ ಎಂಟ್ರಿ ಆಪರೇಟರ್ (DEO) ಹುದ್ದೆಗಳಿಗೆ ಬೃಹತ್ ನೇಮಕಾತಿ ಅಧಿಸೂಚನೆ ಹೊರಡಿಸಿದೆ. ಒಟ್ಟು 3,131 ಹುದ್ದೆಗಳು ಖಾಲಿಯಿದ್ದು, 12ನೇ ತರಗತಿ ಪಾಸಾದವರಿಗೆ ಇದು ಉತ್ತಮ ಅವಕಾಶ. ಈ ನೇಮಕಾತಿಯ ಕುರಿತು ಸಂಪೂರ್ಣ ಮಾಹಿತಿ, ಅರ್ಜಿ ಸಲ್ಲಿಸುವ ವಿಧಾನ, ಪ್ರಮುಖ ದಿನಾಂಕಗಳು ಮತ್ತು ಇನ್ನಿತರ ವಿವರಗಳನ್ನು ಈ ಲೇಖನದಲ್ಲಿ ನೀಡಲಾಗಿದೆ. […] - [Madhya Pradesh : 50 ಸಾವಿರ ರೂಪಾಯಿಗೆ ಹೆಂಡತಿಯನ್ನೇ ಮಾರಿದ ಪತಿ: ಮನುಷ್ಯತ್ವ ಮರೆತ ಅಘಾತಕಾರಿ ಕೃತ್ಯ...!](https://ismkannadanews.com/madhya-pradesh-man-sells-wife-friend-50000-loan-assault-case/): Madhya Pradesh – ಸಾಲ ಎನ್ನುವುದು ಬದುಕಿನಲ್ಲಿ ಸಹಜ. ಆದರೆ, ಸಾಲ ತೀರಿಸಲಾಗದೆ ಕೆಲವರು ತೆಗೆದುಕೊಳ್ಳುವ ನಿರ್ಧಾರಗಳು ಮನುಷ್ಯತ್ವದ ಮಿತಿಗಳನ್ನು ಮೀರಿ ನಿಲ್ಲುತ್ತವೆ. ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿ ನಡೆದಿರುವ ಒಂದು ಘಟನೆ ಇಡೀ ಸಮಾಜವನ್ನೇ ಬೆಚ್ಚಿ ಬೀಳಿಸಿದೆ. ಕೇವಲ 50,000 ರೂಪಾಯಿ ಸಾಲಕ್ಕಾಗಿ ಒಬ್ಬ ಪತಿ ತನ್ನ ಹೆಂಡತಿಯನ್ನೇ ಸ್ನೇಹಿತನಿಗೆ ಮಾರಾಟ ಮಾಡಿದ್ದಾನೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಇದು ಕೇವಲ ಒಂದು ಅಪರಾಧವಲ್ಲ, ಬದಲಿಗೆ ಸಂಬಂಧಗಳ, ಮನುಷ್ಯತ್ವದ ಕುಸಿತವನ್ನು ತೋರಿಸುವ ಒಂದು ನೋವಿನ ಕಥೆ. Madhya […] - [Love Marriage : ಅಂತರಧರ್ಮೀಯ ವಿವಾಹದ ಆಕ್ರೋಶ, ಜೀವಂತ ಮಗಳಿಗೇ ಶ್ರಾದ್ಧ ಮಾಡಿದ ಪೋಷಕರು, ಪಶ್ಚಿಮ ಬಂಗಾಳದಲ್ಲಿ ನಡೆದ ಘಟನೆ…!](https://ismkannadanews.com/westbengal-daughter-funeral-rites-love-marriage/): Love Marriage : ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯಲ್ಲಿ ನಡೆದ ಒಂದು ಘಟನೆ ಇಡೀ ರಾಜ್ಯದ ಗಮನ ಸೆಳೆದಿದೆ. ಒಬ್ಬ ಯುವತಿ ಬೇರೆ ಧರ್ಮದ ಯುವಕನನ್ನು ಪ್ರೀತಿಸಿ ಮದುವೆಯಾದ ಕಾರಣ, ಆಕೆಯ ಕುಟುಂಬ ಸದಸ್ಯರು ಆಕ್ರೋಶಗೊಂಡು ಆಕೆ ಜೀವಂತವಾಗಿರುವಾಗಲೇ ಶ್ರಾದ್ಧ ಕಾರ್ಯ ಮಾಡಿದ್ದಾರೆ. ಈ ಘಟನೆ ಸಮಾಜದಲ್ಲಿ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ. Love Marriage – ಪೋಷಕರ ಆಕ್ರೋಶದ ಕಾರಣ! ನಾಡಿಯಾ ಜಿಲ್ಲೆಯ ಯುವತಿಯೊಬ್ಬಳು ಪದವಿ ವಿದ್ಯಾರ್ಥಿನಿಯಾಗಿದ್ದಾಳೆ. ತನ್ನ ಶಿಕ್ಷಣವನ್ನು ಪೂರ್ಣಗೊಳಿಸದೆ, ಕುಟುಂಬದ ಒಪ್ಪಿಗೆಯಿಲ್ಲದೆ ಬೇರೆ ಧರ್ಮದ […] - [Lok Adalat - ಜುಲೈ 12 ರಂದು ನಡೆಯಲಿರುವ ಲೋಕ್ ಅದಾಲತ್ ಸದುಪಯೋಗ ಪಡಿಸಿಕೊಳ್ಳಲು ಕರೆ: ನ್ಯಾ.ಸವಿತಾ](https://ismkannadanews.com/lok-adalat-2025-gudibande-court-pre-meeting/): Lok Adalat – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ನ್ಯಾಯಾಲಯ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘದ ವತಿಯಿಂದ ಜುಲೈ 12 ರಂದು ರಾಷ್ಟ್ರೀಯ ಲೋಕ ಅದಾಲತ್ ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮವನ್ನು ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳಬೇಕೆಂದು ಜೆ.ಎಂ.ಎಫ್.ಸಿ ನ್ಯಾಯಾಧೀಶೆ ಸವಿತಾ ರುದ್ರಗೌಡ ಚಿಕ್ಕನಗೌಡರ್‍ ತಿಳಿಸಿದರು. Lok Adalat – ಏನಿದು ಲೋಕ ಅದಾಲತ್? ಈ ಕುರಿತು ಗುಡಿಬಂಡೆ ಪಟ್ಟಣದ ಜೆ.ಎಂ.ಎಫ್.ಸಿ ನ್ಯಾಯಾಲಯದಲ್ಲಿ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಜು. 12 ರಂದು ರಾಷ್ಟ್ರೀಯ […] - [Tumakuru Lovers : ರೀಲ್ಸ್ ಜಗಳದ ದುರಂತ ಅಂತ್ಯ: ಪ್ರೇಯಸಿ ಸಾವಿಗೆ ಕಾರಣವಾಯ್ತು ಆ ವಿಡಿಯೋ...!](https://ismkannadanews.com/tumakuru-girl-chaitanya-suicide-over-reels-dispute/): Tumakuru Lovers – ಇತ್ತೀಚೆಗೆ ಯುವಜನರ ಹುಚ್ಚು ಹೆಚ್ಚಾಗಿರುವ ರೀಲ್ಸ್ ಹವ್ಯಾಸ, ಈಗ ಜೀವವನ್ನೇ ಬಲಿಪಡೆದುಕೊಂಡಿದೆ. ರೀಲ್ಸ್ ವೀಡಿಯೊವೊಂದರ ವಿಷಯಕ್ಕೆ ಪ್ರೇಮಿಗಳ ನಡುವೆ ನಡೆದ ಜಗಳ, 22 ವರ್ಷದ ಯುವತಿ ಚೈತನ್ಯಾಳ ಆತ್ಮಹತ್ಯೆಯಲ್ಲಿ ಅಂತ್ಯವಾಗಿದೆ. ತುಮಕೂರು ಗ್ರಾಮಾಂತರದ ಹೊಸಹಳ್ಳಿಯಲ್ಲಿ ಜೂನ್ 23 ರಂದು ರಾತ್ರಿ ನಡೆದ ಈ ಘಟನೆ ಎಲ್ಲೆಡೆ ತೀವ್ರ ಸಂಚಲನ ಮೂಡಿಸಿದೆ. Tumakuru Lovers – ಪ್ರೀತಿಯ ಜತೆ ರೀಲ್ಸ್ ಹವ್ಯಾಸ ಚೈತನ್ಯಾ ಅಂತಿಮ ವರ್ಷದ ಪದವಿ ವಿದ್ಯಾರ್ಥಿನಿಯಾಗಿದ್ದಳು. ಓದಿನ ಜತೆಗೆ ಮಾಡೆಲಿಂಗ್ ಮತ್ತು […] - [Local News : ನಮ್ಮೂರು ಶಾಲೆ, ನಮ್ಮ ಹೆಮ್ಮೆ: ಜೂನ್ 26ಕ್ಕೆ ಬೀಚಗಾನಹಳ್ಳಿಯಲ್ಲಿ ಅದ್ಧೂರಿ ಕಾರ್ಯಕ್ರಮ](https://ismkannadanews.com/local-news-beechangehanahalli-school-cultural-event-by-alumni/): Local News – ಸರ್ಕಾರಿ ಶಾಲೆಗಳು ಮುಚ್ಚುತ್ತಿರುವ ಆತಂಕದ ನಡುವೆ, ಅವುಗಳ ಉಳಿವಿಗಾಗಿ ಹಳೆ ವಿದ್ಯಾರ್ಥಿಗಳು ಕೈಜೋಡಿಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಬೀಚಗಾನಹಳ್ಳಿ ಗ್ರಾಮದ ಸರ್ಕಾರಿ ಮಾಧ್ಯಮಿಕ ಮತ್ತು ಪ್ರೌಢಶಾಲೆಯ ಹಳೆ ವಿದ್ಯಾರ್ಥಿಗಳ ಬಳಗವು ಜೂನ್ 26 ರಂದು ಅದ್ಧೂರಿ ‘ಪ್ರತಿಭಾ ಪುರಸ್ಕಾರ ಹಾಗೂ ಸಾಮೂಹಿಕ ಗಾಯನ’ ಕಾರ್ಯಕ್ರಮವನ್ನು ಆಯೋಜಿಸಿದೆ. ಈ ಕಾರ್ಯಕ್ರಮದ ಮೂಲಕ ಶಾಲೆಯ ಭವಿಷ್ಯವನ್ನು ಉಜ್ವಲಗೊಳಿಸುವ ಪ್ರಯತ್ನಕ್ಕೆ ಎಲ್ಲರೂ ಸಾಕ್ಷಿಯಾಗುವಂತೆ ಆಹ್ವಾನ ನೀಡಲಾಗಿದೆ. Local News – ಸರ್ಕಾರಿ ಶಾಲೆಗಳ ಉಳಿವಿಗೆ ಹಳೆ […] - [Urdu School : ಉರ್ದು ಶಾಲೆಗಳ ಉಳಿವು: ಪೋಷಕರ ಸಹಕಾರ ಅತ್ಯಗತ್ಯ - ಮೊಹಮ್ಮದ್ ನಾಸೀರ್ ಮನವಿ](https://ismkannadanews.com/karnataka-urdu-schools-decline-support-needed/): Urdu School – ಇತ್ತೀಚಿನ ದಿನಗಳಲ್ಲಿ ಉರ್ದು ಶಾಲೆಗಳ ಪರಿಸ್ಥಿತಿ ನಿಜಕ್ಕೂ ಆತಂಕಕಾರಿಯಾಗಿದೆ. ಮಕ್ಕಳ ದಾಖಲಾತಿ ಕಡಿಮೆಯಾಗುತ್ತಿರುವುದು ಈ ಶಾಲೆಗಳ ಬಾಗಿಲು ಮುಚ್ಚುವ ಭೀತಿಯನ್ನು ಹುಟ್ಟುಹಾಕಿದೆ. “ಉರ್ದು ಶಾಲೆಗಳು ಉಳಿಯಬೇಕಾದರೆ, ಪೋಷಕರು ತಮ್ಮ ಮಕ್ಕಳನ್ನು ಉರ್ದು ಶಾಲೆಗಳಿಗೆ ದಾಖಲಿಸಬೇಕು” ಎಂದು ಕರ್ನಾಟಕ ಉರ್ದು ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಮೊಹಮ್ಮದ್ ನಾಸೀರ್ ಅವರು ಕಳಕಳಿಯ ಮನವಿ ಮಾಡಿದ್ದಾರೆ. ಮೊಹಮ್ಮದ್ ನಾಸೀರ್ ಅವರ ಈ ಮನವಿ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ […] - [Local News : ಸಮರ್ಪಕ ಸಾರಿಗೆ ವ್ಯವಸ್ಥೆ ಹಾಗೂ ಬಸ್ ಡಿಪೋ ನಿರ್ಮಾಣಕ್ಕಾಗಿ ಆಗ್ರಹಿಸಿ ಜು.26 ರಸ್ತೆ ತಡೆ ನಡೆಸಿ ಪ್ರತಿಭಟನೆ](https://ismkannadanews.com/local-news-gudibande-bus-depo-protest-july-26/): Local News – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕು ಕೇಂದ್ರದಲ್ಲಿ ಬಸ್ ಡಿಪೋ ನಿರ್ಮಾಣ ಮಾಡುವಂತೆ ಒತ್ತಾಯಿಸಿ ಗುಡಿಬಂಡೆ ಸಾರಿಗೆ ಘಟಕ ಸ್ಥಾಪನಾ ಹೋರಾಟ ವೇದಿಕೆಯ ವತಿಯಿಂದ ಜು.26 ಶನಿವಾರ ರಂದು ಸಾಂಕೇತಿಕವಾಗಿ ಗುಡಿಬಂಡೆಯ ಮುಖ್ಯ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸುವುದಾಗಿ ತೀರ್ಮಾನಿಸಿದ್ದಾರೆ. ಜು.26 ರಿಂದ ಸಾಂಕೇತಿಕವಾಗಿ ಆರಂಭವಾಗುವ ಪ್ರತಿಭಟನೆ ಹಂತ ಹಂತವಾಗಿ ತೀವ್ರ ಸ್ವರೂಪಕ್ಕೆ ತೆಗೆದುಕೊಂಡು ಹೋಗುವುದಾಗಿ ಹೋರಾಟ ವೇದಿಕೆ ವತಿಯಿಂದ ತೀರ್ಮಾನ ತೆಗೆದುಕೊಳ್ಳಲಾಗಿದೆ. Local News –  2013ರಲ್ಲೇ ಕೆ.ಎಸ್.ಆರ್‍.ಟಿ.ಸಿ ಇಲಾಖೆಗೆ ಜಮೀನು […] - [Google Pixel 10 : ಗೂಗಲ್‌ ಪಿಕ್ಸೆಲ್ 10 ಬಿಡುಗಡೆ ದಿನಾಂಕ, ಫೀಚರ್‌ಗಳು ಮತ್ತು ಡಿಸ್ಕೌಂಟ್ ಕೋಡ್ ಪಡೆಯುವುದು ಹೇಗೆ? ಮಾಹಿತಿ ಇಲ್ಲಿದೆ ನೋಡಿ…!](https://ismkannadanews.com/google-pixel-10-launch-august-2025/): Google Pixel 10 – ಗೂಗಲ್‌ ನ ಬಹುನಿರೀಕ್ಷಿತ ಪಿಕ್ಸೆಲ್ 10 ಸರಣಿಯು ಆಗಸ್ಟ್ 20 ರಂದು ಬಿಡುಗಡೆಯಾಗಲಿದೆ ಎಂದು ಗೂಗಲ್ ಅಧಿಕೃತವಾಗಿ ಘೋಷಿಸಿದೆ. ಕಂಪನಿಯು ತನ್ನ ಗೂಗಲ್ ಸ್ಟೋರ್ ಮುಖಪುಟವನ್ನು ಪಿಕ್ಸೆಲ್ 10 ಸರಣಿಯ ಅಧಿಕೃತ ಟೀಸರ್‌ನೊಂದಿಗೆ ನವೀಕರಿಸಿದೆ. ಈ ಟೀಸರ್ ಮುಂಬರುವ ಪಿಕ್ಸೆಲ್ 10 ಸ್ಮಾರ್ಟ್‌ಫೋನ್‌ಗಳ ಮೊದಲ ನೋಟವನ್ನು ನೀಡಿದೆ. ಗೂಗಲ್‌ನ ಮುಂದಿನ “ಮೇಡ್ ಬೈ ಗೂಗಲ್” ಕಾರ್ಯಕ್ರಮವು ಆಗಸ್ಟ್ 20 ರಂದು ಅಧಿಕೃತವಾಗಿ ನಡೆಯಲಿದೆ. ಇದರಲ್ಲಿ ಪಿಕ್ಸೆಲ್ 10 ಪ್ರಮುಖ ಸ್ಥಾನವನ್ನು ಪಡೆಯುವ […] - [Monkey Video : ಮಂಗನ ವಿಶಿಷ್ಟ ವರ್ತನೆ: ಬೆಂಗಳೂರಿನ ಹೋಟೆಲ್‌ನಲ್ಲಿ ಮನುಷ್ಯರಂತೆ ಟಿಫನ್ ಸವಿದ ಪ್ರಾಣಿ](https://ismkannadanews.com/viral-monkey-eats-politely-karnataka-hotel/): Monkey Video – ಮನುಷ್ಯರು ಊಟದ ಮೇಜಿನ ಮೇಲೆ ಸಭ್ಯತೆಯಿಂದ ಕುಳಿತು ಊಟ ಮಾಡುವುದು ಸಾಮಾನ್ಯ ಸಂಗತಿ. ಆದರೆ, ನಮ್ಮಂತೆ ಒಂದು ಪ್ರಾಣಿ, ಅದರಲ್ಲೂ ಒಂದು ಮಂಗ ಇಂತಹ ಸಭ್ಯತೆ ತೋರಿದರೆ ಅದು ನಿಜಕ್ಕೂ ಆಶ್ಚರ್ಯಕರ. ಸಾಮಾನ್ಯವಾಗಿ ಮಂಗನ ಚೇಷ್ಟೆಗಳು ಎಲ್ಲರಿಗೂ ತಿಳಿದಿದೆ. ಕೋತಿಗಳು ತಮ್ಮ ಚೇಷ್ಟೆಗಳಿಂದ ಮನುಷ್ಯರಿಗೆ ತೊಂದರೆ ಕೊಡುತ್ತವೆ. ಆದರೆ, ಕರ್ನಾಟಕದ ಒಂದು ಹೊಟೇಲ್‌ನಲ್ಲಿ ಹಸಿದಿರುವ ಒಂದು ಮಂಗ ಮಾಡಿದ ಕೆಲಸದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಎಲ್ಲರ ಗಮನ ಸೆಳೆದಿದೆ. […] - [Job Alert : ಆಯಿಲ್ ಇಂಡಿಯಾ ಲಿಮಿಟೆಡ್‌ನಲ್ಲಿ 262 ಹುದ್ದೆಗಳ ಭರ್ತಿ – 10ನೇ, ಪಿಯುಸಿ ಪಾಸಾದವರಿಗೆ ಬಂಪರ್ ಚಾನ್ಸ್...!](https://ismkannadanews.com/job-alert-oil-india-recruitment-2025-apply-now/): Job Alert – ಆಯಿಲ್ ಇಂಡಿಯಾ ಲಿಮಿಟೆಡ್ (OIL) ದೇಶಾದ್ಯಂತ ಯುವಜನರಿಗೆ ಉತ್ತಮ ಉದ್ಯೋಗಾವಕಾಶಗಳನ್ನು ನೀಡಲು ಮುಂದಾಗಿದೆ. ಗ್ರೇಡ್ III, ಗ್ರೇಡ್ V ಮತ್ತು ಗ್ರೇಡ್ VII ವಿಭಾಗಗಳಲ್ಲಿ ಒಟ್ಟು 262 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಈ ನೇಮಕಾತಿ ಪ್ರಕ್ರಿಯೆಯು ಈಗಾಗಲೇ ಪ್ರಾರಂಭವಾಗಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆಗಸ್ಟ್ 18, 2025 ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಮತ್ತು ಅರ್ಜಿ ಸಲ್ಲಿಸಲು, ಅಧಿಕೃತ ವೆಬ್‌ಸೈಟ್ oil-india.com ಗೆ ಭೇಟಿ ನೀಡಿ. Job […] - [Ajwain Leaves - ತೂಕ ಇಳಿಕೆಗೆ ಹೊಸ ಸೂತ್ರ, ದೊಡ್ಡಪತ್ರೆಯಲ್ಲಿದೆ ಹೇರಳವಾದ ಔಷಧೀಯ ಗುಣಗಳು, ಮಾಹಿತಿ ಇಲ್ಲಿದೆ ಓದಿ…!](https://ismkannadanews.com/how-to-use-ajwain-leaves-for-weight-loss/): Ajwain Leaves – ತೂಕ ಇಳಿಸಿಕೊಳ್ಳುವುದು ಅಂದ್ರೆ ಕೇವಲ ಡಯಟ್, ಜಿಮ್ ಅಂತಾನೇ ಎಲ್ಲರೂ ಅಂದುಕೊಳ್ತಾರೆ. ಆದ್ರೆ, ನಮ್ಮ ಸುತ್ತಮುತ್ತಲೇ ಅದೆಷ್ಟೋ ಆರೋಗ್ಯಕರ ಗಿಡಮೂಲಿಕೆಗಳಿವೆ ಅನ್ನೋದು ನಮಗೆ ಗೊತ್ತಿರೋದಿಲ್ಲ. ಅಂಥದ್ದೇ ಒಂದು ಅದ್ಭುತ ಗಿಡ ದೊಡ್ಡಪತ್ರೆ (Ajwain Leaves). ಇದನ್ನು ಸಾಂಬಾರು ಸೊಪ್ಪು, ಸಾಂಬ್ರಾಣಿ ಎಲೆ, ಕರ್ಪೂರವಳ್ಳಿ ಅಂತಾನೂ ಕರೀತಾರೆ. ಹೆಸರೇನೇ ಇರಲಿ, ಇದರ ಪ್ರಯೋಜನಗಳು ಮಾತ್ರ ಲೆಕ್ಕವಿಲ್ಲದಷ್ಟು. Ajwain Leaves – ಅಜ್ವೈನ್ ಎಲೆ ಅಂದ್ರೆ ಸಣ್ಣದಲ್ಲ, ಇದರಲ್ಲಿದೆ ಆರೋಗ್ಯದ ಗಣಿ! ನಮ್ಮ ಪೂರ್ವಜರು ಆಯುರ್ವೇದದಲ್ಲಿ […] - [Headache : ಪದೇ ಪದೇ ತಲೆನೋವಾ? ನಿರ್ಲಕ್ಷಿಸಬೇಡಿ, ಇದಕ್ಕೆ ಗಂಭೀರ ಕಾರಣಗಳಿರಬಹುದು, ಈ ಸುದ್ದಿ ಓದಿ…!](https://ismkannadanews.com/frequent-headache-causes-symptoms-treatment/): Headache – ಇತ್ತೀಚಿನ ದಿನಗಳಲ್ಲಿ ‘ತಲೆನೋವು’ ಎಂಬುದು ಸಾಮಾನ್ಯ ಸಂಗತಿಯಾಗಿ ಹೋಗಿದೆ. ದಿನನಿತ್ಯ ಯಾರಾದರೂ ಒಮ್ಮೆ ‘ಅಯ್ಯೋ, ತಲೆನೋವು!’ ಎಂದು ಹೇಳುವುದನ್ನು ಕೇಳಿಯೇ ಇರುತ್ತೇವೆ. ಕೆಲವರಿಗೆ ಇದು ಆಗಾಗ ಕಾಡುತ್ತದೆ, ಆದರೆ ಇದನ್ನು ಹೆಚ್ಚಿನವರು ಗಂಭೀರವಾಗಿ ಪರಿಗಣಿಸುವುದಿಲ್ಲ. ತಲೆನೋವು ಬಂದ ತಕ್ಷಣವೇ ಮಾತ್ರೆ, ಮಸಾಜ್ ಹೀಗೆ ತ್ವರಿತ ಪರಿಹಾರಗಳನ್ನು ಹುಡುಕುತ್ತೇವೆ. ಅತಿಯಾದ ಕೆಲಸದ ಒತ್ತಡ, ಸರಿಯಾದ ನಿದ್ದೆಯಿಲ್ಲದಿರುವುದು ಇವೆಲ್ಲಾ ತಲೆನೋವಿಗೆ ಸಾಮಾನ್ಯ ಕಾರಣಗಳು ನಿಜ. ಆದರೆ, ಪದೇ ಪದೇ ತಲೆನೋವು ಕಾಣಿಸಿಕೊಳ್ಳುತ್ತಿದ್ದರೆ ಅದನ್ನು ಸುಮ್ಮನೆ ನಿರ್ಲಕ್ಷಿಸಬೇಡಿ ಎಂದು […] - [Whatsapp Hack : ವಾಟ್ಸಾಪ್ ಬಳಕೆದಾರರೇ ಎಚ್ಚರ! ಹೊಸ ಆನ್‌ಲೈನ್ ಸ್ಕ್ಯಾಮ್: ಎಪಿಕೆ ಫೈಲ್‌ಗಳಿಂದ ನಿಮ್ಮ ಹಣಕ್ಕೆ ಕನ್ನ...!](https://ismkannadanews.com/whatsapp-hack-new-online-apk-scam-stay-safe/): Whatsapp Hack – ಡಿಜಿಟಲ್ ಯುಗದಲ್ಲಿ ಆನ್‌ಲೈನ್ ವಂಚನೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಈಗಾಗಲೇ ಹಲವರು ಸೈಬರ್ ವಂಚಕರ ಬಲೆಗೆ ಬಿದ್ದು ದೊಡ್ಡ ಮೊತ್ತದ ಹಣ ಕಳೆದುಕೊಂಡಿದ್ದಾರೆ. ಈಗ ಮತ್ತೊಂದು ಹೊಸ ರೀತಿಯ ಆನ್‌ಲೈನ್ ವಂಚನೆ ಬೆಳಕಿಗೆ ಬಂದಿದ್ದು, ದೇಶಾದ್ಯಂತ ವೇಗವಾಗಿ ಹರಡುತ್ತಿದೆ. ಈ ಸ್ಕ್ಯಾಮ್ ಯಾವುದು? ಇದರಿಂದ ಹೇಗೆ ರಕ್ಷಿಸಿಕೊಳ್ಳಬೇಕು? ಇಲ್ಲಿದೆ ಮಾಹಿತಿ. Whatsapp Hack – ಏನಿದು ಹೊಸ ಆನ್‌ಲೈನ್ ಸ್ಕ್ಯಾಮ್? ಸೈಬರ್ ವಂಚಕರು ಟೆಲಿಗ್ರಾಮ್ ಬಾಟ್‌ಗಳ ಮೂಲಕ ಫೋನ್ ನಂಬರ್‌ಗಳನ್ನು ಸಂಗ್ರಹಿಸಿ, ನಂತರ […] - [Baba Vanga ಭವಿಷ್ಯ: ಶ್ರಾವಣದಿಂದ ಈ 4 ರಾಶಿಯವರಿಗೆ ಕೋಟ್ಯಾಧಿಪತಿಯೋಗ, ಅದೃಷ್ಟ ಖುಲಾಯಿಸುವುದು ಖಚಿತ!](https://ismkannadanews.com/baba-vanga-shravana-month-zodiac-predictions/): ಬಾಬಾ ವಂಗಾ (Baba Vanga), ಅದೆಷ್ಟೋ ವರ್ಷಗಳ ಹಿಂದೆಯೇ ವಿಶ್ವದಲ್ಲಿ ನಡೆಯುವ ಅನೇಕ ಮಹತ್ವದ ಘಟನೆಗಳನ್ನು ಭವಿಷ್ಯ ನುಡಿದು ಇಡೀ ಜಗತ್ತನ್ನೇ ಅಚ್ಚರಿಗೊಳಿಸಿದ್ದ ಅಂಧ ಭವಿಷ್ಯಗಾರ್ತಿ. ಅವರ ಭವಿಷ್ಯವಾಣಿಗಳು ಇಂದಿಗೂ ಜನರನ್ನು ಕುತೂಹಲಗೊಳಿಸುತ್ತಲೇ ಇರುತ್ತವೆ. ಇದೀಗ, ಬಾಬಾ ವಂಗಾ ಅವರ ಜ್ಯೋತಿಷ್ಯದ ಪ್ರಕಾರ, ಈ ಪವಿತ್ರ ಶ್ರಾವಣ ಮಾಸದಿಂದ ಕೆಲವು ಅದೃಷ್ಟವಂತ ರಾಶಿಗಳ ಅದೃಷ್ಟ ಖುಲಾಯಿಸಲಿದ್ದು, ದಾರಿದ್ರ್ಯ ದೂರವಾಗಿ ಕೋಟ್ಯಾಧಿಪತಿಗಳಾಗುವ ಶುಭ ಘಳಿಗೆ ಬಂದಿದೆ ಎನ್ನಲಾಗಿದೆ! ಹಾಗಾದರೆ, ಆ ವಿಶೇಷ ರಾಶಿಗಳು ಯಾವುವು? ನಿಮ್ಮ ರಾಶಿ ಇದೆಯಾ […] - [EPFO Recruitment 2025 : ನಿರುದ್ಯೋಗಿಗಳಿಗೆ ಸಿಹಿ ಸುದ್ದಿ: ಆಡಿಟರ್, ಜೂನಿಯರ್ ಎಂಜಿನಿಯರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ…!](https://ismkannadanews.com/epfo-recruitment-2025-auditor-junior-engineer/): ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) 2025ನೇ ಸಾಲಿಗೆ ಬರೋಬ್ಬರಿ 111 ಆಡಿಟರ್ ಮತ್ತು ಜೂನಿಯರ್ ಎಂಜಿನಿಯರ್ ಹುದ್ದೆಗಳನ್ನು ಭರ್ತಿ ಮಾಡಲು ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ. ಡಿಪ್ಲೊಮಾ, BE, B.Tech ಪದವಿ ಪಡೆದವರಿಗೆ ಇದು ಉತ್ತಮ ಅವಕಾಶವಾಗಿದ್ದು, ದೇಶಾದ್ಯಂತ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ನೇಮಕಾತಿಗೆ ಸಂಬಂಧಿಸಿದ ಮಾಹಿತಿಯನ್ನು ಈ ಲೇಖನದಲ್ಲಿ ಹಂಚಿಕೊಳ್ಳಲಾಗಿದೆ. EPFO – ಹುದ್ದೆಗಳು ಮತ್ತು ಪ್ರಮುಖ ಮಾಹಿತಿ ಹುದ್ದೆಯ ಹೆಸರುಗಳು: ಆಡಿಟರ್, ಜೂನಿಯರ್ ಎಂಜಿನಿಯರ್ ಒಟ್ಟು ಹುದ್ದೆಗಳು: 111 ಉದ್ಯೋಗ ಸ್ಥಳ: […] - [Raichur : ಪತ್ನಿ ನದಿಗೆ ತಳ್ಳಿದ ಘಟನೆ ಇದೀಗ ಹೊಸ ತಿರುವು, ತಾತಪ್ಪನ ವಿರುದ್ಧ ಕೇಸ್, ಸಂಪೂರ್ಣ ಕೇಸ್ ಉಲ್ಟಾ..!](https://ismkannadanews.com/raichur-krishna-river-case-husband-arrest-child-marriage/): ರಾಯಚೂರು (Raichur) ತಾಲೂಕಿನ ಗುರ್ಜಾಪುರ ಬ್ರಿಡ್ಜ್ ಕಂ ಬ್ಯಾರೇಜ್ ಬಳಿ ನಡೆದ ಈ ವಿಚಿತ್ರ ಘಟನೆ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಪತಿ ತಾತಪ್ಪನನ್ನು ತಳ್ಳಿದ ಆರೋಪದಿಂದ ಸುದ್ದಿಯಾಗಿದ್ದ ಘಟನೆ ಇದೀಗ ಸಂಪೂರ್ಣ ಹೊಸ ಆಯಾಮ ಪಡೆದುಕೊಂಡಿದೆ. ಇಡೀ ಪ್ರಕರಣವೇ ಉಲ್ಟಾ ಆಗಿದ್ದು, ಬದುಕುಳಿದು ಬಂದ ತಾತಪ್ಪನ ಮೇಲೆಯೇ ಈಗ ಕೇಸ್ ದಾಖಲಾಗಿದೆ! “ನನ್ನ ಹೆಂಡತಿ ನನ್ನನ್ನು ತಳ್ಳಿದಳು!” ಎಂದು ಆರೋಪಿಸಿದ್ದ ತಾತಪ್ಪ, ಈಗ ಬಾಲ್ಯ ವಿವಾಹ ನಿಷೇಧ ಕಾಯ್ದೆಯಡಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಷ್ಟಕ್ಕೂ ಏನಿದು ಹೊಸ […] - [Health Camp : ಗುಡಿಬಂಡೆಯಲ್ಲಿ ವೀರ ಸೈನಿಕರ ಸ್ಮರಣಾರ್ಥ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜನೆ](https://ismkannadanews.com/gudibande-health-camp-in-memory-of-martyrs/): Health Camp – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಗಜನಾಣ್ಯ ಕಲ್ಯಾಣ ಮಂಟಪದಲ್ಲಿ ಭಾರತ-ಪಾಕಿಸ್ತಾನ ಯುದ್ಧದಲ್ಲಿ ಮರಣ ಹೊಂದಿದ ವೀರ ಸೈನಿಕರ ಸ್ಮರಣಾರ್ಥವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು. ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ವತಿಯಿಂದ ಆಕಾಶ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಸಹಯೋಗದಲ್ಲಿ ಈ ಶಿಬಿರ ಆಯೋಜಿಸಲಾಗಿತ್ತು. Health Camp – ಸೈನಿಕರನ್ನು ದೇವರಂತೆ ಪೂಜಿಸಬೇಕು : ಅಂಬರೀಶ್ ಈ ಸಂದರ್ಭದಲ್ಲಿ ಮಾತನಾಡಿದ ಬಜರಂಗದಳದ ಜಿಲ್ಲಾ ಸಂಚಾಲಕ ಅಂಬರೀಶ್, ಪ್ರತಿ ವರ್ಷವೂ ಭಾರತ-ಪಾಕಿಸ್ತಾನ ಯುದ್ಧದಲ್ಲಿ […] - [Numerology: ನಿಮ್ಮ ಹುಟ್ಟಿದ ದಿನಾಂಕವೇ ಹೇಳುತ್ತೆ: ನೀವು ಉದ್ಯೋಗ ಮಾಡಬೇಕೋ, ಉದ್ಯಮಿಯಾಗಬೇಕೋ? ಮಾಹಿತಿ ಇಲ್ಲಿದೆ ನೋಡಿ…!](https://ismkannadanews.com/numerology-career-path-based-on-birth-date/): Numerology – ನಮ್ಮ ಭವಿಷ್ಯದ ಹಾದಿ ಹೇಗಿರುತ್ತೆ ಅನ್ನೋದನ್ನ ತಿಳಿದುಕೊಳ್ಳುವ ಕುತೂಹಲ ಎಲ್ಲರಿಗೂ ಇರುತ್ತೆ, ಅಲ್ವಾ? ಅದರಲ್ಲೂ ವೃತ್ತಿಜೀವನದಲ್ಲಿ ಯಾವ ಮಾರ್ಗ ಆರಿಸಿಕೊಳ್ಳಬೇಕು ಅನ್ನೋದು ದೊಡ್ಡ ಪ್ರಶ್ನೆ. “ನಾನು ಉದ್ಯೋಗ ಮಾಡಬೇಕಾ, ಇಲ್ಲ ಸ್ವಂತ ಉದ್ಯಮ ಶುರು ಮಾಡಬೇಕಾ?” ಈ ಗೊಂದಲದಲ್ಲಿ ನೀವಿದ್ದರೆ, ಉತ್ತರ ನಿಮ್ಮ ಹುಟ್ಟಿದ ದಿನಾಂಕದಲ್ಲೇ ಅಡಗಿದೆ! ಆಶ್ಚರ್ಯ ಅನಿಸಿದರೂ ಇದು ಸತ್ಯ. ಜ್ಯೋತಿಷ್ಯ ಮತ್ತು ಸಂಖ್ಯಾಶಾಸ್ತ್ರ (Numerology) ನಿಮ್ಮ ವೃತ್ತಿಜೀವನದ ಯಶಸ್ಸಿನ ಗುಟ್ಟನ್ನು ಅರಿಯಲು ಪ್ರಮುಖ ಪಾತ್ರ ವಹಿಸುತ್ತವೆ. Numerology – ನಿಮ್ಮ […] - [Goat Milk : ತಾಯಿಯ ಎದೆ ಹಾಲಿನಷ್ಟೇ ಶಕ್ತಿ, ಅದ್ಭುತ ಪ್ರಯೋಜನಗಳ ಕಣ, ಮಾಹಿತಿಗಾಗಿ ಈ ಸುದ್ದಿ ಓದಿ...!](https://ismkannadanews.com/health-benefits-of-goat-milk/): Goat Milk – ಹಾಲು ಅಂದರೆ ಸಾಕು, ನಮ್ಮ ಮನಸ್ಸಿಗೆ ಮೊದಲು ಬರುವುದು ಹಸುವಿನ ಹಾಲು ಅಥವಾ ಎಮ್ಮೆಯ ಹಾಲು. ಆದರೆ, ಎಂದಾದರೂ ಮೇಕೆ ಹಾಲು ಕುಡಿಯುವ ಬಗ್ಗೆ ಯೋಚಿಸಿದ್ದೀರಾ? “ಛೇ, ಮೇಕೆ ಹಾಲು ಯಾಕೆ ಕುಡಿಯಬೇಕು?” ಎಂದು ಅಂದುಕೊಂಡಿದ್ದರೆ, ನೀವೊಂದು ಅದ್ಭುತ ಪೌಷ್ಟಿಕಾಂಶದ ಮೂಲವನ್ನು ಕಳೆದುಕೊಳ್ಳುತ್ತಿದ್ದೀರಿ ಎಂದರ್ಥ! ವಾಸ್ತವವಾಗಿ, ಆರೋಗ್ಯ ತಜ್ಞರು ಹಸುವಿನ ಹಾಲಿಗಿಂತ ಮೇಕೆ ಹಾಲು ಉತ್ತಮ ಎಂದು ಹೇಳುತ್ತಾರೆ. ಅಷ್ಟೇ ಅಲ್ಲ, ಇದು ತಾಯಿಯ ಎದೆ ಹಾಲಿನಷ್ಟೇ ಶಕ್ತಿ ಹೊಂದಿದೆ ಎಂದರೆ ಅಚ್ಚರಿಯಾಗಬಹುದು, […] - [Muda Scam Case : ಸಿಎಂ ಪತ್ನಿ ಪಾರ್ವತಿಗೆ ಸುಪ್ರೀಂ ರಿಲೀಫ್, ಇ.ಡಿಗೆ ಸುಪ್ರೀಂ ಛೀಮಾರಿ....!](https://ismkannadanews.com/muda-50-50-site-scam-supreme-court-verdict/): Muda Scam Case – ಮೈಸೂರು ನಿವೇಶನ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಸಿದ್ದರಾಮಯ್ಯ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ.) ದಾಖಲಿಸಿದ್ದ ಪ್ರಕರಣವನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಕರ್ನಾಟಕ ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ಇ.ಡಿ. ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್, ಇ.ಡಿ.ಯನ್ನು ತರಾಟೆಗೆ ತೆಗೆದುಕೊಂಡಿದೆ. ಈ ತೀರ್ಪಿನಿಂದ ಸಿಎಂ ಸಿದ್ದರಾಮಯ್ಯ ಅವರಿಗೆ ಮಹತ್ವದ ಗೆಲುವು ದೊರಕಿದೆ. Muda Scam Case – ಇ.ಡಿ.ಗೆ ಸುಪ್ರೀಂ ಎಚ್ಚರಿಕೆ: ಸುಪ್ರೀಂ ಕೋರ್ಟ್ ಕಟ್ಟುನಿಟ್ಟಿನ […] - [Viral Video : ರಾಜಸ್ಥಾನದಲ್ಲಿ ಪ್ರವಾಹ: ಮಳೆಗೆ ರಸ್ತೆಯಲ್ಲಿ ಈಜಾಡಿದ ಮೀನುಗಳು, ವೈರಲ್ ಆದ ವಿಡಿಯೋ…!](https://ismkannadanews.com/heavy-rains-flood-nagaur-rajasthan-fish-on-road-viral-video/): Viral Video – ಕಳೆದ ಎರಡು ದಿನಗಳಿಂದ ರಾಜಸ್ಥಾನದಲ್ಲಿ ಭಾರಿ ಮಳೆಯಾಗುತ್ತಿದೆ. ಅದರಲ್ಲೂ ನಾಗೌರ್ ಜಿಲ್ಲೆಯಲ್ಲಿ ಮಳೆಯ ಅಬ್ಬರ ತೀವ್ರವಾಗಿದೆ. ಅನೇಕ ಹಳ್ಳಿಗಳು ಮತ್ತು ನಗರಗಳು ಜಲಾವೃತಗೊಂಡಿವೆ. ನದಿಗಳು, ಡ್ರೈನೇಜ್‌ಗಳು ಮತ್ತು ಅಣೆಕಟ್ಟುಗಳು ಉಕ್ಕಿ ಹರಿಯುತ್ತಿವೆ. ನಾಗೌರ್ ಜಿಲ್ಲೆಯ ಲಾಂಪೋಲೈ ಕೆರೆಯು ಸಹ ಮಳೆಯಿಂದ ತುಂಬಿ ಹರಿಯುತ್ತಿದೆ. ಕೆರೆಯ ನೀರು ರಸ್ತೆಗಳಿಗೆ ನುಗ್ಗಿದ್ದು, ಮೀನುಗಳು ರಸ್ತೆಯ ಮೇಲೆ ಈಜಾಡುತ್ತಿವೆ. ದೊಡ್ಡ ದೊಡ್ಡ ಮೀನುಗಳನ್ನು ರಸ್ತೆಯ ಮೇಲೆ ಕಂಡ ಸ್ಥಳೀಯರು ಅವುಗಳನ್ನು ಹಿಡಿಯಲು ಮುಗಿಬಿದ್ದಿದ್ದಾರೆ. ಈ ವಿಡಿಯೋ ಸಾಮಾಜಿಕ […] - [Naga Panchami 2025: ನಾಗ ಪಂಚಮಿ, ಜುಲೈ 28 ಅಥವಾ 29? ಇಲ್ಲಿದೆ ಶುಭ ದಿನ ಮತ್ತು ಮುಹೂರ್ತ…!](https://ismkannadanews.com/naga-panchami-significance-and-celebration-2025/): Naga Panchami  – ಹಿಂದೂ ಧರ್ಮದಲ್ಲಿ ನಾಗ ಪಂಚಮಿಗೆ ಅದರದ್ದೇ ಆದ ಮಹತ್ವವಿದೆ. ವರ್ಷಕ್ಕೊಮ್ಮೆ ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿ ತಿಥಿಯಂದು ಆಚರಿಸಲಾಗುವ ಈ ಹಬ್ಬ, ಸರ್ಪದೇವತೆ ಮತ್ತು ಶಿವನ ಆರಾಧನೆಗೆ ಮೀಸಲಾಗಿದೆ. ಈ ದಿನದಂದು ಭಕ್ತಿಯಿಂದ ಪೂಜಿಸುವುದರಿಂದ ಕಾಲ ಸರ್ಪ ದೋಷ ನಿವಾರಣೆಯಾಗಿ, ಜೀವನದಲ್ಲಿ ಸುಖ-ಸಮೃದ್ಧಿ ನೆಲೆಸುತ್ತದೆ ಎಂಬ ನಂಬಿಕೆಯಿದೆ. ಇದು ಕೇವಲ ಒಂದು ಹಬ್ಬವಲ್ಲ, ಪ್ರಕೃತಿಯ ಜೊತೆಗಿನ ನಮ್ಮ ಅವಿನಾಭಾವ ಸಂಬಂಧವನ್ನು, ಅದರಲ್ಲೂ ಹಾವುಗಳ ಬಗ್ಗೆ ನಾವು ಹೊಂದಿರುವ ಗೌರವವನ್ನು ಪ್ರತಿಬಿಂಬಿಸುವ ಸುಂದರ […] - [School Girl : ರಸ್ತೆಯಲ್ಲಿ ಚುಡಾಯಿಸಿದವನಿಗೆ ಚಪ್ಪಲಿ ಏಟು: ಹೈಸ್ಕೂಲ್ ಹುಡುಗಿಯ ದಿಟ್ಟತನ...!](https://ismkannadanews.com/school-girl-hits-eve-teaser-with-sandal-in-up/): School Girl – ಇತ್ತೀಚಿನ ದಿನಗಳಲ್ಲಿ ಮಹಿಳೆಯರು ನಿರ್ಭೀತಿಯಿಂದ ರಸ್ತೆಯಲ್ಲಿ ಓಡಾಡುವುದು ನಿಜಕ್ಕೂ ಸವಾಲಿನ ಸಂಗತಿಯಾಗಿದೆ. ಸರಗಳ್ಳರು, ಕಳ್ಳಕಾಕರು ಒಂದು ಕಡೆಯಾದರೆ, ಇನ್ನೊಂದು ಕಡೆ ಪುಂಡರ ಕಾಟ. ಅದರಲ್ಲೂ, ಒಬ್ಬಂಟಿಯಾಗಿ ಓಡಾಡುವ ಹುಡುಗಿಯರನ್ನೇ ಗುರಿಯಾಗಿಸಿಕೊಂಡು ಕೆಲವರು ಚುಡಾಯಿಸುವುದು ಸಾಮಾನ್ಯವಾಗಿದೆ. ಇಂತಹ ಸಂದರ್ಭಗಳಲ್ಲಿ ಹೆಚ್ಚಿನ ಹುಡುಗಿಯರು ಭಯಗೊಂಡು, ಅಲ್ಲಿಂದ ಓಡಿ ಹೋಗುತ್ತಾರೆ. ಆದರೆ, ಉತ್ತರ ಪ್ರದೇಶದ (Uttar Pradesh) ಹೈಸ್ಕೂಲ್ ವಿದ್ಯಾರ್ಥಿನಿಯೊಬ್ಬಳು (School Girl) ತನ್ನನ್ನು ಚುಡಾಯಿಸಿದಾತನಿಗೆ ನಡು ರಸ್ತೆಯಲ್ಲೇ ಚಪ್ಪಲಿ ಏಟು ನೀಡಿ ಬುದ್ಧಿ ಕಲಿಸಿದ್ದಾಳೆ. ಈ […] - [Dharmasthala : ಧರ್ಮಸ್ಥಳ ವಿವಾದ: SIT ತನಿಖೆಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಸ್ವಾಗತ..!](https://ismkannadanews.com/sit-formed-to-investigate-dharmasthala-case/): Dharmasthala – ಕಳೆದ ಕೆಲ ದಿನಗಳಿಂದ ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಕೇಳಿಬರುತ್ತಿರುವ ಆರೋಪಗಳು ತೀವ್ರ ಚರ್ಚೆಗೆ ಕಾರಣವಾಗಿವೆ. ತಾನು ಧರ್ಮಸ್ಥಳದ ಮಾಜಿ ನೌಕರ ಎಂದು ಹೇಳಿಕೊಂಡ ಅನಾಮಿಕ ವ್ಯಕ್ತಿಯೊಬ್ಬ, ಧರ್ಮಸ್ಥಳದ ಆವರಣದಲ್ಲಿ ನೂರಾರು ಶವಗಳನ್ನು ಹೂತುಹಾಕಿರುವ ಗಂಭೀರ ಆರೋಪ ಮಾಡಿದ್ದರು. ಈ ಆರೋಪದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ (SIT) ತನಿಖೆಗೆ ಆದೇಶಿಸಿದೆ. ಸರ್ಕಾರದ ಈ ನಿರ್ಧಾರವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಸ್ವಾಗತಿಸಿದೆ. Dharmasthala  – ಸತ್ಯ ಹೊರಬರಲಿ: ಧರ್ಮಸ್ಥಳದ ವಕ್ತಾರರ ಆಗ್ರಹ […] - [Watch : ರಸ್ತೆ ಮಧ್ಯೆ ಕಾಣಿಸಿಕೊಂಡ ಮೊಸಳೆ: ವಡೋದರದಲ್ಲಿ ಟ್ರಾಫಿಕ್ ಜಾಮ್, ವೈರಲ್ ಆದ ವಿಡಿಯೋ…!](https://ismkannadanews.com/watch-video-crocodile-stops-traffic-vadodara/): Watch : ಕಳೆದೆರಡು ದಿನಗಳ ಹಿಂದೆಯಷ್ಟೆ ಗುಜರಾತ್‌ನ ವಡೋದರದಲ್ಲಿ ನಡೆದ ಒಂದು ಘಟನೆ ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಸಾಮಾನ್ಯವಾಗಿ ಸಂಜೆಯ ಸಮಯದಲ್ಲಿ ವಾಹನಗಳಿಂದ ಗಿಜಿಗುಡುವ ರಸ್ತೆಯ ಮೇಲೆ ಅನಿರೀಕ್ಷಿತವಾಗಿ ಒಂದು ವಿಚಿತ್ರ ಆಕೃತಿ ಕಾಣಿಸಿಕೊಂಡಿದೆ. ರಸ್ತೆಯ ಮಧ್ಯದಲ್ಲಿ ಬೃಹತ್ ದೇಹದ ಆ ಆಕೃತಿಯನ್ನು ನೋಡಿದ ಜನ ಒಂದೇ ಸಮನೆ ಭಯದಿಂದ ನಡುಗಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ. Watch – ವಡೋದರದಲ್ಲಿ ಮೊಸಳೆ ಆತಂಕ ಜುಲೈ 18, ಗುರುವಾರ ರಾತ್ರಿ ವಡೋದರದ ನರಹರಿ […] - [Video : ಶಾಲೆ ಅಂಗಳದಲ್ಲಿ ಅಪ್ಪ-ಮಗಳ ಅದ್ಭುತ ಡ್ಯಾನ್ಸ್: ವೈರಲ್ ಆದ ಹೃದಯಸ್ಪರ್ಶಿ ವಿಡಿಯೋ....!](https://ismkannadanews.com/father-daughter-fathers-day-dance-viral-video/): Video – ಅಪ್ಪ ಮತ್ತು ಮಗಳ ಬಾಂಧವ್ಯಕ್ಕೆ ಯಾವುದೇ ಸಮಾನಾಂತರವಿಲ್ಲ. ಅದು ಬರೀ ಸಂಬಂಧವಲ್ಲ, ಅದೊಂದು ಭಾವನಾತ್ಮಕ ಜಗತ್ತು. ಪ್ರತಿಯೊಬ್ಬ ತಂದೆಗೂ ತನ್ನ ಮಗಳೇ ಪ್ರಪಂಚ, ಆಕೆಯ ಮುಖದಲ್ಲಿ ನಗು ನೋಡಲು ಏನು ಬೇಕಾದರೂ ಮಾಡುವ ಸೂಪರ್‌ ಹೀರೋ. ಮಗಳು ಕೇಳಿದ ಯಾವುದಕ್ಕೂ ಅಪ್ಪ ಇಲ್ಲ ಎನ್ನುವುದಿಲ್ಲ. ಹಾಗಾಗಿಯೇ ಅಪ್ಪ ಎಂದರೆ ಹೆಣ್ಣು ಮಕ್ಕಳಿಗೆ ಪ್ರೀತಿ, ಆಕಾಶ, ಮತ್ತು ರಕ್ಷಣೆಯ ಸಂಕೇತ. ಇಂತಹ ಸುಂದರ ಸಂಬಂಧವನ್ನು ಬಿಂಬಿಸುವ ವಿಡಿಯೋವೊಂದು ಇದೀಗ ಇಂಟರ್‌ನೆಟ್‌ನಲ್ಲಿ ಧೂಳೆಬ್ಬಿಸಿದೆ. Video – ತಂದೆಯರ […] - [Samsung Galaxy F36 ಸ್ಮಾರ್ಟ್‌ಫೋನ್: ಬಿಡುಗಡೆ, ಬೆಲೆ ಮತ್ತು ಸಂಪೂರ್ಣ ಫೀಚರ್ಸ್ ಮಾಹಿತಿ…!](https://ismkannadanews.com/samsung-galaxy-f36-launch-date-price-features/): Samsung Galaxy F36 – ನೀವು ಹೊಸ ಸ್ಯಾಮ್‌ಸಂಗ್ ಫೋನ್‌ಗಾಗಿ ಎದುರು ನೋಡುತ್ತಿದ್ದರೆ, ಇಲ್ಲಿದೆ ನಿಮಗೆ ಸಿಹಿ ಸುದ್ದಿ! ಬಹಳ ದಿನಗಳಿಂದ ನಿರೀಕ್ಷಿಸಲಾಗುತ್ತಿದ್ದ ಸ್ಯಾಮ್‌ಸಂಗ್ ಗ್ಯಾಲಕ್ಸಿ F36 ಸ್ಮಾರ್ಟ್‌ಫೋನ್ ಬಿಡುಗಡೆ ದಿನಾಂಕ ಈಗ ಅಧಿಕೃತವಾಗಿ ದೃಢಪಟ್ಟಿದೆ. ಈ ಹೊಸ ಫೋನ್ ಭಾರತೀಯ ಮಾರುಕಟ್ಟೆಗೆ ಯಾವಾಗ ಬರುತ್ತೆ? ಏನೆಲ್ಲಾ ಅದ್ಭುತ ಫೀಚರ್‌ಗಳನ್ನು ಇದು ಹೊಂದಿದೆ? ಮತ್ತು ಇದರ ಬೆಲೆ ಎಷ್ಟಿರಬಹುದು? ನಿಮ್ಮೆಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ. ಬನ್ನಿ, ವಿವರವಾಗಿ ತಿಳಿದುಕೊಳ್ಳೋಣ. ಗ್ಯಾಲಕ್ಸಿ F36 ಯಾವಾಗ ಬಿಡುಗಡೆ? ನಿಮ್ಮೆಲ್ಲರ ಕಾತರಕ್ಕೆ […] - [Jio-Allianz : ವಿಮಾ ಕ್ಷೇತ್ರದಲ್ಲಿ ಮಹಾ ಬದಲಾವಣೆ: ಜಿಯೋ-ಅಲಯಂಜ್‌ನಿಂದ ಭಾರತಕ್ಕೆ ಭರ್ಜರಿ ಎಂಟ್ರಿ…!](https://ismkannadanews.com/jio-allianz-50-50-reinsurance-joint-venture/): Jio-Allianz – ವಿಮಾ ಕ್ಷೇತ್ರ ಅಂದ್ರೆ ಸಾಮಾನ್ಯವಾಗಿ ಜನರಿಗೆ ಕೊಂಚ ಒಣ ವಿಷಯ ಅನ್ನಿಸಬಹುದು, ಅಲ್ವಾ? ಆದರೆ, ಈಗ ಭಾರತದಲ್ಲಿ ನಿಜಕ್ಕೂ ದೊಡ್ಡ ಬದಲಾವಣೆ ಆಗುತ್ತಿದೆ. ರಿಲಯನ್ಸ್ ಇಂಡಸ್ಟ್ರೀಸ್‌ನ ಭಾಗವಾದ ಜಿಯೋ ಫೈನಾನ್ಷಿಯಲ್ ಸರ್ವೀಸಸ್ ಲಿಮಿಟೆಡ್ (JFSL) ಮತ್ತು ವಿಶ್ವದ ಟಾಪ್ ವಿಮಾ ಕಂಪನಿಗಳಲ್ಲಿ ಒಂದಾದ ಅಲಯಂಜ್ (Allianz) ಒಂದಾಗಿ, ಭಾರತೀಯ ವಿಮಾ ಮಾರುಕಟ್ಟೆಗೆ ಧೂಳೆಬ್ಬಿಸಲು ಸಿದ್ಧವಾಗಿವೆ. ಇವರಿಬ್ಬರೂ 50:50 ಪಾಲುದಾರಿಕೆಯಲ್ಲಿ ಒಂದು ಮರು-ವಿಮಾ ಕಂಪನಿ ಶುರು ಮಾಡಲು ಒಪ್ಪಂದ ಮಾಡಿಕೊಂಡಿದ್ದಾರೆ. ಇದು ನಿಜಕ್ಕೂ ಒಂದು ಗೇಮ್ […] - [Crime :  ದೆಹಲಿಯಲ್ಲಿ ಆಘಾತಕಾರಿ ಘಟನೆ: ಮೈದುನನೊಂದಿಗೆ ಅಫೈರ್, ಅಕ್ರಮ ಸಂಬಂಧಕ್ಕಾಗಿ ಗಂಡನನ್ನೇ ಕೊಂದ ಪತ್ನಿ..!](https://ismkannadanews.com/delhi-crime-wife-kills-husband-for-affair/): Crime – ದೆಹಲಿಯಲ್ಲಿ ನಡೆದ ಆಘಾತಕಾರಿ ಘಟನೆಯೊಂದು ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಅಕ್ರಮ ಸಂಬಂಧದ ಕಾರಣಕ್ಕೆ ಗಂಡನನ್ನೇ ಕೊಲೆ ಮಾಡಿದ ಪತ್ನಿಯ ಕೃತ್ಯ ಬಯಲಾಗಿದ್ದು, ಈ ಪ್ರಕರಣದಲ್ಲಿ ದೆಹಲಿ ಪೊಲೀಸರ ತನಿಖೆ ನಿರ್ಣಾಯಕ ಪಾತ್ರ ವಹಿಸಿದೆ. ಆರಂಭದಲ್ಲಿ ಆಕಸ್ಮಿಕ ವಿದ್ಯುತ್ ಶಾಕ್‌ ನಿಂದ ಸಾವು ಎಂದು ಬಿಂಬಿಸಲು ಯತ್ನಿಸಲಾಗಿತ್ತು. ಆದರೆ, ಪೊಲೀಸರ ಅನುಮಾನ ಪ್ರಕರಣದ ಅಸಲಿ ಸತ್ಯವನ್ನು ಹೊರಹಾಕಿದೆ. Crime – ಪಿತೂರಿಯ ಪರ್ವ: ಅಕ್ರಮ ಸಂಬಂಧಕ್ಕಾಗಿ ಕೊಲೆ? ಜುಲೈ 13 ರಂದು 36 ವರ್ಷದ ಕರಣ್ ದೇವ್ […] - [Rain Alert : ಮುಂದಿನ 6 ದಿನ ಕರ್ನಾಟಕ ಸೇರಿದಂತೆ ಹಲವೆಡೆ ಗುಡುಗು ಸಹಿತ ವರುಣನ ಅಬ್ಬರ, ಎಲ್ಲೆಲ್ಲಿ ಮಳೆ? ಇಲ್ಲಿದೆ ಸಂಪೂರ್ಣ ಮಾಹಿತಿ..!](https://ismkannadanews.com/imd-rain-alert-karnataka-weather-update-july/): Rain Alert – ಮುಂಬರುವ ದಿನಗಳಲ್ಲಿ ದೇಶದ ಹಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಎಚ್ಚರಿಕೆ ನೀಡಿದೆ. ಕರ್ನಾಟಕವೂ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಅಲರ್ಟ್ ಘೋಷಿಸಲಾಗಿದ್ದು, ನಿಮ್ಮ ಊರಿನಲ್ಲಿ ಮಳೆ ಹೇಗಿರಲಿದೆ ಎಂಬ ಮಾಹಿತಿ ಇಲ್ಲಿದೆ. ಇನ್ನೂ ಮುಂದಿನ 6 ದಿನಗಳ ಕಾಲ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ ಅಂತ ಹೇಳಿದೆ. ಮುಖ್ಯವಾಗಿ ನಮ್ಮ ಕರ್ನಾಟಕದ ಕೆಲವು ಭಾಗಗಳಿಗೆ ರೆಡ್ ಅಲರ್ಟ್ ಕೂಡ ಘೋಷಿಸಲಾಗಿದೆ! Rain Alert – […] - [Moharram : ಗುಡಿಬಂಡೆಯಲ್ಲಿ ತ್ಯಾಗ ಬಲಿದಾನಗಳ ವಿಶೇಷ ಮೊಹರಂ ಆಚರಣೆ, ದೇಹದಂಡನೆ, ನೂರಾರು ಜನ ಭಾಗಿ...!](https://ismkannadanews.com/moharram-celebration-gudibande-unity-sacrifice/): Moharram – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದಲ್ಲಿ ಮೊಹರಂ ಹಬ್ಬವನ್ನು ಅತ್ಯಂತ ಶ್ರದ್ಧೆ ಮತ್ತು ಭಾವನಾತ್ಮಕವಾಗಿ ಆಚರಿಸಲಾಯಿತು. ಈ ಬಾರಿ ಹಿಂದೂ-ಮುಸ್ಲಿಂ ಬಾಂಧವರು ಒಗ್ಗೂಡಿ, ಶಾಂತಿ ಮತ್ತು ಸೌಹಾರ್ದತೆಯ ಸಂದೇಶವನ್ನು ಸಾರಿದರು. ವಿಶೇಷವಾಗಿ ದೇಹದಂಡನೆ ಮೂಲಕ ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ಮೊಮ್ಮಕ್ಕಳಾದ ಹಸನ್ ಮತ್ತು ಹುಸೇನ್ ಅವರ ತ್ಯಾಗವನ್ನು ಸ್ಮರಿಸಲಾಯಿತು. Moharram – ಗುಡಿಬಂಡೆಯ ಬೀದಿಗಳಲ್ಲಿ ಮೊಳಗಿದ ತ್ಯಾಗದ ಕಥೆ ಮೊಹರಂ ಎಂದರೆ ಕೇವಲ ಹಬ್ಬವಲ್ಲ, ಅದೊಂದು ತ್ಯಾಗ ಮತ್ತು ಬಲಿದಾನಗಳ ಸ್ಮರಣೆ. ಗುಡಿಬಂಡೆಯ ಜಾಮಿಯಾ […] - [Congress : ಶಾಸಕ ಸುಬ್ಬಾರೆಡ್ಡಿ ರವರ ವಿರುದ್ದ ಅಪಪ್ರಚಾರ, ದೂರು ಸಲ್ಲಿಸಿದ ಕಾಂಗ್ರೇಸ್ ಮುಖಂಡರು..!](https://ismkannadanews.com/gudibande-congress-files-complaint-against-bjp-muniraju/): Congress – ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿರವರ ವಿರುದ್ದ ಬಿಜೆಪಿ ಮುಖಂಡ ಸಿ.ಮುನಿರಾಜು ಆಧಾರರಹಿತ ಆರೋಪಗಳನ್ನು ಮಾಡುತ್ತಾ ಅವರ ವಿರುದ್ದ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿ ಬ್ಲಾಕ್ ಕಾಂಗ್ರೇಸ್ ಹಾಗೂ ಯೂತ್ ಕಾಂಗ್ರೇಸ್ ವತಿಯಿಂದ ಗುಡಿಬಂಡೆ ಪೊಲೀಸರಿಗೆ ದೂರು ನೀಡಿದ್ದಾರೆ. Congress – ಸುಬ್ಬಾರೆಡ್ಡಿಯವರು ಸಮಾಜ ಸೇವೆ ಮಾಡಲು ರಾಜಕೀಯಕ್ಕೆ ಬಂದವರು ಈ ವೇಳೆ ಕೆಡಿಪಿ ಸದಸ್ಯ ಹೆಚ್.ಪಿ.ಲಕ್ಷ್ಮೀನಾರಾಯಣ ಮಾತನಾಡಿ, ಸುಮಾರು ವರ್ಷಗಳಿಂದ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಎಸ್‌ಎನ್.ಸುಬ್ಬಾರೆಡ್ಡಿಯವರು ಸಮಾಜ ಸೇವೆಯನ್ನು ಮಾಡುತ್ತಾ […] - [Student Suicide : ಪ್ರಾಧ್ಯಾಪಕರ ಕಿರುಕುಳಕ್ಕೆ ಬಲಿಯಾದ ವಿದ್ಯಾರ್ಥಿನಿ: ಗ್ರೇಟರ್ ನೋಯ್ಡಾದಲ್ಲಿ ನಡೆದ ದುರಂತ..!](https://ismkannadanews.com/student-suicide-sharda-university-greater-noida/): Student Suicide – ಶಿಕ್ಷಣ ಪಡೆಯಲು ಬಂದ ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ಸಿಗಬೇಕು. ಆದರೆ, ಕೆಲವು ದುರದೃಷ್ಟಕರ ಘಟನೆಗಳು ಈ ನಂಬಿಕೆಗೆ ಧಕ್ಕೆ ತರುತ್ತವೆ. ಅಂತಹದ್ದೇ ಒಂದು ಹೃದಯ ವಿದ್ರಾವಕ ಘಟನೆ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ. ಇಲ್ಲಿನ ಶಾರದಾ ವಿಶ್ವವಿದ್ಯಾಲಯದ 20 ವರ್ಷದ ವಿದ್ಯಾರ್ಥಿನಿ ಜ್ಯೋತಿ ಶರ್ಮಾ, ಪ್ರಾಧ್ಯಾಪಕರ ಕಿರುಕುಳದಿಂದ ಬೇಸತ್ತು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಈ ಘಟನೆ ವಿಶ್ವವಿದ್ಯಾಲಯ ವಲಯದಲ್ಲಿ ಆಘಾತ ಮೂಡಿಸಿದೆ. Student Suicide – ಡೆತ್ ನೋಟ್‌ನಲ್ಲಿತ್ತು ಆಕೆಯ ಅಂತಿಮ […] - [Siddaramaiah - ಸಿದ್ದರಾಮಯ್ಯ ಭಾಷಣಕ್ಕೂ ಮುನ್ನವೇ ಡಿಕೆಶಿ ನಿರ್ಗಮನ: ಅಸಮಾಧಾನ ಸ್ಫೋಟ? ಮನೆಯಲ್ಲಿದ್ದವರಿಗೆ ಸ್ವಾಗತ ಕೋರಬೇಕಿಲ್ಲ ಎಂದ ಸಿದ್ದು..!](https://ismkannadanews.com/mysuru-saadhana-samavesha-siddaramaiah-vs-dkshivakumar/): Siddaramaiah – ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಕಾಂಗ್ರೆಸ್‌ನ ‘ಸಾಧನಾ ಸಮಾವೇಶ’ ರಾಜ್ಯ ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸಬೇಕೆಂಬ ಉದ್ದೇಶದಿಂದ ಆಯೋಜಿಸಲಾಗಿತ್ತು. ಆದರೆ, ಈ ಸಮಾವೇಶದಲ್ಲಿ ಕಾಂಗ್ರೆಸ್‌ನ ಉನ್ನತ ನಾಯಕರ ನಡುವಿನ ಭಿನ್ನಾಭಿಪ್ರಾಯಗಳು ಸ್ಪಷ್ಟವಾಗಿಯೇ ಭಾಸವಾಯ್ತು ಎನ್ನಬಹುದಾಗಿದೆ. ಸಿದ್ದರಾಮಯ್ಯನವರ ಭಾಷಣಕ್ಕೂ ಮುನ್ನವೇ ಡಿ.ಕೆ.ಶಿವಕುಮಾರ್ ರವರು ಕಾರ್ಯಕ್ರಮದಿಂದ ನಿರ್ಗಮಿಸಿದ್ದರು. ಈ ವೇಳೆ ಸಿಎಂ ಸಿದ್ದು ಡಿ.ಕೆ.ಶಿವಕುಮಾರ್‍ ರವರಿಗೆ ಟಾಂಗ್ ನೀಡಿದ್ದಾರೆ. Siddaramaiah – ಸಿದ್ದರಾಮಯ್ಯ ಭಾಷಣಕ್ಕೂ ಮುನ್ನವೇ ಡಿಕೆಶಿ ನಿರ್ಗಮನ: ಅಸಮಾಧಾನ ಸ್ಫೋಟ! ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ […] - [Sukanya Samriddhi Yojana : ನಿಮ್ಮ ಮಗಳ ಭವಿಷ್ಯಕ್ಕೆ ಭದ್ರ ಬುನಾದಿ – ₹1000 ಹೂಡಿಕೆಗೆ ₹5.5 ಲಕ್ಷ...!](https://ismkannadanews.com/sukanya-samriddhi-yojana-ssy-girl-savings-plan/): Sukanya Samriddhi Yojana – ಪ್ರತಿಯೊಬ್ಬ ಅಪ್ಪ-ಅಮ್ಮನಿಗೂ ತಮ್ಮ ಮಕ್ಕಳು ಚೆನ್ನಾಗಿರಬೇಕು, ಅವರ ಭವಿಷ್ಯ ಉಜ್ವಲವಾಗಿರಬೇಕು ಅನ್ನೋದು ಸಹಜ ಆಸೆ. ಅದರಲ್ಲೂ ಹೆಣ್ಣುಮಕ್ಕಳ ಬಗ್ಗೆ ಪ್ರತಿಯೊಬ್ಬ ಪೋಷಕರಿಗೂ ಒಂದಷ್ಟು ಹೆಚ್ಚುವರಿ ಕಾಳಜಿ, ಅವರ ಶಿಕ್ಷಣ, ಮದುವೆಗೆ ಹಣ ಹೇಗೆ ಹೊಂದಿಸೋದು ಅನ್ನೋ ಚಿಂತೆ ಇದ್ದೇ ಇರುತ್ತೆ. ಅಲ್ವಾ? ಇನ್ಮುಂದೆ ಆ ಚಿಂತೆ ಬೇಡವೇ ಬೇಡ! ಯಾಕಂದ್ರೆ, ನಿಮ್ಮ ಮಗಳ ಭವಿಷ್ಯಕ್ಕೆ ಒಂದು ಗಟ್ಟಿ ಬುನಾದಿ ಹಾಕೋಕೆ ಕೇಂದ್ರ ಸರ್ಕಾರವೇ ಒಂದು ಅದ್ಭುತ ಯೋಜನೆಯನ್ನ ತಂದಿದೆ – ಅದೇ […] - [RBI ಕಡೆಯಿಂದ ಸಾಲಗಾರರಿಗೆ ಸಿಹಿಸುದ್ದಿ: ಆಗಸ್ಟ್‌ 2025ರಲ್ಲಿ ಮತ್ತೊಮ್ಮೆ ಬಡ್ಡಿ ದರ ಕಡಿತದ ನಿರೀಕ್ಷೆ!](https://ismkannadanews.com/rbi-interest-rate-impact-on-loans-and-economy/): RBI – ನೀವು ಮನೆ, ಕಾರು ಅಥವಾ ವೈಯಕ್ತಿಕ ಸಾಲ ಪಡೆದಿದ್ದೀರಾ? ಹಾಗಿದ್ದರೆ, ನಿಮಗಿದು ಖಂಡಿತಾ ಸಿಹಿಸುದ್ದಿಯೇ! ಈಗಾಗಲೇ ಈ ವರ್ಷ ಮೂರು ಬಾರಿ ಬಡ್ಡಿ ದರಗಳನ್ನು ಇಳಿಸಿ ಜನಸಾಮಾನ್ಯರಿಗೆ ನೆಮ್ಮದಿ ನೀಡಿದ್ದ ಭಾರತೀಯ ರಿಸರ್ವ್ ಬ್ಯಾಂಕ್ (RBI), ಮುಂದಿನ ತಿಂಗಳು, ಅಂದರೆ ಆಗಸ್ಟ್‌ 2025 ರಲ್ಲಿ, ಮತ್ತೊಮ್ಮೆ ಬಡ್ಡಿ ದರ ಕಡಿತ ಮಾಡುವ ಸಾಧ್ಯತೆ ದಟ್ಟವಾಗಿದೆ. ಇದು ನಿಮ್ಮ ಮಾಸಿಕ ಕಂತುಗಳನ್ನು (EMI) ಇನ್ನಷ್ಟು ಕಡಿಮೆ ಮಾಡುವ ಮೂಲಕ ನಿಮ್ಮ ಜೇಬಿಗೆ ನೇರವಾಗಿ ಲಾಭ ತಂದುಕೊಡಲಿದೆ […] - [ICF Apprentice Recruitment 2025 : ರೈಲ್ವೆಯಲ್ಲಿ 1010 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ, 10ನೇ ತರಗತಿ ಪಾಸಾದವರಿಗೂ ಸುವರ್ಣಾವಕಾಶ..!](https://ismkannadanews.com/icf-apprentice-recruitment-2025-apply-online/): ICF Apprentice Recruitment 2025 – ಭಾರತೀಯ ರೈಲ್ವೆಯ ಪ್ರಮುಖ ಘಟಕವಾದ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ICF), 2025ನೇ ಸಾಲಿಗೆ ಒಟ್ಟು 1010 ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿದೆ. 10ನೇ ತರಗತಿ ಉತ್ತೀರ್ಣರಾದವರು ಮತ್ತು ಐಟಿಐ ಪದವೀಧರರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ICF ನ ಅಧಿಕೃತ ವೆಬ್‌ಸೈಟ್ pb.icf.gov.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.   ICF Apprentice Recruitment 2025 – ಪ್ರಮುಖ ದಿನಾಂಕಗಳು ಮತ್ತು […] - [Bank Job : ಇಂಡಿಯನ್ ಬ್ಯಾಂಕ್ ನೇಮಕಾತಿ 2025: 1500 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ...!](https://ismkannadanews.com/indian-bank-apprentice-jobs-2025-apply-now/): Bank Job – ಇಂಡಿಯನ್ ಬ್ಯಾಂಕ್ (Indian Bank) 2025ನೇ ಸಾಲಿಗೆ ಬೃಹತ್ ಅಧಿಸೂಚನೆಯನ್ನು ಹೊರಡಿಸಿದ್ದು, 1500 ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಪದವೀಧರರಿಗೆ ಇದೊಂದು ಅತ್ಯುತ್ತಮ ಅವಕಾಶವಾಗಿದ್ದು, ದೇಶದ ಪ್ರಮುಖ ಬ್ಯಾಂಕುಗಳಲ್ಲಿ ಒಂದಾದ ಇಂಡಿಯನ್ ಬ್ಯಾಂಕ್‌ನಲ್ಲಿ ಕೆಲಸ ಮಾಡುವ ಅನುಭವ ಪಡೆಯಬಹುದು. Bank Job – ಪ್ರಮುಖ ದಿನಾಂಕಗಳು ಮತ್ತು ಅರ್ಹತೆಗಳು ನೀವು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿದ್ದರೆ, ಈ ಕೆಳಗಿನ ಪ್ರಮುಖ ದಿನಾಂಕಗಳನ್ನು ನೆನಪಿನಲ್ಲಿಡಿ: ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: […] - [Awareness : ದಪ್ಪರ್ತಿ ಗ್ರಾಮದಲ್ಲಿ RAWE ಕಾರ್ಯಕ್ರಮಕ್ಕೆ ಚಾಲನೆ: ರೈತರಿಗೆ ನೂತನ ಕೃಷಿ ಪದ್ಧತಿಗಳ ಬಗ್ಗೆ ಮಾಹಿತಿ](https://ismkannadanews.com/rawe-program-awareness-dapparthi-gudibande-2025/): Awareness : ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ದಪ್ಪರ್ತಿ ಗ್ರಾಮದಲ್ಲಿ ಒಂದು ವಿಶೇಷ ಕಾರ್ಯಕ್ರಮಕ್ಕೆ ಚಾಲನೆ ಸಿಕ್ಕಿದೆ. ಬೆಂಗಳೂರಿನ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ 20 ಉತ್ಸಾಹಿ ವಿದ್ಯಾರ್ಥಿಗಳು 90 ದಿನಗಳ ಕಾಲ ರೈತರೊಂದಿಗೆ ಬೆರೆತು, ಗ್ರಾಮೀಣ ಕೃಷಿ ಕಾರ್ಯಾನುಭವ (RAWE) ಕಾರ್ಯಕ್ರಮವನ್ನು ಶುರು ಮಾಡಿದ್ದಾರೆ. ಇದು ಬರೀ ಪಾಠ-ಪ್ರವಚನಗಳ ಕಾರ್ಯಕ್ರಮವಲ್ಲ, ಬದಲಿಗೆ ನಮ್ಮ ರೈತರಿಗೆ ಆಧುನಿಕ ಕೃಷಿ ಪದ್ಧತಿಗಳು ಮತ್ತು ತಂತ್ರಜ್ಞಾನಗಳನ್ನು ಪರಿಚಯಿಸುವ ಒಂದು ಸೇತುವೆಯಾಗಿದೆ. Awareness – ರೈತರ ಜೊತೆ ವಿದ್ಯಾರ್ಥಿಗಳ ಕಲಿಕೆ ಮತ್ತು ಹಂಚಿಕೆ! […] - [Crime : ಜಮೀನು ವಿವಾದ : ಅಕ್ಕಪಕ್ಕದ ಜಮೀನು ಮಾಲೀಕರ ನಡುವೆ ಜಗಳ, ಓರ್ವಅನುಮಾನಾಸ್ಪದ ಸಾವು?](https://ismkannadanews.com/crime-gudibande-land-dispute-suspicious-death/): Crime – ಜಮೀನು ವಿಚಾರದಲ್ಲಿ ಅಕ್ಕ-ಪಕ್ಕದ ಜಮೀನು ಮಾಲೀಕರ ನಡುವೆ ನಡೆದ ಗಲಾಟೆಯಲ್ಲಿ ಕುಸಿದು ಬಿದ್ದು ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ಮೃತ ದುರ್ದೈವಿಯನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಎಲ್ಲೋಡು ಗ್ರಾಮ ಪಂಚಾಯತಿ ವ್ಯಾಪ್ತಿಯ ನಿಲುಗುಂಬ ಗ್ರಾಮದ ಅಶ್ವತ್ಥಪ್ಪ (45) ಎಂದು ಗುರುತಿಸಲಾಗಿದೆ. Crime – ನುಲಿಗುಂಬ ಗ್ರಾಮದಲ್ಲಿ ನಡೆದಿದ್ದೇನು? ಶುಕ್ರವಾರ ಬೆಳಿಗ್ಗೆ ಕಾಡೇನಹಳ್ಳಿದಿನ್ನೆ ಸರ್ವೆ ನಂಬರ್ ನಲ್ಲಿರುವ ಜಮೀನಿನ ಬಳಿ ನುಲಿಗುಂಬ ಗ್ರಾಮದ ಅಶ್ವತ್ಥಪ್ಪ ಮತ್ತು ನಾಗರಾಜಾಚಾರಿ ರವರ ಎರಡು ಕುಟುಂಬಗಳ ನಡುವೆ ಜಮೀನಿನ ವಿಚಾರದಲ್ಲಿ […] - [Viral Video : ಅವಳು ತಳ್ಳಿದಳು ಎಂದು ಗಂಡ ಆರೋಪ! ಹೆಂಡತಿಯ ಸ್ಪಷ್ಟನೆ ಏನು ಗೊತ್ತಾ?](https://ismkannadanews.com/raichur-river-incident-wife-pushes-husband-viral-video/): Viral Video – ಕೆಲವು ದಿನಗಳ ಹಿಂದೆ ಕರ್ನಾಟಕದ ರಾಯಚೂರು ತಾಲೂಕಿನ ಗುರ್ಜಾಪುರ ಬ್ರಿಡ್ಜ್ ಕಂ ಬ್ಯಾರೇಜ್ ಬಳಿ ನಡೆದ ಈ ವಿಚಿತ್ರ ಘಟನೆ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡಿತ್ತು. ರಭಸವಾಗಿ ಹರಿಯುವ ನದಿಯ ಮಧ್ಯೆ ಬಂಡೆಯ ಮೇಲೆ ಕುಳಿತಿದ್ದ ಯುವಕ “ಅವಳು ತಳ್ಳಿಬಿಟ್ಟಳು ಬ್ರೋ, ಅವಳನ್ನ ಹಿಡಿರಿ!” ಎಂದು ಕೂಗುತ್ತಿದ್ದ ದೃಶ್ಯ ಎಲ್ಲೆಡೆ ಹರಿದಾಡಿತ್ತು. “ನಂಬಿಕೆ ದ್ರೋಹ ಬ್ರೋ” ಎಂದು ಆತ ಆಡುವ ಮಾತುಗಳು ಇನ್ನಷ್ಟು ಕುತೂಹಲ ಮೂಡಿಸಿದ್ದವು. ಈ ವಿಡಿಯೋದಲ್ಲಿ […] - [Uttar Pradesh : ಉತ್ತರ ಪ್ರದೇಶದಲ್ಲಿ ಮತ್ತೊಂದು ಹೃದಯವಿದ್ರಾವಕ ಘಟನೆ, ದೇಹದ ಮೇಲೆ ಡೆತ್‌ನೋಟ್ ಬರೆದು ಆತ್ಮಹತ್ಯೆ…!](https://ismkannadanews.com/uttar-pradesh-woman-suicide-dowry-harassment/): Uttar Pradesh  – ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತ ನವವಿವಾಹಿತೆಯೊಬ್ಬಳು ತನ್ನ ದೇಹದ ಮೇಲೆಯೇ ಡೆತ್‌ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಉತ್ತರಪ್ರದೇಶದ ಬಾಗ್‌ಪತ್‌ನಲ್ಲಿ ನಡೆದಿದೆ. ಈ ಘಟನೆ ಇಡೀ ರಾಜ್ಯದಲ್ಲಿ ಸಂಚಲನ ಮೂಡಿಸಿದೆ. Uttar Pradesh – ಘಟನೆಯ ವಿವರ: ಮನೀಷಾ ಎಂಬ ಮಹಿಳೆ 2023ರಲ್ಲಿ ನೋಯ್ಡಾ ನಿವಾಸಿ ಕುಂದನ್ ಅವರನ್ನು ವಿವಾಹವಾಗಿದ್ದರು. ಮದುವೆಯಾದ ಕೆಲವೇ ತಿಂಗಳುಗಳಲ್ಲಿ ಮನೀಷಾಗೆ ವರದಕ್ಷಿಣೆ ಕಿರುಕುಳ ಆರಂಭವಾಗಿದೆ ಎಂದು ತಿಳಿದುಬಂದಿದೆ. ಪತಿ ಮತ್ತು ಅತ್ತೆ ವರದಕ್ಷಿಣೆ ತರುವಂತೆ ನಿರಂತರವಾಗಿ ಪೀಡಿಸುತ್ತಿದ್ದರು […] - [Credit Tips :  ಸಾಲ ಮರುಪಾವತಿ ನಂತರವೂ ಕ್ರೆಡಿಟ್ ಸ್ಕೋರ್ ಅಪ್‌ಡೇಟ್ ಆಗಿಲ್ಲವೇ? ಇಲ್ಲಿದೆ ಪರಿಹಾರ..!](https://ismkannadanews.com/credit-score-not-updated-after-loan-repayment/): Credit Tips – ನೀವು ಪಡೆದ ಸಾಲವನ್ನು ಕಷ್ಟಪಟ್ಟು ಸಂಪೂರ್ಣವಾಗಿ ಮರುಪಾವತಿಸಿದಾಗ ಆರ್ಥಿಕ ಹೊರೆ ಕಡಿಮೆಯಾಗಿ ನೆಮ್ಮದಿ ಸಿಗುತ್ತದೆ. ಇದರೊಂದಿಗೆ, ನಿಮ್ಮ ಕ್ರೆಡಿಟ್ ಸ್ಕೋರ್ (Credit Score) ಸಹ ಸಹಜವಾಗಿ ಏರಿಕೆ ಆಗುವುದು ಸಾಮಾನ್ಯ. ಉತ್ತಮ ಕ್ರೆಡಿಟ್ ಸ್ಕೋರ್ ಭವಿಷ್ಯದಲ್ಲಿ ಹೊಸ ಸಾಲಗಳು ಅಥವಾ ಕ್ರೆಡಿಟ್ ಕಾರ್ಡ್‌ಗಳನ್ನು ಸುಲಭವಾಗಿ ಪಡೆಯಲು ಸಹಕಾರಿಯಾಗುತ್ತದೆ. ಇದು ನಿಮ್ಮ ಉತ್ತಮ ಹಣಕಾಸು ಶಿಸ್ತನ್ನು ಬ್ಯಾಂಕುಗಳಿಗೆ ಪರಿಚಯಿಸುತ್ತದೆ. ಆದರೆ, ಕೆಲವು ಸಂದರ್ಭಗಳಲ್ಲಿ ಸಾಲ ಮರುಪಾವತಿಯಾದ ನಂತರವೂ ಕ್ರೆಡಿಟ್ ಸ್ಕೋರ್ ಅಪ್‌ಡೇಟ್ ಆಗುವುದಿಲ್ಲ. ಇಂತಹ […] - [AIIMS ನಲ್ಲಿ ಬಂಪರ್ ಉದ್ಯೋಗಾವಕಾಶ! 3501 ಹುದ್ದೆಗಳಿಗೆ ಅರ್ಜಿ ಆಹ್ವಾನ – ಪಿಯುಸಿ, ಡಿಪ್ಲೋಮಾ, ಪದವೀಧರರಿಗೆ ಸುವರ್ಣಾವಕಾಶ!](https://ismkannadanews.com/aiims-careers-2025-apply-for-3501-vacancies/): ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (AIIMS) 2025ನೇ ಸಾಲಿಗೆ ಬೃಹತ್ ನೇಮಕಾತಿ ಅಧಿಸೂಚನೆ ಹೊರಡಿಸಿದೆ. ದೇಶಾದ್ಯಂತ ಇರುವ ವಿವಿಧ ಏಮ್ಸ್ ಕೇಂದ್ರಗಳಲ್ಲಿ ಒಟ್ಟು 3501 ಜೂನಿಯರ್ ಮೆಡಿಕಲ್ ಲ್ಯಾಬ್ ಟೆಕ್ನಾಲಜಿಸ್ಟ್ (Junior Medical Lab Technologist) ಮತ್ತು ಡ್ರೈವರ್ (Driver) ಸೇರಿದಂತೆ ಇತರೆ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಸರ್ಕಾರಿ ಉದ್ಯೋಗವನ್ನು ಬಯಸುವ ಅರ್ಹ ಅಭ್ಯರ್ಥಿಗಳಿಗೆ ಇದು ಒಂದು ಉತ್ತಮ ಅವಕಾಶವಾಗಿದೆ. AIIMS ನೇಮಕಾತಿ 2025: ಪ್ರಮುಖ ವಿವರ ಭಾರತದ ಅತ್ಯಂತ ಪ್ರತಿಷ್ಠಿತ ವೈದ್ಯಕೀಯ […] - [AAI Recruitment 2025: ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದಲ್ಲಿ 197 ಐಟಿಐ, ಡಿಪ್ಲೊಮಾ, ಪದವೀಧರ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿ…!](https://ismkannadanews.com/aai-iti-diploma-graduate-apprentice-jobs-2025/): ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (AAI) ಯುವ ಪ್ರತಿಭೆಗಳಿಗೆ ಬಂಪರ್ ಆಫರ್ ನೀಡಿದೆ! ಒಟ್ಟು 197 ಐಟಿಐ, ಡಿಪ್ಲೊಮಾ ಮತ್ತು ಗ್ರಾಜುಯೇಟ್ ಅಪ್ರೆಂಟಿಸ್ ಹುದ್ದೆಗಳಿಗೆ ಬೃಹತ್ ನೇಮಕಾತಿ ಪ್ರಕಟಣೆಯನ್ನು ಹೊರಡಿಸಿದೆ. ಇಂಜಿನಿಯರಿಂಗ್ ಅಥವಾ ತಾಂತ್ರಿಕ ಕ್ಷೇತ್ರದಲ್ಲಿ ನಿಮ್ಮ ಅಧ್ಯಯನ ಪೂರ್ಣಗೊಳಿಸಿ, ಪ್ರಾಯೋಗಿಕ ತರಬೇತಿಯೊಂದಿಗೆ ನಿಮ್ಮ ವೃತ್ತಿಜೀವನವನ್ನು ಆರಂಭಿಸಲು ಬಯಸುವವರಿಗೆ ಇದು ನಿಜಕ್ಕೂ ಸುವರ್ಣಾವಕಾಶ. ಬನ್ನಿ, ಈ ನೇಮಕಾತಿ ಕುರಿತು ಇನ್ನಷ್ಟು ಮಾಹಿತಿ ತಿಳಿಯೋಣ. ತರಬೇತಿ ಮತ್ತು ಸ್ಟೈಫಂಡ್: ಭವಿಷ್ಯಕ್ಕೆ ಭದ್ರ ಬುನಾದಿ ಈ ಅಪ್ರೆಂಟಿಸ್ ಹುದ್ದೆಗಳಿಗೆ ಆಯ್ಕೆಯಾದ […] - [PM Dhan Dhanya Krishi Yojana : ಅನ್ನದಾತನ ಆರ್ಥಿಕ ಸಬಲೀಕರಣ, ಪಿಎಂ ಧನ್-ಧಾನ್ಯ ಕೃಷಿ ಯೋಜನೆ ಸಂಪೂರ್ಣ ಮಾಹಿತಿ...!](https://ismkannadanews.com/pm-dhan-dhanya-krishi-yojana-benefits-farmers/): PM Dhan Dhanya Krishi Yojana – ಕೇಂದ್ರ ಸರ್ಕಾರದ ಮಹತ್ವದ ಪಿಎಂ ಧನ್-ಧಾನ್ಯ ಕೃಷಿ ಯೋಜನೆ ಈಗ ಎಲ್ಲೆಡೆ ಸದ್ದು ಮಾಡುತ್ತಿದೆ. ನಮ್ಮ ದೇಶದ ಬೆನ್ನೆಲುಬಾದ ರೈತರ ಬದುಕಿನಲ್ಲಿ ಇದೊಂದು ಕ್ರಾಂತಿಕಾರಿ ಬದಲಾವಣೆ ತರುವ ನಿರೀಕ್ಷೆಯಲ್ಲಿದೆ. ಇತ್ತೀಚೆಗೆ ಕೇಂದ್ರ ಸಂಪುಟ ಈ ಯೋಜನೆಗೆ ಬೃಹತ್ ಮೊತ್ತದ ಹಣ ಬಿಡುಗಡೆಗೆ ಅನುಮೋದನೆ ನೀಡಿದ್ದು, ಇದು ಕೋಟ್ಯಂತರ ರೈತರ ಭವಿಷ್ಯಕ್ಕೆ ಹೊಸ ಭರವಸೆ ಮೂಡಿಸಿದೆ. ಏನಿದು PMDDKY? ಇದರ ಲಾಭಗಳೇನು? ಬನ್ನಿ, ವಿವರವಾಗಿ ತಿಳಿಯೋಣ. PM Dhan Dhanya […] - [Tech Tips : ನಿಮ್ಮ ಫೋನ್ ಕವರ್‌ನಲ್ಲಿ ಕಾರ್ಡ್, ನೋಟು ಇಡುತ್ತೀರಾ? ಹಾಗಿದ್ದರೆ ದೊಡ್ಡ ಅಪಾಯ ಕಾದಿದೆ, ಎಚ್ಚರ..!](https://ismkannadanews.com/tech-tips-phone-cover-card-danger-tips-2025/): Tech Tips – ಇತ್ತೀಚಿನ ದಿನಗಳಲ್ಲಿ ಮೊಬೈಲ್ ಫೋನ್ ಸ್ಫೋಟದ ಘಟನೆಗಳು ಹೆಚ್ಚಾಗುತ್ತಿರುವುದನ್ನು ನೀವು ಗಮನಿಸಿರಬಹುದು. ಇದಕ್ಕೆ ಹಲವು ಕಾರಣಗಳಿರಬಹುದು, ಆದರೆ ನಮ್ಮದೇ ಕೆಲವು ಸಣ್ಣ ತಪ್ಪುಗಳು ಇದಕ್ಕೆ ಕಾರಣವಾಗಬಹುದು ಎಂಬುದು ನಿಮಗೆ ತಿಳಿದಿದೆಯೇ? ಅದರಲ್ಲೂ ನಿಮ್ಮ ಫೋನ್‌ನ ಬ್ಯಾಕ್ ಕವರ್‌ನಲ್ಲಿ ನೀವು ಬ್ಯಾಂಕ್ ಕಾರ್ಡ್‌ಗಳು, ನೋಟುಗಳು ಅಥವಾ ಇತರೆ ಯಾವುದೇ ಪೇಪರ್ ವಸ್ತುಗಳನ್ನು ಇಡುವ ಅಭ್ಯಾಸವಿದ್ದರೆ, ತಕ್ಷಣವೇ ಎಚ್ಚೆತ್ತುಕೊಳ್ಳಿ! ಇದು ದೊಡ್ಡ ಅಪಾಯಕ್ಕೆ ಆಹ್ವಾನ ನೀಡಿದಂತೆ. Tech Tips – ಫೋನ್ ಬಿಸಿಯಾಗಲು ಇದೇ ಮುಖ್ಯ […] - [Viral : ಹೊಟ್ಟೆ ನೋವಿನಿಂದ ಬಂದ ವ್ಯಕ್ತಿ, ಸಿಟಿ ಸ್ಕ್ಯಾನ್ ನೋಡಿ ವೈದ್ಯರೇ ಶಾಕ್...!](https://ismkannadanews.com/viral-surgeons-remove-live-eel-from-stomach-hunan/): Viral – ಚೀನಾದ ಹುನಾನ್ ಪ್ರಾಂತ್ಯದಲ್ಲಿ ನಡೆದ ಅಚ್ಚರಿಯ ಘಟನೆಯೊಂದು ವೈದ್ಯಕೀಯ ಲೋಕದಲ್ಲಿ ಸಂಚಲನ ಮೂಡಿಸಿದೆ. ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬನ ದೇಹದೊಳಗೆ ಬರೋಬ್ಬರಿ ಒಂದು ಅಡಿ ಉದ್ದದ ಜೀವಂತ ಮೀನಿನಂತಹ ಜೀವಿ ಪತ್ತೆಯಾಗಿದೆ. ಈ ಘಟನೆ ವೈದ್ಯರನ್ನೇ ಅಚ್ಚರಿಗೊಳಿಸಿದೆ. Viral – ಘಟನೆ ವಿವರ: ಹುನಾನ್ ಪ್ರಾಂತ್ಯದ 33 ವರ್ಷದ ವ್ಯಕ್ತಿಯೊಬ್ಬರು ತೀವ್ರ ಹೊಟ್ಟೆ ನೋವಿನಿಂದ ಹುನಾನ್ ವೈದ್ಯಕೀಯ ವಿಶ್ವವಿದ್ಯಾಲಯದ ಫಸ್ಟ್ ಅಫಿಲಿಯೇಟೆಡ್ ಆಸ್ಪತ್ರೆಗೆ ದಾಖಲಾಗಿದ್ದರು. ನೋವಿನಿಂದ ಬಳಲುತ್ತಿದ್ದ ಅವರ ಮುಖ ಬಾಡಿತ್ತು ಮತ್ತು […] - [Influencers : ಅಸಭ್ಯ ಇನ್‌ಸ್ಟಾಗ್ರಾಮ್ ರೀಲ್ಸ್‌: ಇಬ್ಬರು ಮಹಿಳಾ ಇನ್‌ಫ್ಲುಯೆನ್ಸರ್‌ ಗಳು ಮತ್ತು ತಂಡ ಅರೆಸ್ಟ್..!](https://ismkannadanews.com/2-influencers-arrested-obscene-reels-case-up/): Influencers – ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವಿವಾದ ಸೃಷ್ಟಿಸಿದ್ದ ಇಬ್ಬರು ಇನ್‌ಸ್ಟಾಗ್ರಾಮ್ ಇನ್‌ಫ್ಲುಯೆನ್ಸರ್‌ಗಳು ಕೊನೆಗೂ ಪೊಲೀಸ್ ಅತಿಥಿಯಾಗಿದ್ದಾರೆ. ಅಸಭ್ಯ ಮತ್ತು ನಿಂದನೀಯ ರೀಲ್ಸ್‌ಗಳನ್ನು ಮಾಡುತ್ತಿದ್ದ ಈ ಮಹಿಳೆಯರ ವಿರುದ್ಧ ಪ್ರಕರಣ ದಾಖಲಾದ ನಂತರ, ಸಂಬಾಲ್ ಪೊಲೀಸರು ಚುರುಕು ಕೃತ್ಯ ಎಸಗಿ ಅವರನ್ನು ಬಂಧಿಸಿದ್ದಾರೆ. ಈ ಬೆಳವಣಿಗೆಯಿಂದ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. Influencers – ಯಾರು ಈ ಮೆಹಕ್ ಮತ್ತು ಪರಿ? ತಂಡದಲ್ಲಿ ಯಾರಿದ್ದಾರೆ? ಇತ್ತೀಚಿನ ಮಾಹಿತಿ ಪ್ರಕಾರ, ಉತ್ತರ ಪ್ರದೇಶ ಪೊಲೀಸರು ಮೆಹಕ್ […] - [Dog Attack in Indore : ಬೀದಿ ನಾಯಿಗಳ ಭಯಾನಕ ದಾಳಿ, ಪವಾಡಸದೃಶವಾಗಿ ಪಾರಾದ ಕಾಲೇಜು ವಿದ್ಯಾರ್ಥಿನಿ..!](https://ismkannadanews.com/dog-attack-in-indore-college-student-injured/): Dog Attack in Indore – ಇತ್ತೀಚಿನ ದಿನಗಳಲ್ಲಿ ಬೀದಿ ನಾಯಿಗಳ ಹಾವಳಿ ಜನಸಾಮಾನ್ಯರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಬೀದಿಯಲ್ಲಿ ಓಡಾಡಲು ಹೆದರುವಂತಹ ವಾತಾವರಣ ಸೃಷ್ಟಿಯಾಗಿದೆ. ದೇಶದಲ್ಲಿ ಇದು ಗಂಭೀರ ಸಮಸ್ಯೆಯಾಗಿ ಬೆಳೆಯುತ್ತಿದ್ದು, ಇದಕ್ಕೆ ಪರಿಹಾರ ಹುಡುಕುವುದು ಅನಿವಾರ್ಯವಾಗಿದೆ. Dog Attack in Indore – ಮಧ್ಯಪ್ರದೇಶದಲ್ಲಿ ನಾಯಿಗಳ ಡೆಡ್ಲಿ ಅಟ್ಯಾಕ್! ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದ ಇಂತಹದ್ದೇ ಒಂದು ಘಟನೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಬೆಳಗಿನ ಜಾವ ಕಾಲೇಜಿಗೆ ತೆರಳುತ್ತಿದ್ದ ಯುವತಿಯೊಬ್ಬರ […] - [Intelligence Bureau : ಪದವೀಧರರೇ, ಗುಪ್ತಚರ ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಸಿದ್ಧರಾಗಿ..!](https://ismkannadanews.com/intelligence-bureau-3717-acio-jobs-july-2025/): ಭಾರತ ಸರ್ಕಾರದ ಗೃಹ ಸಚಿವಾಲಯದ ಅಡಿಯಲ್ಲಿ ಬರುವ ಪ್ರತಿಷ್ಠಿತ ಗುಪ್ತಚರ ಬ್ಯೂರೋ (Intelligence Bureau – IB) ನಿರುದ್ಯೋಗಿ ಪದವೀಧರರಿಗೆ ಮತ್ತೊಂದು ಸುವರ್ಣಾವಕಾಶವನ್ನು ತಂದಿದೆ. ನೀವು ಉತ್ತಮ ಸರ್ಕಾರಿ ಕೆಲಸವನ್ನು ಹುಡುಕುತ್ತಿದ್ದರೆ, ಇದೊಂದು ಅದ್ಭುತ ಸುದ್ದಿ! ಸಹಾಯಕ ಕೇಂದ್ರ ಗುಪ್ತಚರ ಅಧಿಕಾರಿ (Assistant Central Intelligence Officer – ACIO) ಗ್ರೇಡ್-II/ಕಾರ್ಯನಿರ್ವಾಹಕ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿದೆ. ಇದು ನಿಮ್ಮ ಭವಿಷ್ಯಕ್ಕೆ ಹೊಸ ದಿಕ್ಕು ನೀಡಬಲ್ಲ ಅವಕಾಶವಾಗಿದೆ. Intelligence Bureau – 3,717 ACIO ಹುದ್ದೆಗಳು ಹೌದು, […] - [PM-KISAN : ರೈತಮಿತ್ರರಿಗೆ ಸಿಹಿಸುದ್ದಿ: ಪಿಎಂ ಕಿಸಾನ್ 20ನೇ ಕಂತು ಜುಲೈ 18ಕ್ಕೆ ಬಿಡುಗಡೆ?](https://ismkannadanews.com/july-18-pm-kisan-yojana-20th-payment-update/): PM-KISAN – ಕೋಟಿಗಟ್ಟಲೆ ರೈತರ ಬಹುನಿರೀಕ್ಷಿತ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ (PM-KISAN) 20ನೇ ಕಂತಿನ ಹಣ ಜುಲೈ 18, 2025 ರಂದು ರೈತರ ಖಾತೆಗೆ ಜಮೆಯಾಗುವ ಸಾಧ್ಯತೆ ಇದೆ. ದೇಶಾದ್ಯಂತ ಲಕ್ಷಾಂತರ ರೈತ ಕುಟುಂಬಗಳಿಗೆ ಆರ್ಥಿಕ ನೆರವು ನೀಡುವ ಈ ಯೋಜನೆಯಡಿ, ಪ್ರತಿ ಕಂತಿನಲ್ಲಿ ₹2,000 ಬಿಡುಗಡೆ ಮಾಡಲಾಗುತ್ತದೆ. ಕಳೆದ ಜೂನ್ 2024 ರಲ್ಲಿ 19ನೇ ಕಂತು ಬಿಡುಗಡೆಗೊಂಡಿದ್ದು, ಈ ಬಾರಿ ಕೊಂಚ ವಿಳಂಬವಾಗಿ ಹಣ ಸಂದಾಯವಾಗುತ್ತಿದೆ. PM-KISAN 20ನೇ ಕಂತು: ಯಾವಾಗ, ಎಲ್ಲಿ? […] - [Sanchar Saathi : ಮೊಬೈಲ್ ಕಳೆದುಹೋದ್ರೆ ಹೆದರಬೇಡಿ! 'ಸಂಚಾರ್ ಸಾಥಿ' ಆ್ಯಪ್ ಇದೆ ನಿಮ್ಮ ಜೊತೆ, ಇಂದೇ ಡೌನ್‌ಲೋಡ್ ಮಾಡಿ..!](https://ismkannadanews.com/sanchar-saathi-lost-mobile-recovery-app-india/): Sanchar Saathi  – ಕೈಯಲ್ಲಿದ್ದ ಮೊಬೈಲ್ ಒಮ್ಮೆಲೇ ಕಾಣೆಯಾದರೆ ಅಥವಾ ಕಳ್ಳತನವಾದರೆ ಅದೊಂದು ದೊಡ್ಡ ಸಂಕಷ್ಟ! ಕೇವಲ ಫೋನ್ ಕಳೆದುಕೊಳ್ಳುವುದು ಮಾತ್ರವಲ್ಲ, ನಮ್ಮ ವೈಯಕ್ತಿಕ ಮಾಹಿತಿ, ಫೋಟೋಗಳು, ಬ್ಯಾಂಕಿಂಗ್ ವಿವರಗಳು ದುರುಪಯೋಗವಾಗುವ ಆತಂಕ ಕಾಡುತ್ತದೆ. ಆದರೆ, ಇನ್ಮುಂದೆ ಈ ಪರಿಸ್ಥಿತಿಯಲ್ಲಿ ನೀವು ಭಯಪಡಬೇಕಾಗಿಲ್ಲ! ಭಾರತ ಸರ್ಕಾರವು ನಿಮ್ಮ ಸಹಾಯಕ್ಕೆ ಬಂದಿದೆ. ಹೌದು, ‘ಸಂಚಾರ್ ಸಾಥಿ ಪೋರ್ಟಲ್’ ಮೂಲಕ ಈಗಾಗಲೇ ಸಾವಿರಾರು ಕಳೆದುಹೋದ ಫೋನ್‌ಗಳನ್ನು ಮಾಲೀಕರಿಗೆ ಮರಳಿಸಲಾಗಿದೆ. ನಿಮ್ಮ ಮೊಬೈಲ್ ಅನ್ನು ಟ್ರ್ಯಾಕ್ ಮಾಡಲು, ಬ್ಲಾಕ್ ಮಾಡಲು ಮತ್ತು […] - [Online Love : ಇನ್ಸ್ಟಾಗ್ರಾಂ ನಲ್ಲಿ ಹುಟ್ಟಿದ ಪ್ರೀತಿ, ಪ್ರಿಯತಮೆ 3 ಮಕ್ಕಳ ತಾಯಿ ಎಂದಾಗ ಪ್ರೇಮಿ ಶಾಕ್! ಆದರೂ ಮದುವೆಯಾಗಲು ನಿರ್ಧಾರ….!](https://ismkannadanews.com/online-love-instagram-woman-mother-of-3/): Online Love – ಸಾಮಾಜಿಕ ಜಾಲತಾಣಗಳು ಇಂದಿನ ದಿನಗಳಲ್ಲಿ ಪ್ರೀತಿ-ಪ್ರೇಮಕ್ಕೆ ಹೊಸ ವೇದಿಕೆಯಾಗಿವೆ. ಪರಿಚಯವಿಲ್ಲದ ಇಬ್ಬರನ್ನು ಒಂದು ಮಾಡಿ, ಅವರ ಬದುಕನ್ನು ಒಂದಾಗಿಸಿದ ಅದೆಷ್ಟೋ ನಿದರ್ಶನಗಳಿವೆ. ಆದರೆ, ಕೆಲವೊಮ್ಮೆ ಇದೇ ಜಾಲತಾಣಗಳು ವಂಚನೆಗೂ ದಾರಿ ಮಾಡಿಕೊಡುತ್ತವೆ ಎಂಬುದಕ್ಕೆ ಇಲ್ಲೊಂದು ತಾಜಾ ಉದಾಹರಣೆ. ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯವಾದ ಯುವತಿಯನ್ನು ಪ್ರೀತಿಸಿ, ಆಕೆಯನ್ನು ಮದುವೆಯಾಗಲು ಮುಂದಾಗಿದ್ದ ಯುವಕನಿಗೆ, ಆಕೆ ಮದುವೆಯಾಗಿ ಮೂವರು ಮಕ್ಕಳ ತಾಯಿ ಎಂಬ ಸತ್ಯ ತಿಳಿದು ತೀವ್ರ ಆಘಾತಕ್ಕೊಳಗಾಗಿದ್ದಾನೆ. Online Love – ಕೋಲಾರದ ಯುವಕನಿಗೆ ಚಿಕ್ಕಮಗಳೂರಿನ ಅಪೂರ್ವಳ […] - [Murder : ಹೃದಯವಿದ್ರಾವಕ ಘಟನೆ: "ಮೀನಿದೆ ನೋಡು" ಎಂದು ಕರೆದು ಮಗಳನ್ನೇ ಕಾಲುವೆಗೆ ತಳ್ಳಿದ ತಂದೆ...!](https://ismkannadanews.com/child-murder-father-throws-daughter-in-canal/): Murder – ಗುಜರಾತ್‌ ನಲ್ಲಿ ನಡೆದಿರುವ ಒಂದು ಭಯಾನಕ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. “ಪುಟ್ಟಾ, ಇಲ್ಲಿ ಮೀನಿದೆ ನೋಡು!” ಎಂದು ಕರೆದು, ತನ್ನದೇ ಏಳು ವರ್ಷದ ಮಗಳನ್ನು ನರ್ಮದಾ ಕಾಲುವೆಗೆ ತಳ್ಳಿ ಕೊಂದ (Child Murder) ಘಟನೆ ಬೆಳಕಿಗೆ ಬಂದಿದೆ. ಮೊದಲು ಇದೊಂದು ಆಕಸ್ಮಿಕ ದುರಂತ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಮಗುವಿನ ತಾಯಿ ಅಂಜನಾ ಸೋಲಂಕಿ ಅವರು ನೀಡಿರುವ ಹೇಳಿಕೆ ನಿಜಕ್ಕೂ ಎಲ್ಲರಿಗೂ ಆಘಾತ ಮೂಡಿಸಿದೆ. ತನ್ನ ಪತಿಯೇ ತಮ್ಮ ಮುದ್ದು ಮಗಳನ್ನು ಕೊಂದಿದ್ದಾರೆ […] - [Viral Video : ತಲೆಗೆ ಸಿಕ್ಕ ಪ್ಲಾಸ್ಟಿಕ್ ಮುಚ್ಚಳದಿಂದ ಒದ್ದಾಡಿದ ನಾಗರಹಾವು, ವೈರಲ್ ಆದ ವಿಡಿಯೋ…!](https://ismkannadanews.com/viral-snake-stuck-plastic-bottle-cap-video/): Viral Video – ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ಹಾವಿನ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಅವುಗಳಲ್ಲಿ ಹೆಚ್ಚಿನವು ಭಯಾನಕವಾಗಿರುತ್ತವೆ ಅಥವಾ ಕುತೂಹಲಕಾರಿಯಾಗಿರುತ್ತವೆ. ಆದರೆ ಈಗ ವೈರಲ್ ಆಗಿರುವ ಒಂದು ವಿಡಿಯೋ ಎಲ್ಲರ ಮನಸ್ಸು ಕರಗಿಸುವಂತಿದೆ. ಒಂದು ನಾಗರಹಾವು ತನ್ನ ತಲೆಗೆ ಪ್ಲಾಸ್ಟಿಕ್ ಬಾಟಲಿಯ ಮುಚ್ಚಳ ಸಿಕ್ಕಿಹಾಕಿಕೊಂಡು ತೀವ್ರವಾಗಿ ಒದ್ದಾಡುತ್ತಿರುವ ದೃಶ್ಯ ಈ ವಿಡಿಯೋದಲ್ಲಿದೆ. ಈ ವಿಡಿಯೋ ವನ್ಯಜೀವಿ ಪ್ರೇಮಿಗಳನ್ನಷ್ಟೇ ಅಲ್ಲದೆ, ಸಾಮಾನ್ಯ ಜನರಲ್ಲಿಯೂ ಆತಂಕ ಮತ್ತು ನೋವುಂಟು ಮಾಡಿದೆ. Viral Video – ಪ್ಲಾಸ್ಟಿಕ್ ತ್ಯಾಜ್ಯದ ಅಪಾಯ: ಹಾವಿನ […] - [SBI Personal Loan : ಅರ್ಜಿ ಸಲ್ಲಿಸುವುದು ಹೇಗೆ? ಬಡ್ಡಿ ದರ, ಅರ್ಹತೆ ಮತ್ತು ಪ್ರಕ್ರಿಯೆ, ಪ್ರಮುಖ ಮಾಹಿತಿ ಇಲ್ಲಿದೆ ನೋಡಿ…!](https://ismkannadanews.com/sbi-personal-loan-apply-online-2025/): SBI Personal Loan – ನಿಮಗೆ ಹಣದ ಅವಶ್ಯಕತೆ ಇದೆಯೇ? ಅದು ಮದುವೆ ಇರಬಹುದು, ಹೊಸ ಪ್ರವಾಸದ ಯೋಜನೆ ಇರಬಹುದು, ಅಥವಾ ಅನಿರೀಕ್ಷಿತ ವೈದ್ಯಕೀಯ ವೆಚ್ಚವಿರಬಹುದು. ಇಂತಹ ಸಂದರ್ಭಗಳಲ್ಲಿ, ತಕ್ಷಣದ ಆರ್ಥಿಕ ನೆರವು ಬೇಕಾಗುತ್ತದೆ. ಭಾರತದ ಅತಿದೊಡ್ಡ ಮತ್ತು ಅತ್ಯಂತ ವಿಶ್ವಾಸಾರ್ಹ ಬ್ಯಾಂಕ್‌ಗಳಲ್ಲಿ ಒಂದಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ), ಇತ್ತೀಚೆಗೆ ತನ್ನ ಪರ್ಸನಲ್ ಲೋನ್‌ಗಳ ಬಡ್ಡಿ ದರಗಳನ್ನು ಕಡಿಮೆ ಮಾಡುವ ಮೂಲಕ ಗ್ರಾಹಕರಿಗೆ ದೊಡ್ಡ ಸಮಾಧಾನ ನೀಡಿದೆ. ಈ ಲೇಖನದಲ್ಲಿ, ಎಸ್‌ಬಿಐನಿಂದ ವೈಯಕ್ತಿಕ ಸಾಲ […] - [Work From Home ಹೆಸರಿನಲ್ಲಿ ₹20 ಲಕ್ಷ ಕಳೆದುಕೊಂಡ ಮಂಗಳೂರು ಮಹಿಳೆ – ಆನ್‌ಲೈನ್ ವಂಚನೆಗೆ ಬಲಿಯಾಗದಿರಿ!](https://ismkannadanews.com/woman-loses-20-lakhs-in-work-from-home-scam/): Work From Home – ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ವಂಚನೆಗಳು ಹೆಚ್ಚುತ್ತಿದ್ದು, ಅಮಾಯಕ ಜನರು ಲಕ್ಷಾಂತರ ರೂಪಾಯಿ ಕಳೆದುಕೊಳ್ಳುತ್ತಿದ್ದಾರೆ. ಇಂತಹದ್ದೇ ಒಂದು ಘಟನೆ ಮಂಗಳೂರಿನಲ್ಲಿ ನಡೆದಿದ್ದು, ‘ವರ್ಕ್ ಫ್ರಮ್ ಹೋಂ’ (ಮನೆಯಿಂದಲೇ ಕೆಲಸ) ಮಾಡುವ ಆಸೆ ತೋರಿಸಿ ಮಹಿಳೆಯೊಬ್ಬರಿಗೆ ಬರೋಬ್ಬರಿ ₹20.62 ಲಕ್ಷ ವಂಚಿಸಲಾಗಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಬಂದ ಕೇವಲ ಒಂದು ಸಂದೇಶವನ್ನು ನಂಬಿದ ಇವರು, ತಮ್ಮ ಜೀವನದ ಉಳಿತಾಯವನ್ನೇ ಕಳೆದುಕೊಂಡಿದ್ದಾರೆ. ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಾರ್ವಜನಿಕರು ಇಂತಹ ವಂಚನೆಗಳಿಂದ ಎಚ್ಚರವಾಗಿರಲು ಇದು ಒಂದು ಪಾಠವಾಗಿದೆ. […] - [Local News : ರಸಗೊಬ್ಬರ ಬೆಲೆ ಏರಿಕೆ ವಿರೋಧಿಸಿ ಯೂತ್ ಕಾಂಗ್ರೆಸ್ ವತಿಯಿಂದ ಗುಡಿಬಂಡೆಯಲ್ಲಿ ಪ್ರತಿಭಟನೆ….!](https://ismkannadanews.com/local-news-youth-congress-protest-fertilizer-price-hike/): Local News – ದೇಶದ ಆರ್ಥಿಕತೆಯ ಬೆನ್ನೆಲುಬು ರೈತ, ರೈತರನ್ನು ಉದ್ದಾರ ಮಾಡುತ್ತೇವೆ ಎಂದು ಅಧಿಕಾರಕ್ಕೆ ಬಂದ ಕೇಂದ್ರ ಬಿಜೆಪಿ ಸರ್ಕಾರ ಇದೀಗ ರಸಗೊಬ್ಬರಗಳ ಬೆಲೆ ಏರಿಕೆ ಮಾಡಿ ರೈತರನ್ನು ಸಂಕಷ್ಟಕ್ಕೆ ದೂಡಿದೆ ಎಂದು ಆರೋಪಿಸಿ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದಲ್ಲಿ ಯೂತ್ ಕಾಂಗ್ರೇಸ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು. Local News – ಸುಳ್ಳು ಭರವಸೆ ನೀಡಿದ ಬಿಜೆಪಿ: ಬಾಲೇನಹಳ್ಳಿ ರಮೇಶ್ ಈ ಸಮಯದಲ್ಲಿ ರಾಜ್ಯ ಯೂತ್ ಕಾಂಗ್ರೇಸ್ ನ ಕಾಯದರ್ಶಿ ಬಾಲೇನಹಳ್ಳಿ ರಮೇಶ್ ಮಾತನಾಡಿ, ಕೇಂದ್ರದಲ್ಲಿ […] - [Video : ಹೃದಯ ಕಲಕುವ ದೃಶ್ಯ: ರಸ್ತೆ ಬದಿ ಆಟೋ ಚಾಲಕನಿಂದ ಕಪಾಳಮೋಕ್ಷಕ್ಕೊಳಗಾದ ಗುಲಾಬಿ ಮಾರುವ ಪುಟ್ಟ ಹುಡುಗಿ….!](https://ismkannadanews.com/video-little-girl-slapped-auto-driver-roadside/): Video – ನಮ್ಮ ಪ್ರತಿದಿನದ ಬದುಕಿನಲ್ಲಿ ರಸ್ತೆ ಬದಿಗಳಲ್ಲಿ ಗುಲಾಬಿ, ಆಟಿಕೆ, ಅಥವಾ ಇನ್ನಿತರ ಸಣ್ಣಪುಟ್ಟ ವಸ್ತುಗಳನ್ನು ಮಾರಿ ಬದುಕು ಸಾಗಿಸುವ ಎಷ್ಟೋ ಮುಗ್ಧ ಜೀವಗಳನ್ನು ನೋಡುತ್ತೇವೆ. ಟ್ರಾಫಿಕ್ ಜಾಮ್ ಆದಾಗ ಕಾರು, ಬೈಕ್ ಬಳಿ ಬಂದು ತಮ್ಮಲ್ಲಿರುವ ವಸ್ತುಗಳನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಾರೆ. ಕೆಲವೊಮ್ಮೆ ಅವರು ಪದೇ ಪದೇ ಕೇಳಿದಾಗ ನಮಗೆ ಕಿರಿಕಿರಿ ಅನ್ನಿಸಬಹುದು. ಆದರೆ, ಅವರಿಗೆ ಅದು ಕೇವಲ ವ್ಯಾಪಾರವಲ್ಲ, ಬದಲಾಗಿ ತಮ್ಮ ಹೊಟ್ಟೆ ತುಂಬಿಸಿಕೊಳ್ಳುವ ಒಂದು ಮಾರ್ಗ. ಇಂತಹವರ ಬದುಕಿನ ಕಷ್ಟಗಳ ಬಗ್ಗೆ […] - [Bengaluru - ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: ಇಬ್ಬರು ಉಪನ್ಯಾಸಕರು ಸೇರಿ ಮೂವರ ಬಂಧನ...!](https://ismkannadanews.com/student-rape-case-lecturers-arrested-bengaluru/): Bengaluru : ಶಿಕ್ಷಣದ ಪವಿತ್ರ ತಾಣದಲ್ಲೇ ಅಮಾನವೀಯ ಕೃತ್ಯವೊಂದು ನಡೆದಿದೆ. ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಮೂಡುಬಿದಿರೆಯ ಕಾಲೇಜೊಂದರ ಇಬ್ಬರು ಉಪನ್ಯಾಸಕರು ಮತ್ತು ಅವರ ಸ್ನೇಹಿತನೊಬ್ಬ ವಿದ್ಯಾರ್ಥಿನಿ ಮೇಲೆ ನಿರಂತರ ಅತ್ಯಾಚಾರ ಎಸಗಿರುವ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಬೆಂಗಳೂರಿನ ಮಾರತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇದೀಗ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. Bengaluru – ಪ್ರಕರಣದ ವಿವರ ಬಂಧಿತ ಆರೋಪಿಗಳನ್ನು ಭೌತಶಾಸ್ತ್ರ (Physics) ಉಪನ್ಯಾಸಕ ನರೇಂದ್ರ, ಜೀವಶಾಸ್ತ್ರ (Biology) ಉಪನ್ಯಾಸಕ […] - [WhatsApp Hack : ವಾಟ್ಸಾಪ್ ಹ್ಯಾಕ್ ಆಗದಂತೆ ತಡೆಯಲು ಈ 5 ತಪ್ಪುಗಳನ್ನು ಮಾಡಲೇಬೇಡಿ…!](https://ismkannadanews.com/how-to-prevent-whatsapp-hacking-2025/): ಪ್ರತಿದಿನ ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೂ ನಾವು ವಾಟ್ಸಾಪ್‌ (WhatsApp) ನಲ್ಲಿ ಮುಳುಗಿರುತ್ತೇವೆ. ಸ್ನೇಹಿತರು, ಕುಟುಂಬ ಸದಸ್ಯರು, ಸಹೋದ್ಯೋಗಿಗಳು – ಎಲ್ಲರೊಂದಿಗೆ ಸಂಪರ್ಕದಲ್ಲಿರಲು ಇದು ಅತ್ಯುತ್ತಮ ವೇದಿಕೆ. ವಾಟ್ಸಾಪ್ ತನ್ನ ಬಳಕೆದಾರರ ಗೌಪ್ಯತೆ ಮತ್ತು ಭದ್ರತೆಗೆ ಹೆಚ್ಚಿನ ಆದ್ಯತೆ ನೀಡುತ್ತದೆ. ಅತ್ಯಾಧುನಿಕ ಎನ್‌ಕ್ರಿಪ್ಶನ್ (Encryption) ವ್ಯವಸ್ಥೆಯನ್ನು ಹೊಂದಿದ್ದರೂ, ನಾವು ಮಾಡುವ ಕೆಲವು ಸಾಮಾನ್ಯ ತಪ್ಪುಗಳಿಂದ ನಮ್ಮ ವಾಟ್ಸಾಪ್ ಖಾತೆ ಹ್ಯಾಕ್ (WhatsApp Hack) ಆಗುವ ಅಪಾಯವಿದೆ ಎಂದು ತಂತ್ರಜ್ಞಾನ ತಜ್ಞರು ಎಚ್ಚರಿಸಿದ್ದಾರೆ. ಹಾಗಾದರೆ, ಆ ತಪ್ಪುಗಳಾವುವು? ಅವುಗಳಿಂದ […] - [Viral Video : ಪವಾಡಸದೃಶ: ಕಾರಿನಡಿ ಸಿಲುಕಿದರೂ ಜೀವಂತವಾಗಿ ಹೊರಬಂದ ಪುಟ್ಟ ಕಂದಮ್ಮ..!](https://ismkannadanews.com/toddler-survives-punjab-car-accident-video/): Viral Video – ಪಂಜಾಬ್‌ನ ಗೋವಿಂದ್‌ಗಢದಲ್ಲಿ ನಡೆದ ಹೃದಯ ಕಲಕುವ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೇಗವಾಗಿ ಬರುತ್ತಿದ್ದ ಎಸ್‌ಯುವಿ ಕಾರು ಪುಟ್ಟ ಮಗುವೊಂದಕ್ಕೆ ಡಿಕ್ಕಿ ಹೊಡೆದು, ಆ ಮಗುವನ್ನು ತನ್ನ ಚಕ್ರಗಳ ಕೆಳಗೆ ಸಿಲುಕಿಸಿಕೊಂಡರೂ, ಅದು ಪವಾಡಸದೃಶವಾಗಿ ಬದುಕುಳಿದಿದೆ. ಈ ಘಟನೆಯ ಸಿಸಿಟಿವಿ ದೃಶ್ಯಗಳು ಎಕ್ಸ್ (ಹಿಂದಿನ ಟ್ವಿಟರ್) ನಲ್ಲಿ ಹಂಚಿಕೊಳ್ಳಲ್ಪಟ್ಟಿದ್ದು, ನೆಟ್ಟಿಗರಲ್ಲಿ ಆತಂಕ ಮತ್ತು ಅಚ್ಚರಿ ಮೂಡಿಸಿವೆ. Viral Video – ವೇಗದ ಕಾರು, ಅರಿವಿಲ್ಲದ ಕಂದಮ್ಮ: ಕ್ಷಣಾರ್ಧದಲ್ಲಿ ನಡೆದ ದುರಂತ ಸಿಸಿಟಿವಿ […] - [Local News : ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಶಿಕ್ಷಕರಿಂದ ಗುಡಿಬಂಡೆ ಬಿಇಒ ರವರಿಗೆ ಮನವಿ ಪತ್ರ ಸಲ್ಲಿಕೆ…!](https://ismkannadanews.com/local-news-teachers-submit-demands-to-gudibande-beo/): Local News – ವೈದ್ಯಕೀಯ ವೆಚ್ಚದ ಅನುದಾನ ಬಿಡುಗಡೆ ಸೇರಿದಂತೆ ಶಿಕ್ಷಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾಲೂಕು ಘಟಕದ ವತಿಯಿಂದ ಗುಡಿಬಂಡೆ ಬಿಇಒ ಕೃಷ್ಣಕುಮಾರಿ ರವರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು. Local News – ಬೋಧನೆಗಿಂತ ಬೇರೆ ಕೆಲಸಗಳೇ ಹೆಚ್ಚು ಈ ವೇಳೆ ಸರ್ಕಾರಿ ನೌಕರರ ಸಂಘ ಗುಡಿಬಂಡೆ ತಾಲೂಕು ಅಧ್ಯಕ್ಷ ಕೆ.ವಿ.ನಾರಾಯಣಸ್ವಾಮಿ ಮಾತನಾಡಿ, ಇಂದು ಶಿಕ್ಷಕರಿಗೆ ಪಾಠ ಮಾಡುವುದಕ್ಕಿಂತ ಬೇರೆ […] - [Bengaluru : ಬೆಂಗಳೂರಿನಲ್ಲಿ ನಡೆದ ಘಟನೆ, ಒಂದೇ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ತಾಯಿ ಮಗಳು…!](https://ismkannadanews.com/bengaluru-mother-daughter-suicide-news/): Bengaluru – ರಾಜಧಾನಿ ಬೆಂಗಳೂರಿನ ವೈಟ್‌ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಾಯಿ ಮತ್ತು ಮಗಳು ಒಟ್ಟಿಗೆ ಆತ್ಮಹತ್ಯೆ ಮಾಡಿಕೊಂಡಿರುವ ಮನ ಕಲಕುವ ಘಟನೆ ನಡೆದಿದೆ. ನಾಗೊಂಡನಹಳ್ಳಿ ನಿವಾಸಿಗಳಾದ 46 ವರ್ಷದ ರಚಿತಾ ರೆಡ್ಡಿ ಮತ್ತು ಅವರ 24 ವರ್ಷದ ಪುತ್ರಿ ಶ್ರೀಜಾ ರೆಡ್ಡಿ ಒಂದೇ ಫ್ಯಾನ್‌ಗೆ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ. ಈ ಘಟನೆ ಸ್ಥಳೀಯವಾಗಿ ಆಘಾತವನ್ನುಂಟುಮಾಡಿದೆ. Bengaluru – ಘಟನೆಯ ವಿವರ ಪ್ರಾಥಮಿಕ ಮಾಹಿತಿ ಪ್ರಕಾರ, ಇಂದು ಬೆಳಿಗ್ಗೆ ಈ ದುರಂತ ಸಂಭವಿಸಿದೆ. ಮೊದಲು ಮಗಳು […] - [Credit Card : ಕ್ರೆಡಿಟ್ ಕಾರ್ಡ್ ಬಳಸ್ತೀರಾ? ಈ ಶುಲ್ಕಗಳ ಬಗ್ಗೆ ನಿಮಗೆಷ್ಟು ಗೊತ್ತು? ಮಾಹಿತಿ ಇಲ್ಲಿದೆ ನೋಡಿ](https://ismkannadanews.com/avoid-credit-card-hidden-charges-and-fees-guide/): Credit Card – ಯುಪಿಐ ಬಂದ ಮೇಲೆ ಕ್ಯಾಶ್‌ಲೆಸ್ ವ್ಯವಹಾರಗಳು ಸುಲಭವಾಗಿವೆ. ಆದರೆ, ಕ್ರೆಡಿಟ್ ಕಾರ್ಡ್‌ನ ಮಹತ್ವ ಇಂದಿಗೂ ಕಡಿಮೆಯಾಗಿಲ್ಲ! ಕ್ಯಾಶ್‌ಬ್ಯಾಕ್, ರಿವಾರ್ಡ್ ಪಾಯಿಂಟ್‌ಗಳು, ತುರ್ತು ಹಣಕಾಸು ಸೌಲಭ್ಯ – ಹೀಗೆ ಹಲವು ಕಾರಣಗಳಿಗಾಗಿ ಕ್ರೆಡಿಟ್ ಕಾರ್ಡ್‌ಗಳು ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿವೆ. ಆರ್ಥಿಕ ಶಿಸ್ತನ್ನು ಕಾಪಾಡಿಕೊಳ್ಳುವವರಿಗೆ ಇದು ನಿಜಕ್ಕೂ ಒಂದು ಅದ್ಭುತ ಸಾಧನ. ಆದರೆ, ಅದೇ ಆರ್ಥಿಕ ಶಿಸ್ತು ತಪ್ಪಿದರೆ? ಆ ಸಾಲದ ಬಲೆಗೆ ಬೀಳಲು ಹೆಚ್ಚು ಸಮಯ ಬೇಕಿಲ್ಲ! ನಿಮಗೆ ಗೊತ್ತಾ, ಕ್ರೆಡಿಟ್ ಕಾರ್ಡ್ […] - [Karnataka Weather : ಕರ್ನಾಟಕದಲ್ಲಿ ಭಾರೀ ಮಳೆ: ಜುಲೈ 17 ರಿಂದ ಕರಾವಳಿ ಮತ್ತು ಮಲೆನಾಡಿಗೆ ಆರೆಂಜ್ ಅಲರ್ಟ್ ಘೋಷಣೆ..!](https://ismkannadanews.com/karnataka-weather-orange-alert-july-2025/): Karnataka Weather – ಕರ್ನಾಟಕದಾದ್ಯಂತ ಮಳೆ ಅಬ್ಬರ ಮುಂದುವರಿದಿದೆ. ಹವಾಮಾನ ಇಲಾಖೆಯ ಹೊಸ ಮುನ್ಸೂಚನೆಯ ಪ್ರಕಾರ, ಜುಲೈ 17 ರಿಂದ ಕರಾವಳಿ ಮತ್ತು ಮಲೆನಾಡಿನ ಮೂರು ಪ್ರಮುಖ ಜಿಲ್ಲೆಗಳಿಗೆ ಅತಿ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಆರೆಂಜ್ ಅಲರ್ಟ್ ಘೋಷಿಸಲಾಗಿದೆ! ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಹವಾಮಾನ ಹೇಗಿರಲಿದೆ? ಎಲ್ಲೆಲ್ಲಿ ಮಳೆಯ ಅಬ್ಬರ ಹೆಚ್ಚಿರಲಿದೆ? ತಿಳಿಯಲು ಮುಂದೆ ಓದಿ. Karnataka Weather – ಕರಾವಳಿಯಲ್ಲಿ ಮಳೆಯ ಅಬ್ಬರ ಕಳೆದ ಕೆಲವು ದಿನಗಳಿಂದ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಜೋರಾಗಿದೆ. […] - [Instant Loan : ಇನ್‌ಸ್ಟೆಂಟ್ ಲೋನ್ ಅಪ್ಲಿಕೇಶನ್‌ಗಳು: ಅನುಕೂಲವೇ? ಅಪಾಯವೇ? ಇಲ್ಲಿದೆ ಸಂಪೂರ್ಣ ಮಾಹಿತಿ!](https://ismkannadanews.com/safe-instant-loan-apps-risks-benefits-2025/): Instant Loan – ಭಾರತದಲ್ಲಿ ಇತ್ತೀಚೆಗೆ ಇನ್‌ಸ್ಟೆಂಟ್ ಪರ್ಸನಲ್ ಲೋನ್ ಅಪ್ಲಿಕೇಶನ್‌ಗಳು (ತ್ವರಿತ ವೈಯಕ್ತಿಕ ಸಾಲ ಅಪ್ಲಿಕೇಶನ್‌ಗಳು) ಬಹಳ ಜನಪ್ರಿಯವಾಗಿವೆ. ತುರ್ತು ಹಣಕಾಸಿನ ಅಗತ್ಯಗಳಿರುವವರಿಗೆ ಇವುಗಳು ಬಹಳ ಸುಲಭವಾಗಿ, ಕಡಿಮೆ ಸಮಯದಲ್ಲಿ ಸಾಲವನ್ನು ಒದಗಿಸುತ್ತವೆ. ಆದರೆ, ಇವುಗಳ ಲಾಭಗಳ ಜೊತೆಗೆ ಕೆಲವು ಅಪಾಯಗಳೂ ಇವೆ. ಹಾಗಾಗಿ, ನೀವು ಇಂತಹ ಅಪ್ಲಿಕೇಶನ್‌ಗಳನ್ನು ಬಳಸುವ ಮುನ್ನ ಕೆಲವು ಪ್ರಮುಖ ವಿಷಯಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. Instant Loan – ಆನ್‌ಲೈನ್ ಲೋನ್ ಅಪ್ಲಿಕೇಶನ್‌ ಗಳ ಆಕರ್ಷಣೆ ಏನು? ತ್ವರಿತ ಸಾಲಗಳು […] - [SBI Credit Card : ಎಸ್‌ಬಿಐ ಕ್ರೆಡಿಟ್ ಕಾರ್ಡ್ ಬಳಕೆದಾರರೇ ಗಮನಿಸಿ: ಜುಲೈ 15 ರಿಂದ ಹೊಸ ನಿಯಮಗಳು ಜಾರಿ!](https://ismkannadanews.com/sbi-credit-card-insurance-policy-change-2025/): ನೀವು ಎಸ್‌ಬಿಐ ಕ್ರೆಡಿಟ್ ಕಾರ್ಡ್ (SBI Credit Card) ಬಳಸುತ್ತಿದ್ದೀರಾ? ಹಾಗಿದ್ದರೆ ಈ ಸುದ್ದಿ ನಿಮಗೆ ಮುಖ್ಯವಾಗಿದೆ! ಎಸ್‌ಬಿಐ ಕಾರ್ಡ್ ತನ್ನ ಕ್ರೆಡಿಟ್ ಕಾರ್ಡ್ ನಿಯಮಗಳಲ್ಲಿ ಮಹತ್ವದ ಬದಲಾವಣೆಗಳನ್ನು ಘೋಷಿಸಿದೆ. ಈ ಹೊಸ ನಿಯಮಗಳು ಜುಲೈ 15, 2025 ರಿಂದ ಜಾರಿಗೆ ಬರಲಿದ್ದು, ಹಲವು ಕಾರ್ಡ್‌ದಾರರ ಮೇಲೆ ನೇರ ಪರಿಣಾಮ ಬೀರಲಿವೆ. ಉಚಿತ ವಿಮಾನ ಅಪಘಾತ ವಿಮೆ, ಬಿಲ್ ಪಾವತಿ ವಿಧಾನ ಮತ್ತು ಕನಿಷ್ಠ ಬಾಕಿ ಮೊತ್ತದ (Minimum Amount Due – MAD) ಲೆಕ್ಕಾಚಾರದಲ್ಲಿ ಬದಲಾವಣೆಗಳಾಗಲಿವೆ. […] - [RCFL Recruitment 2025 : ರಾಷ್ಟ್ರೀಯ ರಸಗೊಬ್ಬರ ನಿಗಮದಲ್ಲಿ 74 ಹುದ್ದೆಗಳಿಗೆ ಅರ್ಜಿ ಆಹ್ವಾನ - ಇಂದೇ ಅರ್ಜಿ ಸಲ್ಲಿಸಿ!](https://ismkannadanews.com/rcfl-recruitment-2025-apply-various-posts/): RCFL Recruitment 2025 – ಸರ್ಕಾರಿ ಉದ್ಯೋಗವನ್ನು ಹುಡುಕುತ್ತಿರುವವರಿಗೆ ಇಲ್ಲಿದೆ ಒಂದು ಸಂತಸದ ಸುದ್ದಿ! ರಾಷ್ಟ್ರೀಯ ರಾಸಾಯನಿಕಗಳು ಮತ್ತು ರಸಗೊಬ್ಬರ ಲಿಮಿಟೆಡ್ (Rashtriya Chemicals and Fertilizers Limited – RCFL) 74 ವಿವಿಧ ತಾಂತ್ರಿಕ ಮತ್ತು ವೈದ್ಯಕೀಯ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಕೂಡಲೇ ಅರ್ಜಿ ಸಲ್ಲಿಸಲು ಇದು ಸಕಾಲ. RCFL Recruitment 2025 – ಪ್ರಮುಖ ದಿನಾಂಕಗಳು ಮತ್ತು ಅರ್ಜಿ ವಿಧಾನ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದ್ದು, […] - [Divorce : ಪ್ರಿಯಕರನ ಜೊತೆಗೆ ಪತ್ನಿ ಎಸ್ಕೇಪ್, ಪತ್ನಿ ಓಡಿಹೋದಳು ಎಂದು ಹಾಲಿನಲ್ಲಿ ಸ್ನಾನ ಮಾಡಿದ ಪತಿ..!](https://ismkannadanews.com/assam-man-celebrates-divorce-with-milk-bath/): Divorce – ಇತ್ತೀಚಿನ ದಿನಗಳಲ್ಲಿ ವಿಚ್ಛೇದನ ಪ್ರಕರಣಗಳು ಹೆಚ್ಚಾಗುತ್ತಿವೆ. ಸಣ್ಣಪುಟ್ಟ ಕಾರಣಗಳಿಗೂ ದಂಪತಿಗಳು ದೂರಾಗುತ್ತಿದ್ದಾರೆ. ಇನ್ನು ಕೆಲವು ಕಥೆಗಳಂತೂ ಅಚ್ಚರಿ ಮೂಡಿಸುತ್ತವೆ. ಮದುವೆಯಾಗಿ ಮಕ್ಕಳಿದ್ದರೂ ಬೇರೊಬ್ಬರ ಜೊತೆ ಓಡಿಹೋಗುವ ಘಟನೆಗಳು ಸಮಾಜದಲ್ಲಿ ಹೆಚ್ಚಾಗುತ್ತಿವೆ. ಇಂತಹದ್ದೇ ಒಂದು ಘಟನೆ ಅಸ್ಸಾಂನಲ್ಲಿ ನಡೆದಿದ್ದು, ವಿಚಿತ್ರ ತಿರುವು ಪಡೆದುಕೊಂಡಿದೆ. ಪತ್ನಿ ಬೇರೊಬ್ಬರ ಜೊತೆ ಓಡಿಹೋದ ಕಾರಣ ವಿಚ್ಛೇದನ ಪಡೆದ ಪತಿಯೊಬ್ಬರು, ತಮ್ಮ “ಸ್ವಾತಂತ್ರ್ಯ”ವನ್ನು ಹಾಲಿನಲ್ಲಿ ಸ್ನಾನ ಮಾಡುವ ಮೂಲಕ ಸಂಭ್ರಮಿಸಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. […] - [Vastu Tips : ಸಂಪತ್ತಿನ ಸಮಸ್ಯೆಗಳಿಗೆ ವಾಸ್ತು ಪರಿಹಾರ, ಸಂಪತ್ತು ಹೆಚ್ಚಿಸಲು ವಾಸ್ತು ಸರಳ ಸೂತ್ರಗಳು…!](https://ismkannadanews.com/vastu-tips-to-increase-wealth-2025/): Vastu Tips – ಆರ್ಥಿಕ ಸಮಸ್ಯೆಗಳಿಂದ ನೀವು ಬಳಲುತ್ತಿದ್ದೀರಾ? ಹಾಗಾದರೆ ಇದಕ್ಕೆ ವಾಸ್ತು ದೋಷಗಳು ಒಂದು ಕಾರಣವಾಗಿರಬಹುದು! ವಾಸ್ತು ಶಾಸ್ತ್ರದ ಪ್ರಕಾರ, ಕೆಲವು ಸಣ್ಣ ಬದಲಾವಣೆಗಳನ್ನು ಮಾಡುವುದರಿಂದ ನಿಮ್ಮ ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಿ, ಸಂಪತ್ತಿನ ಹರಿವನ್ನು ಸುಧಾರಿಸಬಹುದು. ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಗೊಳಿಸಲು ಸಹಾಯ ಮಾಡುವ ಕೆಲವು ಪ್ರಮುಖ ವಾಸ್ತು ಸಲಹೆಗಳನ್ನು ಇಲ್ಲಿ ನೀಡಲಾಗಿದೆ.   Vastu Tips – ಹಣದ ಸುರಕ್ಷತೆ: ನಗದು ಲಾಕರ್‌ಗೆ ಸರಿಯಾದ ದಿಕ್ಕು ನಮ್ಮ ಹಣವನ್ನು ಇಡುವ ಸ್ಥಳವು ಬಹಳ […] - [Curd : ಮೊಸರಿಗೆ ಸಕ್ಕರೆ ಸೇರಿಸಿದ್ರೆ ಏನಾಗುತ್ತೆ? ಪ್ರಯೋಜನಗಳು ಕೇಳಿದ್ರೆ ಅಚ್ಚರಿಪಡುವಿರಿ…!](https://ismkannadanews.com/curd-with-sugar-health-benefits-2025/): Curd – ಮೊಸರು ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಅದರಲ್ಲೂ ನಮ್ಮ ಭಾರತೀಯ ಮನೆಗಳಲ್ಲಿ ಊಟದ ಜೊತೆ ಮೊಸರು ಇದ್ದೇ ಇರುತ್ತೆ. ಮೊಸರು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಅನ್ನೋದು ಎಲ್ಲರಿಗೂ ಗೊತ್ತಿದೆ. ಆದರೆ ಕೆಲವರು ಮೊಸರಿಗೆ ಸಕ್ಕರೆ ಹಾಕಿ ತಿನ್ನುವುದನ್ನು ನೋಡಿರಬಹುದು. “ಸಕ್ಕರೆ ಆರೋಗ್ಯಕ್ಕೆ ಕೆಟ್ಟದು” ಅಂತ ಹೇಳ್ತಿರುವ ಈ ದಿನಗಳಲ್ಲಿ, ಮೊಸರಿಗೆ ಸಕ್ಕರೆ ಹಾಕಿ ತಿನ್ನುವುದು ಸರಿಯಾ ಎಂಬ ಪ್ರಶ್ನೆ ಮೂಡೋದು ಸಹಜ. ಆದರೆ ಪೌಷ್ಟಿಕತಜ್ಞರು ಹೇಳುವ ಪ್ರಕಾರ, ಈ ಕಾಂಬಿನೇಷನ್ ನಿಜಕ್ಕೂ ಅದ್ಭುತವಾದ […] - [Eye Health : ಕಣ್ಣಿನ ಪವರ್ ಹೆಚ್ಚಿಸಲು ಸುಲಭ ಮಾರ್ಗ, ಕಣ್ಣಿನ ಆರೋಗ್ಯಕ್ಕೆ ಬೇಕಾದ 10 ಆಹಾರಗಳು…!](https://ismkannadanews.com/top-10-superfoods-for-eye-health-2025/): Eye Health – ಇತ್ತೀಚಿನ ದಿನಗಳಲ್ಲಿ ಎಲ್ಲರೂ ಮೊಬೈಲ್, ಕಂಪ್ಯೂಟರ್‌ಗಳನ್ನೇ ಹೆಚ್ಚು ಬಳಸುತ್ತೇವೆ, ಅಲ್ಲವೇ? ಇದರಿಂದ ಕಣ್ಣಿನ ದೃಷ್ಟಿ ಮಂದವಾಗುವುದು ಸಾಮಾನ್ಯವಾಗಿದೆ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಅನೇಕರು ಕನ್ನಡಕ ಹಾಕಿಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ. ಆದರೆ, ನಮ್ಮ ಆಹಾರದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡರೆ ಕಣ್ಣಿನ ಆರೋಗ್ಯವನ್ನು ಚೆನ್ನಾಗಿಟ್ಟುಕೊಳ್ಳಬಹುದು ಮತ್ತು ದೃಷ್ಟಿಯನ್ನು ಸುಧಾರಿಸಿಕೊಳ್ಳಬಹುದು. ಕೆಲವು ವಿಶೇಷ ಆಹಾರಗಳು ನಮ್ಮ ಕಣ್ಣುಗಳಿಗೆ ತುಂಬಾ ಒಳ್ಳೆಯದು, ಅವು ದೃಷ್ಟಿ ಕಡಿಮೆಯಾಗುವ ಅಪಾಯವನ್ನು ಕಡಿಮೆ ಮಾಡುತ್ತವೆ. ನಿಮ್ಮ ಕಣ್ಣುಗಳನ್ನು (Eye Health) ಯಾವಾಗಲೂ […] - [Airplane Mode : ಮೊಬೈಲ್‌ನಲ್ಲಿ ಏರ್‌ಪ್ಲೇನ್ ಮೋಡ್: ಇದು ಯಾಕಿದೆ? ಏನು ಪ್ರಯೋಜನ?](https://ismkannadanews.com/airplane-mode-benefits-explained-2025/): Airplane Mode  : ನಮ್ಮ ಫೋನ್‌ಗಳಲ್ಲಿರುವ ಏರ್‌ಪ್ಲೇನ್ ಮೋಡ್ ಬಟನ್ ನೋಡಿರುತ್ತೇವೆ, ಆದರೆ ಇದರ ಉಪಯೋಗಗಳೇನು, ವಿಮಾನ ಪ್ರಯಾಣದಲ್ಲಿ ಇದು ಯಾಕೆ ಇರಬೇಕು ಎಂಬ ಪ್ರಶ್ನೆಗಳು ಮೂಡುವುದು ಸಹಜ. ಕೇವಲ ವಿಮಾನ ಪ್ರಯಾಣಕ್ಕೆ ಮಾತ್ರವಲ್ಲದೆ, ದಿನನಿತ್ಯದ ಬಳಕೆಯಲ್ಲೂ ಇದು ಹಲವು ಪ್ರಯೋಜನಗಳನ್ನು ನೀಡುತ್ತದೆ. ಬನ್ನಿ, ಏರ್‌ಪ್ಲೇನ್ ಮೋಡ್‌ನ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ. Airplane Mode – ಏರ್‌ಪ್ಲೇನ್ ಮೋಡ್ ಅಂದ್ರೆ ಏನು ಗೊತ್ತಾ? ಏರ್‌ಪ್ಲೇನ್ ಮೋಡ್  ಅಥವಾ ಫ್ಲೈಟ್ ಮೋಡ್ (Flight Mode) ನಿಮ್ಮ ಮೊಬೈಲ್‌ನಲ್ಲಿರುವ ಒಂದು […] - [Local News : ರಾಷ್ಟ್ರೀಯ ಲೋಕ ಅದಾಲತ್‌ ಗೆ ಉತ್ತಮ ಪ್ರತಿಕ್ರಿಯೆ, ಲೋಕ ಅದಾಲತ್‌ನಲ್ಲಿ ಹಲವು ಪ್ರಕರಣಗಳ ಇತ್ಯರ್ಥ..!](https://ismkannadanews.com/local-news-gudibande-national-lok-adalat-july/): Local News – ವಿವಾದಗಳನ್ನು ಕೋರ್ಟ್ ಮೆಟ್ಟಿಲೇರಿ ಕಾಯುವ ಬದಲು, ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲು ರಾಷ್ಟ್ರೀಯ ಲೋಕ ಅದಾಲತ್ ನಿಜಕ್ಕೂ ಒಂದು ಉತ್ತಮ ಅವಕಾಶ. ಗುಡಿಬಂಡೆಯ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶೆ ಸವಿತಾ ರುದ್ರಗೌಡ ಚಿಕ್ಕನ್ನಗೌಡರ್ ಅವರು, ಈ ಅದಾಲತ್‌ನ ಸದುಪಯೋಗ ಪಡೆದು ಶಾಶ್ವತ ಪರಿಹಾರ ಕಂಡುಕೊಳ್ಳುವಂತೆ ಜನರಲ್ಲಿ ಮನವಿ ಮಾಡಿದ್ದರು. ಅವರ ಈ ಮನವಿಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.   Local News – ರಾಷ್ಟ್ರೀಯ ಲೋಕ ಅದಾಲತ್‌ಗೆ ಉತ್ತಮ ಪ್ರತಿಕ್ರಿಯೆ […] - [Kota Srinivasa Rao : ಹಿರಿಯ ನಟ ಕೋಟಾ ಶ್ರೀನಿವಾಸ ರಾವ್ ಇನ್ನಿಲ್ಲ: ತೆಲುಗು ಚಿತ್ರರಂಗಕ್ಕೆ ದೊಡ್ಡ ನಷ್ಟ](https://ismkannadanews.com/telugu-actor-kota-srinivasa-rao-dies-at-83/): Kota Srinivasa Rao – ತೆಲುಗು ಚಿತ್ರರಂಗ ಮತ್ತೊಮ್ಮೆ ದುಃಖದಲ್ಲಿ ಮುಳುಗಿದೆ. ಕಳೆದ ನಾಲ್ಕು ದಶಕಗಳಿಂದ ತಮ್ಮ ಅದ್ಭುತ ಅಭಿನಯದ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದ ಹಿರಿಯ ನಟ ಕೋಟಾ ಶ್ರೀನಿವಾಸ ರಾವ್ (83) ಅವರು ಭಾನುವಾರ ಬೆಳಗಿನ ಜಾವ ಕೊನೆಯುಸಿರೆಳೆದಿದ್ದಾರೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಫಿಲ್ಮ್ ನಗರದಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾದರು. Kota Srinivasa Rao – ವಯಸ್ಸಾದರೂ ಸಿನಿಮಾರಂಗಕ್ಕೆ ಅವರ ಕೊಡುಗೆ ಅನನ್ಯ ಕೋಟಾ ಶ್ರೀನಿವಾಸ ರಾವ್ ಅವರ ಅಗಲಿಕೆಯಿಂದ […] - [Local News : ಬಡ ಮಕ್ಕಳ ಶಿಕ್ಷಣಕ್ಕೆ ಕೈ ಜೋಡಿಸಿ: ಸರ್ಕಾರಿ ಶಾಲೆಗಳಿಗೆ ದಾನಿಗಳ ಕೊಡುಗೆ ಅಗತ್ಯ!](https://ismkannadanews.com/local-news-educational-kits-to-govt-school-students-in-gudibande/): Local News – ಇಂದಿನ ತಾಂತ್ರಿಕ ಯುಗದಲ್ಲಿ ಸರ್ಕಾರಿ ಶಾಲೆಗಳು ಮತ್ತಷ್ಟು ಎತ್ತರಕ್ಕೆ ಬೆಳೆಯಲು ಸಮಾಜದ ಸಹಕಾರ ಅನಿವಾರ್ಯ. ಅದರಲ್ಲೂ ದಾನಿಗಳ ಪಾತ್ರ ಅತ್ಯಂತ ಮಹತ್ವದ್ದು. ಹೆಚ್ಚು ಹೆಚ್ಚು ದಾನಿಗಳು ಮುಂದೆ ಬಂದು ಸರ್ಕಾರಿ ಶಾಲೆಗಳಿಗೆ ಕೊಡುಗೆಗಳನ್ನು ನೀಡಬೇಕು ಎಂದು ಗುಡಿಬಂಡೆ ಉಪ್ಪಾರಹಳ್ಳಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಸಂತೋಷ್ ಕುಮಾರ್ ಮನವಿ ಮಾಡಿದ್ದಾರೆ. Local News – ಬಡ ಮಕ್ಕಳ ಶಿಕ್ಷಣಕ್ಕೆ ದಾನಿಗಳ ನೆರವು: ಒಂದು ಸ್ಫೂರ್ತಿದಾಯಕ ಹೆಜ್ಜೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ದಪ್ಪರ್ತಿ […] - [Tech Tips : ನಿಮ್ಮ ಫೋನ್ ಬ್ಯಾಟರಿ ಹಾಳಾಗಲು ಕಾರಣ ಏನು ಗೊತ್ತಾ? ರಾತ್ರಿಯಿಡೀ ಚಾರ್ಜಿಂಗ್ ಅಪಾಯ…!](https://ismkannadanews.com/tech-tips-overnight-phone-charging-risk-2025/): Tech Tips : ಇತ್ತೀಚಿನ ದಿನಗಳಲ್ಲಿ, ನಮ್ಮ ಕೈಯಲ್ಲಿರುವ ಸ್ಮಾರ್ಟ್‌ಫೋನ್ ಕೇವಲ ಒಂದು ಸಾಧನವಲ್ಲ, ಅದೊಂದು ಜೀವನಶೈಲಿ. ಬೆಳಿಗ್ಗೆ ಕಣ್ಣು ತೆರೆದಾಗಿನಿಂದ ರಾತ್ರಿ ನಿದ್ದೆಗೆ ಜಾರುವವರೆಗೆ, ಅದು ನಮ್ಮ ಜೊತೆಗೇ ಇರುತ್ತದೆ. ದಿನವಿಡೀ ಬಳಸಿ ದಣಿದ ಫೋನ್‌ಗೆ ರಾತ್ರಿ ಚಾರ್ಜ್ ಹಾಕಿ ಮರೆತು ಮಲಗಿಬಿಡುವುದು ನಮ್ಮೆಲ್ಲರ ಸಾಮಾನ್ಯ ಅಭ್ಯಾಸ. ಬೆಳಿಗ್ಗೆ ಏಳುವವರೆಗೂ ಅದು ಪ್ಲಗ್‌ನಲ್ಲೇ ಇರುತ್ತದೆ, ಬ್ಯಾಟರಿ 100% ತಲುಪಿದರೂ ಸಹ ಚಾರ್ಜ್ ಆಗುತ್ತಲೇ ಇರುತ್ತದೆ. ಆದರೆ, ಈ ‘ನಿರುಪದ್ರವಿ’ ಎನಿಸುವ ಅಭ್ಯಾಸವು ನಿಮ್ಮ ಫೋನ್‌ನ ಜೀವಿತಾವಧಿ […] - [School Parliament Election : ಗೌಡೇಟಿ ಶಾಲೆಯಲ್ಲಿ ಪ್ರಜಾಪ್ರಭುತ್ವದ ಪಾಠ: "ಶಾಲಾ ಸಂಸತ್ ಚುನಾವಣೆ" ಹಬ್ಬದ ವಾತಾವರಣ ಸೃಷ್ಟಿ...!](https://ismkannadanews.com/school-parliament-election-goudeti-high-school-pavagada-2025/): School Parliament Election : ಪಾವಗಡ ತಾಲ್ಲೂಕಿನ ಗೌಡೇಟಿ ಸರ್ಕಾರಿ ಪ್ರೌಢಶಾಲೆ 2025-26ನೇ ಸಾಲಿನ “ಶಾಲಾ ಸಂಸತ್ ಚುನಾವಣೆ”ಯೊಂದಿಗೆ ನಿಜವಾದ ಹಬ್ಬದ ವಾತಾವರಣವನ್ನು ಸೃಷ್ಟಿಸಿತ್ತು. ಈ ಚುನಾವಣೆಯು ಸಾಮಾನ್ಯ ಚುನಾವಣೆಗಳಿಗೇನೂ ಕಮ್ಮಿಯಿರಲಿಲ್ಲ! ಅಬ್ಬರದ ಪ್ರಚಾರ, ಪರ-ವಿರೋಧ ಪಕ್ಷಗಳ ನಡುವೆ ಆರೋಪ-ಪ್ರತ್ಯಾರೋಪಗಳ ಸುರಿಮಳೆ, ಮತದಾರರನ್ನು ಓಲೈಸುವ ಕಸರತ್ತು, ಮತಗಟ್ಟೆಯ ಮುಂದೆ ಸಾಲುಗಟ್ಟಿ ನಿಂತ ವಿದ್ಯಾರ್ಥಿ ಮತದಾರರು – ಎಲ್ಲವೂ ಒಂದು ಅದ್ಭುತ ಅನುಭವವನ್ನು ನೀಡಿದವು. ಮಕ್ಕಳು ತಮ್ಮ ಹಕ್ಕು ಚಲಾಯಿಸಲು ತೋರಿದ ಅತೀವ ಉತ್ಸಾಹ, ಸ್ಪರ್ಧಿಸಿದ್ದ ಅಭ್ಯರ್ಥಿಗಳಲ್ಲಿ ಕಂಡುಬಂದ […] - [OYO : ಓಯೋ ರೂಮ್‌ನಿಂದ ಪತಿಯನ್ನು ನೋಡಿ ಕಾಂಪೌಂಡ್ ಹಾರಿ ಓಡಿದ ಪತ್ನಿ: ಮೀರತ್‌ನಲ್ಲಿ ವೈರಲ್ ಆದ ವಿಡಿಯೋ!](https://ismkannadanews.com/oyo-drama-meerut-married-woman-lover-video/): OYO – ಇತ್ತೀಚಿನ ದಿನಗಳಲ್ಲಿ, ಅಕ್ರಮ ಸಂಬಂಧಗಳ ಕುರಿತಾದ ಘಟನೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸದ್ದು ಮಾಡುತ್ತಲೇ ಇರುತ್ತವೆ. ಅಂತಹದ್ದೇ ಒಂದು ಘಟನೆ ಸದ್ಯ ಇಂಟರ್ನೆಟ್‌ನಲ್ಲಿ ತೀವ್ರ ಸಂಚಲನ ಮೂಡಿಸಿದೆ. ಓಯೋ ರೂಮ್‌ನಿಂದ ತನ್ನ ಪತಿಯನ್ನು ನೋಡಿದ ಮಹಿಳೆಯೊಬ್ಬರು, ಕೈಯಲ್ಲಿ ಚಪ್ಪಲಿ ಹಿಡಿದು, ಅರೆಬರೆ ಬಟ್ಟೆಯಲ್ಲೇ ಕಾಂಪೌಂಡ್ ಹಾರಿ ಓಡಿ ಹೋಗಿರುವ ವಿಡಿಯೋ ಭಾರೀ ವೈರಲ್ ಆಗಿದೆ. ಈ ಕುತೂಹಲಕಾರಿ ಘಟನೆ ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದಿದೆ ಎಂದು ವರದಿಯಾಗಿದೆ. OYO – ಅನಿರೀಕ್ಷಿತ ಪ್ರತ್ಯಕ್ಷನಾದ ಪತಿ: ಓಯೋ […] - [Raichur : ರಾಯಚೂರು ನದಿಯಲ್ಲಿ ಭಯಾನಕ ಘಟನೆ: ಫೋಟೋ ನೆಪದಲ್ಲಿ ಪತಿಯನ್ನು ತಳ್ಳಿದಳೇ ಪತ್ನಿ?](https://ismkannadanews.com/raichur-wife-pushes-husband-river-incident/): Raichur – ರಾಯಚೂರು ತಾಲೂಕಿನ ಗುರ್ಜಾಪುರ ಬ್ರಿಡ್ಜ್ ಕಂ ಬ್ಯಾರೇಜ್ ಬಳಿ ನಡೆದ ಈ ವಿಚಿತ್ರ ಘಟನೆ ನಿಜಕ್ಕೂ ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಫೋಟೋ ತೆಗೆಯುವ ನೆಪದಲ್ಲಿ ಪತ್ನಿಯೊಬ್ಬಳು ತನ್ನ ಪತಿಯನ್ನೇ ನದಿಗೆ ತಳ್ಳಿದ ಆರೋಪ ಕೇಳಿಬಂದಿದೆ. ಸದ್ಯಕ್ಕಂತೂ ಪತಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ಘಟನೆ ರಾಯಚೂರು ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. Raichur – ಪ್ರಾಣಾಪಾಯದಿಂದ ಪಾರಾದ ಪತಿ ತಾತಪ್ಪ! ಶಕ್ತಿನಗರ ಮೂಲದ ತಾತಪ್ಪ ಅವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ಪತಿ. ನದಿಗೆ ಬಿದ್ದ […] - [SMS : ಡಿಲೀಟ್ ಆದ ಮೆಸೇಜ್ ಬಗ್ಗೆ ಚಿಂತೆ ಬೇಡ! SMS ಮರಳಿ ಪಡೆಯಲು ಇಲ್ಲಿದೆ ಸುಲಭ ಮಾರ್ಗ, ಒಮ್ಮೆ ಟ್ರೈ ಮಾಡಿ…!](https://ismkannadanews.com/how-to-recover-deleted-sms-on-android/): SMS – ಬ್ಯಾಂಕ್ ನೋಟಿಫಿಕೇಷನ್‌ ಆಗಿರಬಹುದು, ಒಟಿಪಿ ಆಗಿರಬಹುದು ಅಥವಾ ನೆನಪಿಡಬೇಕಾದ ಯಾವುದೋ ಪ್ರಮುಖ ಮೆಸೇಜ್ ಆಗಿರಬಹುದು… ಒಮ್ಮೊಮ್ಮೆ ಆಕಸ್ಮಿಕವಾಗಿ ನಮ್ಮ ಮೊಬೈಲ್‌ನಿಂದ SMS ಡಿಲೀಟ್ ಆಗಿಬಿಡುತ್ತದೆ. ಅಯ್ಯೋ, ಈಗ ಏನು ಮಾಡೋದು? ಅಳಿಸಿದ ಮೆಸೇಜ್ ಮತ್ತೆ ಸಿಗುವುದೇ ಇಲ್ಲ ಎಂದು ಚಿಂತಿಸುತ್ತಿದ್ದೀರಾ? ಚಿಂತಿಸಬೇಡಿ! ಡಿಲೀಟ್ ಆದ SMS ಗಳನ್ನು ಸುಲಭವಾಗಿ ಮರಳಿ ಪಡೆಯಲು ಕೆಲವು ಸರಳ ಮತ್ತು ಪರಿಣಾಮಕಾರಿ ಟ್ರಿಕ್ಸ್ ಇಲ್ಲಿವೆ. SMS – ಗೂಗಲ್ ಮೆಸೇಜಸ್‌ ನಲ್ಲಿ ಆರ್ಕೈವ್ ಆಗಿದೆಯೇ? ಹೀಗೆ ಪರಿಶೀಲಿಸಿ! ಕೆಲವೊಮ್ಮೆ […] - [NHPC Recruitment 2025: NHPC ಯಲ್ಲಿ ಅಪ್ರೆಂಟಿಸ್ ಅವಕಾಶ: ಇಂಜಿನಿಯರ್ ಮತ್ತು ITI ಪದವೀಧರರಿಗೆ ಬಂಪರ್ ಚಾನ್ಸ್!](https://ismkannadanews.com/nhpc-361-apprentice-vacancies-2025/): NHPC Recruitment 2025 – ನಿರುದ್ಯೋಗಿ ಯುವಕ-ಯುವತಿಯರಿಗೆ ಇಲ್ಲಿದೆ ಸಿಹಿ ಸುದ್ದಿ! ಭಾರತದ ಪ್ರಮುಖ ಜಲವಿದ್ಯುತ್ ಉತ್ಪಾದನಾ ಕಂಪನಿಗಳಲ್ಲಿ ಒಂದಾದ ನ್ಯಾಷನಲ್ ಹೈಡ್ರೋಪವರ್ ಕಾರ್ಪೊರೇಷನ್ (NHPC) ವಿವಿಧ ಅಪ್ರೆಂಟಿಸ್ ಹುದ್ದೆಗಳಿಗೆ ಭರ್ಜರಿ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ. ನೀವು ಉತ್ತಮ ವೃತ್ತಿಜೀವನ ರೂಪಿಸಿಕೊಳ್ಳಲು ಬಯಸಿದ್ದರೆ, ಇದು ನಿಮಗೊಂದು ಸುವರ್ಣಾವಕಾಶ! NHPC Recruitment 2025 : ಸಂಪೂರ್ಣ ಮಾಹಿತಿ NHPC ಒಟ್ಟು 361 ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಈ ನೇಮಕಾತಿ ಪ್ರಕ್ರಿಯೆಯು ಜುಲೈ 11, 2025 […] - [Odisha : ಒಡಿಶಾದಲ್ಲಿ ಪ್ರೀತಿಸಿ ಮದುವೆಯಾದ ಜೋಡಿಗೆ ಗ್ರಾಮಸ್ಥರಿಂದ ವಿಲಕ್ಷಣ ಶಿಕ್ಷೆ, ವೈರಲ್ ಆದ ವಿಡಿಯೋ…!](https://ismkannadanews.com/odisha-couple-plow-punishment-viral-video-2025/): Odisha – ಸಮಾಜದ ರೂಢಿಗಳನ್ನು ಮೀರಿ, ಕುಟುಂಬದ ವಿರೋಧದ ನಡುವೆಯೂ ಪ್ರೀತಿಸಿ ಮದುವೆಯಾದ ಜೋಡಿಗೆ ಗ್ರಾಮಸ್ಥರು ಅಮಾನುಷ ಶಿಕ್ಷೆಯೊಂದನ್ನು ನೀಡಿದ್ದಾರೆ. ಒಡಿಶಾದಲ್ಲಿ ನಡೆದಿರುವ ಈ ಆಘಾತಕಾರಿ ಘಟನೆಯಲ್ಲಿ, ದಂಪತಿಯನ್ನು ಎತ್ತುಗಳಂತೆ ನೇಗಿಲಿಗೆ ಕಟ್ಟಿ ಹೊಲ ಉಳುಮೆ ಮಾಡಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ನೆಟ್ಟಿಗರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. Odisha – ಪ್ರೇಮ ವಿವಾಹಕ್ಕೆ ಗ್ರಾಮಸ್ಥರ ವಿರೋಧ: ಅಷ್ಟಕ್ಕೂ ನಡೆದಿದ್ದೇನು? ಮಾಧ್ಯಮ ವರದಿಗಳ ಪ್ರಕಾರ, ಈ ಘಟನೆ ರಾಯಗಡ ಜಿಲ್ಲೆಯ ಕಂಜಮಝಿರಾ ಗ್ರಾಮದಲ್ಲಿ ನಡೆದಿದೆ. […] - [Davanagere : ಕೌಟುಂಬಿಕ ಕಲಹದ ಭೀಕರ ರೂಪ; ಸಾಲದ ಕಂತು ವಿವಾದ, ಪತ್ನಿಯ ಮೂಗು ಕಚ್ಚಿದ ಪತಿ!](https://ismkannadanews.com/davanagere-husband-bites-wife-loan-dispute/): Davanagere – ದಾವಣಗೆರೆ ಜಿಲ್ಲೆಯಿಂದ ಹೊರಬಿದ್ದಿರುವ ಒಂದು ಸುದ್ದಿ ಇಡೀ ಸಮಾಜವನ್ನು ಬೆಚ್ಚಿಬೀಳಿಸಿದೆ. ಸಾಲದ ಕಂತು ಪಾವತಿ ವಿಚಾರದಲ್ಲಿ ಉಂಟಾದ ಭಿನ್ನಾಭಿಪ್ರಾಯ ಪತಿಯೊಬ್ಬ ತನ್ನ ಪತ್ನಿಯ ಮೂಗನ್ನೇ ಕಚ್ಚಿ ತುಂಡರಿಸುವ ಮಟ್ಟಕ್ಕೆ ತಲುಪಿದೆ. ಜುಲೈ 8 ರಂದು ಚನ್ನಗಿರಿ ತಾಲೂಕಿನ ಮಂಟರಘಟ್ಟ ಗ್ರಾಮದಲ್ಲಿ ನಡೆದ ಈ ಅಮಾನವೀಯ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ವೈವಾಹಿಕ ಸಂಬಂಧಗಳೊಳಗಿನ ಸಂಕೀರ್ಣತೆ ಮತ್ತು ಹಣಕಾಸಿನ ಒತ್ತಡಗಳು ವ್ಯಕ್ತಿಗಳ ಮೇಲೆ ಬೀರುವ ದುಷ್ಪರಿಣಾಮಗಳನ್ನು ಎತ್ತಿ ತೋರಿಸುತ್ತದೆ. Davanagere – ಧರ್ಮಸ್ಥಳ ಸಾಲ: ಸಂಕಷ್ಟಕ್ಕೆ […] - [Fennel Seeds : ಊಟದ ನಂತರ ಸೋಂಪು ಸೇವಿಸಿ: ಗ್ಯಾಸ್, ಹೊಟ್ಟೆ ಉಬ್ಬರ ಮತ್ತು ಬೊಜ್ಜಿಗೆ ಶಾಶ್ವತ ಪರಿಹಾರ...!](https://ismkannadanews.com/can-fennel-seeds-reduce-gas-and-bloating-2025/): Fennel Seeds – ಆಧುನಿಕ ಜೀವನಶೈಲಿ ಮತ್ತು ಆಹಾರ ಪದ್ಧತಿಗಳಿಂದಾಗಿ ಅನೇಕರಲ್ಲಿ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗುತ್ತಿವೆ. ಗ್ಯಾಸ್, ಹೊಟ್ಟೆ ಉಬ್ಬರ, ಎದೆಯುರಿ, ಮತ್ತು ಮಲಬದ್ಧತೆಯಂತಹ ಸಮಸ್ಯೆಗಳು ದಿನನಿತ್ಯದ ಬದುಕಿನಲ್ಲಿ ಸಾಮಾನ್ಯ ಎನಿಸಿವೆ. ಆದರೆ, ನಮ್ಮ ಅಡುಗೆಮನೆಯಲ್ಲಿ ಸದಾ ಲಭ್ಯವಿರುವ ಒಂದು ಸಣ್ಣ ಮಸಾಲೆ ಪದಾರ್ಥ, ಈ ಎಲ್ಲಾ ಸಮಸ್ಯೆಗಳಿಗೆ ಸರಳ ಮತ್ತು ಪರಿಣಾಮಕಾರಿ ಪರಿಹಾರವನ್ನು ಒದಗಿಸುತ್ತದೆ. ಅದೆಂದರೆ ಸೋಂಪು ಕಾಳು (Fennel Seeds). Fennel Seeds – ಸೋಂಪು ಕಾಳಿನ ಮಹತ್ವ: ಒಂದು ಆರೋಗ್ಯ ವರದಾನ […] - [BSNL 5G ಸೇವೆ ಆರಂಭ: ನಿಮ್ಮ ಸಿಮ್ ಅಪ್‌ ಗ್ರೇಡ್ ಮಾಡೋದು ಹೇಗೆ? ವಿವರ ಇಲ್ಲಿದೆ ನೋಡಿ…!](https://ismkannadanews.com/bsnl-5g-launch-free-sim-upgrade-details-2025/): BSNL 5G – ಭಾರತದ ಸರ್ಕಾರಿ ಟೆಲಿಕಾಂ ಸಂಸ್ಥೆ BSNL, ತನ್ನ ಬಹುನಿರೀಕ್ಷಿತ 5G ಸೇವೆಯನ್ನು “Q5G” (ಕ್ವಾಂಟಮ್ 5G) ಹೆಸರಿನಲ್ಲಿ ಅಧಿಕೃತವಾಗಿ ಆರಂಭಿಸಿದೆ. ಇದು BSNL ಗ್ರಾಹಕರಿಗೆ ನಿಜಕ್ಕೂ ಒಂದು ದೊಡ್ಡ ಸುದ್ದಿ. ಅಷ್ಟೇ ಅಲ್ಲ, BSNL ತನ್ನ ಹಳೆಯ 2G ಮತ್ತು 3G ಸಿಮ್ ಕಾರ್ಡ್ ಬಳಕೆದಾರರಿಗೆ 4G ಮತ್ತು 5G ಗೆ ಉಚಿತ ಅಪ್‌ಗ್ರೇಡ್ ಅವಕಾಶವನ್ನೂ ನೀಡುತ್ತಿದೆ. ಹಾಗಾದರೆ, ನಿಮ್ಮ ಸಿಮ್ ಅನ್ನು ಅಪ್‌ ಗ್ರೇಡ್ ಮಾಡೋದು ಹೇಗೆ? ಇಲ್ಲಿದೆ ಸಂಪೂರ್ಣ ವಿವರ. […] - [ED Raid : ಇಡಿ ಸ್ವತಂತ್ರ ಸಂಸ್ಥೆ ತನಿಖೆ ಮಾಡಿದರೇ ತಪ್ಪೇನು? ಇಡಿ ದಾಳಿಯ ಕುರಿತು ಶಾಸಕ ಸುಬ್ಬಾರೆಡ್ಡಿ ಮೊದಲ ಪ್ರತಿಕ್ರಿಯೆ...!](https://ismkannadanews.com/ed-raid-congress-mla-subbareddy-response/): ED Raid – ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಕ್ಷೇತ್ರದ ಕಾಂಗ್ರೇಸ್ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ರವರ ಮೇಲೆ ನಿನ್ನೆಯಷ್ಟೆ ಇಡಿ ದಾಳಿ ನಡೆಸಿದ್ದು, ಈ ಸಂಬಂಧ ಶಾಸಕ ಸುಬ್ಬಾರೆಡ್ಡಿ ಬಾಗೇಪಲ್ಲಿಯಲ್ಲಿರುವ ಗೃಹದಲ್ಲಿ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಇಡಿ ಸ್ವತಂತ್ರ ಸಂಸ್ಥೆಯಾಗಿದ್ದು, ತನಿಖೆ ನಡೆಸೋದ್ರಲ್ಲಿ ತಪ್ಪಿಲ್ಲ, ಈ ಸಂಬಂಧ ಇಡಿ ಕಚೇರಿಗೆ ಬರಲು ತಿಳಿಸಿದ್ದು, ಕಚೇರಿಗೆ ಭೇಟಿ ನೀಡಿ ನನ್ನಲ್ಲಿರುವ ಮಾಹಿತಿಯನ್ನು ತಿಳಿಸುತ್ತೇನೆ ಎಂದು ಶಾಸಕ ಸುಬ್ಬಾರೆಡ್ಡಿ ತಿಳಿಸಿದರು. ED Raid – ಬಾಗೇಪಲ್ಲಿ ಶಾಸಕ ಸುಬ್ಬಾರೆಡ್ಡಿ […] - [Google AI ಮೋಡ್ ಈಗ ಭಾರತದಲ್ಲಿ ಲಭ್ಯ: ನಿಮ್ಮ ಸರ್ಚ್ ಅನುಭವ ಇನ್ನಷ್ಟು ಸ್ಮಾರ್ಟ್....!](https://ismkannadanews.com/what-are-the-benefits-of-google-ai-mode-2025/): Google AI – ನೀವು ಗೂಗಲ್‌ನಲ್ಲಿ ಏನನ್ನಾದರೂ ಹುಡುಕುವಾಗ ಇನ್ನಷ್ಟು ಸುಲಭ ಮತ್ತು ವೇಗದ ಮಾಹಿತಿ ಸಿಕ್ಕರೆ ಎಷ್ಟು ಚೆನ್ನಾಗಿರುತ್ತೆ ಅಲ್ವಾ? ಅದಕ್ಕಾಗಿಯೇ ಟೆಕ್ ದೈತ್ಯ ಗೂಗಲ್ ಈಗ ತನ್ನ ಬಹುನಿರೀಕ್ಷಿತ ‘AI ಮೋಡ್‘ ವೈಶಿಷ್ಟ್ಯವನ್ನು ಭಾರತದ ಎಲ್ಲಾ ಬಳಕೆದಾರರಿಗೆ ಬಿಡುಗಡೆ ಮಾಡಿದೆ! ಇದು ನಿಮ್ಮ ಹುಡುಕಾಟದ ಅನುಭವವನ್ನು ಸಂಪೂರ್ಣವಾಗಿ ಬದಲಾಯಿಸಲು ಸಿದ್ಧವಾಗಿದೆ. Google AI ಮೋಡ್ ಎಂದರೇನು? ಏಕೆ ಇದು ಇಷ್ಟು ಮುಖ್ಯ? ಕಳೆದ ತಿಂಗಳು, ಈ ವೈಶಿಷ್ಟ್ಯವನ್ನು ಪ್ರಯೋಗಾಲಯಗಳಲ್ಲಿ (Labs) ಪರೀಕ್ಷಿಸಲಾಗುತ್ತಿತ್ತು. ಆದರೆ ಈಗ, […] - [Indian Navy : ಭಾರತೀಯ ನೌಕಾಪಡೆಯಲ್ಲಿ ಭರ್ಜರಿ ಉದ್ಯೋಗಾವಕಾಶ: 1097 ಹುದ್ದೆಗಳಿಗೆ ಅರ್ಜಿ ಆಹ್ವಾನ!](https://ismkannadanews.com/indian-navy-recruitment-2025-fireman-chargeman/): Indian Navy – ಭಾರತೀಯ ನೌಕಾಪಡೆಯಲ್ಲಿ ಕೆಲಸ ಮಾಡುವ ಕನಸು ಕಾಣುತ್ತಿರುವ ಯುವಕ-ಯುವತಿಯರಿಗೆ ಇಲ್ಲಿದೆ ಸುವರ್ಣಾವಕಾಶ! 2025ನೇ ಸಾಲಿಗೆ ಬೃಹತ್ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದ್ದು, ಒಟ್ಟು 1,097 ಅಗ್ನಿಶಾಮಕ ಸಿಬ್ಬಂದಿ (Fireman) ಮತ್ತು ಚಾರ್ಜ್‌ಮನ್ (Chargeman) ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ತಾಂತ್ರಿಕ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಇದೊಂದು ಅತ್ಯುತ್ತಮ ಸರ್ಕಾರಿ ಉದ್ಯೋಗಾವಕಾಶವಾಗಿದೆ. ದೇಶ ಸೇವೆ ಮಾಡುವ ನಿಮ್ಮ ಆಕಾಂಕ್ಷೆಗೆ ನೌಕಾಪಡೆ ವೇದಿಕೆ ಕಲ್ಪಿಸಿದೆ. Indian Navy – ಭಾರತೀಯ ನೌಕಾಪಡೆ ನೇಮಕಾತಿ 2025: ಪ್ರಮುಖ […] - [IGI ಏವಿಯೇಷನ್‌ನಲ್ಲಿ 1446 ಏರ್‌ಪೋರ್ಟ್ ಗ್ರೌಂಡ್ ಸ್ಟಾಫ್ ಹುದ್ದೆಗಳ ನೇಮಕಾತಿ: ಇಲ್ಲಿದೆ ಸುವರ್ಣಾವಕಾಶ!](https://ismkannadanews.com/igi-aviation-ground-staff-recruitment-2025/): ನೀವು ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುವ ಕನಸು ಕಾಣುತ್ತಿದ್ದೀರಾ? ಹಾಗಾದರೆ, ನಿಮಗೊಂದು ಸಂತಸದ ಸುದ್ದಿ! IGI ಏವಿಯೇಷನ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ (IGI Aviation Services) 2025ನೇ ಸಾಲಿಗೆ ಬರೋಬ್ಬರಿ 1446 ಏರ್‌ಪೋರ್ಟ್ ಗ್ರೌಂಡ್ ಸ್ಟಾಫ್ ಹುದ್ದೆಗಳಿಗೆ ಭರ್ಜರಿ ಅಧಿಸೂಚನೆ ಹೊರಡಿಸಿದೆ. ಇದು ಎಸ್.ಎಸ್.ಎಲ್.ಸಿ. ಅಥವಾ ಪಿಯುಸಿ ಪೂರೈಸಿದ ನಿರುದ್ಯೋಗಿ ಯುವಕ/ಯುವತಿಯರಿಗೆ ಸರ್ಕಾರಿ ಉದ್ಯೋಗವನ್ನು ಪಡೆಯಲು ಅದ್ಭುತ ಅವಕಾಶವಾಗಿದೆ. ಏನಿದು IGI ಏವಿಯೇಷನ್ ನೇಮಕಾತಿ? IGI ಏವಿಯೇಷನ್ ಸರ್ವೀಸಸ್, ವಿಮಾನ ನಿಲ್ದಾಣಗಳಲ್ಲಿ ಗ್ರೌಂಡ್ ಹ್ಯಾಂಡ್ಲಿಂಗ್ ಸೇವೆಗಳನ್ನು ಒದಗಿಸುವ […] - [Local News : ಸಾರ್ವತ್ರಿಕ ಲಸಿಕಾ ಕಾರ್ಯಕ್ರಮ: ಚಿಕ್ಕಬಳ್ಳಾಪುರದಲ್ಲಿ 10-16 ವರ್ಷದ ಮಕ್ಕಳಿಗೆ TD ಬೂಸ್ಟರ್ ಡೋಸ್..!](https://ismkannadanews.com/local-news-td-vaccine-drive-chikkaballapur/): Local News – ಮಕ್ಕಳ ಆರೋಗ್ಯವನ್ನು ಖಚಿತಪಡಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಿಟ್ಟಿರುವ ಆರೋಗ್ಯ ಇಲಾಖೆಯು, ಚಿಕ್ಕಬಳ್ಳಾಪುರ ನಗರದ ಸೆಂಟ್ ಜೋಸೆಫ್ ಕಾನ್ವೆಂಟ್ ಶಾಲೆಯಲ್ಲಿ 10 ರಿಂದ 16 ವರ್ಷದೊಳಗಿನ ಮಕ್ಕಳಿಗೆ ಟಿಡಿ (ಟೆಟನಸ್ ಮತ್ತು ಡಿಫ್ತೀರಿಯಾ) ಲಸಿಕಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ಹಮ್ಮಿಕೊಂಡಿತು. ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದ ಭಾಗವಾಗಿ ಈ ಅಭಿಯಾನ ನಡೆಯಿತು. Local News – ಸಾರ್ವತ್ರಿಕ ಲಸಿಕಾ ಕಾರ್ಯಕ್ರಮ: ಸಮಗ್ರ ಆರೋಗ್ಯ ರಕ್ಷಣೆ ಭಾರತದಲ್ಲಿ ಜಾರಿಯಲ್ಲಿರುವ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮವು ಗರ್ಭಧಾರಣೆಯಿಂದ ಹಿಡಿದು ಮಗುವಿನ ಬಾಲ್ಯದವರೆಗೂ […] - [Local News : ಕಾಂಗ್ರೇಸ್ ಶಾಸಕ ಸುಬ್ಬಾರೆಡ್ಡಿ ಮೇಲೆ ಇಡಿ ದಾಳಿ ರಾಜಕೀಯ ಪ್ರೇರಿತ ಎಂದ ಕಾಂಗ್ರೇಸ್ ಮುಖಂಡರು, ಪ್ರತಿಭಟನೆ...!](https://ismkannadanews.com/local-news-gudibande-congress-protest-against-ed-raid-subbareddy/): Local News – ಜಾರಿ ನಿರ್ದೇಶನಾಲಯ ಬಾಗೇಪಲ್ಲಿ ಕ್ಷೇತ್ರದ ಕಾಂಗ್ರೇಸ್ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ರವರ ಬೆಂಗಳೂರಿನ ನಿವಾಸ, ಕಚೇರಿಗಳು ಮತ್ತು ಅವರ ವ್ಯಾಪಾರ ಪಾಲುದಾರರ ಆಸ್ತಿಗಳ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ.) ಅಧಿಕಾರಿಗಳು ಗುರುವಾರ ದಾಳಿ ನಡೆಸಿದ್ದಾರೆ. ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ಅಡಿಯಲ್ಲಿ ಈ ಪರಿಶೀಲನೆ ನಡೆಸಲಾಗುತ್ತಿದೆ. ಈ ದಾಳಿ ರಾಜಕೀಯ ಪ್ರೇರಿತ ಎಂದು ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆಯಲ್ಲಿ ಕಾಂಗ್ರೇಸ್ ಮುಖಂಡರು ಪ್ರತಿಭಟನೆ ನಡೆಸಿದರು. Local News – ರಸ್ತೆ ತಡೆ ನಡೆಸಿ ಪ್ರತಿಭಟಿಸಿದ ಕಾಂಗ್ರೇಸ್ […] - [Smartphone : ಮೊಬೈಲ್ ಮಾರುಕಟ್ಟೆಯಲ್ಲಿ ಹೊಸ ಅಲೆ: ಈ ಫೋನ್ ₹5,000 ಕ್ಕಿಂತಲೂ ಕಡಿಮೆ, ವಿವರಗಳು ಇಲ್ಲಿದೆ…!](https://ismkannadanews.com/budget-5g-smartphone-india-2025-under-5000/): Smartphone – ರಿಯಲ್‌ಮಿ ಇಂಡಿಯಾದ ಮಾಜಿ ಸಿಇಒ ಮಾಧವ್ ಶೇಠ್ ಅವರು ಸ್ಥಾಪಿಸಿರುವ NxtQuantum Shift Technologies ಕಂಪನಿಯು ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ತನ್ನ ಚೊಚ್ಚಲ ಪ್ರವೇಶವನ್ನು ಘೋಷಿಸಿದೆ. ಅತಿ ಕಡಿಮೆ ಬೆಲೆಯಲ್ಲಿ AI+ Pulse ಮತ್ತು AI+ Nova 5G ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುವ ಮೂಲಕ ಕಂಪನಿಯು ಮೊಬೈಲ್ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಮೂಡಿಸಿದೆ. Smartphone – AI+ Pulse ಮತ್ತು AI+ Nova 5G: ಬೆಲೆ ಮತ್ತು ಲಭ್ಯತೆ ವಿವರಗಳು NxtQuantum Shift Technologies […] - [Tech Tips: ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಈ ಚಿಹ್ನೆಗಳು ಕಂಡರೆ ಎಚ್ಚರ! ಸೈಬರ್ ಕಳ್ಳರ ಕಣ್ಣು ನಿಮ್ಮ ಮೇಲಿರಬಹುದು...!](https://ismkannadanews.com/how-to-know-if-your-phone-is-hacked-tech-tips/): Tech Tips – ಇಂದಿನ ಡಿಜಿಟಲ್ ಯುಗದಲ್ಲಿ ಸ್ಮಾರ್ಟ್‌ಫೋನ್‌ಗಳು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿವೆ. ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೆ ಸ್ಮಾರ್ಟ್‌ಫೋನ್ ಇಲ್ಲದೆ ಒಂದು ದಿನವೂ ಕಳೆಯುವುದಿಲ್ಲ ಎನ್ನುವಷ್ಟು ನಾವು ಅದರ ಮೇಲೆ ಅವಲಂಬಿತರಾಗಿದ್ದೇವೆ. ಆದರೆ ತಂತ್ರಜ್ಞಾನ ಬೆಳೆದಂತೆಲ್ಲಾ, ಸೈಬರ್ ಅಪರಾಧ ಪ್ರಕರಣಗಳೂ ಕೂಡ ವೇಗವಾಗಿ ಹೆಚ್ಚುತ್ತಿವೆ ಎನ್ನುವುದು ಆತಂಕಕಾರಿ ವಿಷಯ. ಸೈಬರ್ ಕಳ್ಳರು ಅಥವಾ ಹ್ಯಾಕರ್‌ಗಳು (Tech Tips) ಹೊಸ ಹೊಸ ವಿಧಾನಗಳನ್ನು ಬಳಸಿ ಜನರ ಬ್ಯಾಂಕ್ ಖಾತೆಗಳು ಮತ್ತು ವೈಯಕ್ತಿಕ ಡೇಟಾವನ್ನು ಕದಿಯಲು ಪ್ರಯತ್ನಿಸುತ್ತಿದ್ದಾರೆ. […] - [ED Raid: ಕಾಂಗ್ರೇಸ್ ಶಾಸಕ ಸುಬ್ಬಾರೆಡ್ಡಿ ಮೇಲೆ ಇಡಿ ದಾಳಿ, ಈ ದಾಳಿ ರಾಜಕೀಯ ಪ್ರೇರಿತ, ಕಾಂಗ್ರೇಸ್ ಮುಖಂಡರ ಪ್ರತಿಭಟನೆ...!](https://ismkannadanews.com/ed-raid-mla-subbareddy-fema-foreign-assets-case/): ED Raid – ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಅವರ ಬೆಂಗಳೂರಿನ ನಿವಾಸ, ಕಚೇರಿಗಳು ಮತ್ತು ಅವರ ವ್ಯಾಪಾರ ಪಾಲುದಾರರ ಆಸ್ತಿಗಳ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ.) ಅಧಿಕಾರಿಗಳು ಗುರುವಾರ ದಾಳಿ ನಡೆಸಿದ್ದಾರೆ. ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA) ಅಡಿಯಲ್ಲಿ ಈ ಪರಿಶೀಲನೆ ನಡೆಸಲಾಗುತ್ತಿದೆ. ED Raid – ಏಕಕಾಲಕ್ಕೆ ಐದು ಕಡೆ ದಾಳಿ: ಬೆಂಗಳೂರಿನಲ್ಲಿ ಒಟ್ಟು ಐದು ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಲಾಗಿದ್ದು, ಸುಬ್ಬಾರೆಡ್ಡಿ ಅವರ ಮನೆ, ಕಚೇರಿ […] - [CDAC Recruitment 2025 : ₹3.5 ಲಕ್ಷದವರೆಗೆ ಸಂಬಳ, ಇಂದೇ ಅರ್ಜಿ ಸಲ್ಲಿಸಿ, ವಿವರಗಳು ಇಲ್ಲಿವೆ…!](https://ismkannadanews.com/cdac-recruitment-2025-apply-online-280-posts/): CDAC Recruitment 2025 – ತಾಂತ್ರಿಕ ಕ್ಷೇತ್ರದಲ್ಲಿ ಉನ್ನತ ಸಾಧನೆಗೆ ಹೆಸರುವಾಸಿಯಾಗಿರುವ ಸೆಂಟರ್ ಫಾರ್ ಡೆವಲಪ್‌ಮೆಂಟ್ ಆಫ್ ಅಡ್ವಾನ್ಸ್‌ಡ್ ಕಂಪ್ಯೂಟಿಂಗ್ (CDAC) ಸಂಸ್ಥೆಯು 280 ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ತಾಂತ್ರಿಕ ವ್ಯವಸ್ಥಾಪಕ (Technical Manager) ಮತ್ತು ವಿನ್ಯಾಸ ಎಂಜಿನಿಯರ್ (Design Engineer) ಹುದ್ದೆಗಳಿಗಾಗಿ ಈ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. CDAC Recruitment 2025 : ಪ್ರಮುಖ ಹೈಲೈಟ್ಸ್ CDAC ನಲ್ಲಿ ಕೆಲಸ ಮಾಡುವ ಕನಸು […] - [Reels ಹುಚ್ಚು: ಹೆದ್ದಾರಿಯಲ್ಲಿ ಪಿಸ್ತೂಲ್ ಹಿಡಿದು ರೀಲ್ಸ್ ಮಾಡಿದ ಯುವತಿ – ಬಳಿಕೆ ಆಗಿದ್ದೇನು ಗೊತ್ತಾ?](https://ismkannadanews.com/girl-pistol-reel-viral-instagram-police-action/): Reels – ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾ ರೀಲ್ಸ್ ಒಂದು ದೊಡ್ಡ ವ್ಯಸನವಾಗಿ ಮಾರ್ಪಟ್ಟಿದೆ. ಪ್ರಪಂಚಾದ್ಯಂತ ಜನರು ಪ್ರಸಿದ್ಧರಾಗಲು ರೀಲ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ವಿಭಿನ್ನ ರೀತಿಯಲ್ಲಿ ಪ್ರಯತ್ನಿಸುತ್ತಿದ್ದಾರೆ. ಕೆಲವರು ತಮ್ಮ ವಿಶಿಷ್ಟ ಕೌಶಲ್ಯಗಳು, ಕಲೆಗಳು ಮತ್ತು ಆಲೋಚನೆಗಳನ್ನು ರೀಲ್ಸ್ ಮೂಲಕ ಪ್ರದರ್ಶಿಸಿ ಒಂದೇ ರಾತ್ರಿಯಲ್ಲಿ ಜನಪ್ರಿಯರಾಗಿದ್ದಾರೆ. ಹಿಂದೆ, ಜನರು ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಲು ಬಹಳ ಕಷ್ಟಪಡಬೇಕಿತ್ತು. ಆದರೆ ಈಗ ಸೋಷಿಯಲ್ ಮೀಡಿಯಾ ಬಂದ ನಂತರ, ರಾತ್ರೋರಾತ್ರಿ ಪ್ರಸಿದ್ಧರಾಗುವುದು ಸುಲಭವಾಗಿದೆ. ಆದಾಗ್ಯೂ, ಕೆಲವರು ಪ್ರಸಿದ್ಧರಾಗಲು ಹುಚ್ಚುತನದ ಕೆಲಸಗಳನ್ನು ಮಾಡಿ ತೊಂದರೆಗೆ […] - [Crime : ಬೆಂಗಳೂರಿನಲ್ಲಿ ಬೆಚ್ಚಿಬೀಳಿಸಿದ ಘಟನೆ: ಗಾಂಜಾ ನಶೆಯಲ್ಲಿ ಬಾಲಕಿ ಮೇಲೆ ಅತ್ಯಾಚಾರ, ಕೊಲೆ…!](https://ismkannadanews.com/minor-girl-murdered-bengaluru-ganja-crime-news/): Crime – ಸಿಲಿಕಾನ್ ಸಿಟಿ ಬೆಂಗಳೂರು ಹೊರವಲಯದ ತಾವರೆಕೆರೆ ನಗರದಲ್ಲಿ ಬುಧವಾರ ಭೀಕರ ಘಟನೆಯೊಂದು ನಡೆದಿದ್ದು, 14 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ. ಗಾಂಜಾ ನಶೆಯಲ್ಲಿದ್ದ ಆರೋಪಿ ಈ ಅಮಾನವೀಯ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮೂಲತಃ ಕೊಪ್ಪಳ ಜಿಲ್ಲೆಯವರಾದ ಬಾಲಕಿಯ ಕುಟುಂಬ ಸುಮಾರು ಒಂದೂವರೆ ವರ್ಷದ ಹಿಂದೆ ಕೆಲಸ ಅರಸಿ ತಾವರೆಕೆರೆಗೆ ಬಂದು ನೆಲೆಸಿತ್ತು. ಬುಧವಾರ ಬಾಲಕಿಯ ತಂದೆ, ತಾಯಿ ಮತ್ತು ಸಹೋದರರು ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ, ಮನೆಯಲ್ಲಿ ಒಂಟಿಯಾಗಿದ್ದ […] - [Local News : ರಸ್ತೆ ಹಾಗೂ ಸವಿತಾ ಸಮಾಜದ ಸಮುದಾಯ ಭವನಕ್ಕೆ ಶಾಸಕ ಸುಬ್ಬಾರೆಡ್ಡಿ ರವರಿಂದ ಗುದ್ದಲಿ ಪೂಜೆ](https://ismkannadanews.com/local-news-savita-samaj-community-hall-gudibande/): Local News – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಹೊರವಲಯದ ಏಡುಗರ ಅಕ್ಕಮ್ಮ ದೇವಾಲಯದ ಬಳಿ 50 ಲಕ್ಷ ವೆಚ್ಚದಲ್ಲಿ ಸವಿತಾ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ಹಾಗೂ ಗುಡಿಬಂಡೆ ತಾಲೂಕಿನ ಎಲ್ಲೋಡು ಗ್ರಾ.ಪಂ ವ್ಯಾಪ್ತಿಯ ಯರ್ರಹಳ್ಳಿ ಗ್ರಾಮದ 1.20 ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಗುದ್ದಲಿ ಪೂಜೆ ನೆರವೇರಿಸಿದರು. Local News -₹50 ಲಕ್ಷ ವೆಚ್ಚದಲ್ಲಿ ಸವಿತಾ ಸಮಾಜದ ಸಮುದಾಯ ಭವನ ನಿರ್ಮಾಣ ಈ ವೇಳೆ ಮಾತನಾಡಿದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ, ಪಟ್ಟಣದ ಏಡುಗರ […] - [Bharat Bandh : ಕೇಂದ್ರ ಸರ್ಕಾರ ಕಾರ್ಮಿಕರನ್ನು ಅಭಿವೃದ್ದಿ ಹೆಸರಿನಲ್ಲಿ ಕಾರ್ಪೋರೇಟ್ ಗುಲಾಮರನ್ನಾಗಿ ಮಾಡುವ ಹುನ್ನಾರ ಮಾಡಿದೆ: ಭಾಗ್ಯಮ್ಮ](https://ismkannadanews.com/bharat-bandh-gudibande-workers-protest-2025/): Bharat Bandh – ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತಾಲೂಕು ಬಿಸಿ ಊಟ ನೌಕರರು, ಗ್ರಾಮ ಪಂಚಾಯಿತಿ ನೌಕರರು, ಅಂಗನವಾಡಿ ಕಾರ್ಯಕರ್ತರು ಸೇರಿ ನೂರಾರು  ಕಾರ್ಯಕರ್ತರು ಕರ್ನಾಟಕ ಪ್ರಾಂತರೈತ ಸಂಘ, ಸಿಐಟಿಯು, ಡಿವೈಎಫ್‌ಐ ಹಾಗೂ ದಲಿತ ಸಂಘಗಳ ಸಹಕಾರದೊಂದಿಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣ ಮುಖ್ಯ ಬೀದಿಗಳಲ್ಲಿ ಬೃಹತ್ ಮೇರವಣಿಗೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ಯಶಸ್ವಿಯಾಯಿತು. Bharat Bandh – ಅಭಿವೃದ್ಧಿಯ ಹೆಸರಲ್ಲಿ ಕಾರ್ಪೊರೇಟ್ ಗುಲಾಮಗಿರಿ ಕೇಂದ್ರ ಸರ್ಕಾರ ಇತ್ತೀಚಿಗೆ ಜಾರಿ ಮಾಡಿರುವಂತಹ […] - [Bengaluru - ಬೆಂಗಳೂರಿನಲ್ಲಿ ನಡೆದ ಭೀಕರ ಘಟನೆ: ಶಾಪಿಂಗ್‌ಗೆ ಹೋಗಿದ್ದಕ್ಕೆ ಪತ್ನಿ ಕೊಲೆ…!](https://ismkannadanews.com/husband-kills-wife-over-shopping-bengaluru/): Bengaluru – ಸಾಮಾನ್ಯವಾಗಿ ಗಂಡ-ಹೆಂಡತಿ ಜಗಳ ಎಂದರೆ ಅದೊಂದು ಮನೆಯ ಮಾಮೂಲಿ ವಿಷಯ. ಆದರೆ, ಬೆಂಗಳೂರಿನಲ್ಲಿ ನಡೆದ ಒಂದು ಘಟನೆ ಮನ ಕಲಕುವಂತಿದೆ. ಕೇವಲ ಶಾಪಿಂಗ್‌ಗೆ ಹೋಗಿದ್ದಕ್ಕೆ ಗಂಡನೊಬ್ಬ ತನ್ನ ಪತ್ನಿಯನ್ನೇ ಕತ್ತು ಹಿಸುಕಿ, ಕಾಲಿಟ್ಟು ತುಳಿದು ಕೊಲೆ ಮಾಡಿದ್ದಾನೆ. ಈ ಘಟನೆ ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ ನಡೆದಿದ್ದು, ಮಗಳ ಸನ್ನೆಯೊಂದು ಈ ಕ್ರೂರ ಕೃತ್ಯವನ್ನು ಹೊರಗೆಳೆದಿದೆ. Bengaluru – ಪ್ರತಿದಿನ ಜಗಳ: ಕೊಲೆಗೆ ಕಾರಣವೇನು? ಆರೋಪಿ ಹರೀಶ್ ಕಳೆದ ಕೆಲವು ತಿಂಗಳಿಂದ ಯಾವುದೇ ಕೆಲಸವಿಲ್ಲದೆ ಮನೆಯಲ್ಲೇ ಇದ್ದನಂತೆ. […] - [Heart Attack : ಹೃದಯಾಘಾತಕ್ಕೆ ಬಲಿಯಾದ ಅಮಾಯಕ ಜೀವಗಳು: ಪಾಠ ಕೇಳುತ್ತಿದ್ದಾಗಲೇ ಕೊನೆಯುಸಿರೆಳೆದ 4ನೇ ತರಗತಿ ವಿದ್ಯಾರ್ಥಿ..!](https://ismkannadanews.com/4th-student-dies-heart-attack-classroom/): Heart Attack – ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಪ್ರಕರಣಗಳು ಆತಂಕಕಾರಿಯಾಗಿ ಹೆಚ್ಚುತ್ತಿವೆ. ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರವರೆಗೆ, ಯಾರೂ ಸುರಕ್ಷಿತರಲ್ಲ ಎನ್ನುವಂತಾಗಿದೆ. ಕೇವಲ ಒಂದೇ ದಿನದಲ್ಲಿ ರಾಜ್ಯದ ಹಲವೆಡೆ ಸಂಭವಿಸಿದ ಹೃದಯಾಘಾತ ಪ್ರಕರಣಗಳು ಈ ಆತಂಕಕ್ಕೆ ಮತ್ತಷ್ಟು ಪುಷ್ಠಿ ನೀಡುವಂತಿವೆ. Heart Attack – ಪಾಠ ಕೇಳುತ್ತಿದ್ದಾಗಲೇ ಕೊನೆಯುಸಿರೆಳೆದ ವಿದ್ಯಾರ್ಥಿ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಕುರಬರಗೇರಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 4ನೇ ತರಗತಿ ಓದುತ್ತಿದ್ದ 10 ವರ್ಷದ ಮನೋಜ್ ಕುಮಾರ್ ಪಾಠ ಕೇಳುತ್ತಿದ್ದಾಗಲೇ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. […] - [Viral Video : ಪ್ರಪೋಸ್ ಮಾಡಲು ಹೋಗಿ ಪ್ರಾಣಾಪಾಯಕ್ಕೆ ಸಿಲುಕಿದ ಪ್ರೇಮಿ: ವೈರಲ್ ಆದ ವಿಡಿಯೋ….!](https://ismkannadanews.com/viral-love-proposal-video-waterfall-accident/): Viral Video – ಪ್ರೀತಿಗಾಗಿ ಏನನ್ನಾದರೂ ಮಾಡಲು ಸಿದ್ಧವಿರುವ ಪ್ರೇಮಿಗಳ ಬಗ್ಗೆ ನಾವು ಕೇಳಿದ್ದೇವೆ. ಆದರೆ, ಪ್ರಪೋಸ್ ಮಾಡಲು ಹೋಗಿ ಪ್ರಾಣಾಪಾಯಕ್ಕೆ ಸಿಲುಕಿದ ಘಟನೆ ಕೇಳಿದ್ದೀರಾ? ಇಂತಹದ್ದೇ ಒಂದು ಘಟನೆ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ಪ್ರೇಯಸಿಗೆ ಪ್ರಪೋಸ್ ಮಾಡಬೇಕೆಂಬ ವಿಶಿಷ್ಟ ಆಸೆಯಿಂದ ಯುವಕನೊಬ್ಬ ಮಾಡಿದ ಸಾಹಸ ಆತನ ಜೀವಕ್ಕೇ ಕುತ್ತು ತರುವ ಹಂತಕ್ಕೆ ತಲುಪಿದೆ. ಈ ವೈರಲ್ ವಿಡಿಯೋ ನೋಡಿದ ನೆಟ್ಟಿಗರು ಆಘಾತಕ್ಕೊಳಗಾಗಿದ್ದು, “ಇದು ಅಪಾಯಕಾರಿ ಸಾಹಸ” ಎಂದು ಕಾಮೆಂಟ್ ಮಾಡುತ್ತಿದ್ದಾರೆ. Viral […] - [Kidney Stones : ನಿಮ್ಮ ಕಿಡ್ನಿ ರಕ್ಷಿಸಿಕೊಳ್ಳಿ: ಕಿಡ್ನಿ ಕಲ್ಲುಗಳಿಗೆ ಕಾರಣವಾಗುವ ಆಹಾರಗಳ ಪಟ್ಟಿ ಇಲ್ಲಿದೆ…!](https://ismkannadanews.com/kidney-stones-causes-prevention-diet-tips-2025/): Kidney Stones – ಕಿಡ್ನಿ ಕಲ್ಲುಗಳ ಭಯ ಕಾಡುತ್ತಿದೆಯೇ? ಅಥವಾ ಈಗಾಗಲೇ ಈ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಭಯಪಡುವ ಅಗತ್ಯವಿಲ್ಲ! ಬಹುತೇಕ ಕಿಡ್ನಿ ಕಲ್ಲುಗಳು ನಾವು ಸೇವಿಸುವ ಆಹಾರದಿಂದಲೇ ಉಂಟಾಗುತ್ತವೆ. ಹಾಗಾಗಿ, ನಮ್ಮ ಆಹಾರ ಪದ್ಧತಿಯಲ್ಲಿ ಸಣ್ಣ ಬದಲಾವಣೆಗಳನ್ನು ಮಾಡಿಕೊಳ್ಳುವುದರಿಂದ ಈ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ತಡೆಯಬಹುದು. ಕಿಡ್ನಿ ಕಲ್ಲುಗಳಿಗೆ ಕಾರಣವಾಗುವ ಆಹಾರಗಳ ಪಟ್ಟಿ ಮತ್ತು ಅವುಗಳನ್ನು ತಪ್ಪಿಸುವ ವಿಧಾನಗಳನ್ನು ಈ ಲೇಖನದಲ್ಲಿ ವಿವರವಾಗಿ ತಿಳಿದುಕೊಳ್ಳಿ.   Kidney Stones – ಕಿಡ್ನಿ ಕಲ್ಲುಗಳು ಅಂದ್ರೆ ಏನು? ವೈದ್ಯಕೀಯ ಜಗತ್ತಿನಲ್ಲಿ […] - [Indian Navy Recruitment 2025: ನೌಕಾಪಡೆ ಸೇರಲು ಸುವರ್ಣಾವಕಾಶ: 260ಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿ ಆಹ್ವಾನ…!](https://ismkannadanews.com/apply-online-indian-navy-ssc-2025-notification/): Indian Navy Recruitment 2025 – ಭಾರತೀಯ ನೌಕಾಪಡೆಗೆ ಸೇರಿ ದೇಶ ಸೇವೆ ಮಾಡುವ ಕನಸು ಕಾಣುತ್ತಿರುವ ಯುವಕರಿಗೆ ಇದೊಂದು ಸುವರ್ಣಾವಕಾಶ. ಭಾರತೀಯ ನೌಕಾಪಡೆಯು ಶಾರ್ಟ್ ಸರ್ವಿಸ್ ಕಮಿಷನ್ (SSC) ಅಡಿಯಲ್ಲಿ 260 ಕ್ಕೂ ಹೆಚ್ಚು ಅಧಿಕಾರಿ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸೆಪ್ಟೆಂಬರ್ 1, 2025 ರ ಒಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. Indian Navy Recruitment 2025 – ಅರ್ಜಿ ಪ್ರಕ್ರಿಯೆ ಯಾವಾಗ? ಭಾರತೀಯ ನೌಕಾಪಡೆ ತನ್ನ […] - [Aloe Vera : ಅಲೋವೆರಾ ಜ್ಯೂಸ್ ಹೆಚ್ಚು ಸೇವಿಸುವುದರಿಂದ ಆಗುವ ಅಡ್ಡ ಪರಿಣಾಮಗಳು, ಮಾಹಿತಿ ಇಲ್ಲಿದೆ ನೋಡಿ…!](https://ismkannadanews.com/aloe-vera-juice-benefits-and-side-effects/): Aloe Vera – ಇತ್ತೀಚಿನ ದಿನಗಳಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಹೆಚ್ಚಾಗಿದೆ. ಹಾಗಾಗಿ, ನಾವು ಹಲವು ಆರೋಗ್ಯಕರ ವಿಧಾನಗಳನ್ನು ಅನುಸರಿಸುತ್ತೇವೆ. ಕೆಲವರು ಗ್ರೀನ್ ಟೀ, ಹರ್ಬಲ್ ಟೀ ಕುಡಿದರೆ, ಇನ್ನು ಕೆಲವರು ಗಿಡಮೂಲಿಕೆಗಳ ಕಷಾಯಗಳನ್ನು ಕುಡಿಯುತ್ತಾರೆ. ಅಂತಹವುಗಳಲ್ಲಿ ಅಲೋವೆರಾ ಜ್ಯೂಸ್ ಸಹ ಒಂದು. ಸಾಮಾನ್ಯವಾಗಿ ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಹಾಗಿದ್ದರೆ, ಇದನ್ನು ಹೆಚ್ಚು ಸೇವಿಸಿದರೆ ಆಗುವ ಸಮಸ್ಯೆಗಳೇನು? ಯಾರಿಗೆ ಇದು ಸೂಕ್ತವಲ್ಲ ಎಂದು ತಿಳಿಯೋಣ. Aloe Vera – ಅಲೋವೆರಾ ಜ್ಯೂಸ್ […] - [Chikkaballapur : ಕಾರು ಚಾಲಕ ಆತ್ಮಹತ್ಯೆ ಕೇಸ್ : ಸಂಸದ ಸುಧಾಕರ್‍ ವಿರುದ್ದ ಅಟ್ರಾಸಿಟಿ ಪ್ರಕರಣ ದಾಖಲು..!](https://ismkannadanews.com/chikkaballapur-mp-sudhakar-atrocity-case/): Chikkaballapur – ಮಾಜಿ ಸಚಿವ ಮತ್ತು ಹಾಲಿ ಸಂಸದ ಡಾ. ಕೆ. ಸುಧಾಕರ್ ಅವರ ಹೆಸರು ಬರೆದಿಟ್ಟು ಕಾರು ಚಾಲಕ ಬಾಬು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಈಗ ಮತ್ತೊಂದು ಹಂತಕ್ಕೆ ತಲುಪಿದೆ. ಮೃತ ಬಾಬು ಅವರ ಪತ್ನಿ ನೀಡಿರುವ ದೂರಿನ ಮೇರೆಗೆ ಸುಧಾಕರ್ ಸೇರಿದಂತೆ ಮೂವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇದರಲ್ಲಿ ಸುಧಾಕರ್ ವಿರುದ್ಧ ‘ಅಟ್ರಾಸಿಟಿ ಕೇಸ್’ ಕೂಡ ದಾಖಲಾಗಿರುವುದು ದೊಡ್ಡ ಸುದ್ದಿಯಾಗಿದೆ. Chikkaballapur – ಪ್ರಕರಣದ ಹಿನ್ನೆಲೆ ಮತ್ತು ಎಫ್‌ಐಆರ್ ದಾಖಲು ಚಿಕ್ಕಬಳ್ಳಾಪುರದಲ್ಲಿ ನಡೆದ […] - [Dr K Sudhakar : ಗುತ್ತಿಗೆ ಕಾರು ಚಾಲಕ ಆತ್ಮಹತ್ಯೆ ಕೇಸ್: ಡೆತ್ ನೋಟ್ ನಲ್ಲಿ ಸಂಸದ ಸುಧಾಕರ್ ಹೆಸರು, ಸಂಸದರ ಮೊದಲ ಪ್ರತಿಕ್ರಿಯೆ...!](https://ismkannadanews.com/car-driver-suicide-dr-k-sudhakar-reaction/): Dr K Sudhakar – ಚಿಕ್ಕಬಳ್ಳಾಪುರದ ಜಿಲ್ಲಾಡಳಿತ ಭವನದ ಆವರಣದಲ್ಲಿ ನಡೆದ ಗುತ್ತಿಗೆ ನೌಕರ ಬಾಬು ಅವರ ಆತ್ಮಹತ್ಯೆ ಪ್ರಕರಣವು ಇದೀಗ ರಾಜಕೀಯ ತಿರುವು ಪಡೆದುಕೊಂಡಿದೆ. ತಮ್ಮ ಡೆತ್ ನೋಟ್‌ನಲ್ಲಿ ಚಿಕ್ಕಬಳ್ಳಾಪುರ ಬಿಜೆಪಿ ಸಂಸದ ಡಾ. ಕೆ. ಸುಧಾಕರ್ ಅವರ ಹೆಸರನ್ನು ಉಲ್ಲೇಖಿಸಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ. ಈ ಕುರಿತು ನವದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಈ ಘಟನೆಗೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. Dr K Sudhakar – ಏನಿದು ಪ್ರಕರಣ? ಆ.7ರ ಬೆಳಗಿನ […] - [Credit Card : ವಾರ್ಷಿಕ ಶುಲ್ಕವಿಲ್ಲದ ಅತ್ಯುತ್ತಮ ಕ್ರೆಡಿಟ್ ಕಾರ್ಡ್: 2025 ರ ಟಾಪ್ 5 ಕಾರ್ಡ್‌ಗಳ ಪಟ್ಟಿ ಇಲ್ಲಿದೆ..!](https://ismkannadanews.com/top-5-lifetime-free-credit-cards-2025-benefits/): Credit Card – ಇಂದಿನ ಡಿಜಿಟಲ್ ಯುಗದಲ್ಲಿ ಕ್ರೆಡಿಟ್ ಕಾರ್ಡ್ ಇಲ್ಲದೆ ಜೀವನ ಕಷ್ಟ ಎನ್ನುವ ಮಟ್ಟಿಗೆ ಎಲ್ಲರೂ ಅವಲಂಬಿತರಾಗಿದ್ದಾರೆ. ಇದು ನಿಮ್ಮ ಹಣಕಾಸಿನ ಅಗತ್ಯಗಳನ್ನು ಪೂರೈಸಲು ಸಹಾಯ ಮಾಡುವ ಒಂದು ಪ್ರಮುಖ ಸಾಧನ. ತುರ್ತು ಸಂದರ್ಭದಲ್ಲಿ ಕೈಯಲ್ಲಿ ಹಣವಿಲ್ಲದಿದ್ದಾಗ, ಅಥವಾ ದೊಡ್ಡ ಖರೀದಿಗಳನ್ನು ಮಾಡಲು ನಿರ್ಧರಿಸಿದಾಗ ಇದು ನಿಮ್ಮ ಕೈ ಹಿಡಿಯುತ್ತದೆ. ಆದರೆ, ಈ ಕ್ರೆಡಿಟ್ ಕಾರ್ಡ್‌ಗಳ ಒಂದು ದೊಡ್ಡ ತಲೆನೋವು ಅವುಗಳ ವಾರ್ಷಿಕ ಶುಲ್ಕ. ಕೆಲವೊಮ್ಮೆ ಬಳಸಿ ಅಥವಾ ಬಳಸದೇ ಇದ್ದರೂ, ಪ್ರತಿ ವರ್ಷ […] - [Spam Calls : ಸ್ಪ್ಯಾಮ್ ಕಾಲ್ಸ್ ಕಾಟಕ್ಕೆ ಸಿಕ್ಕಾಪಟ್ಟೆ ಬೇಸರವಾಗಿದೆಯೇ? ಈ ಮಾಹಿತಿ ನಿಮಗಾಗಿ…!](https://ismkannadanews.com/dnd-trai-app-block-spam-calls-sms-report-guide/): Spam Calls – ಇಂದಿನ ತಂತ್ರಜ್ಞಾನ ಯುಗದಲ್ಲಿ, ನಮ್ಮ ಮೊಬೈಲ್ ಫೋನ್‌ಗಳು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿವೆ. ಆದರೆ, ದಿನವಿಡೀ ಬರುವ ಕ್ರೆಡಿಟ್ ಕಾರ್ಡ್, ಲೋನ್, ಮತ್ತು ಇತರ ಪ್ರಮೋಷನಲ್ ಕಾಲ್‌ಗಳಿಂದ ನಾವು ಬೇಸರಗೊಂಡಿದ್ದೇವೆ. ಈ ಸಮಸ್ಯೆಗಳಿಗೆ ಕಡಿವಾಣ ಹಾಕಲು, ಕೇಂದ್ರ ಸರ್ಕಾರವು ಒಂದು ಹೊಸ ಆಪ್ ಅನ್ನು ಪರಿಚಯಿಸಿದೆ. ಈ ಆಪ್ ಅನ್ನು ಬಳಸಿಕೊಂಡು ನೀವು ಅನಗತ್ಯ ಮತ್ತು ಸ್ಪ್ಯಾಮ್ ಕಾಲ್‌ಗಳಿಂದ ಸುಲಭವಾಗಿ ಮುಕ್ತಿ ಪಡೆಯಬಹುದು. ಹಾಗಾದರೆ, ಈ ಆಪ್ ಯಾವುದು ಮತ್ತು ಇದು ಹೇಗೆ […] - [Chikkaballapur : ಸರ್ಕಾರಿ ಕೆಲಸ ಕೊಡಿಸೋದಾಗಿ ವಂಚನೆ ಆರೋಪ, ಸಂಸದ ಡಾ.ಕೆ.ಸುಧಾಕರ್ ಹೆಸರು ಉಲ್ಲೇಖಿಸಿ ಚಾಲಕ ಆತ್ಮ*ಹತ್ಯೆ](https://ismkannadanews.com/driver-suicide-chikkaballapur-mp-sudhakar-death-note/): ಚಿಕ್ಕಬಳ್ಳಾಪುರ (Chikkaballapur) ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಗುತ್ತಿಗೆ ಡ್ರೈವರ್ ಒಬ್ಬರು ಆತ್ಮ*ಹತ್ಯೆ ಮಾಡಿಕೊಂಡಿದ್ದು, ಅವರ ಸಾವಿಗೆ ಸಂಸದ ಡಾ.ಕೆ. ಸುಧಾಕರ್ ಸೇರಿದಂತೆ ಮೂವರು ಕಾರಣ ಎಂದು ಡೆತ್ ನೋಟ್ ಬರೆದಿರುವುದು ತೀವ್ರ ಸಂಚಲನ ಮೂಡಿಸಿದೆ. ಬಾಬು ಎಂ. (33) ಎಂಬುವವರು ಇಂದು ಮುಂಜಾನೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಕಳೆದ ಎಂಟು ವರ್ಷಗಳಿಂದ ಡಿಸಿ ಕಚೇರಿಯ ಲೆಕ್ಕ ಪರಿಶೋಧನೆ ವಿಭಾಗದಲ್ಲಿ ಗುತ್ತಿಗೆ ಆಧಾರದ ಮೇರೆಗೆ ಚಾಲಕರಾಗಿ ಕೆಲಸ ಮಾಡುತ್ತಿದ್ದರು. Chikkaballapur […] - [SBI Clerk 2025 : SBI ಕ್ಲರ್ಕ್ ನೇಮಕಾತಿ ಅಧಿಸೂಚನೆ; 6,589 ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ? ಮಾಹಿತಿ ಇಲ್ಲಿದೆ ನೋಡಿ…!](https://ismkannadanews.com/apply-online-sbi-clerk-2025-vacancies-statewise/): SBI Clerk 2025 – ಭಾರತದ ಅತಿ ದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಯಲ್ಲಿ ಕೆಲಸ ಮಾಡುವ ಕನಸು ನಿಮ್ಮದಾಗಿದ್ದರೆ, ಇಲ್ಲಿದೆ ನಿಮಗೆ ಸುವರ್ಣಾವಕಾಶ. SBI ತನ್ನ ಜೂನಿಯರ್ ಅಸೋಸಿಯೇಟ್ (ಕ್ಲರ್ಕ್) ಹುದ್ದೆಗಳಿಗೆ ಬೃಹತ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಒಟ್ಟು 6,589 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಕೂಡಲೇ ಅರ್ಜಿ ಸಲ್ಲಿಸಬಹುದು. SBI Clerk 2025 – ಅರ್ಜಿ […] - [Actor Suriya : ಸಾವಿರಾರು ವಿದ್ಯಾರ್ಥಿಗಳಿಗೆ ನೆರವಾದ ಸೌತ್ ನಟ ಸೂರ್ಯ, 8000 ವಿದ್ಯಾರ್ಥಿಗಳಿಗೆ ಬೆಳಕಾದ ಅಗರಂ ಫೌಂಡೇಶನ್..!](https://ismkannadanews.com/actor-suriya-real-life-hero-education-mission/): Actor Suriya – ನಟ ಸೂರ್ಯ ಅವರು ಕೇವಲ ತೆರೆಯ ಮೇಲೆ ಮಾತ್ರವಲ್ಲ, ನಿಜ ಜೀವನದಲ್ಲೂ ಒಬ್ಬ ಹೀರೋ ಎಂದು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಬಡ ವಿದ್ಯಾರ್ಥಿಗಳಿಗೆ ಶಿಕ್ಷಣದ ಕನಸು ನನಸು ಮಾಡಲು ಅವರು ಸ್ಥಾಪಿಸಿದ ‘ಅಗರಂ ಫೌಂಡೇಶನ್’ ಗೆ ಈಗ 15 ವರ್ಷಗಳು ತುಂಬಿವೆ. ಈ ಸಂದರ್ಭವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಚೆನ್ನೈನಲ್ಲಿ ನಡೆದ ಈ ಸಮಾರಂಭದಲ್ಲಿ ನಟ ಸೂರ್ಯ, ಅವರ ಪತ್ನಿ ಜ್ಯೋತಿಕಾ, ಸಹೋದರ ಕಾರ್ತಿ, ಮತ್ತು ಸಿನೆಮಾ ದಿಗ್ಗಜ ಕಮಲ್ ಹಾಸನ್ ಅವರು ಭಾಗವಹಿಸಿದ್ದರು. Actor […] - [Zodiac Signs : ವರಮಹಾಲಕ್ಷ್ಮಿ ಕೃಪೆಯಿಂದ ಈ 4 ರಾಶಿಯವರಿಗೆ ಹೊಸ ಭವಿಷ್ಯ! ನಿಮ್ಮ ಅದೃಷ್ಟದ ಬಾಗಿಲು ತೆರೆಯಲಿದೆ..!](https://ismkannadanews.com/lucky-zodiac-signs-after-varamahalakshmi-vrata/): Zodiac Signs – ವರಮಹಾಲಕ್ಷ್ಮಿ ವ್ರತದ ಶುಭದಿನ ಆಗಸ್ಟ್ 8, 2025 ರಂದು ಹತ್ತಿರ ಬರುತ್ತಿದೆ. ಈ ಪವಿತ್ರ ದಿನದಂದು, ಮಹಾಲಕ್ಷ್ಮಿಯ ಅನುಗ್ರಹಕ್ಕಾಗಿ ವ್ರತ ಆಚರಿಸಿದವರಿಗೆ ಅದೃಷ್ಟದ ದಿನಗಳು ಪ್ರಾರಂಭವಾಗುತ್ತವೆ ಎಂದು ಹೇಳಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ಬಾರಿಯ ವರಮಹಾಲಕ್ಷ್ಮಿ ವ್ರತದ ನಂತರ ಕೆಲವು ರಾಶಿಗಳವರಿಗೆ ಎಲ್ಲವೂ ಶುಭವಾಗಲಿದೆ. ಬಹಳ ದಿನಗಳಿಂದ ಕಷ್ಟಪಟ್ಟು ಜೀವನ ನಡೆಸುತ್ತಿರುವವರು ಇನ್ನು ಮುಂದೆ ಸಂತೋಷದಿಂದ ಇರುತ್ತಾರೆ. ಇವರಿಗೆ ಆರ್ಥಿಕ ಮತ್ತು ಆರೋಗ್ಯದ ವಿಷಯದಲ್ಲಿ ಉತ್ತಮ ಫಲಿತಾಂಶಗಳು ಸಿಗುತ್ತವೆ. ಈ ಅದೃಷ್ಟದ […] - [Belagavi : 5 ವರ್ಷದ ಬಾಲಕಿ ಮೇಲೆ ಮೌಲ್ವಿ ಅತ್ಯಾಚಾರ ಯತ್ನ, 2023ರಲ್ಲಿ ನಡೆದ ಘಟನೆ, ತಡವಾಗಿ ಬೆಳಕಿಗೆ, ಆರೋಪಿ ಬಂಧನ…!](https://ismkannadanews.com/belagavi-maulvi-arrested-child-assault-case/): ಬೆಳಗಾವಿ (Belagavi) ಜಿಲ್ಲೆಯಲ್ಲಿ ನಡೆದ ಒಂದು ಘಟನೆ ಇಡೀ ಸಮಾಜವನ್ನು ಬೆಚ್ಚಿ ಬೀಳಿಸಿದೆ. 2023ರಲ್ಲಿ ಮಸೀದಿಯೊಂದರಲ್ಲಿ 5 ವರ್ಷದ ಪುಟ್ಟ ಬಾಲಕಿಯ ಮೇಲೆ ಅತ್ಯಾಚಾರ ಯತ್ನ ನಡೆದಿತ್ತು. ಆದರೆ, ಈ ಕರಾಳ ಸತ್ಯ ಹೊರಬಂದಿರುವುದು ಈಗ, ಅಂದರೆ ಸುಮಾರು 2 ವರ್ಷಗಳ ಬಳಿಕ! ಇದಕ್ಕೆ ಕಾರಣ, ಆ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು. ವಿಡಿಯೋ ವೈರಲ್ ಆದ ಕೂಡಲೇ ಎಚ್ಚೆತ್ತುಕೊಂಡ ಬೆಳಗಾವಿ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಆರೋಪಿಯನ್ನು ಬಂಧಿಸಿದ್ದಾರೆ. ಈ ಹೇಯ ಕೃತ್ಯ […] - [Home Remedies : ಗ್ಯಾಸ್ಟ್ರಿಕ್ ಸಮಸ್ಯೆಗೆ ಆಯುರ್ವೇದ ಟಿಪ್ಸ್: ಈ 5 ಮನೆಮದ್ದುಗಳನ್ನು ಪಾಲಿಸಿ, ಗ್ಯಾಸ್ ಸಮಸ್ಯೆಯಿಂದ ದೂರವಿರಿ!..!](https://ismkannadanews.com/home-remedies-for-gas-and-indigestion-relief/): Home Remedies – ಗ್ಯಾಸ್ ಮತ್ತು ಅಜೀರ್ಣ ಸಮಸ್ಯೆಗಳು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ನಾವು ಸೇವಿಸುವ ಆಹಾರ, ಜೀವನಶೈಲಿ, ಸಮಯಕ್ಕೆ ಸರಿಯಾಗಿ ಊಟ ಮಾಡದಿರುವುದು, ಜಂಕ್ ಫುಡ್ ಸೇವನೆ ಇವೆಲ್ಲವೂ ಗ್ಯಾಸ್ ಮತ್ತು ಅಜೀರ್ಣಕ್ಕೆ ಕಾರಣವಾಗುತ್ತದೆ. ಅದರಲ್ಲೂ ವಿಶೇಷವಾಗಿ ಉಪ್ಪಿನ ಅಂಶ ಇರುವ ಆಹಾರಗಳು ಹೆಚ್ಚು ಗ್ಯಾಸ್ ಉತ್ಪತ್ತಿ ಮಾಡಲು ಕಾರಣವಾಗುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಕೆಲವು ಸರಳ ಮನೆ ಮದ್ದುಗಳಿವೆ. ಅವುಗಳ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ.   Home Remedies – ಗ್ಯಾಸ್ ಮತ್ತು […] - [Union Bank Recruitment 2025 : ಯೂನಿಯನ್ ಬ್ಯಾಂಕ್‌ನಲ್ಲಿ ವೆಲ್ತ್ ಮ್ಯಾನೇಜರ್ ಉದ್ಯೋಗಾವಕಾಶ: ಅರ್ಜಿ ಸಲ್ಲಿಸಲು ಇದು ಸುವರ್ಣಾವಕಾಶ!](https://ismkannadanews.com/union-bank-recruitment-2025-manager-250-posts/): Union Bank Recruitment 2025 – ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಯುವಕರಿಗೆ ಇಲ್ಲಿದೆ ಒಂದು ಸುವರ್ಣಾವಕಾಶ! ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ವೆಲ್ತ್ ಮ್ಯಾನೇಜರ್ ಹುದ್ದೆಗಳ ಭರ್ತಿಗೆ ಮಹತ್ವದ ಅಧಿಸೂಚನೆ ಹೊರಡಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಈ ಅವಕಾಶವನ್ನು ಬಳಸಿಕೊಂಡು ತಮ್ಮ ವೃತ್ತಿಜೀವನಕ್ಕೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು. ಈ ಹುದ್ದೆಗಳಿಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಇಲ್ಲಿದೆ. Union Bank ನೇಮಕಾತಿ 2025: ಪ್ರಮುಖ ಮಾಹಿತಿ ಯೂನಿಯನ್ ಬ್ಯಾಂಕ್ ಈ ನೇಮಕಾತಿ ಅಡಿಯಲ್ಲಿ ಒಟ್ಟು 250 ವೆಲ್ತ್ […] - [Local News : ಪುಲಸಾನಿವೊಡ್ಡು ಗ್ರಾಮದ ಬಳಿ ಮ್ಯಾಕ್ಸಿನ್ ಶೇಖರಣೆ ಘಟಕಕ್ಕೆ ಪರ-ವಿರೋಧ, ಜಿಲ್ಲಾಧಿಕಾರಿ ನೇತೃತ್ವದಲ್ಲಿ ಪರಿಶೀಲನೆ..!](https://ismkannadanews.com/local-news-gudibande-maxin-office-land-inspection/): Local News – ಚಿಕ್ಕಬಳ್ಳಾಪುರ ಗುಡಿಬಂಡೆ ತಾಲೂಕಿನ ಹಂಪಸಂದ್ರ ಗ್ರಾಪಂ ವ್ಯಾಪ್ತಿಯ ಪುಲಸಾನಿವೊಡ್ಡು ಗ್ರಾಮದ ಬಳಿ ಮ್ಯಾಕ್ಸಿನ್ ಕಚೇರಿ (ಸ್ಪೋಟಕಗಳ ದಾಸ್ತಾನು ಘಟಕ) ಸ್ಥಾಪನೆಗಾಗಿ ಪುಲಸಾನಿವೊಡ್ಡು ಗ್ರಾಮದ 35/5 ಸನಂ ನಲ್ಲಿರುವ 1.12 ಎಕರೆ ಜಮೀನು ಭೂ ಪರಿವರ್ತನೆ ಮಾಡಿದ್ದು, ಈ ಸಂಬಂಧ ಸದರಿ ಸ್ಥಳವನ್ನು ಜಿಲ್ಲಾಧಿಕಾರಿ ಪಿ.ರವೀಂದ್ರ ರವರ ನೇತೃತ್ವದಲ್ಲಿ ಪರಿಶೀಲನೆ ನಡೆಸಲಾಯಿತು. ಗುಡಿಬಂಡೆ ತಾಲೂಕಿನ ಪುಲಸಾನಿವೊಡ್ಡು ಗ್ರಾಮದ ಬಳಿ ಮ್ಯಾಕ್ಸಿನ್ ಕಚೇರಿ (ಸ್ಪೋಟಕಗಳ ದಾಸ್ತಾನು ಘಟಕ) ಸ್ಥಾಪನೆಗಾಗಿ ಜಮೀನನ್ನು ಭೂ ಪರಿವರ್ತನೆ ಮಾಡಲಾಗಿತ್ತು. ಈ […] - [Crime : ಮದುವೆಯಾದ ಕೆಲವೇ ಗಂಟೆಗಳಲ್ಲಿ ನವವಧುವಿನ ಆತ್ಮಹತ್ಯೆ, ಶ್ರೀ ಸತ್ಯ ಸಾಯಿ ಜಿಲ್ಲೆಯಲ್ಲಿ ದುರಂತ...!](https://ismkannadanews.com/crime-sri-sathya-sai-bride-death-after-marriage/): Crime – ಹಸಿರು ತೋರಣಗಳು, ಮಂಗಳವಾದ್ಯಗಳು, ಸಂಬಂಧಿಕರ ಸಡಗರ… ಇವೆಲ್ಲವೂ ಕೆಲವೇ ಗಂಟೆಗಳ ಹಿಂದೆ ಒಂದು ಮದುವೆ ಮನೆಯಲ್ಲಿ ತುಂಬಿದ್ದವು. ಆದರೆ ಈಗ ಅದೇ ಮನೆ ಸ್ಮಶಾನ ಮೌನಕ್ಕೆ ಜಾರಿದೆ. ಮದುವೆಯಾಗಿ ಕೇವಲ ಕೆಲವು ಗಂಟೆಗಳ ನಂತರ ನವವಧುವೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಆಂಧ್ರಪ್ರದೇಶದ ಶ್ರೀ ಸತ್ಯ ಸಾಯಿ ಜಿಲ್ಲೆಯಲ್ಲಿ ನಡೆದಿದ್ದು, ಎಲ್ಲರನ್ನೂ ಆಘಾತಕ್ಕೀಡು ಮಾಡಿದೆ. ಆಗಸ್ಟ್ 4ರ ಸೋಮವಾರ ನಡೆದ ಈ ದುರ್ಘಟನೆ ಇಡೀ ಪ್ರದೇಶದಲ್ಲಿ ದುಃಖದ ವಾತಾವರಣ ಸೃಷ್ಟಿಸಿದೆ. ಆಂಧ್ರಪ್ರದೇಶದ ಶ್ರೀ ಸತ್ಯ ಸಾಯಿ […] - [Uttarkashi Cloudburst : ಉತ್ತರಾಖಂಡ ಮೇಘಸ್ಫೋಟ- ದಾರುಣ ಘಟನೆ, ಪ್ರವಾಹದಲ್ಲಿ ಸಿಲುಕಿದ 8-10 ಯೋಧರು ನಾಪತ್ತೆ, ರಕ್ಷಣಾ ಕಾರ್ಯಾಚರಣೆ ತೀವ್ರ](https://ismkannadanews.com/uttarkashi-cloudburst-dharali-village-flood-tragedy/): Uttarkashi Cloudburst – ಆಗಸ್ಟ್ 5, 2025. ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯಲ್ಲಿ ನಡೆದ ಮೇಘಸ್ಫೋಟ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಈ ಭಯಾನಕ ಘಟನೆಯಲ್ಲಿ ಧಾರಾಲಿ ಗ್ರಾಮವೇ ಕೊಚ್ಚಿ ಹೋಗಿದ್ದು, ಅಲ್ಲಿನ ಜನರ ಬದುಕು ಅಕ್ಷರಶಃ ನೆಲಸಮವಾಗಿದೆ. ಈ ದುರಂತದಲ್ಲಿ ನಾಲ್ವರು ಮೃತಪಟ್ಟಿದ್ದರೆ, ಹಲವರು ನಾಪತ್ತೆಯಾಗಿದ್ದಾರೆ. ಇನ್ನು ಈ ಮಧ್ಯೆ, ನೆರೆ ಸಂತ್ರಸ್ತರ ರಕ್ಷಣೆಯಲ್ಲಿ ತೊಡಗಿದ್ದ ಭಾರತೀಯ ಸೇನೆಯ 8 ರಿಂದ 10 ಯೋಧರು ಕೂಡಾ ಪ್ರವಾಹಕ್ಕೆ ಸಿಲುಕಿ ನಾಪತ್ತೆಯಾಗಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಸಂಕೀರ್ಣಗೊಳಿಸಿದೆ. Uttarkashi Cloudburst […] - [Tech Tips : ವೈಯಕ್ತಿಕ ಫೋಟೋ-ವಿಡಿಯೋ ಲೀಕ್ ಆದ್ರೆ ಚಿಂತೆ ಬೇಡ! ಈ ಟೆಕ್ ಟಿಪ್ಸ್ ಅನುಸರಿಸಿ…!](https://ismkannadanews.com/tech-tips-what-to-do-if-private-photos-or-videos-are-leaked-online/): Tech Tips – ಇಂದಿನ ಡಿಜಿಟಲ್ ಜಗತ್ತಿನಲ್ಲಿ ತಂತ್ರಜ್ಞಾನವು ನಮ್ಮ ಬದುಕನ್ನು ಸುಲಭ ಮತ್ತು ವೇಗವಾಗಿಸಿದೆ. ಆದರೆ, ಪ್ರತಿ ನಾಣ್ಯಕ್ಕೂ ಎರಡು ಮುಖಗಳಿರುವಂತೆ, ತಂತ್ರಜ್ಞಾನವು ಹಲವು ಸಮಸ್ಯೆಗಳನ್ನೂ ತಂದೊಡ್ಡಿದೆ. ಆನ್‌ಲೈನ್ ವಂಚನೆಗಳು, ಬ್ಲ್ಯಾಕ್‌ಮೇಲಿಂಗ್ ಮತ್ತು ಖಾಸಗಿ ಫೋಟೋ-ವಿಡಿಯೋಗಳು ಲೀಕ್ ಆಗುವ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ. ಇಂತಹ ಅನಿರೀಕ್ಷಿತ ಸನ್ನಿವೇಶಗಳಲ್ಲಿ ಏನು ಮಾಡಬೇಕು, ಹೇಗೆ ತಮ್ಮ ಗೌಪ್ಯತೆಯನ್ನು ಕಾಪಾಡಿಕೊಳ್ಳಬೇಕು ಎಂಬುದು ಬಹಳ ಮುಖ್ಯ. ಈ ಕುರಿತ ವಿವರವಾದ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. Tech Tips – ಆನ್‌ಲೈನ್‌ನಲ್ಲಿ […] - [Video : ಬರಿಗೈನಲ್ಲಿಯೇ ಹಲ್ಲಿಯನ್ನು ಸುಲಭವಾಗಿ ಹಿಡಿದ ಪುಟಾಣಿ ಮಗು, ವೈರಲ್ ಆದ ವಿಡಿಯೋ…!](https://ismkannadanews.com/little-girl-holding-lizard-video-goes-vira/): Video – ಸಾಮಾನ್ಯವಾಗಿ ಮಕ್ಕಳು ಹಲ್ಲಿ ಅಥವಾ ಇತರ ಕೀಟಗಳನ್ನು ನೋಡಿದಾಗ ಹೆದರಿ ದೂರ ಹೋಗುತ್ತಾರೆ. ಆದರೆ ಇಲ್ಲೊಬ್ಬ ಪುಟಾಣಿ (little kid) ಯಾವುದೇ ಭಯವಿಲ್ಲದೆ ಹಲ್ಲಿಯನ್ನು (lizard) ತನ್ನ ಕೈಯಲ್ಲಿ ಹಿಡಿದು ಅದರೊಂದಿಗೆ ಮಾತನಾಡಿದ್ದು, ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ (social media) ವೈರಲ್ (viral) ಆಗಿದೆ. ತಂದೆ-ಮಗಳ ನಡುವಿನ ಮುಗ್ಧ ಸಂಭಾಷಣೆ ಎಲ್ಲರ ಗಮನ ಸೆಳೆದಿದೆ. Video -ವೈರಲ್ ಆಗಿರುವ ವಿಡಿಯೋದ ವಿವರ ‘avyanshi mehta adventures’ ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ […] - [Texas : ಅಮೆರಿಕದಲ್ಲಿ UFO ಪತ್ತೆ: ಅನ್ಯಗ್ರಹ ಜೀವಿಗಳ ಕುರಿತು ಹೆಚ್ಚಿದ ಕುತೂಹಲ, ವೈರಲ್ ವಿಡಿಯೋ ಇಲ್ಲಿದೆ..!](https://ismkannadanews.com/texas-ufo-viral-video-aliens-august-2025/): Texas – ವಿಶ್ವದಾದ್ಯಂತ ಅನ್ಯಗ್ರಹ ಜೀವಿಗಳು (Aliens) ಮತ್ತು ಗುರುತು ಸಿಗದ ಹಾರುವ ವಸ್ತುಗಳ (UFO) ಬಗ್ಗೆ ಚರ್ಚೆಗಳು ಮತ್ತೆ ಮುನ್ನೆಲೆಗೆ ಬಂದಿವೆ. ಇತ್ತೀಚೆಗೆ ಅಮೆರಿಕದ ಟೆಕ್ಸಾಸ್‌ನಲ್ಲಿ ಕಾಣಿಸಿಕೊಂಡ ಒಂದು ವಿಚಿತ್ರ ವಿಡಿಯೋ (Alien Viral Video) ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ. ಈ ವಿಡಿಯೋ, ಜಾಗತಿಕ ಮಟ್ಟದಲ್ಲಿ ಕುತೂಹಲ ಮೂಡಿಸಿದ್ದು, ಅನ್ಯಗ್ರಹ ಜೀವಿಗಳ ಇರುವಿಕೆಯ ಕುರಿತು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. Texas – ಟೆಕ್ಸಾಸ್‌ನಲ್ಲಿ ಕಾಣಿಸಿಕೊಂಡ ಹಾರುವ ತಟ್ಟೆ? ಸೋಷಿಯಲ್ ಮೀಡಿಯಾ ವೇದಿಕೆ ಎಕ್ಸ್ […] - [Viral Video : ಎರಡು ಕೋಳಿಗಳು, ನಾಗರಹಾವಿನ ಮರಿಯ ನಡುವಣ ಕಾಳಗ, ವೈರಲ್ ಆದ ವಿಡಿಯೋ…!](https://ismkannadanews.com/brave-hens-attack-snake-viral-video/): Viral Video – ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋವೊಂದು ನೆಟ್ಟಿಗರಲ್ಲಿ ಅಚ್ಚರಿ ಮೂಡಿಸಿದೆ. ಒಂದು ಪುಟ್ಟ ನಾಗರಹಾವು ಮತ್ತು ಎರಡು ಕೋಳಿಗಳ ನಡುವಿನ ಹಣಾಹಣಿಯ ಈ ವಿಡಿಯೋ, ಕೋಳಿಗಳ ಧೈರ್ಯಕ್ಕೆ ಸಾಕ್ಷಿಯಾಗಿದೆ. ಸಾಮಾನ್ಯವಾಗಿ ಹಾವೆಂದರೆ ಎಲ್ಲರಿಗೂ ಭಯ. ಆದರೆ ಈ ವಿಡಿಯೋದಲ್ಲಿ ಕೋಳಿಗಳು ಹಾವು ಕಂಡೂ ಹೆದರದೆ, ಅದನ್ನು ಎದುರಿಸಿದ ಬಗೆ ಎಲ್ಲರ ಗಮನ ಸೆಳೆದಿದೆ. ಜೊತೆಗೆ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ.     Viral Video – […] - [Rabies : ನಾಯಿ ನೆಕ್ಕಿದ ತರಕಾರಿಗಳಿಂದ ಮಾಡಿದ ಆಹಾರ ಸೇವಿಸಿದ 78 ಮಂದಿ ವಿದ್ಯಾರ್ಥಿಗಳಿಗೆ ರೇಬಿಸ್?](https://ismkannadanews.com/midday-meal-rabies-vaccine-chhattisgarh-school-incident/): Rabies – ಶಾಲೆಯಲ್ಲಿ ಬಡಿಸಿದ ಮಧ್ಯಾಹ್ನದ ಊಟಕ್ಕೆ ಸಂಬಂಧಿಸಿದಂತೆ ಆಘಾತಕಾರಿ ಘಟನೆಯೊಂದು ಛತ್ತೀಸ್‌ಗಢದಲ್ಲಿ ನಡೆದಿದೆ. ಇಲ್ಲಿನ ಬಲೋದಬಜಾರ್ ಜಿಲ್ಲೆಯ ಲಛನ್​ಪುರ್ ಗ್ರಾಮದ ಸರ್ಕಾರಿ ಶಾಲೆಯೊಂದರಲ್ಲಿ, ನಾಯಿ ನೆಕ್ಕಿದ ತರಕಾರಿಗಳಿಂದ ತಯಾರಿಸಿದ ಊಟವನ್ನು ತಿಂದ 78 ಮಕ್ಕಳಿಗೆ ಮುನ್ನೆಚ್ಚರಿಕೆಯಾಗಿ ರೇಬಿಸ್ ಲಸಿಕೆಯನ್ನು ನೀಡಲಾಗಿದೆ. ಈ ಘಟನೆ ಶಾಲಾ ಮಕ್ಕಳ ಆಹಾರ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. Rabies – ಘಟನೆ ಮತ್ತು ನಿರ್ಲಕ್ಷ್ಯ ಜುಲೈ 29 ರಂದು ಶಾಲೆಯ ಅಡುಗೆ ಕೋಣೆಯ ಬಳಿ ಇರುವ ತರಕಾರಿಗಳನ್ನು ಬೀದಿ […] - [WhatsApp Tricks : ಯಾರೂ ನೋಡದಂತೆ ನಿಮ್ಮ ವಾಟ್ಸ್​ಆ್ಯಪ್ ಚಾಟ್ ಹೈಡ್ ಮಾಡುವುದು ಹೇಗೆ? ಸುಲಭ ವಿಧಾನ ಇಲ್ಲಿದೆ..!](https://ismkannadanews.com/whatsapp-lock-hide-chat-secret-code-guide/): WhatsApp Tricks – ವಾಟ್ಸ್​ ಆ್ಯಪ್, ಇವತ್ತು ನಮ್ಮೆಲ್ಲರ ಬದುಕಿನ ಅವಿಭಾಜ್ಯ ಅಂಗವಾಗಿದೆ. ಸ್ನೇಹಿತರು, ಕುಟುಂಬ ಸದಸ್ಯರು, ಕಚೇರಿಯ ಸಹೋದ್ಯೋಗಿಗಳು ಹೀಗೆ ಎಲ್ಲರೊಂದಿಗೆ ಸಂಪರ್ಕದಲ್ಲಿರಲು ಇದು ಒಂದು ಉತ್ತಮ ವೇದಿಕೆ. ಆದರೆ, ಕೆಲವೊಂದು ಚಾಟ್‌ಗಳು ತುಂಬಾ ವೈಯಕ್ತಿಕವಾಗಿರುತ್ತವೆ. ಅವುಗಳನ್ನು ಬೇರೆಯವರು ನೋಡಬಾರದು ಎಂದು ನಾವು ಬಯಸುತ್ತೇವೆ. ಹಾಗಿದ್ದರೆ, ಆ ಚಾಟ್‌ಗಳನ್ನು ಯಾರಿಗೂ ಕಾಣದಂತೆ ಅಡಗಿಸಿ ಇಡುವುದು ಹೇಗೆ? ಇದು ಹಲವರಿಗೆ ತಿಳಿದಿಲ್ಲ. ಚಿಂತಿಸಬೇಡಿ, ಅದಕ್ಕೆ ಸುಲಭವಾದ ಮಾರ್ಗ ಇಲ್ಲಿದೆ.   WhatsApp Tricks – ವಾಟ್ಸ್​ ಆ್ಯಪ್‌ನಲ್ಲಿ […] - [Salt : ಅತಿಯಾದ ಉಪ್ಪಿನ ಸೇವನೆ: ನಿಮ್ಮ ಆರೋಗ್ಯದ ಮೇಲೆ ಬೀರುವ ಭೀಕರ ಪರಿಣಾಮಗಳು, ಎಚ್ಚರಿಕೆ ಅಗತ್ಯ..!](https://ismkannadanews.com/how-too-much-salt-affects-your-body/): Salt – ನೀವು ಊಟ ಮಾಡುವಾಗ ಹೆಚ್ಚುವರಿ ಉಪ್ಪನ್ನು ಬಳಸುತ್ತೀರಾ? ಹಾಗಿದ್ದರೆ ಎಚ್ಚರ. ಈ ಅಭ್ಯಾಸವು ನಿಮ್ಮ ಆರೋಗ್ಯಕ್ಕೆ ಮಾರಕವಾಗಿದ್ದು, ಆಯುಷ್ಯವನ್ನು ಕಡಿಮೆ ಮಾಡಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ. ಈ ಅಪಾಯದಿಂದ ಪಾರಾಗಲು, ಕಡಿಮೆ ಸೋಡಿಯಂ ಇರುವ ಉಪ್ಪನ್ನು ಬಳಸುವುದರಿಂದ ಹಿಡಿದು ‘ಡ್ಯಾಶ್ ಡಯೆಟ್’ (DASH Diet) ಅನುಸರಿಸುವವರೆಗೆ ಹಲವು ಮಾರ್ಗಗಳಿವೆ. ಸಾಮಾನ್ಯವಾಗಿ, ಉಪ್ಪನ್ನು ‘ಸೋಡಿಯಂ ಕ್ಲೋರೈಡ್’ ಎಂದು ಕರೆಯಲಾಗುತ್ತದೆ. ಹಾರ್ವರ್ಡ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್‌ನ ‘ದಿ ನ್ಯೂಟ್ರಿಷನ್ ಸೋರ್ಸ್’ ವೆಬ್‌ಸೈಟ್ ಪ್ರಕಾರ, ಉಪ್ಪಿನಲ್ಲಿ […] - [Strike : ಹೈಕೋರ್ಟ್ ಆದೇಶದ ನಡುವೆಯೂ ಮುಷ್ಕರ ಫಿಕ್ಸ್: ನಾಳೆ ರಾಜ್ಯಾದ್ಯಂತ ಬಸ್ ಸಂಚಾರ ಸ್ಥಗಿತ….!](https://ismkannadanews.com/transport-workers-strike-karnataka-august-5/): Strike – ಕರ್ನಾಟಕ ಹೈಕೋರ್ಟ್‌ನ ಮಹತ್ವದ ಆದೇಶದ ಹೊರತಾಗಿಯೂ ಸಾರಿಗೆ ನೌಕರರು ತಮ್ಮ ಮುಷ್ಕರವನ್ನು ಮುಂದೂಡಲು ನಿರಾಕರಿಸಿದ್ದಾರೆ. ನಾಳೆ (ಆಗಸ್ಟ್ 5) ಬೆಳಗ್ಗೆ 6 ಗಂಟೆಯಿಂದಲೇ ರಾಜ್ಯಾದ್ಯಂತ ಸಾರಿಗೆ ಬಸ್‌ಗಳು ರಸ್ತೆಗೆ ಇಳಿಯುವುದಿಲ್ಲ ಎಂದು ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿ ಸ್ಪಷ್ಟಪಡಿಸಿದೆ. ಹೈಕೋರ್ಟ್ ಆದೇಶದ ನಡುವೆಯೂ ನಾಳೆಯಿಂದ ಅನಿರ್ದಿಷ್ಟಾವದಿ ಮುಷ್ಕರ ಆರಂಭಿಸುವುದಾಗಿ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಅನಂತ ಸುಬ್ಬರಾವ್ ಖಚಿತಪಡಿಸಿದ್ದು, ಸಾರಿಗೆ ನೌಕರರ ಮುಷ್ಕರದಿಂದ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಲಿದ್ದಾರೆ. […] - [Beetroot Juice : ಅಧಿಕ ರಕ್ತದೊತ್ತಡಕ್ಕೆ ಚಿಂತೆ ಬೇಡ: ಬೀಟ್‌ರೂಟ್ ಜ್ಯೂಸ್ ಸೇವಿಸುವುದರಿಂದ ಬಿಪಿ ಕಡಿಮೆಯಾಗುತ್ತಾ?](https://ismkannadanews.com/beetroot-juice-high-blood-pressure-benefits/): Beetroot Juice – ಇತ್ತೀಚಿನ ದಿನಗಳಲ್ಲಿ ಅಧಿಕ ರಕ್ತದೊತ್ತಡ (High Blood Pressure) ಯುವಜನತೆಯಿಂದ ಹಿಡಿದು ವಯಸ್ಸಾದವರವರೆಗೂ ಎಲ್ಲರಿಗೂ ಕಾಡುವ ಸಾಮಾನ್ಯ ಸಮಸ್ಯೆಯಾಗಿದೆ. ಆದರೆ, ಇದಕ್ಕೆ ಮನೆಮದ್ದಿನಲ್ಲಿಯೇ ಒಂದು ಪರಿಣಾಮಕಾರಿ ಪರಿಹಾರವಿದೆ ಎಂದು ನಿಮಗೆ ತಿಳಿದಿದೆಯೇ? ಹೌದು, ಬೀಟ್‌ರೂಟ್ ಜ್ಯೂಸ್ ಕುಡಿಯುವುದು ನಿಮ್ಮ ಬಿಪಿಯನ್ನು ನಿಯಂತ್ರಣಕ್ಕೆ ತರಲು ಸಹಾಯ ಮಾಡುತ್ತದೆ ಎಂದು ಇತ್ತೀಚಿನ ಅಧ್ಯಯನವೊಂದು ತಿಳಿಸಿದೆ. Beetroot Juice ಮತ್ತು ರಕ್ತದೊತ್ತಡದ ನಡುವಿನ ಸಂಬಂಧವೇನು? ಬೀಟ್‌ರೂಟ್ ಜ್ಯೂಸ್ ಕೇವಲ ರುಚಿಯಲ್ಲಿ ಮಾತ್ರವಲ್ಲ, ನಿಮ್ಮ ರಕ್ತದೊತ್ತಡವನ್ನು ಕಡಿಮೆ ಮಾಡುವುದರಲ್ಲೂ […] - [SmartPhone Hack : ಸ್ಮಾರ್ಟ್‌ಫೋನ್ ಸುರಕ್ಷತೆ: ನಿಮ್ಮ ಫೋನ್ ಹ್ಯಾಕ್ ಆಗದಂತೆ ತಡೆಯಲು ಈ ಟ್ರಿಕ್ಸ್ ಬಳಸಿ!](https://ismkannadanews.com/smartphone-hack-cyber-security-tips-2025/): SmartPhone Hack – ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್ ನಮ್ಮ ಬದುಕಿನ ಒಂದು ಅವಿಭಾಜ್ಯ ಅಂಗವಾಗಿದೆ. ಆನ್‌ಲೈನ್ ಬ್ಯಾಂಕಿಂಗ್‌ನಿಂದ ಹಿಡಿದು ಸಾಮಾಜಿಕ ಮಾಧ್ಯಮದವರೆಗೂ ಎಲ್ಲದಕ್ಕೂ ನಾವು ಮೊಬೈಲ್ ಬಳಸುತ್ತೇವೆ. ಆದರೆ, ಮೊಬೈಲ್ ಬಳಕೆ ಹೆಚ್ಚಾದಂತೆಲ್ಲಾ ಸೈಬರ್ ಅಪರಾಧಗಳ ಸಂಖ್ಯೆಯೂ ಹೆಚ್ಚಾಗುತ್ತಿರುವುದು ಆತಂಕಕಾರಿ ಸಂಗತಿ. ನಿಮ್ಮ ವೈಯಕ್ತಿಕ ಮಾಹಿತಿ ಕದಿಯಲು ಹ್ಯಾಕರ್‌ಗಳು ಯಾವಾಗಲೂ ಹೊಂಚು ಹಾಕಿರುತ್ತಾರೆ. ನಿಮ್ಮ ಮೊಬೈಲ್‌ನ ಒಂದು ಅಪ್ಲಿಕೇಶನ್‌ನಲ್ಲಿ ಭದ್ರತಾ ಲೋಪವಾದರೆ, ಅದು ನಿಮ್ಮ ಇಡೀ ಡಿಜಿಟಲ್ ಜಗತ್ತನ್ನೇ ಅಪಾಯಕ್ಕೆ ಸಿಲುಕಿಸಬಹುದು. ಇಂತಹ ಅಪಾಯಗಳಿಂದ ನಿಮ್ಮ ಫೋನ್ […] - [Viral Video : ಬಸ್ಸಿನಲ್ಲಿ ಪ್ರಯಾಣಿಸುವಾಗ ಎಚ್ಚರ! ತಮಿಳುನಾಡಿನಲ್ಲಿ ತಾಯಿಯ ಕೈಯಿಂದ ಜಾರಿ ಕೆಳಗೆ ಬಿದ್ದ ಮಗು, ವೈರಲ್ ಆದ ವಿಡಿಯೋ…!](https://ismkannadanews.com/tamil-nadu-bus-baby-fall-incident-viral-video/): Viral Video – ಬಸ್ಸಿನಲ್ಲಿ ಪ್ರಯಾಣಿಸುವುದು ಹಲವು ಬಾರಿ ಆರಾಮದಾಯಕ ಮತ್ತು ಅನುಕೂಲಕರವಾಗಿರುತ್ತದೆ. ಆದರೆ, ಕೆಲವು ಸಂದರ್ಭಗಳಲ್ಲಿ ಸಣ್ಣ ನಿರ್ಲಕ್ಷ್ಯಗಳು ದೊಡ್ಡ ಅಪಾಯಗಳಿಗೆ ಕಾರಣವಾಗಬಹುದು. ತಮಿಳುನಾಡಿನಲ್ಲಿ ನಡೆದ ಇತ್ತೀಚಿನ ಘಟನೆಯೊಂದು ಇದಕ್ಕೆ ಉತ್ತಮ ನಿದರ್ಶನ. ಬಸ್ ಚಾಲಕ ಹಠಾತ್ ಬ್ರೇಕ್ ಹಾಕಿದ ಪರಿಣಾಮ, ತಾಯಿಯ ಕೈಯಿಂದ ಜಾರಿ ಒಂದು ವರ್ಷದ ಮಗು ಕೆಳಗೆ ಬಿದ್ದಿದೆ. ಇದರ ಜೊತೆಗೆ, ಬಸ್ಸಿನ ಮುಂಭಾಗದಲ್ಲಿ ಮಗುವಿನೊಂದಿಗೆ ಕುಳಿತಿದ್ದ ಮತ್ತೊಬ್ಬ ವ್ಯಕ್ತಿಯೂ ಕೂಡ ಕೆಳಗೆ ಬಿದ್ದಿದ್ದಾರೆ. ಈ ಘಟನೆಯ ವಿಡಿಯೋ ಇದೀಗ ಸಾಮಾಜಿಕ […] - [Prayagraj : ಪ್ರಯಾಗ್‌ರಾಜ್‌ ನಲ್ಲಿ ಪ್ರವಾಹದ ಭೀಕರತೆ: ಜೀವ ಉಳಿಸಲು ಪುಟ್ಟ ಕಂದನನ್ನು ಹೊತ್ತೊಯ್ದ ತಂದೆ, ಹೃದಯ ಕಲಕುವ ವಿಡಿಯೋ ವೈರಲ್](https://ismkannadanews.com/prayagraj-floods-couple-carries-newborn-video/): Prayagraj – ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ಲ್ಲಿ ಪ್ರವಾಹ ಪರಿಸ್ಥಿತಿ ತೀವ್ರಗೊಂಡಿದ್ದು, ಜೀವ ಉಳಿಸಿಕೊಳ್ಳಲು ಜನ ಹರಸಾಹಸ ಪಡುತ್ತಿದ್ದಾರೆ. ಈ ಸಂಕಷ್ಟದ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಒಂದು ಹೃದಯ ಕಲಕುವ ವಿಡಿಯೋ ವೈರಲ್ ಆಗಿದೆ. ಪ್ರವಾಹದಿಂದ ಜಲಾವೃತಗೊಂಡ ಬೀದಿಯಲ್ಲಿ ದಂಪತಿ ತಮ್ಮ ಪುಟ್ಟ ಕಂದನನ್ನು ತಲೆ ಮೇಲೆ ಹೊತ್ತು, ಸುರಕ್ಷಿತ ಸ್ಥಳಕ್ಕೆ ಸಾಗಿಸುತ್ತಿರುವ ದೃಶ್ಯ ಜನರ ಮನಸ್ಸನ್ನು ತಟ್ಟಿದೆ. Prayagraj – ಭಾರೀ ಮಳೆ, ಭೀಕರ ಪ್ರವಾಹ ಉತ್ತರ ಪ್ರದೇಶದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಗಂಗಾ ಮತ್ತು […] - [Crime : ಪ್ರಿಯಕರನೊಂದಿಗೆ ಸೇರಿ ಪತಿಯ ಕೊಲೆ: ವರ್ಷದ ನಂತರ ಮಹಿಳೆ ಮತ್ತು ಆಕೆಯ ಪ್ರಿಯಕರ ಬಂಧನ…!](https://ismkannadanews.com/crime-delhi-wife-lover-arrested-gangster-murder/): Crime – ದೆಹಲಿಯ ಅಲಿಪುರ ನಿವಾಸಿ 34 ವರ್ಷದ ಸೋನಿಯಾ ಮತ್ತು ಆಕೆಯ 28 ವರ್ಷದ ಪ್ರಿಯಕರ ರೋಹಿತ್‌ ಅಲಿಯಾಸ್ ವಿಕ್ಕಿಯನ್ನು ಕ್ರೈಂ ಬ್ರಾಂಚ್ ಪೊಲೀಸರು ಬಂಧಿಸಿದ್ದಾರೆ. ಆದರೆ ಈ ಪ್ರಕರಣದಲ್ಲಿ ಭಾಗಿಯಾಗಿರುವ ಮತ್ತೊಬ್ಬ ಆರೋಪಿ ವಿಜಯ್ ಇನ್ನೂ ತಲೆಮರೆಸಿಕೊಂಡಿದ್ದಾನೆ. ಕ್ರೈಂ ಬ್ರಾಂಚ್ ಡಿಸಿಪಿ ಹರ್ಷ್ ಇಂದೋರಾ ಅವರ ನೇತೃತ್ವದಲ್ಲಿ ಈ ತನಿಖೆ ನಡೆದು, ಕಳೆದು ಹೋಗಿದ್ದ ಗ್ಯಾಂಗ್‌ಸ್ಟರ್ ಪ್ರೀತಮ್ ಕೊಲೆಯ ರಹಸ್ಯವನ್ನು ಹೊರಗೆಳೆದಿದೆ. Crime – ಘಟನೆಯ ವಿವರಗಳು 2024ರ ಜುಲೈನಲ್ಲಿ ದೆಹಲಿಯ ಅಲಿಪುರದಲ್ಲಿ ಈ […] - [Varamahalakshmi : ವರಮಹಾಲಕ್ಷ್ಮಿ ವ್ರತ 2025: ಈ ತಪ್ಪುಗಳನ್ನು ಮಾಡದೇ ಲಕ್ಷ್ಮಿ ಕೃಪೆಗೆ ಪಾತ್ರರಾಗಿ!](https://ismkannadanews.com/varamahalakshmi-vrata-2025-lakshmi-puja-rules/): ನಮಸ್ಕಾರ ಸ್ನೇಹಿತರೇ! ಶ್ರಾವಣ ಮಾಸದ ಮಹತ್ವಪೂರ್ಣ ಹಬ್ಬಗಳಲ್ಲಿ ಒಂದಾದ ವರಮಹಾಲಕ್ಷ್ಮಿ ವ್ರತ (Varamahalakshmi Vrata) ಸಮೀಪಿಸುತ್ತಿದೆ. ಈ ವರ್ಷ ಆಗಸ್ಟ್ 8, 2025 ರಂದು ಈ ಶುಭ ದಿನವನ್ನು ಆಚರಿಸಲಾಗುತ್ತದೆ. ವರಮಹಾಲಕ್ಷ್ಮಿ ವ್ರತ ಎಂದರೆ ವರಗಳನ್ನು ಕರುಣಿಸುವ ಲಕ್ಷ್ಮಿಯನ್ನು ಪೂಜಿಸುವ ವಿಶೇಷ ದಿನ. ಸಂಪತ್ತು, ಸಮೃದ್ಧಿ, ಸೌಭಾಗ್ಯದ ಪ್ರತೀಕವಾದ ಲಕ್ಷ್ಮಿ ದೇವಿಯನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸುವುದು ನಮ್ಮ ಸಂಪ್ರದಾಯ. ಈ ದಿನ ಮನೆಯಲ್ಲಿ ಸುಮಂಗಲಿಯರು ಸಡಗರದಿಂದ ಲಕ್ಷ್ಮಿಯನ್ನು ಆಹ್ವಾನಿಸಿ, ವಿಧಿ-ವಿಧಾನಗಳ ಪ್ರಕಾರ ಪೂಜೆ ಸಲ್ಲಿಸುತ್ತಾರೆ. ಆದರೆ, ಕೆಲವೊಂದು […] - [OICL Recruitment 2025 : ಓರಿಯಂಟಲ್ ಇನ್ಶುರೆನ್ಸ್ ಕಂಪನಿಯಲ್ಲಿ ಖಾಲಿಯಿರುವ 500 ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನ…!](https://ismkannadanews.com/oicl-assistant-recruitment-2025-apply-online/): ಓರಿಯಂಟಲ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್ (OICL), ಭಾರತದಾದ್ಯಂತ ಖಾಲಿ ಇರುವ ಸಹಾಯಕ (Assistant) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಇದು ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ ಒಂದು ಪ್ರತಿಷ್ಠಿತ ಸಂಸ್ಥೆಯಾಗಿದ್ದು, ಸರ್ಕಾರಿ ಉದ್ಯೋಗ ಬಯಸುವವರಿಗೆ ಇದೊಂದು ಉತ್ತಮ ಅವಕಾಶ. ಪದವಿ ಪೂರ್ಣಗೊಳಿಸಿದ ಯುವಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು. OICL – ಹುದ್ದೆಯ ವಿವರಗಳು ಮತ್ತು ಅರ್ಹತೆಗಳು ಹುದ್ದೆಯ ಹೆಸರು: ಸಹಾಯಕರು (Assistants) ಒಟ್ಟು ಹುದ್ದೆಗಳ ಸಂಖ್ಯೆ: 500 ಉದ್ಯೋಗ ಸ್ಥಳ: ಅಖಿಲ ಭಾರತ […] - [White Onion : ಅಡುಗೆ ಮನೆಯ ರಹಸ್ಯ ಹೀರೋ: ಬಿಳಿ ಈರುಳ್ಳಿ ತಿನ್ನಿ, ಕೊಲೆಸ್ಟ್ರಾಲ್‌ ಗೆ ಬೈ ಬೈ ಹೇಳಿ…!](https://ismkannadanews.com/white-onion-uses-health-diet-guide-2025/): ಹಳೆಯ ಕಾಲದಿಂದಲೂ ನಮ್ಮ ಅಡುಗೆಮನೆಯಲ್ಲಿ ಈರುಳ್ಳಿ ಒಂದು ಪ್ರಮುಖ ಭಾಗವಾಗಿದೆ. ಆದರೆ, ಇತ್ತೀಚೆಗೆ ಬಿಳಿ ಈರುಳ್ಳಿ (White Onion) ಅದರ ವಿಶಿಷ್ಟ ಆರೋಗ್ಯ ಗುಣಗಳಿಂದಾಗಿ ತಜ್ಞರ ಗಮನ ಸೆಳೆದಿದೆ. ಕೆಂಪು ಈರುಳ್ಳಿಗೆ ಹೋಲಿಸಿದರೆ ಬಿಳಿ ಈರುಳ್ಳಿ ಏಕೆ ಉತ್ತಮ ಮತ್ತು ಇದನ್ನು ನಮ್ಮ ಆಹಾರದಲ್ಲಿ ಏಕೆ ಸೇರಿಸಬೇಕು ಎಂಬ ಕುತೂಹಲ ಮೂಡಿದೆ. ಈ ವರದಿಯಲ್ಲಿ, ಬಿಳಿ ಈರುಳ್ಳಿಯ ಅದ್ಭುತ ಆರೋಗ್ಯ ಪ್ರಯೋಜನಗಳನ್ನು ತಿಳಿದುಕೊಳ್ಳೋಣ. ಇದು ಕೇವಲ ಅಡುಗೆಗೆ ಮಾತ್ರವಲ್ಲ, ನಿಮ್ಮ ಸಂಪೂರ್ಣ ಆರೋಗ್ಯಕ್ಕೂ ಹೇಗೆ ಸಹಾಯ ಮಾಡುತ್ತದೆ […] - [Uttar Pradesh : ಮೀರತ್‌ನಲ್ಲಿ ಬೆಚ್ಚಿಬೀಳಿಸುವ ಘಟನೆ: ಗರ್ಭಿಣಿ ಪತ್ನಿಯ ಕೊಲೆ, ಪೊಲೀಸರಿಗೆ ಕರೆ ಮಾಡಿ ಶರಣಾದ ಪತಿರಾಯ!](https://ismkannadanews.com/uttar-pradesh-horror-pregnant-wife-murder/): Uttar Pradesh – ಇತ್ತೀಚಿನ ದಿನಗಳಲ್ಲಿ ದೇಶದ ಹಲವು ಭಾಗಗಳಲ್ಲಿ ನಡೆದಂತಹ ಅಪರಾಧ ಪ್ರಕರಣಗಳು ನಮ್ಮನ್ನು ಬೆಚ್ಚಿ ಬೀಳಿಸುತ್ತವೆ. ಅದರಲ್ಲೂ ಈ ಘಟನೆ ಕೇಳಿದರೆ ನಿಮಗೆ ಆಘಾತವಾಗಬಹುದು. ಉತ್ತರ ಪ್ರದೇಶದ ಮೀರತ್‌ನಲ್ಲಿ ಒಬ್ಬ ವ್ಯಕ್ತಿ ತನ್ನ 7 ತಿಂಗಳ ಗರ್ಭಿಣಿ ಪತ್ನಿಯನ್ನು ಕ್ರೂರವಾಗಿ ಕೊಲೆ ಮಾಡಿದ್ದಾನೆ. ಆದರೆ ಈ ಕ್ರೌರ್ಯ ಅಲ್ಲಿಗೇ ನಿಂತಿಲ್ಲ. ಕೊಲೆ ಮಾಡಿದ ನಂತರ, ತಾನೇ ಪೊಲೀಸರಿಗೆ ಕರೆ ಮಾಡಿ, ಪತ್ನಿಯ ಶವದ ಪಕ್ಕದಲ್ಲಿ ಶಾಂತವಾಗಿ ಕಾಯುತ್ತಾ ಕುಳಿತಿದ್ದನು. ಈ ಘಟನೆ ಎಲ್ಲರನ್ನೂ ಬೆಚ್ಚಿ […] - [WhatsApp ನಲ್ಲಿ ಸೂಪರ್ ಫೀಚರ್: ಇನ್ಮುಂದೆ ಕರೆ ಮಿಸ್ ಮಾಡಿದರೆ ಟೆನ್ಶನ್ ಬೇಡ…!](https://ismkannadanews.com/whatsapp-call-reminder-profile-photo-update/): ಸ್ಮಾರ್ಟ್‌ಫೋನ್ ಬಳಕೆದಾರರ ಅನಿವಾರ್ಯ ಆ್ಯಪ್ ಆಗಿರುವ ವಾಟ್ಸಾಪ್ (WhatsApp) ಮತ್ತೊಮ್ಮೆ ತನ್ನ ಗ್ರಾಹಕರಿಗಾಗಿ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸಲು ಸಿದ್ಧತೆ ನಡೆಸಿದೆ. ವಿಶೇಷವಾಗಿ, ಮರೆತುಹೋದ ಕರೆಗಳು ಮತ್ತು ಪ್ರೊಫೈಲ್ ಫೋಟೋ ಅಪ್‌ಡೇಟ್ ಸಮಸ್ಯೆಗಳಿಗೆ ಪರಿಹಾರ ನೀಡುವ ಎರಡು ಹೊಸ ವೈಶಿಷ್ಟ್ಯಗಳನ್ನು ವಾಟ್ಸಾಪ್ ಪರೀಕ್ಷಿಸುತ್ತಿದೆ. ಇದು ಬಳಕೆದಾರರ ಅನುಭವವನ್ನು ಇನ್ನಷ್ಟು ಸುಗಮಗೊಳಿಸುವ ನಿರೀಕ್ಷೆಯಿದೆ. WhatsApp  – ಮರೆತುಹೋದ ಕರೆಗಳಿಗೆ ‘ಕರೆ ರಿಮೈಂಡರ್’ ಕೆಲವೊಮ್ಮೆ ತುಂಬಾ ಕೆಲಸದ ಒತ್ತಡದಲ್ಲಿರುವಾಗ, ಮುಖ್ಯವಾದ ಕರೆಗಳನ್ನು ಮಿಸ್ ಮಾಡಿಕೊಳ್ಳುತ್ತೇವೆ. ನಂತರ ಕರೆ ಮಾಡುವುದನ್ನು ಮರೆತುಬಿಡುತ್ತೇವೆ. ಇಂತಹ […] - [Local News : ಶಾಲಾ ಹಂತದಿಂದಲೇ ಮಕ್ಕಳು ಚುನಾವಣೆ ಪ್ರಕ್ರಿಯೆಗಳ ಕುರಿತು ಅರಿವು ಪಡೆದುಕೊಳ್ಳಬೇಕು: ಮಂಜಾನಾಯ್ಕ](https://ismkannadanews.com/local-news-school-parliament-election-awareness-gudibande/): Local News – ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿರುವ ಭಾರತದಲ್ಲಿ ಚುನಾವಣೆ ಎಂಬುದು ತುಂಬಾನೆ ಮಹತ್ವದ ಪಾತ್ರ ವಹಿಸಿದೆ. ಇಂದಿನ ಮಕ್ಕಳು ಮುಂದೆ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗಿಯಾಗುತ್ತಾರೆ. ಈ ಹಿನ್ನೆಲೆಯಲ್ಲಿ ಮಕ್ಕಳು ಶಾಲಾ ಹಂತದಿಂದಲೇ ಚುನಾವಣೆಯ ಕುರಿತು ಅರಿವು ಪಡೆದುಕೊಳ್ಳಬೇಕು. ಈ ಕಾರಣದಿಂದಲೇ ಸರ್ಕಾರ ಶಾಲೆಗಳಲ್ಲಿ ಶಾಲಾ ಸಂಸತ್ ಚುನಾವಣೆ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಗುಡಿಬಂಡೆ ತಾಲೂಕಿನ ಮಾಚಹಳ್ಳಿ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಸಿ.ಮಂಜಾನಾಯ್ಕ ತಿಳಿಸಿದರು. Local News – ಮಕ್ಕಳಿಗೆ ಚುನಾವಣಾ […] - [Local News : ಗುಡಿಬಂಡೆಯಲ್ಲಿ ವಿವಿಧ ಕಾಮಗಾರಿಗಳಿಗೆ ಶಾಸಕ ಎಸ್.ಎನ್.ಸುಬ್ಬಾರೆಡ್ಡಿಯವರಿಂದ ಭೂಮಿ ಪೂಜೆ](https://ismkannadanews.com/local-news-mla-subbareddy-inaugurates-projects-gudibande/): Local News – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ತಿರುಮಣಿ ಗ್ರಾಮದಲ್ಲಿ ಗ್ರಾಪಂ ನೂತನ ಕಟ್ಟಡ ಕಾಮಗಾರಿ, ಜೆಪಿ ನಗರದ ದೇವಾಲಯದ ಜೀರ್ಣೋದ್ದಾರಕ್ಕೆ ಗುದ್ದಲಿ ಪೂಜೆ ಹಾಗೂ ತಿರುಮಣಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಅಂಗನವಾಡಿ ಕೇಂದ್ರದ ಉದ್ಘಾಟನೆಯನ್ನು ಬಾಗೇಪಲ್ಲಿ ಕ್ಷೇತ್ರದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ರವರು ನೆರವೇರಿಸಿದರು. Local News – ಮೂಲಭೂತ ಸೌಕರ್ಯಕ್ಕೆ ಒತ್ತು ಈ ವೇಳೆ ಮಾದ್ಯಮಗಳೊಂದಿಗೆ ಮಾತನಾಡಿದ ಶಾಸಕ ಸುಬ್ಬಾರೆಡ್ಡಿ, ಹಳ್ಳಿಗಳಿಂದ ವಿವಿಧ ಕೆಲಸ ಕಾರ್ಯಗಳಿಗಾಗಿ ಗ್ರಾಮ ಪಂಚಾಯತಿ ಕಾರ್ಯಾಲಯಕ್ಕೆ ಆಗಮಿಸುವ ಸಾರ್ವಜನಿಕರಿಗೆ ಗ್ರಾಮ […] - [G V Sriramareddy : ಚಿತ್ರಾವತಿ ಡ್ಯಾಂಗೆ ಮಾಜಿ ಶಾಸಕ ಜಿ.ವಿ. ಶ್ರೀರಾಮರೆಡ್ಡಿ ಹೆಸರು ಇಡಲು ಆಗ್ರಹಿಸಿ ಬೃಹತ್ ಪ್ರತಿಭಟನೆ](https://ismkannadanews.com/g-v-sriramareddy-chitravathi-dam-name-change-protest/): G V Sriramareddy – ಚಿತ್ರಾವತಿ ಡ್ಯಾಂಗೆ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಹೆಸರಿಡುವ ಪ್ರಸ್ತಾಪಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ. ಈ ನಿರ್ಧಾರವನ್ನು ಖಂಡಿಸಿ, ದಿವಂಗತ ಮಾಜಿ ಶಾಸಕ ಜಿ.ವಿ. ಶ್ರೀರಾಮರೆಡ್ಡಿ ಅವರ ಹೆಸರನ್ನೇ ಜಲಾಶಯಕ್ಕೆ ಇಡಬೇಕೆಂದು ಒತ್ತಾಯಿಸಿ, ಬಾಗೇಪಲ್ಲಿಯಲ್ಲಿ ಬೃಹತ್ ಪ್ರತಿಭಟನೆ ನಡೆದಿದೆ. ಚಿತ್ರಾವತಿ ಅಣೆಕಟ್ಟು ಹೋರಾಟ ಸಮಿತಿ ಮತ್ತು ಸಿಪಿಐ(ಎಂ) ಸೇರಿದಂತೆ ಹಲವಾರು ಸಂಘಟನೆಗಳ ಕಾರ್ಯಕರ್ತರು ಈ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಬಾಗೇಪಲ್ಲಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಶಾಸಕ ಎಸ್.ಎನ್. […] - [Prajwal Revanna Case : ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ: ಯಾವ ಸೆಕ್ಷನ್ ಅಡಿ ಎಷ್ಟು ಶಿಕ್ಷೆ? ಇಲ್ಲಿದೆ ಸಂಪೂರ್ಣ ವಿವರ..!](https://ismkannadanews.com/prajwal-revanna-life-imprisonment-case-details/): ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ (Prajwal Revanna) ಅತ್ಯಾಚಾರ ಪ್ರಕರಣದಲ್ಲಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ. ಕೆ.ಆರ್. ನಗರದ ಮಹಿಳೆ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣಗೆ ಜೀವಾವಧಿ ಜೈಲು ಶಿಕ್ಷೆ ವಿಧಿಸಲಾಗಿದೆ. ಈ ಕಠಿಣ ಶಿಕ್ಷೆಯು ಸಮಾಜದಲ್ಲಿ ಸಂಚಲನ ಮೂಡಿಸಿದೆ. ಪ್ರಜ್ವಲ್ ಅವರಿಗೆ ಯಾವುದೇ ಕರುಣೆ ತೋರದ ನ್ಯಾಯಾಲಯ, ಇಂದಿನಿಂದಲೇ ಅವರ ಜೈಲು ಶಿಕ್ಷೆಯನ್ನು ಅಧಿಕೃತಗೊಳಿಸಿದೆ. Prajwal Revanna – ಹಲವು ಪ್ರಕರಣಗಳಲ್ಲಿ ಜೈಲು ಶಿಕ್ಷೆ ಮತ್ತು ದಂಡ ಪ್ರಜ್ವಲ್ ರೇವಣ್ಣಗೆ […] - [Chhattisgarh : ಛತ್ತೀಸ್‌ಗಢದಲ್ಲಿ ಹೆಬ್ಬಾವಿನೊಂದಿಗೆ ಮೃಗೀಯ ವರ್ತನೆ: ಬೈಕ್‌ಗೆ ಕಟ್ಟಿ ರಸ್ತೆಯಲ್ಲಿ ಎಳೆದೊಯ್ದ ಯುವಕ, ವಿಡಿಯೋ ವೈರಲ್…!](https://ismkannadanews.com/chhattisgarh-youth-drags-python-viral-video/): Chhattisgarh – ಛತ್ತೀಸ್‌ ಗಢದಿಂದ ಬಂದಿರುವ ಒಂದು ಆಘಾತಕಾರಿ ದೃಶ್ಯ ಇಡೀ ದೇಶವನ್ನು ಬೆಚ್ಚಿಬೀಳಿಸಿದೆ. ಯುವಕನೊಬ್ಬ ಬೃಹತ್ ಹೆಬ್ಬಾವನ್ನು ತನ್ನ ಬೈಕ್‌ಗೆ ಕಟ್ಟಿ ರಸ್ತೆಯಲ್ಲಿ ಎಳೆದೊಯ್ಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪ್ರಾಣಿಗಳ ಮೇಲೆ ನಡೆಯುತ್ತಿರುವ ಈ ಅಮಾನುಷ ದೌರ್ಜನ್ಯಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಮನುಷ್ಯನ ಕ್ರೂರ ವರ್ತನೆಯನ್ನು ಕಂಡು ಹಲವರು ದಿಗ್ಭ್ರಮೆಗೊಂಡಿದ್ದಾರೆ. ಈ ಘಟನೆ ಪ್ರಾಣಿ ಹಿಂಸೆ ವಿರುದ್ಧ ಗಂಭೀರ ಚರ್ಚೆಗೆ ಕಾರಣವಾಗಿದೆ. Chhattisgarh – ಬೈಕ್‌ಗೆ ಕಟ್ಟಿ ಎಳೆದೊಯ್ದ ಯುವಕ […] - [Personal Loan : ಸರಳ ಉಪಾಯದಿಂದ ಪರ್ಸನಲ್ ಲೋನ್  ಪಡೆಯಿರಿ: ಬ್ಯಾಂಕ್‌ ನವರೇ ನಿಮ್ಮನ್ನು ಹುಡುಕಿಕೊಂಡು ಬರ್ತಾರೆ!](https://ismkannadanews.com/easy-personal-loan-low-interest-cibil-score/): Personal Loan ಗಾಗಿ ಅರ್ಜಿ ಸಲ್ಲಿಸಿ ಬ್ಯಾಂಕ್‌ನಿಂದ ತಿರಸ್ಕೃತಗೊಂಡಿದ್ದೀರಾ? ಅಥವಾ ನಿಮಗೆ ಅಗತ್ಯವಿರುವ ಹಣಕ್ಕೆ ಬ್ಯಾಂಕುಗಳು ಭಾರಿ ಬಡ್ಡಿ ದರ ವಿಧಿಸುತ್ತಿವೆಯೇ? ಈ ಸಮಸ್ಯೆಗಳಿಗೆ ಮುಖ್ಯ ಕಾರಣ ನಿಮ್ಮ ಸಿಬಿಲ್ ಸ್ಕೋರ್ ಉತ್ತಮವಾಗಿಲ್ಲದಿರುವುದು. ಆದರೆ ಚಿಂತಿಸಬೇಕಾಗಿಲ್ಲ, ಏಕೆಂದರೆ ಕೆಲವು ಸರಳ ಮತ್ತು ಕ್ರಮಬದ್ಧ ವಿಧಾನಗಳನ್ನು ಅನುಸರಿಸುವ ಮೂಲಕ ನಿಮ್ಮ ಸಿಬಿಲ್ ಸ್ಕೋರ್ ಅನ್ನು ಸುಧಾರಿಸಬಹುದು. ಇದು ನಿಮಗೆ ಕಡಿಮೆ ಬಡ್ಡಿದರದಲ್ಲಿ ಉತ್ತಮ ಲೋನ್ ಪಡೆಯಲು ಸಹಾಯ ಮಾಡುತ್ತದೆ. ಈ ವಿಷಯಗಳ ಕುರಿತು ಮತ್ತಷ್ಟು ವಿವರಗಳನ್ನು ಇಲ್ಲಿ ತಿಳಿಯೋಣ. […] - [IBPS ನಿಂದ 10,277 ಬ್ಯಾಂಕ್ ಹುದ್ದೆಗಳ ಭರ್ತಿ, ಸಂಪೂರ್ಣ ಮಾಹಿತಿ ಮತ್ತು ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ ನೋಡಿ..!](https://ismkannadanews.com/ibps-clerk-recruitment-2025-apply-online/): ಭಾರತದ ಪ್ರಮುಖ ಬ್ಯಾಂಕ್‌ಗಳಲ್ಲಿ ಕೆಲಸ ಮಾಡುವ ಕನಸು ನಿಮ್ಮದಾಗಿದ್ದರೆ, ಇದು ನಿಮಗೆ ಸುವರ್ಣಾವಕಾಶ. IBPS ಸಂಸ್ಥೆಯು ಭಾರತದಾದ್ಯಂತ 10,277 ಹುದ್ದೆಗಳ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ಹುದ್ದೆಗಳು ದೇಶದಾದ್ಯಂತ ಇರುವ ಹಲವಾರು ಸಾರ್ವಜನಿಕ ಬ್ಯಾಂಕ್‌ಗಳಲ್ಲಿ ಲಭ್ಯವಿವೆ. ಈ ಉದ್ಯೋಗದ ಮೂಲಕ ನೀವು ಸ್ಥಿರವಾದ ಆದಾಯ ಹಾಗೂ ಸರ್ಕಾರಿ ಉದ್ಯೋಗದ ಭದ್ರತೆಯನ್ನು ಪಡೆಯಬಹುದು. IBPS – ಹುದ್ದೆಗಳ ವಿವರ ಮತ್ತು ಸಂಬಳ ಈ ನೇಮಕಾತಿಯಲ್ಲಿ ಒಟ್ಟು 10,277 ಗ್ರಾಹಕ ಸೇವಾ ಸಹವರ್ತಿಗಳ ಹುದ್ದೆಗಳು ಲಭ್ಯವಿದೆ. ಈ ಕೆಲಸವು […] - [Local News : ಕೈವಾರ ತಾತಯ್ಯ ಪುತ್ಥಳಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ಜಾಗವನ್ನು ಮಂಜೂರು ಮಾಡಲು ಮನವಿ...!](https://ismkannadanews.com/local-news-balija-sangha-demands-land-kaivara-tatayya-gudibande/): Local News – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಅಂಬೇಡ್ಕರ್‍ ಪುತ್ಥಳಿ ಮುಂಭಾಗದಲ್ಲಿ ಬಲಿಜ ಸಂಘದ ವತಿಯಿಂದ ಕೈವಾರ ತಾತಯ್ಯ ಪುತ್ಥಳಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ವಿವಾದ ಸೃಷ್ಟಿಯಾಗಿತ್ತು. ಈ ಸಂಬಂಧ ಪುತ್ಥಳಿ ನಿರ್ಮಾಣಕ್ಕೆ ಉದ್ದೇಶಿತ ಜಾಗವನ್ನು ಮೂಲ ಖಾತೆದಾರನಿಗೆ ಮಂಜೂರು ಮಾಡಿಸಬೇಕೆಂದು ಬಲಿಜ ಸಂಘದ ವತಿಯಿಂದ ಗುಡಿಬಂಡೆ ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಯಿತು. Local News – ಬಲಿಜ ಸಂಘದ ಬೇಡಿಕೆ ಏನು? ಈ ವೇಳೆ ಬಲಿಜ ಸಮುದಾಯದ ಮುಖಂಡ ಅಂಬರೀಶ್ ಮಾತನಾಡಿ, ನಮ್ಮ ಸಮುದಾಯದ ಆರಾಧ್ಯ ದೈವವಾದ […] - [Protest : ಚಿತ್ರಾವತಿ ಅಣೆಕಟ್ಟು ನಿರ್ಮಾಣ ಆಗಲು ಮೂಲಕ ಕಾರಣ ಜಿ.ವಿ.ಶ್ರೀರಾಮರೆಡ್ಡಿ : ಜಯರಾಮರೆಡ್ಡಿ](https://ismkannadanews.com/bagepalli-chitravathi-dam-name-change-protest/): Protest – ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ (ಭಾಗ್ಯನಗರ) ಕ್ಷೇತ್ರದ ಮಾಜಿ ಶಾಸಕರಾದ ದಿವಂಗತ ಜಿ.ವಿ.ಶ್ರೀರಾಮರೆಡ್ಡಿ ರವರ ಮುಂದಾಲೋಚನೆ ಹಾಗೂ ಅವಿರಥ ಹೋರಾಟದಿಂದ ಬಾಗೇಪಲ್ಲಿಯಲ್ಲಿ ಚಿತ್ರಾವತಿ ಅಣೆಕಟ್ಟು ನಿರ್ಮಾಣವಾಗಿದೆ. ಈ ಡ್ಯಾಂಗೆ ದಿವಂಗತ ಜಿ.ವಿ.ಶ್ರೀರಾಮರೆಡ್ಡಿ ರವರ ಹೆಸರನ್ನಿಡುವುದು ಸೂಕ್ತವಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಬಿ.ಜಯರಾಮರೆಡ್ಡಿ ತಿಳಿಸಿದ್ದಾರೆ. Protest – ಚಿತ್ರಾವತಿ ಡ್ಯಾಂ ನಿರ್ಮಾಣದ ಹಿಂದಿನ ಕಥೆ ಮತ್ತು ಹೋರಾಟ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಸಿಪಿಎಂ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಗಡಿ ಭಾಗವಾಗಿರುವ […] - [Horoscope : ಆಗಸ್ಟ್ 02, 2025ರ ರಾಶಿ ಭವಿಷ್ಯ : ಕೇಶವ ಕೃಷ್ಣ ಭಟ್ ತಂತ್ರಿ](https://ismkannadanews.com/daily-horoscope-predictions-august-2/): Horoscope – ಪ್ರತಿ ದಿನವೂ ನಕ್ಷತ್ರಗಳ ಚಲನೆಯ ಪ್ರಭಾವದಿಂದ ನಮ್ಮ ಜೀವನದಲ್ಲಿ ಕೆಲವು ಬದಲಾವಣೆಗಳು ಸಂಭವಿಸುತ್ತವೆ. ಇಂದಿನ ದಿನವು ಕಾರ್ಯಕ್ಷೇತ್ರ, ವೈಯಕ್ತಿಕ ಸಂಬಂಧ, ಆರ್ಥಿಕ ಪರಿಸ್ಥಿತಿ ಮತ್ತು ಆರೋಗ್ಯದ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬುದನ್ನು ತಿಳಿದುಕೊಳ್ಳಲು ರಾಶಿಫಲವೇ ಉತ್ತಮ ಮಾರ್ಗ. ನೀವು ಯಾವ ರಾಶಿಗೆ ಸೇರಿದವರಾಗಿದ್ದರೂ ಸಹ, ಈ ದಿನದ ರಾಶಿಫಲ ನಿಮಗೆ ಮಾರ್ಗದರ್ಶನ ನೀಡಲು ಸಹಾಯಕವಾಗುತ್ತದೆ. Horoscope –  ಆಗಸ್ಟ್ 02, 2025ರ ರಾಶಿ ಭವಿಷ್ಯ ಮೇಷ ರಾಶಿ ಮೇಷ ರಾಶಿಯವರಿಗೆ ಇಂದು ಯಶಸ್ಸಿನ […] - [Maharashtra : ಮದುವೆ ಹೆಸರಿನಲ್ಲಿ ವಂಚನೆ: 8 ಪುರುಷರನ್ನು ಮೋಸಗೊಳಿಸಿ ಲಕ್ಷಾಂತರ ರೂ. ವಸೂಲಿ; 9ನೇ ಮದುವೆಗೆ ಹೊರಟಿದ್ದ ಕಿಲಾಡಿ ಅರೆಸ್ಟ್…!](https://ismkannadanews.com/maharashtra-woman-arrested-ninth-marriage-scam/): Maharashtra – ಮದುವೆ ಹೆಸರಿನಲ್ಲಿ ಬರೋಬ್ಬರಿ ಎಂಟು ಪುರುಷರನ್ನು ವಂಚಿಸಿ, ಲಕ್ಷಾಂತರ ರೂಪಾಯಿ ಹಣ ಸುಲಿಗೆ ಮಾಡಿದ್ದ ಮಹಿಳೆಯೊಬ್ಬರನ್ನು ಮಹಾರಾಷ್ಟ್ರದ ನಾಗ್ಪುರ ಪೊಲೀಸರು ಬಂಧಿಸಿದ್ದಾರೆ. 9ನೇ ಮದುವೆಯ ಮಾತುಕತೆಗಾಗಿ ಹೊರಟಿದ್ದಾಗ ಆಕೆಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. Maharashtra – ಯಾರು ಈ ವಂಚಕಿ? ಸಮೀರಾ ಫಾತಿಮಾ ಎಂಬ ಹೆಸರಿನ ಈ ಮಹಿಳೆ, ವಿದ್ಯಾವಂತಳಾಗಿದ್ದು ವೃತ್ತಿಯಲ್ಲಿ ಶಿಕ್ಷಕಿ ಎಂದು ಹೇಳಲಾಗಿದೆ. ಆದರೆ ಆಕೆ ಕಳೆದ 15 ವರ್ಷಗಳಿಂದ ಮದುವೆಯ ಹೆಸರಿನಲ್ಲಿ ಪುರುಷರನ್ನು ವಂಚಿಸುತ್ತಿದ್ದಾಳೆ ಎಂದು ಪೊಲೀಸರು ಶಂಕಿಸಿದ್ದಾರೆ. […] - [Prajwal Revanna : ಪ್ರಜ್ವಲ್ ರೇವಣ್ಣ ದೋಷಿ ಎಂದು ತೀರ್ಪು ಪ್ರಕಟ: ಮಹಿಳೆಯರಿಗೆ ದೊರೆತ ನ್ಯಾಯ ಎಂದ ನಟಿ ರಮ್ಯಾ..!](https://ismkannadanews.com/prajwal-revanna-verdict-actress-ramya-reaction/): Prajwal Revanna – ಕರ್ನಾಟಕದ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ತೀರ್ಪು ಪ್ರಕಟವಾಗಿದೆ. ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಪ್ರಜ್ವಲ್ ರೇವಣ್ಣ ಅವರನ್ನು ದೋಷಿ ಎಂದು ಘೋಷಿಸಿದೆ. ಈ ತೀರ್ಪು ಪ್ರಕಟವಾದ ತಕ್ಷಣವೇ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಶುರುವಾಗಿದೆ. ಇದರ ಬೆನ್ನಲ್ಲೇ, ನಟಿ ಮತ್ತು ಮಾಜಿ ಸಂಸದೆ ರಮ್ಯಾ (ದಿವ್ಯಾ ಸ್ಪಂದನ) ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಪ್ರತಿಕ್ರಿಯೆ ನೀಡಿದ್ದು, ಇದು ಮಹಿಳೆಯರಿಗೆ ಸಿಕ್ಕಿದ ನ್ಯಾಯ […] - [LIC Bima Sakhi Yojana : ಕೇವಲ 10ನೇ ತರಗತಿ ಪಾಸಾಗಿದ್ರೆ ಸಾಕು, ಮಹಿಳೆಯರಿಗೆ ₹7000 ಸ್ಟೈಪೆಂಡ್! LIC ಯಿಂದ ಭರ್ಜರಿ ಅವಕಾಶ](https://ismkannadanews.com/how-to-apply-lic-bima-sakhi-yojana-2025/): LIC Bima Sakhi Yojana – ನೀವು ಮಹಿಳೆಯಾಗಿ, ನಿಮ್ಮ ಕಾಲ ಮೇಲೆ ನಿಂತು ಹಣ ಗಳಿಸಬೇಕೆಂಬ ಕನಸು ಕಾಣುತ್ತಿದ್ದೀರಾ? ಹಾಗಿದ್ರೆ, ಇದು ನಿಮಗಾಗಿ ಇರುವ ಅತ್ಯುತ್ತಮ ಸುದ್ದಿ! ಭಾರತೀಯ ಜೀವ ವಿಮಾ ನಿಗಮ (LIC) ಮಹಿಳೆಯರಿಗಾಗಿ ಒಂದು ವಿಶೇಷ ಯೋಜನೆಯನ್ನು ಆರಂಭಿಸಿದೆ. ಇದರ ಹೆಸರು ‘ಎಲ್‌ಐಸಿ ಬಿಮಾ ಸಖಿ ಯೋಜನೆ’. ಈ ಯೋಜನೆಯಡಿ ಕೇವಲ 10ನೇ ತರಗತಿ ಪಾಸ್ ಆದ ಮಹಿಳೆಯರಿಗೂ ಪ್ರತಿ ತಿಂಗಳು ₹7000 ಸ್ಟೈಪೆಂಡ್ ಪಡೆಯುವ ಸುವರ್ಣಾವಕಾಶವಿದೆ. LIC Bima Sakhi Yojana […] - [Financial Rules : ಆಗಸ್ಟ್‌ 1 ರಿಂದ ನಿಮ್ಮ ಜೇಬಿಗೆ ಹೊರೆ: ಗ್ಯಾಸ್ ದರದಿಂದ UPI ವರೆಗೆ- ಜಾರಿಗೆ ಬರಲಿವೆ ಹೊಸ ನಿಯಮಗಳು!](https://ismkannadanews.com/august-2025-financial-rules-changes-india/): Financial Rules – ಹೊಸ ತಿಂಗಳು ಪ್ರಾರಂಭವಾಗುತ್ತಿದ್ದಂತೆ ಆರ್ಥಿಕ ಜಗತ್ತಿನಲ್ಲಿ ಕೆಲವು ಮಹತ್ವದ ಬದಲಾವಣೆಗಳಾಗುವುದು ಸಾಮಾನ್ಯ. ಈ ಆಗಸ್ಟ್‌ ತಿಂಗಳಿನಲ್ಲಿಯೂ ಕೂಡ ಅಂತಹ ಕೆಲವು ಬದಲಾವಣೆಗಳು ನಡೆಯಲಿವೆ. ಗ್ಯಾಸ್ ಸಿಲಿಂಡರ್ ದರದಿಂದ ಹಿಡಿದು, UPI ಹಾಗೂ ಕ್ರೆಡಿಟ್ ಕಾರ್ಡ್‌ಗಳ ನಿಯಮಗಳವರೆಗೆ ಹಲವು ಹೊಸ ನಿಯಮಗಳು ಜಾರಿಗೆ ಬರಲಿದ್ದು, ಇವು ನಿಮ್ಮ ದೈನಂದಿನ ಹಣಕಾಸಿನ ಮೇಲೆ ನೇರ ಪರಿಣಾಮ ಬೀರಬಹುದು. ಈ ಪ್ರಮುಖ ಬದಲಾವಣೆಗಳ ಬಗ್ಗೆ ನೀವು ತಿಳಿದುಕೊಳ್ಳುವುದು ಬಹಳ ಮುಖ್ಯ. Financial Rules – ಆಗಸ್ಟ್‌ 1 […] - [Bank Jobs : ಬ್ಯಾಂಕ್ ಆಫ್ ಬರೋಡಾದಲ್ಲಿ 455 ಮ್ಯಾನೇಜರ್ ಹುದ್ದೆಗಳ ಬೃಹತ್ ನೇಮಕಾತಿ: ಅರ್ಜಿ ಸಲ್ಲಿಸಲು ಇದು ಸುವರ್ಣಾವಕಾಶ!](https://ismkannadanews.com/bank-jobs-bob-455-posts-recruitment-apply-now/): Bank Jobs – ಬ್ಯಾಂಕ್ ಕೆಲಸ ನಿಮ್ಮ ಕನಸೇ? ಹಾಗಿದ್ದರೆ ಇಲ್ಲಿದೆ ಒಂದು ಭರ್ಜರಿ ಸುದ್ದಿ! ಬ್ಯಾಂಕ್ ಆಫ್ ಬರೋಡಾ (BOB) 2025ರ ಸಾಲಿನ ನೇಮಕಾತಿಗಾಗಿ ಬೃಹತ್ ಅಧಿಸೂಚನೆಯನ್ನು ಪ್ರಕಟಿಸಿದೆ. ಒಟ್ಟು 455 ಮ್ಯಾನೇಜರ್ ಮತ್ತು ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ್ದು, ಇದು ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಒಂದು ಉತ್ತಮ ಅವಕಾಶವಾಗಿದೆ. ಯಾವುದೇ ಪದವಿ ಹೊಂದಿರುವವರು, ಈ ಅವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ! ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವವರು ಹೆಚ್ಚಿನ ಮಾಹಿತಿಯನ್ನು ಇಲ್ಲಿ […] - [Child Marriage : ತೆಲಂಗಾಣದಲ್ಲಿ ನಡೆದ ಆಘಾತಕಾರಿ ಘಟನೆ, 13 ವರ್ಷದ ಬಾಲಕಿಯನ್ನು ಮದುವೆಯಾದ 40 ವರ್ಷದ ವ್ಯಕ್ತಿ…!](https://ismkannadanews.com/telangana-child-marriage-case-13-year-old-girl/): Child Marriage – ತೆಲಂಗಾಣದಲ್ಲಿ ಮತ್ತೊಂದು ಬಾಲ್ಯ ವಿವಾಹದ ಆಘಾತಕಾರಿ ಪ್ರಕರಣ (Child Marriage Case) ಬೆಳಕಿಗೆ ಬಂದಿದೆ. ರಂಗಾರೆಡ್ಡಿ ಜಿಲ್ಲೆಯಲ್ಲಿ 13 ವರ್ಷದ ಅಪ್ರಾಪ್ತ ಬಾಲಕಿಯನ್ನು 40 ವರ್ಷದ ವ್ಯಕ್ತಿಯೊಬ್ಬ ಮದುವೆಯಾಗಿದ್ದು, ಇಡೀ ರಾಜ್ಯ ಬೆಚ್ಚಿಬಿದ್ದಿದೆ. ಶಿಕ್ಷಕರ ಸಮಯಪ್ರಜ್ಞೆಯಿಂದ ಈ ಪ್ರಕರಣ ಬೆಳಕಿಗೆ ಬಂದಿದ್ದು, ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. Child Marriage – ಪ್ರಕರಣದ ವಿವರಗಳು 8ನೇ ತರಗತಿಯಲ್ಲಿ ಓದುತ್ತಿದ್ದ ಬಾಲಕಿಯನ್ನು ಮೇ 28 ರಂದು ಕಂಡಿವಾಡಾದ ನಿವಾಸಿ ಶ್ರೀನಿವಾಸ್ ಗೌಡ (40) ಎಂಬಾತನಿಗೆ ಮದುವೆ […] - [Raksha Bandhan 2025 : ರಕ್ಷಾಬಂಧನ 2025 ಯಾವಾಗ? ಶುಭ ಸಮಯ ಯಾವುದು? ಮಾಹಿತಿ ಇಲ್ಲಿದೆ ನೋಡಿ….!](https://ismkannadanews.com/raksha-bandhan-2025-rakhi-ceremony-festival/): Raksha Bandhan 2025 – ಸೋದರ-ಸೋದರಿಯರ ನಡುವಿನ ಪವಿತ್ರ ಬಾಂಧವ್ಯವನ್ನು ಸಂಕೇತಿಸುವ ರಕ್ಷಾಬಂಧನ ಹಬ್ಬಕ್ಕೆ ಇನ್ನು ಕೆಲವೇ ದಿನಗಳು ಬಾಕಿ. ಈ ವರ್ಷ ಆಗಸ್ಟ್ 9, 2025 ರ ಶನಿವಾರ ದಂದು ಆಚರಿಸಲಾಗುವ ಈ ಹಬ್ಬವು ಪ್ರೀತಿ, ವಿಶ್ವಾಸ ಮತ್ತು ರಕ್ಷಣೆಯ ಸಂಕಲ್ಪವನ್ನು ಬಿಂಬಿಸುತ್ತದೆ. ಸಹೋದರಿಯರು ತಮ್ಮ ಸಹೋದರರಿಗೆ ರಾಖಿ ಕಟ್ಟಿ ಅವರ ದೀರ್ಘಾಯುಷ್ಯ ಮತ್ತು ಯಶಸ್ಸಿಗಾಗಿ ಪ್ರಾರ್ಥಿಸಿದರೆ, ಸಹೋದರರು ತಮ್ಮ ಸಹೋದರಿಯರ ರಕ್ಷಣೆಗೆ ಸದಾ ನಿಲ್ಲುವ ಭರವಸೆ ನೀಡುತ್ತಾರೆ. Raksha Bandhan 2025 – ಯಾವಾಗ? […] - [Jio PC : ಕೇವಲ 400 ರೂಪಾಯಿಗೆ ಹೈ-ಎಂಡ್ ಕಂಪ್ಯೂಟರ್ ನಿಮ್ಮ ಕೈಯಲ್ಲಿ! ಜಿಯೋ PC ಬಗ್ಗೆ ನೀವು ತಿಳಿಯಲೇಬೇಕಾದ ಸಂಗತಿಗಳು…!](https://ismkannadanews.com/jio-pc-virtual-computer-under-400-india/): Jio PC – ರಿಲಯನ್ಸ್ ಜಿಯೋ ಭಾರತದ ಡಿಜಿಟಲ್ ಕ್ರಾಂತಿಯಲ್ಲಿ ಮತ್ತೊಂದು ದೊಡ್ಡ ಹೆಜ್ಜೆಯಿಟ್ಟಿದೆ. ಈ ಬಾರಿ ಕಂಪ್ಯೂಟರ್ ಲೋಕವನ್ನೇ ಬದಲಾಯಿಸುವಂತಹ ‘ಜಿಯೋ PC’ ಸೇವೆಯನ್ನು ಪರಿಚಯಿಸಿದೆ. ಇದು ಕೇವಲ ಹೊಸ ಸೇವೆಯಲ್ಲ, ಬದಲಿಗೆ ಕ್ಲೌಡ್-ಆಧಾರಿತ ವರ್ಚುವಲ್ ಡೆಸ್ಕ್‌ಟಾಪ್ ಪ್ಲಾಟ್‌ಫಾರ್ಮ್ ಆಗಿದೆ. AI ಸಿದ್ಧ ಮತ್ತು ಸುರಕ್ಷಿತ ಕಂಪ್ಯೂಟಿಂಗ್ ಅನ್ನು ಪ್ರತಿಯೊಬ್ಬ ಭಾರತೀಯರಿಗೂ ತಲುಪಿಸುವ ಗುರಿಯನ್ನು ಜಿಯೋ ಹೊಂದಿದೆ. ಆದರೆ, ಏನಿದು Jio PC? ಇದು ನಿಮಗೆ ಹೇಗೆ ಲಾಭ ನೀಡುತ್ತದೆ? ಬನ್ನಿ, ವಿವರವಾಗಿ ತಿಳಿಯೋಣ. Jio […] - [Viral Video : ಆಸ್ಟ್ರೇಲಿಯಾದಲ್ಲಿ ಅಚ್ಚರಿಯ ಘಟನೆ, ಚಲಿಸುವ ವಾಹನದಡಿ ಸಿಲುಕಿದ ಮೊಸಳೆ, ವೈರಲ್ ಆದ ವಿಡಿಯೋ…!](https://ismkannadanews.com/kakadu-cahills-crossing-crocodile-viral-video/): Viral Video – ಆಸ್ಟ್ರೇಲಿಯಾದ ಕಕಾಡು ರಾಷ್ಟ್ರೀಯ ಉದ್ಯಾನವನದಲ್ಲಿ ನಡೆದ ಒಂದು ಅನಿರೀಕ್ಷಿತ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಪೂರ್ವ ಅಲಿಗೆಟರ್ ನದಿಯ ಮೂಲಕ ಸಾಗುವ ಪ್ರಸಿದ್ಧ ಕಾಹಿಲ್ಸ್ ಕ್ರಾಸಿಂಗ್‌ನಲ್ಲಿ ಚಲಿಸುತ್ತಿದ್ದ ಟ್ರಕ್‌ನ ಅಡಿಯಲ್ಲಿ ಒಂದು ದೊಡ್ಡ ಮೊಸಳೆ ಕೆಲವು ಕ್ಷಣಗಳ ಕಾಲ ಸಿಲುಕಿಬಿದ್ದು, ನಂತರ ಅದೃಷ್ಟವಶಾತ್ ನದಿಗೆ ಮರಳಿದ ದೃಶ್ಯಾವಳಿಗಳನ್ನು ಈ ವಿಡಿಯೋ ಒಳಗೊಂಡಿದೆ. Viral Video – ಘಟನೆ ನಡೆದಿದ್ದು ಹೇಗೆ? ಈ ವೈರಲ್ ವಿಡಿಯೋದಲ್ಲಿ, ಒಂದು ಸರಕು ಸಾಗಿಸುವ […] - [Viral Video : ಪಾಕಿಸ್ತಾನದಲ್ಲಿ ಮಹಿಳೆಯರು ಮಾತ್ರವಲ್ಲ, ಮಕ್ಕಳಿಗೂ ಇಲ್ಲ ರಕ್ಷಣೆ: ರಸ್ತೆಯಲ್ಲೇ ಬಾಲಕಿಗೆ ಮುತ್ತಿಟ್ಟ ಕಾಮುಕ..!](https://ismkannadanews.com/pakistan-girl-harassment-cctv-viral-video/): Viral Video – ಪಾಕಿಸ್ತಾನದಲ್ಲಿ ಮಹಿಳೆಯರು ಮತ್ತು ಪುಟ್ಟ ಹೆಣ್ಣುಮಕ್ಕಳ ಸುರಕ್ಷತೆಯ ಬಗ್ಗೆ ಮತ್ತೆ ಆತಂಕಕಾರಿ ಪ್ರಶ್ನೆಗಳು ಮೂಡಿವೆ. ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಬಾಲಕಿಗೆ ವ್ಯಕ್ತಿಯೊಬ್ಬ ಮುತ್ತಿಟ್ಟು ಕಿರುಕುಳ ನೀಡಿದ ಘಟನೆ ನಡೆದಿದ್ದು, ಈ ಕೃತ್ಯದ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ಭುಗಿಲೆದ್ದಿದೆ. Viral Video – ಪುಟ್ಟ ಬಾಲಕಿಗೆ ಕಾಮುಕನಿಂದ ಕಿರುಕುಳ: ಸಿಸಿಟಿವಿಯಲ್ಲಿ ಸೆರೆ ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಸುರಕ್ಷತೆ ಸವಾಲಾಗುತ್ತಿರುವಾಗ, ಪಾಕಿಸ್ತಾನದಲ್ಲಿ ನಡೆದ ಈ ಘಟನೆ ಪುಟ್ಟ ಹೆಣ್ಣುಮಕ್ಕಳ ರಕ್ಷಣೆಯ […] - [Redmi Note 14 SE 5G : ರೆಡ್ಮಿ ನೋಟ್ 14 SE 5G ಭಾರತದಲ್ಲಿ ಬಿಡುಗಡೆ, ಬೆಲೆ, ಫೀಚರ್ಸ್ ಫುಲ್ ಡೀಟೇಲ್ಸ್!](https://ismkannadanews.com/redmi-note-14-se-5g-price-launch-india-2025/): ಚೀನಾ ಮೂಲದ ಪ್ರಮುಖ ಸ್ಮಾರ್ಟ್‌ಫೋನ್ ತಯಾರಕ ಶವೋಮಿ ರೆಡ್ಮಿ ಬ್ರ್ಯಾಂಡ್ ಭಾರತದಲ್ಲಿ ಹೊಸ Redmi Note 14 SE 5Gಫೋನನ್ನು ಬಿಡುಗಡೆ ಮಾಡಿದೆ. ಇದು ಬಜೆಟ್ ಸ್ನೇಹಿ ಬೆಲೆಯಲ್ಲಿ ಉತ್ತಮ ವೈಶಿಷ್ಟ್ಯಗಳನ್ನು ಹೊಂದಿರುವ ಫೋನ್ ಆಗಿದ್ದು, ಯುವಕರು ಮತ್ತು ಸಾಮಾನ್ಯ ಬಳಕೆದಾರರನ್ನು ಗುರಿಯಾಗಿಸಿಕೊಂಡಿದೆ. ಹಾಗಾದ್ರೆ, ಈ ಹೊಸ ಫೋನಲ್ಲಿ ಏನೆಲ್ಲಾ ಇದೆ, ಇದರ ಬೆಲೆ ಎಷ್ಟು, ಯಾವಾಗ ಸಿಗುತ್ತದೆ ಎಂಬ ಸಂಪೂರ್ಣ ವಿವರಗಳನ್ನು ತಿಳಿದುಕೊಳ್ಳೋಣ ಬನ್ನಿ. Redmi Note 14 SE 5G : ಭಾರತದಲ್ಲಿ ಬೆಲೆ […] - [Urdu language :  ಸರ್ಕಾರಿ ಕಾಲೇಜುಗಳಲ್ಲಿ ಉರ್ದು ಭಾಷೆ ಕಲಿಯಲು ಅವಕಾಶ ಮಾಡಿಕೊಡಿ: ಮೊಹಮದ್ ನಾಸೀರ್](https://ismkannadanews.com/karnataka-govt-colleges-urdu-language-issue/): Urdu language – ಇತ್ತೀಚಿನ ಸರ್ಕಾರಿ ಆದೇಶದಂತೆ ಕಾಲೇಜುಗಳಲ್ಲಿ 20 ಕ್ಕಿಂತ ಕಡಿಮೆ ವಿದ್ಯಾರ್ಥಿಗಳು ದಾಖಲಾಗಿದ್ದರೇ ಅಂತಹ ವಿದ್ಯಾರ್ಥಿಗಳಿಗೆ ಉರ್ದು ಭಾಷೆಯಲ್ಲಿ ಓದು ಅವಕಾಶ ನೀಡಿಲ್ಲ. ಇದು ಉರ್ದು ವಿದ್ಯಾರ್ಥಿಗಳಿಗೆ ಮಾಡಿರುವ ಅನ್ಯಾಯವಾಗಿದ್ದು, ಸರ್ಕಾರ ಕೂಡಲೇ ಈ ಸಂಬಂಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಕರ್ನಾಟಕ ಉರ್ದು ಸಾಹಿತ್ಯ ಪರಿಷತ್ ನ ರಾಜ್ಯಾಧ್ಯಕ್ಷ ಮೊಹಮದ್ ನಾಸೀರ್‍ ಆಕ್ರೋಷ ಹೊರಹಾಕಿದರು. Urdu language – ಸರ್ಕಾರದ ನಿರ್ಧಾರದಿಂದ ಉರ್ದು ಭಾಷೆಗೆ ಹಿನ್ನಡೆ? ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆಯ ಪ್ರವಾಸಿ ಮಂದಿರದಲ್ಲಿ ನಡೆದ […] - [Human Trafficking : ಮಾನವ ಕಳ್ಳಸಾಗಾಣಿಕೆ ತಡೆಗಟ್ಟಲು ಎಲ್ಲರ ಸಹಕಾರ ಅಗತ್ಯ: ಇಒ ನಾಗಮಣಿ ಕರೆ](https://ismkannadanews.com/gudibande-anti-human-trafficking-program-2025/): Human Trafficking – ಮಾನವ ಕಳ್ಳಸಾಗಾಣಿಕೆ – ಇದೊಂದು ಕರಾಳ ಸತ್ಯ. ನಮ್ಮ ಸಮಾಜದ ಸ್ವಾಸ್ಥ್ಯವನ್ನು ಹಾಳುಮಾಡುವ, ದೇಶದ ಪ್ರಗತಿಗೆ ಅಡ್ಡಿಯಾಗುವ ದೊಡ್ಡ ಪಿಡುಗು ಇದು. ಈ ಸಾಮಾಜಿಕ ಪಿಡುಗನ್ನು ತಡೆಗಟ್ಟಲು ಸರ್ಕಾರಿ ಅಧಿಕಾರಿಗಳು ಮಾತ್ರವಲ್ಲ, ಪ್ರತಿಯೊಬ್ಬ ನಾಗರಿಕನೂ ಕೈಜೋಡಿಸಬೇಕು ಎಂದು ಗುಡಿಬಂಡೆ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ (ಇಒ) ನಾಗಮಣಿ ಅವರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. Human Trafficking – ಮಾನವ ಕಳ್ಳಸಾಗಾಣಿಕೆ ಸಾಮಾಜಿಕ ಪಿಡುಗು ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ […] - [PAN Card : ನಿಮ್ಮ ಪ್ಯಾನ್ ಕಾರ್ಡ್ ಸುರಕ್ಷಿತವಾಗಿದೆಯೇ? ಆನ್‌ಲೈನ್ ವಂಚನೆಯಿಂದ ತಪ್ಪಿಸಿಕೊಳ್ಳಲು ಹೀಗೆ ಪರಿಶೀಲಿಸಿ..!](https://ismkannadanews.com/pan-card-loan-fraud-check-guide-2025/): PAN Card – ಇಂದಿನ ಡಿಜಿಟಲ್ ಯುಗದಲ್ಲಿ ಆನ್‌ಲೈನ್ ವಂಚನೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಅದರಲ್ಲೂ ನಿಮ್ಮ ಪ್ಯಾನ್ ಕಾರ್ಡ್ ಅನ್ನು ದುರುಪಯೋಗಪಡಿಸಿಕೊಂಡು ಸಾಲ ಪಡೆಯುವ ಪ್ರಕರಣಗಳು ಸಾಕಷ್ಟು ಬೆಳಕಿಗೆ ಬರುತ್ತಿವೆ. ನಿಮ್ಮ ಗಮನಕ್ಕೆ ಬಾರದೆಯೇ ನಿಮ್ಮ ಹೆಸರಿನಲ್ಲಿ ಯಾರಾದರೂ ಸಾಲ ಪಡೆದಿದ್ದರೆ, ಅದು ನಿಮ್ಮ ಆರ್ಥಿಕ ಭವಿಷ್ಯದ ಮೇಲೆ ದೊಡ್ಡ ಪರಿಣಾಮ ಬೀರಬಹುದು. ಹಾಗಾಗಿ, ನಿಮ್ಮ ಪ್ಯಾನ್ ಕಾರ್ಡ್ ಸುರಕ್ಷಿತವಾಗಿದೆಯೇ ಎಂದು ತಿಳಿದುಕೊಳ್ಳುವುದು ಹೇಗೆ ಎಂದು ನೋಡೋಣ. PAN Card – ಪ್ಯಾನ್ ಕಾರ್ಡ್ ದುರುಪಯೋಗ: […] - [Smartphone Hack: ನಿಮ್ಮ ಮೊಬೈಲ್ ಹ್ಯಾಕ್ ಆಗಿದೆಯೇ? ಗುರುತಿಸುವುದು ಹೇಗೆ? ಸರಳ ಟ್ರಿಕ್ಸ್…!](https://ismkannadanews.com/smartphone-hack-symptoms-and-prevention-2025/): Smartphone Hack – ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಫೋನ್‌ಗಳು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿವೆ. ತಂತ್ರಜ್ಞಾನ ಎಷ್ಟೇ ಮುಂದುವರಿದರೂ, ಅದರ ಲಾಭಗಳ ಜೊತೆ ಅನನುಕೂಲತೆಗಳೂ ಇವೆ. ಸಾವಿರಾರು ಮೈಲುಗಳ ದೂರದಲ್ಲಿರುವವರ ಜೊತೆ ವಿಡಿಯೋ ಕರೆಗಳನ್ನು ಮಾಡಬಹುದಾದ ನಮ್ಮ ಸ್ಮಾರ್ಟ್‌ಫೋನ್‌ಗಳು, ಅಷ್ಟೇ ದೂರದಲ್ಲಿರುವ ಸೈಬರ್ ಕ್ರಿಮಿನಲ್‌ಗಳಿಗೂ ಸುಲಭವಾದ ಗುರಿಯಾಗಬಹುದು. ನಿಮ್ಮ ಫೋನ್ ಸುರಕ್ಷಿತವಾಗಿದೆಯೇ ಅಥವಾ ಹ್ಯಾಕ್ ಆಗಿದೆಯೇ ಎಂದು ತಿಳಿಯಲು ಕೆಲವು ಸರಳ ಸುಳಿವುಗಳಿವೆ. Smartphone Hack – ನಿಮ್ಮ ಸ್ಮಾರ್ಟ್‌ಫೋನ್ ಹ್ಯಾಕ್ ಆಗಿರುವ ಸಂಕೇತಗಳು ನಿಮ್ಮ […] - [Health Tips : ಬೆಲ್ಲಿ ಫ್ಯಾಟ್ ಚಿಂತೆನಾ? ದಾಲ್ಚಿನ್ನಿ ಇದೆಯಲ್ಲಾ! 3 ಸುಲಭ ವಿಧಾನಗಳಿಲ್ಲಿವೆ…!](https://ismkannadanews.com/health-tips-cinnamon-benefits-for-belly-fat/): Health Tips – ಇತ್ತೀಚಿನ ದಿನಗಳಲ್ಲಿ ದೇಹದ ತೂಕ ಹೆಚ್ಚಳ, ಅದರಲ್ಲೂ ಹೊಟ್ಟೆಯ ಕೊಬ್ಬು (ಬೆಲ್ಲಿ ಫ್ಯಾಟ್) ಒಂದು ಸಾಮಾನ್ಯ ಸಮಸ್ಯೆಯಾಗಿಬಿಟ್ಟಿದೆ. ನಮ್ಮ ಬದಲಾದ ಜೀವನಶೈಲಿ, ಆಹಾರ ಪದ್ಧತಿ ಇದಕ್ಕೆ ಮುಖ್ಯ ಕಾರಣಗಳು. ಹೊಟ್ಟೆಯ ಸುತ್ತ ಕೊಬ್ಬು ಶೇಖರಣೆಯಾಗೋದು ಕೇವಲ ಸೌಂದರ್ಯದ ಸಮಸ್ಯೆಯಷ್ಟೇ ಅಲ್ಲ, ಇದು ಹೃದಯ ಕಾಯಿಲೆ, ಮಧುಮೇಹ, ಅಸ್ತಮಾದಂತಹ ಗಂಭೀರ ಆರೋಗ್ಯ ಸಮಸ್ಯೆಗಳಿಗೂ ದಾರಿ ಮಾಡಿಕೊಡಬಹುದು. ಆದರೆ, ಚಿಂತೆ ಬಿಡಿ! ನಿಮ್ಮ ಅಡುಗೆಮನೆಯಲ್ಲಿರುವ ಒಂದು ಅದ್ಭುತ ಮಸಾಲೆ ಪದಾರ್ಥ – ದಾಲ್ಚಿನ್ನಿ (Cinnamon) ಈ […] - [Bank Rules : ಸಾಲ ಪಡೆದವರು ಮೃತಪಟ್ಟರೆ ಇಎಂಐ ಯಾರು ಕಟ್ಟಬೇಕು? ಈ ಮಾಹಿತಿ ನಿಮಗಾಗಿ!](https://ismkannadanews.com/bank-rules-borrower-death-loan-repayment-rules/): Bank Rules – ನಮಗೆ ಹಣದ ತುರ್ತು ಅಗತ್ಯವಿದ್ದಾಗ ತಕ್ಷಣ ನೆನಪಾಗುವುದು ಸಾಲ. ಬ್ಯಾಂಕುಗಳು ಅಥವಾ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯುವುದು ಈಗ ಸಾಮಾನ್ಯವಾಗಿದೆ. ಇಂದಿನ ದಿನಗಳಲ್ಲಿ ಸಾಲ ಪಡೆಯದವರು ಸಿಗುವುದು ವಿರಳ. ಇತ್ತೀಚೆಗೆ ಗ್ರಾಮೀಣ ಪ್ರದೇಶಗಳಲ್ಲೂ ಗೃಹ ಸಾಲ ಪಡೆಯುವವರ ಸಂಖ್ಯೆ ಹೆಚ್ಚಾಗಿದೆ. ಹಿಂದೆ ಬ್ಯಾಂಕುಗಳು ಮತ್ತು ಸಂಸ್ಥೆಗಳು ಗ್ರಾಮೀಣ ಪ್ರದೇಶಗಳಲ್ಲಿ ಗೃಹ ಸಾಲ ನೀಡುತ್ತಿರಲಿಲ್ಲ. ಸಿಬಿಲ್ ಸ್ಕೋರ್ ಆಧರಿಸಿ ಬ್ಯಾಂಕುಗಳು ಬಡ್ಡಿಯನ್ನು ವಸೂಲಿ ಮಾಡುತ್ತವೆ. ಆದರೆ, ಸಾಲ ಪಡೆದ ವ್ಯಕ್ತಿ ಮೃತಪಟ್ಟರೆ ಏನಾಗುತ್ತದೆ ಎಂದು […] - [Viral Video : ಇನ್ಸ್ಟಾಗ್ರಾಂ ಪ್ರಿಯಕರಿನಿಗಾಗಿ 15 ತಿಂಗಳ ಮಗುವನ್ನು ಬಸ್ ನಿಲ್ದಾಣದಲ್ಲಿ ಬಿಟ್ಟು ಹೋದ ಮಹಾನ್ ತಾಯಿ, ವೈರಲ್ ಆದ ವಿಡಿಯೋ…!](https://ismkannadanews.com/mother-leaves-baby-for-instagram-lover-viral-video/): Viral Video – ತೆಲಂಗಾಣದ ನಲಗೊಂಡದಲ್ಲಿ ನಡೆದ ಹೃದಯವಿದ್ರಾವಕ ಘಟನೆಯೊಂದು ಎಲ್ಲೆಡೆ ಚರ್ಚೆಯಾಗುತ್ತಿದೆ. ಕೇವಲ 15 ತಿಂಗಳ ತನ್ನ ಪುಟ್ಟ ಕಂದನನ್ನು ಬಸ್ ನಿಲ್ದಾಣದಲ್ಲಿ ಬಿಟ್ಟು, ತಾಯಿಯೊಬ್ಬಳು ತನ್ನ ಇನ್‌ಸ್ಟಾಗ್ರಾಮ್ ಪ್ರೇಮಿಯೊಂದಿಗೆ ಓಡಿಹೋಗಿದ್ದಾಳೆ. ಈ ಅಮಾನವೀಯ ಘಟನೆಯ ಸಿಸಿಟಿವಿ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿವೆ. Viral Video – ಘಟನೆಯ ವಿವರಗಳು ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ಘಟನೆ ನಡೆದಾಗ ಬಸ್ ನಿಲ್ದಾಣದಲ್ಲಿ ಜನರು ಓಡಾಡುತ್ತಿದ್ದರು. ಮಹಿಳೆಯೊಬ್ಬಳು ತನ್ನ ಪುಟ್ಟ […] - [Narendra Modi : ಟ್ರಂಪ್ ಹೇಳಿಕೆ ಮತ್ತು ಆಪರೇಷನ್ ಸಿಂಧೂರ್- ರಾಹುಲ್ ಗಾಂಧಿ ಅವರ ಪ್ರಶ್ನೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಖಡಕ್ ಉತ್ತರ..!](https://ismkannadanews.com/narendra-modi-replies-rahul-gandhi-operation-sindhoor/): ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗೆ ಸಂಬಂಧಿಸಿದಂತೆ ರಾಹುಲ್ ಗಾಂಧಿ (Rahul Gandhi) ಅವರು ಕೇಳಿದ ಪ್ರಶ್ನೆಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಲೋಕಸಭೆಯಲ್ಲಿ ಉತ್ತರಿಸಿದ್ದಾರೆ. ಇತ್ತೀಚೆಗೆ ಪಹಲ್ಗಾಮ್ ದಾಳಿ ಮತ್ತು ಆಪರೇಷನ್ ಸಿಂಧೂರ್ (Operation Sindhur) ಕುರಿತು ನಡೆದ ಚರ್ಚೆಯಲ್ಲಿ ಪ್ರಧಾನಿಯವರು ಈ ಸ್ಪಷ್ಟನೆ ನೀಡಿದರು. Narendra Modi – ಆಪರೇಷನ್ ಸಿಂಧೂರ್ ಬಗ್ಗೆ ಚರ್ಚೆಗೆ ಬೇಡಿಕೆ ಸದನದಲ್ಲಿ ಆಪರೇಷನ್ ಸಿಂಧೂರ್ ಕುರಿತು ಚರ್ಚೆಗೆ ಕಾಂಗ್ರೆಸ್ (Congress) ತೀವ್ರವಾಗಿ ಪಟ್ಟು ಹಿಡಿದಿತ್ತು. ಟ್ರಂಪ್ ಹೇಳಿಕೆಯನ್ನು […] - [Lucknow : ಪ್ರೀತಿಸಿ ಕೈಹಿಡಿದ ಪತಿಯಿಂದಲೇ ವರದಕ್ಷಿಣೆ ಕಿರುಕುಳ: ಮತ್ತೊಂದು ಮದುವೆಯಾಗಲು ಒತ್ತಡ, ನಾಲ್ಕೇ ತಿಂಗಳಲ್ಲಿ ನವವಿವಾಹಿತೆ ಆತ್ಮಹತ್ಯೆ!](https://ismkannadanews.com/dowry-abuse-case-lucknow-soumya-final-video/): Lucknow – ಪ್ರೀತಿಸಿ ಮದುವೆಯಾಗಿದ್ದ ಪತ್ನಿಯ ಮೇಲೆ ವರದಕ್ಷಿಣೆಗಾಗಿ ಚಿತ್ರಹಿಂಸೆ ನೀಡಿ, ಬೇರೊಬ್ಬರನ್ನು ಮದುವೆಯಾಗುವಂತೆ ಒತ್ತಾಯಿಸಿದ ಪತಿ ಮತ್ತು ಆತನ ಕುಟುಂಬಸ್ಥರ ಕಿರುಕುಳ ತಾಳಲಾರದೆ ನವವಿವಾಹಿತೆಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಹೃದಯ ವಿದ್ರಾವಕ ಘಟನೆ ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ನಡೆದಿದ್ದು, ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. Lucknow – ಪ್ರೀತಿಯ ಮದುವೆಯ ದುರಂತ ಅಂತ್ಯ ಪೊಲೀಸ್ ಕಾನ್ಸ್‌ಟೇಬಲ್ ಅನುರಾಗ್ ಸಿಂಗ್ ಮತ್ತು ಸೌಮ್ಯಾ ಕಶ್ಯಪ್ ನಾಲ್ಕು ತಿಂಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಆದರೆ, ಅವರ ದಾಂಪತ್ಯ […] - [Crime : ಅನೈತಿಕ ಸಂಬಂಧಕ್ಕೆ ಅಡ್ಡಿಯಾದಳೆಂದು 4ರ ಮಗಳನ್ನು ಕೊಂದ ತಾಯಿ: ಕೋಯಮತ್ತೂರಿನಲ್ಲಿ ದುರ್ಘಟನೆ](https://ismkannadanews.com/crime-coimbatore-woman-kills-daughter-over-affair/): Crime – ಪ್ರೀತಿ, ಸಂಬಂಧಗಳು ಮತ್ತು ಆಸೆಗಳು ಕೆಲವೊಮ್ಮೆ ವ್ಯಕ್ತಿಯನ್ನು ಅದೆಷ್ಟು ಅಂಧನನ್ನಾಗಿಸುತ್ತವೆ ಎಂಬುದಕ್ಕೆ ಈ ಘಟನೆ ಕನ್ನಡಿ ಹಿಡಿದಿದೆ. ಮಾನವೀಯತೆಯನ್ನೇ ಪ್ರಶ್ನಿಸುವಂತಹ ಒಂದು ಘಟನೆ ತಮಿಳುನಾಡಿನ ಕೋಯಮತ್ತೂರಿನಲ್ಲಿ ನಡೆದಿದ್ದು, ತನ್ನ ಅನೈತಿಕ ಸಂಬಂಧಕ್ಕೆ ತನ್ನದೇ ನಾಲ್ಕು ವರ್ಷದ ಪುತ್ರಿ ಅಡ್ಡಿಯಾಗಿದ್ದಾಳೆ ಎಂದು ಭಾವಿಸಿ, ಆಕೆಯನ್ನೇ ಕೊಲೆ ಮಾಡಿದ ತಾಯಿಯೊಬ್ಬಳ ಕೃತ್ಯ ಬೆಳಕಿಗೆ ಬಂದಿದೆ. ಈ ಘಟನೆ ನಿಜಕ್ಕೂ ಸಮಾಜದ ಆತ್ಮಸಾಕ್ಷಿಯನ್ನು ಕಲಕಿದೆ ಮತ್ತು ವ್ಯಾಪಕ ಆಘಾತವನ್ನುಂಟು ಮಾಡಿದೆ. Crime – ಘಟನೆಯ ವಿವರ ಕೋಯಮತ್ತೂರಿನ ಇರುಕೂರಿನ […] - [Google AI : ಗೂಗಲ್‌ನಿಂದ ಕ್ರಾಂತಿಕಾರಿ AI ಫೀಚರ್ಸ್‌: ಗಂಟೆಗಟ್ಟಲೆ ಹುಡುಕಾಟಕ್ಕೆ ಇನ್ನು ತೆರೆ...!](https://ismkannadanews.com/google-ai-makes-search-easy-2025/): Google AI – ನೀವು ಯಾವುದಾದರೂ ಮಾಹಿತಿ ಹುಡುಕಲು ಗೂಗಲ್‌ನಲ್ಲಿ ಗಂಟೆಗಟ್ಟಲೆ ಸಮಯ ಕಳೆಯುತ್ತಿದ್ದೀರಾ? ಹತ್ತಾರು ಲಿಂಕ್‌ಗಳನ್ನು ತೆರೆದು, ನಿಮಗೆ ಬೇಕಾದ್ದನ್ನು ಕಂಡುಕೊಳ್ಳಲು ಕಷ್ಟಪಡುತ್ತಿದ್ದೀರಾ? ಹಾಗಾದರೆ, ನಿಮಗೆ ಸಿಹಿ ಸುದ್ದಿ ಇದೆ! ಗೂಗಲ್ ಈಗ ತನ್ನ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ವೈಶಿಷ್ಟ್ಯಗಳನ್ನು ಮತ್ತಷ್ಟು ಸರಳಗೊಳಿಸಿದ್ದು, ನಿಮ್ಮ ಹುಡುಕಾಟದ ವಿಧಾನವನ್ನೇ ಬದಲಾಯಿಸಲು ಸಿದ್ಧವಾಗಿದೆ. ಸಾಮಾನ್ಯ ಬಳಕೆದಾರರೂ ಸಹ AI ಶಕ್ತಿಯನ್ನು ಸುಲಭವಾಗಿ ಬಳಸುವಂತೆ ಮಾಡುವ ನಿಟ್ಟಿನಲ್ಲಿ ಗೂಗಲ್ ಮಹತ್ವದ ಹೆಜ್ಜೆ ಇಟ್ಟಿದೆ. Google AI – ಹುಡುಕಾಟದ ವಿಧಾನದಲ್ಲಿ […] - [Chhattisgarh - ಛತ್ತೀಸ್‌ ಗಢದಲ್ಲಿ ಮಾನವ ಕಳ್ಳಸಾಗಣೆ ಆರೋಪ: ಇಬ್ಬರು ನನ್ ಸೇರಿ ಮೂವರ ಬಂಧನ](https://ismkannadanews.com/chhattisgarh-human-trafficking-nuns-arrested/): ಛತ್ತೀಸ್‌ಗಢದ (Chhattisgarh) ದುರ್ಗ್‌ನಲ್ಲಿ ನಡೆದ ಮಾನವ ಕಳ್ಳಸಾಗಣೆ ಪ್ರಕರಣವೊಂದು ಆತಂಕ ಮೂಡಿಸಿದೆ. ಮಹಿಳೆಯರ ಕಳ್ಳಸಾಗಣೆ ಆರೋಪದ ಮೇಲೆ ಕೇರಳದ ಇಬ್ಬರು ಕ್ರೈಸ್ತ ಸನ್ಯಾಸಿನಿಯರು (ನನ್) ಮತ್ತು ಒಬ್ಬ ವ್ಯಕ್ತಿ ಸೇರಿದಂತೆ ಒಟ್ಟು ಮೂವರನ್ನು ಬಂಧಿಸಲಾಗಿದೆ. ದುರ್ಗ್ ರೈಲ್ವೆ ನಿಲ್ದಾಣದಲ್ಲಿ ನಡೆದ ಈ ಕಾರ್ಯಾಚರಣೆಯು ಬಸ್ತಾರ್ ಮೂಲದ ಮೂವರು ಹೆಣ್ಣುಮಕ್ಕಳ ಹೇಳಿಕೆಗಳನ್ನು ಆಧರಿಸಿದೆ. Chhattisgarh – ಘಟನೆ ವಿವರ ಛತ್ತೀಸ್‌ಗಢದ ಬಸ್ತಾರ್‌ನ ನಕ್ಸಲ್ ಪೀಡಿತ ಪ್ರದೇಶದ ಮೂವರು ಯುವತಿಯರನ್ನು ಉತ್ತರ ಪ್ರದೇಶದ ಆಗ್ರಾಕ್ಕೆ ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ […] - [SBI PO ಪ್ರಿಲಿಮ್ಸ್ ಅಡ್ಮಿಟ್ ಕಾರ್ಡ್ 2025 ಬಿಡುಗಡೆ: ಡೌನ್‌ಲೋಡ್ ಮಾಡಲು ಲಿಂಕ್ ಇಲ್ಲಿದೆ, ಒಮ್ಮೆ ಪರೀಕ್ಷಿಸಿ…!](https://ismkannadanews.com/sbi-po-prelims-2025-admit-card-released/): SBI PO – ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಪ್ರೊಬೇಷನರಿ ಆಫೀಸರ್ (PO) ನೇಮಕಾತಿ 2025ರ ಪೂರ್ವಭಾವಿ ಪರೀಕ್ಷೆಯ ಪ್ರವೇಶ ಪತ್ರಗಳನ್ನು (ಅಡ್ಮಿಟ್ ಕಾರ್ಡ್‌ಗಳು) ಬಿಡುಗಡೆ ಮಾಡಿದೆ. ಪರೀಕ್ಷೆಗೆ ಹಾಜರಾಗಲು ಸಿದ್ಧತೆ ನಡೆಸಿರುವ ಎಲ್ಲಾ ಅಭ್ಯರ್ಥಿಗಳು ಈಗಲೇ ತಮ್ಮ ಪ್ರವೇಶ ಪತ್ರಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಅಧಿಕೃತ ವೆಬ್‌ಸೈಟ್‌ನಿಂದ ಅಡ್ಮಿಟ್ ಕಾರ್ಡ್‌ಗಳನ್ನು ಡೌನ್‌ಲೋಡ್ ಮಾಡುವ ವಿಧಾನ, ಪರೀಕ್ಷಾ ದಿನಾಂಕಗಳು ಮತ್ತು ಇತರ ಪ್ರಮುಖ ಮಾಹಿತಿಗಾಗಿ ಮುಂದೆ ಓದಿ. SBI PO ಪೂರ್ವಭಾವಿ ಪರೀಕ್ಷಾ ದಿನಾಂಕಗಳು ಪ್ರಕಟ […] - [UPI Rules : ಆಗಸ್ಟ್ 1 ರಿಂದ UPI ನಿಯಮಗಳಲ್ಲಿ ಮಹತ್ವದ ಬದಲಾವಣೆಗಳು: ನೀವು ತಿಳಿದುಕೊಳ್ಳಬೇಕಾದ್ದು ಏನು?](https://ismkannadanews.com/upi-transaction-rules-update-august-2025/): UPI Rules – ಯುಪಿಐ ಬಳಕೆದಾರರೇ ಗಮನಿಸಿ! ಆಗಸ್ಟ್ 1, 2025 ರಿಂದ Unified Payments Interface (UPI) ನಲ್ಲಿ ಕೆಲವು ಪ್ರಮುಖ ಬದಲಾವಣೆಗಳು ಜಾರಿಗೆ ಬರಲಿವೆ. ನಿಮ್ಮ ದೈನಂದಿನ ಡಿಜಿಟಲ್ ಪಾವತಿಗಳ ಮೇಲೆ ಇವು ಪರಿಣಾಮ ಬೀರಲಿವೆ. UPI ಸೇವೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮತ್ತು ಸುಸ್ಥಿರವಾಗಿಡಲು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಈ ನಿರ್ಧಾರ ಕೈಗೊಂಡಿದೆ. UPI Rules – ಬ್ಯಾಂಕ್ ಬ್ಯಾಲೆನ್ಸ್ ಚೆಕ್ ಮಾಡುವ ಮಿತಿ: ಎಚ್ಚರ! ನೀವು Google Pay, […] - [Bank Holidays : ಆಗಸ್ಟ್ 2025: ಬ್ಯಾಂಕ್ ರಜೆಗಳ ಭರ್ಜರಿ ಲಿಸ್ಟ್! ಗಣೇಶ ಹಬ್ಬ, ಸ್ವಾತಂತ್ರ್ಯ ದಿನ ಸೇರಿ 16 ದಿನ ಬ್ಯಾಂಕ್ ಕ್ಲೋಸ್..!](https://ismkannadanews.com/bank-holidays-august-2025-complete-list/): Bank Holidays – ಬ್ಯಾಂಕಿಂಗ್ ವ್ಯವಹಾರ ಹೊಂದಿರುವ ಗ್ರಾಹಕರೇ ಗಮನಿಸಿ! 2025ರ ಆಗಸ್ಟ್ ತಿಂಗಳು ರಜೆಗಳ ಸುಗ್ಗಿಯನ್ನು ಹೊತ್ತು ತಂದಿದೆ. ನೀವು ಬ್ಯಾಂಕಿನಲ್ಲಿ ಏನಾದರೂ ಪ್ರಮುಖ ಕೆಲಸ ಮಾಡಿಸುವ ಪ್ಲಾನ್ ನಲ್ಲಿದ್ದರೆ, ಈ ಸುದ್ದಿ ನಿಮಗೆ ಬಹಳ ಮುಖ್ಯ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಹೊರಡಿಸಿರುವ ರಜಾದಿನಗಳ ಕ್ಯಾಲೆಂಡರ್ ಪ್ರಕಾರ, ಮುಂಬರುವ ಆಗಸ್ಟ್ ತಿಂಗಳಲ್ಲಿ ಬರೋಬ್ಬರಿ 16 ದಿನಗಳ ಕಾಲ ದೇಶದ ವಿವಿಧ ಭಾಗಗಳಲ್ಲಿ ಬ್ಯಾಂಕ್‌ಗಳಿಗೆ ರಜೆ ಇರಲಿದೆ. ಈ ರಜೆಗಳಲ್ಲಿ ರಾಷ್ಟ್ರೀಯ ಹಬ್ಬಗಳು, ಪ್ರಾದೇಶಿಕ ವಿಶೇಷ […] - [Thailand : ವಿಚ್ಛೇದನ ವಿರಹ: ಅನ್ನ ನೀರು ಬಿಟ್ಟು ಬರೀ ಬಿಯರ್ ಕುಡಿದು ಪ್ರಾಣ ಕಳೆದುಕೊಂಡ ವ್ಯಕ್ತಿ…!](https://ismkannadanews.com/divorce-beer-only-diet-death-thailand-tragedy/): Thailand – ಇತ್ತೀಚಿನ ದಿನಗಳಲ್ಲಿ ವಿಚ್ಛೇದನ ಪ್ರಕರಣಗಳು ಹೆಚ್ಚಾಗುತ್ತಿವೆ. ಸಣ್ಣಪುಟ್ಟ ಕಾರಣಗಳಿಗೂ ಸಂಬಂಧಗಳು ಮುರಿದುಬೀಳುತ್ತಿವೆ. ಇದರಿಂದ ಜೀವನ ಹಾಳು ಮಾಡಿಕೊಂಡವರ ಉದಾಹರಣೆಗಳು ನಮ್ಮ ಕಣ್ಮುಂದಿವೆ. ಆದರೆ ಇಲ್ಲೊಂದು ಘಟನೆ ಸ್ವಲ್ಪ ವಿಚಿತ್ರ. ವಿಚ್ಛೇದನದ ನೋವಿನಲ್ಲಿ ಒಬ್ಬ ವ್ಯಕ್ತಿ ಅನ್ನ-ನೀರು ಬಿಟ್ಟು ಕೇವಲ ಬಿಯರ್ ಸೇವಿಸಿ ಪ್ರಾಣ ಕಳೆದುಕೊಂಡಿದ್ದಾನೆ. ಈ ಘಟನೆ ಥೈಲ್ಯಾಂಡ್‌ನ ಬಾನ್ ಚಾಂಗ್ ಜಿಲ್ಲೆಯಲ್ಲಿ ನಡೆದಿದೆ. Thailand – ಥೈಲ್ಯಾಂಡ್‌ನಲ್ಲಿ ದುರಂತ: ಒಂದು ತಿಂಗಳು ಬಿಯರ್ ಮಾತ್ರ ಸೇವಿಸಿ ಸಾವು ಥವೀಸಕ್ ನಮ್ವೊಂಗ್ಸಾ ಎಂಬ 44 […] - [Viral Video : 70ರ ಅಜ್ಜಿಯ ಎದೆಗಾರಿಕೆ: ಬರಿಗೈಯಲ್ಲಿ ಹಾವು ಹಿಡಿದು ಅಚ್ಚರಿ ಮೂಡಿಸಿದ ಪುಣೆಯ ಅಜ್ಜಿ…!](https://ismkannadanews.com/viral-video-70-year-old-woman-catches-snake/): Viral Video – 70 ವರ್ಷದ ಅಜ್ಜಿ ಹಾವು ಹಿಡಿದ ಘಟನೆ ಇಡೀ ಮಹಾರಾಷ್ಟ್ರವನ್ನೇ ಬೆರಗುಗೊಳಿಸಿದೆ! ಪುಣೆಯಲ್ಲಿ ನಡೆದ ಈ ಧೈರ್ಯಶಾಲಿ ಕೃತ್ಯವನ್ನು ಸ್ಥಳದಲ್ಲಿದ್ದ ಜನರು ತಮ್ಮ ಕ್ಯಾಮೆರಾಗಳಲ್ಲಿ ಸೆರೆಹಿಡಿದಿದ್ದು, ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಅಜ್ಜಿ ಬರಿಗೈಯಲ್ಲಿ ಬೃಹತ್ ಹಾವನ್ನು ಹಿಡಿದು, ಅದನ್ನು ತಮ್ಮ ಕತ್ತಿಗೆ ಸುತ್ತಿಕೊಂಡು, ಹಾವುಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು ಪ್ರಯತ್ನಿಸಿದರು. ಈ ಘಟನೆ ಅವರ ಧೈರ್ಯ ಮತ್ತು ಸಮಾಜಮುಖಿ ಕಾರ್ಯಕ್ಕೆ ಉತ್ತಮ ನಿದರ್ಶನವಾಗಿದೆ. Viral […] - [Chitradurga : ಚಿತ್ರದುರ್ಗದಲ್ಲಿ ನಡೆದ ಘಟನೆ : HIV ಸೋಂಕಿತನೆಂಬ ಕಾರಣಕ್ಕೆ ಸಹೋದರನನ್ನು ಕೊಂದಳೇ ಒಡ ಹುಟ್ಟಿದ ಅಕ್ಕಾ?](https://ismkannadanews.com/chitradurga-hiv-crime-news-sibling-murder-2025/): Chitradurga – ಎಚ್‌ಐವಿ (HIV) ಸೋಂಕು ತಗುಲಿರುವ ಕಾರಣಕ್ಕೆ ತನ್ನ ಸ್ವಂತ ಸಹೋದರನನ್ನೇ ಆತನ ಅಕ್ಕ ತನ್ನ ಪತಿಯೊಂದಿಗೆ ಸೇರಿಕೊಂಡು ಕೊಲೆಗೈದಿರುವ ಆಘಾತಕಾರಿ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ದುಮ್ಮಿ ಗ್ರಾಮದಲ್ಲಿ ನಡೆದಿದೆ. ಕುಟುಂಬದ ಗೌರವಕ್ಕೆ ಧಕ್ಕೆಯಾಗಬಹುದೆಂಬ ಆತಂಕವೇ ಈ ಹೇಯ ಕೃತ್ಯಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. Chitradurga – ಘಟನೆಯ ವಿವರಗಳು ದುಮ್ಮಿ ಗ್ರಾಮದ ನಾಗರಾಜ್‌ ಅವರ ಪುತ್ರ ಮಲ್ಲಿಕಾರ್ಜುನ್‌ (23) ಕೊಲೆಯಾದ ದುರ್ದೈವಿ. ಈ ಪ್ರಕರಣದಲ್ಲಿ ಮಲ್ಲಿಕಾರ್ಜುನ್‌ನ ಅಕ್ಕ ನಿಶಾ […] - [Shravana 2025 : ಶ್ರಾವಣ ಮಾಸದಲ್ಲಿ ಶಿವನ ಕೃಪೆಗೆ ಪಾತ್ರರಾಗಲು ಈ ರೀತಿಯ ಪೂಜಾ ವಿಧಾನಗಳನ್ನು ಪಾಲಿಸಬೇಕು, ಮಾಹಿತಿಗಾಗಿ ಈ ಸುದ್ದಿ ಓದಿ…!](https://ismkannadanews.com/shravana-2025-shivamuth-shiva-worship-rituals/): ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರವೆಂದು ಪರಿಗಣಿಸಲ್ಪಟ್ಟಿರುವ ಶ್ರಾವಣ ಮಾಸ (Shravana 2025) ಪ್ರಾರಂಭವಾಗಲಿದೆ. ಶಿವನ ಆರಾಧನೆಗೆ ಮೀಸಲಾಗಿರುವ ಈ ಮಾಸವು ಭಕ್ತರಿಗೆ ವಿಶೇಷ ಮಹತ್ವವನ್ನು ಹೊಂದಿದೆ. ಈ ವರ್ಷದ ಮೊದಲ ಶ್ರಾವಣ ಸೋಮವಾರ ಜುಲೈ 28, 2025 ರಂದು ಬರಲಿದ್ದು, ಭಕ್ತರು ಶಿವನ ಕೃಪೆಗೆ ಪಾತ್ರರಾಗಲು ಉಪವಾಸ ಮತ್ತು ‘ಶಿವಮುತ್’ ಅರ್ಪಿಸುವ ಮೂಲಕ ಭಕ್ತಿಯಿಂದ ಆಚರಿಸಲಿದ್ದಾರೆ. ಶ್ರಾವಣ ಮಾಸದಲ್ಲಿ ಭೋಲೇನಾಥನನ್ನು ಪೂಜಿಸುವುದರಿಂದ ಎಲ್ಲಾ ಆಸೆಗಳು ಈಡೇರುತ್ತವೆ ಎಂಬ ನಂಬಿಕೆ ಹಿಂದೂ ಸಂಪ್ರದಾಯದಲ್ಲಿದೆ. Shravana 2025 – ‘ಶಿವಮುತ್’ […] - [Alien Attack : ಏಲಿಯನ್ ದಾಳಿ ಭೀತಿ: ನವೆಂಬರ್‌ನಲ್ಲಿ ಅನ್ಯಗ್ರಹ ಜೀವಿಗಳ ದಾಳಿ? ವಿಜ್ಞಾನಿಗಳ ವಲಯದಲ್ಲಿ ಹೆಚ್ಚಿದ ಆತಂಕ…!](https://ismkannadanews.com/alien-attack-warning-november-3i-atlas-earth/): Alien Attack – ಪರಿಚಯ ಪ್ರಪಂಚದಾದ್ಯಂತ ಪ್ರಾಕೃತಿಕ ವಿಕೋಪಗಳು ಹೆಚ್ಚಾಗುತ್ತಿವೆ. ಭಾರತವೂ ಸೇರಿದಂತೆ ಹಲವು ದೇಶಗಳು ಪ್ರವಾಹ, ಭೂಕುಸಿತದಂತಹ ಸಮಸ್ಯೆಗಳನ್ನು ಎದುರಿಸುತ್ತಿವೆ. ಇಂತಹ ಪರಿಸ್ಥಿತಿಯಲ್ಲೇ, ನವೆಂಬರ್‌ನಲ್ಲಿ ಅನ್ಯಗ್ರಹ ಜೀವಿಗಳ (ಏಲಿಯನ್) ಬಾಹ್ಯಾಕಾಶ ನೌಕೆಯೊಂದು ಭೂಮಿಯ ಮೇಲೆ ದಾಳಿ ಮಾಡಬಹುದು ಎಂಬ ಆತಂಕಕಾರಿ ವರದಿಯೊಂದು ವಿಜ್ಞಾನಿಗಳ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಹಾಗಾದರೆ, ಈ ವರದಿ ಏನು ಹೇಳುತ್ತದೆ? ಸತ್ಯಾಂಶವೇನು? ಇಲ್ಲಿದೆ ಸಂಪೂರ್ಣ ಮಾಹಿತಿ. Alien Attack -ಹಾರ‍್ವರ್ಡ್ ವಿಜ್ಞಾನಿಗಳ ‘ಸ್ಫೋಟಕ’ ಅಧ್ಯಯನ ವರದಿ! ಅನ್ಯಗ್ರಹ ಜೀವಿಗಳ ಬಗ್ಗೆ […] - [Crop Insurance : ರೈ ರೈತರಿಗೆ ಸಿಹಿ ಸುದ್ದಿ: ₹1449 ಕೋಟಿ ಬೆಳೆ ವಿಮೆ ಬಿಡುಗಡೆ! ನಿಮ್ಮ ಸ್ಟೇಟಸ್ ತಿಳಿಯಲು ಇಲ್ಲಿದೆ ಸರಳ ವಿಧಾನ…!](https://ismkannadanews.com/crop-insurance-karnataka-pmfby-status-guide/): 2024-25ರ ಮುಂಗಾರು ಹಂಗಾಮಿನ ಬೆಳೆ ವಿಮೆ (Crop Insurance) ಹಣ ಬಿಡುಗಡೆಯಾಗಿದೆ. ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ಅರ್ಜಿ ಸಲ್ಲಿಸಿದ್ದ ರೈತರಿಗೆ 1449 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದ್ದು, ಈ ಹಣ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮಾ ಆಗಿದೆ. ನಿಮ್ಮ ಬೆಳೆ ವಿಮೆ ಹಣ ನಿಮ್ಮ ಖಾತೆಗೆ ಬಂದಿದೆಯೇ? ಬೆಳೆ ವಿಮೆ ಪಡೆಯಲು ಯಾರು ಅರ್ಹರು? ಬೆಳೆ ಸಮೀಕ್ಷೆ ಹೇಗೆ ನಡೆಯುತ್ತದೆ? ನಿಮ್ಮ ಮೊಬೈಲ್‌ನಲ್ಲೇ ವಿಮೆ ಸ್ಟೇಟಸ್ ಚೆಕ್ ಮಾಡುವುದು ಹೇಗೆ? ಈ […] - [Bengaluru : ₹2.5 ಕೋಟಿ ಸುಲಿಗೆ ಯತ್ನ: ಮಾಜಿ ಗೆಳತಿ ಸೇರಿ ನಾಲ್ವರ ಸೆರೆ! ಬೆಂಗಳೂರಲ್ಲಿ ನಡೆದ ಹೈಟೆಕ್ ಕಿಡ್ನಾಪ್ ಸ್ಟೋರಿ!](https://ismkannadanews.com/ex-girlfriend-kidnap-extortion-plan-bengaluru/): Bengaluru – ಪ್ರೀತಿ ಹೆಸರಿನಲ್ಲಿ ನಡೆದ ಹೈಟೆಕ್ ಸುಲಿಗೆ ಪ್ರಕರಣವೊಂದು ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ತಮ್ಮ ಮಾಜಿ ಗೆಳೆಯನನ್ನು ಮಾತಿನ ನೆಪದಲ್ಲಿ ಕರೆಸಿ, ಅಪಹರಿಸಿ ಬರೋಬ್ಬರಿ ₹2.5 ಕೋಟಿ ಸುಲಿಗೆಗೆ ಯತ್ನಿಸಿದ ಘಟನೆ ನಡೆದಿದೆ. ಈ ಸಂಬಂಧ ಅಶೋಕ ನಗರ ಠಾಣೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ದುಬೈ ಟ್ರಾವೆಲ್ಸ್ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದ ಲಾರೆನ್ಸ್ ಮೆಲ್ವಿನ್ ಎಂಬವರನ್ನು ಅಪಹರಿಸಿದ್ದ ಮಾಜಿ ಗೆಳತಿ ಮಹಿಮಾ ವಾಟ್ ಮತ್ತು ಆಕೆಯ ಸಹಚರರು ಈ ಕೃತ್ಯದ ಹಿಂದೆ ಇದ್ದಾರೆ. Bengaluru – […] - [Tirupati Leopard : ತಿರುಪತಿ ತಿರುಮಲದಲ್ಲಿ ಮತ್ತೆ ಚಿರತೆ ಆತಂಕ, ಬೈಕ್ ಸವಾರನ ಮೇಲೆ ಅಟ್ಯಾಕ್ ಮಾಡಿದ ಚಿರತೆ, ವೈರಲ್ ಆದ ವಿಡಿಯೋ…!](https://ismkannadanews.com/tirupati-leopard-attack-alipiri-road-july-2025/): Tirupati Leopard – ತಿರುಪತಿ ತಿರುಮಲ ಬೆಟ್ಟಕ್ಕೆ ತೆರಳುವ ಭಕ್ತರಲ್ಲಿ ಮತ್ತೆ ಆತಂಕ ಮನೆಮಾಡಿದೆ. ತಿರುಮಲ ರಸ್ತೆಯಲ್ಲಿ ಶುಕ್ರವಾರ ರಾತ್ರಿ ಮತ್ತೊಮ್ಮೆ ಚಿರತೆ ಪ್ರತ್ಯಕ್ಷವಾಗಿದ್ದು, ವಾಹನ ಸವಾರರ ಮೇಲೆ ದಾಳಿಗೆ ಯತ್ನಿಸಿದೆ. ಈ ಘಟನೆಯು ಭಕ್ತರಲ್ಲಿ ಭಯವನ್ನುಂಟು ಮಾಡಿದ್ದು, ತಕ್ಷಣವೇ ತಿರುಮಲ ತಿರುಪತಿ ದೇವಸ್ಥಾನಂ (TTD) ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. Tirupati Leopard – ಅಲಿಪಿರಿ ಬಳಿ ಚಿರತೆ ಓಡಾಟ ಅಲಿಪಿರಿ ನಡಿಗೆ ಮಾರ್ಗದಲ್ಲಿ ಚಿರತೆ ಓಡಾಡುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ನಿರ್ದಿಷ್ಟವಾಗಿ, 350ನೇ […] - [Karnataka Weather : ಕರ್ನಾಟಕದಲ್ಲಿ ಮಳೆ ಅಬ್ಬರ: ಕರಾವಳಿ ಸೇರಿ 7 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್, ಆ.2ರವರೆಗೂ ಭಾರಿ ಮಳೆ ನಿರೀಕ್ಷೆ...!](https://ismkannadanews.com/karnataka-weather-forecast-orange-yellow-alert/): Karnataka Weather – ಕಳೆದ ಒಂದು ತಿಂಗಳಿನಿಂದ ರಾಜ್ಯಾದ್ಯಂತ ಮುಂದುವರಿದಿರುವ ಮಳೆ ಅಬ್ಬರ ಮುಂದುವರಿದಿದ್ದು, ಅದರಲ್ಲೂ ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ವಿಪರೀತ ಮಳೆಯಾಗುತ್ತಿದೆ. ಭಾರತೀಯ ಹವಾಮಾನ ಇಲಾಖೆ (IMD) ನೀಡಿರುವ ಮುನ್ಸೂಚನೆಯ ಪ್ರಕಾರ, ಕರ್ನಾಟಕದ ಕರಾವಳಿ ಭಾಗ ಸೇರಿದಂತೆ 7 ಜಿಲ್ಲೆಗಳಿಗೆ ಆಗಸ್ಟ್ 2ರವರೆಗೂ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ‘ಆರೆಂಜ್ ಅಲರ್ಟ್’ ಘೋಷಿಸಲಾಗಿದೆ. Karnataka Weather – ಆರೆಂಜ್ ಅಲರ್ಟ್ ಘೋಷಣೆ: ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಶಿವಮೊಗ್ಗ […] - [Dr K Sudhakar : ಪ್ರತಿಯೊಬ್ಬರಿಗೂ ಕುಡಿಯುವ ನೀರು ಒದಗಿಸುವುದೇ ಪ್ರಧಾನಿ ಮೋದಿಯವರ ಕನಸು: ಡಾ.ಕೆ.ಸುಧಾಕರ್](https://ismkannadanews.com/dr-k-sudhakar-amrut-2-gudibande-drinking-water-modi-vision/): Dr K Sudhakar  – ದೇಶದ ಪ್ರತಿಯೊಂದು ಮನೆಗೂ ನಲ್ಲಿ ಮೂಲಕ ನೀರು ಕೊಡುವಂತಹ ಮಹದಾಸೆಯನ್ನು ಹೊಂದಿರುವಂತಹ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದಿಂದ ಸಾಕಷ್ಟು ಯೋಜನೆಗಳನ್ನು ಜಾರಿ ಮಾಡುತ್ತಿದ್ದು, ಅದರ ಭಾಗವಾಗಿಯೇ ಜಲಜೀವನ್ ಮಿಷನ್ ಯೋಜನೆ ಹಾಗೂ ಅಮೃತ್ 2.0 ಯೋಜನೆಯನ್ನು ಅನುಷ್ಟಾನಗೊಳಿಸಲಾಗಿದೆ ಎಂದು ಸಂಸದ ಡಾ.ಕೆ.ಸುಧಾಕರ್ ತಿಳಿಸಿದರು. Dr K Sudhakar – ಪ್ರಧಾನಿ ಮೋದಿ ಸರ್ಕಾರದ ಜನಪರ ಯೋಜನೆಗಳು ಕೇಂದ್ರ ಪುರಸ್ಕೃತ ಅಮೃತ್ 2.0 ಯೋಜನೆಯಡಿ ಅಮಾನಿಬೈರಸಾಗರ ಕೆರೆಯ ಮೂಲದಿಂದ ಗುಡಿಬಂಡೆ ಪಟ್ಟಣಕ್ಕೆ […] - [Local News : ಗುಡಿಬಂಡೆ ರಾಮಪಟ್ಟಣ ರಸ್ತೆ ಅಗಲೀಕರಣ: 20 ಅಡಿನಾ? 43 ಅಡಿನಾ?](https://ismkannadanews.com/local-news-gudibande-ramapattana-road-widening-2/): Local News – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಹೃದಯ ಭಾಗದ ಮೂಲಕ ಹಾದು ಹೋಗುವಂತಹ ರಾಮಪಟ್ಟಣ ರಸ್ತೆ ತುಂಬಾ ಕಿರಿದಾಗಿದ್ದು, ವಾಹನ ಸಂಚಾರ ತುಂಬಾನೆ ಕಷ್ಟಕರವಾಗಿದ್ದು, ರಸ್ತೆ ಅಗಲೀಕರಣ ಎಲ್ಲಾ ಸಿದ್ದತೆಗಳು ನಡೆದಿತ್ತು. ಆದರೆ ಇದೀಗ ಕೆಲವೊಂದು ಕಾರಣಗಳಿಂದ ಇದು ಸ್ಥಗಿತಗೊಂಡಿದ್ದು, ರಸ್ತೆ ಅಗಲೀಕರಣ 20 ಅಡಿಯಾಗುತ್ತಾ ಅಥವಾ 43 ಅಡಿ ಆಗುತ್ತಾ ಎಂಬ ಚರ್ಚೆ ಶುರುವಾಗಿದೆ. Local News – ಕಿರಿದಾದ ರಸ್ತೆಯಿಂದ ಜನರಿಗೆ ಸಮಸ್ಯೆ ಗುಡಿಬಂಡೆ ಪಟ್ಟಣದ ಹೃದಯಭಾಗದ ಮೂಲಕ ಹಾದುಹೋಗುವ ರಾಮಪಟ್ಟಣ […] - [Water Project : ತರಾತುರಿಯಲ್ಲಿ ಅಮೃತ್ 2.0 ಯೋಜನೆಯ ಕಾಮಗಾರಿ ಶಂಕುಸ್ಥಾಪನೆ, ಮಳೆಯ ನೆಪ ವೇದಿಕೆ ಕಾರ್ಯಕ್ರಮ ರದ್ದು](https://ismkannadanews.com/amrut-2-gudibande-water-project-foundation-ceremony/): Water Project – ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಗುಡಿಬಂಡೆ ತಾಲೂಕು ಆಡಳಿತ ಹಾಗೂ ಪಟ್ಟಣ ಪಂಚಾಯತಿ ಸಹಯೋಗದಲ್ಲಿ 17.36 ಕೋಟಿ ವೆಚ್ಚದ ಕೇಂದ್ರ ಪುರಸ್ಕೃತ ಅಮೃತ್ 2.0 ಯೋಜನೆಯಡಿ ಅಮಾನಿಬೈರಸಾಗರ ಕೆರೆಯ ಮೂಲದಿಂದ ಗುಡಿಬಂಡೆ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಯೋಜನೆಯ ಶಂಕುಸ್ಥಾಪನೆ ಕಾರ್ಯಕ್ರಮವನ್ನು ಗಣ್ಯರು ತರಾತುರಿಯಲ್ಲಿ ಮುಗಿಸಿದರು. ಮಳೆಯ ನೆಪವೋ ಅಥವಾ ಬೇರೆ ಕಾರ್ಯಕ್ರಮದ ಉದ್ದೇಶಕ್ಕೋ ವೇದಿಕೆ ಕಾರ್ಯಕ್ರಮವನ್ನು ರದ್ದುಗೊಳಿಸಲಾಯಿತು. Water Project – ತರಾತುರಿಯಲ್ಲಿ ಮುಗಿದ ಶಂಕುಸ್ಥಾಪನೆ ಕಾರ್ಯಕ್ರಮ […] - [Protest : ಸಮರ್ಪಕ ಬಸ್ ವ್ಯವಸ್ಥೆ ಹಾಗೂ ಬಸ್ ಡಿಪೋ ಗಾಗಿ ಸಾಂಕೇತಿಕ ಪ್ರತಿಭಟನೆ: ಇದು ಆರಂಭ ಮಾತ್ರ ಎಂದ ಪ್ರತಿಭಟನಾಕಾರರು](https://ismkannadanews.com/gudibande-bus-depot-protest-2025-students-public-demand/): Protest – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲ್ಲೂಕಿನಲ್ಲಿ ಸಮರ್ಪಕ ಸಾರಿಗೆ ವ್ಯವಸ್ಥೆ ಹಾಗೂ ಬಸ್ ಡಿಪೋ ಆಗಬೇಕು ಎಂದು ಒತ್ತಾಯಿಸಿ ಗುಡಿಬಂಡೆ ಸಾರಿಗೆ ಘಟಕ ಸ್ಥಾಪನಾ ಹೋರಾಟ ವೇದಿಕೆ,  ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು. ಇದು ಹೋರಾಟದ ಆರಂಭವಾಗಿದ್ದು, ಸಮಸ್ಯೆ ಬಗೆಹರಿಯದೇ ಇದ್ದರೇ ಮುಂದೆ ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು. Protest – ಅಸಮರ್ಪಕ ಸಾರಿಗೆ ವ್ಯವಸ್ಥೆಯಿಂದ ಸಮಸ್ಯೆ ಈ ವೇಳೆ ಗುಡಿಬಂಡೆ ಸಾರಿಗೆ ಘಟಕ […] - [Maharashtra Crime : ಮಹಾರಾಷ್ಟ್ರದಲ್ಲಿ ಹೃದಯ ಕಲಕುವ ಘಟನೆ: HIV ಸೋಂಕಿತ ಬಾಲಕಿ ಮೇಲೆ ಅತ್ಯಾಚಾರ..!](https://ismkannadanews.com/shocking-sexual-assault-hiv-minor-maharashtra/): Maharashtra Crime – ಮಹಾರಾಷ್ಟ್ರದ ಲಾತೂರ್‌ನಲ್ಲಿ ನಡೆದ ಘಟನೆಯೊಂದು ಎಲ್ಲರ ಮನಸ್ಸನ್ನು ಕಲಕಿದೆ. HIV ಸೋಂಕಿತ ಅಪ್ರಾಪ್ತ ಬಾಲಕಿಯ ಮೇಲೆ ಅಮಾನವೀಯವಾಗಿ ಅತ್ಯಾಚಾರವೆಸಗಿದ ಆರೋಪದಡಿ ಐವರನ್ನು ಬಂಧಿಸಲಾಗಿದೆ. ಲಾತೂರ್ ಜಿಲ್ಲೆಯ ಔಸಾ ತಾಲೂಕಿನಲ್ಲಿರುವ ಒಂದು ಆಶ್ರಮದಲ್ಲಿ ಈ ಘಟನೆ ನಡೆದಿದೆ. Maharashtra Crime – ಆಶ್ರಮದಲ್ಲೇ ಅಘೋರ ಅಪರಾಧ ಕಳೆದ ಎರಡು ವರ್ಷಗಳಿಂದ ಲಾತೂರ್‌ನಲ್ಲಿರುವ HIV ಬಾಧಿತರ ಆಶ್ರಮವೊಂದರಲ್ಲಿ ವಾಸವಾಗಿದ್ದ ಬಾಲಕಿಯ ಮೇಲೆ ಈ ಭೀಕರ ಘಟನೆ ನಡೆದಿದೆ. ಅತ್ಯಾಚಾರದ ಪರಿಣಾಮವಾಗಿ ಬಾಲಕಿ ಗರ್ಭಿಣಿಯಾದದ್ದು ಮತ್ತೊಂದು ಆಘಾತಕಾರಿ […] - [Solapur : ಕನಸಿನಲ್ಲಿ ಸತ್ತ ಅಮ್ಮ ಕರೆದಳು ಅಂತಾ, ತನ್ನ ಆತ್ಮಹತ್ಯೆ ಮಾಡಿಕೊಂಡ 16ರ ಬಾಲಕ, ಮಹಾರಾಷ್ಟ್ರದಲ್ಲಿ ನಡೆದ ಘಟನೆ…!](https://ismkannadanews.com/solapur-teen-ends-life-mother-calls-in-dream/): Solapur – ಕನಸಿನಲ್ಲಿ ಮೃತಪಟ್ಟ ಅಮ್ಮ ಕರೆದಳು ಎಂಬ ಕಾರಣಕ್ಕೆ, 10ನೇ ತರಗತಿಯಲ್ಲಿ ಶೇ. 92 ಅಂಕ ಗಳಿಸಿದ್ದ, ವೈದ್ಯನಾಗುವ ಕನಸು ಕಂಡಿದ್ದ 16 ವರ್ಷದ ಪ್ರತಿಭಾವಂತ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಮನ ಕಲಕುವ ಘಟನೆ ಮಹಾರಾಷ್ಟ್ರದ ಸೋಲಾಪುರದಲ್ಲಿ ನಡೆದಿದೆ. ಈ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ.   Solapur – ಭವಿಷ್ಯ ಕಮರಿದ ಬಾಲ ಪ್ರತಿಭೆ ಶಿವಶರಣ್ ಭೂತಾಲಿ ಟಾಲ್ಕೋಟಿ ಎಂಬ ಬಾಲಕ ತನ್ನ ಅಚ್ಚುಮೆಚ್ಚಿನ ಅಮ್ಮನನ್ನು ಕಳೆದುಕೊಂಡ ಕೆಲವೇ ತಿಂಗಳುಗಳಲ್ಲಿ ಈ ದುರದೃಷ್ಟಕರ ನಿರ್ಧಾರ […] - [Cyclone : ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ಕರ್ನಾಟಕ ಸೇರಿ ಹಲವೆಡೆ ಇನ್ನು 4 ದಿನ ಭಾರೀ ಮಳೆ, ರೆಡ್ ಅಲರ್ಟ್ ಘೋಷಣೆ!](https://ismkannadanews.com/cyclone-heavy-mansoon-alert-july-2025/): Cyclone – ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ಕರ್ನಾಟಕ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಭಾರತೀಯ ಹವಾಮಾನ ಇಲಾಖೆ (IMD) ನೀಡಿರುವ ಮುನ್ಸೂಚನೆಯ ಪ್ರಕಾರ, ಮುಂದಿನ 4 ದಿನಗಳ ಕಾಲ ಅಂದರೆ ಈ ತಿಂಗಳ ಅಂತ್ಯದವರೆಗೂ ಭಾರೀ ಮಳೆ ಮುಂದುವರಿಯುವ ಸಾಧ್ಯತೆಯಿದೆ. ಹಾಗಾಗಿ, ಯಾವ ಯಾವ ಜಿಲ್ಲೆಗಳಿಗೆ ರೆಡ್ ಮತ್ತು ಆರೆಂಜ್ ಅಲರ್ಟ್ ಘೋಷಿಸಲಾಗಿದೆ, ತಿಳಿಯೋಣ ಬನ್ನಿ. Cyclone – ಎಲ್ಲಿ ಹೇಗಿದೆ ಮಳೆಯ ಅಬ್ಬರ? ಕರ್ನಾಟಕ, ಮಹಾರಾಷ್ಟ್ರದಲ್ಲಿ ರೆಡ್, ಆರೆಂಜ್ ಅಲರ್ಟ್! […] - [Dates : ಒಂದೇ ಒಂದು ಖರ್ಜೂರ ದಿನವೂ ತಿಂದರೆ ಆರೋಗ್ಯಕ್ಕೆ ಎಷ್ಟೆಲ್ಲಾ ಲಾಭ ಗೊತ್ತಾ?](https://ismkannadanews.com/why-you-should-eat-a-dates-everyday/): ಖರ್ಜೂರ… ಈ ಹೆಸರು ಕೇಳಿದ ತಕ್ಷಣ (Dates) ಬಾಯಲ್ಲಿ ನೀರೂರುತ್ತೆ, ಅಲ್ವಾ? ಸಿಹಿ ಸಿಹಿಯಾದ ಈ ಹಣ್ಣು ರುಚಿಯಷ್ಟೇ ಅಲ್ಲ, ನಮ್ಮ ಆರೋಗ್ಯಕ್ಕೂ ಹೇಳಿ ಮಾಡಿಸಿದ್ದು. “ಪ್ರತಿದಿನ ಖರ್ಜೂರ ತಿಂದರೆ ಆರೋಗ್ಯಕ್ಕೆ ಒಳ್ಳೆಯದು” ಅಂತಾ ಕೇಳಿರ್ತೀರಿ. ಆದರೆ, ಬರೀ ಒಂದು ಖರ್ಜೂರ ನಿಮ್ಮ ದೇಹದಲ್ಲಿ ಏನೆಲ್ಲಾ ಅದ್ಭುತಗಳನ್ನು ಮಾಡಬಹುದು ಅಂತಾ ನಿಮಗೆ ಗೊತ್ತಾ? ಬನ್ನಿ, ಇವತ್ತು ಒಂದೇ ಒಂದು ಖರ್ಜೂರದ ‘ಪವರ್’ ಏನೆಂದು ವಿವರವಾಗಿ ತಿಳಿದುಕೊಳ್ಳೋಣ. Dates – ಪ್ರತಿದಿನ ಖರ್ಜೂರ ಏಕೆ ತಿನ್ನಬೇಕು? ಖರ್ಜೂರ, ಇದು […] - [Shravana Somavara 2025: ಶಿವನ ಕೃಪೆ ಪಡೆಯಲು ಈ 5 ಕೆಲಸ ಮಾಡಿ, ಇಷ್ಟಾರ್ಥಗಳು ಖಂಡಿತಾ ಈಡೇರುತ್ತವೆ...!](https://ismkannadanews.com/shravana-somavara-rituals-god-shiva-worship/): Shravana Somavara – ಶ್ರಾವಣ ಮಾಸವು ಭಗವಾನ್ ಶಿವನ ಆರಾಧನೆಗೆ ಮೀಸಲಾದ ಅತ್ಯಂತ ಪವಿತ್ರ ತಿಂಗಳು. ಈ ವರ್ಷ 2025 ರಲ್ಲಿ, ಶ್ರಾವಣ ಮಾಸವು ಜುಲೈ 23 ರಂದು ಪ್ರಾರಂಭವಾಗಿ ಆಗಸ್ಟ್ 8 ರಂದು ಮುಕ್ತಾಯಗೊಳ್ಳಲಿದೆ. ಈ ಅವಧಿಯಲ್ಲಿ ಬರುವ ಪ್ರತಿಯೊಂದು ಸೋಮವಾರವನ್ನೂ ಶ್ರಾವಣ ಸೋಮವಾರವೆಂದು ಆಚರಿಸಲಾಗುತ್ತದೆ. ಈ ದಿನ ಶಿವನನ್ನು ಭಕ್ತಿಯಿಂದ ಪೂಜಿಸಿ, ಕೆಲವೊಂದು ವಿಶೇಷ ಕಾರ್ಯಗಳನ್ನು ಮಾಡುವುದರಿಂದ ನಮ್ಮ ಇಷ್ಟಾರ್ಥಗಳು ಈಡೇರುತ್ತವೆ ಎಂಬ ನಂಬಿಕೆಯಿದೆ. ಹಾಗಾದರೆ, ಈ ಶ್ರಾವಣ ಸೋಮವಾರದಂದು ನೀವು ತಪ್ಪದೇ ಮಾಡಬೇಕಾದ […] - [OTT Apps : 25 ಒಟಿಟಿ ಆ್ಯಪ್‌ಗಳಿಗೆ ಕೇಂದ್ರ ಸರ್ಕಾರ ಶಾಕ್: ULLU, ALT Balaji ಸೇರಿದಂತೆ 25 ಆಪ್ ಗಳಿಗೆ ನಿಷೇಧ…!](https://ismkannadanews.com/ott-platforms-banned-in-india-2025/): OTT Apps – ಕೋವಿಡ್ ನಂತರ ಡಿಜಿಟಲ್ ಮನರಂಜನೆಯ ಪ್ರವಾಹವೇ ಹರಿದುಬಂದಿದೆ. ಅಮೆಜಾನ್, ನೆಟ್‌ಫ್ಲಿಕ್ಸ್, ಹಾಟ್‌ಸ್ಟಾರ್, ಸೋನಿ ಲಿವ್, ಜೀ5, ವೂಟ್, ಆಹಾ, ಆಪಲ್ ಟಿವಿ – ಹೀಗೆ ಹಲವಾರು ಒಟಿಟಿ ವೇದಿಕೆಗಳು ಜನರ ಅಚ್ಚುಮೆಚ್ಚಿನ ಮನರಂಜನಾ ತಾಣಗಳಾಗಿವೆ. ಇವುಗಳಲ್ಲಿ ಕೆಲವು ಆರೋಗ್ಯಕರ ಮನರಂಜನೆ ನೀಡಿದರೆ, ಇನ್ನು ಕೆಲವು ಅಶ್ಲೀಲ ಮತ್ತು ಅಸಭ್ಯ ವಿಷಯಗಳನ್ನು ಪ್ರಸಾರ ಮಾಡುತ್ತಾ ಹಣ ಗಳಿಸುತ್ತಿವೆ. ಇಂತಹ ಒಟಿಟಿ ಗಳಿಗೆ ಕೇಂದ್ರ ಸರ್ಕಾರ ಇದೀಗ ಬಿಗ್ ಶಾಕ್ ನೀಡಿದೆ. OTT Apps – […] - [Love Marriage : ಪ್ರೀತಿಸಿ ಮದುವೆಯಾದ ವರ್ಷದಲ್ಲೇ ಸಾವು: ಬೆಂಗಳೂರು, ಮಂಡ್ಯದಲ್ಲಿ ಬೆಚ್ಚಿಬೀಳಿಸಿದ ಘಟನೆಗಳು..!](https://ismkannadanews.com/love-marriage-tragedies-bengaluru-mandya-2025/): Love Marriage – ಇತ್ತೀಚೆಗೆ ರಾಜ್ಯದಲ್ಲಿ ನಡೆದ ಎರಡು ಬೇರೆ ಬೇರೆ ಘಟನೆಗಳು ಪ್ರೀತಿ, ಮದುವೆ ಮತ್ತು ದುರಂತ ಸಾವಿನ ಸುತ್ತ ಹೆಣೆದುಕೊಂಡಿವೆ. ಬೆಂಗಳೂರಿನಲ್ಲಿ ಎಂಬಿಎ ವಿದ್ಯಾರ್ಥಿನಿ ಮತ್ತು ಮಂಡ್ಯದಲ್ಲಿ ಮತ್ತೊಬ್ಬ ಯುವತಿ, ತಾವು ಪ್ರೀತಿಸಿದವರನ್ನೇ ಮದುವೆಯಾದ ಕೆಲವೇ ತಿಂಗಳುಗಳಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಈ ಘಟನೆಗಳು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿರುವುದಲ್ಲದೆ, ಸಾರ್ವಜನಿಕರಲ್ಲಿ ಆತಂಕ ಮೂಡಿಸಿವೆ. Love Marriage – ಬೆಂಗಳೂರು: ಎಂಬಿಎ ವಿದ್ಯಾರ್ಥಿನಿ ಸ್ಪಂದನಾ ಸಾವು – ವರದಕ್ಷಿಣೆ ಕಿರುಕುಳದ ಆರೋಪ? ಬೆಂಗಳೂರು ಹೊರವಲಯದ ಮಾದನಾಯಕನಹಳ್ಳಿ ಠಾಣೆ […] - [Tech Tips : ನಿಮ್ಮ ಸ್ಮಾರ್ಟ್‌ ಫೋನ್‌ನಲ್ಲಿ ಪದೇ ಪದೇ ನೆಟ್‌ವರ್ಕ್ ಸಮಸ್ಯೆ ಕಾಡುತ್ತಿದೆಯೇ? ಇಲ್ಲಿದೆ ಸಂಪೂರ್ಣ ಪರಿಹಾರ ಮಾರ್ಗದರ್ಶಿ...!](https://ismkannadanews.com/tech-tips-fix-mobile-network-signal-issues/): Tech Tips – ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಪದೇ ಪದೇ ಕರೆಗಳು ಕಡಿತಗೊಳ್ಳುತ್ತಿವೆಯೇ? ಇಂಟರ್ನೆಟ್ ವೇಗ ಹೇಳಿಕೊಳ್ಳುವಷ್ಟು ಇಲ್ಲವೇ? ಅಥವಾ ನೆಟ್‌ವರ್ಕ್ ಸಿಗ್ನಲ್ ಪದೇ ಪದೇ ಬಂದು ಹೋಗುತ್ತಾ ನಿಮ್ಮನ್ನು ಕಾಡುತ್ತಿದೆಯೇ? 2025ರ ಈ ಡಿಜಿಟಲ್ ಯುಗದಲ್ಲಿ, ಸ್ಥಿರವಾದ ಮೊಬೈಲ್ ನೆಟ್‌ವರ್ಕ್ ಸಂಪರ್ಕವು ಕೇವಲ ಐಷಾರಾಮಿ ಅಲ್ಲ, ಅದೊಂದು ಅನಿವಾರ್ಯತೆ. ಆನ್‌ಲೈನ್ ಮೀಟಿಂಗ್‌ಗಳು, ತಡೆರಹಿತ ವಿಡಿಯೋ ಕರೆಗಳು, ಅಥವಾ ಸರಳವಾಗಿ ಸಾಮಾಜಿಕ ಜಾಲತಾಣಗಳನ್ನು ಬ್ರೌಸ್ ಮಾಡುವುದಕ್ಕೂ ಉತ್ತಮ ನೆಟ್‌ವರ್ಕ್ ಅತ್ಯಗತ್ಯ. ಆದರೆ, ದುರ್ಬಲ ಸಿಗ್ನಲ್, ಕರೆ ಡ್ರಾಪ್‌ಗಳು, (Tech […] - [Blackheads : ಬ್ಲ್ಯಾಕ್‌ ಹೆಡ್ಸ್ ಸಮಸ್ಯೆಗೆ ಶಾಶ್ವತ ಪರಿಹಾರ: ನೈಸರ್ಗಿಕ ವಿಧಾನಗಳಿಂದ ಸೌಂದರ್ಯ ಹೆಚ್ಚಿಸಿಕೊಳ್ಳಿ....!](https://ismkannadanews.com/permanent-natural-remedies-for-blackheads-2025/): Blackheads – ಮುಖದ ಸೌಂದರ್ಯಕ್ಕೆ ಕಪ್ಪು ಕಲೆಗಳು (ಬ್ಲ್ಯಾಕ್‌ ಹೆಡ್ಸ್) ದೊಡ್ಡ ಸಮಸ್ಯೆಯೇ? ನಿಮ್ಮ ಮೂಗಿನ ಮೇಲೆ ಅಥವಾ ಮುಖದ ಇತರ ಭಾಗಗಳಲ್ಲಿ ಬ್ಲ್ಯಾಕ್‌ಹೆಡ್ಸ್ ಇದ್ದು, ಅವುಗಳಿಂದ ಮುಖದ ಅಂದವೇ ಹಾಳಾಗಿದೆ ಎಂದು ಚಿಂತಿಸುತ್ತಿದ್ದೀರಾ? ಹಾಗಾದರೆ, ಚಿಂತಿಸಬೇಡಿ. ಈ ಲೇಖನದಲ್ಲಿ ನಿಮ್ಮ ಬ್ಲ್ಯಾಕ್‌ಹೆಡ್ಸ್ ಸಮಸ್ಯೆಗೆ ಸುಲಭ, ಪರಿಣಾಮಕಾರಿ ಮತ್ತು ಶಾಶ್ವತ ಪರಿಹಾರಗಳನ್ನು ನೀಡುತ್ತೇವೆ. Blackheads – ಬ್ಲ್ಯಾಕ್‌ ಹೆಡ್ಸ್ ಅಂದರೂ ಏನು? ಬ್ಲ್ಯಾಕ್‌ ಹೆಡ್ಸ್ ಎಂದರೆ ಚರ್ಮದ ರಂಧ್ರಗಳಲ್ಲಿ ಕೊಳೆ, ಎಣ್ಣೆ ಮತ್ತು ಸತ್ತ ಜೀವಕೋಶಗಳು ಸೇರಿಕೊಂಡು […] - [Aadhaar and PAN Card : ನಿಮ್ಮ ಪ್ಯಾನ್ ಮತ್ತು ಆಧಾರ್ ಕಾರ್ಡ್‌ನಲ್ಲಿ ಮಾಹಿತಿ ತಪ್ಪಿದೆಯೇ? ಆನ್‌ಲೈನ್‌ನಲ್ಲಿ ಸರಿಪಡಿಸುವುದು ಹೇಗೆ?](https://ismkannadanews.com/aadhaar-and-pan-card-online-correction-guide/): Aadhaar and PAN Card  – ನಿಮ್ಮ ಆಧಾರ್ ಮತ್ತು ಪ್ಯಾನ್ ಕಾರ್ಡ್‌ಗಳಲ್ಲಿ ಯಾವುದೇ ತಪ್ಪುಗಳಿವೆಯೇ ಎಂದು ಚಿಂತಿಸುತ್ತಿದ್ದೀರಾ? ಹೆಸರು, ಹುಟ್ಟಿದ ದಿನಾಂಕ, ವಿಳಾಸ – ಇಂತಹ ಸಣ್ಣ ತಪ್ಪುಗಳೂ ದೊಡ್ಡ ಸಮಸ್ಯೆಗಳನ್ನು ಸೃಷ್ಟಿಸಬಹುದು. ಆದರೆ ಇನ್ನು ಚಿಂತಿಸಬೇಕಾಗಿಲ್ಲ! ನಿಮ್ಮ ಮನೆಯಿಂದಲೇ ಸುಲಭವಾಗಿ ಈ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಹೇಗೆ ಸರಿಪಡಿಸಬಹುದು ಎಂದು ತಿಳಿಯೋಣ. ಪ್ಯಾನ್ (PAN) ಮತ್ತು ಆಧಾರ್ (Aadhaar) ಕಾರ್ಡ್‌ಗಳು ಇಂದಿನ ದಿನಗಳಲ್ಲಿ ಅತ್ಯಂತ ಪ್ರಮುಖ ಗುರುತು ಮತ್ತು ಆರ್ಥಿಕ ದಾಖಲೆಗಳಾಗಿವೆ. ಬ್ಯಾಂಕ್ ಖಾತೆ ತೆರೆಯುವುದರಿಂದ […] - [Natural Farming Awareness : ರೈತರು ನೈಸರ್ಗಿಕ ಕೃಷಿ ಪದ್ದತಿಗಳನ್ನು ಅಳವಡಿಸಿಕೊಳ್ಳಬೇಕು : ಕೇಶವರೆಡ್ಡಿ](https://ismkannadanews.com/natural-farming-awareness-workshop-gudibande/): Natural Farming Awareness – ಇಂದಿನ ದಿನಗಳಲ್ಲಿ ನಾವು ಸೇವಿಸುವ ಆಹಾರದಲ್ಲಿ ಹೆಚ್ಚಾಗಿ ರಾಸಾಯನಿಕಗಳ ಅಂಶ ಸೇರಿಕೊಂಡಿದೆ. ಇದಕ್ಕೆ ಕಾರಣ, ರೈತರು ಅತಿಯಾಗಿ ರಾಸಾಯನಿಕ ಕೃಷಿ ಪದ್ಧತಿಗಳನ್ನು ಅವಲಂಬಿಸುತ್ತಿರುವುದು. ಆದರೆ, ನಮ್ಮ ಆರೋಗ್ಯ ಮತ್ತು ಭೂಮಿಯ ಆರೋಗ್ಯದ ದೃಷ್ಟಿಯಿಂದ ಇದು ಒಳ್ಳೆಯದಲ್ಲ. ಈ ನಿಟ್ಟಿನಲ್ಲಿ, ಗುಡಿಬಂಡೆಯ ಸಹಾಯಕ ಕೃಷಿ ನಿರ್ದೇಶಕ ಕೇಶವರೆಡ್ಡಿ ಅವರು, ರೈತರು ನೈಸರ್ಗಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಆರೋಗ್ಯಕರ ಆಹಾರ ಬೆಳೆಯುವುದರ ಜೊತೆಗೆ ಭೂಮಿಯ ಫಲವತ್ತತೆಯನ್ನು ಕಾಪಾಡಬೇಕು ಎಂದು ಕರೆ ನೀಡಿದ್ದಾರೆ. Natural […] - [Mobile : ಮೊಬೈಲ್ ಗೀಳು, ಪ್ರಾಣಕ್ಕೆ ಕುತ್ತು ತಂದ ಒಂದು ಕ್ಷಣದ ಅಜಾಗರೂಕತೆ! ವೈರಲ್ ವಿಡಿಯೋ ಇಲ್ಲಿದೆ ನೋಡಿ…!](https://ismkannadanews.com/mobile-addiction-betul-train-incident-video/): ನಮ್ಮೆಲ್ಲರ ಕೈಯಲ್ಲಿರುವ ಮೊಬೈಲ್ (Mobile) , ಒಂದು ವರದಾನವೋ ಅಥವಾ ಶಾಪವೋ? ಈ ಪ್ರಶ್ನೆಗೆ ಬೆತುಲ್ ರೈಲ್ವೆ ನಿಲ್ದಾಣದಲ್ಲಿ ನಡೆದ ಘಟನೆಯೊಂದು ಉತ್ತರ ನೀಡಿದೆ. ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿ ಮೊಬೈಲ್ ನೋಡುತ್ತಾ ಪ್ರಪಂಚವನ್ನೇ ಮರೆತ ವೃದ್ಧರೊಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ವೈರಲ್ ವಿಡಿಯೋ ಮೊಬೈಲ್ ಚಟದ ಅಪಾಯಗಳನ್ನು ಕಣ್ಣಿಗೆ ಕಟ್ಟುವಂತೆ ತೋರಿಸುತ್ತದೆ. Mobile – ಮೊಬೈಲ್‌ನಲ್ಲಿ ಮುಳುಗಿದ ವೃದ್ಧ: ಟ್ರೈನ್ ಹೊರಟಿದ್ದೇ ಗೊತ್ತಾಗಲಿಲ್ಲ! ಈ ಘಟನೆ ನಡೆದಿರುವುದು ಮಧ್ಯಪ್ರದೇಶದ ಬೆತುಲ್ ರೈಲ್ವೆ ನಿಲ್ದಾಣದಲ್ಲಿ. ವೃದ್ಧರೊಬ್ಬರು ರೈಲಿಗಾಗಿ ಕಾಯುತ್ತಾ ಪ್ಲಾಟ್‌ಫಾರ್ಮ್‌ನಲ್ಲಿ […] - [BSF Recruitment 2025: ಗಡಿ ಭದ್ರತಾ ಪಡೆಯಲ್ಲಿ ಬಂಪರ್ ಉದ್ಯೋಗಾವಕಾಶ, ಆ.25 ಕೊನೆಯ ದಿನ…!](https://ismkannadanews.com/bsf-constable-tradesman-recruitment-2025-apply-online/): BSF Recruitment 2025 – ಭಾರತದ ಗಡಿಗಳನ್ನು ಹಗಲಿರುಳು ಕಾಯುವ, ದೇಶದ ಭದ್ರತೆಯಲ್ಲಿ ಮಹತ್ವದ ಪಾತ್ರವಹಿಸುವ ನಮ್ಮ ಹೆಮ್ಮೆಯ ಗಡಿ ಭದ್ರತಾ ಪಡೆ (BSF) ಕಾನ್ಸ್‌ಟೇಬಲ್ ಟ್ರೇಡ್ಸ್‌ಮನ್ ಹುದ್ದೆಗಳ ಬೃಹತ್ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ. ಈ ನೇಮಕಾತಿ ಪ್ರಕ್ರಿಯೆಯು ದೇಶಾದ್ಯಂತ ಸಾವಿರಾರು ಆಕಾಂಕ್ಷಿಗಳಿಗೆ ಸೇನಾಪಡೆ ಸೇರುವ ಕನಸನ್ನು ನನಸಾಗಿಸಲು ಉತ್ತಮ ಅವಕಾಶವನ್ನು ಒದಗಿಸಿದೆ. ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗಿ, ದೇಶಸೇವೆಗೆ ತಮ್ಮನ್ನು ತಾವು ಅರ್ಪಿಸಿಕೊಳ್ಳಲು ಸಿದ್ಧರಿರುವವರು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಈ ಕುರಿತು ಸಂಪೂರ್ಣ ಮಾಹಿತಿ […] - [Indian Coast Guard: ಭಾರತೀಯ ಕೋಸ್ಟ್ ಗಾರ್ಡ್ ನಲ್ಲಿನ 170 ಸಹಾಯಕ ಕಮಾಂಡೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ ಜುಲೈ 27 ಕೊನೆಯ ದಿನ...!](https://ismkannadanews.com/indian-coast-guard-assistant-commandant-2025/): ಸರ್ಕಾರಿ ಉದ್ಯೋಗಕ್ಕಾಗಿ ಕಾಯುತ್ತಿರುವ ನಿಮಗೆ ಇಲ್ಲಿದೆ ಒಂದು ಸಂತಸದ ಸುದ್ದಿ! ದೇಶ ಸೇವೆ ಮಾಡುವ ಮಹದಾಸೆ ಹೊಂದಿರುವ ಯುವಕರಿಗಾಗಿ ಭಾರತೀಯ ಕೋಸ್ಟ್ ಗಾರ್ಡ್ (Indian Coast Guard) 2025ನೇ ಸಾಲಿಗೆ ಬರೋಬ್ಬರಿ 170 ಸಹಾಯಕ ಕಮಾಂಡೆಂಟ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ನೀವು ದೇಶದ ಕರಾವಳಿಯನ್ನು ಕಾಯುವ ಕೆಚ್ಚೆದೆಯ ಸೈನಿಕರಾಗಲು ಬಯಸುವಿರಾ? ಹಾಗಾದರೆ ಈ ಮಾಹಿತಿ ನಿಮಗಾಗಿ. ಈ ಹುದ್ದೆಗಳು ದೇಶದ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. Indian Coast Guard : ಪ್ರಮುಖ ಮಾಹಿತಿ ನೇಮಕಾತಿ […] - [Omelette : ಆಂಧ್ರದಲ್ಲಿ ನಡೆದ ಘಟನೆ, ಆಮ್ಲೆಟ್  ವಿಚಾರಕ್ಕೆ ನಡೆದ ಗಲಾಟೆ, ಬಳಿಕ ಆಗಿದ್ದೇನು ಗೊತ್ತಾ?](https://ismkannadanews.com/ap-man-ends-life-after-fight-over-omelette/): Omelette – ಕೆಲವೊಮ್ಮೆ ಸಣ್ಣ ಪುಟ್ಟ ವಿಷಯಗಳೂ ದೊಡ್ಡ ದುರಂತಕ್ಕೆ ಕಾರಣವಾಗಬಹುದು ಎಂಬುದಕ್ಕೆ ವಿಜಯನಗರಂ ಜಿಲ್ಲೆಯಲ್ಲಿ ನಡೆದ ಈ ಘಟನೆ ಸಾಕ್ಷಿಯಾಗಿದೆ. ಕೇವಲ ಒಂದು ಆಮ್ಲೆಟ್ ವಿಷಯಕ್ಕೆ ಆರಂಭವಾದ ಜಗಳ ಪತಿ-ಪತ್ನಿಯರ ನಡುವೆ ವಿಕೋಪಕ್ಕೆ ಹೋಗಿ, ಕೊನೆಗೆ ಪತಿಯೊಬ್ಬರು ತಮ್ಮ ಪ್ರಾಣವನ್ನೇ ಕಳೆದುಕೊಂಡ ಭೀಕರ ಘಟನೆ ರಾಮಭದ್ರಪುರಂ ಮಂಡಲದ ಮಿರ್ತಿವಲಸದಲ್ಲಿ ನಡೆದಿದೆ. ಈ ಘಟನೆ ಸ್ಥಳೀಯವಾಗಿ ತೀವ್ರ ಆಘಾತ ಮೂಡಿಸಿದೆ. Omelette – ಕುಟುಂಬಕ್ಕೆ ಆಧಾರವಾಗಿದ್ದ ಶೇಖರ್ ದುರಂತ ಅಂತ್ಯ ಸಾಲೂರು ಪಟ್ಟಣದ ನಿವಾಸಿ ಶೇಖರ್ (32) […] - [Local News : ಶಿಕ್ಷಣ, ಆರೋಗ್ಯದಲ್ಲಿ ರಾಜಿ ಇಲ್ಲ: ಕರ್ತವ್ಯಲೋಪ ಎಸಗುವ ಶಿಕ್ಷಕರಿಗೆ ಶಾಸಕ ಸುಬ್ಬಾರೆಡ್ಡಿ ಖಡಕ್ ಎಚ್ಚರಿಕೆ..!](https://ismkannadanews.com/local-news-mla-subbareddy-warns-officers-gudibande/): Local News – ಸರ್ಕಾರಿ ಶಾಲೆಗಳ ಕೆಲವು ಶಿಕ್ಷಕರು ಶಾಲೆ ಆರಂಭದ ಸಮಯ ಮುಗಿದರೂ ಕೂಡ ಇನ್ನೂ ಕರ್ತವ್ಯಕ್ಕೆ ಹಾಜರಾಗದೇ ಇರುವುದರ ಬಗ್ಗೆ ದೂರುಗಳು ಬರುತ್ತಿವೆ, ನಾನು ಶಿಕ್ಷಣ ಹಾಗೂ ಆರೋಗ್ಯದ ವಿಚಾರದಲ್ಲಿ ರಾಜಿಯಾಗುವ ಮಾತೇ ಇಲ್ಲ. ಕರ್ತವ್ಯ ಲೋಪ ಎಸಗುವಂತಹ ಶಿಕ್ಷಕರಿಗೆ ಬಿಸಿ ಮುಟ್ಟಿಸುವ ಕೆಲಸ ಮಾಡುತ್ತೇನೆ ಎಂದು ಶಾಸಕ ಸುಬ್ಬಾರೆಡ್ಡಿ ಎಚ್ಚರಿಕೆ ನೀಡಿದರು. Local News – ಶಿಕ್ಷಣ, ಆರೋಗ್ಯ ವಿಚಾರದಲ್ಲಿ ರಾಜಿ ಇಲ್ಲ : ಶಾಸಕ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ತಾಲೂಕು […] - [Bigg Boss Kannada 12: ಕಿಚ್ಚ ಸುದೀಪ್ ಸಾರಥ್ಯದಲ್ಲಿ ಬಿಗ್ ಬಾಸ್ 12, ದೊಡ್ಮನೆ ಈ ಬಾರಿ ಎಲ್ಲಿ? ಹೊಸ ಅಪ್‌ಡೇಟ್ ಇಲ್ಲಿದೆ..!](https://ismkannadanews.com/bigg-boss-kannada-season-12-house-location-2025/): ಕನ್ನಡ ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ (Bigg Boss Kannada) ಹೊಸ ಸೀಸನ್‌ಗೆ ಸಜ್ಜಾಗುತ್ತಿದೆ! ಸೀಸನ್ 12ರ ಪ್ರಕಟಣೆಯ ಬೆನ್ನಲ್ಲೇ, ಅಭಿಮಾನಿಗಳಲ್ಲಿ ಹಲವು ಪ್ರಶ್ನೆಗಳು ಮೂಡಿವೆ. ಅದರಲ್ಲಿ ಮುಖ್ಯವಾದುದು – ಬಿಗ್ ಬಾಸ್ ಮನೆ ಈ ಬಾರಿ ಎಲ್ಲಿ ನಿರ್ಮಾಣವಾಗುತ್ತದೆ? ಹೌದು, ಪ್ರತಿ ಸೀಸನ್‌ಗೂ ಒಂದಿಷ್ಟು ಹೊಸತನವನ್ನು ಪರಿಚಯಿಸುವ ಬಿಗ್ ಬಾಸ್ ತಂಡ, ಈ ಬಾರಿ ಮನೆ ಸ್ಥಳವನ್ನು ಬದಲಾಯಿಸಲಿದೆ ಎಂಬ ಬಿಸಿ ಬಿಸಿ ಸುದ್ದಿ ಹರಿದಾಡುತ್ತಿದೆ. ಹಾಗಾದರೆ, ದೊಡ್ಮನೆ ಈ ಬಾರಿ […] - [Karnataka Rainfall : ಕರ್ನಾಟಕಕ್ಕೆ ಮತ್ತೆ ಮಳೆ: ಆಗಸ್ಟ್ 27 ರಿಂದ ರಾಜ್ಯಾದ್ಯಂತ ಭಾರೀ ಮಳೆ, ಅಲರ್ಟ್ ಘೋಷಣೆ..!](https://ismkannadanews.com/karnataka-rainfall-warning-august-27-2025-imd-alerts/): Karnataka Rainfall – ಕರ್ನಾಟಕದಲ್ಲಿ ಮಳೆ ಕೊಂಚ ವಿರಾಮ ತೆಗೆದುಕೊಂಡಿದ್ದರೂ, ಆಗಸ್ಟ್ 27 ರಿಂದ ರಾಜ್ಯದಲ್ಲಿ ಮತ್ತೆ ಮುಂಗಾರು ಅಬ್ಬರಿಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಕರಾವಳಿ ಮತ್ತು ಮಲೆನಾಡು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಕೆಲವು ಜಿಲ್ಲೆಗಳಿಗೆ ಯೆಲ್ಲೋ ಹಾಗೂ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. Karnataka Rainfall – ಕರಾವಳಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಕಳೆದ ಕೆಲವು ವಾರಗಳಿಂದ ಸೌಮ್ಯವಾಗಿದ್ದ ಮಳೆ, ಗಣೇಶ ಚತುರ್ಥಿ […] - [Google Apprenticeship : ಗೂಗಲ್‌ನಲ್ಲಿ ಕೆಲಸ ಮಾಡಲು ಸುವರ್ಣಾವಕಾಶ: 2026ರ ಅಪ್ರೆಂಟಿಸ್‌ಶಿಪ್ ಕಾರ್ಯಕ್ರಮಗಳಿಗೆ ಅರ್ಜಿ ಆಹ್ವಾನ…!](https://ismkannadanews.com/google-apprenticeship-program-2026-apply-online/): Google Apprenticeship – ನೀವು ಗೂಗಲ್‌ನಂತಹ ಜಾಗತಿಕ ಕಂಪನಿಯಲ್ಲಿ ಕೆಲಸ ಮಾಡುವ ಕನಸು ಕಂಡಿದ್ದರೆ, ಅದಕ್ಕೀಗ ಒಂದು ಅದ್ಭುತ ಅವಕಾಶ ಬಂದಿದೆ. 2026ರ ಬ್ಯಾಚ್‌ಗಾಗಿ ಗೂಗಲ್ ತನ್ನ ಹೊಸ ಅಪ್ರೆಂಟಿಸ್‌ಶಿಪ್ ಕಾರ್ಯಕ್ರಮಗಳನ್ನು ಘೋಷಿಸಿದೆ. ಈ ಕಾರ್ಯಕ್ರಮಗಳು ಡೇಟಾ ಅನಾಲಿಟಿಕ್ಸ್, ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್, ಡಿಜಿಟಲ್ ಬಿಸಿನೆಸ್ ಮಾರ್ಕೆಟಿಂಗ್, ಮತ್ತು ಸಾಫ್ಟ್‌ವೇರ್ ಡೆವಲಪ್‌ಮೆಂಟ್ ಕ್ಷೇತ್ರಗಳಲ್ಲಿ ವೃತ್ತಿಜೀವನವನ್ನು ಪ್ರಾರಂಭಿಸಲು ಬಯಸುವವರಿಗೆ ಒಂದು ಉತ್ತಮ ವೇದಿಕೆಯಾಗಿದೆ. ಯಶಸ್ವಿಯಾಗಿ ಈ ಕಾರ್ಯಕ್ರಮ ಪೂರ್ಣಗೊಳಿಸಿದವರಿಗೆ ಗೂಗಲ್‌ನಲ್ಲಿ ಪೂರ್ಣಾವಧಿಯ ಉದ್ಯೋಗ ಪಡೆಯುವ ಅವಕಾಶವೂ ಸಿಗಲಿದೆ. Google Apprenticeship […] - [Viral Video : ಯುವತಿಯ ಟ್ಯಾಲೆಂಟ್‌ ಗೆ ಪೊಲೀಸರೇ ಫಿದಾ! ಪೊಲೀಸ್ ವಾಹನದ ಮುಂದೆ ಡ್ಯಾನ್ಸ್, ವಿಡಿಯೋ ವೈರಲ್..!](https://ismkannadanews.com/girl-dancing-in-front-of-police-car-viral-video/): Viral Video – ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಒಂದಾದ ನಂತರ ಮತ್ತೊಂದು ವಿಡಿಯೋ ವೈರಲ್ ಆಗುತ್ತಿರುವುದು ಸಾಮಾನ್ಯವಾಗಿದೆ. ತಮ್ಮ ಪ್ರತಿಭೆಯನ್ನು ಪ್ರಪಂಚಕ್ಕೆ ತೋರಿಸಲು ಯುವಜನರು ಹೊಸ ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ. ಇದರ ನಡುವೆ, ಪೊಲೀಸ್ ವಾಹನದ ಮುಂದೆ ಯುವತಿಯೊಬ್ಬಳು ಮಾಡಿದ ಡ್ಯಾನ್ಸ್ ವಿಡಿಯೋ ಈಗ ಲಕ್ಷಾಂತರ ವೀಕ್ಷಣೆಗಳನ್ನು ಪಡೆದು ಭಾರಿ ವೈರಲ್ ಆಗಿದೆ. Viral Video – ಪೊಲೀಸರ ಮುಂದೆ ಡ್ಯಾನ್ಸ್! ಹೌದು, ಈ ವಿಡಿಯೋದಲ್ಲಿ ಯುವತಿಯೊಬ್ಬಳು ರಸ್ತೆಯ ಮೇಲೆ ನಿಂತಿರುವ ಪೊಲೀಸ್ ವಾಹನದ ಮುಂದೆ ಯಾವುದೇ […] - [WhatsApp ನಲ್ಲಿ ಬಂತು ಮದುವೆ ಕಾರ್ಡ್: ಕ್ಲಿಕ್ ಮಾಡಿದ ಸರ್ಕಾರಿ ನೌಕರನ ಖಾತೆಯಿಂದ ₹1.90 ಲಕ್ಷ ಮಾಯ...!](https://ismkannadanews.com/whatsapp-wedding-card-cyber-scam-maharashtra/): ವಾಟ್ಸಪ್‌ನಲ್ಲಿ (WhatsApp) ಬಂದಿದ್ದ ಮದುವೆ ಕಾರ್ಡ್‌ ನೋಡಿ ಖುಷಿಯಿಂದ ಕ್ಲಿಕ್ ಮಾಡಿದ ಸರ್ಕಾರಿ ನೌಕರರೊಬ್ಬರು, ಕ್ಷಣಾರ್ಧದಲ್ಲೇ ₹1.90 ಲಕ್ಷ ಕಳೆದುಕೊಂಡಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯಲ್ಲಿ ನಡೆದಿದೆ. ಆಹ್ವಾನದ ಸೋಗಿನಲ್ಲಿ ಬಂದ ಈ ಫೈಲ್, ವಾಸ್ತವದಲ್ಲಿ ಸೈಬರ್ ವಂಚಕರ (Cyber crime) ಬಲೆ ಎಂಬುದೀಗ ಬೆಳಕಿಗೆ ಬಂದಿದೆ. ಈ ಘಟನೆ ಡಿಜಿಟಲ್ ಜಗತ್ತಿನಲ್ಲಿ ನಾವು ಎಷ್ಟರ ಮಟ್ಟಿಗೆ ಎಚ್ಚರದಿಂದ ಇರಬೇಕು ಎಂಬುದಕ್ಕೆ ಮತ್ತೊಂದು ನಿದರ್ಶನವಾಗಿದೆ. WhatsApp – ನಡೆದಿದ್ದೇನು? ಆಗಸ್ಟ್‌ 20ರಂದು ಸರ್ಕಾರಿ ನೌಕರರೊಬ್ಬರಿಗೆ ಅಪರಿಚಿತ […] - [Local News : ನನ್ನ ಕ್ಷೇತ್ರದ ಎಲ್ಲಾ ನಿವೇಶನ ರಹಿತರರಿಗೂ ನಿವೇಶನ ನೀಡುವುದೇ ನನ್ನ ಗುರಿ : ಶಾಸಕ ಸುಬ್ಬಾರೆಡ್ಡಿ](https://ismkannadanews.com/local-news-mla-subbareddy-housing-site-distribution-gudibande/): Local News – ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ನಿವೇಶನ ಇಲ್ಲದೇ ಇರುವಂತಹವರಿಗೆ ನಿವೇಶನಗಳನ್ನು ನೀಡುವುದೇ ನನ್ನ ಗುರಿಯಾಗಿದ್ದು, ಆದಷ್ಟು ಶೀಘ್ರದಲ್ಲೇ ಗುಡಿಬಂಡೆ ತಾಲೂಕಿನಲ್ಲಿ ಒಂದು ಸಾವಿರ ಹಕ್ಕು ಪತ್ರಗಳನ್ನು ವಿತರಣೆ ಮಾಡಲಾಗುತ್ತದೆ ಎಂದು ಭಾಗ್ಯನಗರ (ಬಾಗೇಪಲ್ಲಿ) ಕ್ಷೇತ್ರದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ತಾಲೂಕು ಪಂಚಾಯತಿ ಕಚೇರಿ ಆವರಣದಲ್ಲಿ ಹಂಪಸಂದ್ರ ಗ್ರಾಪಂ ವ್ಯಾಪ್ತಿಯ ಕೋರೇನಹಳ್ಳಿ ಗ್ರಾಮದ ನಿವೇಶನ ರಹಿತರರಿಗೆ ನಿವೇಶನಗಳ ಹಕ್ಕು ಪತ್ರ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. Local News – […] - [Dengue Fever - ಡೆಂಗ್ಯೂ ಜ್ವರ, ಇದರ ಲಕ್ಷಣಗಳು, ಅಪಾಯಗಳು ಮತ್ತು ಮುನ್ನೆಚ್ಚರಿಕೆಗಳ ಸಂಪೂರ್ಣ ಮಾಹಿತಿ....!](https://ismkannadanews.com/dengue-fever-symptoms-prevention-monsoon/): Dengue Fever – ಮಳೆಗಾಲದ ತಂಪಾದ ವಾತಾವರಣ ಮನಸ್ಸಿಗೆ ಹಿತವಾದ ಅನುಭವ ನೀಡುತ್ತದೆ. ಆದರೆ, ಮಳೆಯ ಜೊತೆಗೆ ಕೆಲವೊಂದು ಕಾಯಿಲೆಗಳ ಅಪಾಯವೂ ಹೆಚ್ಚಾಗುತ್ತದೆ. ಅದರಲ್ಲೂ, ನಿಂತ ನೀರು ಇರುವ ಜಾಗಗಳಲ್ಲಿ ಸೊಳ್ಳೆಗಳ ಸಂತತಿ ಹೆಚ್ಚಾಗಿ ಡೆಂಗ್ಯೂ, ಮಲೇರಿಯಾದಂತಹ ರೋಗಗಳು ಹರಡುತ್ತವೆ. ಇತ್ತೀಚೆಗೆ ಡೆಂಗ್ಯೂ ಜ್ವರದಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹಾಗಾಗಿ, ಈ ಲೇಖನದಲ್ಲಿ ಡೆಂಗ್ಯೂ ಲಕ್ಷಣಗಳು, ಅಪಾಯಗಳು ಮತ್ತು ಅದನ್ನು ತಡೆಯಲು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ತಿಳಿದುಕೊಳ್ಳೋಣ. Dengue Fever ಎಂದರೇನು? ಡೆಂಗ್ಯೂ ಒಂದು ವೈರಸ್ ಕಾಯಿಲೆಯಾಗಿದ್ದು, […] - [Video : ಡ್ಯಾನ್ಸ್ ಮಾಡುತ್ತಲೇ ಕುಸಿದು ಬಿದ್ದ ಮಹಿಳೆ, ನಂತರ ಆಗಿದ್ದೇನು? ವೈರಲ್ ಆಗಿರುವ ವಿಡಿಯೋ ನೋಡಿ...!](https://ismkannadanews.com/video-chennai-woman-dies-dancing-wedding-stage/): Video – ಇತ್ತೀಚಿನ ದಿನಗಳಲ್ಲಿ ಅನಿರೀಕ್ಷಿತ ಸಾವುಗಳು ಹೆಚ್ಚಾಗುತ್ತಿರುವುದು ಜನರಲ್ಲಿ ಆತಂಕ ಮೂಡಿಸಿದೆ. ಯುವಕರಿಂದ ಹಿಡಿದು ವಯಸ್ಸಾದವರವರೆಗೆ ಎಲ್ಲರೂ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಸಾವಿಗೀಡಾಗುತ್ತಿದ್ದಾರೆ. ಕ್ರಿಕೆಟ್ ಆಡುತ್ತಿದ್ದ ಯುವಕ, ಡ್ಯಾನ್ಸ್ ಮಾಡುತ್ತಿದ್ದ ಇನ್ನೊಬ್ಬರು ಹೀಗೆ ಈಗಾಗಲೇ ಸಾಕಷ್ಟು ಜನರು ಅಕಾಲಿಕ ಮರಣ ಹೊಂದಿದ್ದಾರೆ. ಈಗ ಮದುವೆ ಸಮಾರಂಭವೊಂದರಲ್ಲಿ ಡ್ಯಾನ್ಸ್ ಮಾಡುತ್ತಿದ್ದ ಮಹಿಳೆಯೊಬ್ಬರು ಇದ್ದಕ್ಕಿದ್ದಂತೆಯೇ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ. Video – ಸಂತೋಷದ ಕ್ಷಣ ದುರಂತಕ್ಕೆ ತಿರುಗಿದ ಪರಿ ಇತ್ತೀಚಿಗೆ ಚೆನ್ನೈ ನಲ್ಲಿ ನಡೆದ ಮದುವೆ […] - [TV serial : ತೆಲಂಗಾಣದಲ್ಲಿ ವಿಚಿತ್ರ ಘಟನೆ: ಟಿವಿ ಸೀರಿಯಲ್‌ಗಾಗಿ ಗಂಡನೊಂದಿಗೆ ಜಗಳ, ವಿಷ ಸೇವಿಸಿದ ಹೆಂಡತಿ](https://ismkannadanews.com/telangana-tv-serial-wife-suicide-attempt-mahabubabad/): TV serial – ತೆಲಂಗಾಣದ ಮಹಬೂಬಾಬಾದ್ ಜಿಲ್ಲೆಯಲ್ಲಿ ಟಿವಿ ಸೀರಿಯಲ್​ನಿಂದ ವಿಚಿತ್ರ ಘಟನೆಯೊಂದು ನಡೆದಿದೆ. ಧಾರಾವಾಹಿ ನೋಡುತ್ತಿದ್ದ ಪತ್ನಿ ಹಾಗೂ ಊಟ ಕೇಳಿದ ಪತಿಯ ನಡುವೆ ಜಗಳವಾಗಿದ್ದು, ಈ ಹಿನ್ನಲೆ ಮನನೊಂದ ಪತ್ನಿ ತನ್ನ ಮಗನೊಂದಿಗೆ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಈ ಘಟನೆಯು ಸ್ಥಳೀಯರಲ್ಲಿ ಆಶ್ಚರ್ಯ ಮೂಡಿಸಿದೆ. TV serial – ಬೈಯಾರಂನ ದಂಪತಿ ಬೈಯಾರಂ ಮಂಡಲದ ಕೋಡಿಪುಂಜುಲಾ ತಾಂಡಾ ನಿವಾಸಿ ದಾರಾವತ್ ರಾಜು ಮತ್ತು ಕವಿತಾ ಎಂಬ ದಂಪತಿ ಇದ್ದರು. ಇವರಿಗೆ ಒಬ್ಬ ಮಗ […] - [Cyber Crime : ಸೈಬರ್ ಕ್ರೈಮ್ ಎಚ್ಚರಿಕೆ: ಪ್ರೀತಿಯ ನಾಟಕವಾಡಿ ವೃದ್ಧನಿಂದ ₹7 ಲಕ್ಷ ದೋಚಿದ ವಂಚಕರು...!](https://ismkannadanews.com/hyderabad-81-year-old-man-loses-money-cyber-fraud/): Cyber Crime – ಹಣದ ಆಸೆಗೆ ಬಿದ್ದು ಜನರನ್ನು ವಂಚಿಸುವ ಪ್ರಕರಣಗಳು ಹೆಚ್ಚುತ್ತಿವೆ. ಸೈಬರ್ ವಂಚಕರು ದಿನಕ್ಕೊಂದು ಹೊಸ ತಂತ್ರಗಳನ್ನು ಬಳಸಿಕೊಂಡು ಜನಸಾಮಾನ್ಯರನ್ನು ದೋಚುತ್ತಿದ್ದಾರೆ. ಅಮಾಯಕರು ಇಂತಹ ವಂಚಕರ ಮಾತಿಗೆ ಮರುಳಾಗಿ, ಕಷ್ಟಪಟ್ಟು ಸಂಪಾದಿಸಿದ ಹಣವನ್ನೆಲ್ಲಾ ಕಳೆದುಕೊಳ್ಳುತ್ತಿದ್ದಾರೆ. ಇಂತಹದೇ ಒಂದು ಘಟನೆ ಹೈದರಾಬಾದ್‌ನಲ್ಲಿ ಬೆಳಕಿಗೆ ಬಂದಿದ್ದು, 81 ವರ್ಷದ ವೃದ್ಧರೊಬ್ಬರು ಲಕ್ಷಾಂತರ ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ. Cyber Crime – ವಂಚನೆ ಶುರುವಾಗಿದ್ದು ಹೀಗೆ… ಹೈದರಾಬಾದ್‌ನ ಅಮೀರ್‌ಪೇಟ್‌ನಲ್ಲಿ ವಾಸವಿರುವ 81 ವರ್ಷದ ವೃದ್ಧರಿಗೆ ಕಳೆದ ಜೂನ್ ತಿಂಗಳಲ್ಲಿ ‘ಮಾಯಾ […] - [Vastu Tips : ಸಂತೋಷದ ಜೀವನಕ್ಕಾಗಿ ಈ ವಾಸ್ತು ಟಿಪ್ಸ್ ಅನುಸರಿಸಿ: ಒಡೆದ ಈ ವಸ್ತುಗಳನ್ನು ಮನೆಯಿಂದ ದೂರವಿಡಿ…!](https://ismkannadanews.com/vastu-tips-broken-utensils-mirror-effects/): Vastu Tips – ಮನೆಯಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿ ನೆಲೆಸಬೇಕೆಂದರೆ, ವಾಸ್ತು ನಿಯಮಗಳನ್ನು ಪಾಲಿಸುವುದು ಬಹಳ ಮುಖ್ಯ. ವಾಸ್ತು ಪ್ರಕಾರ, ನಮ್ಮ ಸುತ್ತಲಿನ ಪರಿಸರ ಮತ್ತು ನಾವು ಬಳಸುವ ವಸ್ತುಗಳು ನಮ್ಮ ಜೀವನದ ಮೇಲೆ ನೇರ ಪರಿಣಾಮ ಬೀರುತ್ತವೆ. ಸಣ್ಣಪುಟ್ಟ ಸಂಗತಿಗಳು ಕೂಡ ನಮ್ಮ ಸಂತೋಷ ಮತ್ತು ಪ್ರಗತಿಗೆ ಅಡ್ಡಿಪಡಿಸಬಹುದು. ಈ ಲೇಖನದಲ್ಲಿ ನಾವು ವಾಸ್ತುವಿನ ಪ್ರಕಾರ ಮನೆಯಲ್ಲಿ ಒಡೆದ ವಸ್ತುಗಳನ್ನು, ವಿಶೇಷವಾಗಿ ಒಡೆದ ಪಾತ್ರೆಗಳು ಮತ್ತು ಕನ್ನಡಿಯನ್ನು ಇಟ್ಟುಕೊಳ್ಳುವುದರಿಂದ ಆಗುವ ನಕಾರಾತ್ಮಕ ಪರಿಣಾಮಗಳ ಬಗ್ಗೆ […] - [Viral Video : ರಸ್ತೆ ಅಪಘಾತದ ಲೈವ್ ವಿಡಿಯೋ: ಕೂದಲೆಳೆಯ ಅಂತರದಲ್ಲಿ ತಪ್ಪಿದ ಜೀವ ಹಾನಿ…!](https://ismkannadanews.com/viral-video-e-rickshaw-auto-accident-road-safety/): Viral Video – ಇತ್ತೀಚಿನ ದಿನಗಳಲ್ಲಿ ರಸ್ತೆ ಸುರಕ್ಷತೆ ಒಂದು ದೊಡ್ಡ ಸವಾಲಾಗಿ ಪರಿಣಮಿಸಿದೆ. ವಾಹನ ಚಾಲಕರು ಮತ್ತು ಪಾದಚಾರಿಗಳ ನಿರ್ಲಕ್ಷ್ಯದಿಂದಾಗಿ ಪ್ರತಿದಿನ ನೂರಾರು ಅಪಘಾತಗಳು ಸಂಭವಿಸುತ್ತಿವೆ. ನಾವು ಎಷ್ಟೇ ಜಾಗರೂಕರಾಗಿದ್ದರೂ, ಬೇರೆಯವರ ತಪ್ಪುಗಳಿಂದಲೂ ದೊಡ್ಡ ಅನಾಹುತಗಳು ಸಂಭವಿಸಬಹುದು ಎಂಬುದಕ್ಕೆ ಇತ್ತೀಚೆಗೆ ವೈರಲ್ ಆಗಿರುವ ವಿಡಿಯೋ ಸಾಕ್ಷಿಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ವಿಡಿಯೋದಲ್ಲಿ, ಒಂದು ಭೀಕರ ಅಪಘಾತ ಕೂದಲೆಳೆಯ ಅಂತರದಲ್ಲಿ ತಪ್ಪಿರುವುದು ಕಂಡುಬಂದಿದೆ. ಈ ವಿಡಿಯೋ ರಸ್ತೆ ಸುರಕ್ಷತೆಯ ಬಗ್ಗೆ ಗಂಭೀರವಾಗಿ ಯೋಚಿಸುವಂತೆ ಮಾಡಿದೆ. Viral […] - [Cheque bounce : ಚೆಕ್ ಬೌನ್ಸ್ ಆದರೆ ಸಿಬಿಲ್ ಸ್ಕೋರ್ ಮೇಲೆ ಪರಿಣಾಮ ಬೀರುತ್ತದೆಯೇ? ಇಲ್ಲಿದೆ ಸಂಪೂರ್ಣ ಮಾಹಿತಿ..!](https://ismkannadanews.com/does-cheque-bounce-affect-cibil-score/): ಚೆಕ್ ಬೌನ್ಸ್ (Cheque bounce) ಆದಾಗ ನಮ್ಮ ಕ್ರೆಡಿಟ್ ಸ್ಕೋರ್‌ಗೆ (Credit Score) ಏನಾಗುತ್ತದೆ ಎಂಬ ಗೊಂದಲ ಅನೇಕರಲ್ಲಿ ಇರುತ್ತದೆ. ಹಲವರು ಚೆಕ್ ಬೌನ್ಸ್ ಆದರೆ CIBIL ಸ್ಕೋರ್ ಕುಸಿಯುತ್ತದೆ ಎಂದು ನಂಬಿದ್ದಾರೆ. ಆದರೆ, ಇದರಲ್ಲಿ ಎಷ್ಟು ಸತ್ಯವಿದೆ? ಈ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ. ಚೆಕ್ ಬೌನ್ಸ್ ಆದರೆ, ಅದು ಸಾಮಾನ್ಯವಾಗಿ ನಿಮ್ಮ ಸಿಬಿಲ್ ಸ್ಕೋರ್ ಮೇಲೆ ನೇರ ಪರಿಣಾಮ ಬೀರುವುದಿಲ್ಲ. ಯಾಕೆಂದರೆ, ನೀವು ಯಾರಿಗಾದರೂ ಚೆಕ್ ನೀಡಿದಾಗ ಮತ್ತು ಅದು ಬ್ಯಾಂಕಿನಲ್ಲಿ ಹಣದ ಕೊರತೆಯಿಂದಾಗಿ […] - [Union Bank Recruitment 2025 : ಯೂನಿಯನ್‌ ಬ್ಯಾಂಕ್‌ನಲ್ಲಿ 250 ವೆಲ್ತ್ ಮ್ಯಾನೇಜರ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ...!](https://ismkannadanews.com/union-bank-of-india-250-wealth-manager-vacancy-2025/): ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ (Union Bank of India) ದೇಶಾದ್ಯಂತ ತನ್ನ ವಿವಿಧ ಘಟಕಗಳಲ್ಲಿ ಖಾಲಿ ಇರುವ 250 ವೆಲ್ತ್ ಮ್ಯಾನೇಜರ್ (Wealth Manager) ಹುದ್ದೆಗಳ ಭರ್ತಿಗೆ ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಸಾರ್ವಜನಿಕ ವಲಯದ ಈ ಪ್ರಮುಖ ಬ್ಯಾಂಕ್‌ನಲ್ಲಿ ಉದ್ಯೋಗ ಪಡೆಯಲು ಇದೊಂದು ಉತ್ತಮ ಅವಕಾಶವಾಗಿದೆ. ಆಸಕ್ತ ಅಭ್ಯರ್ಥಿಗಳು ಆಗಸ್ಟ್‌ 25, 2025ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. Union Bank Recruitment 2025 – ವರ್ಗವಾರು ಹುದ್ದೆಗಳ ವಿವರ ಯೂನಿಯನ್ ಬ್ಯಾಂಕ್ ಹೊರಡಿಸಿರುವ […] - [Video : ಹೃದಯ ಕಲಕುವ ದೃಶ್ಯ: ಪುಣೆ ಮೆಟ್ರೋದಲ್ಲಿ ಕಂಡ ಅದ್ಭುತ ಕ್ಷಣ ಇಡೀ ಇಂಟರ್ನೆಟ್‌ನಲ್ಲಿ ವೈರಲ್..!](https://ismkannadanews.com/cute-baby-reaction-flute-music-pune-metro-video/): Video – ಸಂಗೀತಕ್ಕೆ ವಯಸ್ಸಿನ ಮಿತಿಯಿಲ್ಲ, ಭಾಷೆಯ ಹಂಗಿಲ್ಲ. ಅದು ಎಲ್ಲರ ಮನಸ್ಸನ್ನೂ ಮುಟ್ಟುತ್ತದೆ. ಅದರಲ್ಲೂ ಪುಣೆಯ ಮೆಟ್ರೋದಲ್ಲಿ ನಡೆದ ಒಂದು ಸುಂದರ ಘಟನೆ ಈ ಮಾತನ್ನು ಮತ್ತೊಮ್ಮೆ ನಿಜವಾಗಿಸಿದೆ. ಕೊಳಲು ವಾದಕನೊಬ್ಬ ಮೆಟ್ರೋದಲ್ಲಿ ನುಡಿಸಿದ ಸಂಗೀತಕ್ಕೆ, ಒಂದು ಮುದ್ದಾದ ಪುಟ್ಟ ಕಂದಮ್ಮ ನೀಡಿದ ಪ್ರತಿಕ್ರಿಯೆ ಈಗ ಇಂಟರ್ನೆಟ್‌ನಲ್ಲಿ ಸಂಚಲನ ಮೂಡಿಸಿದೆ. ಈ ಹೃದಯಸ್ಪರ್ಶಿ ವಿಡಿಯೋ ಲಕ್ಷಾಂತರ ಜನರ ಮನಸ್ಸನ್ನು ಗೆದ್ದಿದೆ. Video – ಕೊಳಲು ವಾದಕನಿಂದ ಮನಮೋಹಕ ಸಂಗೀತ ತನಿಷ್ಕ್ ಘೋಡ್ಕೆ ಎಂಬ ಕೊಳಲು ವಾದಕರು […] - [Punjab and Sind Bank : ಪಂಜಾಬ್ ಆಂಡ್ ಸಿಂಧ್ ಬ್ಯಾಂಕ್ ಲೋಕಲ್ ಆಫೀಸರ್ ನೇಮಕಾತಿ: ಇಲ್ಲಿದೆ ಕಂಪ್ಲೀಟ್ ಮಾಹಿತಿ …!](https://ismkannadanews.com/punjab-and-sind-bank-750-local-officer-vacancies/): ಪಂಜಾಬ್ ಆಂಡ್ ಸಿಂಧ್ ಬ್ಯಾಂಕ್‌ (Punjab and Sind Bank) ನಲ್ಲಿ 750 ಸ್ಥಳೀಯ ಅಧಿಕಾರಿ ಹುದ್ದೆಗಳ ನೇಮಕಾತಿ ನೀವೂ ಬ್ಯಾಂಕ್ ಉದ್ಯೋಗ ಪಡೆಯುವ ಕನಸು ಕಾಣುತ್ತಿದ್ದೀರಾ? ಹಾಗಿದ್ರೆ ಇಲ್ಲಿದೆ ಒಂದು ಸುವರ್ಣಾವಕಾಶ. ಪಂಜಾಬ್ ಆಂಡ್ ಸಿಂಧ್ ಬ್ಯಾಂಕ್ (Punjab and Sind Bank) 2025ರ ಸಾಲಿನ ಸ್ಥಳೀಯ ಬ್ಯಾಂಕ್ ಅಧಿಕಾರಿ (Local Bank Officer) ಹುದ್ದೆಗಳ ಭರ್ತಿಗೆ ಬೃಹತ್ ನೇಮಕಾತಿ ಅಧಿಸೂಚನೆ ಹೊರಡಿಸಿದೆ. ಈ ನೇಮಕಾತಿ ಪ್ರಕ್ರಿಯೆ ಮೂಲಕ ಒಟ್ಟು 750 ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇಮಕ […] - [Japan : ಜಪಾನ್‌ನ ಬಾನಂಗಳದಲ್ಲಿ ವರ್ಣರಂಜಿತ ದೃಶ್ಯ; ಉಲ್ಕೆಗಳ ವಿಡಿಯೋ ವೈರಲ್…!](https://ismkannadanews.com/japan-meteor-fireballs-night-sky-viral-video/): Japan – ಬಾನಂಗಳದಲ್ಲಿ ಕೆಲವೊಮ್ಮೆ ನಡೆಯುವ ವಿಸ್ಮಯಗಳು ನಮ್ಮನ್ನು ಬೆರಗುಗೊಳಿಸುತ್ತವೆ. ಇತ್ತೀಚೆಗೆ, ಜಪಾನ್‌ ನ ಆಕಾಶದಲ್ಲಿ ಇಂತಹದೇ ಒಂದು ಅದ್ಭುತ ಘಟನೆ ನಡೆದಿದೆ. ಹತ್ತಾರು ಉರಿಯುತ್ತಿರುವ ಉಲ್ಕೆಗಳು ಆಕಾಶದಲ್ಲಿ ವರ್ಣರಂಜಿತ ಬೆಳಕನ್ನು ಚೆಲ್ಲಿದ ದೃಶ್ಯ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದೆ. ಇದು ಜಗತ್ತಿನಾದ್ಯಂತ ಎಲ್ಲರ ಕುತೂಹಲ ಕೆರಳಿಸಿದೆ. Japan – ಆಕಾಶದಲ್ಲಿ ಉರಿಯುತ್ತಿರುವ ಉಲ್ಕೆಗಳ ವಿಸ್ಮಯ! ಜಪಾನ್‌ನ ಕ್ಯುಷು ಮತ್ತು ಶಿಕೊಕು ಪ್ರದೇಶಗಳಲ್ಲಿ ಆಕಾಶದಲ್ಲಿ ಅನಿರೀಕ್ಷಿತ ಅದ್ಭುತವೊಂದು ನಡೆಯಿತು. ಹಲವು ಉರಿಯುತ್ತಿರುವ ಉಲ್ಕೆಗಳು ಭೂಮಿಯತ್ತ […] - [Viral Video : ರೇಲ್ವೇ ಗೇಟ್‌ನಲ್ಲಿ ಬೇಸರಗೊಂಡ ವ್ಯಕ್ತಿ, ಬೈಕ್‌ ಎತ್ತಿಕೊಂಡು ರೈಲ್ವೆ ಹಳಿ ದಾಟಿದ ವ್ಯಕ್ತಿ, ವೈರಲ್ ಆದ ವಿಡಿಯೋ…!](https://ismkannadanews.com/viral-video-man-lifts-bike-over-closed-railway-gate/): Viral Video – ನಮ್ಮ ದೇಶದಲ್ಲಿ ರೈಲ್ವೆ ಗೇಟ್ ಬಂದಾಗಲೆಲ್ಲಾ ಅದರ ಮುಂದೆ ನೂರಾರು ಜನರು ತಾಳ್ಮೆಯಿಂದ ಕಾಯುವುದನ್ನು ನಾವು ನೋಡಿದ್ದೇವೆ. ಕೆಲವೊಮ್ಮೆ ರೈಲು ಬರಲು ತಡವಾದರೆ, ಅರ್ಧ ಗಂಟೆ, ಒಂದು ಗಂಟೆ ಕೂಡ ಕಾಯಬೇಕಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಅನೇಕರು ತಾಳ್ಮೆ ಕಳೆದುಕೊಳ್ಳುತ್ತಾರೆ. ಆದರೆ ಈ ತಾಳ್ಮೆಯನ್ನು ಕಳೆದುಕೊಂಡ ವ್ಯಕ್ತಿಯೊಬ್ಬರು ಮಾಡಿರುವ ಕೆಲಸ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. Viral Video – ರೈಲ್ವೇ ಗೇಟ್‌ನಲ್ಲಿ ನಡೆದ ಘಟನೆ ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಒಂದು ವೀಡಿಯೋ […] - [Viral Video : ಅದೃಷ್ಟ ಅಂದ್ರೆ ಇದೇ ಅಲ್ವಾ? ಪವಾಡಸದೃಶ ರೀತಿಯಲ್ಲಿ ಜೀವ ಉಳಿಸಿಕೊಂಡ ಯುವತಿ...!](https://ismkannadanews.com/viral-video-young-woman-escapes-truck-accident/): Viral Video – ಇಂದಿನ ದಿನಗಳಲ್ಲಿ ರಸ್ತೆಗಳಲ್ಲಿ ಸಂಚರಿಸುವುದು ಒಂದು ಸವಾಲೇ ಸರಿ. ರಸ್ತೆಗಳಲ್ಲಿ ಸಂಭವಿಸುವ ಘೋರ ಅಪಘಾತಗಳನ್ನು ನೋಡಿದಾಗ ನಿಜಕ್ಕೂ ಭಯವಾಗುತ್ತದೆ. ಆದರೆ, ಅಪಘಾತದ ದೃಶ್ಯದ ಬಳಿಕವೂ ಪ್ರಾಣ ಉಳಿದಿದ್ದರೆ, ಅದನ್ನು ನಾವು ಪವಾಡ ಅಥವಾ ಅದೃಷ್ಟ ಎಂದು ಕರೆಯಬಹುದು. ಹಾಗೆಯೇ ಒಬ್ಬ ಯುವತಿಯ ಜೀವ ಉಳಿದಿದೆ. ಆಕೆಯ ಸ್ಕೂಟಿಯ ಮೇಲೆ ಹತ್ತಿ ಹೋದ ಟ್ರಕ್‌ ನೋಡುಗರ ಎದೆ ಝಲ್ಲೆನ್ನಿಸುವಂತೆ ಮಾಡಿದೆ. ಆದರೂ ಅದ್ಭುತವಾಗಿ ಆಕೆ ಪಾರಾಗಿದ್ದಾಳೆ. ಈ ದೃಶ್ಯ ಎಲ್ಲರಿಗೂ ಒಂದು ರೀತಿಯಲ್ಲಿ ಆಶ್ಚರ್ಯವನ್ನುಂಟು […] - [Viral News : ಉತ್ತರ ಪ್ರದೇಶದಲ್ಲಿ ನಡೆದ ಘಟನೆ, ಮಗುವನ್ನು ರಕ್ಷಿಸಲು ಮೊಸಳೆಯೊಂದಿಗೆ ಹೋರಾಡಿದ ತಾಯಿ; ವಿಡಿಯೋ ವೈರಲ್...!](https://ismkannadanews.com/viral-news-mother-vs-crocodile-uttar-pradesh/): Viral News – ತಾಯಿಯ ಪ್ರೀತಿಗೆ ಯಾವುದೇ ಗಡಿಗಳಿಲ್ಲ, ವಿಶೇಷವಾಗಿ ತನ್ನ ಮಗುವಿಗೆ ಅಪಾಯ ಬಂದಾಗ. ಉತ್ತರ ಪ್ರದೇಶದ ಬ್ರೈಚ್‌ನಲ್ಲಿ ಇಂತಹದ್ದೇ ಅದ್ಭುತ ಘಟನೆಯೊಂದು ನಡೆದಿದ್ದು, ತಾಯಿ ತನ್ನ ಐದು ವರ್ಷದ ಮಗನನ್ನು ರಕ್ಷಿಸಲು ಮೊಸಳೆಯೊಂದಿಗೆ ಹೋರಾಡಿದ್ದಾಳೆ. ಈ ಘಟನೆಯ ವಿಡಿಯೋ ಮತ್ತು ಸುದ್ದಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಉತ್ತರ ಪ್ರದೇಶದ ಬ್ರೈಚ್ ಜಿಲ್ಲೆಯ ಧಾಕಿಯಾ ಗ್ರಾಮದಲ್ಲಿ ಸೋಮವಾರ ಸಂಜೆ ಈ ಘಟನೆ ನಡೆದಿದೆ. Viral News – ಸಿಂಹದಂತೆ ಗರ್ಜಿಸಿ ಮಗನ ರಕ್ಷಣೆ […] - [Viral Video : ಉತ್ತರ ಪ್ರದೇಶದ ರೈತನಿಂದ ಕರುವಿನ ಮೊದಲ ಜನ್ಮದಿನ: ಕೇಕ್ ಕತ್ತರಿಸಿ ಸಂಭ್ರಮಿಸಿದ ವಿಡಿಯೋ ವೈರಲ್…!](https://ismkannadanews.com/calf-birthday-celebration-viral-video-up/): Viral Video – ನಮ್ಮ ದೇಶದಲ್ಲಿ ಪ್ರಾಣಿಗಳಿಗೆ ದೇವರ ಸ್ಥಾನಮಾನ ನೀಡಲಾಗಿದೆ. ಅದರಲ್ಲೂ ರೈತರ ಪಾಲಿಗೆ ದನಕರುಗಳು ಕೇವಲ ಸಾಕುಪ್ರಾಣಿಗಳಲ್ಲ, ಅವು ಕುಟುಂಬದ ಸದಸ್ಯರು. ಇಂತಹ ಒಂದು ಸುಂದರ ಬಾಂಧವ್ಯಕ್ಕೆ ಸಾಕ್ಷಿಯಾದ ವಿಡಿಯೋವೊಂದು ಈಗ ಇಂಟರ್ನೆಟ್‌ನಲ್ಲಿ ಸಂಚಲನ ಮೂಡಿಸಿದೆ. ಉತ್ತರ ಪ್ರದೇಶದ ಔರೈಯಾ ಜಿಲ್ಲೆಯ ರೈತರೊಬ್ಬರು ತಮ್ಮ ಕರುವಿನ ಮೊದಲ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸಿ ಆಚರಿಸಿದ್ದು, ಈ ಹೃದಯಸ್ಪರ್ಶಿ ಘಟನೆ ಹಲವರ ಮನ ಗೆದ್ದಿದೆ. Viral Video – ಕರುವಿಗೆ ಮೊದಲ ಹುಟ್ಟುಹಬ್ಬದ ಸಂಭ್ರಮ ಔರೈಯಾ ಜಿಲ್ಲೆಯ […] - [Udyam Sakhi : ಮಹಿಳಾ ಉದ್ಯಮಿಗಳಿಗಾಗಿ ಸರ್ಕಾರದ ಹೊಸ ಹೆಜ್ಜೆ: 'ಉದ್ಯಮ್ ಸಖಿ' ಪೋರ್ಟಲ್ ಬಗ್ಗೆ ನಿಮಗೆ ಗೊತ್ತೇ?](https://ismkannadanews.com/udyam-sakhi-portal-for-women-entrepreneurs/): Udyam Sakhi – ಹೊಸದಾಗಿ ಉದ್ಯಮ ಪ್ರಾರಂಭಿಸುವ ಕನಸು ಕಾಣುವ ಮಹಿಳೆಯರಿಗೊಂದು ಸಂತಸದ ಸುದ್ದಿ. ಕೇಂದ್ರ ಸರ್ಕಾರದ ವತಿಯಿಂದ ಮಹಿಳಾ ಉದ್ಯಮಿಗಳಿಗಾಗಿಯೇ ವಿಶೇಷವಾಗಿ ವಿನ್ಯಾಸಗೊಳಿಸಲಾದ ‘ಉದ್ಯಮ್ ಸಖಿ’ ಪೋರ್ಟಲ್ ಬಗ್ಗೆ ನಿಮಗೆ ಗೊತ್ತೇ? ಇದು ಮಹಿಳೆಯರು ತಮ್ಮ ಸ್ವಂತ ಉದ್ಯಮವನ್ನು ಸುಲಭವಾಗಿ ಪ್ರಾರಂಭಿಸಲು, ನಿರ್ಮಿಸಲು ಮತ್ತು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ. ಹಾಗಾದರೆ, ಈ ಪೋರ್ಟಲ್ ಏನಿದು? ಇದರಿಂದ ಮಹಿಳೆಯರಿಗೆ ಹೇಗೆ ಪ್ರಯೋಜನವಾಗಲಿದೆ? ಎಂಬೆಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ. Udyam Sakhi – ‘ಉದ್ಯಮ್ ಸಖಿ’ ಎಂದರೇನು? ಕೇಂದ್ರ […] - [Local News : ಭೂ ಸುಧಾರಣಾ ಕಾಯಿದೆಯ ಹರಿಕಾರ, ಹಿಂದುಳಿದ ವರ್ಗಗಳ ಶ್ರೇಯೋಭಿವೃದ್ದಿ ಶ್ರಮಿಸಿದ ಮಹಾನ್ ನಾಯಕ ಅರಸು : ಸಿಗ್ಬತ್ತುಲ್ಲಾ](https://ismkannadanews.com/local-news-devaraj-urs-110th-birth-anniversary-gudibande/): Local News  – ಭೂ ಸುಧಾರಣಾ ಕಾಯ್ದೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ಹಿಂದುಳಿದ ವರ್ಗ ಸೇರಿದಂತೆ ಹಲವು ವರ್ಗಗಳ ಶ್ರೇಯೋಭಿವೃದ್ದಿಗೆ ಶ್ರಮಿಸಿದ ಮಹಾನ್ ನಾಯಕ ದಿ.ಡಿ.ದೇವರಾಜ್ ಅರಸು ರವರು ಎಂದು ಗುಡಿಬಂಡೆ ತಹಸೀಲ್ದಾರ್‍ ಸಿಗ್ಬತ್ತುಲ್ಲಾ ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಹಿಂದುಳಿದ ವರ್ಗಗಳ ಇಲಾಖೆಯ ಡಿ. ದೇವರಾಜು ಅರಸು ಭವನದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯತ್, ಪಟ್ಟಣ ಪಂಚಾಯತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ದಿ.ಡಿ.ದೇವರಾಜ್ ಅರಸು […] - [Snake : ಭಯದಲ್ಲಿ ಹಾವನ್ನೇ ಸಾಯಿಸಿದ ಯುವಕ: ನಂತರ ಆಸ್ಪತ್ರೆಗೆ ಓಡಿದ್ದು ಯಾಕೆ?](https://ismkannadanews.com/snake-slithers-over-sleeping-man-lalitpur/): ಹಾವು (Snake) ಎಂದರೆ ಯಾರಿಗೆ ತಾನೇ ಭಯವಿಲ್ಲ? ಅದರಲ್ಲೂ ವಿಷಪೂರಿತ ಹಾವುಗಳನ್ನು ನೋಡಿದರೆ ಮೈಯೆಲ್ಲಾ ನಡುಗುವುದು ಸಹಜ. ಇಂತಹ ಭಯಾನಕ ಸನ್ನಿವೇಶವೊಂದು ಉತ್ತರ ಪ್ರದೇಶದ ಲಲಿತಪುರದಲ್ಲಿ ನಡೆದಿದೆ. ಇಲ್ಲೊಬ್ಬ ಯುವಕನಿಗೆ ಹಾವು ಕಚ್ಚಿದೆ ಎಂದು ಎಲ್ಲರೂ ಭಾವಿಸಿದ್ದರೆ, ಅಲ್ಲಿ ನಡೆದಿರುವ ಘಟನೆಯೇ ಬೇರೆ. Snake – ಮಲಗಿದ್ದಾಗ ಮೈ ಮೇಲೆ ಹರಿದಾಡಿದ ನಾಗರ ಹಾವು ಲಲಿತಪುರದ ತಿಸ್ಗಾನಾ ಗ್ರಾಮದ 32 ವರ್ಷದ ಗೋವಿಂದ್ ಎಂಬ ಯುವಕ ಮಲಗಿದ್ದಾಗ ಅವನ ಮೈ ಮೇಲೆ ಹಾವು ಹರಿದಾಡಿದೆ. ಇದೇ ಸಮಯದಲ್ಲಿ […] - [Crime : ಮಧ್ಯಪ್ರದೇಶದಲ್ಲಿ ನಡೆದ ಘಟನೆ, ಪ್ರೀತಿ ನಿರಾಕರಿಸಿದ ಶಿಕ್ಷಕಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ವಿದ್ಯಾರ್ಥಿ…!](https://ismkannadanews.com/madhya-pradesh-teacher-attack-petrol-crime-news/): Crime – ಪ್ರೀತಿಯನ್ನು ಒಪ್ಪಿಕೊಳ್ಳಲಿಲ್ಲ ಎಂದು ಶಿಕ್ಷಕಿಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಈ ಘಟನೆಯು ಎಲ್ಲರನ್ನೂ ಬೆಚ್ಚಿಬೀಳಿಸಿದ್ದು, ಹುಚ್ಚು ಪ್ರೀತಿಯು ಎಂತಹ ಅಪಾಯಕಾರಿ ಹಾದಿ ಹಿಡಿಯಬಹುದು ಎಂಬುದನ್ನು ತೋರಿಸಿದೆ. ಮಧ್ಯಪ್ರದೇಶದ ನರಸಿಂಗಪುರದಲ್ಲಿ ನಡೆದ ಈ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಕೇವಲ ಏಕಪಕ್ಷೀಯ ಪ್ರೀತಿ (One-sided love) ಕಾರಣಕ್ಕೆ, 10ನೇ ತರಗತಿ ವಿದ್ಯಾರ್ಥಿಯೊಬ್ಬ ತನ್ನ ಶಿಕ್ಷಕಿಯ ಮೇಲೆ ದೈಹಿಕ ಹಲ್ಲೆ ನಡೆಸಿದ್ದಾನೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಶಿಕ್ಷಕಿ ಜಬಲ್ಪುರದ ಆಸ್ಪತ್ರೆಯಲ್ಲಿ […] - [Indian Army - ಮುರಳಿ ನಾಯಕ್ ಬಯೋಪಿಕ್, ಯಂಗ್ ಹೀರೋ ಗೌತಮ್ ಕೃಷ್ಣ ಮುರಳಿ ನಾಯಕ್ ಪಾತ್ರದಲ್ಲಿ, ಬಹುಭಾಷೆಯಲ್ಲಿ ಸಿನಿಮಾ ನಿರ್ಮಾಣ](https://ismkannadanews.com/indian-army-soldier-murali-nayak-biopic-movie/): Indian Army – ಭಾರತ ಮತ್ತು ಪಾಕಿಸ್ತಾನ ನಡುವೆ ನಡೆದ ‘ಆಪರೇಷನ್ ಸಿಂಧೂರ್‘ ಕಾರ್ಯಾಚರಣೆಯಲ್ಲಿ ವೀರ ಮರಣ ಹೊಂದಿದ ಭಾರತೀಯ ಸೇನೆಯ ಯೋಧ ಮುರಳಿ ನಾಯಕ್ (22) ಅವರ ಜೀವನ ಕಥೆ ಈಗ ಸಿನಿಮಾ ರೂಪದಲ್ಲಿ ತೆರೆಗೆ ಬರಲಿದೆ. ಆಂಧ್ರಪ್ರದೇಶದ ಸತ್ಯಸಾಯಿ ಜಿಲ್ಲೆಯ ಕಳ್ಳೆತಂಡ ಗ್ರಾಮದವರಾದ ಮುರಳೀ ನಾಯಕ್, 2022ರಲ್ಲಿ ಅಗ್ನಿವೀರ್ ಆಗಿ ಸೇನೆಗೆ ಸೇರಿದ್ದರು. ದೇಶಸೇವೆ ಮಾಡಬೇಕೆಂಬ ಅವರ ಕನಸು ಚಿಕ್ಕ ವಯಸ್ಸಿನಲ್ಲೇ ಮುಗಿದುಹೋಗಿದ್ದು ನೋವಿನ ಸಂಗತಿ. Indian Army – ಯೋಧ ಮುರಳಿ ನಾಯಕ್ […] - [Viral Video : ಎಣ್ಣೆ ಏಟಿನಲ್ಲಿ ಲೇಡಿ ಪೊಲೀಸ್‌ ಅನ್ನು 120 ಮೀ. ಎಳೆದುಕೊಂಡು ಹೋದ ಆಟೋ ಡ್ರೈವರ್…!](https://ismkannadanews.com/maharashtra-satara-drunk-auto-driver-drags-lady-police-viral-video/): Viral Video – ಮಹಾರಾಷ್ಟ್ರದ ಸತಾರದಲ್ಲಿ ನಡೆದ ಘಟನೆಯೊಂದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕುಡಿದ ಅಮಲಿನಲ್ಲಿರುವ ಆಟೋ ಡ್ರೈವರ್ ಒಬ್ಬ ತನ್ನನ್ನು ತಪಾಸಣೆ ಮಾಡಲು ಬಂದ ಮಹಿಳಾ ಟ್ರಾಫಿಕ್ ಪೊಲೀಸ್ ಅನ್ನು ಸುಮಾರು 120 ಮೀಟರ್‌ಗಳಷ್ಟು ದೂರ ಎಳೆದುಕೊಂಡು ಹೋಗಿರುವ ಭಯಾನಕ ಘಟನೆ ಇದು. ಈ ಸಂಬಂಧ ವಿಡಿಯೋ ಸಹ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದ್ದು, ಚಾಲಕನ ವರ್ತನೆಗೆ ಆಕ್ರೋಷ ಸಹ ವ್ಯಕ್ತವಾಗುತ್ತಿದೆ. Viral Video – ಘಟನೆ ವಿವರಣೆ: ಸತಾರದಲ್ಲಿ ನಡೆದದ್ದು […] - [Crime : ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಕೊಂದ ಪತ್ನಿ; ಕರಾಳ ಸತ್ಯ ಬಿಚ್ಚಿಟ್ಟ 8 ವರ್ಷದ ಪುತ್ರ!](https://ismkannadanews.com/crime-alwar-hansraj-murder-wife-lover-arrested-8-year-old-witness/): Crime – ರಾಜಸ್ಥಾನದ ಆಲ್ವಾರ್‌ನಲ್ಲಿ (Alwar) ನಡೆದ ಈ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಕೆಲವು ದಿನಗಳ ಹಿಂದೆ ನೀಲಿ ಡ್ರಮ್‌ನಲ್ಲಿ ಕೊಳೆತ ಸ್ಥಿತಿಯಲ್ಲಿ ಹಂಸರಾಜ್ ಎಂಬ ವ್ಯಕ್ತಿಯ ಶವ ಪತ್ತೆಯಾಗಿತ್ತು. ಹಂಸರಾಜ್ ಕೊಲೆ ಪ್ರಕರಣದ ತನಿಖೆ ಮುಂದುವರೆದಂತೆ, ಪೊಲೀಸರಿಗೆ ದಿಗ್ಭ್ರಮೆಗೊಳಿಸುವ ಸತ್ಯ ಬಯಲಾಗಿದೆ. ಕೊಲೆಗೆ ಸಾಕ್ಷಿಯಾದವರು ಬೇರೆ ಯಾರೂ ಅಲ್ಲ, ಹಂಸರಾಜ್‌ನ 8 ವರ್ಷದ ಪುತ್ರ ಹರ್ಷಲ್! Crime – ತನಿಖೆಗೆ ಹೊಸ ತಿರುವು: ಎಂಟು ವರ್ಷದ ಮಗನ ಸಾಕ್ಷಿ ನುಡಿ ಹರ್ಷಲ್‌ನ ಮಾತುಗಳು ಪೊಲೀಸರಿಗೆ […] - [Youth Congress : ಬಿಜೆಪಿ ಮತಗಳ್ಳತನದ ವಿರುದ್ದ ಯೂತ್ ಕಾಂಗ್ರೇಸ್ ವತಿಯಿಂದ ಗುಡಿಬಂಡೆಯಲ್ಲಿ ಪೋಸ್ಟರ್‍ ಅಭಿಯಾನ](https://ismkannadanews.com/youth-congress-poster-campaign-against-voter-fraud-gudibande/): Youth Congress – ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಕೆಲವೊಂದು ಕ್ಷೇತ್ರಗಳಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ನಕಲಿ ಮತದಾರರನ್ನು ಪಟ್ಟಿಗೆ ಸೇರಿಸಿ ಮೋಸದಿಂದ ಗೆಲುವು ಸಾಧಿಸಿದೆ ಎಂದು ಆರೋಪಿಸಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಗುಡಿಬಂಡೆಯಲ್ಲಿ ಯೂತ್ ಕಾಂಗ್ರೇಸ್ ವತಿಯಿಂದ ಮತಗಳ್ಳತನದ ವಿರುದ್ದ ಪೋಸ್ಟರ್‍ ಅಭಿಯಾನವನ್ನು ಆರಂಭಿಸಿದ್ದಾರೆ. Youth Congress – ರಾಹುಲ್ ಗಾಂಧಿ ಆರೋಪಕ್ಕೆ ಬಲ ನೀಡಿದ ಯುವ ಕಾಂಗ್ರೆಸ್ ಈ ವೇಳೆ ಯುವ ಕಾಂಗ್ರೇಸ್ ನ ರಾಜ್ಯ ಪ್ರಧಾನ ಕಾರ್ಯದರ್ಶಿ ಬಾಲೇನಹಳ್ಳಿ ರಮೇಶ್ ಮಾತನಾಡಿ, ಕಳೆದ […] - [Income Tax Department Recruitment 2025 : ಆದಾಯ ತೆರಿಗೆ ಇಲಾಖೆಯಲ್ಲಿ ಸ್ಟೆನೋಗ್ರಾಫರ್ ಹುದ್ದೆಗಳ ನೇಮಕಾತಿ, ಮಾಹಿತಿ ಇಲ್ಲಿದೆ ನೋಡಿ…!](https://ismkannadanews.com/apply-online-income-tax-recruitment-2025-stenographer-law-assistant/): ಕೇಂದ್ರ ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುವ ಆದಾಯ ತೆರಿಗೆ ಇಲಾಖೆ (Income Tax Department) 2025ನೇ ಸಾಲಿಗೆ ಸ್ಟೆನೋಗ್ರಾಫರ್ ಮತ್ತು ಕಾನೂನು ಸಹಾಯಕ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಒಟ್ಟು 386 ಹುದ್ದೆಗಳ ಭರ್ತಿಗೆ ಪ್ರಕಟಣೆ ನೀಡಲಾಗಿದ್ದು, ಇದು ಸರ್ಕಾರಿ ನೌಕರಿ ಬಯಸುವ ಅಭ್ಯರ್ಥಿಗಳಿಗೆ ಉತ್ತಮ ಅವಕಾಶವಾಗಿದೆ. Income Tax Department – ಹುದ್ದೆಗಳ ವಿವರ ಮತ್ತು ಪ್ರಮುಖ ದಿನಾಂಕಗಳು ಆದಾಯ ತೆರಿಗೆ ಇಲಾಖೆಯ ಈ ನೇಮಕಾತಿ ಪ್ರಕ್ರಿಯೆಯಲ್ಲಿ ಒಟ್ಟು […] - [Viral : ರೀಲ್ಸ್‌ ಹುಚ್ಚು: ಎಮ್ಮೆ ಮೇಲೆ ನಿಂತು ಡ್ಯಾನ್ಸ್, ಕೊನೆಗೆ ಏನಾಯ್ತು? ವಿಡಿಯೋ ವೈರಲ್….!](https://ismkannadanews.com/girl-dancing-on-bull-viral-video-reels-craze/): Viral – ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾ ರೀಲ್ಸ್‌ ಹುಚ್ಚು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರವರೆಗೆ ಎಲ್ಲರಿಗೂ ಈ ರೀಲ್ಸ್ ಹುಚ್ಚು ಹಿಡಿದಿದೆ. ಕೆಲವರು ಪ್ರತಿ ದಿನ ಇದೇ ಕೆಲಸದಲ್ಲಿ ನಿರತರಾಗಿರುತ್ತಾರೆ. ಹೆಚ್ಚಾಗಿ ವ್ಯೂಸ್, ಲೈಕ್ಸ್‌ಗಾಗಿ ರೀಲ್ಸ್‌ ಮಾಡಿಕೊಂಡು ಖುಷಿ ಪಡುತ್ತಾರೆ. ಆದರೆ, ಇನ್ನು ಕೆಲವು ಜನರು ಮಾಡುವ ಈ ಹುಚ್ಚು ರೀಲ್ಸ್‌ಗಳು ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ವೈರಲ್ ಆಗುತ್ತವೆ. ಇಂತಹ ಒಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. Viral […] - [iPhone 17 ಬಿಡುಗಡೆ: ಆಪಲ್ ಪ್ರಿಯರೇ, ಸಿದ್ಧರಾಗಿ! ಸೆಪ್ಟೆಂಬರ್ ತಿಂಗಳು ಮತ್ತೊಮ್ಮೆ ಫೋನ್ ಹಬ್ಬ…!](https://ismkannadanews.com/iphone-17-launch-date-price-features-2025/): iPhone 17 – ಆಪಲ್ ಅಭಿಮಾನಿಗಳಿಗೆ ಇದೊಂದು ರೋಚಕ ಸುದ್ದಿ. ಹಲವು ವರದಿಗಳು ಮತ್ತು ಸೋರಿಕೆಯಾದ ಮಾಹಿತಿಗಳನ್ನು ಆಧರಿಸಿ, ಈ ವರ್ಷದ ಬಹುನಿರೀಕ್ಷಿತ ಐಫೋನ್ 17 ಸರಣಿಯು ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಆಪಲ್ ಎಂದಿನಂತೆ ಸೆಪ್ಟೆಂಬರ್ ಮೊದಲ ವಾರದಲ್ಲಿ ಹೊಸ ಸಾಧನಗಳನ್ನು ಅನಾವರಣಗೊಳಿಸಲು ಸಜ್ಜಾಗಿದೆ. ಈ ಲೇಖನದಲ್ಲಿ, ಐಫೋನ್ 17 ಬಿಡುಗಡೆ ದಿನಾಂಕ, ಹೊಸ ಮಾದರಿಗಳಾದ ಐಫೋನ್ 17 ಏರ್ ಮತ್ತು ಇತರ ವೈಶಿಷ್ಟ್ಯಗಳ ಬಗ್ಗೆ ವಿವರವಾದ ಮಾಹಿತಿ ನೀಡಲಾಗಿದೆ. iPhone 17 ಬಿಡುಗಡೆ […] - [GruhaLakshmi Scheme : ಗೃಹಲಕ್ಷ್ಮಿ ಹಣ ಬಂದಿಲ್ಲವೇ? ಚಿಂತಿಸಬೇಡಿ, ಈಗಲೇ ಈ ವಿಧಾನದಲ್ಲಿ ಸ್ಟೇಟಸ್ ನೋಡಿ…!](https://ismkannadanews.com/gruhalakshmi-scheme-payment-status-check/): ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ (GruhaLakshmi Scheme) ಯೋಜನೆಯು ಮಹಿಳೆಯರಿಗೆ ಮಾಸಿಕ ₹2,000 ನೀಡುತ್ತಿರುವುದು ಎಲ್ಲರಿಗೂ ತಿಳಿದಿದೆ. ಆದರೆ, ಇತ್ತೀಚೆಗೆ ಕೆಲವು ಫಲಾನುಭವಿಗಳಿಗೆ ಹಣ ಖಾತೆಗೆ ಜಮಾ ಆಗುವಲ್ಲಿ ತಡವಾಗುತ್ತಿದೆ ಎಂಬ ದೂರುಗಳು ಕೇಳಿಬರುತ್ತಿವೆ. ಇದರಿಂದಾಗಿ, ಯೋಜನೆ ಅಡಿಯಲ್ಲಿ ಹಣ ಪಡೆಯುವ ಮಹಿಳೆಯರಲ್ಲಿ ಗೊಂದಲ ಉಂಟಾಗಿದೆ. ಚಿಂತಿಸಬೇಡಿ! ನಿಮ್ಮ ಗೊಂದಲಗಳಿಗೆ ಇಲ್ಲಿದೆ ಪರಿಹಾರ. ಸರ್ಕಾರವು ಶೀಘ್ರದಲ್ಲೇ ಬಾಕಿ ಉಳಿದಿರುವ ಹಣವನ್ನು ನಿಮ್ಮ ಖಾತೆಗೆ ವರ್ಗಾಯಿಸಲಿದೆ. ಈ ಹಣ ಬಂದಿದೆಯೇ ಅಥವಾ ಇಲ್ಲವೇ […] - [PM Kisan 20ನೇ ಕಂತು - ನಿಮ್ಮ ಖಾತೆಗೆ ಹಣ ಬಂದಿಲ್ಲವೇ? ಕಾರಣ ಮತ್ತು ಪರಿಹಾರ ಇಲ್ಲಿದೆ...!](https://ismkannadanews.com/pm-kisan-20th-installment-payment-status-check-online/): ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ (PM Kisan) 20ನೇ ಕಂತು ದೇಶಾದ್ಯಂತ ಕೋಟ್ಯಂತರ ರೈತರ ಖಾತೆಗೆ ಜಮಾ ಆಗಿದೆ. ಆದರೆ, ಕೆಲವು ರೈತರಿಗೆ ಇನ್ನೂ ಹಣ ತಲುಪಿಲ್ಲ. ಇದರಿಂದ ಆತಂಕಕ್ಕೆ ಒಳಗಾಗಿರುವ ರೈತರು, ಈ ಹಣ ಏಕೆ ಬಂದಿಲ್ಲ ಎಂದು ಪ್ರಶ್ನಿಸುತ್ತಿದ್ದಾರೆ. ಇದಕ್ಕೆ ಹಲವು ಕಾರಣಗಳಿರಬಹುದು, ಆದರೆ ಚಿಂತೆ ಮಾಡುವ ಅಗತ್ಯವಿಲ್ಲ, ಏಕೆಂದರೆ ಸರ್ಕಾರದಿಂದಲೇ ಈ ಸಮಸ್ಯೆಗೆ ಪರಿಹಾರವಿದೆ. PM Kisan – ಪ್ರಮುಖ ಕಾರಣಗಳು e-KYC ಪೂರ್ಣಗೊಳ್ಳದಿರುವುದು: ಪಿಎಂ ಕಿಸಾನ್ ಯೋಜನೆಯಡಿ ಹಣ […] - [Raghava Lawrence : ಮಗಳ ವಿದ್ಯಾಭ್ಯಾಸಕ್ಕೆ ಹಣವಿಲ್ಲದೆ ಮೃತ ಪತ್ನಿಯ ತಾಳಿ ಒತ್ತೆ ಇಟ್ಟ ತಂದೆ; ನೆರವಿಗೆ ಬಂದ ನಟ ರಾಘವ ಲಾರೆನ್ಸ್..!](https://ismkannadanews.com/raghava-lawrence-viral-video-father-daughter-education-support/): ನೃತ್ಯ ಸಂಯೋಜಕ, ನಟ ಮತ್ತು ನಿರ್ದೇಶಕ ರಾಘವ ಲಾರೆನ್ಸ್ (Raghava Lawrence) ಎಂದರೆ, ಕೇವಲ ಸಿನೆಮಾ ಮಾತ್ರವಲ್ಲದೆ, ಸಾಮಾಜಿಕ ಕಾರ್ಯಗಳ ಮೂಲಕವೂ ಜನರ ಹೃದಯ ಗೆದ್ದಿರುವ ವ್ಯಕ್ತಿ. ಈಗ, ಮಗಳ ಶಿಕ್ಷಣಕ್ಕಾಗಿ ತನ್ನ ಮೃತ ಪತ್ನಿಯ ಮಂಗಳ ಸೂತ್ರವನ್ನು ಒತ್ತೆಯಿಟ್ಟಿದ್ದ ತಂದೆಯೊಬ್ಬರಿಗೆ ಅವರು ಸಹಾಯಹಸ್ತ ಚಾಚಿದ್ದಾರೆ. ಈ ಘಟನೆ ನಿಜಕ್ಕೂ ಹೃದಯಸ್ಪರ್ಶಿ. ಈ ಬಗ್ಗೆ ಲಾರೆನ್ಸ್ ಅವರೇ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. Raghava Lawrence – ಹೃದಯ ಕರಗಿಸಿದ ವೈರಲ್ ವಿಡಿಯೋ ನಟ ರಾಘವ ಲಾರೆನ್ಸ್ […] - [Kidney Stone : ಬೆನ್ನಿನ ಕೆಳಗಿನ ಭಾಗದಲ್ಲಿ ನೋವು ಬರುತ್ತಾ? ಈ ತೀವ್ರ ನೋವು ಇದರ ಸಂಕೇತವಾಗಿರಬಹುದು, ಎಚ್ಚರ ವಹಿಸಿ…!](https://ismkannadanews.com/kidney-stone-symptoms-treatment-prevention/): Kidney Stone – ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರಿಗೆ ಬೆನ್ನು ನೋವು ಸಾಮಾನ್ಯವಾಗಿದೆ. ಆದರೆ ಈ ನೋವು ಸಾಮಾನ್ಯವೆಂದು ನಿರ್ಲಕ್ಷಿಸಿದರೆ ಅಪಾಯಕ್ಕೆ ಸಿಲುಕುವುದು ಖಂಡಿತ. ಮೂತ್ರಪಿಂಡದ ಕಲ್ಲುಗಳ (kidney stones) ಸಮಸ್ಯೆಯಿದ್ದರೆ ಬೆನ್ನಿನ ಕೆಳಗಿನ ಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ಈ ಲಕ್ಷಣಗಳನ್ನು ಅನೇಕ ಜನರು ಸಾಮಾನ್ಯ ಬೆನ್ನುನೋವು ಎಂದು ಭಾವಿಸುತ್ತಾರೆ. ಆದರೆ ಇದಕ್ಕೆ ಚಿಕಿತ್ಸೆ ನೀಡದೆ ಇದ್ದರೆ ಅಪಾಯಕ್ಕೆ ಸಿಲುಕುವ ಸಾಧ್ಯತೆ ಹೆಚ್ಚು. ಆದ್ದರಿಂದ ಈ ಲಕ್ಷಣಗಳ ಬಗ್ಗೆ ಸೂಕ್ಷ್ಮವಾಗಿ ಗಮನವಿಡುವುದು ಉತ್ತಮ. Kidney Stone […] - [Watch : ಅಜ್ಜ-ಅಜ್ಜಿಯರ ಜೊತೆ ಮೊಮ್ಮಗಳ ಹೃದಯಸ್ಪರ್ಶಿ ಡ್ಯಾನ್ಸ್: ಲಕ್ಷಾಂತರ ಜನರ ಮನಗೆದ್ದ ವೈರಲ್ ವಿಡಿಯೋ…!](https://ismkannadanews.com/shefali-dances-with-grandparents-watch-video/): Watch – ಕೌಟುಂಬಿಕ ಪ್ರೀತಿ ಮತ್ತು ಸಂಬಂಧಗಳ ಮಹತ್ವವನ್ನು ನೆನಪಿಸುವಂತಹ ಒಂದು ಸುಂದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕೆನಡಾದ ಕಂಟೆಂಟ್ ಕ್ರಿಯೇಟರ್ ಶೆಫಾಲಿ ಅವರು ತಮ್ಮ ಭಾರತದಲ್ಲಿ ನೆಲೆಸಿರುವ ಅಜ್ಜ ಮತ್ತು ಅಜ್ಜಿಯರ ಜೊತೆಗೂಡಿ ನೃತ್ಯ ಮಾಡಿದ ಈ ವಿಡಿಯೋ ಜನರ ಮನಸ್ಸನ್ನು ತಟ್ಟಿದೆ. ವಯಸ್ಸನ್ನು ಲೆಕ್ಕಿಸದೆ, ಮೊಮ್ಮಗಳೊಂದಿಗೆ ಮಗುವಾಗಿ ಕುಣಿದ ಈ ಹಿರಿಯ ಜೀವಗಳು ಲಕ್ಷಾಂತರ ಹೃದಯಗಳನ್ನು ಗೆದ್ದಿದ್ದಾರೆ. ಈ ವಿಡಿಯೋ ಇಂಟರ್ನೆಟ್‌ನಲ್ಲಿ ಸಕಾರಾತ್ಮಕ ಅಲೆಗಳನ್ನು ಸೃಷ್ಟಿಸಿದ್ದು, ಕೌಟುಂಬಿಕ ಬಾಂಧವ್ಯದ ಮಹತ್ವವನ್ನು […] - [Dharmasthala Case : ಅಜ್ಞಾತ ವ್ಯಕ್ತಿ ಹೇಳಿದ ಶವಶೋಧ ಸ್ಥಗಿತ - ಸಚಿವ ಪರಮೇಶ್ವರ್ ಸ್ಪಷ್ಟನೆ…!](https://ismkannadanews.com/dharmasthala-case-excavation-halted-minister-parameshwar/): ದೇಶಾದ್ಯಂತ ಭಾರೀ ಸಂಚಲನ ಮೂಡಿಸಿರುವ ಧರ್ಮಸ್ಥಳ ಪ್ರಕರಣದಲ್ಲಿ (Dharmasthala Case) ಹೊಸ ಬೆಳವಣಿಗೆಯೊಂದು ನಡೆದಿದೆ. “ಧರ್ಮಸ್ಥಳದ ಸುತ್ತಮುತ್ತ ನೂರಾರು ಶವಗಳನ್ನು ಹೂತು ಹಾಕಿದ್ದೇನೆ” ಎಂದು ಹೇಳಿಕೊಂಡ ಅನಾಮಿಕ ವ್ಯಕ್ತಿಯ ಹೇಳಿಕೆ ಆಧರಿಸಿ ಆರಂಭವಾಗಿದ್ದ ಶವಶೋಧ ಕಾರ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ರಾಜ್ಯ ಗೃಹ ಸಚಿವ ಡಾ. ಜಿ. ಪರಮೇಶ್ವರ್ (Dr G Parameshwar) ಅವರು ತಿಳಿಸಿದ್ದಾರೆ. ಈ ಕುರಿತು ವಿಧಾನಸಭೆಯಲ್ಲಿ ಮಾಹಿತಿ ನೀಡಿದ ಸಚಿವರು, ಈ ಪ್ರಕರಣದ ತನಿಖೆ ಇನ್ನೂ ಆರಂಭಿಕ ಹಂತದಲ್ಲಿದ್ದು, ವಿಧಿ ವಿಜ್ಞಾನ ಪ್ರಯೋಗಾಲಯದ […] - [Indore : ಹುಟ್ಟುಹಬ್ಬದ ಸಂಭ್ರಮದ ದಿನವೇ ಕಂದಮ್ಮನ ಕೊಲೆ, ತಾಯಿಯಿಂದಲೇ ಈ ಕೃತ್ಯ? ಕಾರಣವೇನು ಗೊತ್ತಾ?](https://ismkannadanews.com/indore-birthday-tragedy-mother-kills-child/): Indore – ಹುಟ್ಟುಹಬ್ಬದ ಸಂಭ್ರಮದಲ್ಲಿರಬೇಕಿದ್ದ ಮನೆ ಒಂದು ಅಕ್ಷರಶಃ ದುರಂತಕ್ಕೆ ಸಾಕ್ಷಿಯಾಗಿದೆ. ಮಧ್ಯಪ್ರದೇಶದ ಇಂದೋರ್‌ ನಲ್ಲಿರುವ ತೇಜಾಜಿ ನಗರದಲ್ಲಿ ನಡೆದ ಈ ಘಟನೆಯು ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಕೇವಲ ಎರಡು ವರ್ಷದ ಮುದ್ದು ಮಗುವನ್ನು ಅದರ ಹುಟ್ಟುಹಬ್ಬದ ದಿನವೇ ಅದರ ತಾಯಿಯೇ ಕೊಲೆ ಮಾಡಿದ್ದಾಳೆ ಎನ್ನಲಾದ ಘಟನೆ ವರದಿಯಾಗಿದೆ. ಮಗು ಜೋರಾಗಿ ಅಳುತ್ತಿದ್ದ ಕಾರಣದಿಂದಲೇ ಈ ಘಟನೆ ನಡೆದಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ. Indore – ಕೋಪದ ಕ್ಷಣಿಕ ದಾರಿ: ದುರಂತಕ್ಕೆ ಕಾರಣ ಪೊಲೀಸ್ ಮೂಲಗಳ […] - [Online Fraud : ಆನ್‌ಲೈನ್‌ನಲ್ಲಿ ಹಾಲು ಆರ್ಡರ್ ಮಾಡಲು ಹೋಗಿ ₹18.5 ಲಕ್ಷ ಕಳೆದುಕೊಂಡ ಮುಂಬೈ ವೃದ್ಧೆ..!](https://ismkannadanews.com/71-year-old-mumbai-woman-cheated-online-fraud/): ಆನ್‌ಲೈನ್ ವಂಚನೆ (online fraud) ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಎಷ್ಟೇ ಜಾಗೃತಿ ಮೂಡಿಸಿದರೂ, ವಂಚಕರು ಹೊಸ ಹೊಸ ಮಾರ್ಗಗಳ ಮೂಲಕ ಅಮಾಯಕರಿಗೆ ಗಾಳ ಹಾಕುತ್ತಿದ್ದಾರೆ. ಇದೀಗ ಮುಂಬೈನ 71 ವರ್ಷದ ವೃದ್ಧೆಯೊಬ್ಬರು ಕೇವಲ ಆನ್‌ಲೈನ್‌ನಲ್ಲಿ ಹಾಲು ಆರ್ಡರ್ ಮಾಡಲು ಹೋಗಿ ಬರೋಬ್ಬರಿ 18.5 ಲಕ್ಷ ರೂ. ಕಳೆದುಕೊಂಡಿದ್ದಾರೆ. ಈ ಘಟನೆ ಸೈಬರ್ ಅಪರಾಧ (cyber crime) ಎಷ್ಟು ಅಪಾಯಕಾರಿ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. Online Fraud – ಘಟನೆ ವಿವರ ಮುಂಬೈನ ವಡಾಲಾ ನಿವಾಸಿಯಾಗಿರುವ […] - [Accident : ಗುಡಿಬಂಡೆ - ಶಾಲೆಗೆ ಹೊರಟಿದ್ದ ಮಕ್ಕಳಿದ್ದ ವ್ಯಾನ್‌ಗೆ ಅಪಘಾತ, ಪ್ರಾಣಾಪಾಯದಿಂದ ಪಾರು!](https://ismkannadanews.com/school-vehicle-accident-in-gudibande-students-safe/): Accident – ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲ್ಲೂಕಿನ ಬತ್ತಲಹಳ್ಳಿ ಗ್ರಾಮದ ಬಳಿ, ಇಂದು (ಆ.18) ಬೆಳಗ್ಗೆ ಎಂ. ರಾಮಯ್ಯ ಇಂಗ್ಲೀಷ್ ಮೀಡಿಯಂ ಹೈ ಸ್ಕೂಲ್, ಮಂಡಿಕಲ್ ಶಾಲೆಗೆ ಸೇರಿದ ಮಕ್ಕಳಿದ್ದ ವಾಹನ ಅಪಘಾತಕ್ಕೊಳಗಾಗಿದೆ. ಸಕಾಲಕ್ಕೆ ನೆರವು ಸಿಕ್ಕಿದ್ದರಿಂದ ವಾಹನದಲ್ಲಿದ್ದ ವಿದ್ಯಾರ್ಥಿಗಳು ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ. Accident – ಘಟನೆಯ ಹಿನ್ನೆಲೆ ಮತ್ತು ರಕ್ಷಣಾ ಕಾರ್ಯ ದಿನನಿತ್ಯದಂತೆ ವಿದ್ಯಾರ್ಥಿಗಳನ್ನು ತುಂಬಿಕೊಂಡು ಶಾಲೆಗೆ ಹೊರಟಿದ್ದ ವಾಹನ, ಬತ್ತಲಹಳ್ಳಿ ಗ್ರಾಮದ ಬಳಿ ಚಾಲಕನ ನಿಯಂತ್ರಣ ಪಲ್ಟಿಯಾಗಿದೆ. ಈ ಘಟನೆಯಿಂದ ಕೆಲ ಮಕ್ಕಳಿಗೆ […] - [Rain Alert  - ಕರ್ನಾಟಕದಲ್ಲಿ ವರುಣನ ಆರ್ಭಟ: ಮುಂದಿನ 3 ದಿನ ಭಾರೀ ಮಳೆ, ಹಲವು ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ..!](https://ismkannadanews.com/school-holiday-in-karnataka-due-to-heavy-rain/): Rain Alert – ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ರಾಜ್ಯಾದ್ಯಂತ ಮುಂಗಾರು ಚುರುಕುಗೊಂಡಿದ್ದು, ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿಯುತ್ತಿದೆ. ಇದರ ನಡುವೆ, ಮುಂದಿನ ಮೂರು ದಿನಗಳ ಕಾಲ ರಣಮಳೆ ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಕೆಲವು ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಈ ಕುರಿತು ಮತ್ತಷ್ಟು ಮಾಹಿತಿ ಇಲ್ಲಿದೆ. Rain Alert – ಬೆಂಗಳೂರಿನಲ್ಲಿ ಮಳೆ ಹವಾಮಾನ ಬೆಂಗಳೂರು ನಗರದಲ್ಲಿ ಇಂದು (ಆಗಸ್ಟ್‌ 18) ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣವಿದ್ದು, […] - [IPhone : ಆಂಡ್ರಾಯ್ಡ್‌ನಿಂದ ಐಫೋನ್‌ಗೆ ಡೇಟಾ ಟ್ರಾನ್ಸ್‌ಫರ್: ಸುಲಭ ವಿಧಾನಗಳು ಇಲ್ಲಿವೆ](https://ismkannadanews.com/android-to-iphone-data-transfer-guide/): IPhone – ನೀವು ಆಂಡ್ರಾಯ್ಡ್ ಫೋನ್‌ನಿಂದ ಐಫೋನ್‌ ಗೆ ಬದಲಾಗಲು ನಿರ್ಧರಿಸಿದ್ದೀರಾ? ಹೊಸ ಐಫೋನ್ ಖರೀದಿಸುವ ಸಂಭ್ರಮ ಒಂದು ಕಡೆಯಾದರೆ, ಹಳೆಯ ಫೋನ್‌ನಲ್ಲಿದ್ದ ಫೋಟೋಗಳು, ಸಂಪರ್ಕಗಳು ಮತ್ತು ಇತರ ಡೇಟಾವನ್ನು ಹೇಗೆ ವರ್ಗಾಯಿಸುವುದು ಎಂಬ ಚಿಂತೆ ಇನ್ನೊಂದು ಕಡೆ ಕಾಡಬಹುದು. ಆದರೆ, ಚಿಂತಿಸಬೇಡಿ! ಇದು ಕಷ್ಟದ ಕೆಲಸವೇನಲ್ಲ. ಈ ಪ್ರಕ್ರಿಯೆಯನ್ನು ಸುಲಭಗೊಳಿಸಲು ಆಪಲ್ ಕಂಪನಿಯೇ ಹಲವು ಸುಲಭ ವಿಧಾನಗಳನ್ನು ಪರಿಚಯಿಸಿದೆ. ಇದರಿಂದಾಗಿ, ನೀವು ಕೇವಲ ಕೆಲವು ನಿಮಿಷಗಳಲ್ಲಿ ನಿಮ್ಮ ಎಲ್ಲ ಡೇಟಾವನ್ನು ಹೊಸ ಐಫೋನ್‌ಗೆ ವರ್ಗಾಯಿಸಬಹುದು. IPhone […] - [LIC Recruitment 2025 : ಬರೋಬ್ಬರಿ 841 ಹುದ್ದೆಗಳಿಗೆ ಅರ್ಜಿ ಆಹ್ವಾನ, ಪ್ರಮುಖ ಮಾಹಿತಿ ಇಲ್ಲಿದೆ ನೋಡಿ…!](https://ismkannadanews.com/lic-recruitment-2025-apply-online-841-aao-posts/): LIC Recruitment 2025 – ಸರ್ಕಾರಿ ಉದ್ಯೋಗದ ಕನಸು ಕಾಣುತ್ತಿರುವ ಯುವಕ-ಯುವತಿಯರಿಗೆ ಇಲ್ಲಿದೆ ಸಿಹಿ ಸುದ್ದಿ! ಭಾರತೀಯ ಜೀವ ವಿಮಾ ನಿಗಮ (LIC), 2025ನೇ ಸಾಲಿಗೆ ಬರೋಬ್ಬರಿ 841 ಸಹಾಯಕ ಎಂಜಿನಿಯರ್ ಮತ್ತು ಸಹಾಯಕ ಆಡಳಿತಾಧಿಕಾರಿ (AAO) ಹುದ್ದೆಗಳ ಭರ್ತಿಗೆ ಮಹತ್ವದ ಅಧಿಸೂಚನೆ ಪ್ರಕಟಿಸಿದೆ. ಇದು, ಸೂಕ್ತ ವಿದ್ಯಾರ್ಹತೆ ಹೊಂದಿರುವವರಿಗೆ ಸರ್ಕಾರಿ ಉದ್ಯೋಗ ಗಿಟ್ಟಿಸಿಕೊಳ್ಳಲು ಒಂದು ಸುವರ್ಣಾವಕಾಶ. ಹಾಗಾದರೆ, ಈ ನೇಮಕಾತಿ ಕುರಿತಾದ ಸಂಪೂರ್ಣ ವಿವರಗಳನ್ನು ತಿಳಿದುಕೊಳ್ಳೋಣ ಬನ್ನಿ. LIC recruitment 2025: ಪ್ರಮುಖ ಮಾಹಿತಿ ಹುದ್ದೆಯ […] - [Bigg Boss Kannada 12 : ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಸ್ಪರ್ಧಿಗಳ ಸಂಭಾವ್ಯ ಪಟ್ಟಿ: ಈ ಬಾರಿ ದೊಡ್ಮನೆಗೆ ಯಾರು ಹೋಗ್ತಾರೆ?](https://ismkannadanews.com/bigg-boss-kannada-12-rumored-contestants-list/): ಕನ್ನಡ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್‌ ಬಾಸ್ ಕನ್ನಡ (Bigg Boss Kannada 12) ಹೊಸ ಸೀಸನ್‌ಗೆ ದಿನಗಣನೆ ಶುರುವಾಗಿದೆ. ಸೀಸನ್ 12 ರ ಮೊದಲ ಪ್ರೋಮೋವನ್ನು ಕಲರ್ಸ್ ಕನ್ನಡ ವಾಹಿನಿ ಬಿಡುಗಡೆ ಮಾಡಿದ್ದು, ವೀಕ್ಷಕರಲ್ಲಿ ಕುತೂಹಲ ಹೆಚ್ಚಿಸಿದೆ. ಎಂದಿನಂತೆ, ಈ ಬಾರಿಯೂ ಬಿಗ್‌ ಬಾಸ್‌ ಲೋಗೋದಲ್ಲಿ ಕಣ್ಣಿನ ಆಕೃತಿ ಇದ್ದು, ಅದು 12 ಎಂಬ ಸಂಖ್ಯೆಯಲ್ಲಿ ವಿಶಿಷ್ಟವಾಗಿ ಮೂಡಿಬಂದಿದೆ. ಪ್ರೋಮೋ ಬಿಡುಗಡೆಯಾಗುತ್ತಿದ್ದಂತೆ, ಈ ಬಾರಿ ಬಿಗ್‌ ಬಾಸ್‌ 12 ರ ಮನೆಗೆ ಯಾರೆಲ್ಲಾ […] - [King Cobra : ಅಬ್ಬಬ್ಬಾ…! ಬರೀ ಪೈಪ್ ಬಳಸಿ ದೈತ್ಯ ಕಾಳಿಂಗ ಸರ್ಪವನ್ನು ಹಿಡಿದ ಯುವಕ, ವೈರಲ್ ಆದ ವಿಡಿಯೋ...!](https://ismkannadanews.com/brave-men-captures-king-cobra-viral-video/): King Cobra – ಹಾವು ಅಂದರೆ ಯಾರಿಗೆ ತಾನೆ ಭಯವಿಲ್ಲ ಹೇಳಿ. ಒಂದು ಸಣ್ಣ ಹಾವನ್ನು ಕಂಡರೂ ಬಹುತೇಕರು ದಿಗಿಲುಗೊಂಡು ಓಡಿ ಹೋಗುತ್ತಾರೆ. ಆದರೆ ಇಲ್ಲೊಬ್ಬ ಧೈರ್ಯವಂತ ಯುವಕ ಜನವಸತಿ ಪ್ರದೇಶಕ್ಕೆ ಬಂದಿದ್ದ ದೈತ್ಯ ಗಾತ್ರದ ಕಾಳಿಂಗ ಸರ್ಪವನ್ನು ಕೇವಲ ಒಂದು ಪೈಪ್ ಬಳಸಿ ಹಿಡಿದು ರಕ್ಷಿಸಿದ್ದಾನೆ. ಈ ಸಾಹಸದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಯುವಕನ ಧೈರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. King Cobra – ಪೈಪ್ ಬಳಸಿ ಕಾಳಿಂಗ ಸರ್ಪ ಹಿಡಿದ […] - [Crime : ಬೆಳಗಾವಿಯಲ್ಲಿ ಗೆಳತಿಯನ್ನು ಕೊಂದು ಆತ್ಮಹತ್ಯೆಗೆ ಶರಣಾದ ಯುವಕ, ಅಕ್ರಮ ಸಂಬಂಧಕ್ಕೆ ಒಪ್ಪದ ಕಾರಣ ನಡೆದ ಘಟನೆ…!](https://ismkannadanews.com/crime-belagavi-tragedy-childhood-friends-murder-suicide/): Crime – ಬೆಳಗಾವಿಯ ಖಾನಾಪುರ ತಾಲೂಕಿನ ಬೀಡಿ ಗ್ರಾಮದಲ್ಲಿ ನಡೆದ ಘಟನೆಯೊಂದು ಇಡೀ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದೆ. ಬಾಲ್ಯದ ಗೆಳೆತನವೊಂದು ದುರಂತ ಅಂತ್ಯ ಕಂಡಿದ್ದು, ಅಕ್ರಮ ಸಂಬಂಧಕ್ಕೆ ನಿರಾಕರಿಸಿದ ಕಾರಣಕ್ಕೆ ಯುವಕನೊಬ್ಬ ತನ್ನ ಮಾಜಿ ಗೆಳತಿಯನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಬಳಿಕ ತಾನೂ ಅದೇ ಚಾಕುವಿನಿಂದ ಇರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. Crime – ಬಾಲ್ಯದ ಗೆಳೆತನ, ಪ್ರೀತಿ ಮತ್ತು ದುರಂತ ಮೃತರನ್ನು ರೇಷ್ಮಾ ತಿರವಿರ (30) ಮತ್ತು ಆನಂದ ಸುತಾರ್ (31) ಎಂದು ಗುರುತಿಸಲಾಗಿದೆ. ಒಂದೇ ಗ್ರಾಮದವರಾದ […] - [Krishna Janmashtami : ಶ್ರೀ ಕೃಷ್ಣ ಜನ್ಮಾಷ್ಟಮಿ ಸಂಭ್ರಮ, ವೇಣುಗೋಪಾಲ ಸ್ವಾಮಿ ದೇವಸ್ಥಾನದಲ್ಲಿ ಭಕ್ತಿಪರವಶತೆಯ ಆಚರಣೆ..!](https://ismkannadanews.com/krishna-janmashtami-2025-dapparthi-venugopala-swamy-temple/): Krishna Janmashtami – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲ್ಲೂಕಿನ ದಪ್ಪರ್ತಿ ಗ್ರಾಮದಲ್ಲಿರುವ ಪುರಾತನ ಶ್ರೀ ವೇಣುಗೋಪಾಲ ಸ್ವಾಮಿ ದೇವಾಲಯವು ಈ ಬಾರಿಯ ಕೃಷ್ಣ ಜನ್ಮಾಷ್ಟಮಿಯಂದು ಭಕ್ತಿ ಮತ್ತು ಸಂಭ್ರಮದ ಕೇಂದ್ರಬಿಂದುವಾಗಿತ್ತು. ಕೃಷ್ಣನ ಜನ್ಮದಿನವನ್ನು ಆಚರಿಸಲು ಅಕ್ಕಪಕ್ಕದ ಗ್ರಾಮಗಳಿಂದಲೂ ಸಾವಿರಾರು ಭಕ್ತರು ಕುಟುಂಬ ಸಮೇತ ಆಗಮಿಸಿ ಹಬ್ಬದ ವಾತಾವರಣಕ್ಕೆ ಮೆರುಗು ತಂದರು. Krishna Janmashtami – ಕಣ್ಮನ ಸೆಳೆದ ದೇಗುಲದ ವಿಶೇಷ ಅಲಂಕಾರಗಳು ಮತ್ತು ಪೂಜೆಗಳು ಜನ್ಮಾಷ್ಟಮಿಗಾಗಿ ದೇವಾಲಯವನ್ನು ಹಗಲು ರಾತ್ರಿ ಶ್ರಮಪಟ್ಟು ಸುಂದರವಾಗಿ ಅಲಂಕರಿಸಲಾಗಿತ್ತು. ದೇಗುಲದ ಮುಖ್ಯದ್ವಾರದಿಂದ […] - [Snake : ಹಾವನ್ನು ಆಟಿಕೆ ಎಂದು ಭಾವಿಸಿ ಜಗಿದ 9 ತಿಂಗಳ ಮಗು: ಚತ್ತೀಸ್‌ಗಢದಲ್ಲಿ ಅಚ್ಚರಿ ಘಟನೆ](https://ismkannadanews.com/9-month-old-baby-chews-snake-bastar-chhattisgarh-incident/): Snake – ಛತ್ತೀಸ್‌ಗಢದ ಬಸ್ಟರ್ ಜಿಲ್ಲೆಯಲ್ಲಿ (Bastar district) ನಡೆದ ಒಂದು ಅಸಾಮಾನ್ಯ ಘಟನೆ ಎಲ್ಲರ ಗಮನ ಸೆಳೆದಿದೆ. ಒಂದು 9 ತಿಂಗಳ ಮಗು ಮನೆಯಲ್ಲಿ ಆಟವಾಡುತ್ತಿದ್ದಾಗ, ವಿಷಪೂರಿತ ಹಾವನ್ನು (poisonous snake) ನೋಡಿ ಅದನ್ನು ಆಟಿಕೆಯೆಂದು ಭಾವಿಸಿದೆ. ಆ ನಂತರ ಏನಾಯಿತು ಮತ್ತು ಮಗುವಿಗೆ ಏನಾಯಿತೆಂಬುದೇ ಈಗ ಕುತೂಹಲದ ವಿಷಯವಾಗಿದೆ. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. Snake – ಘಟನೆಯ ವಿವರಗಳು ಪರಾಪ ಪೊಲೀಸ್ ಠಾಣಾ ವ್ಯಾಪ್ತಿಯ ಕೊಯ್ನಾರ್ ಗ್ರಾಮದಲ್ಲಿ ಈ ಘಟನೆ […] - [Local News : ಅದ್ದೂರಿಯಾಗಿ ನಡೆದ ಗುಡಿಬಂಡೆ ಶ್ರೀ ಲಕ್ಷ್ಮೀವೆಂಕಟರಮಣಸ್ವಾಮಿ ಬ್ರಹ್ಮ ರಥೋತ್ಸವ...!](https://ismkannadanews.com/local-news-gudibande-venkataramanaswamy-brahma-rathotsava-2025/): Local News – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಸಂತೆಬೀದಿಯ ವೆಂಕಟರಮಣಸ್ವಾಮಿ ಬ್ರಹ್ಮ ರಥೋತ್ಸವ ಶನಿವಾರ ಸಕಲ ಪೂಜ ಕೈಂಕರ್ಯಗಳೊಂದಿಗೆ ಅಪಾರ ಸಂಖ್ಯೆಯ ಭಕ್ತರ ಸಮೂಹದಲ್ಲಿ ನೆರವೇರಿತು. ಗುಡಿಬಂಡೆ ಪಟ್ಟಣದ ಮುಖ್ಯರಸ್ತೆಯ ಮೂಲಕ ವೆಂಕಟರಮಣಸ್ವಾಮಿ ರಥವನ್ನು ಎಳೆದ ಭಕ್ತರು ಗೋವಿಂದ ಗೋವಿಂದ ನಾಮಸ್ಮರಣೆ ಮಾಡುತ್ತಾ ಭಕ್ತಪರವಶರಾದರು. Local News – ದೇವರಿಗೆ ವಿಶೇಷ ಅಲಂಕಾರ ಗುಡಿಬಂಡೆ ಮುಜರಾಯಿ ಇಲಾಖೆ ಮತ್ತು ಶ್ರೀ ಲಕ್ಷ್ಮೀ ವೆಂಕಟರಮಣಸ್ವಾಮಿ ದೇವಸ್ಥಾನ ಅಭಿವೃದ್ದಿ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಶ್ರಾವಣ ಮಾಸದ ನಾಲ್ಕನೇ ಶನಿವಾರ ಬ್ರಹ್ಮ […] - [POCO M7 Plus 5G : ₹13,999ಕ್ಕೆ ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ!](https://ismkannadanews.com/poco-m7-plus-5g-launch-price-specifications/): POCO M7 Plus 5G – ಪೊಕೊ ಸ್ಮಾರ್ಟ್ ಪೋನ್ ಅಭಿಮಾನಿಗಳಿಗೆ ಗುಡ್ ನ್ಯೂಸ್! ಪ್ರಸಿದ್ಧ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ಪೊಕೊ (POCO) ಭಾರತದಲ್ಲಿ ತನ್ನ ಹೊಸ ಪವರ್‌ಹೌಸ್ ಫೋನ್, ಪೊಕೊ M7 ಪ್ಲಸ್ 5G ಅನ್ನು ಲಾಂಚ್ ಮಾಡಿದೆ. ಇದರ ಪ್ರಮುಖ ವೈಶಿಷ್ಟ್ಯವೆಂದರೆ, 7,000mAh ಸಾಮರ್ಥ್ಯದ ದೈತ್ಯ ಬ್ಯಾಟರಿ! ಈ ಫೋನ್ ಹೇಗಿದೆ, ಏನೆಲ್ಲಾ ಫೀಚರ್‌ಗಳಿವೆ ಮತ್ತು ಬೆಲೆ ಎಷ್ಟಿದೆ ಎಂದು ತಿಳಿದುಕೊಳ್ಳೋಣ. POCO M7 Plus 5G: ಬೃಹತ್ ಬ್ಯಾಟರಿ ಮತ್ತು ವಿಶೇಷತೆಗಳು ಹೊಸ ಪೊಕೊ […] - [Viral Video : ಉಡುಪಿ: ಕೂಡ್ಲು ಸರ್ಕಾರಿ ಶಾಲೆಗೆ ಫ್ರಾನ್ಸ್ ವಿದ್ಯಾರ್ಥಿಗಳಿಂದ ನೂತನ ಶೌಚಾಲಯ ಕೊಡುಗೆ](https://ismkannadanews.com/foreign-students-build-toilet-udupi-viral-video/): Viral Video – ಭಾರತದ ಸಂಸ್ಕೃತಿ, ಆಚಾರ-ವಿಚಾರಗಳನ್ನು ಅರಿಯಲು ಬಂದ ವಿದೇಶಿ ವಿದ್ಯಾರ್ಥಿಗಳ ತಂಡವೊಂದು ಮಾನವೀಯ ನೆಲೆಯಲ್ಲಿ ಉತ್ತಮ ಕೆಲಸ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದೆ. ಕರ್ನಾಟಕ ರಾಜ್ಯದ ಉಡುಪಿಯ ಬೈಂದೂರು ತಾಲೂಕಿನ ಕನ್ಯಾನ ಗ್ರಾಮದಲ್ಲಿರುವ ಕೂಡ್ಲು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಅವಶ್ಯಕವಾಗಿದ್ದ ಶೌಚಾಲಯವನ್ನು ಫ್ರಾನ್ಸ್ ದೇಶದ ವಿದ್ಯಾರ್ಥಿಗಳು ನಿರ್ಮಿಸಿಕೊಟ್ಟಿದ್ದಾರೆ. Viral Video – ಎರಡು ತಿಂಗಳ ಇಂಟರ್ನ್‌ಶಿಪ್‌ಗಾಗಿ ಭೇಟಿ ಫ್ರಾನ್ಸ್‌ನ ಯುವ ವಿದ್ಯಾರ್ಥಿಗಳ ಗುಂಪು ಇಂಟರ್ನ್‌ಶಿಪ್‌ನ ಭಾಗವಾಗಿ ಕೂಡ್ಲು ಸರ್ಕಾರಿ ಶಾಲೆಗೆ ಬಂದಿತ್ತು. ಸುಮಾರು […] - [Bank of Maharashtra Recruitment 2025 : ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ 500 ಜನರಲಿಸ್ಟ್ ಆಫೀಸರ್ ಹುದ್ದೆಗಳು, ಅವಶ್ಯಕ ಮಾಹಿತಿಗಾಗಿ ಈ ಸುದ್ದಿ ಓದಿ…!](https://ismkannadanews.com/bank-of-maharashtra-500-generalist-officer-vacancies-2025/): Bank of Maharashtra Recruitment 2025 – ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗಕ್ಕಾಗಿ ಕಾಯುತ್ತಿರುವ ಯುವಕರಿಗೆ ಇಲ್ಲಿದೆ ಒಂದು ಸಂತಸದ ಸುದ್ದಿ. ಭಾರತದ ಪ್ರಮುಖ ಬ್ಯಾಂಕ್‌ಗಳಲ್ಲಿ ಒಂದಾದ ಬ್ಯಾಂಕ್ ಆಫ್ ಮಹಾರಾಷ್ಟ್ರ, 500ಕ್ಕೂ ಹೆಚ್ಚು ಜನರಲಿಸ್ಟ್ ಆಫೀಸರ್ (ಸ್ಕೇಲ್ II) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಇದು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಒಂದು ಉತ್ತಮ ವೃತ್ತಿಜೀವನವನ್ನು ರೂಪಿಸಿಕೊಳ್ಳಲು ಬಯಸುವವರಿಗೆ ಒಂದು ದೊಡ್ಡ ಅವಕಾಶ. ಈ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದ್ದು, […] - [Zodiac Signs : ಸೂರ್ಯ-ಕೇತು ಸಂಯೋಗ! ಈ ಆರು ರಾಶಿಗಳಿಗೆ ಭಾರಿ ಲಾಭ, ಆ ರಾಶಿಗಳು ಯಾವುವು?](https://ismkannadanews.com/surya-ketu-conjunction-2025-6-zodiac-signs-benefits/): Zodiac Signs – ಜನ್ಮಾಷ್ಟಮಿ ಹಬ್ಬದ ಸಂಭ್ರಮದ ನಂತರ, ಜ್ಯೋತಿಷ್ಯ ಲೋಕದಲ್ಲಿ ಒಂದು ದೊಡ್ಡ ಬದಲಾವಣೆ ಆಗುತ್ತಿದೆ. ಆತ್ಮ, ನಾಯಕತ್ವ ಮತ್ತು ಪ್ರತಿಷ್ಠೆಯ ಗ್ರಹವಾದ ಸೂರ್ಯನು, ಕೇತುವಿನ ನಕ್ಷತ್ರಪುಂಜಕ್ಕೆ ಪ್ರವೇಶ ಮಾಡುತ್ತಿದ್ದಾನೆ. ಈ ವಿಶೇಷ ಘಟನೆಯು ಆಗಸ್ಟ್ 17ರಿಂದ ಆರಂಭವಾಗಿ ಆಗಸ್ಟ್ 30ರವರೆಗೆ ಇರುತ್ತದೆ. ಈ ಸಂಯೋಗವು ಕೆಲವು ರಾಶಿಗಳಿಗೆ ಅದೃಷ್ಟ, ಹಣ ಮತ್ತು ಯಶಸ್ಸನ್ನು ತರಲಿದೆ ಎಂದು ಜ್ಯೋತಿಷ್ಯ ತಜ್ಞರು ಹೇಳುತ್ತಾರೆ. Zodiac Signs – ಏನಿದು ಸೂರ್ಯ-ಕೇತು ಸಂಯೋಗ? ಇದರ ಮಹತ್ವವೇನು? ಜ್ಯೋತಿಷ್ಯ ಶಾಸ್ತ್ರದ […] - [Krishna Janmashtami : ಕೃಷ್ಣ ಜನ್ಮಾಷ್ಟಮಿಯಂದು ಅದೃಷ್ಟ ನಿಮ್ಮದಾಗಿಸಿಕೊಳ್ಳಲು ಮನೆಗೆ ತರಲೇಬೇಕಾದ ವಸ್ತುಗಳು!](https://ismkannadanews.com/krishna-janmashtami-2025-vastu-items-for-good-luck/): ಶ್ರೀಕೃಷ್ಣ ಜನ್ಮಾಷ್ಟಮಿ (Krishna Janmashtami) ಹಬ್ಬಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಈ ಬಾರಿಯ ಜನ್ಮಾಷ್ಟಮಿಯನ್ನು ಆಗಸ್ಟ್ 16, ಶನಿವಾರದಂದು ದೇಶದೆಲ್ಲೆಡೆ ಸಂಭ್ರಮದಿಂದ ಆಚರಿಸಲಾಗುತ್ತಿದೆ. ವಾಸ್ತು ಶಾಸ್ತ್ರದ ಪ್ರಕಾರ, ಈ ವಿಶೇಷ ದಿನದಂದು ಕೆಲವು ನಿರ್ದಿಷ್ಟ ವಸ್ತುಗಳನ್ನು ಮನೆಗೆ ತರುವುದರಿಂದ ಸುಖ, ಸಮೃದ್ಧಿ ಮತ್ತು ಅದೃಷ್ಟ ನೆಲೆಸುತ್ತದೆ. ಹಾಗಾದರೆ, ಆ ಮಹತ್ವದ ವಸ್ತುಗಳು ಯಾವುವು ಮತ್ತು ಅವು ನಿಮ್ಮ ಜೀವನದಲ್ಲಿ ಹೇಗೆ ಸಕಾರಾತ್ಮಕ ಬದಲಾವಣೆ ತರುತ್ತವೆ ಎಂಬುದನ್ನು ಈಗ ವಿವರವಾಗಿ ನೋಡೋಣ.   Krishna Janmashtami […] - [Dr K Sudhakar : ಆಪರೇಷನ್ ಸಿಂಧೂರದ ಮೂಲಕ ಇಡೀ ವಿಶ್ವಕ್ಕೆ ಭಾರತದ ಶಕ್ತಿ ಏನು ಎಂಬುದನ್ನು ತೋರಿಸಿದೆ: ಡಾ.ಕೆ.ಸುಧಾಕರ್‍](https://ismkannadanews.com/operation-sindhoor-showcased-indias-power-dr-k-sudhakar/): Dr K Sudhakar  – ಇಂದು ವಿಶ್ವದಲ್ಲಿ ಭಾರತ ಅಭಿವೃದ್ದಿ ಹೊಂದುತ್ತಿರುವ ರಾಷ್ಟ್ರವಾಗಿದೆ. ಆಪರೇಷನ್ ಸಿಂಧೂರದ ಮೂಲಕ ಇಡೀ ವಿಶ್ವಕ್ಕೆ ಭಾರತದ ಶಕ್ತಿ ಏನು ಎಂಬುದನ್ನು ತೋರಿಸಿದೆ. ಈ ನಿಟ್ಟಿನಲ್ಲಿ ಭಾರತವನ್ನು ವಿಶ್ವದಲ್ಲೇ ಅಗ್ರರಾಷ್ಟ್ರವನ್ನಾಗಿ ಮಾಡಲು ಪ್ರಧಾನಿ ನರೇಂದ್ರ ಮೋದಿಯವರು ದಿಟ್ಟ ಹೆಜ್ಜೆಯನ್ನಿಟ್ಟು ಸಾಗುತ್ತಿದ್ದಾರೆ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಸಂಸದ ಡಾ.ಕೆ.ಸುಧಾಕರ್‍ ತಿಳಿಸಿದರು. Dr K Sudhakar  – ಆಪರೇಷನ್ ಸಿಂಧೂರ ಮೂಲಕ ಭಾರತದ ಶಕ್ತಿ ವಿಶ್ವಕ್ಕೆ ತೋರಿಸಿದೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಸರ್ಕಾರಿ ಪದವಿ […] - [Independence Day : ಸಿನೆಮಾ ಕಲಾವಿದರು, ರಾಜಕೀಯ ನಾಯಕರ ಅಭಿಮಾನಿಗಳಾಗಬೇಡಿ ಯೋಧರ ಅಭಿಮಾನಿಗಳಾಗಿ : ಸುಬ್ಬಾರೆಡ್ಡಿ](https://ismkannadanews.com/subbareddy-speech-gudibande-79th-independence-day-2025/): Independence Day – ಇಂದಿನ ಯುವಜನತೆ ಸಿನೆಮಾ ನಟ-ನಟಿಯರು, ರಾಜಕೀಯ ನಾಯಕರಿಗಾಗಿ ದೊಡ್ಡ ದೊಡ್ಡ ಅಭಿಮಾನಿ ಬಳಗವನ್ನು ಕಟ್ಟುತ್ತಾರೆ. ಅದರ ಬದಲಿಗೆ ದೇಶಕ್ಕಾಗಿ ಮಡಿದಂತಹ ಅನೇಕ ಮಹನೀಯರು, ಯೋಧರಿಗೆ ನಾವು ಅಭಿಮಾನಿಗಳಾಗಬೇಕು, ಅವರ ಅಭಿಮಾನಿ ಸಂಘಗಳನ್ನು ಕಟ್ಟಬೇಕು ಎಂದು ಬಾಗೇಪಲ್ಲಿ-ಗುಡಿಬಂಡೆ-ಚೇಳೂರು ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು. Independence Day – ದೇಶ ಕಾಯುವ ಯೋಧರನ್ನು ಸದಾ ನೆನಪಿಸಿಕೊಳ್ಳಬೇಕು : ಸುಬ್ಬಾರೆಡ್ಡಿ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ […] - [Internship for Women : ಮಹಿಳೆಯರಿಗಾಗಿ ಕೇಂದ್ರ ಸರ್ಕಾರದ ವಿಶೇಷ ಇಂಟರ್ನ್‌ಶಿಪ್ ಕಾರ್ಯಕ್ರಮ, ಯಾರು ಅರ್ಜಿ ಸಲ್ಲಿಸಬಹುದು? ಮಾಹಿತಿ ಇಲ್ಲಿದೆ ನೋಡಿ…!](https://ismkannadanews.com/mwcd-special-internship-for-women-2025-apply-online/): Internship for Women – ಕೇಂದ್ರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ (Ministry of Women and Child Development – MWCD) ವು ದೇಶದ ಮಹಿಳೆಯರಿಗೆ ಉತ್ತಮ ಅವಕಾಶವೊಂದನ್ನು ಕಲ್ಪಿಸಿದೆ. 21 ರಿಂದ 40 ವರ್ಷ ವಯಸ್ಸಿನ ಮಹಿಳೆಯರಿಗಾಗಿ ವಿಶೇಷ ಇಂಟರ್ನ್‌ಶಿಪ್ ಕಾರ್ಯಕ್ರಮವನ್ನು ಆರಂಭಿಸಿದ್ದು, ಇದು ಮಹಿಳೆಯರು ಸರ್ಕಾರದ ನೀತಿಗಳು ಮತ್ತು ಯೋಜನೆಗಳ ಬಗ್ಗೆ ಆಳವಾಗಿ ತಿಳಿದುಕೊಳ್ಳಲು ನೆರವಾಗಲಿದೆ. Internship for Women – ಯಾರು ಅರ್ಜಿ ಸಲ್ಲಿಸಬಹುದು? ಈ ಇಂಟರ್ನ್‌ಶಿಪ್ ಕಾರ್ಯಕ್ರಮವು 21 […] - [IOB Apprentice Recruitment 2025 : ಐಓಬಿ ಬ್ಯಾಂಕಿನಲ್ಲಿ 750 ಅಪ್ರೆಂಟಿಸ್ ಹುದ್ದೆಗಳ ನೇಮಕಾತಿ, ಅರ್ಜಿ ಸಲ್ಲಿಸೋದು ಹೇಗೆ?](https://ismkannadanews.com/iob-apprentice-recruitment-2025-apply-now-for-750-bank-jobs/): IOB Apprentice Recruitment 2025 – ನೀವು ಬ್ಯಾಂಕ್ ಉದ್ಯೋಗದ ನಿರೀಕ್ಷೆಯಲ್ಲಿದ್ದೀರಾ? ಹಾಗಾದರೆ ಇದು ನಿಮಗೆ ಒಂದು ಸುವರ್ಣಾವಕಾಶ! ಇಂಡಿಯನ್ ಓವರ್‌ಸೀಸ್ ಬ್ಯಾಂಕ್ (Indian Overseas Bank – IOB) 2025ನೇ ಸಾಲಿಗೆ ಒಟ್ಟು 750 ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿದೆ. ಇಂದು, ಆಗಸ್ಟ್ 20, 2025, ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಅವಕಾಶವನ್ನು ತಪ್ಪದೇ ಬಳಸಿಕೊಳ್ಳಿ. IOB Apprentice Recruitment 2025 – ಪ್ರಮುಖ ಮಾಹಿತಿ ಇಂಡಿಯನ್ […] - [Mobile Number to Aadhaar : ಹೊಸ ಮೊಬೈಲ್ ಸಂಖ್ಯೆಯನ್ನು ಆಧಾರ್‌ಗೆ ಲಿಂಕ್ ಮಾಡುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾರ್ಗದರ್ಶಿ...!](https://ismkannadanews.com/link-new-mobile-number-to-aadhaar-guide/): Mobile Number to Aadhaar- ಇಂದಿನ ಡಿಜಿಟಲ್ ಯುಗದಲ್ಲಿ ಆಧಾರ್ ಕಾರ್ಡ್ ನಮ್ಮೆಲ್ಲಾ ವ್ಯವಹಾರಗಳಿಗೆ ಒಂದು ಕೀಲಿಕೈ ಇದ್ದಂತೆ. ಬ್ಯಾಂಕ್ ಖಾತೆ ತೆರೆಯುವುದರಿಂದ ಹಿಡಿದು ಸರ್ಕಾರದ ಯೋಜನೆಗಳ ಲಾಭ ಪಡೆಯುವವರೆಗೆ, ಆಧಾರ್ ಕಡ್ಡಾಯವಾಗಿದೆ. ಇನ್ನು ಆಧಾರ್‌ನಲ್ಲಿರುವ ಮಾಹಿತಿಗಳ ದೃಢೀಕರಣಕ್ಕಾಗಿ ನಿಮ್ಮ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ (OTP) ಅತಿ ಮುಖ್ಯ. ಆದರೆ, ಕೆಲವೊಮ್ಮೆ ಹೊಸ ಮೊಬೈಲ್ ಸಂಖ್ಯೆಗೆ ಬದಲಾದಾಗ, ಅದನ್ನು ಆಧಾರ್ ಕಾರ್ಡ್‌ಗೆ ನವೀಕರಿಸುವುದು ಹೇಗೆ ಎಂಬ ಗೊಂದಲ ಹಲವರಲ್ಲಿರುತ್ತದೆ. ಚಿಂತಿಸಬೇಡಿ, ನಿಮ್ಮ ಹೊಸ ಮೊಬೈಲ್ ಸಂಖ್ಯೆಯನ್ನು […] - [Viral News : ತಮಿಳುನಾಡಿನಲ್ಲಿ ಮಾನವ ಮುಖದ ಮೇಕೆಮರಿ: ದೈವಿಕ ಸಂಕೇತವೋ? ವೈಜ್ಞಾನಿಕ ವಿಲಕ್ಷಣವೋ?](https://ismkannadanews.com/human-faced-goat-born-in-tamilnadu-viral-news/): ತಮಿಳುನಾಡಿನ ಕಲ್ಲಕುರಿಚ್ಚಿ ಜಿಲ್ಲೆಯ ಉಳುಂದೂರ್‌ಪೇಟ ಬಳಿಯ ಸೇಂದಮಂಗಲಂ ಗ್ರಾಮದಲ್ಲಿ ಇತ್ತೀಚೆಗೆ ಒಂದು ವಿಚಿತ್ರ (Viral News) ಘಟನೆ ನಡೆದಿದೆ. ಮನುಷ್ಯನ ಮುಖವನ್ನು ಹೋಲುವಂತಹ ಮೇಕೆಮರಿಯೊಂದು ಹುಟ್ಟಿದ್ದು, ಇದು ಗ್ರಾಮಸ್ಥರಲ್ಲಿ ತೀವ್ರ ಚರ್ಚೆಗೆ ಹಾಗೂ ಅಚ್ಚರಿಗೆ ಕಾರಣವಾಗಿದೆ. ಈ ಘಟನೆಯನ್ನು ಹಲವರು ದೈವಿಕ ಸಂಕೇತವೆಂದು ಬಣ್ಣಿಸಿದರೆ, ವಿಜ್ಞಾನಿಗಳು ವೈದ್ಯಕೀಯ ವಿಲಕ್ಷಣ ಎಂದು ಸ್ಪಷ್ಟಪಡಿಸಿದ್ದಾರೆ. Viral News – ಮನುಷ್ಯನಂತೆ ಕಾಣುವ ಮೇಕೆಮರಿ ಜನನ ಸೇಂದಮಂಗಲಂ ಗ್ರಾಮದ ರೈತ ಆನಂದನ್ (38) ತಮ್ಮ ಮನೆಯಲ್ಲಿ ಸುಮಾರು 20 ಕ್ಕೂ ಹೆಚ್ಚು […] - [Crime : ದೊಡ್ಡಬಳ್ಳಾಪುರ: ವಿದ್ಯಾರ್ಥಿನಿಯ ಜೊತೆ ಪಾರಾರಿಯಾಗಿದ್ದ ಕಾಲೇಜು ಪ್ರಾಧ್ಯಾಪಕ ಅರೆಸ್ಟ್...!](https://ismkannadanews.com/crime-doddaballapur-professor-elopes-with-student-arrested/): Crime – ಬೆಂಗಳೂರು ಗ್ರಾಮಾಂತರದ ದೊಡ್ಡಬಳ್ಳಾಪುರದಲ್ಲಿ ನಡೆದ ಅನಿರೀಕ್ಷಿತ ಘಟನೆಯೊಂದು ಈಗ ಇಡೀ ರಾಜ್ಯದ ಗಮನ ಸೆಳೆದಿದೆ. ಹದಿನೈದು ವರ್ಷಗಳಿಂದ ಪ್ರಾಧ್ಯಾಪಕನಾಗಿ ಸೇವೆ ಸಲ್ಲಿಸುತ್ತಿದ್ದ ಶಿಕ್ಷಕನೊಬ್ಬ, ವಿದ್ಯಾರ್ಥಿನಿಯ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡು ಓಡಿ ಹೋಗಿ ಕೊನೆಗೆ ಅರೆಸ್ಟ್ ಆಗಿದ್ದಾನೆ. ಈ ಘಟನೆ ಬೆಳಕಿಗೆ ಬಂದ ನಂತರ, ಆತನ ಮತ್ತೊಂದು ಕರಾಳ ಮುಖವೂ ಅನಾವರಣಗೊಂಡಿದ್ದು, ಆತನ ಪತ್ನಿ ಕೂಡ ವರದಕ್ಷಿಣೆ ಮತ್ತು ಕೌಟುಂಬಿಕ ದೌರ್ಜನ್ಯದ ಕೇಸ್ ದಾಖಲಿಸಿದ್ದಾರೆ. Crime – ವಿದ್ಯಾರ್ಥಿನಿ ಜೊತೆ ಪರಾರಿಯಾಗಿದ್ದ ಪ್ರಾಧ್ಯಾಪಕ ಯಾರು? […] - [SBI IMPS  : ಎಸ್‌ಬಿಐ ಗ್ರಾಹಕರಿಗೆ ಶಾಕಿಂಗ್ ನ್ಯೂಸ್! ಆಗಸ್ಟ್ 15 ರಿಂದ ಈ ಸೇವೆಗೆ ಶುಲ್ಕ ಆರಂಭ!](https://ismkannadanews.com/sbi-imps-online-transfer-charges-august-2025/): SBI IMPS – ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI), ತನ್ನ ಕೋಟ್ಯಂತರ ಗ್ರಾಹಕರಿಗೆ ಒಂದು ಪ್ರಮುಖ ನಿರ್ಧಾರವನ್ನು ಪ್ರಕಟಿಸಿದೆ. 2025ರ ಆಗಸ್ಟ್ 15 ರಿಂದ ಆನ್‌ಲೈನ್ ಮೂಲಕ ಮಾಡುವ ಇನ್ಸ್ಟೆಂಟ್ ಮನಿ ಪೇಮೆಂಟ್ ಸರ್ವೀಸ್ (IMPS) ಹಣ ವರ್ಗಾವಣೆಗಳಿಗೆ ಶುಲ್ಕ ವಿಧಿಸಲು ಬ್ಯಾಂಕ್ ನಿರ್ಧರಿಸಿದೆ. ಈ ಹಿಂದೆ, ಈ ಸೇವೆ ಸಂಪೂರ್ಣವಾಗಿ ಉಚಿತವಾಗಿತ್ತು. SBI IMPS – ಏನಿದು IMPS? ಮತ್ತು ಏಕೆ ಈ ಹೊಸ ನಿಯಮ? […] - [Mumbai : ಮುಂಬೈನಲ್ಲಿ ಹೃದಯ ಕಲಕುವ ಘಟನೆ: ಕಾರಿನ ಚಕ್ರದಡಿಗೆ ಸಿಲುಕಿ ಮಗು ಗಂಭೀರ ಗಾಯ…!](https://ismkannadanews.com/cctv-footage-mumbai-kanjurmarg-child-accident/): ಮುಂಬೈನ (Mumbai) ಕಾಂಜುರ್ ಮಾರ್ಗ್‌ನ ಎಂಎಂಆರ್‌ಡಿಎ ಕಾಲೋನಿಯಲ್ಲಿ ಆಟವಾಡುತ್ತಿದ್ದ ಪುಟ್ಟ ಮಗುವೊಂದು ಕಾರಿನ ಚಕ್ರದಡಿಗೆ ಸಿಲುಕಿ ತೀವ್ರವಾಗಿ ಗಾಯಗೊಂಡಿದೆ. ಸದ್ಯ ಮಗುವನ್ನು ಸಿಯೋನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಮಗು ಆಟವಾಡುತ್ತಿದ್ದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಆಗಸ್ಟ್ 11 ರಂದು ಸಂಜೆ ಸುಮಾರು 4:43ಕ್ಕೆ ಈ ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ. Mumbai – ವೈರಲ್ ವಿಡಿಯೋದಲ್ಲಿ ಏನಿದೆ? ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ, […] - [DRDO Recruitment 2025 : DRDO ನೇಮಕಾತಿ 2025: ITI ಪಾಸಾದವರಿಗೆ 80 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ..!](https://ismkannadanews.com/drdo-dmrl-apprentice-recruitment-2025-80-posts/): ದೇಶದ ರಕ್ಷಣಾ ಕ್ಷೇತ್ರದಲ್ಲಿ ಮಹತ್ವದ ಪಾತ್ರ ವಹಿಸುವ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಯ ರಕ್ಷಣಾ ಲೋಹಶಾಸ್ತ್ರ ಸಂಶೋಧನಾ ಪ್ರಯೋಗಾಲಯ (DMRL) ಹೊಸ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದೆ. ಇದು ಐಟಿಐ ಪಾಸಾದ ಯುವಕರಿಗೆ ಉತ್ತಮ ಅವಕಾಶವನ್ನು ನೀಡಲಿದ್ದು, ಒಟ್ಟು 80 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು www.apprenticeshipindia.gov.in ತಾಣಕ್ಕೆ ಭೇಟಿ ನೀಡಿ, ಆನ್‌ಲೈನ್‌ಮೂಲಕ ಅರ್ಜಿ ಸಲ್ಲಿಸಬಹುದು. DRDO – ಹುದ್ದೆಗಳ ವಿವರ: 80 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ […] - [BHEL Recruitment 2025 : ಕೈ ತುಂಬಾ ಸಂಬಳದ ಕೆಲಸ: BHEL ನ ಕುಶಲಕರ್ಮಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ..!](https://ismkannadanews.com/bhel-recruitment-2025-craftsman-vacancies-apply/): BHEL Recruitment 2025 – ಭಾರತದ ಹೆಮ್ಮೆಯ ಸಾರ್ವಜನಿಕ ವಲಯದ ಉದ್ಯಮಗಳಲ್ಲಿ ಒಂದಾದ ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (BHEL), 2025ನೇ ಸಾಲಿಗೆ ಕುಶಲಕರ್ಮಿ (Craftsman) ಹುದ್ದೆಗಳ ನೇಮಕಾತಿಗಾಗಿ ಪ್ರಕಟಣೆ ಹೊರಡಿಸಿದೆ. ಒಟ್ಟು 515 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದ್ದು, 10ನೇ ತರಗತಿ ಹಾಗೂ ಐಟಿಐ ವಿದ್ಯಾರ್ಹತೆ ಹೊಂದಿರುವ ಯುವಕ-ಯುವತಿಯರಿಗೆ ಇದು ಸರ್ಕಾರಿ ನೌಕರಿ ಗಿಟ್ಟಿಸಲು ಒಂದು ಉತ್ತಮ ಅವಕಾಶ. ಈ ನೇಮಕಾತಿಯು ದೇಶದಾದ್ಯಂತ ನಡೆಯುತ್ತಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳಿಗೆ […] - [Farmers Awareness : ಸಮಗ್ರ ಕೀಟ ನಿರ್ವಹಣೆ ಮೂಲಕ ಬೂದಿ ಹುಳು ಹಾವಳಿ ನಿವಾರಣೆ ಸಾಧ್ಯ : ರಾಧಾಕೃಷ್ಣನ್](https://ismkannadanews.com/farmers-awareness-program-on-pest-control/): Farmers Awareness – ಭತ್ತ, ಮೆಕ್ಕೆಜೋಳ, ಕಬ್ಬು, ರಾಗಿ ಸೇರಿದಂತೆ ಹಲು ಬೆಳೆಗಳನ್ನು ಕಾಡುವ ಬೂದಿ ಹುಳು (ಫಾರ್ಮ್ ಆರ್ಮಿ ವರ್ಮ್) ಕೀಟದಿಂದ ಪಾರಾಗಲು ರೈತರು ಸಮಗ್ರ ಕೀಟ ನಿರ್ವಹಣೆ ಪದ್ದತಿಯನ್ನು ಅನುಸರಿಸಬೇಕೆಂದು ರೈತ ತರಬೇತಿ ಕೇಂದ್ರದ ವಿಜ್ಞಾನಿ ರಾಧಾಕೃಷ್ಣನ್ ಸಲಹೆ ನೀಡಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ದಪ್ಪರ್ತಿ ಗ್ರಾಮದಲ್ಲಿ ಜಿಕೆವಿಕೆ ವಿದ್ಯಾರ್ಥಿಗಳಿಂದ ಹಮ್ಮಿಕೊಂಡಿರುವ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳು ರೈತರಿಗಾಗಿ ಫಾಲ್ ಆರ್ಮಿ ವರ್ಮ್ (ಬೂದಿ ಹುಳು) ಕುರಿತು ಜಾಗೃತಿ ಕಾರ್ಯಕ್ರಮವನ್ನು […] - [Health Tips : ಸಂಜೆ ಹೊತ್ತು ಮೊಸರು ತಿನ್ನುತ್ತಿದ್ದೀರಾ? ಹಾಗಾದ್ರೆ ಈ ವಿಷಯಗಳು ನಿಮಗೆ ತಿಳಿದಿರಲೇಬೇಕು...!](https://ismkannadanews.com/health-tips-is-it-safe-to-eat-curd-at-night/): Health Tips – ನಮ್ಮ ಭಾರತೀಯ ಅಡುಗೆಯಲ್ಲಿ ಮೊಸರಿಗೆ ಅದರದೇ ಆದ ವಿಶೇಷ ಸ್ಥಾನವಿದೆ. ಮೊಸರು ಇಲ್ಲದೆ ಊಟ ಪೂರ್ಣವಾಗುವುದಿಲ್ಲ ಎಂದು ಹೇಳುವವರು ಬಹಳಷ್ಟಿದ್ದಾರೆ. ಮೊಸರು ರುಚಿಯಾಗಿರುವುದು ಮಾತ್ರವಲ್ಲ, ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಇದರಲ್ಲಿ ಪ್ರೋಟೀನ್, ಕ್ಯಾಲ್ಸಿಯಂ, ವಿಟಮಿನ್‌ಗಳು ಮತ್ತು ಮಿನರಲ್ಸ್‌ನಂತಹ ಪೋಷಕಾಂಶಗಳಿವೆ. ಇವೆಲ್ಲವೂ ನಮ್ಮ ದೇಹದ ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತವೆ. ಆದರೆ, ಸಂಜೆ ಅಥವಾ ರಾತ್ರಿ ಸಮಯದಲ್ಲಿ ಮೊಸರು ತಿನ್ನುವುದು ಆರೋಗ್ಯಕ್ಕೆ ಅಷ್ಟು ಒಳ್ಳೆಯದಲ್ಲ ಎಂದು ಅನೇಕ ತಜ್ಞರು ಹೇಳುತ್ತಾರೆ. ಅದರ ಹಿಂದಿನ ಕಾರಣಗಳು […] - [KN Rajanna : ಕೆ.ಎನ್.ರಾಜಣ್ಣ ಬೆಂಬಲಕ್ಕೆ ವಾಲ್ಮೀಕಿ ಸಮುದಾಯ: ದೆಹಲಿಗೆ ಹೋಗ್ತೀವಿ ಎಂದ ಸಚಿವ ಸತೀಶ್ ಜಾರಕಿಹೊಳಿ…!](https://ismkannadanews.com/kn-rajanna-ousted-valmiki-community-reacts/): ಕೆ.ಎನ್. ರಾಜಣ್ಣ (KN Rajanna) ಅವರನ್ನು ಸಚಿವ ಸಂಪುಟದಿಂದ ಕೈಬಿಟ್ಟಿರುವ ನಿರ್ಧಾರವು ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಈ ನಿರ್ಧಾರಕ್ಕೆ ವಾಲ್ಮೀಕಿ ಸಮುದಾಯದಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ತುಮಕೂರಿನಲ್ಲಿ ರಾಜಣ್ಣ ಅವರ ಬೆಂಬಲಿಗರು ಬೃಹತ್ ಪ್ರತಿಭಟನೆ ನಡೆಸಿ, ಸರ್ಕಾರದ ವಿರುದ್ಧ ತಮ್ಮ ಸಿಟ್ಟನ್ನು ಹೊರಹಾಕಿದ್ದಾರೆ. “We Stand With KNR” ಎಂಬ ಪೋಸ್ಟರ್‌ಗಳನ್ನು ಹಿಡಿದು, ಸಾವಿರಾರು ಅಭಿಮಾನಿಗಳು ಟೌನ್ ಹಾಲ್‌ನಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಪ್ರತಿಭಟನಾ ರ‍್ಯಾಲಿ ನಡೆಸಿದ್ದಾರೆ. KN Rajanna – ರಾಜಣ್ಣ ಬೆಂಬಲಕ್ಕೆ ನಿಂತ ಸತೀಶ್ […] - [Tomato :  ಪ್ರತಿದಿನ ಎರಡು ಟೊಮೆಟೊ ತಿನ್ನಿ: ಈ ಕಾಯಿಲೆಗಳು ನಿಮ್ಮತ್ತ ಸುಳಿಯಲ್ಲ….!](https://ismkannadanews.com/fresh-tomato-health-benefits-and-skin-care/): ಟೊಮೆಟೊ (Tomato) ಅಂದರೆ ಕೇವಲ ಅಡುಗೆಗೆ ರುಚಿ ನೀಡುವ ತರಕಾರಿ ಎಂದು ಭಾವಿಸಬೇಡಿ. ಇದು ಪೋಷಕಾಂಶಗಳ ಆಗರವಾಗಿದ್ದು, ಪ್ರತಿದಿನ ಎರಡು ಟೊಮೆಟೊಗಳನ್ನು ತಿನ್ನುವುದರಿಂದ ದೇಹದ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಬಹುದು. ವೈದ್ಯಕೀಯ ತಜ್ಞರ ಪ್ರಕಾರ, ಟೊಮೆಟೊದಲ್ಲಿರುವ ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳು ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ, ಹಲವು ಕಾಯಿಲೆಗಳಿಂದ ದೂರವಿಡುತ್ತವೆ. Tomato – ಟೊಮೆಟೊದಲ್ಲಿದೆ ರೋಗ ನಿರೋಧಕ ಶಕ್ತಿಯ ಗುಟ್ಟು ಟೊಮೆಟೊದಲ್ಲಿರುವ ಲೈಕೋಪೀನ್ (Lycopene) ಎಂಬ ಪ್ರಮುಖ ಉತ್ಕರ್ಷಣ ನಿರೋಧಕವು ನಮ್ಮ ದೇಹದ ಜೀವಕೋಶಗಳನ್ನು […] - [Vadodara : ಗುಜರಾತ್ ನಲ್ಲಿ ನಡೆದ ಅಮಾನವೀಯ ಕೃತ್ಯ: ಪತಿಗೆ ವೀರ್ಯಾಣು ಕೊರತೆ: ಕುಟುಂಬಸ್ಥರ ವಿಚಿತ್ರ ಕೃತ್ಯ, ಸೊಸೆಗೆ ನರಕಯಾತನೆ…!](https://ismkannadanews.com/vadodara-inlaws-harassment-husband-low-sperm-count/): Vadodara – ಮಗುವಿನ ಆಸೆ, ಪ್ರತಿಯೊಂದು ಕುಟುಂಬಕ್ಕೂ ಸಹಜ. ಆದರೆ ಆ ಆಸೆಯನ್ನು ಈಡೇರಿಸಿಕೊಳ್ಳಲು ಕುಟುಂಬದ ಸದಸ್ಯರು ಸೊಸೆಯ ಮೇಲೆ ಅಮಾನವೀಯ ದೌರ್ಜನ್ಯ ಎಸಗಿದ ಘಟನೆ ಎಲ್ಲರನ್ನೂ ಬೆಚ್ಚಿಬೀಳಿಸಿದೆ. ವೈದ್ಯಕೀಯ ಪರೀಕ್ಷೆಯಲ್ಲಿ ಪತಿಗೆ ಇರುವ ವೀರ್ಯಾಣು ಕೊರತೆ ಕಾರಣಕ್ಕೆ ಮಗುವಾಗದಿದ್ದರೂ, ಅದರ ಸಂಪೂರ್ಣ ಹೊಣೆ ಸೊಸೆಯ ಮೇಲೆ ಬಿದ್ದಿದೆ. ಮಗನಿಗೆ ಮಕ್ಕಳಾಗುತ್ತಿಲ್ಲ ಎಂಬ ಕಾರಣಕ್ಕೆ ಅತ್ತೆ-ಮಾವ ಮತ್ತು ಸಂಬಂಧಿಗಳು ಸೊಸೆಗೆ ನಿರಂತರವಾಗಿ ದೌರ್ಜನ್ಯ ಎಸಗಿದ ಪ್ರಕರಣ ಗುಜರಾತ್ ನ ವಡೋದರದಲ್ಲಿ ಬೆಳಕಿಗೆ ಬಂದಿದೆ. Vadodara – ಮದುವೆಯಾದ […] - [Video : ವರದಕ್ಷಿಣೆಗಾಗಿ ಅತ್ತೆಯನ್ನು ಕ್ರೂರವಾಗಿ ಥಳಿಸಿದ ಸೊಸೆ: ಉತ್ತರ ಪ್ರದೇಶದ ಈ ವಿಡಿಯೋ ವೈರಲ್…!](https://ismkannadanews.com/uttar-pradesh-dowry-assault-mother-in-law-video/): Video – ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಿಡಿಯೋ ಭಾರೀ ವೈರಲ್ ಆಗಿದ್ದು, ಅದನ್ನು ನೋಡಿದವರು ಬೆಚ್ಚಿಬಿದ್ದಿದ್ದಾರೆ. ಉತ್ತರ ಪ್ರದೇಶದ ಇಟಾವಾ ಜಿಲ್ಲೆಯ ಭಾರ್ಥನಾ ಪ್ರದೇಶದಲ್ಲಿ ನಡೆದ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಒಬ್ಬ ಸೊಸೆಯವರು ತಮ್ಮ ವೃದ್ಧ ಅತ್ತೆಯ ಮೇಲೆ ಕ್ರೂರವಾಗಿ ಹಲ್ಲೆ ಮಾಡುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ನೆಲಕ್ಕೆ ಎಳೆದಿಟ್ಟು ಹೊಡೆಯುತ್ತಿರುವ ಆಘಾತಕಾರಿ ದೃಶ್ಯವನ್ನು ಕಂಡ ನೆಟ್ಟಿಗರು ಬೆಚ್ಚಿಬಿದ್ದಿದ್ದಾರೆ. ಒಬ್ಬ ಚಿಕ್ಕ ಮಗು ಅತ್ತೆ-ಸೊಸೆಯ ಜಗಳವನ್ನು ನಿಲ್ಲಿಸಲು ಕಣ್ಣೀರು ಹಾಕುತ್ತ, “ನಿಲ್ಲಿಸಿ” ಎಂದು […] - [RRB Recruitment 2025 : ರೈಲ್ವೆ ಇಲಾಖೆಯಲ್ಲಿ ಬಂಪರ್ ಉದ್ಯೋಗಾವಕಾಶ! 434 ಹುದ್ದೆಗಳಿಗೆ ಅರ್ಜಿ ಆಹ್ವಾನ, ಮಾಹಿತಿ ಇಲ್ಲಿದೆ ನೋಡಿ..!](https://ismkannadanews.com/rrb-recruitment-2025-railway-pharmacist-nursing-jobs/): RRB Recruitment 2025 – ನೀವು ಸರ್ಕಾರಿ ಉದ್ಯೋಗದ ಕನಸು ಕಾಣುತ್ತಿದ್ದೀರಾ? ಹಾಗಿದ್ರೆ ಇಲ್ಲಿದೆ ನಿಮಗೆ ಸುವರ್ಣಾವಕಾಶ! ಭಾರತೀಯ ರೈಲ್ವೆ ಇಲಾಖೆಯು (RRB) 2025ರ ಸಾಲಿಗೆ ಭಾರಿ ಪ್ರಮಾಣದಲ್ಲಿ ನೇಮಕಾತಿಯನ್ನು ಘೋಷಿಸಿದೆ. ಒಟ್ಟು 434 ಫಾರ್ಮಾಸಿಸ್ಟ್ ಮತ್ತು ನರ್ಸಿಂಗ್ ಸೂಪರಿಂಟೆಂಡೆಂಟ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ. RRB Recruitment 2025 – ಪ್ರಮುಖ ವಿವರಗಳು ರೈಲ್ವೆಯಲ್ಲಿ ಕೆಲಸ ಮಾಡಬೇಕು ಎಂಬ ಆಸಕ್ತಿ ಇರುವವರಿಗೆ ಇದೊಂದು ಅತ್ಯುತ್ತಮ […] - [Karnataka Politics : ರಾಜಣ್ಣ ಸಂಪುಟದಿಂದ ವಜಾ: ಸಿದ್ದರಾಮಯ್ಯ ಸ್ಪಷ್ಟನೆ, ಅಭಿಮಾನಿಗಳಿಗೆ ಭಾವುಕ ಪತ್ರ…!](https://ismkannadanews.com/karnataka-politics-rahul-gandhi-directed-kn-rajanna-removal-siddaramaiah/): Karnataka Politics – ಕರ್ನಾಟಕ ರಾಜಕಾರಣದಲ್ಲಿ ಕೆ.ಎನ್. ರಾಜಣ್ಣ ಅವರ ಸಂಪುಟದಿಂದ ವಜಾ ವಿಚಾರ ಭಾರೀ ಸಂಚಲನ ಮೂಡಿಸಿದೆ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಾಸಕಾಂಗ ಪಕ್ಷದ ಸಭೆಯಲ್ಲಿ ಮಹತ್ವದ ಮಾಹಿತಿಯನ್ನು ನೀಡಿದ್ದು, ರಾಹುಲ್ ಗಾಂಧಿ ಅವರ ನಿರ್ದೇಶನದ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಇದೇ ವೇಳೆ, ವಜಾಗೊಂಡ ನಂತರ ರಾಜಣ್ಣ ಅವರು ತಮ್ಮ ಅಭಿಮಾನಿಗಳಿಗೆ ಭಾವುಕ ಪತ್ರ ಬರೆದು ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ. Karnataka Politics – ರಾಹುಲ್ ಗಾಂಧಿ […] - [Matter Aera : ಮ್ಯಾಟರ್ ಏರಾ ಎಲೆಕ್ಟ್ರಿಕ್ ಬೈಕ್ ಮೇಲೆ ಬಂಪರ್ ಆಫರ್: ₹15,000 ಮೌಲ್ಯದ ಲಾಭ ಪಡೆಯಿರಿ...!](https://ismkannadanews.com/matter-aera-electric-bike-festive-discount-2025/): ದೇಶೀಯ ಎಲೆಕ್ಟ್ರಿಕ್ ವಾಹನ ಉತ್ಪಾದನಾ ಕಂಪನಿ ಮ್ಯಾಟರ್, ತನ್ನ ಮೊದಲ ಗೇರ್ ಇರುವ ಎಲೆಕ್ಟ್ರಿಕ್ ಬೈಕ್ ಮ್ಯಾಟರ್ ಏರಾ (Matter Aera) ಮೇಲೆ ವಿಶೇಷ ಹಬ್ಬದ ಕೊಡುಗೆಗಳನ್ನು ಘೋಷಿಸಿದೆ. ಈ ವಿಶೇಷ ಆಫರ್ ಮೂಲಕ ಗ್ರಾಹಕರು ₹15,000 ವರೆಗಿನ ಮೌಲ್ಯದ ಲಾಭವನ್ನು ಪಡೆಯಬಹುದು. ಹಬ್ಬಗಳ ಸೀಸನ್ ಆರಂಭವಾಗುತ್ತಿದ್ದಂತೆಯೇ ಕಂಪನಿ ಈ ಸೀಮಿತ ಅವಧಿಯ ಕೊಡುಗೆಯನ್ನು ಪರಿಚಯಿಸಿದ್ದು, ಆಗಸ್ಟ್ 1ರಿಂದ ಬೆಂಗಳೂರು, ಪುಣೆ, ಮುಂಬೈ, ಅಹಮದಾಬಾದ್, ಜೈಪುರ ಮತ್ತು ದೆಹಲಿ ಸೇರಿದಂತೆ ಆರು ಪ್ರಮುಖ ನಗರಗಳಲ್ಲಿ ಲಭ್ಯವಿದೆ. ರಾಖಿ, […] - [Viral : ಹಬ್ಬದ ದಿನವೇ ಅಮ್ಮ ಬೈದಿದ್ದಕ್ಕೆ ಪೊಲೀಸರಿಗೆ ಫೋನ್ ಮಾಡಿದ ಮಗಳು, ವೈರಲ್ ಆದ ಪೋಸ್ಟ್…!](https://ismkannadanews.com/viral-girl-calls-police-on-mother-for-scolding-on-festival-day/): Viral – ಮಕ್ಕಳ ತುಂಟತನ ಒಂದೊಂದು ಸಾರಿ ಹೇಗೆ ಕೆಲಸ ಮಾಡುತ್ತದೆ ಎಂದರೆ ಅದರಿಂದ ಪೊಲೀಸರೇ ಮನೆಗೆ ಬರುವ ಪರಿಸ್ಥಿತಿ ಬಂದಿದೆ. ಈ ಪುಟ್ಟ ಬಾಲಕಿ ತನ್ನ ತಾಯಿ ಹಬ್ಬದ ದಿನ ಬೈದಿದ್ದಾರೆಂದು ನೇರವಾಗಿ ಪೊಲೀಸರಿಗೆ ದೂರು ನೀಡಿದ್ದಾಳೆ. ಅಮ್ಮನನ್ನು ‘ಕೆಟ್ಟವಳು’ ಎಂದು ಕರೆದು, “ಬೇಗ ಬನ್ನಿ, ಅವಳು ಮನೆಯಲ್ಲೇ ಇದ್ದಾಳೆ” ಎಂದು ಹೇಳಿ ಪೊಲೀಸರಿಗೆ ಕರೆ ಮಾಡಿದ ಘಟನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. Viral – ಮಕ್ಕಳಿಗೆ ಸಹಾಯವಾಣಿಯ ಪಾಠ, ಮಗಳಿಗೆ ವರದಾನ! […] - [Accident : ನಾಗ್ಪುರದಲ್ಲಿ ಹೃದಯ ಕಲುಕುವ ಘಟನೆ: ರಸ್ತೆ ಅಪಘಾತದಲ್ಲಿ ಮೃತಪಟ್ಟ ಪತ್ನಿಯ ಶವವನ್ನು ಬೈಕ್‌ನಲ್ಲಿ ಕೊಂಡೊಯ್ದ ಪತಿ..!](https://ismkannadanews.com/nagpur-road-accident-husband-carries-wifes-dead-body-on-bike/): Accident – ಮನುಷ್ಯತ್ವ ಸತ್ತುಹೋಗಿದೆ ಎಂಬ ಮಾತಿಗೆ ಜೀವಂತ ನಿದರ್ಶನ ನಾಗ್ಪುರದಲ್ಲಿ ನಡೆದ ಒಂದು ಘಟನೆ. ರಕ್ಷಾ ಬಂಧನ ಹಬ್ಬದಂದು ತಮ್ಮ ತವರೂರಿಗೆ ತೆರಳುತ್ತಿದ್ದ ದಂಪತಿಗೆ ರಸ್ತೆ ಅಪಘಾತ ಸಂಭವಿಸಿದೆ. ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಪತ್ನಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆ ಸಂದರ್ಭದಲ್ಲಿ ಆತ ಮಾಡಿದ ಕಾರ್ಯ ನಿಜಕ್ಕೂ ಮನ ಕಲುಕುವಂತಿದೆ. ಮನುಷ್ಯತ್ವ ಮರೆತು ನಡೆದುಕೊಳ್ಳುತ್ತಿರುವ ಈ ಕಾಲದಲ್ಲಿ, ನಾವೆಲ್ಲರೂ ಯೋಚಿಸಬೇಕಾದ ಒಂದು ಘಟನೆ ಇದು. Accident – ರಕ್ಷಾ ಬಂಧನ ಹಬ್ಬಕ್ಕೆ ತವರೂರಿಗೆ […] - [Crime : ಕರ್ನಾಟಕದಲ್ಲಿ ನಡೆದ ಭಯಾನಕ ಘಟನೆ: ಅತ್ತೆಯನ್ನು ಕೊಂದು 19 ತುಂಡು ಮಾಡಿದ ಅಳಿಯ…!](https://ismkannadanews.com/tumakuru-crime-son-in-law-kills-mother-in-law/): Crime – ಅತ್ತೆಯನ್ನು ಬರ್ಬರವಾಗಿ ಕೊಲೆ ಮಾಡಿ ದೇಹವನ್ನು 19 ತುಂಡುಗಳಾಗಿ ಮಾಡಿ ಪ್ಲಾಸ್ಟಿಕ್ ಕವರ್‌ಗಳಲ್ಲಿ ತುಂಬಿ ಬಿಸಾಡಿದ ಆಘಾತಕಾರಿ ಘಟನೆ ಕರ್ನಾಟಕದ ತುಮಕೂರು ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ಡೆಂಟಲ್ ಡಾಕ್ಟರ್ ಹಾಗೂ ಆತನ ಇಬ್ಬರು ಸ್ನೇಹಿತರನ್ನು ಪೊಲೀಸರು ಬಂಧಿಸಿದ್ದಾರೆ. Crime – ಅಸಹ್ಯ ನಡತೆಯೇ ಕೊಲೆಗೆ ಕಾರಣ? ಪೊಲೀಸ್ ತನಿಖೆಯ ಪ್ರಕಾರ, ಕೊಲೆಯಾದ ಮಹಿಳೆಯನ್ನು 42 ವರ್ಷದ ಲಕ್ಷ್ಮೀದೇವಿ ಎಂದು ಗುರುತಿಸಲಾಗಿದೆ. ಆಕೆಯ ಅಳಿಯ, ದಂತ ವೈದ್ಯ ರಾಮಚಂದ್ರಪ್ಪ, ತನ್ನ ಅತ್ತೆಯ ಕಳಪೆ […] - [Kodi Mutt Shri : ಕೋಡಿಮಠ ಶ್ರೀಗಳ ಭವಿಷ್ಯ: ಕರ್ನಾಟಕ ರಾಜಕೀಯದಲ್ಲಿ ಸಂಚಲನ, ಧರ್ಮಸ್ಥಳ ಪ್ರಕರಣದ ಬಗ್ಗೆ ಗಂಭೀರ ಎಚ್ಚರಿಕೆ](https://ismkannadanews.com/kodi-mutt-shri-prediction-karnataka-politics-dharmasthala-warning/): ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳ (Kodi Mutt Shri Prediction) ಭವಿಷ್ಯವಾಣಿಗಳು ರಾಜಕೀಯ ವಲಯದಲ್ಲಿ ಸದಾ ಕುತೂಹಲ ಮೂಡಿಸುತ್ತವೆ. ಅವರು ಹೇಳಿದ ಹಲವು ವಿಷಯಗಳು ನಿಜವಾಗಿರುವುದು ಇದಕ್ಕೆ ಕಾರಣ. ಇದೀಗ ರಾಜ್ಯ ರಾಜಕೀಯದಲ್ಲಿ ನಡೆದ ಪ್ರಮುಖ ಬೆಳವಣಿಗೆಗಳು ಮತ್ತು ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಾಮೀಜಿಗಳು ನೀಡಿರುವ ಹೇಳಿಕೆಗಳು ತೀವ್ರ ಚರ್ಚೆಗೆ ಗ್ರಾಸವಾಗಿವೆ. Kodi Mutt Shri – ರಾಜಕೀಯದಲ್ಲಿ ಕಾರ್ಮೋಡ: ನುಡಿದ ಭವಿಷ್ಯ ನಿಜವಾಯ್ತಾ? ಕಳೆದ ಎರಡು ತಿಂಗಳ ಹಿಂದೆ ಕೋಡಿಶ್ರೀಗಳು, “ಅರಸನ ಅರಮನೆಗೆ […] - [Vastu Tips : ಈ ವಸ್ತುಗಳನ್ನು ಯಾರಿಗೂ ಕೊಡಬೇಡಿ, ಬೇರೆಯವರದ್ದನ್ನೂ ಬಳಸಬೇಡಿ - ವಾಸ್ತು ಶಾಸ್ತ್ರದ ಮಹತ್ವಪೂರ್ಣ ಸಲಹೆಗಳು!](https://ismkannadanews.com/vastu-tips-avoid-borrowing-these-items/): Vastu Tips – ಸ್ನೇಹಿತರೆ, ನಮ್ಮ ದೈನಂದಿನ ಜೀವನದಲ್ಲಿ ಅನೇಕ ಬಾರಿ ನಾವು ಕೆಲವು ವಸ್ತುಗಳನ್ನು ಸ್ನೇಹಿತರು ಅಥವಾ ಸಂಬಂಧಿಕರಿಂದ ಪಡೆದು ಬಳಸುತ್ತೇವೆ. ಆದರೆ ನಿಮಗೆ ಗೊತ್ತೇ? ವಾಸ್ತು ಶಾಸ್ತ್ರದ ಪ್ರಕಾರ, ಈ ಅಭ್ಯಾಸವು ಕೆಲವೊಮ್ಮೆ ನಮ್ಮ ಜೀವನದಲ್ಲಿ ನಕಾರಾತ್ಮಕ ಶಕ್ತಿಯನ್ನು ತರಬಹುದು. ಹಾಗಾದರೆ, ಯಾವ ವಸ್ತುಗಳನ್ನು ಬೇರೆಯವರಿಂದ ಪಡೆದುಕೊಳ್ಳಬಾರದು ಮತ್ತು ಏಕೆ ಎಂಬುದನ್ನು ಈ ಲೇಖನದಲ್ಲಿ ವಿವರವಾಗಿ ತಿಳಿದುಕೊಳ್ಳೋಣ. Vastu Tips – ಬೇರೆಯವರ ವಸ್ತುಗಳನ್ನು ಬಳಸುವುದರಿಂದ ಆಗುವ ನಕಾರಾತ್ಮಕ ಪರಿಣಾಮಗಳು ವಾಸ್ತು ಶಾಸ್ತ್ರ ಹೇಳುವ […] - [Reel :  ರೀಲ್ಸ್‌ಗಾಗಿ ಪ್ರಾಣವನ್ನೇ ಪಣಕ್ಕಿಟ್ಟ ಯುವತಿ, ವೀಕ್ಷಣೆಗಳಿಗಾಗಿ ಸೀರೆಗೆ ಬೆಂಕಿ ಹಚ್ಚಿಕೊಂಡ ಮಹಿಳೆ…!](https://ismkannadanews.com/viral-video-woman-burns-saree-dance-reel/): Reel – ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್‌ಗಳಿಗಾಗಿ ಅಪಾಯಕಾರಿ ಸಾಹಸಗಳನ್ನು ಮಾಡುವ ಪ್ರವೃತ್ತಿ ಹೆಚ್ಚಾಗಿದೆ. ಇದಕ್ಕೆ ಪೂರಕವೆಂಬಂತೆ, ವೈರಲ್ ಆಗಿರುವ ಒಂದು ವಿಡಿಯೋದಲ್ಲಿ, ಯುವತಿಯೊಬ್ಬಳು ತನ್ನ ಸೀರೆಗೆ ಬೆಂಕಿ ಹಚ್ಚಿಕೊಂಡು ಡ್ಯಾನ್ಸ್ ಮಾಡಿರುವ ದೃಶ್ಯ ಈಗ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ರೀತಿಯ ಅಪಾಯಕಾರಿ ಪ್ರದರ್ಶನಗಳು ಪ್ರಾಣಕ್ಕೆ ಕುತ್ತು ತರಬಹುದು ಎಂಬ ಆತಂಕವನ್ನು ಇದು ಮತ್ತೊಮ್ಮೆ ಹುಟ್ಟುಹಾಕಿದೆ. Reel – ರೀಲ್ಸ್‌ಗಾಗಿ ಪ್ರಾಣವನ್ನೇ ಪಣಕ್ಕಿಟ್ಟ ಯುವತಿ ಇನ್ಸ್ಟಾಗ್ರಾಮ್‌ನ @more_fun_007 ಎಂಬ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ವಿಡಿಯೋದಲ್ಲಿ […] - [WhatsApp : ವಾಟ್ಸಾಪ್‌ನಲ್ಲಿ ಫೋಟೋಗಳನ್ನು ಇನ್ನಷ್ಟು ಸುಲಭವಾಗಿ ಶೇರ್ ಮಾಡಿ: ಹೊಸ ಫೀಚರ್ ಪರಿಚಯ](https://ismkannadanews.com/whatsapp-testing-motion-photo-feature-2025/): WhatsApp  – ವಾಟ್ಸಾಪ್ ತನ್ನ ಬಳಕೆದಾರರ ಅನುಭವವನ್ನು ಹೆಚ್ಚಿಸಲು ನಿರಂತರವಾಗಿ ಹೊಸ ಫೀಚರ್‌ಗಳನ್ನು ಪರಿಚಯಿಸುತ್ತಿದೆ. ಅದರ ಭಾಗವಾಗಿ, ಈಗ ಮತ್ತೊಂದು ವಿಶೇಷ ಫೀಚರ್ ಅನ್ನು ಪರೀಕ್ಷಿಸುತ್ತಿದೆ. ವಾಟ್ಸಾಪ್ ಆಂಡ್ರಾಯ್ಡ್ ಬಳಕೆದಾರರಿಗಾಗಿ ‘ಮೋಷನ್ ಫೋಟೋ’ (Motion Photo) ಎಂಬ ಹೊಸ ಅಪ್‌ಡೇಟ್ ಅನ್ನು ಪರೀಕ್ಷಿಸುತ್ತಿದೆ. ಜನಪ್ರಿಯ ಫೀಚರ್ ಟ್ರ್ಯಾಕರ್ WABetaInfo ಪ್ರಕಾರ, ಈ ಫೀಚರ್ ವಾಟ್ಸಾಪ್‌ ನ ಬೀಟಾ ಆವೃತ್ತಿ 2.25.22.29 ರಲ್ಲಿ ಕಾಣಿಸಿಕೊಂಡಿದೆ ಮತ್ತು ಸದ್ಯಕ್ಕೆ ಆಯ್ದ ಬೀಟಾ ಟೆಸ್ಟರ್‌ಗಳಿಗೆ ಮಾತ್ರ ಲಭ್ಯವಿದೆ. WhatsApp – ಮೋಷನ್ […] - [Rajasthan : ರಾಜಸ್ಥಾನದಲ್ಲಿ ಚಿರತೆಗೆ ರಾಖಿ ಕಟ್ಟಿದ ಮಹಿಳೆ: ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವಿಡಿಯೋ…!](https://ismkannadanews.com/viral-video-rajasthan-woman-rakhi-to-leopard/): ರಾಜಸ್ಥಾನದ (Rajasthan) ಗ್ರಾಮವೊಂದರಲ್ಲಿ ಮಹಿಳೆಯೊಬ್ಬರು ಚಿರತೆಗೆ ರಾಖಿ ಕಟ್ಟುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಘಟನೆಯು ಎಲ್ಲರ ಮನಸ್ಸನ್ನು ಕರಗಿಸಿದೆ. ತಮ್ಮ ಈ ಸಾಹಸಮಯ ಮತ್ತು ಹೃದಯಸ್ಪರ್ಶಿ ಕೃತಿಯ ಮೂಲಕ ಆ ಮಹಿಳೆ ‘ಇವನು ನನ್ನ ಸಹೋದರ, ಇವನನ್ನು ರಕ್ಷಿಸಿ’ ಎಂದು ಸಂದೇಶ ನೀಡಿದ್ದಾರೆ. ಆದರೆ, ಈ ವಿಡಿಯೋದಲ್ಲಿ ಕಂಡುಬರುವ ಚಿರತೆಯ ದುರ್ಬಲ ಸ್ಥಿತಿ ಮತ್ತು ಅದರ ಸುರಕ್ಷತೆಯ ಬಗ್ಗೆ ಹಲವರು ಪ್ರಶ್ನೆಗಳನ್ನು ಎತ್ತಿದ್ದಾರೆ. Rajasthan – ವಿಡಿಯೋದಲ್ಲಿ ಏನಿದೆ? ವೈರಲ್ ಆಗಿರುವ ವಿಡಿಯೋದಲ್ಲಿ, ಮಹಿಳೆಯೊಬ್ಬರು […] - [SBI PO Prelims 2025 : ಎಸ್‌ಬಿಐ ಪಿಒ ಪೂರ್ವಭಾವಿ ಫಲಿತಾಂಶ 2025: ಶೀಘ್ರದಲ್ಲೇ ಪ್ರಕಟ, ಫಲಿತಾಂಶ ಪರಿಶೀಲನೆ ಹೀಗೆ ಮಾಡಿ…!](https://ismkannadanews.com/sbi-po-prelims-2025-result-check-online/): SBI PO Prelims 2025 – ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಪ್ರೊಬೇಷನರಿ ಆಫೀಸರ್ (PO) ಹುದ್ದೆಗಳಿಗೆ ನಡೆಸಲಾದ ಪೂರ್ವಭಾವಿ ಪರೀಕ್ಷೆಯ ಫಲಿತಾಂಶವನ್ನು ಶೀಘ್ರದಲ್ಲೇ ಪ್ರಕಟಿಸಲಿದೆ. ಆಗಸ್ಟ್ 2, 4 ಮತ್ತು 5, 2025 ರಂದು ಈ ಪರೀಕ್ಷೆ ನಡೆದಿದ್ದು, ಪರೀಕ್ಷೆ ಬರೆದ ಅಭ್ಯರ್ಥಿಗಳು ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಫಲಿತಾಂಶ ಬಿಡುಗಡೆಯಾದ ಕೂಡಲೇ, ಅಭ್ಯರ್ಥಿಗಳು ಎಸ್‌ಬಿಐನ ಅಧಿಕೃತ ವೆಬ್‌ಸೈಟ್‌ಗಳಾದ sbi.co.in ಅಥವಾ sbi.co.in/web/careers ನಲ್ಲಿ ಪರಿಶೀಲಿಸಬಹುದು. ಈ ನೇಮಕಾತಿ ಅಭಿಯಾನದ ಮೂಲಕ ಒಟ್ಟು 541 ಪ್ರೊಬೇಷನರಿ ಆಫೀಸರ್ […] - [Weight Loss : ಹೊಟ್ಟೆ ಬೊಜ್ಜು ಕರಗಿಸಲು ಇಲ್ಲಿದೆ ಸುಲಭ ಉಪಾಯ: ಅಗಸೆಬೀಜದ ಟೀ ಕುಡಿಯಿರಿ…!](https://ismkannadanews.com/flaxseed-tea-for-weight-loss-and-belly-fat/): Weight Loss – ನೀವು ಎಷ್ಟೇ ಪ್ರಯತ್ನಪಟ್ಟರೂ ಹೊಟ್ಟೆಯ ಕೊಬ್ಬು ಕರಗುತ್ತಿಲ್ಲವೇ? ಹಾಗಾದರೆ ಈ ಲೇಖನ ನಿಮಗಾಗಿ. ಇತ್ತೀಚೆಗೆ ಎಲ್ಲರ ಬಾಯಲ್ಲೂ ಅಗಸೆಬೀಜದ (Flax seeds) ಮಾತು. ತೂಕ ಇಳಿಸುವ ಆಸೆಯಿರುವವರಿಗೆ ಇದು ನಿಜಕ್ಕೂ ವರದಾನ. ಈ ಚಿಕ್ಕ ಬೀಜಗಳಲ್ಲಿ ಆರೋಗ್ಯದ ಗುಟ್ಟಿದೆ ಎಂದರೆ ನೀವು ನಂಬಲೇಬೇಕು. ಇದರಲ್ಲಿರುವ ಒಮೆಗಾ-3, ಫೈಬರ್ ಮತ್ತು ಲಿಗ್ನಾನ್​ಗಳು ನಿಮ್ಮ ಅನೇಕ ಆರೋಗ್ಯ ಸಮಸ್ಯೆಗಳನ್ನು ದೂರ ಮಾಡುತ್ತವೆ. ಅಂದಹಾಗೆ, ಈ ಅಗಸೆಬೀಜದ ಟೀ ಹೇಗೆ ಮಾಡೋದು ಮತ್ತು ಅದರಿಂದ ಏನೆಲ್ಲಾ ಲಾಭ […] - [Viral Video : ಪ್ರವಾಸಿ ತಾಣದಲ್ಲಿ ನೀರಿಗೆ ಮೂತ್ರ ವಿಸರ್ಜನೆ; ನೆಟ್ಟಿಗರಿಂದ ಆಕ್ರೋಶ, ವೈರಲ್ ಆದ ವಿಡಿಯೋ…!](https://ismkannadanews.com/bhushi-dam-viral-video-controversy-2025/): Viral Video – ಪ್ರವಾಸಿಗರ ನೆಚ್ಚಿನ ತಾಣವಾದ ಲೋನಾವಾಲಾದ ಬುಷಿ ಡ್ಯಾಮ್‌ನಲ್ಲಿ ನಡೆದ ಅಸಹ್ಯಕರ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಇಲ್ಲಿನ ಪ್ರವಾಸಿ ತಾಣವೊಂದರ ನೀರಿನಲ್ಲಿ ಒಬ್ಬ ವ್ಯಕ್ತಿ ಈಜುತ್ತಿರುವಾಗಲೇ, ಇನ್ನೊಬ್ಬ ವ್ಯಕ್ತಿ ಅದೇ ನೀರಿಗೆ ಮೂತ್ರ ವಿಸರ್ಜನೆ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ಬೇಜವಾಬ್ದಾರಿ ಮತ್ತು ಅಸಭ್ಯ ಕೃತ್ಯಕ್ಕೆ ನೆಟ್ಟಿಗರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. Viral Video – ಘಟನೆ ವಿವರ ಮಹಾರಾಷ್ಟ್ರದ ಲೋನಾವಾಲಾ ಮಳೆಗಾಲದಲ್ಲಿ […] - [Local News : ಗ್ರಾಮೀಣ ಭಾಗದಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಒತ್ತು: ಶಾಸಕ ಸುಬ್ಬಾರೆಡ್ಡಿ](https://ismkannadanews.com/local-news-rural-road-and-water-facility-project-mla-subbareddy/): Local News – ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಗ್ರಾಮೀಣ ಭಾಗಗಳಲ್ಲಿ ರಸ್ತೆ, ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ನನ್ನ ಮೊದಲ ಆದ್ಯತೆಯಾಗಿದೆ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು.ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಸೋಮೇನಹಳ್ಳಿ ಹೋಬಳಿ ವ್ಯಾಪ್ತಿಯ ಸೋಮೇಶ್ವರ-ಸಾದಲಿ ಮುಖ್ಯ ರಸ್ತೆ ಅಭಿವೃದ್ದಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಬಳಿಕ ಮಾದ್ಯಮಗಳೊಂದಿಗೆ ಮಾತನಾಡಿದರು. Local News – 5 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ದಿ ಕಾಮಗಾರಿ ಇಂದು ಚಿಕ್ಕಬಳ್ಳಾಪುರದ ಪೇರೆಸಂದ್ರ ಕ್ರಾಸ್ ಬಳಿಯಿಂದ ಸಾದಲಿ, […] - [Online Loan : ಆನ್‌ಲೈನ್ ಲೋನ್ ಆಪ್ ಜಾಲ: ಲಕ್ಷ ಕಳೆದುಕೊಂಡ ಯುವಕ ಆತ್ಮ**ಹತ್ಯೆಗೆ ಶರಣು…!](https://ismkannadanews.com/nalgonda-youth-suicide-online-loan-scam/): Online Loan – ಸುಲಭವಾಗಿ ಸಾಲ ಸಿಗುತ್ತದೆ ಎಂಬ ಆಮಿಷಕ್ಕೆ ಒಳಗಾಗಿ ಆನ್‌ಲೈನ್ ಲೋನ್ ಆಪ್‌ನಿಂದ ವಂಚನೆಗೊಳಗಾದ ಯುವಕನೊಬ್ಬ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ತೆಲಂಗಾಣ ರಾಜ್ಯದ ನಲ್ಲಗೊಂಡದಲ್ಲಿ ವರದಿಯಾಗಿದೆ. ಈ ಘಟನೆ, ಆನ್‌ಲೈನ್ ವಂಚನೆಗಳ ಬಗ್ಗೆ ಸಾರ್ವಜನಿಕರಲ್ಲಿ ಮತ್ತೊಮ್ಮೆ ಎಚ್ಚರಿಕೆಯ ಗಂಟೆ ಬಾರಿಸಿದೆ. Online Loan – ಘಟನೆಯ ವಿವರಗಳು ನಲ್ಲಗೊಂಡ ಜಿಲ್ಲೆಯ ಕಂಗಲ್ ಮಂಡಲ, ರಾಮಚಂದ್ರಾಪುರ ಗ್ರಾಮದ ನಿವಾಸಿ ಎರವಲ್ಲಿ ಪ್ರವೀಣ್ ಕುಮಾರ್ ರೆಡ್ಡಿ (27) ಎಂಬ ಯುವಕ ಈ ಘಟನೆಯ ಬಲಿಪಶು. […] - [Raksha Bandhan - ರಕ್ಷಾ ಬಂಧನದ ದಿನವೇ ದುರಂತ: ಅಕ್ಕನಿಂದ ರಾಖಿ ಕಟ್ಟಿಸಿಕೊಂಡು ಹಿಂದಿರುಗುತ್ತಿದ್ದ ಯುವಕ ಸಾವು](https://ismkannadanews.com/navipet-mandal-road-accident-on-raksha-bandhan/): Raksha Bandhan – ಸಹೋದರ-ಸಹೋದರಿಯರ ಪವಿತ್ರ ಬಂಧದ ಪ್ರತೀಕವಾದ ರಕ್ಷಾ ಬಂಧನ ಹಬ್ಬದ ದಿನವೇ ಅಪಘಾತದಲ್ಲಿ ಯುವಕನೊಬ್ಬ ಪ್ರಾಣ ಕಳೆದುಕೊಂಡಿದ್ದಾನೆ. ಅಕ್ಕನಿಂದ ರಾಖಿ ಕಟ್ಟಿಸಿಕೊಂಡು ತನ್ನ ಸ್ನೇಹಿತನೊಂದಿಗೆ ಸ್ಕೂಟಿಯಲ್ಲಿ ಹಿಂದಿರುಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಈ ಘಟನೆಯು ತೆಲಂಗಾಣ ರಾಜ್ಯದ ನಿಜಾಮಾಬಾದ್ ಜಿಲ್ಲೆಯ ನವಿಪೇಟ್ ಮಂಡಲದ ಜಗ್ಗಾರಾವ್ ಫಾರ್ಮ್ ಬಳಿ ನಡೆದಿದೆ. Raksha Bandhan – ಘಟನೆಯ ವಿವರ ಬಾಸರ ನಿವಾಸಿ ಸಾಯಿಬಾಬು, ರಕ್ಷಾ ಬಂಧನ ಹಬ್ಬದ ಪ್ರಯುಕ್ತ ನಿಜಾಮಾಬಾದ್‌ನಲ್ಲಿ ವಾಸವಾಗಿರುವ ತನ್ನ ಅಕ್ಕನ ಮನೆಗೆ […] - [Rain Alert : ಕರ್ನಾಟಕದಲ್ಲಿ ಇಂದು ಕೂಡ ಭಾರೀ ಮಳೆ; 28 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ...!](https://ismkannadanews.com/karnataka-heavy-monsoon-rain-yellow-alert-28-districts/): Rain Alert – ಕರ್ನಾಟಕ ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದು ಸಹ ಭಾರೀ ಮಳೆ (Heavy Rain) ಮುಂದುವರಿಯುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ನಿನ್ನೆ ರಾಜ್ಯದಾದ್ಯಂತ ಸುರಿದ ಭಾರೀ ಮಳೆಯಿಂದ ಹಲವೆಡೆ ಅವಾಂತರಗಳು ಸೃಷ್ಟಿಯಾಗಿದ್ದು, ಇಂದು ಸಹ ರಾಜ್ಯದ 28 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ (Yellow Alert) ಮಾಡಲಾಗಿದೆ. Rain Alert – ಗಂಟೆಗೆ 40 ಕಿ.ಮೀ ವೇಗದಲ್ಲಿ ಬಿರುಗಾಳಿ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ, ಮತ್ತು […] - [Credit Card : ಉಚಿತ ಕ್ರೆಡಿಟ್ ಕಾರ್ಡ್‌ನ ಲಾಭ-ನಷ್ಟ: ಪ್ರಮುಖ ಮಾಹಿತಿ ಇಲ್ಲಿದೆ ಓದಿ...!](https://ismkannadanews.com/free-credit-card-hidden-charges-alert/): ಉಚಿತ ಕ್ರೆಡಿಟ್ ಕಾರ್ಡ್ (Credit Card) ಆಫರ್‌ಗಳಿಂದ ಮೋಸಹೋಗುವ ಮುನ್ನ ಎಚ್ಚರ ವಹಿಸಿ. ಏಕೆಂದರೆ, ಇವುಗಳು ಅನೇಕ ಗುಪ್ತ ಶುಲ್ಕಗಳನ್ನು ಹೊಂದಿರುತ್ತವೆ. ಹೌದು, ಉಚಿತ ಎಂದು ಹೇಳಿ ನೀಡುವ ಈ ಕಾರ್ಡ್‌ಗಳು ಅಧಿಕ ಬಡ್ಡಿದರ, ವಿದೇಶಿ ವಹಿವಾಟು ಶುಲ್ಕಗಳು, ಮಿತಿಮೀರಿದ ಬಳಕೆ ಶುಲ್ಕ, ತಡ ಪಾವತಿ ದಂಡ ಮತ್ತು ಇತರೆ ಶುಲ್ಕಗಳನ್ನು ಒಳಗೊಂಡಿರುತ್ತವೆ. ಹಾಗಾಗಿ, ಯಾವುದೇ ಕ್ರೆಡಿಟ್ ಕಾರ್ಡ್ ತೆಗೆದುಕೊಳ್ಳುವ ಮೊದಲು, ಅದರ ನಿಯಮಗಳನ್ನು ಸಂಪೂರ್ಣವಾಗಿ ಪರಿಶೀಲಿಸುವುದು ಉತ್ತಮ. ಕೆಲವೊಮ್ಮೆ ನಿಮಗೆ ‘ಉತ್ತಮ ಮಿತಿಯ ಕ್ರೆಡಿಟ್ ಕಾರ್ಡ್ […] - [Dr K Sudhakar : ರಾಜಕೀಯ ದುರುದ್ದೇಶದಿಂದ ಸಂಸದ ಸುಧಾಕರ್ ರವರ ಮೇಲೆ ಸುಳ್ಳು ಆರೋಪ, ಸುಧಾಕರ್ ಯುವಸೇನೆಯಿಂದ ಪತ್ರಿಕಾಗೋಷ್ಟಿ...!](https://ismkannadanews.com/bjp-leaders-demands-removal-of-dr-k-sudhakar-name-from-fir/): Dr K Sudhakar – ಕಳೆದೆರಡು ದಿನಗಳ ಹಿಂದೆಯಷ್ಟೆ ಚಿಕ್ಕಬಳ್ಳಾಪುರದ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಗುತ್ತಿಗೆ ಚಾಲಕ ಬಾಬು ಎಂಬುವವರು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದರ ಹೆಸರನ್ನು ಎಫ್.ಐ.ಆರ್ ನಲ್ಲಿ ಉಲ್ಲೇಖಿಸಿದ್ದಾರೆ. ಇದು ರಾಜಕೀಯ ದುರುದ್ದೇಶವೇ ಹೊರತು ಬೇರೆ ಏನೂ ಅಲ್ಲ, ಕೂಡಲೇ ಅವರ ಹೆಸರನ್ನು ತೆಗೆಯಬೇಕೆಂದು ಬಿಜೆಪಿ-ಜೆಡಿಎಸ್ ಮೈತ್ರಿ ಮುಖಂಡ ಮಂಜುನಾಥರೆಡ್ಡಿ ಆಗ್ರಹಿಸಿದರು. Dr K Sudhakar – ಎಫ್.ಐ.ಆರ್ ನಲ್ಲಿ ಎ1 ಆರೋಪಿ ಮಾಡಿದ ಸಂಸದರ ಹೆಸರನ್ನು ತೆಗೆಯುವಂತೆ ಆಗ್ರಹ ಈ […] - [Snake Bite : ಹಾವು ಕಚ್ಚಿದ ತಕ್ಷಣವೇ ಪ್ರಾಣ ಉಳಿಸಿಕೊಳ್ಳುವುದು ಹೇಗೆ? ಮಾಹಿತಿ ಇಲ್ಲಿದೆ ನೋಡಿ…!](https://ismkannadanews.com/snake-bite-first-aid-guide/): Snake Bite – ಸಾಮಾನ್ಯವಾಗಿ ಮಳೆಗಾಲದಲ್ಲಿ ವಾತಾವರಣದಲ್ಲಿ ತೇವಾಂಶ ಹೆಚ್ಚಿರುತ್ತದೆ. ಇದರಿಂದ ಹಾವುಗಳು ತಮ್ಮ ಬಿಲಗಳಿಂದ ಹೊರಬರುತ್ತವೆ. ಕೆಲವೊಮ್ಮೆ ಅವು ಮನುಷ್ಯರ ಮೇಲೂ ದಾಳಿ ಮಾಡುತ್ತವೆ. ಕೆಲವು ಹಾವುಗಳು ಹೆಚ್ಚು ಅಪಾಯಕಾರಿ ಆಗಿರುತ್ತವೆ. ನಿರ್ಲಕ್ಷ್ಯ ಮಾಡಿದರೆ ಪ್ರಾಣಕ್ಕೂ ಕುತ್ತು ತರಬಹುದು. ಮಳೆಗಾಲದಲ್ಲಿ ಹಾವಿನ ಕಡಿತದ ಪ್ರಕರಣಗಳು ಹೆಚ್ಚಾಗಿ ನಡೆಯುತ್ತವೆ. ಹಾವು ಕಚ್ಚಿದಾಗ ಅನೇಕರು ಭಯಭೀತರಾಗುತ್ತಾರೆ. ಇದರಿಂದ ಹೃದಯ ಬಡಿತ ಹೆಚ್ಚಾಗಿ, ಹಾವಿನ ವಿಷ ದೇಹದಲ್ಲಿ ವೇಗವಾಗಿ ಹರಡುತ್ತದೆ. ಇಂತಹ ಸಂದರ್ಭದಲ್ಲಿ ವ್ಯಕ್ತಿ ಸಾವನ್ನಪ್ಪುವ ಸಾಧ್ಯತೆಯೂ ಇದೆ. ಹಾವಿನ […] - [West Bengal : ಸಾಲದ ಹಣಕ್ಕಾಗಿ ಜಗಳ: ಬಾಕಿ ಇದ್ದ ಸಾಲದ ಹಣ ಕೇಳಿದಾಗ ಕಚ್ಚಿ ಕಿವಿಯೇ ಕತ್ತರಿಸಿದ ವ್ಯಕ್ತಿ…!](https://ismkannadanews.com/west-bengal-man-bites-ear-over-loan/): ಪಶ್ಚಿಮ ಬಂಗಾಳದ (West Bengal) ಉತ್ತರ 24 ಪರಗಣ ಜಿಲ್ಲೆಯಲ್ಲಿ ಹಣಕಾಸಿನ ವಿವಾದವೊಂದು ಅತಿರೇಕಕ್ಕೆ ಹೋಗಿ, ಒಬ್ಬ ವ್ಯಕ್ತಿ ಇನ್ನೊಬ್ಬನ ಕಿವಿಯನ್ನೇ ಕಚ್ಚಿ ಕತ್ತರಿಸಿದ ಭೀಕರ ಘಟನೆ ನಡೆದಿದೆ. ಸಾಲದ ಹಣವನ್ನು ಹಿಂತಿರುಗಿಸುವ ವಿಚಾರದಲ್ಲಿ ಆರಂಭವಾದ ಸಣ್ಣ ಜಗಳ ಕ್ರೌರ್ಯಕ್ಕೆ ತಿರುಗಿದೆ. ಈ ಘಟನೆ ಇಡೀ ಪ್ರದೇಶದಲ್ಲಿ ಆತಂಕ ಮತ್ತು ದಿಗ್ಭ್ರಮೆ ಮೂಡಿಸಿದೆ. West Bengal – ಘಟನೆಯ ವಿವರ ಘಟನೆ ನಡೆದಿದ್ದು ಹಿಂಗಲ್‌ಗಂಜ್ ಪಟ್ಟಣದ ಸ್ವರೂಪ್‌ಕಥಿ ಬಜಾರ್‌ನಲ್ಲಿ. ಮಾರುಕಟ್ಟೆಯಲ್ಲಿ ಕೋಳಿ ಅಂಗಡಿ ನಡೆಸುತ್ತಿರುವ ಗೋವಿಂದ ಮಂಡಲ್ […] - [China Flood : ಮೊದಲು ನನ್ನ ಹೆಂಡತಿಯನ್ನು ಕಾಪಾಡಿ ಎಂದ ಪತಿ, ಚೀನಾದಲ್ಲಿ ವೈರಲ್ ಆದ ಹೃದಯ ಸ್ಪರ್ಶಿ ವಿಡಿಯೋ…!](https://ismkannadanews.com/china-flood-husband-saves-wife-viral-video/): China Flood – ಚೀನಾದಲ್ಲಿ ಸಂಭವಿಸಿದ ಭೀಕರ ಪ್ರವಾಹದ ಸಂದರ್ಭದಲ್ಲಿ, ವ್ಯಕ್ತಿಯೊಬ್ಬರು ತಮ್ಮ ಪ್ರಾಣಕ್ಕಿಂತ ಪತ್ನಿಯ ಜೀವವೇ ಮುಖ್ಯ ಎಂದು ತೋರಿಸಿದ ಮಾನವೀಯ ಘಟನೆ ಎಲ್ಲೆಡೆ ಪ್ರಶಂಸೆಗೆ ಪಾತ್ರವಾಗಿದೆ. ಪ್ರವಾಹದಲ್ಲಿ ಸಿಲುಕಿದ್ದ ದಂಪತಿಯನ್ನು ರಕ್ಷಿಸಲು ಬಂದ ರಕ್ಷಣಾ ತಂಡಕ್ಕೆ ಪತಿ, ಮೊದಲು ತನ್ನ ಪತ್ನಿಯನ್ನು ಉಳಿಸಲು ಮನವಿ ಮಾಡಿಕೊಂಡಿದ್ದಾರೆ. China Flood – ಪ್ರವಾಹದ ರಭಸದಲ್ಲೂ ಪತ್ನಿಯ ಮೇಲಿನ ಪ್ರೀತಿ ಚೀನಾದ ಹಲವು ಭಾಗಗಳಲ್ಲಿ ಪ್ರವಾಹವು ರಕ್ಷಣಾ ಕಾರ್ಯಗಳಿಗೆ ಅಡ್ಡಿಪಡಿಸುತ್ತಿತ್ತು. ರಕ್ಷಣಾ ತಂಡಗಳು ಒಂದು ಜೋಡಿ ದಂಪತಿಯನ್ನು […] - [Viral Video : ಪುಟಾಣಿಯ ರಾಷ್ಟ್ರಗೀತೆ ಗಾಯನ: ನೆಟ್ಟಿಗರ ಮನಗೆದ್ದ ಅದ್ಭುತ ವಿಡಿಯೋ, ಸೋಷಿಯಲ್ ಮಿಡಿಯಾದಲ್ಲಿ ವೈರಲ್….!](https://ismkannadanews.com/viral-video-child-singing-national-anthem-2025/): Viral Video – ಸೋಷಿಯಲ್ ಮೀಡಿಯಾ ಜಗತ್ತು ವೈವಿಧ್ಯಮಯ ವಿಡಿಯೋಗಳಿಂದ ತುಂಬಿರುತ್ತದೆ. ಆದರೆ, ಕೆಲವು ವಿಡಿಯೋಗಳು ನಮ್ಮ ಹೃದಯವನ್ನು ಮುಟ್ಟಿ, ಮನಸ್ಸಿನಲ್ಲಿ ಸದಾ ಉಳಿದುಬಿಡುತ್ತವೆ. ಅಂತಹ ಒಂದು ಸುಂದರ ವಿಡಿಯೋ ಈಗ ಇಂಟರ್ನೆಟ್‌ನಲ್ಲಿ ಧೂಳೆಬ್ಬಿಸುತ್ತಿದೆ. ಈ ವಿಡಿಯೋದಲ್ಲಿ, ಒಬ್ಬ ಪುಟ್ಟ ಹುಡುಗಿ ನಮ್ಮ ದೇಶದ ರಾಷ್ಟ್ರಗೀತೆಯಾದ ‘ಜನ ಗಣ ಮನ’ವನ್ನು ಅತ್ಯಂತ ಮುದ್ದಾಗಿ ಹಾಡುತ್ತಿರುವುದು ಎಲ್ಲರ ಗಮನ ಸೆಳೆದಿದೆ. Viral Video – ನೆಟ್ಟಿಗರ ಮನಗೆದ್ದ ಅದ್ಭುತ ವಿಡಿಯೋ! ಈ ವೈರಲ್ ವಿಡಿಯೋದಲ್ಲಿರುವ ಹುಡುಗಿಯ ಅಮಾಯಕ ಧ್ವನಿ […] - [NIACL Recruitment 2025 : ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿಯಲ್ಲಿ 550 ಹುದ್ದೆಗಳ ನೇಮಕಾತಿ, ಮಾಹಿತಿ ಇಲ್ಲಿದೆ ನೋಡಿ…!](https://ismkannadanews.com/niacl-ao-notification-2025-apply-online/): ದೇಶದ ಪ್ರಮುಖ ವಿಮಾ ಕಂಪನಿಗಳಲ್ಲಿ ಒಂದಾದ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಲಿಮಿಟೆಡ್ (NIACL), 2025ರ ಸಾಲಿಗೆ ಭರ್ಜರಿ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದೆ. ಒಟ್ಟು 550 ಆಡಳಿತ ಅಧಿಕಾರಿ (Administrative Officer) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಸರ್ಕಾರಿ ವಲಯದಲ್ಲಿ ಉತ್ತಮ ವೃತ್ತಿಜೀವನ ರೂಪಿಸಿಕೊಳ್ಳಲು ಬಯಸುವ ಪದವೀಧರರಿಗೆ ಇದು ಒಂದು ಮಹತ್ವದ ಅವಕಾಶವಾಗಿದೆ. NIACL – ಹುದ್ದೆಗಳ ವಿವರ ಮತ್ತು ಅರ್ಹತೆಗಳು ಈ ನೇಮಕಾತಿಯಲ್ಲಿ ಆಡಳಿತ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು […] - [Hair fall Problem : ಮಹಿಳೆಯರು ಅನುಸರಿಸಬೇಕಾದ ಪ್ರಮುಖ 6 ಸಲಹೆಗಳು - ಕೂದಲು ಉದುರುವಿಕೆಗೆ ಫುಲ್ ಸ್ಟಾಪ್..!](https://ismkannadanews.com/natural-remedies-to-stop-hair-fall-2025/): Hair fall Problem – ಕೂದಲು ಉದುರುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಸಮಸ್ಯೆಯಾಗಿಬಿಟ್ಟಿದೆ. ಅದರಲ್ಲೂ ಭಾರತೀಯ ಮಹಿಳೆಯರಲ್ಲಿ ಇದು ಹೆಚ್ಚು ಕಾಣಿಸಿಕೊಳ್ಳುತ್ತದೆ. “ಅಯ್ಯೋ, ಕೂದಲು ಉದುರುತ್ತಿದೆ, ಬಿಡು. ಅದಕ್ಕೆ ಏನು ಮಾಡೋದು?” ಅಂತಾ ಸುಮ್ಮನಾಗುವವರೇ ಹೆಚ್ಚು. ಆದರೆ ಈ ಸಮಸ್ಯೆ ಕೇವಲ ವಯಸ್ಸಾದವರಿಗೆ ಮಾತ್ರವಲ್ಲ, ಯುವತಿಯರಿಗೂ ಕಾಡುತ್ತದೆ. ಮಾಲಿನ್ಯ, ಒತ್ತಡ, ಹಾರ್ಮೋನುಗಳ ಏರುಪೇರು, ಗಡಸು ನೀರು – ಹೀಗೆ ಹಲವಾರು ಕಾರಣಗಳಿಂದ ಕೂದಲು ಉದುರುವಿಕೆ ಹೆಚ್ಚಾಗಬಹುದು. ಕೆಲವರು ಇದಕ್ಕಾಗಿ ಔಷಧೋಪಚಾರಗಳನ್ನು ಮಾಡಿದರೆ, ಮತ್ತೆ ಕೆಲವರು ಏನು ಮಾಡದೆ […] - [Re KYC : ಜನ-ಧನ್‌ ಅಕೌಂಟ್‌ಗೆ ಮರು ಕೆವೈಸಿ: ಸೆಪ್ಟೆಂಬರ್ 30 ಕೊನೆಯ ದಿನ, ಹೀಗೆ ಮಾಡಿ ಅಪ್‌ಡೇಟ್…!](https://ismkannadanews.com/rbi-mandates-re-kyc-jan-dhan-accounts/): Re KYC – ಕಳೆದ 2014ರಲ್ಲಿ ಆರಂಭವಾದ ಪ್ರಧಾನ ಮಂತ್ರಿ ಜನ-ಧನ್‌ ಯೋಜನೆ (PMJDY) ಯಶಸ್ವಿಯಾಗಿ 10 ವರ್ಷಗಳನ್ನು ಪೂರೈಸಿದೆ. ಈ ಹಿನ್ನೆಲೆಯಲ್ಲಿ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಎಲ್ಲಾ ಜನ-ಧನ್‌ ಖಾತೆಗಳಿಗೆ ಮರು-ಕೆವೈಸಿ (re-KYC) ನವೀಕರಣವನ್ನು ಕಡ್ಡಾಯಗೊಳಿಸಿದೆ. ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸೆಪ್ಟೆಂಬರ್ 30, 2025 ಅನ್ನು ಅಂತಿಮ ಗಡುವಾಗಿ ನಿಗದಿಪಡಿಸಲಾಗಿದೆ. Re KYC – ಆರ್‌ಬಿಐ ನಿರ್ಧಾರದ ಹಿಂದಿನ ಕಾರಣ RBI ತನ್ನ ಇತ್ತೀಚಿನ ಹಣಕಾಸು ನೀತಿ ಸಮಿತಿ ಸಭೆಯಲ್ಲಿ ಹಲವು ಪ್ರಮುಖ […] - [Telangana : ತೆಲಂಗಾಣದಲ್ಲಿ ಬೆಚ್ಚಿಬೀಳಿಸುವ ಘಟನೆ: ಗಂಡನ ಕಿವಿಗೆ ವಿಷ ಹಾಕಿ ಕೊಂದ ಪತ್ನಿ! ಯುಟ್ಯೂಬ್ ನೋಡಿ ಮಾಡಿದ್ಳಂತೆ ಪ್ಲಾನ್…!](https://ismkannadanews.com/telangana-wife-murders-husband-after-watching-youtube/): Telangana – ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ಲೋಕದ ಮಾಹಿತಿ ಜ್ಞಾನಕ್ಕೆ ಮಾತ್ರ ಸೀಮಿತವಾಗಿಲ್ಲ. ಇನ್ನು ಕ್ರೈಂ ಲೋಕಕ್ಕೂ ಇಂಟರ್ನೆಟ್ ಮೂಲಕ ಮಾಹಿತಿ ಕಲೆ ಹಾಕುತ್ತಿದ್ದಾರೆ. ಇದೇ ರೀತಿ ತೆಲಂಗಾಣದಲ್ಲಿ ನಡೆದ ಒಂದು ಭಯಾನಕ ಘಟನೆ ಎಲ್ಲರನ್ನು ಬೆಚ್ಚಿಬೀಳಿಸಿದೆ. ಗಂಡನನ್ನು ಕೊಲ್ಲಲು ಬಯಸಿದ್ದ ಪತ್ನಿ, ಅದಕ್ಕಾಗಿ YouTube ನಲ್ಲಿ ವಿಡಿಯೋಗಳನ್ನು ನೋಡಿ ಯೋಜನೆ ರೂಪಿಸಿದ್ದಾಳೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ. Telangana – ತೆಲಂಗಾಣದ ದಂಪತಿಗಳ ಕೌಟುಂಬಿಕ ಕಲಹ, ಕೊಲೆಯಲ್ಲಿ ಅಂತ್ಯ ತೆಲಂಗಾಣದ ಸಂಜೀವಯ್ಯ ನಗರದಲ್ಲಿ ಸಂಪತ್ […] - [Viral Video : ಸೂಪರ್ ಸ್ಟಾರ್ ರಜನಿಕಾಂತ್ ಸರಳತೆ, ವಿಮಾನದಲ್ಲಿ ಅಭಿಮಾನಿಗಳಿಗಾಗಿ ನಿಂತು ನಮಸ್ಕರಿಸಿದ ತಲೈವಾ..!](https://ismkannadanews.com/viral-video-rajinikanth-travels-like-common-man/): Viral Video – ಸೂಪರ್‌ ಸ್ಟಾರ್ ರಜನಿಕಾಂತ್ ಅವರ ಸರಳತೆ ಮತ್ತು ವಿನಯದ ಬಗ್ಗೆ ಎಲ್ಲರಿಗೂ ತಿಳಿದಿದೆ. ಅವರು ಸ್ಟಾರ್ ಹೀರೋ ಆಗಿದ್ದರೂ ಸಹ, ಸಾಮಾನ್ಯ ಜನರಂತೆ ಇರಲು ಇಷ್ಟಪಡುತ್ತಾರೆ. ಇತ್ತೀಚೆಗೆ, ರಜನಿಕಾಂತ್ ಅವರು ವಿಮಾನದಲ್ಲಿ ಸಾಮಾನ್ಯ ಪ್ರಯಾಣಿಕರಂತೆ ಪ್ರಯಾಣಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. Viral Video – ರಜನಿಕಾಂತ್ ವಿಮಾನದ ಪ್ರಯಾಣ: ಅಭಿಮಾನಿಗಳಿಗೆ ಅಚ್ಚರಿ ಇತ್ತೀಚೆಗೆ ರಜನಿಕಾಂತ್ ಅವರು ವಿಮಾನದ ಎಕಾನಮಿ ಕ್ಲಾಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ಅವರನ್ನು ಕಂಡ ಇತರ ಪ್ರಯಾಣಿಕರಿಗೆ ಆಶ್ಚರ್ಯವಾಯಿತು. ಆ […] - [Google Vids : ಇನ್ಮುಂದೆ ಉಚಿತವಾಗಿ ವೀಡಿಯೋ ಎಡಿಟ್ ಮಾಡಿ, ಅದು ಕೂಡ ಫೋನಲ್ಲೇ...!](https://ismkannadanews.com/google-vids-free-video-editing-tool-2025/): Google Vids – ವೀಡಿಯೋ ಎಡಿಟಿಂಗ್ ಈಗ ಕೇವಲ ವೃತ್ತಿಪರರಿಗೆ ಮಾತ್ರ ಸೀಮಿತವಾಗಿಲ್ಲ. ಇತ್ತೀಚಿನ ದಿನಗಳಲ್ಲಿ ಎಲ್ಲರೂ, ತಮ್ಮ ಫೋನ್ ಬಳಸಿ, ಸುಲಭವಾಗಿ ವೀಡಿಯೋಗಳನ್ನು ತಯಾರಿಸುತ್ತಿದ್ದಾರೆ. ಇದೇ ಟ್ರೆಂಡ್‌ಗೆ ಗೂಗಲ್ ಮತ್ತಷ್ಟು ಶಕ್ತಿ ತುಂಬಿದೆ. ದುಬಾರಿ ಸಾಫ್ಟ್‌ವೇರ್‌ಗಳಿಗೆ ಹಣ ಖರ್ಚು ಮಾಡಲಾಗದವರಿಗೂ ವೀಡಿಯೋ ತಯಾರಿಸುವ ಅವಕಾಶವನ್ನು ಕಲ್ಪಿಸಿದೆ. ಗೂಗಲ್‌ನ ಹೊಸ ವೀಡಿಯೋ ಎಡಿಟಿಂಗ್ ಪ್ಲಾಟ್‌ಫಾರ್ಮ್ Google Vids ಈಗ ಎಲ್ಲಾ ಬಳಕೆದಾರರಿಗೆ ಸಂಪೂರ್ಣವಾಗಿ ಉಚಿತವಾಗಿ ಲಭ್ಯವಿದೆ. ಇದು ವೀಡಿಯೋ ಕ್ರಿಯೇಷನ್ ಜಗತ್ತಿನಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸಿದೆ ಎಂದೇ […] - [Tech Tips : ವಾಟ್ಸಾಪ್‌ನಿಂದಲೇ ಕ್ಷಣಾರ್ಧದಲ್ಲಿ ಆಧಾರ್ ಡೌನ್‌ಲೋಡ್ ಮಾಡಿ...!](https://ismkannadanews.com/tech-tips-download-aadhaar-via-whatsapp-guide/): Tech Tips – ಇಂದು ಭಾರತದ ಪ್ರತಿ ನಾಗರಿಕರಿಗೂ ಆಧಾರ್ ಕಾರ್ಡ್ ಅತ್ಯಂತ ಪ್ರಮುಖ ಗುರುತು ಮತ್ತು ದಾಖಲೆಯಾಗಿದೆ. ಬ್ಯಾಂಕಿಂಗ್, ಸರ್ಕಾರಿ ಸೇವೆಗಳು ಸೇರಿದಂತೆ ಬಹುತೇಕ ಎಲ್ಲಾ ಅಗತ್ಯ ಕೆಲಸಗಳಿಗೂ ಇದು ಕಡ್ಡಾಯವಾಗಿದೆ. ತುರ್ತು ಸಂದರ್ಭಗಳಲ್ಲಿ, ನಮ್ಮ ಬಳಿ ಭೌತಿಕ ಆಧಾರ್ ಕಾರ್ಡ್ ಇಲ್ಲದಿದ್ದಾಗ ಅಥವಾ ಅದರ ಫೋಟೋ ಮೊಬೈಲ್‌ನಲ್ಲಿ ಇಲ್ಲದಿದ್ದಾಗ ಹಲವರು ಆತಂಕಕ್ಕೆ ಒಳಗಾಗುತ್ತಾರೆ. ಆದರೆ ಚಿಂತೆ ಬೇಡ, ಇನ್ನು ನಿಮ್ಮ ವಾಟ್ಸಾಪ್ ಮೂಲಕವೇ ನಿಮ್ಮ ಆಧಾರ್ ಕಾರ್ಡನ್ನು ಸುಲಭವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಈ ಹೊಸ […] - [Video : ರಾಜಸ್ಥಾನದಲ್ಲಿ ಅಚ್ಚರಿ : ತೇಜಾಜಿ ಮೆರವಣಿಗೆಯಲ್ಲಿ ವ್ಯಕ್ತಿಗೆ ಹಾವಿನ ಕಡಿತ, ಅಪಾಯದಿಂದ ಪಾರಾಗಿರುವ ದೃಶ್ಯ ವೈರಲ್..!](https://ismkannadanews.com/tejaji-maharaj-procession-rajasthan-snake-bite-viral-video/): Video – ರಾಜಸ್ಥಾನ ದ ಬಾರಾನ್ ಜಿಲ್ಲೆಯಲ್ಲಿ ನಡೆದ ತೇಜಾಜಿ ಮಹಾರಾಜರ ಮೆರವಣಿಗೆಯೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಧಾರ್ಮಿಕ ವಿಧಿಯ ಭಾಗವಾಗಿ, ಹಾವೊಂದರ ಜೊತೆಗೆ ಹಾಲನ್ನು ಸೇವಿಸುತ್ತಿದ್ದ ವ್ಯಕ್ತಿಯೊಬ್ಬರಿಗೆ ಹಾವು ಕಚ್ಚಿದ್ದರೂ, ಅದೃಷ್ಟವಶಾತ್ ಯಾವುದೇ ಹಾನಿಯಾಗದಿರುವುದು ಅಚ್ಚರಿಗೆ ಕಾರಣವಾಗಿದೆ. Video – ಮೆರವಣಿಗೆಯಲ್ಲಿ ನಡೆದ ಘಟನೆ ಸ್ಥಳೀಯವಾಗಿ ‘ಭೋಪಾ’ ಎಂದು ಕರೆಯಲ್ಪಡುವ ಈ ವ್ಯಕ್ತಿ ಮೆರವಣಿಗೆಯಲ್ಲಿ ಕುದುರೆಯ ಮೇಲೆ ಸವಾರಿ ಮಾಡುತ್ತಿದ್ದರು. ಭಕ್ತರು ಆತನನ್ನು ಪೂಜಿಸುತ್ತಾ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಈ ವಿಡಿಯೋದಲ್ಲಿ, ಭೋಪಾ ಮತ್ತು […] - [Flat stomach tips : ಈ ಐದು ಸೂತ್ರಗಳನ್ನು ಪಾಲಿಸಿದರೆ ಹೊಟ್ಟೆ ಬೊಜ್ಜು ಕರಗಿಸುವುದು ಸುಲಭ, ಮಾಹಿತಿ ಇಲ್ಲಿದೆ ನೋಡಿ..!](https://ismkannadanews.com/flat-stomach-tips-to-burn-belly-fat-easily/): Flat stomach tips – ಇತ್ತೀಚಿನ ದಿನಗಳಲ್ಲಿ ಬೊಜ್ಜು, ಅದರಲ್ಲೂ ವಿಶೇಷವಾಗಿ ಹೊಟ್ಟೆಯ ಸುತ್ತ ಕೊಬ್ಬು ಬೆಳೆಯುವುದು ಸಾಮಾನ್ಯ ಸಮಸ್ಯೆಯಾಗಿದೆ. ಬಿಡುವಿಲ್ಲದ ಜೀವನಶೈಲಿ, ಕಳಪೆ ಆಹಾರ ಪದ್ಧತಿ ಮತ್ತು ವ್ಯಾಯಾಮದ ಕೊರತೆಯಿಂದಾಗಿ ಈ ಸಮಸ್ಯೆ ಹಲವರನ್ನು ಕಾಡುತ್ತಿದೆ. ಆದರೆ ಚಿಂತಿಸಬೇಡಿ, ಕೆಲವು ವೈಜ್ಞಾನಿಕವಾಗಿ ಸಾಬೀತಾಗಿರುವ ವಿಧಾನಗಳಿಂದ ನೀವು ಸಮತಟ್ಟಾದ ಹೊಟ್ಟೆಯನ್ನು ಪಡೆಯಬಹುದು. ಬನ್ನಿ, ನಿಮ್ಮ ಹೊಟ್ಟೆಯನ್ನು ಬಳ್ಳಿಯಂತೆ ಬಳುಕಿಸಲು ಸಹಾಯ ಮಾಡುವ ಆ ಸರಳ ಮಾರ್ಗಗಳನ್ನು ನೋಡೋಣ. Flat stomach tips – ಹೊಟ್ಟೆಯ ಕೊಬ್ಬು ಕರಗಿಸಲು […] - [Snake : ಹೃದಯ ವಿದ್ರಾವಕ ದೃಶ್ಯ, ಸಂಗಾತಿಯ ಅಗಲಿಕೆಗೆ ಕಣ್ಣೀರಿಟ್ಟ ಹೆಣ್ಣು ಹಾವು - ವಿಡಿಯೋ ವೈರಲ್‌](https://ismkannadanews.com/female-snake-mourning-dead-mate-viral-video/): Snake – ಸಾಮಾನ್ಯವಾಗಿ ಮನುಷ್ಯರು ಸತ್ತಾಗ ಅವರ ಕುಟುಂಬದ ಸದಸ್ಯರು, ಸ್ನೇಹಿತರು ಕಣ್ಣೀರು ಹಾಕುತ್ತಾರೆ. ಅದೇ ರೀತಿ, ಕೆಲವು ಪ್ರಾಣಿ ಸಂಕುಲಗಳಲ್ಲಿಯೂ ಇಂಥದ್ದೇ ವಿಷಾದಮಯ ಘಟನೆಗಳು ನಡೆಯುತ್ತವೆ. ಒಂದು ಮಂಗ ಸತ್ತರೆ ಸುತ್ತಲೂ ಅನೇಕ ಮಂಗಗಳು ಬಂದು ದೊಡ್ಡ ಧ್ವನಿಯಲ್ಲಿ ಕೂಗುತ್ತವೆ. ಒಂದು ಕಾಗೆ ಸತ್ತರೆ ಕೂಡ ಎಲ್ಲ ಕಾಗೆಗಳು ಸೇರಿ ಕೂಗಾಡಿ ತಮ್ಮ ದುಃಖವನ್ನು ವ್ಯಕ್ತಪಡಿಸುತ್ತವೆ. ಕಾಡಿನ ಪ್ರಾಣಿಗಳು ಕೂಡ ಹೀಗೇ ಮಾಡುತ್ತವೆ. Snake – ಪ್ರೀತಿಯ ಬಂಧವೇ ಈ ಹಾವುಗಳಲ್ಲೂ ಇದೆಯೇ? ಕೆಲವೊಮ್ಮೆ ಆನೆಗಳ […] - [Dasara Sports : ಸೋಲು ಗೆಲುವು ಸಮನಾಗಿ ಸ್ವೀಕರಿಸಿ, ಕ್ರೀಡಾಮನೋಭಾವ ಬೆಳೆಸಿಕೊಳ್ಳಿ : ಬಾಲಾಜಿ](https://ismkannadanews.com/dasara-sports-gudibande-accept-victory-defeat/): Dasara Sports – ಕ್ರೀಡೆಗಳಾಗಲೀ ಅಥವಾ ಸ್ಫರ್ದೆಗಳಾಗಲಿ ಪ್ರತಿಯೊಂದರಲ್ಲಿ ಭಾಗವಹಿಸುವುದು ಮುಖ್ಯವೇ ವಿನಃ ಸೋಲು ಗೆಲುವು ಮುಖ್ಯವಲ್ಲ, ಸೋಲು-ಗೆಲುವು ಎರಡನ್ನೂ ಸಮನಾಗಿ ಸ್ವೀಕರಿಸಿ ಕ್ರೀಡಾ ಮನೋಭಾವ ಬೆಳೆಸಿಕೊಳ್ಳಬೇಕೆಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಗುಡಿಬಂಡೆ ತಾಲೂಕು ಅಧ್ಯಕ್ಷ ಬಾಲಾಜಿ ಸಲಹೆ ನೀಡಿದರು. Dasara Sports – ಕ್ರೀಡೆಗಳಿಂದ ಮಾನಸಿಕ ಹಾಗೂ ದೈಹಿಕ ಸದೃಡತೆ ಸಾಧ್ಯ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ತಾಲ್ಲೂಕು ಆಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು […] - [Narendra Modi : ಮೋದಿ ಜನ್ಮದಿನಕ್ಕೆ ದೇಶದ ತಾಯಂದಿರಿಗೆ ವಿಶೇಷ ಕೊಡುಗೆ: 'ಸ್ವಸ್ಥ ನಾರಿ, ಸಶಕ್ತ ಪರಿವಾರ' ಅಭಿಯಾನಕ್ಕೆ ಚಾಲನೆ..!](https://ismkannadanews.com/narendra-modi-swasth-nari-shashakt-parivar-campaign-2025/): Narendra Modi – ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನವಾದ ಸೆಪ್ಟೆಂಬರ್ 17 ಹತ್ತಿರವಾಗುತ್ತಿದೆ. ಈ ಬಾರಿಯ ತಮ್ಮ ಹುಟ್ಟುಹಬ್ಬವನ್ನು ಸ್ಮರಣೀಯವಾಗಿಸಲು, ದೇಶದ ಮಹಿಳೆಯರು ಮತ್ತು ಮಕ್ಕಳ ಆರೋಗ್ಯಕ್ಕೆ ಆದ್ಯತೆ ನೀಡುವ ಮಹತ್ವದ ಅಭಿಯಾನಕ್ಕೆ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ. ಈ ಹೊಸ ಅಭಿಯಾನದ ಹೆಸರು ‘ಸ್ವಸ್ಥ ನಾರಿ, ಸಶಕ್ತ ಪರಿವಾರ’. ಈ ಮೂಲಕ ಆರೋಗ್ಯವಂತ ಮಹಿಳೆಯೇ ಸದೃಢ ಕುಟುಂಬದ ಆಧಾರಸ್ತಂಭ ಎಂಬ ಸಂದೇಶವನ್ನು ಸಾರಲಾಗುತ್ತಿದೆ. ಈ ಕುರಿತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ. ನಡ್ಡಾ ಅವರು […] - [Video : ಮಗುವನ್ನು ಎದೆಗೆ ಅಪ್ಪಿ ಆಟೋ ಓಡಿಸುತ್ತಿರುವ ಬೆಂಗಳೂರು ಆಟೋ ಡ್ರೈವರ್, ವಿಡಿಯೋ ವೈರಲ್..!](https://ismkannadanews.com/viral-video-bangalore-auto-driver-carrying-child/): Video – ಜೀವನ ನಿರ್ವಹಣೆಯ ಹೋರಾಟದ ನಡುವೆಯೂ ಮಕ್ಕಳ ಮೇಲಿನ ಪ್ರೀತಿ ಮತ್ತು ಜವಾಬ್ದಾರಿ ಹೇಗೆ ಇರುತ್ತದೆ ಎಂಬುದನ್ನು ಬಿಂಬಿಸುವ ಹೃದಯಸ್ಪರ್ಶಿ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ. ಪುಟ್ಟ ಕಂದಮ್ಮನನ್ನು ಎದೆಗಪ್ಪಿಕೊಂಡು ಆಟೋ ಓಡಿಸುತ್ತಿರುವ ಚಾಲಕನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ. Video – ತಂದೆ-ಮಗುವಿನ ಅನ್ಯೋನ್ಯತೆ ಸಾಮಾನ್ಯವಾಗಿ ಮಕ್ಕಳು ತಾಯಿಯ ಆರೈಕೆಯಲ್ಲಿ ಮನೆಯಲ್ಲಿರುತ್ತಾರೆ. ಆದರೆ, ಈ ಆಟೋ ಚಾಲಕನು ತನ್ನ ಮಗುವನ್ನು ಜೊತೆಯಲ್ಲೇ ಕರೆದುಕೊಂಡು ಹೋಗುವ ಅನಿವಾರ್ಯತೆಯನ್ನು ಎದುರಿಸುತ್ತಿದ್ದಾನೆ. ಈ ದೃಶ್ಯವನ್ನು […] - [UPI New Rules : ನಿಮ್ಮ ಯುಪಿಐ ಲಿಮಿಟ್ ಹೆಚ್ಚಾಗಿದೆಯೇ? ಸೆಪ್ಟೆಂಬರ್ 15ರ ನಂತರದ ಮಹತ್ವದ ಬದಲಾವಣೆಗಳೇನು? ಮಾಹಿತಿಗಾಗಿ ಈ ಸುದ್ದಿ ಓದಿ…!](https://ismkannadanews.com/upi-new-rules-changes-digital-payment-september-2025/): UPI New Rules  – ಯುಪಿಐ (UPI) ಬಗ್ಗೆ ಮಾತನಾಡೋಣ. ಇತ್ತೀಚಿನ ದಿನಗಳಲ್ಲಿ ಯಾರು ತಾನೇ ಯುಪಿಐ ಬಳಸುವುದಿಲ್ಲ ಹೇಳಿ? ಸಣ್ಣ ಅಂಗಡಿಯಿಂದ ಹಿಡಿದು ದೊಡ್ಡ ಮಾಲ್‌ವರೆಗೆ ಎಲ್ಲೆಲ್ಲೂ ಯುಪಿಐ ಪೇಮೆಂಟ್‌ಗಳು ಸಾಮಾನ್ಯವಾಗಿದೆ. ನಮ್ಮ ಹಣಕಾಸು ವ್ಯವಹಾರಗಳನ್ನು ಕ್ಷಣಮಾತ್ರದಲ್ಲಿ ಮುಗಿಸಬಲ್ಲ ಈ ತಂತ್ರಜ್ಞಾನದಲ್ಲಿ ಸೆಪ್ಟೆಂಬರ್ 15, 2025 ರಿಂದ ಕೆಲವು ಮಹತ್ವದ ಬದಲಾವಣೆಗಳು ಬರಲಿವೆ. ಈ ಬದಲಾವಣೆಗಳು ನಿಮ್ಮ ದೈನಂದಿನ ಹಣಕಾಸು ವಹಿವಾಟುಗಳ ಮೇಲೆ ಹೇಗೆ ಪರಿಣಾಮ ಬೀರಲಿದೆ ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ. UPI New […] - [Intelligence Bureau : 10th ಪಾಸಾದವರಿಗೆ ಗುಡ್ ನ್ಯೂಸ್: ಇಂಟೆಲಿಜೆನ್ಸ್ ಬ್ಯೂರೋ ನೇಮಕಾತಿ ಅಧಿಸೂಚನೆ ಬಿಡುಗಡೆ…!](https://ismkannadanews.com/intelligence-bureau-security-assistant-vacancy-2025-apply-online/): Intelligence Bureau – ಸರ್ಕಾರಿ ಕೆಲಸದ ಕನಸು ಕಾಣುತ್ತಿರುವ ಯುವಕರಿಗೆ ಒಂದು ಸುವರ್ಣಾವಕಾಶ. ದೇಶದ ಭದ್ರತಾ ವಿಭಾಗದಲ್ಲಿ ಪ್ರಮುಖ ಪಾತ್ರ ನಿರ್ವಹಿಸುವ ಇಂಟೆಲಿಜೆನ್ಸ್ ಬ್ಯೂರೋ ಈಗ ಸೆಕ್ಯುರಿಟಿ ಅಸಿಸ್ಟೆಂಟ್ (Security Assistant) ಹುದ್ದೆಗಳ ಭರ್ತಿಗೆ ಅಧಿಸೂಚನೆಯನ್ನು ಹೊರಡಿಸಿದೆ. ಇದು ದೇಶ ಸೇವೆ ಮಾಡಲು ಒಂದು ಉತ್ತಮ ಅವಕಾಶ. ಒಟ್ಟು 455 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಆಸಕ್ತಿ ಇರುವ ಅಭ್ಯರ್ಥಿಗಳು ಹೆಚ್ಚಿನ ವಿವರಗಳಿಗಾಗಿ ಮುಂದೆ ಓದಿ. Intelligence Bureau – ಪ್ರಮುಖ ದಿನಾಂಕಗಳು ಮತ್ತು ಹುದ್ದೆಯ ವಿವರಗಳು ಈ […] - [Local News : ಸಮಗ್ರ ಪರಿಸರ ಮತ್ತು ಕೆರೆಯ ಸಂರಕ್ಷಣೆ ಬಗ್ಗೆ ಜಾಗೃತಿ ಅಗತ್ಯ : ವಿನಾಯಕ ಪೈ](https://ismkannadanews.com/local-news-save-lakes-and-environment-awareness/): Local News – ಭೂಮಿಯ ಮೇಲಿನ ಜೀವಿಗಳು ಪರಿಸರದ ಮೇಲೆ ಅವಲಂಬಿತವಾಗಿದ್ದು, ಪ್ರತಿಯೊಬ್ಬರಿಗೂ ಪರಿಸರ ಸೇರಿದಂತೆ ಕೆರೆಗಳ ಸಂರಕ್ಷಣೆಯ ಕುರಿತು ಜಾಗೃತಿ ಅತ್ಯಗತ್ಯ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ವಿನಾಯಕ ಪೈ ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಕೋರೇನಹಳ್ಳಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಹಮ್ಮಿಕೊಂಡಿದ್ದ ನಮ್ಮ ಊರು ನಮ್ಮ ಕೆರೆ ಕಾರ್ಯಕ್ರಮದ ಅಂಗವಾಗಿ ಕೆರೆಯ ಸುತ್ತಲೂ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. Local News […] - [Crime News : ಒಡಿಶಾದ ಮದರಸಾದಲ್ಲಿ ಭೀಕರ ದುರಂತ: ಅಪ್ರಾಪ್ತ ವಿದ್ಯಾರ್ಥಿ ಕೊಲೆ, ಲೈಂಗಿಕ ದೌರ್ಜನ್ಯ..!](https://ismkannadanews.com/odisha-nayagarh-student-murder-madrasa-crime-news/): Crime News – ಒಡಿಶಾದ ನಯಾಗಢ್ ಜಿಲ್ಲೆಯಲ್ಲಿ ನಡೆದ ಒಂದು ಹೃದಯವಿದ್ರಾವಕ ಘಟನೆ ಬೆಳಕಿಗೆ ಬಂದಿದೆ. ಅಲ್ಲಿನ ಮದರಸಾದಲ್ಲಿ ಓದುತ್ತಿದ್ದ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿ ಫಾರಾನುದ್ದೀನ್ ಖಾನ್ ಎಂಬಾತನನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ಈ ಪ್ರಕರಣವು ಇಡೀ ರಾಜ್ಯವನ್ನು ಬೆಚ್ಚಿಬೀಳಿಸಿದೆ ಮತ್ತು ತನಿಖೆ ಮುಂದುವರೆದಿದೆ ಎಂದು ತಿಳಿದುಬಂದಿದೆ. Crime News – ಸಹಪಾಠಿಗಳಿಂದಲೇ ದೌರ್ಜನ್ಯ ಮತ್ತು ಕೊಲೆ ಮೃತನಾದ ಫಾರಾನುದ್ದೀನ್, ಮೂಲತಃ ಕಟಕ್ ಜಿಲ್ಲೆಯ ಅತ್ಗಢ್ ನಿವಾಸಿ, ನಯಾಗಢ್ ಜಿಲ್ಲೆಯ ನೀಲಪಲ್ಲಿ ಮದರಸಾದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ. ಈತನ […] - [Viral Video : ಪೊಲೀಸರ ಕಂಡು ಹಾಸಿಗೆ ಕೆಳಗೆ ಅಡಗಿದ್ದ ಸಮಾಜವಾದಿ ನಾಯಕ ಕೈಶ್ ಖಾನ್ ಅರೆಸ್ಟ್..!](https://ismkannadanews.com/kaish-khan-hiding-under-bed-arrest-viral-video/): Viral Video – ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿರುವ ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ನಾಯಕ ಕೈಶ್ ಖಾನ್, ಪೊಲೀಸರಿಂದ ತಪ್ಪಿಸಿಕೊಳ್ಳಲು ಹಾಸಿಗೆ ಕೆಳಗೆ ಅಡಗಿ ಕುಳಿತಿದ್ದಾಗ ಬಂಧನಕ್ಕೊಳಗಾಗಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. Viral Video – ಘಟನೆಯ ವಿವರಗಳು ಸಮಾಜವಾದಿ ಪಕ್ಷದ ಮಾಜಿ ಖಜಾಂಚಿ ಮತ್ತು ಅಖಿಲೇಶ್ ಯಾದವ್ ಅವರ ಆಪ್ತರಾದ ಕೈಶ್ ಖಾನ್ ವಿರುದ್ಧ ಕನೌಜ್ ಜಿಲ್ಲೆಗೆ ಪ್ರವೇಶಿಸದಂತೆ ನ್ಯಾಯಾಲಯ ಗಡಿಪಾರು ಆದೇಶ ಹೊರಡಿಸಿತ್ತು. ಈ ಆದೇಶವನ್ನು […] - [Mysuru Dasara 2025 : ಮೈಸೂರು ದಸರಾ ಗೋಲ್ಡ್ ಕಾರ್ಡ್ ಮತ್ತು ಟಿಕೆಟ್‌ಗಳ ಆನ್‌ಲೈನ್ ಖರೀದಿ ಆರಂಭ ಇಲ್ಲಿದೆ ಸಂಪೂರ್ಣ ವಿವರ…!](https://ismkannadanews.com/mysuru-dasara-2025-gold-card-tickets-booking/): ನಾಡಹಬ್ಬ ಮೈಸೂರು ದಸರಾ-2025ರ (Mysuru Dasara 2025) ಉತ್ಸವವನ್ನು ಕಣ್ತುಂಬಿಕೊಳ್ಳಲು ಬಯಸುವವರಿಗೆ ಜಿಲ್ಲಾಡಳಿತವು ಮಹತ್ವದ ಪ್ರಕಟಣೆ ಹೊರಡಿಸಿದೆ. ಈ ಬಾರಿಯ ದಸರಾಕ್ಕೆ ಟಿಕೆಟ್ ಮತ್ತು ಗೋಲ್ಡ್ ಕಾರ್ಡ್‌ಗಳನ್ನು (Gold Card) ಅಧಿಕೃತವಾಗಿ ಬಿಡುಗಡೆ ಮಾಡಿದ್ದು, ಇವುಗಳನ್ನು ಆನ್‌ಲೈನ್ ಮೂಲಕ ಖರೀದಿಸಬಹುದು. ದಸರಾ ವಿಶೇಷಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ ಅವರು ಈ ಕುರಿತು ಪ್ರಕಟಣೆ ನೀಡಿದ್ದಾರೆ. Mysuru Dasara 2025 – ಮೈಸೂರು ದಸರಾ ಗೋಲ್ಡ್ ಕಾರ್ಡ್: ದರ ಮತ್ತು ಪ್ರಯೋಜನಗಳು ಗೋಲ್ಡ್ ಕಾರ್ಡ್‌ಗಳನ್ನು (Gold Card) […] - [Nail Biting : ಉಗುರು ಕಚ್ಚುವ ಅಭ್ಯಾಸ : ಕಾಯಿಲೆ ಮಾತ್ರವಲ್ಲ, ಹಣದ ಕೊರತೆಗೂ ಕಾರಣವಾಗಬಹುದಂತೆ…!](https://ismkannadanews.com/nail-biting-health-astrology-effects/): Nail Biting – ಹಲವರಿಗೆ ಉಗುರು ಕಚ್ಚುವ ಅಭ್ಯಾಸ ಇರುತ್ತೆ. ಕೆಲವರು ಟೆನ್ಷನ್ ಆದ್ರೆ, ಮತ್ತೆ ಕೆಲವರು ಬೋರ್ ಆದಾಗ ಉಗುರು ಕಚ್ಚುತ್ತಾರೆ. ಸಣ್ಣ ಮಕ್ಕಳಂತೂ ಉಗುರು ಕಚ್ಚುವಾಗ ಸಿಕ್ಕಾಪಟ್ಟೆ ಮುದ್ದು ಮುದ್ದಾಗಿ ಕಾಣಿಸುತ್ತಾರೆ. ಆದ್ರೆ ಈ ಅಭ್ಯಾಸ ಆರೋಗ್ಯಕ್ಕೆ ಅಷ್ಟೇ ಅಲ್ಲ, ಜ್ಯೋತಿಷ್ಯದ ಪ್ರಕಾರ ನಿಮ್ಮ ಅದೃಷ್ಟಕ್ಕೂ ಮಾರಕವಾಗಿದೆಯಂತೆ. Nail Biting – ಏಕೆ ಉಗುರು ಕಚ್ಚುವುದು ಕೆಟ್ಟ ಅಭ್ಯಾಸ? ನೀವು ಅರಿವಿಲ್ಲದೆಯೆ ಮಾಡುವ ಉಗುರು ಕಚ್ಚುವ ಅಭ್ಯಾಸ, ನಿಮ್ಮ ಆರೋಗ್ಯ ಮತ್ತು ನಿಮ್ಮ ಜೀವನದ […] - [Chikkaballapura : ನಂಬರ್ ಬ್ಲಾಕ್ ಮಾಡಿದ ಪ್ರೇಯಸಿ, ಮನನೊಂದ ಪ್ರಿಯಕರ ಸೂ**ಸೈಡ್, ಡೆತ್ ನೋಟ್ ನಲ್ಲಿ ಏನಿದೆ?](https://ismkannadanews.com/chikkaballapura-love-failure-suicide-student-death-note/): Chikkaballapura – ಪ್ರೇಯಸಿ ಮೊಬೈಲ್ ನಂಬರ್ ಅನ್ನು ಬ್ಲಾಕ್ ಮಾಡಿದ್ದಕ್ಕೆ ಮನನೊಂದು ವಿದ್ಯಾರ್ಥಿಯೊಬ್ಬ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಪೇರೇಸಂದ್ರ ಗ್ರಾಮದ ಖಾಸಗಿ ಕಾಲೇಜಿನ ಹಾಸ್ಟೆಲ್‌ನಲ್ಲಿ ನಡೆದಿದೆ. ಮೃತಪಟ್ಟ ವಿದ್ಯಾರ್ಥಿಯನ್ನು ಕೇರಳದ ವಯನಾಡು ಮೂಲದ ಮೊಹಮ್ಮದ್ ಶಬ್ಬೀರ್ (26) ಎಂದು ಗುರುತಿಸಲಾಗಿದೆ. Chikkaballapura – ಘಟನೆಯ ವಿವರ ಚಿಕ್ಕಬಳ್ಳಾಪುರ ಜಿಲ್ಲೆಯ ಪೇರೇಸಂದ್ರದಲ್ಲಿರುವ ಪ್ರತಿಷ್ಠಿತ ಖಾಸಗಿ ಕಾಲೇಜಿನಲ್ಲಿ ಅಲೈಡ್ ಸೈನ್ಸ್ ಕೋರ್ಸ್‌ನ ಅಂತಿಮ ವರ್ಷದಲ್ಲಿ ಅಧ್ಯಯನ ಮಾಡುತ್ತಿದ್ದ ಮೊಹಮ್ಮದ್ ಶಬ್ಬೀರ್, ಸೆಪ್ಟೆಂಬರ್ 7ರಂದು ಬೆಳಗ್ಗೆ […] - [Sim Card : ಮೊಬೈಲ್ ಕಳೆದುಹೋಗಿದೆಯೇ? ಚಿಂತಿಸಬೇಡಿ! ಸಿಮ್ ಕಾರ್ಡ್ ಕಳೆದು ಹೋದಾಗ ಏನು ಮಾಡಬೇಕು? ಮಾಹಿತಿ ಇಲ್ಲಿದೆ ನೋಡಿ…!](https://ismkannadanews.com/sim-card-lost-mobile-security-tips-and-replacement/): Sim Card – ಇತ್ತೀಚಿನ ದಿನಗಳಲ್ಲಿ ಮೊಬೈಲ್ ಫೋನ್‌ಗಳು ಕೇವಲ ಸಂವಹನ ಸಾಧನಗಳಾಗಿ ಉಳಿದಿಲ್ಲ, ಬದಲಾಗಿ ನಮ್ಮ ಬ್ಯಾಂಕಿಂಗ್, ಸಾಮಾಜಿಕ ಮಾಧ್ಯಮ ಮತ್ತು ವೈಯಕ್ತಿಕ ಮಾಹಿತಿಗಳನ್ನು ಒಳಗೊಂಡ ಡಿಜಿಟಲ್ ಗುರುತಾಗಿವೆ. ಹಾಗಾಗಿ, ಮೊಬೈಲ್ ಕಳುವಾದಾಗ ಅಥವಾ ಕಳೆದುಹೋದಾಗ, ಕೇವಲ ಫೋನ್ ಕಳೆದುಕೊಳ್ಳುವ ಆತಂಕಕ್ಕಿಂತ ಹೆಚ್ಚಾಗಿ, ಅದರಲ್ಲಿರುವ ಸಿಮ್ ಕಾರ್ಡ್‌ನ ದುರುಪಯೋಗದ ಬಗ್ಗೆ ಹೆಚ್ಚು ಚಿಂತಿಸಬೇಕಾಗುತ್ತದೆ. Sim Card – ಸಿಮ್ ಕಾರ್ಡ್ ಏಕೆ ಮುಖ್ಯ? ನಿಮ್ಮ ಸಿಮ್ ಕಾರ್ಡ್ ನಿಮ್ಮ ಬ್ಯಾಂಕ್ ಖಾತೆ, ಆಧಾರ್ ಕಾರ್ಡ್ ಮತ್ತು […] - [Viral Video : ಡ್ಯಾಂನಲ್ಲಿ ಆತ್ಮ*ಹತ್ಯೆಗೆ ಯತ್ನಿಸಿದ ಮಹಿಳೆ: ಸಮಯ ಪ್ರಜ್ಞೆಯಿಂದ ಜೀವ ಉಳಿಸಿದ ಯುವಕರು…!](https://ismkannadanews.com/viral-video-woman-suicide-attempt-rescue-rajasthan/): Viral Video – ಜೀವನ ಅಮೂಲ್ಯ, ಆದರೆ ಸಮಸ್ಯೆಗಳು ಬಂದಾಗ ನಮ್ಮ ಮನಸ್ಸು ಕಠಿಣ ನಿರ್ಧಾರ ತೆಗೆದುಕೊಳ್ಳುತ್ತದೆ. ಇಂತಹ ಕಠಿಣ ಸನ್ನಿವೇಶದಲ್ಲಿ ಇನ್ನೊಬ್ಬರ ನೆರವಿಗೆ ಧಾವಿಸುವ ರಿಯಲ್ ಹೀರೋಗಳು ನಮ್ಮ ನಡುವೆ ಇದ್ದಾರೆ. ಇಂಥದ್ದೇ ಒಂದು ನೈಜ ಘಟನೆ ಎಲ್ಲರ ಮನ ಗೆದ್ದಿದೆ. ಸಾವಿಗೆ ಶರಣಾಗಲು ಹೊರಟ ಮಹಿಳೆಯೊಬ್ಬರ ಪ್ರಾಣವನ್ನು ಸಮಯಕ್ಕೆ ಸರಿಯಾಗಿ ಕಾರ್ಯಪ್ರವೃತ್ತರಾದ ಕೆಲವರು ಉಳಿಸಿದ್ದಾರೆ. ಈ ಘಟನೆ ರಾಜಸ್ಥಾನದ ಬರಾನ್ ಜಿಲ್ಲೆಯ ಖಜುರಿಯಾ ಲಾಸಿ ಡ್ಯಾಮ್ ಬಳಿ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ […] - [Cyber Crime : ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋ ಹಾಕಿದ ಯುವತಿಗೆ ಆಘಾತ: ವೈರಲ್ ಆಯ್ತು ನಕಲಿ ಫೋಟೋ..!](https://ismkannadanews.com/cyber-crime-blackmail-fake-instagram-account-visakhapatnam/): Cyber Crime – ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ, ವಿಡಿಯೋ ಹಂಚಿಕೊಳ್ಳೋದು ಎಷ್ಟರ ಮಟ್ಟಿಗೆ ಸುರಕ್ಷಿತ? ಈ ಪ್ರಶ್ನೆ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಸಾಮಾಜಿಕ ಮಾಧ್ಯಮಗಳ ಬಗ್ಗೆ ಪೊಲೀಸರು ಮತ್ತು ಸೈಬರ್ ತಜ್ಞರು ಎಷ್ಟೇ ಜಾಗೃತಿ ಮೂಡಿಸಿದರೂ, ಜನರು ಎಚ್ಚರಿಕೆ ವಹಿಸದಿರುವುದರಿಂದ ಸೈಬರ್ ಅಪರಾಧಿಗಳು ಸುಲಭವಾಗಿ ನಮ್ಮ ಖಾಸಗಿ ಮಾಹಿತಿಗಳನ್ನು ಕದಿಯುತ್ತಾರೆ. ಇದರಿಂದ ಬೆದರಿಕೆ ಮತ್ತು ಬ್ಲ್ಯಾಕ್‌ಮೇಲ್‌ಗಳಿಗೆ ಹೆದರಿ ಅನೇಕ ಮಹಿಳೆಯರು, ಯುವತಿಯರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. Cyber Crime – ವಿಶಾಖಪಟ್ಟಣಂನಲ್ಲಿ ನಡೆದ ಘಟನೆ ಇತ್ತೀಚೆಗೆ ಆಂಧ್ರಪ್ರದೇಶದ […] - [Bigg Boss Kannada : ನೀವು ಬಿಗ್​ಬಾಸ್ ಮನೆಗೆ ಹೋಗಬೇಕೇ? ಸೀಸನ್ 12 ಮನೆಗೆ ಹೋಗಲು ಇಲ್ಲಿದೆ ಅವಕಾಶ..!](https://ismkannadanews.com/bigg-boss-kannada-2025-guest-entry-opportunity/): ಬಹು ನಿರೀಕ್ಷಿತ ಬಿಗ್ ಬಾಸ್ ಕನ್ನಡ ಸೀಸನ್ 12 (Bigg Boss Kannada Season 12) ಕಾರ್ಯಕ್ರಮಕ್ಕೆ ತೆರೆ ಎಳೆದಿದ್ದು, ಕಾರ್ಯಕ್ರಮದ ಆರಂಭಕ್ಕೆ ದಿನಾಂಕ ಘೋಷಣೆ ಆಗಿದೆ. ನಟ ಕಿಚ್ಚ ಸುದೀಪ್ ನಿರೂಪಣೆಯಲ್ಲಿ ಮೂಡಿಬರಲಿರುವ ಈ ಸೀಸನ್, ಸೆಪ್ಟೆಂಬರ್ 28 ರಂದು ಗ್ರ್ಯಾಂಡ್ ಓಪನಿಂಗ್ ಹಮ್ಮಿಕೊಂಡಿದೆ. ಈ ಬಾರಿಯ ಸ್ಪರ್ಧಿಗಳ ಪಟ್ಟಿ ಅಂತಿಮಗೊಂಡಿದ್ದು, ಬಿಗ್ ಬಾಸ್ ಮನೆಗೆ ಸಾಮಾನ್ಯರಿಗೂ ಪ್ರವೇಶ ನೀಡುವ ಹೊಸ ಅವಕಾಶವನ್ನು ಆಯೋಜಕರು ಕಲ್ಪಿಸಿದ್ದಾರೆ. Bigg Boss Kannada – ಸಾಮಾನ್ಯರಿಗೆ ಬಿಗ್ ಬಾಸ್ […] - [Credit Card : ನಿಮ್ಮ ಕ್ರೆಡಿಟ್ ಕಾರ್ಡ್‌ನಿಂದ ಲಾಭ ಪಡೆಯುವುದು ಹೇಗೆ? ಇಲ್ಲಿದೆ 5 ಸುಲಭ ಸೂತ್ರ!](https://ismkannadanews.com/smart-tips-to-use-credit-cards-wisely-2025/): Credit Card – ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ವ್ಯವಹಾರಗಳು ಹೆಚ್ಚಾಗಿದ್ದು, ನಮ್ಮೆಲ್ಲರ ಜೇಬಿನಲ್ಲಿ ಕ್ರೆಡಿಟ್ ಕಾರ್ಡ್‌ಗೆ ಅದರದ್ದೇ ಆದ ಮಹತ್ವ ಇದೆ. ಕೇವಲ ಶಾಪಿಂಗ್ ಅಥವಾ ದೊಡ್ಡ ಖರ್ಚುಗಳಿಗಷ್ಟೇ ಅಲ್ಲದೆ, UPI ಪಾವತಿಗೂ ಕೂಡ ರೂಪೇ ಕ್ರೆಡಿಟ್ ಕಾರ್ಡ್‌ಗಳು ಬಳಕೆಯಾಗುತ್ತಿವೆ. ಆದರೆ, ಕ್ರೆಡಿಟ್ ಕಾರ್ಡ್‌ ಅನ್ನು ಕೇವಲ ಖರ್ಚು ಮಾಡುವ ಸಾಧನವಾಗಿ ನೋಡದೆ, ಅದನ್ನು ಸರಿಯಾಗಿ ಬಳಸಿದರೆ ಹಣ ಉಳಿತಾಯಕ್ಕೂ ಮತ್ತು ಆರ್ಥಿಕವಾಗಿ ಲಾಭ ಪಡೆಯಲೂ ಸಹಕಾರಿಯಾಗಿದೆ. ನೀವು ಆಗಾಗ್ಗೆ ಕ್ರೆಡಿಟ್ ಕಾರ್ಡ್ ಬಳಸುವವರಾಗಿದ್ದರೆ, ಖಂಡಿತಾ ಈ […] - [UPI History : ನಿಮ್ಮ UPI ಟ್ರಾನ್ಸಾಕ್ಷನ್‌ಗಳು ಯಾರು ನೋಡದಂತೆ ಮಾಡುವುದು ಹೇಗೆ? ಮಾಹಿತಿ ಇಲ್ಲಿದೆ ನೋಡಿ…!](https://ismkannadanews.com/how-to-delete-or-hide-upi-transactions-history/): UPI History – ನೀವು ದಿನಕ್ಕೆ ಎಷ್ಟು ಬಾರಿ ಯು.ಪಿ.ಐ ಪಾವತಿ ಮಾಡುತ್ತೀರಿ? ಬಹುಶಃ ಹತ್ತಾರು ಬಾರಿ ಇರಬಹುದು. PhonePe, Google Pay, ಮತ್ತು Paytm ನಂತಹ ಆ್ಯಪ್‌ಗಳು ನಮ್ಮ ಜೀವನದ ಒಂದು ಭಾಗವಾಗಿಬಿಟ್ಟಿವೆ. ಆದರೆ, ನೀವು ಮಾಡಿದ ಎಲ್ಲಾ ವಹಿವಾಟುಗಳು ಆ್ಯಪ್‌ನ ಇತಿಹಾಸದಲ್ಲಿ ಉಳಿದುಕೊಳ್ಳುತ್ತವೆ. ಇದರಿಂದ ನಿಮ್ಮ ಗೌಪ್ಯತೆಗೆ ತೊಂದರೆಯಾಗಬಹುದು. ಹಾಗಾದರೆ, ನಿಮ್ಮ ಗೌಪ್ಯತೆಯನ್ನು ಕಾಪಾಡಲು ಈ ವಹಿವಾಟುಗಳನ್ನು ಡಿಲೀಟ್ ಮಾಡಲು ಸಾಧ್ಯವೇ? ಇಲ್ಲಿದೆ ಅದಕ್ಕೆ ಸಂಪೂರ್ಣ ಮಾಹಿತಿ. UPI History – ಯು.ಪಿ.ಐ ವಹಿವಾಟು […] - [Mandya : ಹುಡುಗ ಡಿಗ್ರಿ ಮಾಡಿಲ್ಲ ಅಂತಾ ಮದುವೆ ರದ್ದು, ಮನನೊಂದ ಯುವತಿ ಆತ್ಮ*ಹತ್ಯೆಗೆ ಶರಣು, ಮಂಡ್ಯದಲ್ಲಿ ನಡೆದ ಘಟನೆ…!](https://ismkannadanews.com/mandya-girl-suicide-marriage-cancelled-fake-degree/): Mandya – ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲೂಕಿನಲ್ಲಿ ನಡೆದ ಒಂದು ಹೃದಯವಿದ್ರಾವಕ ಘಟನೆ ಬೆಳಕಿಗೆ ಬಂದಿದೆ. ವಿವಾಹ ನಿಶ್ಚಿತಾರ್ಥವಾಗಿದ್ದ ಹುಡುಗ ಡಿಗ್ರಿ ಮಾಡಿಲ್ಲ ಎಂಬ ಕಾರಣಕ್ಕೆ ಮದುವೆ ರದ್ದಾಗಿದ್ದು, ಇದರಿಂದ ಮನನೊಂದ ಯುವತಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಈ ಘಟನೆ ಕೆ.ಆರ್. ಪೇಟೆ ತಾಲೂಕಿನ ಕಿಕ್ಕೇರಿ ಗ್ರಾಮದಲ್ಲಿ ನಡೆದಿದ್ದು, ಇಡೀ ಗ್ರಾಮದಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದೆ. Mandya – ಯುವತಿ ಆತ್ಮಹತ್ಯೆಗೆ ಕಾರಣವೇನು? ಮೃತರನ್ನು ಕೆ.ಆರ್. ಪೇಟೆ ತಾಲೂಕಿನ ವಳಗೆರೆ ಮೆಣಸ ಗ್ರಾಮದ ನಿವಾಸಿ, 26 ವರ್ಷದ […] - [Japan ನಲ್ಲಿ ಭಾರತೀಯ ರೆಸ್ಟೋರೆಂಟ್‌, ಬಾಳೆ ಎಲೆ ಮೇಲೆ ಊಟ: ದಂಪತಿಗಳ ಪ್ರೀತಿ ಕಂಡರೆ ಖಂಡಿತ ಅಚ್ಚರಿಪಡುತ್ತೀರಿ...!](https://ismkannadanews.com/indian-restaurant-japan-love-story-viral-video/): Japan – ಭಾರತದ ಸಂಸ್ಕೃತಿ, ಸಂಪ್ರದಾಯ ಮತ್ತು ವೈವಿಧ್ಯಮಯ ಆಹಾರಗಳಿಗೆ ಜಗತ್ತು ಮಾರುಹೋಗಿದೆ. ನಮ್ಮ ದೇಶದ ರುಚಿಕರವಾದ ಅಡುಗೆಗಳು ವಿದೇಶಿಗರನ್ನು ಕೂಡ ಆಕರ್ಷಿಸುತ್ತಿವೆ. ಸಾಮಾನ್ಯವಾಗಿ, ಭಾರತೀಯರು ವಿದೇಶಗಳಲ್ಲಿ ಭಾರತೀಯ ಶೈಲಿಯ ರೆಸ್ಟೋರೆಂಟ್‌ಗಳನ್ನು ಪ್ರಾರಂಭಿಸುವುದು ಸಾಮಾನ್ಯ. ಆದರೆ, ಭಾರತೀಯ ಆಹಾರ ಮತ್ತು ಸಂಸ್ಕೃತಿಯ ಮೇಲೆ ಅಪಾರ ಪ್ರೀತಿ ಇಟ್ಟುಕೊಂಡು, ಜಪಾನ್‌ ನಲ್ಲಿ ಭಾರತೀಯ ರೆಸ್ಟೋರೆಂಟ್ ನಡೆಸುತ್ತಿರುವ ಜಪಾನಿ ದಂಪತಿಗಳ ಕಥೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. Japan – ಇಂಡಿಯನ್ ಸ್ಪೈಸ್ ಫ್ಯಾಕ್ಟರಿ ರೆಸ್ಟೋರೆಂಟ್ ಜಪಾನ್‌ನ ಫುಕುಯೋಕಾದಲ್ಲಿರುವ […] - [Onam : ಓಣಂ ಸಂಭ್ರಮದಲ್ಲಿ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡ ಸಾಕು ನಾಯಿ, ಬಾಳೆ ಎಲೆಯಲ್ಲಿ ಊಟ ಸೇವಿಸಿದ ಶ್ವಾನ…!](https://ismkannadanews.com/onam-2025-heartwarming-video-with-pet-dog/): Onam – ದೇಶಾದ್ಯಂತ ಓಣಂ ಹಬ್ಬದ ಸಂಭ್ರಮ ಮನೆ ಮಾಡಿದೆ. ಕೇರಳ ಮತ್ತು ವಿಶ್ವದ ಇತರ ಭಾಗಗಳಲ್ಲಿರುವ ಮಲಯಾಳಿ ಸಮುದಾಯವು ಈ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಿದೆ. ಈ ಹಬ್ಬವು ಸುಗ್ಗಿ, ಸಮೃದ್ಧಿ ಮತ್ತು ಐಕ್ಯತೆಯ ಪ್ರತೀಕವಾಗಿದ್ದು, ಹತ್ತು ದಿನಗಳ ಕಾಲ ನಡೆಯುತ್ತದೆ. ಹಬ್ಬದ ಕೊನೆಯ ದಿನವಾದ ತಿರುವೋಣಂ ಅತ್ಯಂತ ಮಹತ್ವದ ದಿನ. ಈ ದಿನದ ಪ್ರಮುಖ ಆಕರ್ಷಣೆಗಳಲ್ಲಿ ಒಂದು ಓಣಂ ಸದ್ಯ, ಇದನ್ನು ಬಾಳೆ ಎಲೆಯ ಮೇಲೆ ಬಗೆಬಗೆಯ ಭಕ್ಷ್ಯಗಳೊಂದಿಗೆ ಬಡಿಸಲಾಗುತ್ತದೆ. Onam – ಹೃದಯ ಸ್ಪರ್ಶಿ […] - [Viral Video : ನಿವೃತ್ತ ಶಿಕ್ಷಕನಿಗೆ ಕಣ್ಣೀರಾ ವಿದಾಯ, ಬೀಳ್ಕೊಡುಗೆ ಸಮಾರಂಭದಲ್ಲಿ ಇಡೀ ಊರೇ ಭಾಗಿ, ವೈರಲ್ ವಿಡಿಯೋ..!](https://ismkannadanews.com/viral-video-retired-teacher-farewell-entire-village-joins/): Viral Video – ಮಧ್ಯಪ್ರದೇಶದ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು ತಮ್ಮ ನಿವೃತ್ತಿಯ ಸಂದರ್ಭದಲ್ಲಿ ಇಡೀ ಊರಿನ ಜನರ ಪ್ರೀತಿ ಮತ್ತು ಕಣ್ಣೀರಿಗೆ ಸಾಕ್ಷಿಯಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ವಿಡಿಯೋ, ಬರೀ ವಿಡಿಯೋ ಅಲ್ಲ, ಅದು ಒಬ್ಬ ಶಿಕ್ಷಕನ ನಿಸ್ವಾರ್ಥ ಸೇವೆಗೆ ಸಿಕ್ಕಿರುವ ಗೌರವದ ಸಂಕೇತವಾಗಿದೆ. Viral Video – 43 ವರ್ಷಗಳ ನಿಸ್ವಾರ್ಥ ಸೇವೆ ಇಂದೋರ್ ವಿಭಾಗದ ಖಾರ್ಗೋನ್ ಜಿಲ್ಲೆಯವರಾದ ಸರ್ಕಾರಿ ಶಾಲಾ ಶಿಕ್ಷಕ ನೂರ್ ಖಾನ್ ಅವರು, ತಮ್ಮ 43 ವರ್ಷಗಳ ಸೇವೆಯನ್ನು […] - [Toothache : ಹಲ್ಲು ನೋವಿಗೆ ತ್ವರಿತ ಪರಿಹಾರ: ಮನೆಯಲ್ಲೇ ಮಾಡಬಹುದಾದ ಸುಲಭ ಮನೆಮದ್ದುಗಳು...!](https://ismkannadanews.com/home-remedies-for-toothache-quick-relief/): ಹಲ್ಲುನೋವು (Toothache) ಅಂತೂ ನಾವು ಯಾರು ಕೂಡ ಇಷ್ಟಪಡದ ಒಂದು ಸಮಸ್ಯೆ. ಇದು ನಮ್ಮ ದಿನಚರಿಯನ್ನು ಪೂರ್ತಿಯಾಗಿ ಹಾಳು ಮಾಡುತ್ತದೆ, ತೀವ್ರ ನೋವಿನ ಜೊತೆಗೆ ಅಸಹನೆಯನ್ನೂ ಉಂಟು ಮಾಡುತ್ತದೆ. ಸಾಮಾನ್ಯವಾಗಿ ಹಲ್ಲು ಹುಳುಕು, ವಸಡುಗಳ ಉರಿಯೂತ ಅಥವಾ ಯಾವುದಾದರೂ ಹಲ್ಲಿನ ಗಾಯದಿಂದ ಈ ನೋವು ಬರುತ್ತದೆ. ತಕ್ಷಣವೇ ವೈದ್ಯರನ್ನು ಭೇಟಿಯಾಗಲು ಸಾಧ್ಯವಾಗದಿದ್ದರೆ, ಮನೆಯಲ್ಲೇ ಮಾಡಬಹುದಾದ ಕೆಲವು ಸರಳ ಮನೆಮದ್ದುಗಳು ಇಲ್ಲಿವೆ. ಇವು ಹಲ್ಲು ನೋವಿನಿಂದ ತ್ವರಿತ ಉಪಶಮನ ನೀಡುತ್ತವೆ. Toothache – ಬಾಯಿಯ ಆರೋಗ್ಯಕ್ಕೆ ಉಪ್ಪು ನೀರಿನ […] - [Tech Tips : ನಿಮ್ಮ ಮೊಬೈಲ್ ಫೋನ್ ಅನ್ನು ವಾರಕ್ಕೊಮ್ಮೆ ಆಫ್ ಮಾಡುವುದರಿಂದಾಗುವ ಏನೆಲ್ಲಾ ಪ್ರಯೋಜನಗಳಿದೆ ಗೊತ್ತಾ?](https://ismkannadanews.com/tech-tips-benefits-of-turning-off-your-phone-weekly/): Tech Tips – ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿರುವ ಸ್ಮಾರ್ಟ್‌ಫೋನ್‌ಗಳು (Smartphones) ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತವೆ. ಆದರೆ, ಯಂತ್ರಗಳಿಗೂ ವಿಶ್ರಾಂತಿ ಬೇಕಾಗುತ್ತದೆ. ನಿಮ್ಮ ಫೋನ್ ಅನ್ನು ನಿಯಮಿತವಾಗಿ ಆಫ್ ಮಾಡುವುದರಿಂದ, ನೀವು ಅದರ ಕಾರ್ಯಕ್ಷಮತೆಯನ್ನು ಸುಧಾರಿಸಬಹುದು ಮತ್ತು ಅದರ ಜೀವಿತಾವಧಿಯನ್ನು ಹೆಚ್ಚಿಸಬಹುದು. ಆಶ್ಚರ್ಯವೆಂದರೆ, ಹೆಚ್ಚಿನ ಜನರಿಗೆ ಈ ಸರಳ ತಂತ್ರದ ಬಗ್ಗೆ ತಿಳಿದಿಲ್ಲ. ಕೇವಲ ವಾರಕ್ಕೊಮ್ಮೆ ನಿಮ್ಮ ಮೊಬೈಲ್ ಅನ್ನು ಆಫ್ ಮಾಡುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ಈ ಲೇಖನದಲ್ಲಿ ಕಂಡುಕೊಳ್ಳಿ. Tech Tips – […] - [Crime : ಪ್ರೀತಿಯ ದಾಂಪತ್ಯಕ್ಕೆ ದ್ರೋಹ, 3 ಮಕ್ಕಳನ್ನು ತೊರೆದು ಪ್ರಿಯಕರನ ಜೊತೆ ಓಡಿಹೋದ ಮಹಿಳೆ...!](https://ismkannadanews.com/crime-bengaluru-wife-leaves-husband-children-for-lover/): Crime – ಪ್ರೀತಿ ಮತ್ತು ವಿಶ್ವಾಸದ ಮೇಲೆ ಕಟ್ಟಿದ 11 ವರ್ಷಗಳ ದಾಂಪತ್ಯಕ್ಕೆ ಬನ್ನೇರುಘಟ್ಟದ ಮಹಿಳೆಯೊಬ್ಬಳು ಕೊಳ್ಳಿ ಇಟ್ಟಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮೂರು ಮಕ್ಕಳ ತಾಯಿಯಾದ ಲೀಲಾವತಿ, ತನ್ನ ಪ್ರಿಯಕರನೊಂದಿಗೆ ಮನೆ ತೊರೆದು ಹೋಗಿದ್ದಾಳೆ. ಇದರಿಂದ ಗಂಡ ಮತ್ತು ಮಕ್ಕಳು ಅನಾಥರಾಗಿ ಕಣ್ಣೀರು ಹಾಕುತ್ತಿದ್ದಾರೆ. Crime – ಲೀಲಾ-ಮಂಜುನಾಥ್ ಪ್ರೀತಿ ಕಥೆ? 11 ವರ್ಷಗಳ ಹಿಂದೆ ಮಂಜುನಾಥ್ ಮತ್ತು ಲೀಲಾವತಿ ಪ್ರೀತಿಸಿ ಮದುವೆಯಾಗಿದ್ದರು. ಒಬ್ಬ ಕ್ಯಾಬ್ ಡ್ರೈವರ್ ಆಗಿದ್ದ ಮಂಜುನಾಥ್ ತನ್ನ ಕುಟುಂಬವನ್ನು ಬಹಳ ಪ್ರೀತಿಯಿಂದ […] - [Traffic Jam : ಟ್ರಾಫಿಕ್ ಜಾಮ್‌ನಿಂದ ಹೊರಬರಲು ಭುಜದ ಮೇಲೆ ಸ್ಕೂಟಿ ಎತ್ತಿ ನಡೆದ ವ್ಯಕ್ತಿ: ವಿಡಿಯೋ ವೈರಲ್..!](https://ismkannadanews.com/traffic-jam-man-carries-scooter-on-shoulder-haryana/): Traffic Jam – ನಮ್ಮ ದೇಶದಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ದೊಡ್ಡ ತಲೆನೋವಾಗಿ ಮಾರ್ಪಟ್ಟಿದೆ. ದೆಹಲಿ, ಮುಂಬೈ, ಬೆಂಗಳೂರು, ಗುರುಗ್ರಾಮ್ ಹೀಗೆ ಪ್ರತಿಯೊಂದು ದೊಡ್ಡ ನಗರಗಳಲ್ಲೂ ಜನರು ಗಂಟೆಗಟ್ಟಲೆ ಟ್ರಾಫಿಕ್‌ನಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಾರೆ. ಇಂಥ ಸಂದರ್ಭದಲ್ಲಿ ಜನರಿಗೆ ಬೇರೆ ದಾರಿ ಕಾಣದೆ ತೊಂದರೆ ಅನುಭವಿಸುತ್ತಾರೆ. ಆದರೆ, ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋವೊಂದು ಎಲ್ಲರ ಗಮನ ಸೆಳೆಯುತ್ತಿದೆ. ಟ್ರಾಫಿಕ್‌ನಿಂದ ಬೇಸತ್ತ ಒಬ್ಬ ವ್ಯಕ್ತಿ ತನ್ನ ಸ್ಕೂಟಿಯನ್ನೇ ಭುಜದ ಮೇಲೆ ಎತ್ತಿ ನಡೆದ ವಿಡಿಯೋ ಸಾಕಷ್ಟು ಚರ್ಚೆ […] - [Love : ಇದಪ್ಪಾ ನಿಜವಾದ ಪ್ರೀತಿ ಅಂದ್ರೆ: ವೈರಲ್ ಆದ ವೃದ್ಧ ದಂಪತಿಯ ಮನಮಿಡಿಯುವ ವೀಡಿಯೊ!](https://ismkannadanews.com/coimbatore-train-viral-video-husband-wife-love/): Love – ಸಾಮಾಜಿಕ ಜಾಲತಾಣಗಳಲ್ಲಿ ನಿತ್ಯ ಸಾವಿರಾರು ವೀಡಿಯೋಗಳು ವೈರಲ್ ಆಗುತ್ತಿರುತ್ತವೆ. ಆದರೆ, ಇತ್ತೀಚೆಗೆ ವೈರಲ್ ಆಗಿರುವ ಒಂದು ವೀಡಿಯೋ ನೆಟಿಜನ್‌ಗಳ ಮನಸ್ಸನ್ನು ಕದ್ದಿದೆ. ಪ್ರೀತಿ ಎಂದರೇನು ಎಂಬುದಕ್ಕೆ ಇದು ನಿಜವಾದ ಉದಾಹರಣೆ ಎಂದು ಹೇಳಲಾಗುತ್ತಿದೆ. ಕೋಯಮತ್ತೂರಿನಿಂದ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಜಿಶ್ಮಾ ಉನ್ನಿಕೃಷ್ಣನ್ ಎಂಬ ಮಹಿಳೆ ಈ ಸುಂದರ ಕ್ಷಣವನ್ನು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದು ತಮ್ಮ ಇನ್‌ಸ್ಟಾಗ್ರಾಮ್ ಖಾತೆ @jishma_unnikrishnan ನಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೋದಲ್ಲಿ, ರೈಲಿನ ಸಾಮಾನ್ಯ ಕಂಪಾರ್ಟ್‌ಮೆಂಟ್‌ನಲ್ಲಿ ಕುಳಿತಿದ್ದ ಒಬ್ಬ ವೃದ್ಧ ಪತಿಯು […] - [Lunar Eclipse 2025 - ಚಂದ್ರಗ್ರಹಣ ಮತ್ತು ಸಂಸಪ್ತಕ ಯೋಗ: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆಯಲಿದೆ...!](https://ismkannadanews.com/september-lunar-eclipse-2025-lucky-zodiac-signs/): Lunar Eclipse – ಈ ವರ್ಷದ ದೀರ್ಘಾವಧಿಯ ಚಂದ್ರಗ್ರಹಣವು ಸೆಪ್ಟೆಂಬರ್ 7 ರಂದು ಸಂಭವಿಸಲಿದೆ. ಈ ಗ್ರಹಣವು ಕುಂಭ ರಾಶಿಯಲ್ಲಿ ಸಂಭವಿಸುತ್ತಿದೆ. ಇದೇ ಸಮಯದಲ್ಲಿ, ಜ್ಯೋತಿಷ್ಯದಲ್ಲಿ ಮಹತ್ವದ ಸ್ಥಾನ ಹೊಂದಿರುವ ಸಂಸಪ್ತಕ ಯೋಗವೂ ಸಹ ರೂಪುಗೊಳ್ಳಲಿದೆ ಎಂದು ಪಂಡಿತರು ಹೇಳುತ್ತಾರೆ. ಈ ಯೋಗವು ಮಂಗಳ ಮತ್ತು ಶನಿ ಗ್ರಹಗಳ ಸಂಯೋಗದಿಂದ ಉಂಟಾಗುತ್ತದೆ. ಇದರ ಪರಿಣಾಮವಾಗಿ, ಕೆಲವು ರಾಶಿಗಳಿಗೆ ಅದೃಷ್ಟದ ಮಹಾದ್ವಾರವೇ ತೆರೆಯಲಿದೆ. ಹಣಕಾಸಿನ ವೃದ್ಧಿ, ವೃತ್ತಿಯಲ್ಲಿ ಪ್ರಗತಿ ಮತ್ತು ಆಸ್ತಿ ಖರೀದಿಗಳಂತಹ ಶುಭ ಫಲಗಳು ಗೋಚರಿಸಲಿವೆ. ಈ […] - [Teachers Day : ಶಿಕ್ಷಕರಿಗೆ ಕೇವಲ ಪಾಠ ಬೋಧನೆ ಮಾತ್ರವಲ್ಲ, ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳೂ ಅವಶ್ಯಕ: ವಿ.ಶ್ರೀರಾಮಪ್ಪ](https://ismkannadanews.com/teachers-day-importance-of-sports-cultural-activities/): Teachers Day – ಸಮಾಜದ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅತ್ಯಂತ ದೊಡ್ಡದು ಎಂದು ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಗುಡಿಬಂಡೆ ತಾಲೂಕು ಕಾರ್ಯದರ್ಶಿ ವಿ.ಶ್ರೀರಾಮಪ್ಪ ಹೇಳಿದರು. ಕೇವಲ ಪಾಠ ಹೇಳಿಕೊಡುವುದಷ್ಟೇ ಅಲ್ಲದೆ, ಶಿಕ್ಷಕರಿಗೆ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ಕೂಡ ಅತ್ಯಗತ್ಯ ಎಂದು ಅವರು ಅಭಿಪ್ರಾಯಪಟ್ಟರು. Teachers Day – ಶಿಕ್ಷಕರಿಗೂ ಮಾನಸಿಕ ನೆಮ್ಮದಿ ಬೇಕು “ಪ್ರತಿ ಸಾಧಕನ […] - [Eid Milad : ಪ್ರವಾದಿ ಮುಹಮ್ಮದ್ ಅವರ ಜನ್ಮದಿನ – ಈದ್ ಮಿಲಾದ್ 2025 ಆಚರಣೆ ವಿವರಗಳು..!](https://ismkannadanews.com/eid-milad-2025-celebration-and-significance/): ಈದ್ ಮಿಲಾದ್ (Eid Milad) ಮುಸ್ಲಿಂ ಸಮುದಾಯದ ಪ್ರಮುಖ ಹಬ್ಬಗಳಲ್ಲಿ ಒಂದಾಗಿದ್ದು, ಪ್ರಪಂಚದಾದ್ಯಂತ ಮುಸ್ಲಿಮರು ಇದನ್ನು ಶ್ರದ್ಧಾಭಕ್ತಿಗಳಿಂದ ಆಚರಿಸುತ್ತಾರೆ. ಇಸ್ಲಾಂ ಧರ್ಮದ ಪ್ರವಾದಿ ಮುಹಮ್ಮದ್ (ಸ.ಅ.) ಅವರ ಜನ್ಮದಿನದ ಸ್ಮರಣಾರ್ಥ ಈ ಹಬ್ಬವನ್ನು ಆಚರಿಸಲಾಗುತ್ತದೆ. ಈ ದಿನವು ಕೇವಲ ಒಂದು ಆಚರಣೆಯಾಗದೆ, ಪ್ರವಾದಿಯವರ ಬೋಧನೆಗಳು ಹಾಗೂ ಮಾನವೀಯ ಮೌಲ್ಯಗಳನ್ನು ಸ್ಮರಿಸುವ ಮತ್ತು ಅಳವಡಿಸಿಕೊಳ್ಳುವ ಸಂದರ್ಭವಾಗಿದೆ. Eid Milad – ಈ ವರ್ಷದ ಈದ್ ಮಿಲಾದ್ ಯಾವಾಗ? ಇಸ್ಲಾಮಿಕ್ ಕ್ಯಾಲೆಂಡರ್‌ನ ಮೂರನೇ ತಿಂಗಳಾದ ರಬಿ-ಉಲ್-ಅವ್ವಲ್‌ನ 12ನೇ ದಿನದಂದು ಈದ್ […] - [Tech Tips : ರಾತ್ರಿ ಮೊಬೈಲ್ ಡೇಟಾ ಆಫ್ ಮಾಡುವುದು ಯಾಕೆ ಅಗತ್ಯ? ಇಲ್ಲಿದೆ ಸಂಪೂರ್ಣ ವಿವರ…!](https://ismkannadanews.com/tech-tips-turn-off-mobile-data-at-night-benefits/): Tech Tips – ನೀವು ರಾತ್ರಿ ಮಲಗುವಾಗ ನಿಮ್ಮ ಮೊಬೈಲ್ ಡೇಟಾ ಆಫ್ ಮಾಡುತ್ತೀರಾ? ಈ ಪ್ರಶ್ನೆ ಕೇಳಿದಾಗ ಹಲವರು “ಇಲ್ಲ” ಎಂದೇ ಉತ್ತರಿಸಬಹುದು. ಆದರೆ, ಈ ಚಿಕ್ಕ ಅಭ್ಯಾಸವು ನಿಮ್ಮ ಜೀವನದ ಮೇಲೆ ದೊಡ್ಡ ಪರಿಣಾಮ ಬೀರಬಲ್ಲದು. ರಾತ್ರಿ ಮೊಬೈಲ್ ಡೇಟಾ ಆಫ್ ಮಾಡುವುದರಿಂದ ಕೇವಲ ನಿಮ್ಮ ಇಂಟರ್ನೆಟ್ ಡೇಟಾ ಮಾತ್ರ ಉಳಿಯುವುದಿಲ್ಲ, ಬದಲಿಗೆ ನಿಮ್ಮ ವೈಯಕ್ತಿಕ ಭದ್ರತೆ, ಆರೋಗ್ಯ ಮತ್ತು ಮೊಬೈಲ್ ಬ್ಯಾಟರಿ ಬಾಳಿಕೆಯೂ ಸುಧಾರಿಸುತ್ತದೆ. ರಾತ್ರಿ ಡೇಟಾ ಆಫ್ ಮಾಡುವುದರ ಹಿಂದಿರುವ ಪ್ರಮುಖ […] - [KN Rajanna : ಸತತ 6ನೇ ಬಾರಿಗೆ ತುಮಕೂರು ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಕೆ.ಎನ್. ರಾಜಣ್ಣ ಅವಿರೋಧ ಆಯ್ಕೆ…!](https://ismkannadanews.com/kn-rajanna-unopposed-win-tumakuru-dcc-bank-president-2025/): KN Rajanna – ತುಮಕೂರು ಡಿಸಿಸಿ ಬ್ಯಾಂಕಿನ ಅಧ್ಯಕ್ಷರಾಗಿ ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರು ಆರನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಸ್ಥಾನಕ್ಕೆ ಇತರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ, ಅವರು ಅವಿರೋಧವಾಗಿ ಆಯ್ಕೆಯಾಗಿದ್ದು, ಇದು ಅವರ ಸತತ ಆರನೇ ಗೆಲುವಾಗಿದೆ. ಇದೇ ಸಂದರ್ಭದಲ್ಲಿ, ರಾಜಣ್ಣ ಅವರ ಆಪ್ತರಾಗಿರುವ ಜಿ.ಜೆ. ರಾಜಣ್ಣ ಅವರು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. KN Rajanna – ರೈತರೇ ನಮ್ಮ ಆದ್ಯತೆ – ಕೆ.ಎನ್. ರಾಜಣ್ಣ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಮಾತನಾಡಿದ ಕೆ.ಎನ್. […] - [Video : ಬಾಗಪತ್‌ ನಲ್ಲಿ ಕಸ ಸುರಿಯುವ ವಿಚಾರಕ್ಕೆ ಮಾರಾಮಾರಿ: ಹತ್ತಕ್ಕೂ ಹೆಚ್ಚು ಜನರಿಗೆ ಗಾಯ, 8 ಜನರ ಬಂಧನ!](https://ismkannadanews.com/baghpat-uttar-pradesh-garbage-dumping-issue-video/): Video – ಉತ್ತರ ಪ್ರದೇಶ ದ ಬಾಗಪತ್ ಜಿಲ್ಲೆಯ ಸುಪ್ ಗ್ರಾಮದಲ್ಲಿ ದೇವಸ್ಥಾನದ ವಿವಾದಕ್ಕಲ್ಲ, ಬದಲಾಗಿ ಕೇವಲ ರಸ್ತೆಯಲ್ಲಿ ಕಸ ಸುರಿಯುವಂತಹ ಸಣ್ಣ ಕಾರಣಕ್ಕೆ ಎರಡು ಗುಂಪುಗಳ ನಡುವೆ ಭೀಕರ ಘರ್ಷಣೆ ನಡೆದಿದೆ. ಈ ಘಟನೆಯಲ್ಲಿ ಮಹಿಳೆಯರು, ಪುರುಷರು ಸೇರಿ ಹಲವರು ದೊಣ್ಣೆ, ಇಟ್ಟಿಗೆ ಹಾಗೂ ಕಲ್ಲುಗಳನ್ನು ಪರಸ್ಪರ ಎಸೆದುಕೊಂಡ ಪರಿಣಾಮ ಹಲವು ಜನರು ಗಾಯಗೊಂಡಿದ್ದಾರೆ. ಈ ಸಂಬಂಧ ಪೊಲೀಸರು 8 ಜನರನ್ನು ಬಂಧಿಸಿದ್ದಾರೆ. Video – ವೈರಲ್ ಆದ ವಿಡಿಯೋ  ಈ ಘಟನೆಯ ವಿಡಿಯೋ ಸಾಮಾಜಿಕ […] - [Love Affair : ಇನ್‌ಸ್ಟಾಗ್ರಾಮ್ ನಲ್ಲಿ ಹುಟ್ಟಿದ ಪ್ರೀತಿ 26 ವರ್ಷದ ಯುವಕನಿಂದ 52ರ ಮಹಿಳೆ ಕೊಲೆ…!](https://ismkannadanews.com/love-affair-%e0%b2%87%e0%b2%a8%e0%b3%8d%e0%b2%b8%e0%b3%8d%e0%b2%9f%e0%b2%be%e0%b2%97%e0%b3%8d%e0%b2%b0%e0%b2%be%e0%b2%ae%e0%b3%8d-%e0%b2%a8%e0%b2%b2%e0%b3%8d%e0%b2%b2%e0%b2%bf-%e0%b2%b9/): Love Affair – ಆಧುನಿಕ ಜಗತ್ತಿನಲ್ಲಿ ಸಾಮಾಜಿಕ ಮಾಧ್ಯಮಗಳು ಪ್ರೀತಿ-ಪ್ರೇಮದ ಹೊಸ ವೇದಿಕೆಯಾಗಿವೆ. ಆದರೆ, ಈ ವರ್ಚುವಲ್ ಪ್ರಪಂಚದಲ್ಲಿ ಕಾಣುವ ಎಲ್ಲವೂ ನಿಜವಾಗಿರುವುದಿಲ್ಲ. ಇಂತಹದ್ದೇ ಒಂದು ಘಟನೆ ಉತ್ತರ ಪ್ರದೇಶದ ಮೈನ್‌ಪುರಿಯಲ್ಲಿ ನಡೆದಿದ್ದು, ಇನ್‌ಸ್ಟಾಗ್ರಾಮ್ ಮೂಲಕ ಪರಿಚಯವಾದ ಯುವಕನಿಂದ 52 ವರ್ಷದ ಮಹಿಳೆಯೊಬ್ಬರು ಕೊಲೆಯಾಗಿದ್ದಾರೆ. ಈ ಘಟನೆ ಸಾಮಾಜಿಕ ಮಾಧ್ಯಮಗಳ ಮೋಸ ಮತ್ತು ಅದರ ಅಪಾಯಗಳ ಬಗ್ಗೆ ಎಚ್ಚರಿಕೆ ಗಂಟೆ ಬಾರಿಸಿದೆ. Love Affair – ಘಟನೆಯ ವಿವರಗಳು ಮೂಲಗಳ ಪ್ರಕಾರ, ಫರೂಖಾಬಾದ್ ಜಿಲ್ಲೆಯ 52 ವರ್ಷದ […] - [BEML Recruitment 2025 : ಭಾರತ್‌ ಅರ್ಥ್‌ ಮೂವರ್ಸ್‌ ಲಿಮಿಟೆಡ್‌ನಲ್ಲಿ (BEML) 682 ಹುದ್ದೆಗಳಿಗೆ ಅರ್ಜಿ ಆಹ್ವಾನ..!](https://ismkannadanews.com/beml-recruitment-2025-apply-online-682-posts/): BEML Recruitment 2025 – ಭಾರತ್‌ ಅರ್ಥ್‌ ಮೂವರ್ಸ್‌ ಲಿಮಿಟೆಡ್‌ (BEML) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ್ದು, ದೇಶಾದ್ಯಂತ ಒಟ್ಟು 682 ನಾನ್‌ ಎಕ್ಸಿಕ್ಯುಟಿವ್‌ ಮತ್ತು ಮ್ಯಾನೇಜ್‌ಮೆಂಟ್‌ ಟ್ರೈನಿ ಹುದ್ದೆಗಳು ಲಭ್ಯವಿವೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ಈ ಹುದ್ದೆಗಳಿಗೆ ಐಟಿಐ, ಡಿಪ್ಲೊಮಾ, 10ನೇ ತರಗತಿ ಪಾಸಾದವರೂ ಅರ್ಜಿ ಸಲ್ಲಿಸಲು ಅವಕಾಶವಿದೆ. BEML Recruitment 2025 –  ಪ್ರಮುಖ ದಿನಾಂಕಗಳು: ನಾನ್‌ ಎಕ್ಸಿಕ್ಯುಟಿವ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು […] - [BBK 12 : ಬಿಗ್ ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿಗಳ ಬಗ್ಗೆ ಬಿಸಿ ಬಿಸಿ ಸುದ್ದಿ, ಈ ಮೂರು ಸ್ಪರ್ಧಿಗಳು ಫೈನಲ್ ಆದ್ರಂತೆ?](https://ismkannadanews.com/bbk-12-final-contestants-shwetha-prasad-ananya-amar-sagar-biligoowda/): BBK 12 – ಬಹುನಿರೀಕ್ಷಿತ “ಬಿಗ್ ಬಾಸ್ ಕನ್ನಡ ಸೀಸನ್ 12” ಕಾರ್ಯಕ್ರಮದ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಇದೇ ತಿಂಗಳು 28ರಿಂದ ಶೋ ಪ್ರಾರಂಭವಾಗಲಿದೆ ಎಂದು ಅಧಿಕೃತವಾಗಿ ಘೋಷಣೆಯಾಗಿದೆ. ಈ ಬಾರಿಯ ಸ್ಪರ್ಧಿಗಳ ಬಗ್ಗೆ ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಮೂಡಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಮೂವರು ಸಂಭಾವ್ಯ ಸ್ಪರ್ಧಿಗಳ ಪಟ್ಟಿ ಹರಿದಾಡುತ್ತಿದೆ. ಆದರೆ, ಈ ಬಗ್ಗೆ ಬಿಗ್ ಬಾಸ್ ತಂಡ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.   BBK 12 – ಯಾರೆಲ್ಲಾ ಬಿಗ್ ಬಾಸ್ ಮನೆಗೆ […] - [Video : ವಿದ್ಯಾರ್ಥಿಗಳಿಂದಲೇ ಕಾಲು ಒತ್ತಿಸಿಕೊಂಡ ಮುಖ್ಯೋಪಾಧ್ಯಾಯಿನಿ; ತಮಿಳುನಾಡಿನಲ್ಲಿ ನಡೆದ ಘಟನೆ..!](https://ismkannadanews.com/tamil-nadu-teacher-viral-video-parents-protest/): Video – ವಿದ್ಯಾರ್ಥಿಗಳಿಗೆ ಪಾಠ ಹೇಳಿ, ಸಂಸ್ಕಾರ ನೀಡಬೇಕಾದ ಒಬ್ಬ ಶಿಕ್ಷಕಿ, ತರಗತಿಯಲ್ಲೇ ಅಮಾನವೀಯವಾಗಿ ನಡೆದುಕೊಂಡ ಘಟನೆಯೊಂದು ತಮಿಳುನಾಡಿನ ಧರ್ಮಪುರಿಯಲ್ಲಿ ಬೆಳಕಿಗೆ ಬಂದಿದೆ. ಶಾಲೆಯ ಮುಖ್ಯೋಪಾಧ್ಯಾಯಿನಿಯೊಬ್ಬರು ತರಗತಿ ಬೆಂಚ್ ಮೇಲೆ ಮಲಗಿ, ಎಳೆಯ ಮಕ್ಕಳಿಂದ ತಮ್ಮ ಕಾಲು ಒತ್ತಿಸಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಕೃತ್ಯ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ಸಂಬಂಧಿತ ಇಲಾಖೆ ತನಿಖೆಗೆ ಆದೇಶಿಸಿದೆ. Video – ಪ್ರಾಥಮಿಕ ಶಾಲೆಯಲ್ಲಿ ನಡೆದ ಘಟನೆ ಈ ಆಘಾತಕಾರಿ ಘಟನೆ ಹರೂರ್‌ನ ಮಾವೇರಿಪಟ್ಟಿ […] - [Video : ಗಣೇಶ ವಿಸರ್ಜನೆಯ ವೇಳೆ ಕಣ್ಣೀರು ಹಾಕಿದ ಮಕ್ಕಳು: ವೈರಲ್ ಆದ ವಿಡಿಯೋ..!](https://ismkannadanews.com/ganesh-chaturthi-kids-emotional-viral-video/): Video – ದೇಶಾದ್ಯಂತ ಗಣೇಶ ಚತುರ್ಥಿ ಉತ್ಸವಗಳು ಬಹಳ ವಿಜೃಂಭಣೆಯಿಂದ ನಡೆಯುತ್ತಿವೆ. ಕಳೆದ ಕೆಲವು ದಿನಗಳಿಂದ ಪೂಜೆಗಳನ್ನು ಸ್ವೀಕರಿಸಿದ ಗಣೇಶನ ವಿಗ್ರಹಗಳನ್ನು ವಿಸರ್ಜನೆ ಮಾಡಲು ಭಕ್ತರು ತಯಾರಿ ನಡೆಸುತ್ತಿದ್ದಾರೆ. ಬ್ಯಾಂಡ್ ಬಾಜಾ, ಡಿಜೆ ಸದ್ದು, ಮತ್ತು ಹಾಡುಗಳೊಂದಿಗೆ ಗಣೇಶನ ಮೆರವಣಿಗೆ ಅದ್ಧೂರಿಯಾಗಿ ಸಾಗುತ್ತಿದೆ. ಆದರೆ, ಈ ಸಂಭ್ರಮದ ನಡುವೆಯೂ ಕೆಲವು ಭಾವನಾತ್ಮಕ ಕ್ಷಣಗಳು ಎಲ್ಲರ ಗಮನ ಸೆಳೆಯುತ್ತಿವೆ. ಮಕ್ಕಳು ಗಣೇಶನನ್ನು ವಿಸರ್ಜನೆ ಮಾಡಲು ಬಿಡದೆ, ಅವನನ್ನು ಬಿಗಿದಪ್ಪಿ ಅಳುತ್ತಿರುವ ವೀಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ. ಈ […] - [Viral : ಒಬ್ಬ ಯುವಕನನ್ನು ಪ್ರೀತಿಸಿದ ಒಂದೇ ಮನೆಯ ಸೊಸೆಯಂದಿರು, ಇಬ್ಬರು ಸೊಸೆಯಂದಿರು ನಾಪತ್ತೆ: ಪಶ್ಚಿಮ ಬಂಗಾಳದಲ್ಲಿ ವಿಚಿತ್ರ ಘಟನೆ..!](https://ismkannadanews.com/viral-news-west-bengal-sisters-in-law-love-affair/): Viral – ಇತ್ತೀಚಿಗೆ ವಿವಾಹೇತರ ಸಂಬಂಧಗಳಿಗೆ ಸಂಬಂಧಪಟ್ಟಂತಹ ಸುದ್ದಿಗಳು ಹೆಚ್ಚಾಗಿಯೇ ಕೇಳಿಬರುತ್ತಿವೆ. ಮತ್ತೊಂದು ಉದಾಹರಣೆ ಎಂಬಂತೆ, ಪಶ್ಚಿಮ ಬಂಗಾಳದಲ್ಲಿ ಒಂದು ವಿಚಿತ್ರ ಘಟನೆ ವರದಿಯಾಗಿದೆ. ಒಂದೇ ಮನೆಯಲ್ಲಿ ವಾಸವಾಗಿದ್ದ ಇಬ್ಬರು ಸೊಸೆಯಂದಿರು, ನೆರೆಮನೆಯ ಯುವಕನೊಬ್ಬನ ಪ್ರೀತಿಗಾಗಿ, ತಮ್ಮ ಕುಟುಂಬ ಸದಸ್ಯರಿಗೆ ಚಹಾದಲ್ಲಿ ನಿದ್ರೆ ಮಾತ್ರೆ ಬೆರೆಸಿ ಕೊಟ್ಟು ನಾಪತ್ತೆಯಾಗಿದ್ದಾರೆ. ಈ ಘಟನೆ ಸ್ಥಳೀಯ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದ್ದು, ಕುಟುಂಬಸ್ಥರು ನ್ಯಾಯಕ್ಕಾಗಿ ಮೊರೆ ಹೋಗಿದ್ದಾರೆ. Viral – ಒಂದೇ ಪ್ರಿಯಕರನೊಂದಿಗೆ ಓಡಿ ಹೋದ ಗೃಹಿಣಿಯರು ಸೆಪ್ಟೆಂಬರ್ 1ರಂದು ಪಶ್ಚಿಮ […] - [Viral Video : ಆಸ್ತಿ ಆಸೆಗೆ ಬಿದ್ದ ಸೊಸೆ ಮಾವನಿಗೆ ಮಾಡಿದ್ದೇನು ಗೊತ್ತಾ? ವೈರಲ್ ಆದ ವಿಡಿಯೋ…!](https://ismkannadanews.com/up-daughter-in-law-assaults-father-in-law-viral/): Viral Video – ಸಂಬಂಧಗಳಿಗೆ ಬೆಲೆ ಇಲ್ಲದ ಇಂದಿನ ದಿನಗಳಲ್ಲಿ, ಆಸ್ತಿಗಾಗಿ ಹಿರಿಯರ ಮೇಲೆ ದೌರ್ಜನ್ಯ ನಡೆಸುವ ಘಟನೆಗಳು ಹೆಚ್ಚುತ್ತಿವೆ. ಇಂತಹದ್ದೇ ಒಂದು ಘಟನೆ ಉತ್ತರ ಪ್ರದೇಶದ ಪ್ರತಾಪ್‌ಗಢ ಜಿಲ್ಲೆಯಲ್ಲಿ ನಡೆದಿದೆ. ಆಸ್ತಿ ಆಸೆಗೆ ಬಿದ್ದ ಸೊಸೆಯೊಬ್ಬಳು ತನ್ನ 87 ವರ್ಷದ ಮಾವನ ಮೇಲೆ ಕ್ರೂರವಾಗಿ ಹಲ್ಲೆ ಮಾಡಿದ್ದು, ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. Viral Video – ಏನಿದು ಘಟನೆ? ಪ್ರತಾಪ್‌ಗಢದ ಅಂಟು ಪೊಲೀಸ್ ಠಾಣಾ ವ್ಯಾಪ್ತಿಯ ಸರಾಯ್ ಕಲ್ಯಾಣದೇವ್ ಗ್ರಾಮದ ನಿವಾಸಿ, […] - [Video : ಗರ್ಲ್‌ಫ್ರೆಂಡ್‌ ಫೋನ್‌ ಎತ್ತಿಲ್ಲ ಅಂತ ಇಡೀ ಊರಿಗೇ ಕರೆಂಟ್‌ ಕಟ್‌ ಮಾಡಿದ ಯುವಕ, ವೈರಲ್ ಆದ ವಿಡಿಯೋ..!](https://ismkannadanews.com/boyfriend-cuts-power-supply-for-girlfriend-viral-video/): Video – ಪ್ರೀತಿ, ಪ್ರೇಮ ಸಂಬಂಧಗಳು ಸಾಮಾನ್ಯವಾಗಿ ಸಂತೋಷ ಮತ್ತು ನಲಿವಿನಿಂದ ಕೂಡಿರುತ್ತವೆ. ಆದರೆ ಕೆಲವೊಮ್ಮೆ ಸಣ್ಣ ಪುಟ್ಟ ಜಗಳಗಳು ಮತ್ತು ಮನಸ್ತಾಪಗಳು ಉಂಟಾಗುವುದು ಸಹಜ. ಇಂತಹ ಘಟನೆಗಳು ಪ್ರೇಮಿಗಳ ನಡುವೆ ಸಾಮಾನ್ಯ. ಆದರೆ, ಇತ್ತೀಚೆಗೆ ಓರ್ವ ಯುವಕ ಜಗಳವಾದ ಕಾರಣ ಇಡೀ ಊರಿಗೇ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಸುದ್ದಿಯಾಗಿದ್ದಾನೆ. ಈ ಸಂಬಂಧ ವಿಡಿಯೋ ಸೋಷಿಯಲ್ ಮಿಡಿಯಾ ವೈರಲ್ ಆಗುತ್ತಿದೆ.   Video – ಪ್ರೇಯಸಿಗಾಗಿ ಇಡೀ ಊರನ್ನೇ ಕತ್ತಲಲ್ಲಿರಿಸಿದ ಪ್ರೇಮಿ! ಸಾಮಾನ್ಯವಾಗಿ ಕೋಪ ಬಂದಾಗ ಅಥವಾ […] - [King Cobra : ಉತ್ತರಾಖಂಡದಲ್ಲಿ ಭಯಾನಕ ಘಟನೆ: ರಕ್ಷಣೆ ವೇಳೆ ಅರಣ್ಯಾಧಿಕಾರಿಗಳ ಮೇಲೆ ಕಿಂಗ್ ಕೋಬ್ರಾ ದಾಳಿ, ವಿಡಿಯೋ ವೈರಲ್!](https://ismkannadanews.com/dehradun-king-cobra-attack-forest-officials-viral-video/): King Cobra – ಇತ್ತೀಚೆಗೆ ಮನುಷ್ಯ ಮತ್ತು ವನ್ಯಜೀವಿಗಳ ನಡುವಿನ ಸಂಘರ್ಷ ಹೆಚ್ಚಾಗುತ್ತಿದೆ. ಅದರಲ್ಲೂ ಕಾಡುಗಳಿಂದ ನಾಡಿಗೆ ಬರುವ ವಿಷಪೂರಿತ ಪ್ರಾಣಿಗಳಿಂದ ಪ್ರಾಣಾಪಾಯ ಉಂಟಾಗುವುದು ಸಾಮಾನ್ಯವಾಗಿದೆ. ಇಂತಹ ಒಂದು ಭಯಾನಕ ಘಟನೆ ಉತ್ತರಾಖಂಡದ ದೇಹರಾಡೂನ್‌ನಲ್ಲಿ ನಡೆದಿದೆ. ಮರದಲ್ಲಿದ್ದ ಬೃಹತ್ ಗಾತ್ರದ ಕಿಂಗ್ ಕೋಬ್ರಾ ಹಾವನ್ನು ರಕ್ಷಿಸಲು ಹೋದ ಅರಣ್ಯಾಧಿಕಾರಿಗಳ ಮೇಲೆ ಅದು ದಾಳಿ ಮಾಡಿದೆ. ಈ ರೋಚಕ ದೃಶ್ಯವನ್ನು ಗ್ರಾಮಸ್ಥರೊಬ್ಬರು ವಿಡಿಯೋ ಮಾಡಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. King Cobra […] - [Crime : ಅತ್ಯಾ*ಚಾರ ಆರೋಪಿ ಪಂಜಾಬ್ ಆಮ್ ಆದ್ಮಿ ಪಕ್ಷದ ಶಾಸಕನಿಂದ ಪೊಲೀಸರ ಮೇಲೆ ಗುಂಡಿನ ದಾಳಿ, ಸಿನಿಮೀಯ ರೀತಿಯಲ್ಲಿ ಪರಾರಿ..!](https://ismkannadanews.com/crime-punjab-aap-mla-harmeet-singh-rape-case-escape/): Crime – ಅತ್ಯಾಚಾರ ಆರೋಪದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಪಂಜಾಬ್‌ ನ ಆಮ್ ಆದ್ಮಿ ಪಕ್ಷದ ಶಾಸಕರೊಬ್ಬರು ಪೊಲೀಸರ ಕಣ್ತಪ್ಪಿಸಿ ಸಿನಿಮೀಯ ಶೈಲಿಯಲ್ಲಿ ಪರಾರಿಯಾಗಿರುವ ಘಟನೆ ಪಂಜಾಬ್ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಶಾಸಕನ ಬೆಂಬಲಿಗರು ಪೊಲೀಸರ ಮೇಲೆ ಕಲ್ಲು ಮತ್ತು ಗುಂಡಿನ ದಾಳಿ ನಡೆಸಿದ್ದು, ಈ ಗೊಂದಲದ ಲಾಭ ಪಡೆದು ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. Crime – ಘಟನೆಯ ವಿವರ ಪಂಜಾಬ್‌ನ ಸನೂರ್ ಕ್ಷೇತ್ರದ ಆಪ್ ಶಾಸಕ ಹರ್ಮಿತ್ ಸಿಂಗ್ ಅವರ ವಿರುದ್ಧ ಅತ್ಯಾಚಾರ ಆರೋಪ ಹೊರಿಸಿ ಮಹಿಳೆಯೊಬ್ಬರು […] - [Nutritious Food : ಆರೋಗ್ಯಕರ ಜೀವನಕ್ಕೆ ಪೌಷ್ಟಿಕಾಂಶಯುಕ್ತ ಆಹಾರ ಅಗತ್ಯ: ನ್ಯಾಯಾಧೀಶೆ ಸವಿತಾ ರುದ್ರಗೌಡ](https://ismkannadanews.com/nutritious-food-healthy-life-judge-savita-rudragowda/): Nutritious Food – ಇತ್ತೀಚಿನ ದಿನಗಳಲ್ಲಿ, ನಮ್ಮ ಜೀವನಶೈಲಿ ವೇಗವಾಗಿ ಬದಲಾಗಿದೆ. ಜಂಕ್ ಫುಡ್‌ಗೆ ಮನಸೋತ ನಾವು, ನಮ್ಮ ದೇಹಕ್ಕೆ ನಿಜವಾಗಿಯೂ ಅಗತ್ಯವಾದ ಪೌಷ್ಟಿಕ ಆಹಾರವನ್ನು ಮರೆಯುತ್ತಿದ್ದೇವೆ. ಪ್ರತಿಯೊಬ್ಬರೂ ಆರೋಗ್ಯಕರ ಜೀವನ ನಡೆಸಲು ಪೌಷ್ಟಿಕಾಂಶಯುಕ್ತ ಆಹಾರವನ್ನು ಸೇವನೆ ಮಾಡುವುದು ಅತ್ಯಗತ್ಯವಾಗಿದ್ದು, ಈ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಸೆ.1 ರಿಂದ ಸೆ.7ರ ತನಕ ಪೌಷ್ಟಿಕ ಆಹಾರ ಸಪ್ತಾಹ ಕಾರ್ಯಕ್ರಮದ ಮೂಲಕ ಕಾನೂನು ಅರಿವು ನೆರವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಗುಡಿಬಂಡೆ ಜೆ.ಎಂ.ಎಫ್.ಸಿ ನ್ಯಾಯಾಧೀಶೆ ಸವಿತಾ ರುದ್ರಗೌಡ ಚಿಕ್ಕನಗೌಡರ್‍ […] - [Marriage : ಉತ್ತರ ಪ್ರದೇಶದಲ್ಲಿ ವಿಚಿತ್ರ ಘಟನೆ: ಟವರ್ ಏರಿ ನಿಂತ ಪತಿ, ಕಾರಣ ಕೇಳಿ ಬೆಚ್ಚಿಬಿದ್ದ ಕುಟುಂಬಸ್ಥರು...!](https://ismkannadanews.com/strange-marriage-drama-kannauj-man-climbs-tower/): Marriage – ಉತ್ತರ ಪ್ರದೇಶದ ಕನ್ನೌಜ್‌ ಜಿಲ್ಲೆಯಲ್ಲಿ ವಿಚಿತ್ರ ಹಾಗೂ ಅಚ್ಚರಿಯ ಘಟನೆಯೊಂದು ನಡೆದಿದ್ದು, ಓರ್ವ ವ್ಯಕ್ತಿ ತನ್ನ ಮಾವನ ಮನೆಯಲ್ಲಿ ಎಲ್ಲರನ್ನು ಗಲಿಬಿಲಿಗೊಳಿಸಿದ್ದಾನೆ. ತನ್ನ ಪತ್ನಿ ತೀರಿಕೊಂಡ ನಂತರ ಆಕೆಯ ತಂಗಿಯನ್ನು ಮದುವೆಯಾಗಿದ್ದ ಈತ, ಈಗ ಮತ್ತೊಬ್ಬ ತಂಗಿಯನ್ನೂ ಮದುವೆಯಾಗಲು ಹಠ ಹಿಡಿದಿದ್ದಾನೆ. ಆತನ ಈ ವಿಚಿತ್ರ ನಡೆಗೆ ಕುಟುಂಬದ ಸದಸ್ಯರು ನಿರಾಕರಿಸಿದಾಗ, ಆತ ಹತ್ತಿರದ ವಿದ್ಯುತ್ ಟವರ್ ಏರಿ ಕುಳಿತು ಎಲ್ಲರನ್ನು ಕಂಗೆಡಿಸಿದ್ದಾನೆ. Marriage – ದಾಂಪತ್ಯ ಜೀವನದ ವಿಚಿತ್ರ ಕಥೆ ರಾಜು ಸಕ್ಸೇನಾ […] - [Transgender : ರೈಲಿನಲ್ಲಿ ಹಣ ವಸೂಲಿ ಮಾಡಬೇಡಿ ಎಂದಿದ್ದಕ್ಕೆ RPF ಇನ್ಸ್‌ಪೆಕ್ಟರ್ ಮೇಲೆ ಥರ್ಡ್ ಜೆಂಡರ್‍‌ಗಳ ಗುಂಪು ದಾಳಿ..!](https://ismkannadanews.com/transgenders-attack-rpf-inspector-deoria-video/): Transgender – ರೈಲುಗಳಲ್ಲಿ ಪ್ರಯಾಣಿಕರಿಂದ ಹಣ ವಸೂಲಿ ಮಾಡದಂತೆ ಎಚ್ಚರಿಕೆ ನೀಡಿದ್ದಕ್ಕೆ ರೇಲ್ವೆ ಪ್ರೊಟೆಕ್ಷನ್ ಫೋರ್ಸ್ (RPF) ಇನ್ಸ್‌ಪೆಕ್ಟರ್ ಮೇಲೆ ಟ್ರಾನ್ಸ್ ಜೆಂಡರ್‍‌ ಗಳ ಗುಂಪೊಂದು ದಾಳಿ ನಡೆಸಿದೆ. ಉತ್ತರ ಪ್ರದೇಶದ ಡಿಯೋರಿಯಾ ರೈಲು ನಿಲ್ದಾಣದಲ್ಲಿ ನಡೆದ ಈ ಘಟನೆ ತೀವ್ರ ಆತಂಕಕ್ಕೆ ಕಾರಣವಾಗಿದೆ. ಘಟನೆಗೆ ಸಂಬಂಧಿಸಿದ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. Transgender – ಘಟನೆಯ ವಿವರ ಆಗಸ್ಟ್ 31ರ ರಾತ್ರಿ RPF ಇನ್ಸ್‌ಪೆಕ್ಟರ್ ಆಸ್ ಮೊಹಮ್ಮದ್ ತಮ್ಮ ಸಹೋದ್ಯೋಗಿಗಳೊಂದಿಗೆ ಡಿಯೋರಿಯಾ ರೈಲು ನಿಲ್ದಾಣದಲ್ಲಿ […] - [Viral Video - ಕೇರಳದ ಕಣ್ಣೂರಿನಲ್ಲಿ ಬೀದಿ ನಾಯಿಗಳ ಹಾವಳಿ: ರೆಸ್ಟೋರೆಂಟ್ ನುಗ್ಗಿದ ನಾಯಿ: ಭಯಭೀತರಾದ ಗ್ರಾಹಕರು…!](https://ismkannadanews.com/viral-video-kerala-street-dog-attack-restaurant/): Viral Video – ಬೀದಿ ನಾಯಿಗಳ ಹಾವಳಿ (stray dog menace) ಇತ್ತೀಚೆಗೆ ಹೆಚ್ಚಾಗಿದ್ದು, ಅದರಲ್ಲೂ ಕೇರಳದ ಕಣ್ಣೂರು ಜಿಲ್ಲೆಯಲ್ಲಿ (Kannur, Kerala) ಭಯದ ವಾತಾವರಣ ಸೃಷ್ಟಿಸಿದೆ. ಈ ಸಂಬಂಧ ಸೋಷಿಯಲ್ ಮೀಡಿಯಾದಲ್ಲಿ (Social Media) ವೈರಲ್ ಆಗಿರುವ ವಿಡಿಯೋ (Viral Video) ಒಂದು ಜನರ ಆತಂಕಕ್ಕೆ ಇನ್ನಷ್ಟು ಕಾರಣವಾಗಿದೆ. ಈ ವಿಡಿಯೋದಲ್ಲಿ, ಕಣ್ಣೂರಿನ ಒಂದು ರೆಸ್ಟೋರೆಂಟ್‌ ಗೆ ನುಗ್ಗಿದ ಬೀದಿ ನಾಯಿ, ಅಲ್ಲಿದ್ದ ಗ್ರಾಹಕರು ಮತ್ತು ಸಿಬ್ಬಂದಿಯನ್ನು ಬೆಚ್ಚಿ ಬೀಳಿಸಿದೆ. Viral Video – ರೆಸ್ಟೋರೆಂಟ್ […] - [Viral : ಪ್ರೇಮಿಗಾಗಿ ಮಕ್ಕಳನ್ನು ಬಿಟ್ಟುಹೋದ ತಾಯಿ, ನೀನು ಬೇಕಮ್ಮ, ಬಿಟ್ಟು ಹೋಗ್ಬೇಡ ಎಂದು ಬೇಡಿಕೊಂಡ ಮಕ್ಕಳು..!](https://ismkannadanews.com/mother-leaves-children-for-lover-viral/): Viral – ಪ್ರೀತಿ, ಪ್ರೇಮ, ಸಂಸಾರ – ಈ ಮೂರು ಪದಗಳು ಜೀವನದ ಸೂಕ್ಷ್ಮ ತಂತುಗಳಿದ್ದಂತೆ. ಇತ್ತೀಚಿನ ದಿನಗಳಲ್ಲಿ, ಸಂಬಂಧಗಳು ಕ್ಷಣಕ್ಷಣಕ್ಕೂ ಬದಲಾಗುತ್ತಿವೆ. ಕೆಲವೊಮ್ಮೆ ಪ್ರೇಮದ ಬೆನ್ನತ್ತಿ ಗಂಡ-ಹೆಂಡತಿ ದೂರಾಗುತ್ತಾರೆ. ಆದರೆ, ಮಕ್ಕಳು ಇರುವ ಸಂಸಾರದಲ್ಲಿ ತಾಯಿ ಪ್ರೇಮಿಯನ್ನು ಆಯ್ದುಕೊಂಡು ಹೊರಟರೆ? ಕಲ್ಪನೆಗೂ ಮೀರಿದ ನೋವಿದು. ಇಂತಹುದೇ ಮನಕಲುಕುವ ಘಟನೆಯೊಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಎಲ್ಲರ ಕಣ್ಣಂಚನ್ನೂ ತೇವಗೊಳಿಸಿದೆ. Viral – ಮಕ್ಕಳನ್ನು ಬಿಟ್ಟು ಪ್ರೇಮಿಗಾಗಿ ಹೋದ ತಾಯಿ ಸಾಮಾನ್ಯವಾಗಿ ನಾವು ಪ್ರೇಮದ ಕಾರಣಕ್ಕೆ […] - [LIC Recruitment 2025 : ಪದವೀಧರರಿಗೆ LICಯಿಂದ ಹೊಸ ಅವಕಾಶ: ₹1.69 ಲಕ್ಷದವರೆಗೆ ಸಂಬಳ, ಇಲ್ಲಿದೆ ಸಂಪೂರ್ಣ ವಿವರ..!](https://ismkannadanews.com/lic-recruitment-2025-aao-jobs-apply-online/): LIC Recruitment 2025 – ಭಾರತೀಯ ಜೀವ ವಿಮಾ ನಿಗಮ (LIC) ಪದವೀಧರ ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶವನ್ನು ಕಲ್ಪಿಸಿದೆ. ದೇಶಾದ್ಯಂತ ಇರುವ ತಮ್ಮ ವಿವಿಧ ಶಾಖೆಗಳಲ್ಲಿ ಸಹಾಯಕ ಆಡಳಿತಾಧಿಕಾರಿ (Assistant Administrative Officer – AAO) ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಒಟ್ಟು 350 ಹುದ್ದೆಗಳ ಭರ್ತಿಗೆ ಈ ನೇಮಕಾತಿ ಪ್ರಕ್ರಿಯೆ ನಡೆಯಲಿದೆ. LIC Recruitment 2025 – ವರ್ಗವಾರು ಹುದ್ದೆಗಳ ವಿವರ ಎಲ್ಐಸಿ ಅಧಿಸೂಚನೆಯ ಪ್ರಕಾರ, […] - [Government Job : ಸರ್ಕಾರಿ ನೌಕರಿ ಕೇವಲ ಕೆಲಸವಲ್ಲ, ಅದೊಂದು ಪವಿತ್ರ ಸೇವೆ: ಷಡಾಕ್ಷರಿ](https://ismkannadanews.com/government-job-sacred-service-shadakshari/): Government Job – ಎಲ್ಲರಿಗೂ ಸರ್ಕಾರಿ ನೌಕರಿ ಸಿಗುವುದಿಲ್ಲ, ಸರ್ಕಾರಿ ನೌಕರಿ ಎಂದರೇ ಶ್ರೇಷ್ಟ ಹಾಗೂ ಪವಿತ್ರವಾದ ಹುದ್ದೆಯಾಗಿದ್ದು, ಸರ್ಕಾರಿ ನೌಕರರು ತಮ್ಮ ಹುದ್ದೆಗಳ ಪವಿತ್ರತೆಯನ್ನು ಕಾಪಾಡಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ತಟ್ಟಹಳ್ಳಿ ಕ್ರಾಸ್ ಬಳಿಯಿರುವ ಕೋಮುಲ್ ಗಾರ್ಡನ್ ಖಾಸಗಿ ಹೋಟೆಲ್ ನಲ್ಲಿ ಆಯೋಜಿಸಿದ್ದ ಶಿಕ್ಷಕ ಕೆ.ವಿ.ನಾರಾಯಣಸ್ವಾಮಿ ರವರ ವಯೋನಿವೃತ್ತಿ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು. Government Job – ನೌಕರರ ಸಮಸ್ಯೆಗಳಿಗೆ […] - [Personal Loan : ಕಡಿಮೆ ಬಡ್ಡಿ ದರಕ್ಕೆ ವೈಯಕ್ತಿಕ ಸಾಲ ಬೇಕೇ? ಸರಿಯಾದ ಆಯ್ಕೆ ಹೇಗೆ? ಇಲ್ಲಿದೆ ಸುಲಭ ಮಾರ್ಗದರ್ಶಿ..!](https://ismkannadanews.com/things-to-consider-before-taking-a-personal-loan/): ವೈಯಕ್ತಿಕ ಸಾಲದ (Personal Loan) ಅಗತ್ಯವು ಯಾರಿಗಾದರೂ ಯಾವಾಗ ಬೇಕಾದರೂ ಬರಬಹುದು. ವೈದ್ಯಕೀಯ ತುರ್ತು ಪರಿಸ್ಥಿತಿ, ಮನೆಯ ದುರಸ್ತಿ ಅಥವಾ ಯಾವುದೇ ವೈಯಕ್ತಿಕ ಅಗತ್ಯಗಳಿಗೆ ಇದು ಬಹಳ ಸಹಾಯಕವಾಗುತ್ತದೆ. ಆದರೆ, ಮಾರುಕಟ್ಟೆಯಲ್ಲಿ ಅನೇಕ ಬ್ಯಾಂಕ್‌ಗಳು, NBFCಗಳು ಮತ್ತು ಫಿನ್‌ಟೆಕ್ ಸಂಸ್ಥೆಗಳು ಸಾಲ ನೀಡುತ್ತಿರುವುದರಿಂದ, ಸರಿಯಾದದನ್ನು ಆಯ್ಕೆ ಮಾಡುವುದು ಒಂದು ಸವಾಲೇ ಸರಿ. ಸರಿಯಾದ ಆಯ್ಕೆ ಮಾಡಿಕೊಳ್ಳದಿದ್ದರೆ, ಸಾಲದ ಬಲೆಗೆ ಬೀಳುವ ಸಾಧ್ಯತೆ ಇರುತ್ತದೆ. ಹಾಗಾಗಿ, ಸಾಲ ಪಡೆಯುವ ಮುನ್ನ ಕೆಲವು ಪ್ರಮುಖ ಅಂಶಗಳನ್ನು ಪರಿಗಣಿಸುವುದು ಬಹಳ ಮುಖ್ಯ. […] - [Viral Video : ಗಣೇಶ ಚತುರ್ಥಿ ಸಂಭ್ರಮಕ್ಕೆ ನೈಜೀರಿಯಾ ವಿದ್ಯಾರ್ಥಿಗಳ ನೃತ್ಯ: ವೈರಲ್ ವಿಡಿಯೋ](https://ismkannadanews.com/ganesh-chaturthi-nigerian-students-deva-shree-ganesha-dance-viral/): Viral Video – ಗಣೇಶ ಚತುರ್ಥಿ ಕೇವಲ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ಈ ಹಬ್ಬವನ್ನು ವಿಶ್ವದಾದ್ಯಂತ ಇರುವ ಭಾರತೀಯರು ಮಾತ್ರವಲ್ಲದೆ, ವಿದೇಶಿಯರೂ ಕೂಡ ವಿಭಿನ್ನ ರೀತಿಯಲ್ಲಿ ಆಚರಿಸುತ್ತಿದ್ದಾರೆ. ಇದಕ್ಕೆ ಉತ್ತಮ ಉದಾಹರಣೆಯೆಂದರೆ, ಪಶ್ಚಿಮ ಆಫ್ರಿಕಾದ ನೈಜೀರಿಯಾ ದೇಶದ ವಿದ್ಯಾರ್ಥಿಗಳು ‘ದೇವ ಶ್ರೀ ಗಣೇಶ’ ಹಾಡಿಗೆ ನೃತ್ಯ ಮಾಡಿರುವ ವಿಡಿಯೋ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. Viral Video – ನೈಜೀರಿಯಾದಲ್ಲಿ ಗಣೇಶನ ವೈಭವ ಈ ಅದ್ಭುತ ಪ್ರದರ್ಶನವು ಇಂಟರ್‌ನೆಟ್‌ನಲ್ಲಿ ಸಖತ್ ಸಂಚಲನ […] - [Crime News : ಗಂಡನ ಕಣ್ಣಿಗೆ ಖಾರದ ಪುಡಿ ಎರಚಿ, ಸೀರೆಯಿಂದ ಕತ್ತು ಬಿಗಿದು ಕೊಲೆ ಮಾಡಿದ ಹೆಂಡತಿ...!](https://ismkannadanews.com/crime-news-wife-kills-husband-telangana-domestic-dispute/): Crime News – ಒಂದು ಕಾಲದಲ್ಲಿ ಪತಿಯ ದೀರ್ಘಾಯುಷ್ಯಕ್ಕಾಗಿ ಉಪವಾಸ, ಪೂಜೆಗಳನ್ನು ಮಾಡುತ್ತಿದ್ದ ಹೆಂಡತಿಯರು ಹೆಚ್ಚಾಗಿದ್ದರು. ಆದರೆ, ಈಗ ಕಾಲ ಬದಲಾಗಿದೆ. ಪ್ರತಿದಿನ, ಹಲವಾರು ಕಾರಣಗಳಿಗಾಗಿ ಸ್ವಂತ ಹೆಂಡತಿಯರೇ ಪತಿಯರನ್ನು ಕೊಲ್ಲುತ್ತಿರುವ ಘಟನೆಗಳು ಹೆಚ್ಚುತ್ತಿವೆ. ಕೆಲವು ಪ್ರೇಮ ಸಂಬಂಧಗಳು, ವಿವಾಹೇತರ ಸಂಬಂಧಗಳು, ಮತ್ತೆ ಕೆಲವು ಸಂಸಾರದಲ್ಲಿನ ಕಲಹ ಮತ್ತು ಕಿರುಕುಳದಿಂದಾಗಿ ಇಂತಹ ಅನಿರೀಕ್ಷಿತ ಘಟನೆಗಳು ನಡೆಯುತ್ತಿವೆ. ಅಂಥದ್ದೇ ಒಂದು ದಾರುಣ ಘಟನೆ ತೆಲಂಗಾಣದ ವಿಕಾರಾಬಾದ್ ಜಿಲ್ಲೆಯಲ್ಲಿ ನಡೆದಿದೆ. Crime News – ಘಟನೆ ವಿವರಗಳು ತೆಲಂಗಾಣದ ವಿಕಾರಾಬಾದ್ […] - [Southern Railway Apprenticeship 2025 : ದಕ್ಷಿಣ ರೈಲ್ವೆಯಲ್ಲಿ 3518 ಅಪ್ರೆಂಟಿಸ್‌ಶಿಪ್ ಹುದ್ದೆಗಳು, 10, 12, ಐಟಿಐ ಪಾಸಾದವರಿಗೆ ಬಂಪರ್ ಆಫರ್..!](https://ismkannadanews.com/southern-railway-apprentice-recruitment-2025-apply-online/): Southern Railway Apprenticeship 2025 – ದಕ್ಷಿಣ ರೈಲ್ವೆಯು ವಿವಿಧ ವಿಭಾಗಗಳಲ್ಲಿ ಅಪ್ರೆಂಟಿಸ್‌ಶಿಪ್ ಅಡಿಯಲ್ಲಿ ಒಟ್ಟು 3518 ಹುದ್ದೆಗಳಿಗೆ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸೆಪ್ಟೆಂಬರ್ 25, 2025 ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಪ್ರಕ್ರಿಯೆಯು ಸಂಪೂರ್ಣವಾಗಿ ಆನ್‌ಲೈನ್‌ನಲ್ಲಿ ನಡೆಯುತ್ತದೆ. Southern Railway Apprenticeship 2025 – ನೇಮಕಾತಿ ವಿವರಗಳು ಮತ್ತು ಸ್ಥಳಗಳು ಈ ನೇಮಕಾತಿ ಅಭಿಯಾನದ ಅಡಿಯಲ್ಲಿ, ದಕ್ಷಿಣ ರೈಲ್ವೆಯ ವಿವಿಧ ಕಾರ್ಯಾಗಾರಗಳು ಮತ್ತು ಘಟಕಗಳಲ್ಲಿ ಅಪ್ರೆಂಟಿಸ್‌ಗಳನ್ನು […] - [Indian Navy Recruitment 2025 : ಭಾರತೀಯ ನೌಕಾಪಡೆಗೆ ಸೇರಲು ಬಂಪರ್ ಅವಕಾಶ: 286 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ…!](https://ismkannadanews.com/286-indian-navy-apprentice-vacancies-2025/): ಭಾರತೀಯ ನೌಕಾಪಡೆಯು 2025 (Indian Navy Recruitment 2025) ರ ಸಾಲಿಗೆ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗೆ ಪ್ರಕಟಣೆ ಹೊರಡಿಸಿದೆ. ಒಟ್ಟು 286 ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ನೇಮಕಾತಿ ಪ್ರಕ್ರಿಯೆ, ಅರ್ಹತೆಗಳು ಮತ್ತು ಅರ್ಜಿ ಸಲ್ಲಿಸುವ ವಿಧಾನದ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ. ಈ ನೇಮಕಾತಿಯ ಮೂಲಕ ಒಟ್ಟು 286 ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಈ ನೇಮಕಾತಿ ಪ್ರಕ್ರಿಯೆಗೆ ಅರ್ಜಿ ಸಲ್ಲಿಸಲು ಯಾವುದೇ ಶುಲ್ಕವಿಲ್ಲ, ಆದ್ದರಿಂದ ಇದು ಎಲ್ಲರಿಗೂ ಸಮಾನ […] - [Rain : 14 ವರ್ಷಗಳ ನಂತರ ಆಗಸ್ಟ್‌ನಲ್ಲಿ ದಾಖಲೆಯ ಮಳೆ: ಸೆಪ್ಟೆಂಬರ್‌ನಲ್ಲಿ ಪ್ರವಾಹ ಮತ್ತು ಭೂಕುಸಿತಗಳ ಎಚ್ಚರಿಕೆ..!](https://ismkannadanews.com/september-monsoon-2025-heavy-rain-alert/): Rain – ಭಾರತದ ಮುಂಗಾರು ಮಳೆ ಈ ವರ್ಷ ಅನಿರೀಕ್ಷಿತ ತಿರುವುಗಳನ್ನು ಪಡೆದುಕೊಂಡಿದೆ. ಇತ್ತೀಚಿನ ವರದಿಗಳ ಪ್ರಕಾರ, ಸಪ್ಟೆಂಬರ್ ತಿಂಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯಾಗಲಿದೆ. ಭಾರತೀಯ ಹವಾಮಾನ ಇಲಾಖೆ (IMD) ನೀಡಿರುವ ಮುನ್ಸೂಚನೆಯ ಪ್ರಕಾರ, ಈ ಭಾರೀ ಮಳೆಯು ಪ್ರವಾಹ ಮತ್ತು ಭೂಕುಸಿತದಂತಹ ಗಂಭೀರ ಪರಿಸ್ಥಿತಿಗಳಿಗೆ ಕಾರಣವಾಗಬಹುದು ಎಂದು ತಿಳಿಸಿದೆ. ದೇಶದ ಜನತೆ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ ಎಂದು ಸೂಚಿಸಿದೆ. Rain – ಸೆಪ್ಟೆಂಬರ್‌ನಲ್ಲಿ ಮಳೆಗಾಲದ ಆರ್ಭಟ ಹೆಚ್ಚಲಿದೆ ಭಾರತದಲ್ಲಿ ಈ ಬಾರಿ ಸಾಮಾನ್ಯಕ್ಕಿಂತ ಹೆಚ್ಚು ಮಳೆಯಾಗುವ […] - [Crime : ಬೆಂಗಳೂರಿನ ಪಿಜಿಯಲ್ಲಿ ಯುವತಿಗೆ ಲೈಂಗಿಕ ದೌರ್ಜನ್ಯ, ಆರೋಪಿ ಪರಾರಿ…!](https://ismkannadanews.com/crime-news-ladies-pg-bangalore-sexual-assault/): Crime – ಸಿಲಿಕಾನ್ ಸಿಟಿ ಬೆಂಗಳೂರು, ತಂತ್ರಜ್ಞಾನ ಮತ್ತು ಬೆಳವಣಿಗೆಯ ಪ್ರತೀಕ. ಆದರೆ, ಈ ಆಧುನಿಕ ನಗರದಲ್ಲಿ ಮಹಿಳೆಯರ ಸುರಕ್ಷತೆ ಎಂಬುದು ಒಂದು ಗಂಭೀರವಾದ ಪ್ರಶ್ನೆಯಾಗಿ ಉಳಿದಿದೆ. ಇತ್ತೀಚೆಗೆ ನಿರಂತರವಾಗಿ ವರದಿಯಾಗುತ್ತಿರುವ ಲೈಂಗಿಕ ದೌರ್ಜನ್ಯ ಪ್ರಕರಣಗಳ ಪಟ್ಟಿಗೆ ಮತ್ತೊಂದು ಘಟನೆ ಸೇರಿಕೊಂಡಿದೆ. ಈ ಬಾರಿ ಸುರಕ್ಷಿತವೆಂದು ನಂಬಲಾದ ಮಹಿಳಾ ಪಿಜಿಯೊಳಗೆ ನುಗ್ಗಿ, ಒಬ್ಬ ಯುವತಿಗೆ ಕಿರುಕುಳ ನೀಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. Crime – ಘಟನೆ ವಿವರ ಈ ಆಘಾತಕಾರಿ ಘಟನೆ ಆಗಸ್ಟ್ 29ರ ಮುಂಜಾನೆ […] - [EV Charging : EV ಚಾರ್ಜಿಂಗ್ ಸ್ಟೇಷನ್ ಆರಂಭಿಸಿ ತಿಂಗಳಿಗೆ ಲಕ್ಷಗಟ್ಟಲೆ ಸಂಪಾದಿಸಿ; ವಿವರ ಇಲ್ಲಿದೆ..!](https://ismkannadanews.com/start-ev-charging-station-business-india-2025/): EV Charging – ದೇಶಾದ್ಯಂತ ಎಲೆಕ್ಟ್ರಿಕ್ ವಾಹನಗಳ (EV) ಬಳಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, EV ಚಾರ್ಜಿಂಗ್ ಸ್ಟೇಷನ್ ಆರಂಭಿಸುವುದು ಲಾಭದಾಯಕ ಉದ್ಯಮವಾಗಿ ಹೊರಹೊಮ್ಮಿದೆ. ಈ ಹೊಸ ವ್ಯಾಪಾರ ಅವಕಾಶವನ್ನು ಬಳಸಿಕೊಂಡು, ಜನರು ತಿಂಗಳಿಗೆ ಲಕ್ಷಗಟ್ಟಲೆ ಆದಾಯ ಗಳಿಸಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾದ ಕಾರಣ, ಜನರು ಎಲೆಕ್ಟ್ರಿಕ್ ವಾಹನಗಳತ್ತ ಮುಖ ಮಾಡಿದ್ದಾರೆ. ಇದರಿಂದಾಗಿ, ಚಾರ್ಜಿಂಗ್ ಸ್ಟೇಷನ್‌ಗಳ ಬೇಡಿಕೆ ಕೂಡ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರವು ಈ […] - [Video : ಆನೆಗೆ ಬಿಯರ್ ಕುಡಿಸಿದ ಸ್ಪ್ಯಾನಿಷ್ ಪ್ರವಾಸಿಗ: ವಿಡಿಯೋ ವೈರಲ್, ಪ್ರಾಣಿಪ್ರಿಯರ ಆಕ್ರೋಷ...!](https://ismkannadanews.com/video-spanish-tourist-elephant-abuse-kenya/): Video – ಮನುಷ್ಯನ ಮನರಂಜನೆಗಾಗಿ ಪ್ರಾಣಿಗಳನ್ನು ಹಿಂಸಿಸುವುದು ಎಷ್ಟರ ಮಟ್ಟಿಗೆ ಸರಿ? ಇದಕ್ಕೆ ಕೀನ್ಯಾದಲ್ಲಿ ನಡೆದ ಒಂದು ಘಟನೆ ಉತ್ತರ ನೀಡುತ್ತದೆ. ಕೀನ್ಯಾದ ವನ್ಯಜೀವಿ ಸಂರಕ್ಷಣಾಲಯದಲ್ಲಿ ಸ್ಪ್ಯಾನಿಷ್ ಪ್ರವಾಸಿಗನೊಬ್ಬ ಆನೆಗೆ ಬಿಯರ್ ಕುಡಿಸಿದ ವಿಡಿಯೋ ಈಗ ವೈರಲ್ ಆಗಿದ್ದು, ಈ ವಿಡಿಯೋ ಪ್ರಾಣಿಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ. ಪ್ರಕರಣದ ತನಿಖೆ ಈಗಾಗಲೇ ಆರಂಭವಾಗಿದೆ. Video – ಘಟನೆಯ ವಿವರ ಪ್ರವಾಸಿಗ ಆನೆಗೆ ಬಿಯರ್ ಕುಡಿಸುವ ವಿಡಿಯೋ ಕೀನ್ಯಾದ ಲೈಕಿಪಿಯಾ ಓಲ್ ಜೋಗಿ ಕನ್ಸರ್ವೆನ್ಸಿ (Ol Jogi Conservancy)ಯಲ್ಲಿ ನಡೆದಿದೆ. […] - [Local News : ಸರ್ಕಾರಿ ನೌಕರರ ಸೇವಾ ಅವಧಿಯಲ್ಲಿ ಕರ್ತವ್ಯ ನಿಷ್ಠೆ ಮುಖ್ಯ: ಕೆ.ವಿ. ನಾರಾಯಣಸ್ವಾಮಿ](https://ismkannadanews.com/local-news-farewell-ceremony-retired-teacher-gudibande/): Local News – ಯಾವುದೇ ಸರ್ಕಾರಿ ಹುದ್ದೆಗೆ ಸೇರಿದ ನೌಕರರಿಗೆ ನಿವೃತ್ತಿ ಎಂಬುದು ಸಹಜ ಹಾಗೂ ಕಡ್ಡಾಯವಾಗಿದ್ದು, ನೌಕರರು ತಮ್ಮ ಸೇವಾವಧಿಯಲ್ಲಿ ಸೇವೆ ಮಾಡುವುದು ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ನೌಕರರು ತಮ್ಮ ಸೇವಾವಧಿಯಲ್ಲಿ ತಮ್ಮ ಕರ್ತವ್ಯ ನಿಷ್ಟೆಯನ್ನು ತೋರಬೇಕೆಂದು ಗುಡಿಬಂಡೆಯ ನಿವೃತ್ತ ಶಿಕ್ಷಕ ಹಾಗೂ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಕೆ.ವಿ.ನಾರಾಯಣಸ್ವಾಮಿ ತಿಳಿಸಿದರು. Local News – ಸೇವಾವಧಿಗೆ ನ್ಯಾಯ ಒದಗಿಸಿದ್ದೇನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಯರಲಕ್ಕೇನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ […] - [Local news : ಗುಡಿಬಂಡೆ: ಪೋಲಂಪಲ್ಲಿ ರಸ್ತೆ ಟಿಪ್ಪರ್‌ಗಳ ಹಾವಳಿಗೆ ತತ್ತರ! ಹದಗೆಟ್ಟ ರಸ್ತೆಯಿಂದ ಸ್ಥಳೀಯರಿಗೆ ಕಿರಿಕಿರಿ…!](https://ismkannadanews.com/local-news-gudibande-polampalli-road-damaged-by-tippers/): Local news – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲ್ಲೂಕಿನ ಪೋಲಂಪಲ್ಲಿ-ವರ್ಲಕೊಂಡ ರಸ್ತೆಯ ಅವಸ್ಥೆ ನಿಜಕ್ಕೂ ಶೋಚನೀಯವಾಗಿದೆ. ಒಂದೆಡೆ ಗುಂಡಿಗಳಿಂದ ತುಂಬಿದ ರಸ್ತೆ, ಮತ್ತೊಂದೆಡೆ ಅತಿ ಭಾರ ಹೊತ್ತ ಟಿಪ್ಪರ್‌ಗಳ ನಿರಂತರ ಸಂಚಾರದಿಂದಾಗಿ ಸ್ಥಳೀಯರು ಮತ್ತು ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಈ ಸಮಸ್ಯೆಯ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕೆಂದು ಜನರು ಆಗ್ರಹಿಸಿದ್ದಾರೆ. Local news – ಯಾಕೆ ಹೀಗಾಗಿದೆ? ಈ ರಸ್ತೆ ಗುಡಿಬಂಡೆ ಪಟ್ಟಣದಿಂದ ಪೋಲಂಪಲ್ಲಿ ಮತ್ತು ವರ್ಲಕೊಂಡ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಮಾರ್ಗವಾಗಿದೆ. […] - [Google Search: ಗೂಗಲ್‌ನಲ್ಲಿ ಈ ಪದಗಳ ಹುಡುಕಾಟ ಮಾಡಿದರೆ ಜೈಲು ಗ್ಯಾರಂಟಿ! ಎಚ್ಚರಿಕೆ ಇರಲಿ..!](https://ismkannadanews.com/illegal-google-searches-online-safety-2025/): Google Search – ಇಂದಿನ ಡಿಜಿಟಲ್ ಜಗತ್ತಿನಲ್ಲಿ, ಯಾವುದೇ ಮಾಹಿತಿ ಬೇಕಿದ್ದರೂ ನಾವು ಮೊದಲು ಕೈಗೆತ್ತಿಕೊಳ್ಳುವುದು ಗೂಗಲ್ (Google). ಸಾಮಾನ್ಯ ಜ್ಞಾನದಿಂದ ಹಿಡಿದು ವೈಯಕ್ತಿಕ ಮಾಹಿತಿ, ವಸ್ತುಗಳು, ಸ್ಥಳಗಳು, ಉದ್ಯೋಗ ಹೀಗೆ ಎಲ್ಲದರ ಬಗ್ಗೆಯೂ ಗೂಗಲ್‌ನಲ್ಲಿ ಹುಡುಕಾಟ ನಡೆಸುತ್ತೇವೆ. ಆದರೆ, ನಿಮಗೆ ಗೊತ್ತಾ? ಕೆಲವು ನಿರ್ದಿಷ್ಟ ಪದಗಳನ್ನು ಗೂಗಲ್‌ನಲ್ಲಿ ಸರ್ಚ್ (Google Search) ಮಾಡಿದರೆ ನೀವು ಅಪಾಯಕ್ಕೆ ಸಿಲುಕಬಹುದು, ಮತ್ತು ಜೈಲು ಪಾಲಾಗಬಹುದು. ತಂತ್ರಜ್ಞಾನದ ಪ್ರಗತಿಯ ಜೊತೆಗೆ ಕಾನೂನುಬಾಹಿರ ಚಟುವಟಿಕೆಗಳೂ ಹೆಚ್ಚುತ್ತಿವೆ. ಸೈಬರ್ ಕ್ರೈಂ ತನಿಖಾ ಸಂಸ್ಥೆಗಳು […] - [Viral Video : ಜೀವಭಯದಲ್ಲೂ ಜೀವ ಉಳಿಸಿದ ವ್ಯಕ್ತಿ: ಪ್ರವಾಹದಲ್ಲಿ ಕರುವನ್ನು ರಕ್ಷಿಸಿದ ಹೃದಯಸ್ಪರ್ಶಿ ಘಟನೆ, ವೈರಲ್ ಆದ ವಿಡಿಯೋ..!](https://ismkannadanews.com/man-saves-calf-in-floods-jammu-kashmir-viral-video/): Viral Video – ಜಮ್ಮು ಮತ್ತು ಕಾಶ್ಮೀರದಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಉಂಟಾದ ಪ್ರವಾಹ ಪರಿಸ್ಥಿತಿಯು ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಆದರೆ, ಇಂತಹ ಕಠಿಣ ಸಂದರ್ಭದಲ್ಲೂ ಮಾನವೀಯತೆ ಮತ್ತು ಪ್ರಾಣಿ ಪ್ರೀತಿ ಮೇಲುಗೈ ಸಾಧಿಸಿದೆ ಎಂಬುದಕ್ಕೆ ಒಂದು ಹೃದಯಸ್ಪರ್ಶಿ ಘಟನೆ ಸಾಕ್ಷಿಯಾಗಿದೆ. ಪ್ರವಾಹದಲ್ಲಿ ಸಿಲುಕಿದ್ದ ಕರುವೊಂದನ್ನು ವ್ಯಕ್ತಿಯೊಬ್ಬರು ರಕ್ಷಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ. Viral Video – ಕರುವಿನ ರಕ್ಷಣೆಗೆ ನಿಂತ ವೀರ ಕಳೆದ ವಾರದಿಂದ ಜಮ್ಮುವಿನಲ್ಲಿ ಮುಂದುವರಿದಿರುವ ಭಾರಿ […] - [Video : ಆಂಧ್ರಪ್ರದೇಶ ಬಸ್‌ನಲ್ಲಿ ಸೀಟಿಗಾಗಿ ಗಲಾಟೆ, ಮಹಿಳೆಯಿಂದ ವ್ಯಕ್ತಿಗೆ ಚಪ್ಪಲಿ ಏಟು: ವಿಡಿಯೋ ವೈರಲ್‌](https://ismkannadanews.com/andhra-pradesh-bus-seat-fight-woman-man-slipper-video/): Video – ಆಂಧ್ರಪ್ರದೇಶ ದಲ್ಲಿ ಪ್ರಯಾಣಿಕರ ಸೀಟಿಗಾಗಿ ಬಸ್‌ನಲ್ಲಿ ಗಲಾಟೆ ನಡೆದ ವಿಡಿಯೊ ವೈರಲ್ ಆಗಿದೆ. ಮಹಿಳೆಯೊಬ್ಬರು ತನ್ನ ಶಾಲಿನಿಂದ ಸೀಟು ರಿಸರ್ವ್ ಮಾಡಿದ್ದರು, ಆದರೆ ಅಲ್ಲಿ ಬೇರೆ ವ್ಯಕ್ತಿ ಕೂತಿದ್ದರು. ಇದು ಸೀರಿಯಸ್ ಸಮಸ್ಯೆಯಾಗಿ ಪರಿಣಮಿಸಿ ಬಸ್‌ನಲ್ಲೇ ಗಲಾಟೆಯಾಯಿತು. ವೈರಲ್ ಆದ ವಿಡಿಯೊವನ್ನು ನೋಡಿ ನೆಟಿಜನ್‌ಗಳು ಆಶ್ಚರ್ಯ ಪಟ್ಟಿದ್ದಾರೆ. Video – ಏನಿದು ಘಟನೆ? ಬಸ್ ಪ್ರಯಾಣದಲ್ಲಿ ಸೀಟಿಗಾಗಿ ಗಲಾಟೆ ಆಗೋದು ಸಹಜ, ಆದರೆ ಇಲ್ಲಿ ಏನಾಯಿತೆಂದರೆ ಮಹಿಳೆಯೊಬ್ಬರು ರಿಸರ್ವ್ ಮಾಡಿದ್ದ ಸೀಟ್‌ನಲ್ಲಿ ಪುರುಷರೊಬ್ಬರು ಕೂತಿದ್ದರು. […] - [MyGov WhatsApp Helpdesk : ವಾಟ್ಸಾಪ್ ಮೂಲಕ ಸರ್ಕಾರಿ ದಾಖಲೆಗಳು: ಹೇಗೆ ಪಡೆಯುವುದು? ಸಂಪೂರ್ಣ ಮಾಹಿತಿ ಇಲ್ಲಿದೆ..!](https://ismkannadanews.com/mygov-whatsapp-helpdesk-digilocker-services/): MyGov WhatsApp Helpdesk – ಡಿಜಿಟಲ್ ಯುಗದಲ್ಲಿ ಸರ್ಕಾರಿ ಸೇವೆಗಳನ್ನು ನಾಗರಿಕರಿಗೆ ಇನ್ನಷ್ಟು ಸುಲಭ ಮತ್ತು ವೇಗವಾಗಿ ತಲುಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಡಿಜಿಟಲ್ ಇಂಡಿಯಾ ಯೋಜನೆಯ ಭಾಗವಾಗಿ, ಭಾರತ ಸರ್ಕಾರವು Helpdesk ಸೇವೆಯನ್ನು ಪ್ರಾರಂಭಿಸಿದ್ದು, ಇದರ ಮೂಲಕ ಜನರು ತಮ್ಮ ಅಗತ್ಯ ಸರ್ಕಾರಿ ದಾಖಲೆಗಳನ್ನು ವಾಟ್ಸಾಪ್ ಮೂಲಕವೇ ಪಡೆಯಬಹುದು. ಇದು ಕಚೇರಿಗಳಿಗೆ ಅಲೆದಾಡುವ ಸಮಯ ಮತ್ತು ಶ್ರಮವನ್ನು ಉಳಿಸುವುದಲ್ಲದೆ, ಪ್ರಕ್ರಿಯೆಯನ್ನು ಅತ್ಯಂತ ಸರಳವಾಗಿಸಿದೆ. MyGov WhatsApp Helpdesk ಎಂದರೇನು? MyGov WhatsApp […] - [Ganesh Chaturthi : ಪಾಕಿಸ್ತಾನದಲ್ಲಿ ಅದ್ದೂರಿಯಾಗಿ ಗಣೇಶ ಚತುರ್ಥಿ: ಕರಾಚಿಯಲ್ಲಿ ಪ್ರತಿಧ್ವನಿಸಿದ 'ಗಣಪತಿ ಬಪ್ಪಾ ಮೊರಿಯಾ' ಘೋಷಣೆ..!](https://ismkannadanews.com/ganesh-chaturthi-celebrations-in-karachi-pakistan-viral-video/): Ganesh Chaturthi – ಪಾಕಿಸ್ತಾನದಲ್ಲಿ ಗಣೇಶ ಚತುರ್ಥಿ ಆಚರಣೆಗಳು ಇತ್ತೀಚೆಗೆ ಭಾರತೀಯರು ಮತ್ತು ಅಂತರ್ಜಾಲದಲ್ಲಿ ಎಲ್ಲರ ಗಮನ ಸೆಳೆದಿವೆ. ಕರಾಚಿಯಲ್ಲಿರುವ ಹಿಂದೂ ಸಮುದಾಯವು, ವಿಶೇಷವಾಗಿ ಕೊಂಕಣಿ ಮರಾಠಿ ಜನರು, ಈ ಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸಿದ್ದಾರೆ. “ಗಣಪತಿ ಬಪ್ಪಾ ಮೊರಿಯಾ” ಮತ್ತು “ಜಯ ದೇವ, ಜಯ ದೇವ” ಎಂಬ ಘೋಷಣೆಗಳಿಂದ ಕರಾಚಿ ನಗರವು ರೋಮಾಂಚನಗೊಂಡಿದೆ. Ganesh Chaturthi – ಕರಾಚಿ ದೇವಾಲಯಗಳಲ್ಲಿ ಗಣೇಶೋತ್ಸವದ ಸಂಭ್ರಮ ಪಾಕಿಸ್ತಾನದಲ್ಲಿ ಗಣೇಶ ಚತುರ್ಥಿ ಆಚರಣೆಗಳು ನಡೆದಿರುವ ಕುರಿತ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ […] - [Crime : ಕಲಬುರಗಿಯಲ್ಲಿ ಮರ್ಯಾದೆ ಹತ್ಯೆ ಘಟನೆ : ಅನ್ಯಜಾತಿಯ ಯುವಕನನ್ನು ಪ್ರೀತಿಸಿದ ಮಗಳನ್ನು ಕೊಲೆ ಮಾಡಿದ ತಂದೆ…!](https://ismkannadanews.com/crime-kalaburagi-honour-killing-father-murders-daughter/): Crime – ಪ್ರೀತಿಗೆ ಕಣ್ಣಿಲ್ಲ, ಅದು ಮನಸ್ಸುಗಳ ಮಿಲನ ಎಂಬ ಮಾತು ಸಮಾಜದಲ್ಲಿ ಇನ್ನೂ ಸಂಪೂರ್ಣವಾಗಿ ಬೇರೂರಿಲ್ಲ ಎಂಬುದಕ್ಕೆ ಮತ್ತೊಂದು ದುರಂತ ಘಟನೆ ಕಲಬುರಗಿಯಲ್ಲಿ ಸಾಕ್ಷಿಯಾಗಿದೆ. ಅನ್ಯ ಜಾತಿಯ ಯುವಕನನ್ನು ಪ್ರೀತಿಸಿದ್ದಕ್ಕೆ ರೊಚ್ಚಿಗೆದ್ದ ತಂದೆಯೊಬ್ಬ ತನ್ನ 18 ವರ್ಷದ ಸ್ವಂತ ಮಗಳನ್ನು ಕೊಲೆ ಮಾಡಿ, ನಂತರ ಆಕೆಯನ್ನು ಸುಟ್ಟುಹಾಕಿರುವಂತಹ ಅಮಾನುಷ ಘಟನೆ ಕಲಬುರಗಿ ತಾಲೂಕಿನ ಮೇಳಕುಂದಾ ಗ್ರಾಮದಲ್ಲಿ ನಡೆದಿದೆ. ಇದು ರಾಜ್ಯದಲ್ಲಿ ತಣ್ಣಗಾಗಿದ್ದ ಮರ್ಯಾದೆ ಹತ್ಯೆ (Honour Killing) ಪ್ರಕರಣಗಳಿಗೆ ಮತ್ತೆ ಜೀವ ತುಂಬಿದಂತಾಗಿದೆ. Crime – […] - [Infosys Foundation : ಇನ್ಫೋಸಿಸ್ ಫೌಂಡೇಶನ್ STEM ಸ್ಟಾರ್ಸ್ ಸ್ಕಾಲರ್‌ಶಿಪ್ 2025: ವಿದ್ಯಾರ್ಥಿನಿಯರಿಗೆ ₹1 ಲಕ್ಷದ ವಿದ್ಯಾರ್ಥಿವೇತನ..!](https://ismkannadanews.com/apply-online-infosys-foundation-stem-scholarship-2025/): ಇನ್ಫೋಸಿಸ್ ಫೌಂಡೇಶನ್ (Infosys Foundation), ಸಮಾಜದಲ್ಲಿ ಹಿಂದುಳಿದ ವರ್ಗಗಳ ಸಬಲೀಕರಣಕ್ಕಾಗಿ ಕೆಲಸ ಮಾಡುವ ಒಂದು ಪ್ರಮುಖ ಸಂಸ್ಥೆ, ಈಗ ಮಹಿಳಾ ವಿದ್ಯಾರ್ಥಿನಿಯರಿಗೆ ಬಂಪರ್ ಆಫರ್ ನೀಡುತ್ತಿದೆ. STEM (ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ) ಕೋರ್ಸ್‌ಗಳಲ್ಲಿ ಓದುತ್ತಿರುವ ಅರ್ಹ ವಿದ್ಯಾರ್ಥಿನಿಯರಿಗೆ ಪ್ರತಿ ವರ್ಷ ₹1 ಲಕ್ಷದವರೆಗೆ ವಿದ್ಯಾರ್ಥಿವೇತನ ನೀಡಲು ‘STEM ಸ್ಟಾರ್ಸ್ ಸ್ಕಾಲರ್‌ಶಿಪ್’ ಕಾರ್ಯಕ್ರಮವನ್ನು ಘೋಷಿಸಿದೆ. ಈ ವಿದ್ಯಾರ್ಥಿವೇತನವು ಆರ್ಥಿಕವಾಗಿ ಹಿಂದುಳಿದಿರುವ, ಆದರೆ ಪ್ರತಿಭಾವಂತ ಹೆಣ್ಣುಮಕ್ಕಳಿಗೆ ತಮ್ಮ ಉನ್ನತ ಶಿಕ್ಷಣದ ಕನಸು ನನಸಾಗಿಸಿಕೊಳ್ಳಲು ದೊಡ್ಡ ನೆರವು ನೀಡುತ್ತದೆ. […] - [PM SVANidhi : ಬೀದಿ ವ್ಯಾಪಾರಿಗಳಿಗೆ ಡಬಲ್ ಬಂಪರ್ ಪಿಎಂ ಸ್ವನಿಧಿ ಯೋಜನೆ ವಿಸ್ತರಣೆ, ಈಗ 50 ಸಾವಿರ ಸಾಲ…!](https://ismkannadanews.com/pm-svanidhi-scheme-extension-2030-street-vendors-loan/): PM SVANidhi – ಬೀದಿ ವ್ಯಾಪಾರಿಗಳು ಮತ್ತು ಸಣ್ಣ ವ್ಯಾಪಾರಿಗಳ ವ್ಯಾಪಾರಕ್ಕೆ ಉತ್ತೇಜನ ನೀಡಲು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಬೀದಿಬದಿ ವ್ಯಾಪಾರಿಗಳಿಗೆ ಆರ್ಥಿಕ ನೆರವು ಒದಗಿಸುವ ಉದ್ದೇಶದಿಂದ ಜಾರಿಗೆ ತಂದಿದ್ದ ಪ್ರಧಾನ ಮಂತ್ರಿ ಸ್ಟ್ರೀಟ್ ವೆಂಡರ್ಸ್ ಆತ್ಮನಿರ್ಭರ್ ನಿಧಿ (PM SVANidhi) ಯೋಜನೆಯನ್ನು 2030ರ ವರೆಗೆ ವಿಸ್ತರಿಸಲಾಗಿದೆ. ಈ ಯೋಜನೆಯ ಮೂಲಕ ನೀಡಲಾಗುವ ಸಾಲದ ಮೊತ್ತವನ್ನೂ ಹೆಚ್ಚಿಸಲಾಗಿದೆ ಎಂದು ಕೇಂದ್ರ ಸರ್ಕಾರ ಪ್ರಕಟಿಸಿದೆ. PM SVANidhi – ಏನಿದು ಪಿಎಂ ಸ್ವನಿಧಿ ಯೋಜನೆ? ಪ್ರಧಾನ […] - [Dowry Case : ವರದಕ್ಷಿಣೆಗಾಗಿ ಆಸಿಡ್ ಕುಡಿಸಿ ಹತ್ಯೆ: ಅತ್ತೆ, ಮಾವನ ಕೃತ್ಯಕ್ಕೆ ಬಲಿಯಾದ ನವವಿವಾಹಿತೆ…!](https://ismkannadanews.com/amroha-dowry-case-woman-forced-to-drink-acid-dies/): Dowry Case – ಉತ್ತರ ಪ್ರದೇಶದ ಅಮ್ರೋಹಾದಲ್ಲಿ ವರದಕ್ಷಿಣೆ ಕಿರುಕುಳಕ್ಕೆ ಸಂಬಂಧಿಸಿದ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಕೇವಲ ಒಂದು ವರ್ಷದ ಹಿಂದೆ ಮದುವೆಯಾಗಿದ್ದ ಯುವತಿಯೊಬ್ಬಳು ತನ್ನ ಅತ್ತೆ ಮತ್ತು ಮಾವ ಆಸಿಡ್ ಕುಡಿಸಿದ ಪರಿಣಾಮ 17 ದಿನಗಳ ನಂತರ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ. ಈ ಕೃತ್ಯಕ್ಕೆ ಬಲಿಯಾದ ಯುವತಿಯನ್ನು ಮೊರಾದಾಬಾದ್ ಮೂಲದ ಗುಲ್ ಫಿಜಾ ಎಂದು ಗುರುತಿಸಲಾಗಿದೆ. ಆಕೆಯ ಕುಟುಂಬದವರು ನೀಡಿದ ದೂರಿನ ಮೇರೆಗೆ, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. Dowry Case – ವರದಕ್ಷಿಣೆ ಕಿರುಕುಳ: […] - [NASA : ಭೂಮಿಯ ಕಕ್ಷೆ ಸಮೀಪಿಸುತ್ತಿರುವ ಬೃಹತ್ ಕ್ಷುದ್ರಗ್ರಹ, ಆತಂಕ ಬೇಡ ಎಂದ ನಾಸಾ...!](https://ismkannadanews.com/nasa-asteroid-2025-qy4-earth-close-approach/): NASA – ಬಾಹ್ಯಾಕಾಶದಲ್ಲಿ ಕ್ಷುದ್ರಗ್ರಹಗಳ ಚಲನೆಯು ಸದಾ ವಿಜ್ಞಾನಿಗಳಿಗೆ ಕುತೂಹಲದ ವಿಷಯ. ಇದೀಗ, ವಿಮಾನ ಗಾತ್ರದ ಬೃಹತ್ ಕ್ಷುದ್ರಗ್ರಹವೊಂದು ಭೂಮಿಗೆ ಹತ್ತಿರದಿಂದ ಹಾದುಹೋಗಲಿದೆ ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ NASA (ನಾಸಾ) ಎಚ್ಚರಿಕೆ ನೀಡಿದೆ. ಈ ಕ್ಷುದ್ರಗ್ರಹದಿಂದ ಭೂಮಿಗೆ ಯಾವುದೇ ಅಪಾಯವಿಲ್ಲ ಎಂದು ನಾಸಾ ಸ್ಪಷ್ಟಪಡಿಸಿದ್ದರೂ, ಅದರ ಗಾತ್ರ ಮತ್ತು ವೇಗವು ಖಗೋಳಶಾಸ್ತ್ರಜ್ಞರಲ್ಲಿ ಆಸಕ್ತಿ ಮೂಡಿಸಿದೆ. NASA – ಮೂರು ಕ್ಷುದ್ರಗ್ರಹಗಳು ಭೂಮಿಯತ್ತ NASA ದ ನಿಯರ್-ಅರ್ಥ್ ಆಬ್ಜೆಕ್ಟ್ ಸ್ಟಡೀಸ್ (CNEOS) ಕೇಂದ್ರದ ಪ್ರಕಾರ, ಮುಂದಿನ ಎರಡು […] - [Viral : ಕುತೂಹಲ ಕೆರಳಿಸಿದ ವಿಡಿಯೋ: ನೋಡ ನೋಡುತ್ತಲೇ ಜೀವಂತ ಮೊಲವನ್ನು ನುಂಗಿದ ಸೀಗಲ್ ಪಕ್ಷಿ...!](https://ismkannadanews.com/seagull-swallows-giant-rabbit-viral-video/): Viral – ಸಾಮಾನ್ಯವಾಗಿ ಸಮುದ್ರ ಹಕ್ಕಿಗಳು ಮೀನು, ಕೀಟ, ಮತ್ತು ಸಣ್ಣ ಸಮುದ್ರ ಜೀವಿಗಳನ್ನು ಬೇಟೆಯಾಡುತ್ತವೆ. ಆದರೆ ಇವುಗಳ ಆಹಾರ ಪದ್ಧತಿ ಎಷ್ಟು ವೈವಿಧ್ಯಮಯವಾಗಿರಬಹುದು ಎಂದು ಊಹಿಸಲೂ ಅಸಾಧ್ಯ. ಇದಕ್ಕೆ ಸಾಕ್ಷಿ ಎಂಬಂತೆ, ಒಂದು ಸೀಗಲ್ ಪಕ್ಷಿ ಬೃಹತ್ ಗಾತ್ರದ ಮೊಲವನ್ನು ಸಜೀವವಾಗಿ ನುಂಗುತ್ತಿರುವ ವಿಡಿಯೋವೊಂದು ಇಂಟರ್ನೆಟ್‌ನಲ್ಲಿ ಸಂಚಲನ ಮೂಡಿಸಿದೆ. ಈ ಅಪರೂಪದ ಘಟನೆ ನೆಟ್ಟಿಗರನ್ನು ಬೆಚ್ಚಿಬೀಳಿಸಿದೆ. Viral – ವಿಡಿಯೋದಲ್ಲಿ ಏನಿದೆ? ಈ ವೈರಲ್ ವಿಡಿಯೋದಲ್ಲಿ ಒಂದು ಸೀಗಲ್ ಪಕ್ಷಿ ಮೊಲ ವಾಸಿಸುವ ರಂಧ್ರದ ಬಳಿ […] - [Cyber Fraud : ಎಚ್ಚರ! ಹೊಸ ರೀತಿಯ ಸೈಬರ್ ವಂಚನೆ: OTP ಇಲ್ಲದೆ ಖಾತೆ ಖಾಲಿ....!](https://ismkannadanews.com/aadhaar-based-cyber-fraud-protection-tips-2025/): Cyber Fraud – ಡಿಜಿಟಲ್ ಯುಗದಲ್ಲಿ ಬ್ಯಾಂಕ್ ಖಾತೆಗಳಿಗೆ ಹಣದ ವಹಿವಾಟು ಸುಲಭವಾಗಿ ನಡೆಯುತ್ತಿದೆ. ಆದರೆ, ಈ ಆಧುನಿಕ ವ್ಯವಸ್ಥೆಯಲ್ಲಿ ಸೈಬರ್ ವಂಚನೆ ಕೂಡ ಹೆಚ್ಚುತ್ತಿದೆ. OTP, ATM ಕಾರ್ಡ್ ಅಥವಾ ಯಾವುದೇ ಪಾಸ್‌ವರ್ಡ್ ಇಲ್ಲದೆ ನೇರವಾಗಿ ನಿಮ್ಮ ಖಾತೆಯಿಂದ ಹಣ ಕದಿಯುವ ಹೊಸ ವಂಚನೆಯೊಂದು ಬೆಳಕಿಗೆ ಬಂದಿದೆ. ವಂಚಕರು ಜನರನ್ನು ವಂಚಿಸಲು ಪ್ರತಿದಿನ ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಲೇ ಇದ್ದಾರೆ. ಇತ್ತೀಚೆಗೆ ಜಾರ್ಖಂಡ್‌ನಲ್ಲಿ ಇಂತಹದ್ದೇ ಒಂದು ಪ್ರಕರಣ ವರದಿಯಾಗಿದೆ. ಒಬ್ಬ ವೃದ್ಧ ಮಹಿಳೆಯ ಖಾತೆಯಿಂದ ಬರೋಬ್ಬರಿ 10,000 […] - [Pro Kabaddi League : ಕಬಡ್ಡಿ ಅಭಿಮಾನಿಗಳೇ ಗಮನಿಸಿ : ಇಂದು ಪಿಕೆಎಲ್ ಸೀಸನ್ 12 ಆರಂಭ, ಬೆಂಗಳೂರು ಬುಲ್ಸ್ ಪಂದ್ಯಕ್ಕಾಗಿ ಕ್ಷಣಗಣನೆ..!](https://ismkannadanews.com/pro-kabaddi-league-2025-season-12-full-schedule/): Pro Kabaddi League – ಭಾರತದ ಕ್ರೀಡಾ ಜಗತ್ತಿನಲ್ಲಿ ಹೊಸ ಸಂಚಲನ ಮೂಡಿಸಿದ ಪ್ರೊ ಕಬಡ್ಡಿ ಲೀಗ್‌ನ (PKL Season 12) 12ನೇ ಆವೃತ್ತಿಯು ಇಂದು (ಆಗಸ್ಟ್ 29, 2025) ವೈಜಾಗ್‌ನಲ್ಲಿ ಆರಂಭಗೊಳ್ಳುತ್ತಿದೆ. ದೇಶದಾದ್ಯಂತ ಕಬಡ್ಡಿ ಅಭಿಮಾನಿಗಳಿಗೆ ರಸದೌತಣ ನೀಡಲು 12 ಬಲಿಷ್ಠ ತಂಡಗಳು ಅಖಾಡಕ್ಕೆ ಇಳಿಯಲು ಸಿದ್ಧವಾಗಿವೆ. ಈ ಸೀಸನ್ ವೈಜಾಗ್, ಜೈಪುರ, ಚೆನ್ನೈ, ಮತ್ತು ದೆಹಲಿ ಸೇರಿದಂತೆ ನಾಲ್ಕು ಪ್ರಮುಖ ನಗರಗಳಲ್ಲಿ ನಡೆಯಲಿದ್ದು, ಪ್ರಶಸ್ತಿಗಾಗಿ ಭಾರಿ ಪೈಪೋಟಿ ನಿರೀಕ್ಷಿಸಲಾಗಿದೆ. Pro Kabaddi League – […] - [Bank Holidays : ಸೆಪ್ಟೆಂಬರ್‌ನಲ್ಲಿ ಬ್ಯಾಂಕ್ ರಜೆಗಳ ಸುರಿಮಳೆ: ನಿಮ್ಮ ಬ್ಯಾಂಕಿಂಗ್ ಕೆಲಸಗಳನ್ನು ಮುಂಚಿತವಾಗಿ ಪ್ಲಾನ್ ಮಾಡಿ..!](https://ismkannadanews.com/september-2025-bank-holidays-india-full-list/): Bank Holidays – ಸೆಪ್ಟೆಂಬರ್ ತಿಂಗಳು ಹಬ್ಬಗಳ ಸಂಭ್ರಮದ ಜೊತೆಗೆ ಬ್ಯಾಂಕ್ ರಜೆಗಳ ಪಟ್ಟಿಯನ್ನೂ ತಂದಿದೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಹೊರಡಿಸಿದ ಕ್ಯಾಲೆಂಡರ್ ಪ್ರಕಾರ, ಈ ತಿಂಗಳು ದೇಶದ ಹಲವೆಡೆ ಒಟ್ಟು 15 ದಿನಗಳ ಕಾಲ ಬ್ಯಾಂಕುಗಳಿಗೆ ರಜೆ ಇರಲಿದೆ. ಇದು ನಿಮ್ಮ ಬ್ಯಾಂಕಿಂಗ್ ವ್ಯವಹಾರಗಳಿಗೆ ಅಡ್ಡಿಯಾಗಬಹುದು, ಆದ್ದರಿಂದ ಮುಂಚಿತವಾಗಿಯೇ ನಿಮ್ಮ ಕೆಲಸಗಳನ್ನು ಯೋಜಿಸಿಕೊಳ್ಳುವುದು ಬಹಳ ಮುಖ್ಯ. ಈ ರಜೆಗಳು ಏಕೆ ಮತ್ತು ಎಲ್ಲಿ ಅನ್ವಯಿಸುತ್ತವೆ ಎಂದು ಈ ಲೇಖನದಲ್ಲಿ ತಿಳಿಯೋಣ. Bank Holidays – […] - [Crime : ತುಮಕೂರಿನಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ: ಪ್ರಿಯಕರನ ಕಿರುಕುಳಕ್ಕೆ ಬಲಿಯಾದ ಯುವತಿ…!](https://ismkannadanews.com/crime-tumakuru-ashwini-suicide-boyfriend-harassment-case/): Crime – ಪ್ರೀತಿಗೆ ದ್ರೋಹ, ಮಾನಸಿಕ ಹಿಂಸೆ ಮತ್ತು ಕಿರುಕುಳದಿಂದ ಯುವಜನಾಂಗವು ಹೇಗೆ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳಬಹುದು ಎಂಬುದಕ್ಕೆ ತುಮಕೂರಿನಲ್ಲಿ ನಡೆದ ಘಟನೆಯೇ ಸಾಕ್ಷಿ. ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಸಿದ್ದನಕಟ್ಟೆ ಗ್ರಾಮದ 20 ವರ್ಷದ ವಿದ್ಯಾರ್ಥಿನಿ ಅಶ್ವಿನಿ ಆತ್ಮಹತ್ಯೆ ಪ್ರಕರಣಕ್ಕೆ ಈಗ ಹೊಸ ತಿರುವು ಸಿಕ್ಕಿದೆ. ಆರಂಭದಲ್ಲಿ ಹೊಟ್ಟೆನೋವಿನಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಭಾವಿಸಿದ್ದ ಕುಟುಂಬಕ್ಕೆ, ಆಕೆಯ ಮೊಬೈಲ್ ಫೋನ್‌ನಲ್ಲಿ ಸಿಕ್ಕ ಫೋಟೋಗಳು ಮತ್ತು ಚಾಟ್‌ಗಳು ಭಾರಿ ಆಘಾತ ನೀಡಿವೆ. Crime – ಪ್ರಿಯಕರನ ಕಿರುಕುಳವೇ […] - [PGCIL Recruitment 2025 : ಎಂಜಿನಿಯರಿಂಗ್‌ ಪದವಿ ಮುಗಿಸಿದವರಿಗೆ PGCILನಲ್ಲಿ ಬಂಪರ್ ಅವಕಾಶ; 1543 ಹುದ್ದೆಗಳಿಗೆ ಅರ್ಜಿ ಆಹ್ವಾನ..!](https://ismkannadanews.com/pgcil-recruitment-2025-field-engineer-supervisor-1543-vacancies/): PGCIL Recruitment 2025 – ಎಂಜಿನಿಯರಿಂಗ್ ಪದವಿ ಮುಗಿಸಿ ಸರ್ಕಾರಿ ಉದ್ಯೋಗವನ್ನು ಹುಡುಕುತ್ತಿರುವ ಯುವಕರಿಗೆ ಒಂದು ಸಂತಸದ ಸುದ್ದಿ. ಭಾರತದ ಅತಿದೊಡ್ಡ ಪವರ್ ಟ್ರಾನ್ಸ್‌ಮಿಷನ್ ಕಂಪನಿಯಾದ ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (PGCIL) ಫೀಲ್ಡ್ ಇಂಜಿನಿಯರ್ ಮತ್ತು ಫೀಲ್ಡ್ ಸೂಪರ್‌ವೈಸರ್ ಹುದ್ದೆಗಳಿಗೆ ಬೃಹತ್ ನೇಮಕಾತಿ ಅಧಿಸೂಚನೆ ಪ್ರಕಟಿಸಿದೆ. ಒಟ್ಟು 1543 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. PGCIL Recruitment 2025 – ಅರ್ಜಿ ಸಲ್ಲಿಕೆ ಮಾಹಿತಿ ಮತ್ತು […] - [BSF Head Constable Recruitment 2025 : BSF ನಿಂದ 1,121 ಹೆಡ್ ಕಾನ್ಸ್ ಟೇಬಲ್ ಹುದ್ದೆಗಳ ಭರ್ತಿ, ಸಂಪೂರ್ಣ ಮಾಹಿತಿ ಇಲ್ಲಿದೆ…!](https://ismkannadanews.com/bsf-head-constable-recruitment-2025-apply-now/): BSF Head Constable Recruitment 2025 – ಗಡಿ ಭದ್ರತಾ ಪಡೆ (Border Security Force – BSF) ಭಾರತದ ಯುವಕ-ಯುವತಿಯರಿಗೆ ಭಾರಿ ಉದ್ಯೋಗಾವಕಾಶವನ್ನು ಘೋಷಿಸಿದೆ. ದೇಶದ ಗಡಿಗಳನ್ನು ಕಾಯುವ ಮಹತ್ವದ ಜವಾಬ್ದಾರಿಯನ್ನು ಹೊತ್ತಿರುವ ಈ ಸಂಸ್ಥೆಯು, 2025ನೇ ಸಾಲಿನ ನೇಮಕಾತಿಯ ಭಾಗವಾಗಿ 1,121 ಹೆಡ್ ಕಾನ್ಸ್‌ಟೇಬಲ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಇದು ಸರ್ಕಾರಿ ಉದ್ಯೋಗವನ್ನು ಬಯಸುತ್ತಿರುವ ವಿದ್ಯಾರ್ಹತೆ ಇರುವ ಅಭ್ಯರ್ಥಿಗಳಿಗೆ ಒಂದು ಸುವರ್ಣಾವಕಾಶ ಎಂದು ಪರಿಗಣಿಸಲಾಗಿದೆ. BSF Head Constable Recruitment 2025 […] - [Shahjahanpur ದುರಂತ : ಸಾಲದ ಸುಳಿಗೆ ಸಿಲುಕಿ ಉದ್ಯಮಿ ದಂಪತಿ ಮತ್ತು ಮಗನ ದಾರುಣ ಅಂತ್ಯ](https://ismkannadanews.com/shahjahanpur-tragedy-businessman-family-suicide/): Shahjahanpur – ವಿಪರೀತ ಸಾಲದ ಹೊರೆ ತಾಳಲಾರದೆ, ಕೈಮಗ್ಗ ಉದ್ಯಮಿಯೊಬ್ಬರು ತಮ್ಮ ಪತ್ನಿ ಮತ್ತು ನಾಲ್ಕು ವರ್ಷದ ಪುತ್ರನೊಂದಿಗೆ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಉತ್ತರ ಪ್ರದೇಶದ ಶಹಜಹಾನ್‌ಪುರದಲ್ಲಿ ನಡೆದಿದೆ. ಈ ಕರುಣಾಜನಕ ಘಟನೆ ಇಡೀ ಪ್ರದೇಶದಲ್ಲಿ ತೀವ್ರ ದುಃಖ ಮತ್ತು ಆಘಾತಕ್ಕೆ ಕಾರಣವಾಗಿದೆ. Shahjahanpur – ದುರಂತದ ವಿವರಗಳು ಈ ಘಟನೆ ರೋಜಾ ಪೊಲೀಸ್ ಠಾಣೆ ವ್ಯಾಪ್ತಿಯ ದುರ್ಗಾ ಎನ್‌ಕ್ಲೇವ್ ಕಾಲೋನಿಯಲ್ಲಿ ನಡೆದಿದೆ. ಮೃತರನ್ನು ಸಚಿನ್ ಗ್ರೋವರ್ (40) ಮತ್ತು ಅವರ ಪತ್ನಿ ಶಿವಾಂಗಿ ಗ್ರೋವರ್ […] - [Heavy Rain : ಕರ್ನಾಟಕದಲ್ಲಿ ಮುಂದಿನ ಮೂರು ದಿನ ಭಾರಿ ಮಳೆ: ಕರಾವಳಿಗೆ ರೆಡ್ ಅಲರ್ಟ್, ಒಳನಾಡಿಗೆ ಯೆಲ್ಲೋ ಅಲರ್ಟ್…!](https://ismkannadanews.com/karnataka-weather-red-alert-heavy-rain-aug-2025/): Heavy Rain – ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತ ಮತ್ತು ಚಂಡಮಾರುತದ ಪ್ರಸರಣದಿಂದಾಗಿ ಕರ್ನಾಟಕದಾದ್ಯಂತ ಮಳೆ ಮತ್ತೆ ಬಿರುಸುಗೊಂಡಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ಇಂದಿನಿಂದ (ಆಗಸ್ಟ್ 28) ರಾಜ್ಯದ ವಿವಿಧ ಭಾಗಗಳಲ್ಲಿ ಭಾರೀ ಮಳೆಯಾಗಲಿದ್ದು, ಕರಾವಳಿ ಜಿಲ್ಲೆಗಳಿಗೆ ‘ರೆಡ್ ಅಲರ್ಟ್’ ಘೋಷಿಸಲಾಗಿದೆ. Heavy Rain – ಕರಾವಳಿ ಭಾಗಕ್ಕೆ ರೆಡ್ ಮತ್ತು ಆರೆಂಜ್ ಅಲರ್ಟ್ ಭಾರತೀಯ ಹವಾಮಾನ ಇಲಾಖೆಯು (IMD) ನೀಡಿರುವ ವರದಿಯ ಪ್ರಕಾರ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ‘ರೆಡ್ ಅಲರ್ಟ್’ ಮತ್ತು […] - [Ganesh Chaturthi 2025 ವಿಶೇಷ: 'ಪುಷ್ಪ 2' ಥೀಮ್ ಗಣೇಶನ ವಿಡಿಯೋ ವೈರಲ್...!](https://ismkannadanews.com/pushpa-2-themed-ganesha-idol-viral-on-ganesh-chaturthi/): Ganesh Chaturthi – ಭಾರತದೆಲ್ಲೆಡೆ ಗಣೇಶ ಚತುರ್ಥಿಯ ಸಂಭ್ರಮ ಮನೆ ಮಾಡಿದೆ. ಭಕ್ತರು ಸಂಭ್ರಮದಿಂದ ಗಣೇಶನನ್ನು ಪೂಜಿಸುತ್ತಿದ್ದಾರೆ. ದೇಶದ ವಿವಿಧ ಭಾಗಗಳಲ್ಲಿ, ರಸ್ತೆಗಳಲ್ಲಿ ಮತ್ತು ಮನೆಗಳಲ್ಲಿ ಗಣೇಶನ ಮೂರ್ತಿಗಳು ವಿವಿಧ ರೂಪಗಳಲ್ಲಿ ಪ್ರತಿಷ್ಠಾಪನೆಗೊಂಡಿವೆ. ಕೆಲವು ಕಡೆಗಳಲ್ಲಿ ಜನಪ್ರಿಯ ಸಿನಿಮಾ ನಾಯಕರ ರೂಪದಲ್ಲಿ ಗಣೇಶ ಮೂರ್ತಿಗಳನ್ನು ನಿರ್ಮಿಸಲಾಗಿದೆ. ಇತ್ತೀಚೆಗೆ ಪುಷ್ಪಾ 2 ಸಿನಿಮಾ ನಿರ್ಮಾಪಕರು ಗಣೇಶನ ವಿಗ್ರಹಕ್ಕೆ ಸಿನಿಮಾ ಥೀಮ್ ಬಳಸಿದ್ದಾರೆ. ಅಲ್ಲು ಅರ್ಜುನ್ ಫ್ಯಾನ್ಸ್ ವಿನಾಯಕ ಚತುರ್ಥಿಗಾಗಿ ವಿಶೇಷವಾಗಿ ರಚಿಸಿದ ಗಣೇಶನ ವಿಗ್ರಹ ಮತ್ತು ಮಂಟಪದ ವಿಡಿಯೋ […] - [Credit Score : ಒಂದು ತಿಂಗಳಲ್ಲಿ ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಹೆಚ್ಚಿಸುವುದು ಹೇಗೆ? ಇಲ್ಲಿವೆ 5 ಸುಲಭ ಮಾರ್ಗಗಳು...!](https://ismkannadanews.com/improve-credit-score-in-30-days-5-easy-tips/): Credit Score – ಇತ್ತೀಚಿನ ದಿನಗಳಲ್ಲಿ ಸಾಲ ಪಡೆಯುವುದು, ಕ್ರೆಡಿಟ್ ಕಾರ್ಡ್ ಬಳಸುವುದು ನಮ್ಮ ಜೀವನದ ಒಂದು ಭಾಗವೇ ಆಗಿಬಿಟ್ಟಿದೆ. ಆದರೆ, ಬ್ಯಾಂಕಿನವರು ನಿಮಗೆ ಲೋನ್ ಕೊಡಬೇಕೋ ಬೇಡವೋ ಎಂದು ನಿರ್ಧರಿಸುವ ಒಂದು ಪ್ರಮುಖ ಅಂಶ ಯಾವುದು ಗೊತ್ತಾ? ಅದು ನಿಮ್ಮ ಕ್ರೆಡಿಟ್ ಸ್ಕೋರ್! ಒಂದು ವೇಳೆ ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆ ಇದ್ದರೆ ಚಿಂತಿಸಬೇಡಿ, ಏಕೆಂದರೆ ಅದನ್ನು ಹೆಚ್ಚಿಸಿಕೊಳ್ಳುವುದು ಕಷ್ಟದ ಕೆಲಸವೇನಲ್ಲ. ನೀವು ಕೇವಲ ಒಂದು ತಿಂಗಳಿನಲ್ಲಿ, ಅಂದರೆ 30 ದಿನಗಳಲ್ಲಿ ನಿಮ್ಮ ಕ್ರೆಡಿಟ್ ಸ್ಕೋರ್ […] - [Maruti Suzuki e-Vitara : ಭಾರತದ EV ಮಾರುಕಟ್ಟೆಗೆ ಮಾರುತಿ ಸುಜುಕಿ ಇ-ವಿಟಾರಾ ಭರ್ಜರಿ ಎಂಟ್ರಿ, ಮಾಹಿತಿ ಇಲ್ಲಿದೆ ನೋಡಿ..!](https://ismkannadanews.com/maruti-suzuki-e-vitara-electric-suv-launch-india/): Maruti Suzuki e-Vitara- ಭಾರತದ ಆಟೋಮೊಬೈಲ್ ಕ್ಷೇತ್ರದಲ್ಲಿ ದಶಕಗಳಿಂದಲೂ ಅಧಿಪತ್ಯ ಸಾಧಿಸಿರುವ ಮಾರುತಿ ಸುಜುಕಿ ಈಗ ಎಲೆಕ್ಟ್ರಿಕ್ ವಾಹನಗಳ (EV) ಯುಗಕ್ಕೂ ಕಾಲಿಡಲು ಸಿದ್ಧವಾಗಿದೆ. ಅದರ ಮೊದಲ ಎಲೆಕ್ಟ್ರಿಕ್ SUV, ಮಾರುತಿ ಇ-ವಿಟಾರಾ, ಈಗ ಅಧಿಕೃತವಾಗಿ ಉತ್ಪಾದನೆ ಹಂತಕ್ಕೆ ಬಂದಿದೆ. ಇದು ಕೇವಲ ಒಂದು ಹೊಸ ಕಾರಿನ ಬಿಡುಗಡೆಯಲ್ಲ, ಬದಲಾಗಿ ಭಾರತದಲ್ಲಿ ಶುದ್ಧ ಇಂಧನ ಚಲನಶೀಲತೆಯ ಕಡೆಗಿನ ಒಂದು ದೊಡ್ಡ ಹೆಜ್ಜೆಯಾಗಿದೆ. ಈ ಮಹತ್ವದ ವಾಹನವು ಭಾರತದ ರಸ್ತೆಗಳಿಗೆ ಹೇಗೆ ಹೊಸ ಭವಿಷ್ಯ ಬರೆಯಲಿದೆ ಎಂಬುದರ ವಿವರಗಳು […] - [Viral Video : ಕೆಂಪು ಸುಂದರಿ ಬರ್ತೀಯಾ?' 20ರ ಯುವತಿಗೆ ರೇಗಿಸಿದ 7 ವರ್ಷದ ಬಾಲಕ: ಮಕ್ಕಳಿಗೆ ಬೇಕಿದೆ ಸಂಸ್ಕಾರದ ಶಿಕ್ಷಣ…!](https://ismkannadanews.com/viral-video-7-year-old-boy-teases-woman/): Viral Video : ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಒಂದು ವಿಡಿಯೋ ಈಗ ಸಖತ್ ಚರ್ಚೆಗೆ ಗ್ರಾಸವಾಗಿದೆ. ಕೆಂಪು ಬಣ್ಣದ ಉಡುಪು ತೊಟ್ಟಿದ್ದ 20ರ ಯುವತಿಯೊಬ್ಬಳಿಗೆ 7 ವರ್ಷದ ಪುಟ್ಟ ಬಾಲಕನೊಬ್ಬ “ಓ ಕೆಂಪು ಸುಂದರಿ, ನನ್ನ ಜೊತೆ ಬರ್ತೀಯಾ?” ಎಂದು ರೇಗಿಸಿದ್ದಾನೆ. ಈ ಘಟನೆಯಿಂದ ಕೋಪಗೊಂಡ ಆ ಯುವತಿ ಬಾಲಕನ ಕಿವಿ ಹಿಂಡಿದ ನಂತರ ಏನಾಯ್ತು? ಈ ಘಟನೆಯ ಹಿಂದಿನ ಸತ್ಯ ಏನು ಅನ್ನೋದನ್ನು ಇಲ್ಲಿ ತಿಳಿದುಕೊಳ್ಳೋಣ. Viral Video : ಏನಿದು ಘಟನೆ? ಹೌದು, […] - [Loan : ಮೊದಲ ಬ್ಯಾಂಕ್ ಸಾಲಕ್ಕೆ ಇನ್ಮುಂದೆ ಸಿಬಿಲ್ ಸ್ಕೋರ್ ಅನಿವಾರ್ಯವಲ್ಲ: ಕೇಂದ್ರದಿಂದ ಸ್ಪಷ್ಟನೆ…!](https://ismkannadanews.com/first-time-loan-applicants-no-minimum-cibil-score-2025/): Loan – ಬ್ಯಾಂಕ್‌ಗಳಿಂದ ಸಾಲ ಪಡೆಯಲು ಕಡ್ಡಾಯವಾಗಿರಬೇಕಾದ ಸಿಬಿಲ್ (CIBIL) ಸ್ಕೋರ್ ಕುರಿತು ಕೇಂದ್ರ ಸರ್ಕಾರ ಮಹತ್ವದ ಸ್ಪಷ್ಟನೆ ನೀಡಿದೆ. ಮೊದಲ ಬಾರಿಗೆ ಸಾಲಕ್ಕೆ ಅರ್ಜಿ ಸಲ್ಲಿಸುವವರಿಗೆ ಕನಿಷ್ಠ ಸಿಬಿಲ್ ಸ್ಕೋರ್ ಇರಬೇಕಾಗಿಲ್ಲ ಎಂದು ಹಣಕಾಸು ಸಚಿವಾಲಯ ತಿಳಿಸಿದೆ. ಕಳೆದ ವಾರ ಲೋಕಸಭೆಯಲ್ಲಿ ಮಾತನಾಡಿದ ಹಣಕಾಸು ರಾಜ್ಯ ಸಚಿವ ಪಂಕಜ್ ಚೌಧರಿ, “ಮೊದಲ ಬಾರಿಗೆ ಸಾಲ ಪಡೆಯುವವರಿಗೆ ಕ್ರೆಡಿಟ್ ಸ್ಕೋರ್ ಕಡಿಮೆ ಅಥವಾ ಶೂನ್ಯವಾಗಿದ್ದರೂ ಬ್ಯಾಂಕುಗಳು ಅವರ ಅರ್ಜಿಗಳನ್ನು ತಿರಸ್ಕರಿಸಲು ಸಾಧ್ಯವಿಲ್ಲ” ಎಂದು ಹೇಳಿದರು. ಇದು ಭಾರತೀಯ […] - [Hasanamba - ಹಾಸನಾಂಬೆ ಉತ್ಸವಕ್ಕೆ ಭರ್ಜರಿ ಸಿದ್ಧತೆ: ದರ್ಶನ ನಿಯಮಗಳಲ್ಲಿ ಮಹತ್ವದ ಬದಲಾವಣೆ...!](https://ismkannadanews.com/hasanamba-temple-utsava-2025-dates-darshan-rules/): ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕೇಂದ್ರಗಳಲ್ಲಿ ಒಂದಾದ ಹಾಸನಾಂಬೆ ದೇವಾಲಯದ (Hasanamba Temple) ವಾರ್ಷಿಕ ಜಾತ್ರೆಗೆ ದಿನಾಂಕ ನಿಗದಿಯಾಗಿದೆ. ಈ ವರ್ಷ ಅಕ್ಟೋಬರ್ 9 ರಿಂದ ಅಕ್ಟೋಬರ್ 23 ರವರೆಗೆ ಹಾಸನಾಂಬೆ ಉತ್ಸವ ನಡೆಯಲಿದ್ದು, ಭಕ್ತರ ಅನುಕೂಲಕ್ಕಾಗಿ ದೇವಿ ದರ್ಶನದ (Devi Darshana) ನಿಯಮಗಳಲ್ಲಿ ಹಲವು ಮಹತ್ವದ ಬದಲಾವಣೆಗಳನ್ನು ಜಾರಿಗೆ ತರಲು ತೀರ್ಮಾನಿಸಲಾಗಿದೆ. Hasanamba Temple : ಪಾಸ್ ವ್ಯವಸ್ಥೆ ರದ್ದು, ಗೋಲ್ಡ್ ಕಾರ್ಡ್ ಜಾರಿ ಉತ್ಸವದ ಸಿದ್ಧತೆಗಳ ಕುರಿತು ಚರ್ಚಿಸಲು ಹಾಸನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಉಸ್ತುವಾರಿ […] - [Dowry Harassment : ವರದಕ್ಷಿಣೆಯ ವಿಷಕ್ಕೆ ತಾಯಿ - ಮಗಳ ಬಲಿ: ಜೋಧ್‌ಪುರದಲ್ಲಿ ದುರಂತ ಘಟನೆ....!](https://ismkannadanews.com/jodhpur-woman-dowry-harassment-suicide-daughter/): Dowry Harassment – ರಾಜಸ್ಥಾನ ದ ಜೋಧ್‌ಪುರದಲ್ಲಿ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಮಹಿಳೆಯೊಬ್ಬರು ತನ್ನ ಪುಟ್ಟ ಮಗಳೊಂದಿಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಭೀಕರ ಘಟನೆ ಬೆಳಕಿಗೆ ಬಂದಿದೆ. ಈ ಸುದ್ದಿ ಇಡೀ ಸಮಾಜವನ್ನು ಆಘಾತಕ್ಕೆ ದೂಡಿದೆ. ಶಿಕ್ಷಕಿಯಾಗಿರುವ ಮಹಿಳೆ, ತನ್ನ ಪತಿ ಮತ್ತು ಅತ್ತೆ-ಮಾವನ ಕಿರುಕುಳದಿಂದ ಬೇಸತ್ತು ಈ ದುರಂತ ನಿರ್ಧಾರ ಕೈಗೊಂಡಿದ್ದಾರೆ. Dowry Harassment – ವರದಕ್ಷಿಣೆ ಕಿರುಕುಳಕ್ಕೆ ಕೊನೆಯಾದ ಬದುಕು ಜೋಧ್‌ಪುರದ ಸರ್ನಾದಾ ಗ್ರಾಮದಲ್ಲಿ ಸಂಜು ಬಿಷ್ಣೋಯ್ ಎಂಬ ಉಪನ್ಯಾಸಕಿ, ತನ್ನ 3 […] - [Kiccha Sudeep : ಕಿಚ್ಚನ ಹುಟ್ಟುಹಬ್ಬಕ್ಕೆ ಬಿಗ್ ಸರ್ಪ್ರೈಸ್: `ಬಿಗ್ ಬಾಸ್' ಸೀಸನ್ 12 ದಿನಾಂಕ ರಿವೀಲ್?](https://ismkannadanews.com/kiccha-sudeep-birthday-double-celebration/): ನಟ ಕಿಚ್ಚ ಸುದೀಪ್ (Kiccha Sudeep) ಅವರ ಹುಟ್ಟುಹಬ್ಬ ಸಮೀಪಿಸುತ್ತಿದೆ, ಮತ್ತು ಈ ಬಾರಿ ಅಭಿಮಾನಿಗಳಿಗೆ ಭರ್ಜರಿ ಆಚರಣೆ ಕಾದಿದೆ. ಕೇವಲ ಬರ್ತ್‌ಡೇ ಸೆಲೆಬ್ರೇಷನ್‌ ಮಾತ್ರವಲ್ಲ, ಕಿಚ್ಚನಿಂದ ಬಹುನಿರೀಕ್ಷಿತ ಬಿಗ್ ಬಾಸ್ ಕನ್ನಡ’ ಹೊಸ ಸೀಸನ್ ಹಾಗೂ ಅವರ ಮುಂದಿನ ಸಿನಿಮಾ ಕೆ-47′ ಬಗ್ಗೆ ಮಹತ್ವದ ಮಾಹಿತಿ ಸಿಗುವ ಸಾಧ್ಯತೆ ಇದೆ. ಇದು ಅಭಿಮಾನಿಗಳಿಗೆ ನಿಜಕ್ಕೂ ಡಬಲ್ ಧಮಾಕ ಎಂದೇ ಹೇಳಬಹುದಾಗಿದೆ. Kiccha Sudeep – ಬಿಗ್ ಬಾಸ್ ಕನ್ನಡ ಸೀಸನ್ 12 ದಿನಾಂಕ ಘೋಷಣೆ ಕನ್ನಡದ […] - [ED ಅಧಿಕಾರಿಗಳನ್ನು ಕಂಡೊಡನೆ ಮನೆಯ ಫಸ್ಟ್ ಫ್ಲೋರ್‌ನಿಂದ ಜಿಗಿದ ಶಾಸಕ! ಆ ನಂತರ ನಡೆದಿದ್ದೇನು ಗೊತ್ತಾ?](https://ismkannadanews.com/tmc-mla-jiban-krishna-saha-arrested-ed-ssc-scam/): ED Raid – ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯಲ್ಲಿ ನಡೆದ ಒಂದು ಘಟನೆ ಸದ್ಯ ಸುದ್ದಿಯಲ್ಲಿದೆ. ಶಾಲಾ ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಬಂದಿದ್ದ ಇ.ಡಿ (ಜಾರಿ ನಿರ್ದೇಶನಾಲಯ) ಅಧಿಕಾರಿಗಳನ್ನು ಕಂಡು, ಒಬ್ಬ ಶಾಸಕ ತನ್ನ ಮನೆಯ ಮೊದಲ ಅಂತಸ್ತಿನಿಂದ ಹಾರಿ ಪರಾರಿಯಾಗಲು ಯತ್ನಿಸಿದ್ದಾರೆ. ಈ ಘಟನೆ ನಿಜಕ್ಕೂ ಆಶ್ಚರ್ಯಕರವಾಗಿದ್ದು, ಸದ್ಯ ಈ ಘಟನೆಯ ವೀಡಿಯೋ ಎಲ್ಲೆಡೆ ವೈರಲ್ ಆಗಿದೆ. ED Raid – ಶಾಲಾ ಶಿಕ್ಷಕರ ನೇಮಕಾತಿ ಹಗರಣದ ಆರೋಪ ಪಶ್ಚಿಮ ಬಂಗಾಳದ ಶಾಲೆಗಳಲ್ಲಿ […] - [Viral Video : ಮಂಡ್ಯದಲ್ಲಿ ಆಸ್ತಿಗಾಗಿ ಮಗಳ ಮೇಲೆ ದೌರ್ಜನ್ಯ, ಕೆಸರಿನಲ್ಲಿ ಮುಚ್ಚಲೆತ್ನಿಸಿದ ಮಲತಾಯಿ, ವೈರಲ್ ಆದ ವಿಡಿಯೋ..!](https://ismkannadanews.com/mandya-property-dispute-stepmother-assault-video-viral/): Viral Video – ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನಲ್ಲಿ ಆಸ್ತಿ ಕಲಹದ ಭೀಕರ ಘಟನೆಯೊಂದು ನಡೆದಿದೆ. ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಮಲತಾಯಿಯೊಬ್ಬಳು ತನ್ನ ಮಲಮಗಳ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿದ್ದು, ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಈ ಘಟನೆ ಮಂಡ್ಯ ಸಮಾಜದೊಳಗಿನ ಸಂಬಂಧಗಳ ಬಿರುಕನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ. Viral Video – ಡಿ. ಮಲ್ಲಿಗೆರೆ ಗ್ರಾಮದಲ್ಲಿ ನಡೆದ ಘಟನೆ ಈ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಡಿ. ಮಲ್ಲಿಗೆರೆ ಗ್ರಾಮದಲ್ಲಿ […] - [True Love : ಪತಿಗೆ ಯಕೃತ್ತು ದಾನ ಮಾಡಿದ ಪತ್ನಿ, ಬಳಿಕ ಆಗಿದ್ದೆ ಬೇರೆ, ಹೃದಯವಿದ್ರಾವಕ ಘಟನೆ....!](https://ismkannadanews.com/pune-tragic-love-story-wife-husband-death/): True Love – ಪ್ರೀತಿಯು ಎಲ್ಲದಕ್ಕಿಂತ ದೊಡ್ಡದು ಎಂಬುದಕ್ಕೆ ಇದೊಂದು ಕರಾಳ ಉದಾಹರಣೆ. ತನ್ನ ಗಂಡನ ಜೀವ ಉಳಿಸಲು ಯಕೃತ್ತು ದಾನ ಮಾಡಿದ ಮಹಿಳೆಯೊಬ್ಬರು, ಶಸ್ತ್ರಚಿಕಿತ್ಸೆ ವಿಫಲವಾಗಿ ಕೊನೆಗೆ ತಾವೂ ಸಾವನ್ನಪ್ಪಿದ ದುರಂತ ಘಟನೆಯೊಂದು ಪುಣೆಯಲ್ಲಿ ನಡೆದಿದೆ. ಇದು ವೈದ್ಯಕೀಯ ಜಗತ್ತಿನಲ್ಲಿ ಒಂದು ರೀತಿ ಆಘಾತ ಮೂಡಿಸಿದೆ. ಆಕೆಯ ಗಂಡ ಶಸ್ತ್ರಚಿಕಿತ್ಸೆ ನಂತರ ತಕ್ಷಣವೇ ನಿಧನರಾದರೆ, ಪತ್ನಿ ಕೆಲವು ದಿನಗಳ ನಂತರ ಕೊನೆಯುಸಿರೆಳೆದಿದ್ದಾರೆ. ಈ ಘಟನೆ ವೈದ್ಯಕೀಯ ನಿರ್ಲಕ್ಷ್ಯದ ಆರೋಪಕ್ಕೆ ಕಾರಣವಾಗಿದ್ದು, ತನಿಖೆಗೆ ಆದೇಶಿಸಲಾಗಿದೆ. True Love […] - [Cibil Score : ನಿಮ್ಮ CIBIL ಸ್ಕೋರ್ ಇದ್ದಕ್ಕಿದ್ದಂತೆ ಇಳಿದಿದೆಯೇ? ಇದರ ಹಿಂದಿನ ಕಾರಣ ಮತ್ತು ದೂರು ಸಲ್ಲಿಸುವುದು ಹೇಗೆ?](https://ismkannadanews.com/how-to-correct-errors-in-cibil-score-report/): Cibil Score – ನೀವು ಬ್ಯಾಂಕ್ ಸಾಲ ಅಥವಾ ಕ್ರೆಡಿಟ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಿದಾಗ, ಮೊದಲಿಗೆ ನಿಮ್ಮ ಸಿಬಿಲ್ ಸ್ಕೋರ್ ನೋಡಲಾಗುತ್ತದೆ. ಉತ್ತಮ ಕ್ರೆಡಿಟ್ ಸ್ಕೋರ್ ಇದ್ದರೆ, ನಿಮಗೆ ಸುಲಭವಾಗಿ ಮತ್ತು ಕಡಿಮೆ ಬಡ್ಡಿ ದರದಲ್ಲಿ ಸಾಲ ಸಿಗುತ್ತದೆ. ನಿಮ್ಮ ಸಿಬಿಲ್ ಸ್ಕೋರ್ ನಿಮ್ಮ ಹಣಕಾಸಿನ ಇತಿಹಾಸವನ್ನು ಮತ್ತು ನೀವು ಸಾಲ ಮತ್ತು EMI ಗಳನ್ನು ಸರಿಯಾಗಿ ಮರುಪಾವತಿ ಮಾಡಿದ್ದೀರಾ ಎಂದು ತೋರಿಸುತ್ತದೆ. ಆದರೆ, ಕೆಲವೊಮ್ಮೆ ಯಾವುದೇ ಕಾರಣವಿಲ್ಲದೇ ನಿಮ್ಮ ಸಿಬಿಲ್ ಸ್ಕೋರ್ (Cibil Score) ದಿಢೀರನೆ […] - [Delhi Metro : ದೆಹಲಿ ಮೆಟ್ರೋದಲ್ಲಿ ಸೀಟ್ ಜಗಳ: ಜುಟ್ಟು ಹಿಡಿದುಕೊಂಡು ಕಿತ್ತಾಡಿದ ಮಹಿಳೆಯರು, ವೈರಲ್ ಆದ ವಿಡಿಯೋ….!](https://ismkannadanews.com/delhi-metro-women-fight-viral-video-2025/): ದೆಹಲಿ ಮೆಟ್ರೋ (Delhi Metro) ಪ್ರಯಾಣಿಕರಿಗೆ ಮತ್ತು ಸಾಮಾಜಿಕ ಜಾಲತಾಣ ಬಳಕೆದಾರರಿಗೆ ಆಶ್ಚರ್ಯಗಳೇನೂ ಹೊಸತಲ್ಲ. ಪ್ರತಿದಿನವೂ ಮೆಟ್ರೋದೊಳಗಿನ ವಿಚಿತ್ರ ಘಟನೆಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ಈ ವಿಡಿಯೋಗಳು ಜನರನ್ನು ಅಚ್ಚರಿಗೊಳಿಸುವುದಲ್ಲದೆ, ಚರ್ಚೆಗಳು ಮತ್ತು ಮೀಮ್‌ಗಳಿಗೂ ಕಾರಣವಾಗುತ್ತವೆ. ಈಗ ಅದೇ ರೀತಿ, ಮೆಟ್ರೋದೊಳಗೆ ಇಬ್ಬರು ಮಹಿಳೆಯರು ಸೀಟಿಗಾಗಿ ತೀವ್ರ ಜಗಳವಾಡಿದ ವಿಡಿಯೋವೊಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. Delhi Metro – ಇಬ್ಬರು ಮಹಿಳೆಯರ ನಡುವೆ ಜಗಳ ಯಾಕೆ? ಈ ವೈರಲ್ ವಿಡಿಯೋದಲ್ಲಿ, […] - [Bank of Maharashtra : ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ 500 ಹುದ್ದೆಗಳಿಗೆ ಅರ್ಜಿ ಆಹ್ವಾನ; ಸಂಪೂರ್ಣ ವಿವರ ಇಲ್ಲಿದೆ](https://ismkannadanews.com/bank-of-maharashtra-careers-2025-500-vacancies/): Bank of Maharashtra – ದೇಶದ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಒಂದಾದ ಬ್ಯಾಂಕ್ ಆಫ್ ಮಹಾರಾಷ್ಟ್ರ 500 ಸ್ಪೆಷಲಿಸ್ಟ್ ಆಫೀಸರ್ ಸ್ಕೇಲ್-2 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆಗಸ್ಟ್ 30, 2025 ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಬಯಸುವವರಿಗೆ ಇದೊಂದು ಸುವರ್ಣಾವಕಾಶ ಎಂದು ಪರಿಗಣಿಸಲಾಗಿದೆ. Bank of Maharashtra – ಹುದ್ದೆಗಳ ವರ್ಗವಾರು ವಿವರ ಬ್ಯಾಂಕ್ ಆಫ್ ಮಹಾರಾಷ್ಟ್ರದ ಅಧಿಕೃತ ಪ್ರಕಟಣೆಯ ಪ್ರಕಾರ, […] - [Snake Video : ಈತನಿಗೆ ಹಾವನ್ನು ಕಂಡ್ರೆ ಕಿಂಚಿತ್ತು ಭಯ ಇಲ್ಲ ಅನ್ಸುತ್ತೆ, ಬರೀಗೈಲಿ ಹಾವು ಹಿಡಿದ ಬಾಲಕ, ವಿಡಿಯೋ ವೈರಲ್…!](https://ismkannadanews.com/boy-catches-snake-with-bare-hands-viral-video/): Snake Video – ಸಾಮಾನ್ಯವಾಗಿ ಹಾವುಗಳನ್ನು ಕಂಡರೆ ಎಲ್ಲರೂ ಭಯಭೀತರಾಗಿ ದೂರ ಓಡಿ ಹೋಗುತ್ತಾರೆ. ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಹಾವುಗಳ ಬಗ್ಗೆ ಒಂದು ರೀತಿಯ ಭಯ ಇದ್ದೇ ಇರುತ್ತದೆ. ಆದರೆ, ಇಲ್ಲೊಬ್ಬ ಪುಟ್ಟ ಬಾಲಕ ಭಯ ಎಂದರೆ ಏನು ಎಂಬುದನ್ನು ಮರೆತಂತೆ, ಬರಿಗೈಯಲ್ಲಿ ಹಾವನ್ನು ಹಿಡಿದು ಎಲ್ಲರ ಹುಬ್ಬೇರುವಂತೆ ಮಾಡಿದ್ದಾನೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದ್ದು, ಬಾಲಕನ ಧೈರ್ಯಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದುಬಂದಿದೆ. Snake Video – ಹಾವನ್ನು ಬರಿಗೈಯಲ್ಲಿ ಹಿಡಿದ […] - [Crime - ಹೈದರಾಬಾದ್‌ನಲ್ಲಿ ಭೀಕರ ಘಟನೆ: ಗರ್ಭಿಣಿ ಪತ್ನಿಯನ್ನು ಕೊಂದು ತುಂಡರಿಸಿದ ಪತಿ...!](https://ismkannadanews.com/crime-hyderabad-pregnant-wife-murder-boduppal-case/): Crime – ಮಾನವ ಸಂಬಂಧಗಳಲ್ಲಿ ನಂಬಿಕೆ ಮತ್ತು ಪ್ರೀತಿ ಅಡಿಪಾಯ. ಆದರೆ, ಕೆಲವು ಘಟನೆಗಳು ಆ ಅಡಿಪಾಯವನ್ನು ಸಂಪೂರ್ಣವಾಗಿ ಅಲುಗಾಡಿಸುತ್ತವೆ. ಹೈದರಾಬಾದ್‌ ನ ಮೆಡಿಪಲ್ಲಿಯಲ್ಲಿ ನಡೆದಿರುವ ಘಟನೆಯೊಂದು ಅಂತಹದ್ದೇ. ಒಬ್ಬ ಪತಿ ತನ್ನ ಗರ್ಭಿಣಿ ಪತ್ನಿಯನ್ನೇ ಕೊಂದಿದ್ದು, ಆಕೆಯ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಚೀಲದಲ್ಲಿ ತುಂಬಿದ್ದಾನೆ. ಈ ಕ್ರೂರ (Crime) ಕೃತ್ಯಕ್ಕೆ ಸಂಬಂಧಿಸಿದಂತೆ ಪೊಲೀಸರು ಪತಿಯನ್ನು ವಶಕ್ಕೆ ಪಡೆದು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. Crime – ಬೋಡುಪ್ಪಲ್‌ನಲ್ಲಿ ದಂಪತಿಯ ವಾಸ ಹತ್ಯೆಯಾದ ಮಹಿಳೆಯನ್ನು ಸ್ವಾತಿ […] - [Betel Leaf : ಅಮೃತಕ್ಕೆ ಸಮಾನ ತಾಂಬೂಲದ ಎಲೆಗಳು, ಏಳು ಸಮಸ್ಯೆಗಳಿಗೆ ರಾಮಬಾಣ ವೀಳ್ಯದ ಎಲೆ..!](https://ismkannadanews.com/betel-leaf-ayurveda-natural-medicine/): Betel Leaf – ವೀಳ್ಯದೆಲೆ, ನಮ್ಮ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿರುವ ಒಂದು ವಿಶೇಷ ಎಲೆ. ದೇವರ ಪೂಜೆಯಿಂದ ಹಿಡಿದು ಶುಭ ಸಮಾರಂಭಗಳವರೆಗೆ ಇದರ ಬಳಕೆ ಸಾಮಾನ್ಯ. ‘ತಾಂಬೂಲ’ ಎಂದೇ ಪ್ರಸಿದ್ಧವಾಗಿರುವ ಈ ಎಲೆ, ಆರೋಗ್ಯಕ್ಕೆ ಎಷ್ಟು ಉಪಯುಕ್ತಕಾರಿ ಎಂಬುದು ಮಾತ್ರ ಹಲವರಿಗೆ ತಿಳಿದಿಲ್ಲ. ಆಯುರ್ವೇದ ತಜ್ಞರ ಪ್ರಕಾರ, ವೀಳ್ಯದೆಲೆ ಯಲ್ಲಿರುವ ಆ್ಯಂಟಿಬ್ಯಾಕ್ಟೀರಿಯಲ್, ಆ್ಯಂಟಿಇನ್‌ಫ್ಲಮೇಟರಿ ಮತ್ತು ಜೀರ್ಣಕ್ರಿಯೆ ಸುಧಾರಿಸುವ ಗುಣಗಳು ಅನೇಕ ಸಮಸ್ಯೆಗಳಿಗೆ ಪರಿಹಾರ ನೀಡಬಲ್ಲವು. ಹಾಗಾದರೆ, ಈ ವೀಳ್ಯದೆಲೆ ಯಾರಿಗೆಲ್ಲಾ ವರದಾನವಾಗಿ ಕಾರ್ಯನಿರ್ವಹಿಸುತ್ತದೆ ಎಂದು ನೋಡೋಣ. ಇತ್ತೀಚಿನ ಸಂಶೋಧನೆಗಳು […] - [Mexico Viral Video : ಗೂಳಿಯ ಅಬ್ಬರಕ್ಕೆ ನಡುಗಿದ ಕಾರು: ವೈರಲ್ ಆದ ವಿಡಿಯೋ, ಬಾಹುಬಲಿ ಗೂಳಿ ಎಂದ ನೆಟ್ಟಿಗರು..!](https://ismkannadanews.com/raging-bull-attacks-car-mexico-viral-video/): Mexico Viral Video – ಗೂಳಿಗಳ ಬಲದ ಬಗ್ಗೆ ಹೊಸದಾಗಿ ಹೇಳಬೇಕಾಗಿಲ್ಲ. ಅವುಗಳು ತಮ್ಮ ಶಕ್ತಿಯಿಂದ ಏನು ಬೇಕಾದರೂ ಎತ್ತಿ ಎಸೆಯಬಲ್ಲವು. ಆದರೆ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಒಂದು ವಿಡಿಯೋ ಎಲ್ಲರನ್ನೂ ಬೆರಗುಗೊಳಿಸಿದೆ. ಮೆಕ್ಸಿಕೋದ ಗ್ವಾಡಲಜಾರದಲ್ಲಿ ನಡೆದ ಈ ಘಟನೆಯಲ್ಲಿ, ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದ್ದ ಕಾರೊಂದರ ಮೇಲೆ ಒಂದು ಗೂಳಿ ತನ್ನ ಕೋಪವನ್ನು ತೀರಿಸಿಕೊಂಡಿದೆ. ಗೂಳಿ ತನ್ನ ಬಲವನ್ನು ಪ್ರದರ್ಶಿಸಿದ ರೀತಿ ನೋಡಿದರೆ ಯಾರಿಗಾದರೂ ಆಶ್ಚರ್ಯವಾಗುತ್ತದೆ. Mexico Viral Video – ಗೂಳಿ ತನ್ನ […] - [Credit Score : ಕಡಿಮೆ ಕ್ರೆಡಿಟ್ ಸ್ಕೋರ್ ಸಮಸ್ಯೆಯೇ? ಅದನ್ನು ಹೆಚ್ಚಿಸಲು ಸುಲಭ ಟಿಪ್ಸ್..!](https://ismkannadanews.com/credit-score-tips-improve-loan-eligibility-750-plus/): Credit Score – ನಿಮ್ಮ ಬ್ಯಾಂಕ್ ಖಾತೆ, ಫೈನಾನ್ಷಿಯಲ್ ಹಿನ್ನಲೆ ಮತ್ತು ಲೋನ್‌ಗಳ ಬಗ್ಗೆ ನಿಮಗೆ ತಿಳಿದಿರಬಹುದು, ಆದರೆ ನಿಮ್ಮ ಕ್ರೆಡಿಟ್ ಸ್ಕೋರ್ ಬಗ್ಗೆ ಯೋಚಿಸಿದ್ದೀರಾ? ನಿಮ್ಮ ಪಾನ್ ಕಾರ್ಡ್ ಅನ್ನು ಆಧರಿಸಿರುವ ಈ ಸ್ಕೋರ್, ಹಣಕಾಸಿನ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನಿಮ್ಮ ಈ ಸ್ಕೋರ್ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ನಿಮಗೆ ಲೋನ್ ನೀಡಬೇಕೇ ಬೇಡವೇ ಎಂಬುದನ್ನು ನಿರ್ಧರಿಸಲು ಸಹಾಯ ಮಾಡುತ್ತದೆ. ಹಾಗಿದ್ದರೆ, ಈ ಸ್ಕೋರ್ ಅನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ ಮತ್ತು […] - [WhatsApp Feature : ವಾಟ್ಸಾಪ್ ಬಳಕೆದಾರರಿಗೆ ಶುಭಸುದ್ದಿ: ಬಂದಿದೆ ವಿಡಿಯೋ ನೋಟ್ಸ್ ಫೀಚರ್, ಹೀಗೆ ಬಳಸಿ…!](https://ismkannadanews.com/android-ios-whatsapp-feature-video-notes-2025/): WhatsApp Feature – ನಿಮ್ಮ ಭಾವನೆಗಳನ್ನು ನೇರವಾಗಿ, ಸಂಕ್ಷಿಪ್ತವಾಗಿ ಮತ್ತು ಖಚಿತವಾಗಿ ವ್ಯಕ್ತಪಡಿಸಲು ವಾಟ್ಸಾಪ್ ಈಗ ಹೊಸ ವೈಶಿಷ್ಟ್ಯವನ್ನು ಪರಿಚಯಿಸಿದೆ. ಇದು ಮೆಟಾದ ಅತ್ಯಂತ ಜನಪ್ರಿಯ ಮೆಸೇಜಿಂಗ್ ಆ್ಯಪ್ ಆದ ವಾಟ್ಸಾಪ್ ತನ್ನ ಕೋಟ್ಯಂತರ ಬಳಕೆದಾರರಿಗಾಗಿ ತಂದಿರುವ ಒಂದು ವಿಶೇಷ ಕೊಡುಗೆ. ಕೇವಲ ಒಂದು ನಿಮಿಷದಲ್ಲಿ, ನಿಮ್ಮ ಶುಭಾಶಯಗಳು, ಟಿಪ್ಸ್ ಅಥವಾ ಸಣ್ಣ ಸಂದೇಶಗಳನ್ನು ವಿಡಿಯೋ ರೂಪದಲ್ಲಿ ನಿಮ್ಮ ಸ್ನೇಹಿತರು ಮತ್ತು ಕುಟುಂಬದವರಿಗೆ ಕಳುಹಿಸಲು ಇನ್ನು ಮುಂದೆ ಸಾಧ್ಯ. ಇದು ವಾಯ್ಸ್ ನೋಟ್ಸ್ (ಧ್ವನಿ ಟಿಪ್ಪಣಿ)ಗಳ ಹಾಗೆ […] - [Video : ಅಹಮದಾಬಾದ್ ಸಬರಮತಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಹಿಡಿದು ದರೋಡೆ: ಪ್ರಯಾಣಿಕರಲ್ಲಿ ಆತಂಕ, ವಿಡಿಯೋ ವೈರಲ್…!](https://ismkannadanews.com/sabarmati-express-snake-scare-passenger-extortion-viral-video/): Video – ಮಧ್ಯಪ್ರದೇಶದ ಮುಂಗಾವಳಿ ಮತ್ತು ಬಿನಾ ಜಂಕ್ಷನ್‌ಗಳ ನಡುವೆ ಸಬರಮತಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು. ಒಬ್ಬ ವ್ಯಕ್ತಿ ಜೀವಂತ ಹಾವನ್ನು ಹಿಡಿದುಕೊಂಡು ರೈಲು ಹತ್ತಿ ಪ್ರಯಾಣಿಕರಿಂದ ಬಲವಂತವಾಗಿ ಹಣ ವಸೂಲಿ ಮಾಡಿದ್ದಾನೆ. ಈ ಘಟನೆಯನ್ನು ಒಬ್ಬ ಪ್ರಯಾಣಿಕ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಅದು ಈಗ ವೈರಲ್ ಆಗಿದೆ. Video – ಪ್ರಕರಣದ ವಿವರ ಪ್ರತ್ಯಕ್ಷದರ್ಶಿಗಳ ಪ್ರಕಾರ, ಆ ವ್ಯಕ್ತಿ ಹಾವನ್ನು ಕೈಯಲ್ಲಿ ಹಿಡಿದುಕೊಂಡು, ಅದನ್ನು ಪ್ರಯಾಣಿಕರಿಗೆ ತೋರಿಸಿ ಬೆದರಿಸಿದ್ದಾನೆ. ಇದರಿಂದ […] - [PF Withdrawal : ಪಿಎಫ್‌ ಹಣವನ್ನು ಅನಗತ್ಯ ಖರ್ಚುಗಳಿಗೆ ಬಳಸುತ್ತಿದ್ದೀರಾ? ಇಪಿಎಫ್‌ಒ ನೀಡಿದ ಗಂಭೀರ ಎಚ್ಚರಿಕೆ ಇಲ್ಲಿದೆ..!](https://ismkannadanews.com/pf-withdrawal-rules-epfo-warning-penalty-2025/): PF Withdrawal – ಇತ್ತೀಚೆಗೆ ಪಿಎಫ್‌ ಅಕೌಂಟ್‌ನಲ್ಲಿರೋ ಹಣದಿಂದ ಹೊಸ ಫೋನ್, ದುಬಾರಿ ವಾಚ್‌ ಅಥವಾ ವಿದೇಶ ಪ್ರವಾಸದ ಪ್ಲಾನ್‌ ಮಾಡ್ತಿದ್ದೀರಾ? ಹಾಗಿದ್ರೆ ಒಂದು ನಿಮಿಷ ಯೋಚಿಸಿ. ನಿಮ್ಮ ಭವಿಷ್ಯದ ಆಸರೆಯಾಗಿರುವ ಪಿಎಫ್‌ ಹಣವನ್ನು ತುರ್ತು ಪರಿಸ್ಥಿತಿಗಾಗಿ ಮಾತ್ರ ಬಳಸಬೇಕು. ಒಂದು ವೇಳೆ ತಪ್ಪು ಕಾರಣ ನೀಡಿ ಹಣ ವಿತ್‌ಡ್ರಾ ಮಾಡಿದರೆ ನೀವು ದೊಡ್ಡ ತೊಂದರೆಗೆ ಸಿಲುಕಬಹುದು ಎಂದು ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಗಂಭೀರ ಎಚ್ಚರಿಕೆ ನೀಡಿದೆ. PF Withdrawal – ತಪ್ಪು ಮಾಹಿತಿ […] - [SBI Scholarship 2025 : ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್: ₹20 ಲಕ್ಷದವರೆಗೆ SBI ವಿದ್ಯಾರ್ಥಿವೇತನ! ಅರ್ಜಿ ಸಲ್ಲಿಕೆ ಹೇಗೆ?](https://ismkannadanews.com/sbi-platinum-jubilee-asha-scholarship-2025/): SBI Scholarship 2025 – ನಮಸ್ಕಾರ ಸ್ನೇಹಿತರೇ, ವಿದ್ಯಾರ್ಥಿಗಳಿಗೆ ಒಂದು ಸಿಹಿಸುದ್ದಿ! ದೇಶದ ಅತಿ ದೊಡ್ಡ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ), ತನ್ನ 75ನೇ ವಾರ್ಷಿಕೋತ್ಸವದ ಅಂಗವಾಗಿ ವಿದ್ಯಾರ್ಥಿಗಳಿಗೆ ಒಂದು ಅದ್ಭುತ ಅವಕಾಶವನ್ನು ನೀಡುತ್ತಿದೆ. ‘ಎಸ್‌ಬಿಐ ಪ್ಲಾಟಿನಂ ಜುಬಿಲಿ ಆಶಾ ವಿದ್ಯಾರ್ಥಿವೇತನ‘ ಎಂಬ ಹೆಸರಿನ ಈ ಕಾರ್ಯಕ್ರಮದ ಅಡಿಯಲ್ಲಿ, ಶಾಲೆಯಿಂದ ಕಾಲೇಜಿನವರೆಗಿನ ವಿದ್ಯಾರ್ಥಿಗಳು ಬರೋಬ್ಬರಿ 20 ಲಕ್ಷ ರೂ.ಗಳವರೆಗೆ ವಿದ್ಯಾರ್ಥಿವೇತನ ಪಡೆಯಬಹುದು. ಈ ಅದ್ಭುತ ಅವಕಾಶವನ್ನು ಬಳಸಿಕೊಳ್ಳಲು ನವೆಂಬರ್ 15ರವರೆಗೆ ಕಾಲಾವಕಾಶವಿದೆ. ಹಾಗಾದರೆ, […] - [Local News : ನಿವೇಶನ ರಹಿತರರಿಗೆ ನಿವೇಶನ ನೀಡಲು ಜಮೀನು ಮಂಜೂರಿಗೆ ಮನವಿ ಪತ್ರ ಸಲ್ಲಿಕೆ](https://ismkannadanews.com/local-news-gudibande-villagers-demand-more-land-for-housing-sites/): Local News – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಯರ್ರಲಕ್ಕೇನಹಳ್ಳಿ ವ್ಯಾಪ್ತಿಯಲ್ಲಿ ನಿವೇಶನ ರಹಿತರರಿಗೆ ನಿವೇಶನ ನೀಡಲು ಕೇವಲ 20 ಗುಂಟೆ ಜಮೀನು ನೀಡಿದ್ದು, ಈ ಜಮೀನು ಸಾಕಾಗುವುದಿಲ್ಲ, ಮತ್ತಷ್ಟು ಜಮೀನು ನೀಡಲು ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ರವರಿಗೆ ಯರ್ರಲಕ್ಕೇನಹಳ್ಳಿ ಗ್ರಾಮಸ್ಥರು ಮನವಿ ಪತ್ರ ಸಲ್ಲಿಸಿದರು. Local News – ನಿವೇಶನಗಳಿಗೆ ಭೂಮಿ ಸಾಲುತ್ತಿಲ್ಲ ಈ ವೇಳೆ ಯರ್ರಲಕ್ಕೇನಹಳ್ಳಿ ಗ್ರಾಮಸ್ಥ ಪಾಪಿರೆಡ್ಡಿ ಮಾತನಾಡಿ,  ತಾಲೂಕು, ಸೋಮೇನಹಳ್ಳಿ ಹೋಬಳಿ ವ್ಯಾಪ್ತಿಯ ಯರ್ರಲಕ್ಕೇನಹಳ್ಳಿ ಗ್ರಾಮದ ಸರ್ವೆ ನಂಬರ್-119 ರಲ್ಲಿ 20 […] - [Jio Payments Bank : ಹಣ ನಿಮ್ಮ ಅಕೌಂಟ್‌ನಲ್ಲೇ ಇರಲಿ, ಆದ್ರೆ ಬಡ್ಡಿ ಜಾಸ್ತಿ ಸಿಗಲಿ! ಇದು ಜಿಯೋ ಪೇಮೆಂಟ್ಸ್ ಬ್ಯಾಂಕ್‌ನ ಹೊಸ ಆಫರ್](https://ismkannadanews.com/jio-payments-bank-savings-pro-6-5-interest/): Jio Payments Bank – ಇದು ನಿಮ್ಮ ಅಕೌಂಟ್‌ನಲ್ಲಿ ಸುಮ್ಮನೆ ಬಿದ್ದಿರುವ ಹಣಕ್ಕೆ ಅಧಿಕ ಬಡ್ಡಿ ತಂದುಕೊಡುವಂತಹ ಒಂದು ಹೊಸ ಯೋಜನೆ. ರಿಲಯನ್ಸ್ ಇಂಡಸ್ಟ್ರೀಸ್‌ನ ಅಂಗಸಂಸ್ಥೆಯಾದ ಜಿಯೋ ಫೈನಾನ್ಷಿಯಲ್ ಸರ್ವಿಸಸ್‌ ನ ಜಿಯೋ ಪೇಮೆಂಟ್ಸ್ ಬ್ಯಾಂಕ್ ತನ್ನ ಗ್ರಾಹಕರಿಗಾಗಿ ‘ಸೇವಿಂಗ್ಸ್ ಪ್ರೋ’ (Savings Pro) ಎಂಬ ವಿಶೇಷ ಫೀಚರ್ ಪರಿಚಯಿಸಿದೆ. ಇದರಿಂದ ನೀವು ನಿಮ್ಮ ಹಣವನ್ನು ಸೇವಿಂಗ್ಸ್ ಅಕೌಂಟ್‌ನಲ್ಲಿ ಇಟ್ಟುಕೊಂಡೇ, ಶೇ. 6.5ರಷ್ಟು ಬಡ್ಡಿಯನ್ನು ಗಳಿಸಬಹುದು. Jio Payments Bank – ಸಾಮಾನ್ಯ ಸೇವಿಂಗ್ಸ್ ಅಕೌಂಟ್‌ಗಿಂತ ಇದು […] - [Survey : ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿನ ಸಮಸ್ಯೆಗಳನ್ನು ಬಗೆಹರಿಸಲು ಮನವಿ ಪತ್ರ ಸಲ್ಲಿಕೆ](https://ismkannadanews.com/chikkaballapur-gudibande-backward-classes-survey-problems/): Survey – ಸರ್ಕಾರದಿಂದ ನಡೆಸುತ್ತಿರುವ ಹಿಂದುಳಿದ ವರ್ಗಗಳ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ಹಲವಾರು ಸಮಸ್ಯೆಗಳಿದ್ದು, ಅವುಗಳನ್ನು ಬಗೆಹರಿಸಿ, ಸಮೀಕ್ಷೆದಾರರಿಗೆ ಅನುಕೂಲ ಮಾಡಿಕೊಡಬೇಕೆಂದು ಸಮೀಕ್ಷೆಗೆ ನೇಮಕಗೊಂಡ ಶಿಕ್ಷಕರು ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಹಸೀಲ್ದಾರ್‍ ಸಿಗ್ಬತ್ತುಲ್ಲಾ ಹಾಗೂ ಹಿಂದುಳಿದ ವರ್ಗಗಳ ಇಲಾಖೆಯ ಅಧಿಕಾರಿ ಎನ್.ಶಂಕರಪ್ಪ ರವರಿಗೆ ಮನವಿ ಪತ್ರ ಸಲ್ಲಿಸಿದರು. Survey – ಸಮೀಕ್ಷೆ ನಡೆಸಲು ಹಲವು ಸಮಸ್ಯೆಗಳು ಈ ವೇಳೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಗುಡಿಬಂಡೆ ತಾಲೂಕು ಅಧ್ಯಕ್ಷ ಮುನಿಕೃಷ್ಣಪ್ಪ ಮಾತನಾಡಿ, ಸರ್ಕಾರದಿಂದ ಸೂಚನೆ ನೀಡಿದಂತಹ […] - [Local News : ಗುಡಿಬಂಡೆ - ಬೀದಿ ಬದಿ ಅಂಗಡಿಗಳ ತೆರವು, ಅಧಿಕಾರಿಗಳ ವಿರುದ್ದ ವ್ಯಾಪಾರಸ್ಥರ ಆಕ್ರೋಷ](https://ismkannadanews.com/local-news-gudibande-roadside-shop-eviction/): Local News – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಮುಖ್ಯರಸ್ತೆಯ ಎರಡೂ ಬದಿಗಳಲ್ಲಿರುವ ಅಂಗಡಿ ಮುಗ್ಗಟ್ಟುಗಳನ್ನು ಪಪಂ ಅಧಿಕಾರಿಗಳು ತೆರವುಗೊಳಿಸುವ ಕಾರ್ಯಕ್ಕೆ ಮುಂದಾಗಿದ್ದರು. ಏಕಾಏಕಿ ಅಧಿಕಾರಿಗಳು ಈ ಕೆಲಸಕ್ಕೆ ಮುಂದಾಗಿರುವುದರಿಂದ ಬೀದಿಬದಿ ವ್ಯಾಪಾರಿಗಳು ಅಧಿಕಾರಿಗಳ ವಿರುದ್ದ ಆಕ್ರೋಷ ಹೊರಹಾಕಿದ್ದಾರೆ. Local News – ಅಂಗಡಿ ಮಾಲೀಕರಿಗೆ ಎಚ್ಚರಿಕೆ ಪಟ್ಟಣದ ಮುಖ್ಯರಸ್ತೆಯ ಎರಡೂ ಬದಿಯಲ್ಲಿ ಕೆಲವರು ಸಣ್ಣಪುಟ್ಟ ವ್ಯಾಪಾರಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಕೆಲವರು ತಮ್ಮ ವ್ಯಾಪಾರಕ್ಕಾಗಿ ಅಂಗಡಿಗಳ ಮುಂದ ತಾತ್ಕಲಿಕವಾಗಿ ಟೆಂಟ್ ಅಥವಾ ಶೆಡ್ ಗಳನ್ನು ನಿರ್ಮಿಸಿಕೊಂಡಿದ್ದಾರೆ. ಇದರಿಂದ ರಸ್ತೆಯಲ್ಲಿ […] - [CPIM Protest : ಸೆ.26 ರಂದು ನಡೆಯಲಿರುವ ಪ್ರತಿಭಟನೆ ಯಶಸ್ವಿಗೊಳಿಸಲು ಸಿಪಿಎಂ ಮನವಿ](https://ismkannadanews.com/cpim-protest-chikkaballapur-gram-panchayat-issues-sept-26/): CPIM Protest – ನಿವೇಶನ, ಇ-ಖಾತೆ ಸೇರಿದಂತೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಸ್ಥಳೀಯ ಸಮಸ್ಯೆಗಳ ಕುರಿತಂತೆ ಸೆ.26 ರಂದು ಗ್ರಾಪಂ ಮಟ್ಟದಲ್ಲಿ ಏಕಕಾಲದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದು, ಈ ಪ್ರತಿಭಟನೆಯನ್ನು ಯಶಸ್ವಿಗೊಳಿಸಬೇಕು ಹಾಗೂ ಸಹಕಾರ ನೀಡಬೇಕೆಂದು ಸಿಪಿಎಂ ಪಕ್ಷದ ಮುಖಂಡರು ಮನವಿ ಮಾಡಿದರು. CPIM Protest – ಸೆ.26 ರಂದು ನಡೆಯಲಿರುವ ಪ್ರತಿಭಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಸಿಪಿಎಂ ಕಚೇರಿಯಲ್ಲಿ ಈ ಕುರಿತು ಹಮ್ಮಿಕೊಂಡಿದ್ದ ಪತ್ರಿಕಾಗೊಷ್ಟಿಯಲ್ಲಿ ಮಾತನಾಡಿದ ಸಿಪಿಎಂ ಪಕ್ಷದ ಜಿಲ್ಲಾ ಸಮಿತಿ ಸದಸ್ಯ ಜಯರಾಮರೆಡ್ಡಿ, ಗ್ರಾಮಗಳ […] - [SSC Constable Recruitment 2025 : 7565 ಕಾನ್ಸ್‌ಟೇಬಲ್ ಹುದ್ದೆಗಳ ಬಂಪರ್ ನೇಮಕಾತಿ! PUC ಆದವರಿಗೆ ಸುವರ್ಣಾವಕಾಶ](https://ismkannadanews.com/ssc-constable-recruitment-2025-apply-online-7565-posts/): SSC Constable Recruitment 2025 – ಕೇಂದ್ರ ಸರ್ಕಾರದ ಅಡಿಯಲ್ಲಿ ಕೆಲಸ ಮಾಡಬೇಕು ಅಂದುಕೊಂಡಿದ್ದೀರಾ? ಹಾಗಾದ್ರೆ ಇಲ್ಲಿದೆ ನಿಮಗೊಂದು ಬಂಪರ್ ಆಫರ್! ಸಿಬ್ಬಂದಿ ಆಯ್ಕೆ ಆಯೋಗ, ಅಂದ್ರೆ SSC, ದೇಶಾದ್ಯಂತ ಇರುವ ವಿವಿಧ ಕಾನ್ಸ್‌ಟೇಬಲ್ ಹುದ್ದೆಗಳ ಭರ್ತಿಗೆ ಬೃಹತ್ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದೆ. ಒಟ್ಟು 7565 ಕಾನ್ಸ್‌ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಈ ಮಹತ್ವದ ಅವಕಾಶವನ್ನು ಯಾರು ಮಿಸ್ ಮಾಡಿಕೊಳ್ಳಬಾರದು. ಅದ್ರಲ್ಲೂ, ಕೇವಲ PUC ಪಾಸಾದವರಿಗೂ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. SSC Constable Recruitment […] - [Loan Repayment : ಸಕಾಲಕ್ಕೆ ಸಾಲ ಮರುಪಾವತಿಸಿ, ಬೇರೆಯವರಿಗೆ ಸಾಲ ನೀಡಲು ಅವಕಾಶ ಮಾಡಿ : ಮಂಜುನಾಥರೆಡ್ಡಿ](https://ismkannadanews.com/kasaba-cooperative-society-gudibande-farmers-loan-repayment-2024-25/): Loan Repayment – ಸಹಕಾರ ಸಂಘಗಳಲ್ಲಿ ಸಾಲ ಪಡೆದಂತಹವರು ಸಕಾಲಕ್ಕೆ ಸಾಲ ಮರುಪಾವತಿಸಿದಾಗ ಬೇರೆ ರೈತರಿಗೂ ಸಾಲ ಕೊಡಬಹುದು ಜೊತೆಗೆ ಸಂಘವೂ ಸಹ ಅಭಿವೃದ್ದಿಯಾಗುತ್ತದೆ ಎಂದು ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸೇವಾ ಸಹಕಾರ ಸಂಘದ ಅಧ್ಯಕ್ಷ ಹೆಚ್.ಎನ್.ಮಂಜುನಾಥರೆಡ್ಡಿ ತಿಳಿಸಿದರು. Loan Repayment – ಸಕಾಲದಲ್ಲಿ ಸಾಲ ಮರುಪಾವತಿಸಿ, ಇನ್ನೊಬ್ಬರಿಗೆ ನೆರವಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಖಾಸಗಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸೇವಾ ಸಹಕಾರ ಸಂಘದ 2024-25 ನೇ ಸಾಲಿನ […] - [Dasara Festival : ಗುಡಿಬಂಡೆಯಲ್ಲಿ ದಸರಾ ಗಣೇಶೋತ್ಸವ, ಗಣಪ, ದುರ್ಗಾ ಮಾತೆಯ ವಿಗ್ರಹಗಳ ಪ್ರತಿಷ್ಠಾಪನೆ](https://ismkannadanews.com/gudibande-dasara-ganesh-durga-idol-celebration-2025/): Dasara Festival – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಹೊಸ ಬಸ್ ನಿಲ್ದಾಣದ ಮುಂಭಾಗದ ಅಂಬೇಡ್ಕರ್‍ ವೃತ್ತದ ಬಳಿ ದಸರಾ ಗಣೇಶೋತ್ಸವ ಆಚರಣಾ ಸಮಿತಿಯಿಂದ 4ನೇ ಬಾರಿಗೆ ಅದ್ದೂರಿಯಾಗಿ ದಸರಾ ಗಣೇಶ ಹಾಗೂ ದುರ್ಗಾ ಮಾತೆಯ ವಿಗ್ರಹಗಳನ್ನು ಪ್ರತಿಷ್ಟಾಪಿಸಲಾಗಿದೆ. ಜೊತೆಗೆ ಪಟ್ಟಣದ 2ನೇ ವಾರ್ಡಿನಲ್ಲೂ ಸಹ 2ನೇ ಬಾರಿಗೆ ದಸರಾ ಗಣೇಶೋತ್ಸವದ ಅಂಗವಾಗಿ ಗಣೇಶ ಹಾಗೂ ದುರ್ಗಾ ಮಾತೆಯ ವಿಗ್ರಹಗಳನ್ನು ಪ್ರತಿಷ್ಟಾಪಿಸಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. Dasara Festival – 9 ದಿನಗಳ ವಿಶೇಷ ಪೂಜಾ […] - [Local News : ಸ್ವಚ್ಚತೆ ಕಾಪಾಡುವಲ್ಲಿ ಪೌರಕಾರ್ಮಿಕರ ಪಾತ್ರ ಶ್ಲಾಘನೀಯ : ಸಭಾ ಶಿರೀನ್](https://ismkannadanews.com/local-news-gudibande-sanitation-workers-day-celebration/): Local News – ಪ್ರತಿನಿತ್ಯ ನಮ್ಮ ಪಟ್ಟಣವನ್ನು ಸ್ವಚ್ಚಗೊಳಿಸುವ ಕಾರ್ಯ ಮಾಡುವ ಪೌರ ಕಾರ್ಮಿಕರ ಸೇವೆ ಶ್ಲಾಘನೀಯವಾದುದು, ಅವರು ಸ್ವಚ್ಚತೆ ಮಾಡುವುದರ ಜೊತೆಗೆ ತಮ್ಮ ಆರೋಗ್ಯದ ಬಗ್ಗೆ ಸಹ ಕಾಳಜಿ ವಹಿಸಬೇಕೆಂದು ಗುಡಿಬಂಡೆ ಪಪಂ ಮುಖ್ಯಾಧಿಕಾರಿ ಸಭಾ ಶಿರೀನ್ ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣ ಪಂಚಾಯತಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪೌರ ಕಾರ್ಮಿಕರ ದಿನಾಚರಣೆಯಲ್ಲಿ ಮಾತನಾಡಿದರು. Local News – ಪೌರಕಾರ್ಮಿಕರು ಸಮಾಜದ ಜೀವನಾಡಿ ಪ್ರತಿನಿತ್ಯ ಸೂರ್ಯ ಹುಟ್ಟುವುದಕ್ಕೂ ಮುನ್ನಾ ಪೌರಕಾರ್ಮಿಕರು ಪಟ್ಟಣವನ್ನು ಸ್ಚಚ್ಚ ಮಾಡುವ ಕೆಲಸ […] - [Ayurveda Tips : ರಾತ್ರಿ ಮಲಗುವ ಮುನ್ನ ಹೊಕ್ಕಳಿಗೆ ಸ್ವಲ್ಪ ಎಣ್ಣೆ ಹಚ್ಚಿದ್ರೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?](https://ismkannadanews.com/ayurveda-belly-button-oil-therapy-benefits/): Ayurveda Tips – ಇತ್ತೀಚೆಗೆ ಹೊಕ್ಕಳಿಗೆ ಎಣ್ಣೆ ಹಚ್ಚುವ (belly button oiling) ಪದ್ಧತಿಯು ಮತ್ತೆ ಜನಪ್ರಿಯವಾಗುತ್ತಿದೆ. ಆಯುರ್ವೇದದಲ್ಲಿ ಇದನ್ನು ‘ನಾಭಿ ಚಿಕಿತ್ಸೆ’ ಎಂದು ಕರೆಯುತ್ತಾರೆ. ಇದರ ಪ್ರಕಾರ, ಹೊಕ್ಕಳು ದೇಹದ ಹಲವು ನರಗಳೊಂದಿಗೆ ಸಂಪರ್ಕ ಹೊಂದಿದೆ. ಹಾಗಾಗಿ ಹೊಕ್ಕಳಿಗೆ ಎಣ್ಣೆ ಹಚ್ಚುವುದು ದೇಹದ ಆರೋಗ್ಯಕ್ಕೆ ತುಂಬಾ ಸಹಕಾರಿ ಎಂದು ತಜ್ಞರು ಹೇಳುತ್ತಾರೆ. ಯೋಗ ಗುರು ಮತ್ತು ಲೇಖಕಿ ಹಂಸ ಯೋಗೇಂದ್ರ ತಮ್ಮ ವೀಡಿಯೋ ಒಂದರಲ್ಲಿ ಈ ಕುರಿತು ಮಾಹಿತಿ ನೀಡಿದ್ದಾರೆ. Ayurveda Tips – ಹೊಕ್ಕಳಿಗೆ […] - [Pitru Paksha : ಅಪರೂಪದ ಆಧ್ಯಾತ್ಮಿಕ ಘಟನೆ, ಯುದ್ಧದಿಂದ ಮಡಿದವರ ಆತ್ಮಕ್ಕೆ ಶಾಂತಿ ಕೋರಿ ರಷ್ಯನ್ನರಿಂದ ಪಿಂಡ ಸಮರ್ಪಣೆ](https://ismkannadanews.com/pitru-paksha-2025-pind-daan-gaya-russia-ukraine-tourists/): Pitru Paksha – ಪಿತೃಪಕ್ಷದ ಸಮಯದಲ್ಲಿ ಸಾಮಾನ್ಯವಾಗಿ ಹಿಂದೂಗಳು ತಮ್ಮ ಪೂರ್ವಜರಿಗೆ ಪಿಂಡ ದಾನ ಮಾಡುವ ಸಂಪ್ರದಾಯವಿದೆ. ಆದರೆ ಈ ಬಾರಿ ಅದೊಂದು ಅಪರೂಪದ ಘಟನೆ ನಡೆಯಿತು. ರಷ್ಯಾ, ಉಕ್ರೇನ್ ಮತ್ತು ಸ್ಪೇನ್‌ನ ಸುಮಾರು ಇಪ್ಪತ್ತಕ್ಕೂ ಹೆಚ್ಚು ವಿದೇಶಿ ಪ್ರವಾಸಿಗರು ಪಿತೃಪಕ್ಷದ ಸಂದರ್ಭದಲ್ಲಿ ಗಯಾದಲ್ಲಿ ಪಿಂಡ ದಾನ ಆಚರಣೆಗಳಲ್ಲಿ ಭಾಗವಹಿಸಿದರು. ತಮ್ಮ ಪೂರ್ವಜರ ಆತ್ಮಗಳಿಗೆ ಶಾಂತಿ ಸಿಗಲೆಂದು ಅವರು ಸೀತಾ ಕುಂಡ್ ಮತ್ತು ದೇವ್ ಘಾಟ್‌ನಲ್ಲಿ ಪ್ರಾರ್ಥನೆ ಸಲ್ಲಿಸಿದರು. ಈ ಪ್ರವಾಸಿಗರಲ್ಲಿ ಕೆಲವರು ರಷ್ಯಾ-ಉಕ್ರೇನ್ ಯುದ್ಧದಲ್ಲಿ ಮಡಿದವರ […] - [Dowry Harassment : ವರದಕ್ಷಿಣೆಗಾಗಿ ಹೆಂಡತಿಯ ಕೊಲೆಗೆ ಯತ್ನ, ಹಾವು ಕಚ್ಚಿಸಿ ಕೊಲ್ಲಲು ಸಂಚು?](https://ismkannadanews.com/woman-survives-snake-attack-over-dowry-kanpur/): Dowry Harassment – ಉತ್ತರ ಪ್ರದೇಶದ ಕಾನ್ಪುರದಲ್ಲಿ ವರದಕ್ಷಿಣೆಗಾಗಿ ಮಹಿಳೆಯೊಬ್ಬರನ್ನು ಕೊಲೆ ಮಾಡಲು ಯತ್ನಿಸಿದ ಅಮಾನವೀಯ ಘಟನೆಯೊಂದು ಬೆಳಕಿಗೆ ಬಂದಿದೆ. ಅತ್ತೆ-ಮಾವ ಮತ್ತು ಪತಿ ಸೇರಿ ರೂ. 5 ಲಕ್ಷ ವರದಕ್ಷಿಣೆ ತರುವಂತೆ ಪೀಡಿಸಿ, ಹಣ ನೀಡದ ಕಾರಣ ಆಕೆಯನ್ನು ಕೊಠಡಿಯಲ್ಲಿ ಕೂಡಿ ಹಾಕಿ, ಪೈಪ್‌ ಮೂಲಕ ಹಾವು ಬಿಟ್ಟು ಕಚ್ಚಿಸಿ ಕೊಲೆ ಮಾಡಲು ಯತ್ನಿಸಿದ್ದಾರೆ. Dowry Harassment – ಘಟನೆಯ ವಿವರಗಳು ಹೀಗಿವೆ 2021ರಲ್ಲಿ ಶಾನವಾಜ್ ಎಂಬ ಯುವಕನೊಂದಿಗೆ ಮದುವೆಯಾಗಿದ್ದ ರೇಷ್ಮಾ ಎಂಬ ಮಹಿಳೆಗೆ, ವಿವಾಹದ […] - [LPG Connection : 25 ಲಕ್ಷ ಮಹಿಳೆಯರಿಗೆ ಉಚಿತ LPG ಸಂಪರ್ಕ: ನವರಾತ್ರಿ ಉಡುಗೊರೆ ನೀಡಿದ ಪ್ರಧಾನಿ ಮೋದಿ..!](https://ismkannadanews.com/pmuy-free-lpg-connection-25-million-women/): LPG Connection – ನವರಾತ್ರಿ ಹಬ್ಬದ ಪ್ರಯುಕ್ತ ಕೇಂದ್ರ ಸರ್ಕಾರವು ದೇಶದ ಮಹಿಳೆಯರಿಗೆ ಪ್ರಮುಖ ಕೊಡುಗೆಯನ್ನು ಘೋಷಿಸಿದೆ. ಪ್ರಧಾನ ಮಂತ್ರಿ ಉಜ್ವಲ ಯೋಜನೆ (PMUY) ಅಡಿಯಲ್ಲಿ, ಹೆಚ್ಚುವರಿಯಾಗಿ 25 ಲಕ್ಷ ಉಚಿತ LPG ಸಂಪರ್ಕಗಳನ್ನು ಒದಗಿಸಲು ಅನುಮೋದನೆ ನೀಡಲಾಗಿದೆ. ಈ ನಿರ್ಧಾರದಿಂದ, ಉಜ್ವಲ ಯೋಜನೆಯ ಫಲಾನುಭವಿಗಳ ಸಂಖ್ಯೆ 10.58 ಕೋಟಿಗೆ ತಲುಪಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ತಿಳಿಸಿದೆ. ಈ ಹೊಸ 25 ಲಕ್ಷ ಸಂಪರ್ಕಗಳಿಗಾಗಿ ಸರ್ಕಾರವು ಒಟ್ಟು ₹676 ಕೋಟಿ ವೆಚ್ಚವನ್ನು ಭರಿಸಲಿದೆ. […] - [Video: ಪುಟ್ಟ ಹುಡುಗಿಯ ಹೃದಯಸ್ಪರ್ಶಿ ಉಡುಗೊರೆ ವೈರಲ್ : ಶಿಕ್ಷಕಿಯ ಮುಖದಲ್ಲಿ ನಗು ತರಿಸಿದ ಮುಗ್ಧ ಪ್ರೀತಿ](https://ismkannadanews.com/video-little-girl-heartwarming-gift-to-teacher/): ಶಾಲೆಯೊಂದರ ಪುಟ್ಟ ವಿದ್ಯಾರ್ಥಿನಿ ತನ್ನ ಶಿಕ್ಷಕಿಗೆ ಕೊಟ್ಟ ಮುಗ್ಧ ಮತ್ತು ಹೃದಯಸ್ಪರ್ಶಿ ಉಡುಗೊರೆಯ ವಿಡಿಯೋ (Video) ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಕೇವಲ ಒಂದು ಪೆನ್ನು ಮತ್ತು ಒಂದು ‘ಹಜ್ಮೋಲಾ’ (Hajmola) ಇಟ್ಟು ಕೊಟ್ಟ ಈ ಉಡುಗೊರೆ, ಶುದ್ಧ ಮತ್ತು ನೈಜ ಪ್ರೀತಿಯ ಸಂಕೇತವಾಗಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. Video – ಶಿಕ್ಷಕರ ದಿನದ ವಿಶೇಷ: ಮನ ಗೆದ್ದ ಸರಳ ಉಡುಗೊರೆ ಕಳೆದ ಶಿಕ್ಷಕರ ದಿನಾಚರಣೆಯಂದು ಪುಟ್ಟ ಹುಡುಗಿಯೊಬ್ಬಳು ತನ್ನ ಕೈಯಾರೆ ಕಾಗದದಲ್ಲಿ ಸುತ್ತಿದ ಒಂದು […] - [Dairy Farming : ರೈತರು ಹೈನುಗಾರಿಕೆ ಕೈಗೊಳ್ಳುವ ಮೂಲಕ ಆರ್ಥಿಕ ಪ್ರಗತಿ ಸಾಧಿಸಬಹುದು : ಸುಮಂಗಳಮ್ಮ](https://ismkannadanews.com/dairy-farming-cattle-care-awareness-camp-gudibande/): Dairy Farming – ಕೃಷಿ ಚಟುವಟಿಕೆಗಳ ಜೊತೆಗೆ ಹೈನುಗಾರಿಕೆಯನ್ನು ಅಳವಡಿಸಿಕೊಳ್ಳುವ ಮೂಲಕ ರೈತರು ಆರ್ಥಿಕವಾಗಿ ಸಬಲರಾಗಲು ಸಾಧ್ಯ ಎಂದು ಸೋಮೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಮಂಗಳಮ್ಮ ತಿಳಿಸಿದರು. ಅವರು ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಸೋಮೇನಹಳ್ಳಿ ಹೋಬಳಿ ವ್ಯಾಪ್ತಿಯ ಜಂಬಿಗೆಮರದಹಳ್ಳಿ ಗ್ರಾಮದಲ್ಲಿ ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದ ಅಡಿಯಲ್ಲಿ ಏರ್ಪಡಿಸಿದ್ದ ಬರಡು ರಾಸುಗಳ ತಪಾಸಣೆ ಹಾಗೂ ಆರೋಗ್ಯ ಚಿಕಿತ್ಸಾ ಶಿಬಿರದಲ್ಲಿ ಮಾತನಾಡಿದರು. Dairy Farming – ಜಾನುವಾರುಗಳ ಆರೋಗ್ಯ ರಕ್ಷಣೆ ಪ್ರಮುಖ […] - [Vidurashwatha Massacre Drama : ಸೋಷಿಯಲ್ ಮಿಡಿಯಾ ಗುಂಗಿನಲ್ಲಿ ಕಲೆ, ಸಂಸ್ಕೃತಿ ಕಣ್ಮರೆ : ತಾಪಂ ಇಒ ನಾಗಮಣಿ](https://ismkannadanews.com/vidurashwatha-massacre-drama-gudibande-cultural-event/): Vidurashwatha Massacre Drama – ಇಂದಿನ ಕಾಲವನ್ನು ಸೋಷಿಯಲ್ ಮಿಡಿಯಾ ಕಾಲವೆಂದೇ ಹೇಳಬೇಕಾಗುತ್ತಿದೆ. ಸೋಷಿಯಲ್ ಮಿಡಿಯಾ ಗುಂಗಿನಲ್ಲಿ ವಿದ್ಯಾರ್ಥಿಗಳು ಕಲೆ, ಸಂಸ್ಕೃತಿಯನ್ನು ಮರೆಯುತ್ತಿದ್ದಾರೆ. ಕಲೆ, ಸಂಸ್ಕೃತಿಯನ್ನು ಪ್ರತಿಬಿಂಬಿಸುವಂತಹ ನಾಟಕ ಕಲೆಗಳನ್ನು ನಾವೆಲ್ಲರೂ ಪ್ರೋತ್ಸಾಹಿಸಬೇಕೆಂದು ಗುಡಿಬಂಡೆ ತಾಲೂಕು ಪಂಚಾಯತಿ ಇಒ ನಾಗಮಣಿ ಸಲಹೆ ನೀಡಿದರು. Vidurashwatha Massacre Drama – ನಾಟಕ ಮತ್ತು ಅದರ ಮಹತ್ವ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ಚಿಂತಾಮಣಿ […] - [Xiaomi 17 Series ಸರಣಿ ಭಾರತದಲ್ಲಿ ಬಿಡುಗಡೆ? ಸೆ.30ಕ್ಕೆ ಬಿಡುಗಡೆಯಾಗಲಿದೆ ಶಕ್ತಿಶಾಲಿ ಪೋನ್…!](https://ismkannadanews.com/xiaomi-17-series-india-launch-september-30/): Xiaomi 17 Series – ಹೊಸ ಸ್ಮಾರ್ಟ್‌ಫೋನ್ ಖರೀದಿಗೆ ಕಾಯುತ್ತಿದ್ದೀರಾ? ಐಫೋನ್ 17 ಹೊರಬಂದ ನಂತರ, ಈಗ ಇಡೀ ಜಗತ್ತು ಮತ್ತೊಂದು ಶಕ್ತಿಶಾಲಿ ಫೋನ್ ಸರಣಿಯತ್ತ ಕಣ್ಣಿಟ್ಟಿದೆ. “ಚೀನಾದ ಆಪಲ್” ಎಂದೇ ಜನಪ್ರಿಯವಾಗಿರುವ Xiaomi, ಐಫೋನ್ 17 ಸರಣಿಗೆ ನೇರ ಪ್ರತಿಸ್ಪರ್ಧಿಯಾಗಿ ತನ್ನ Xiaomi 17 ಸರಣಿಯನ್ನು ಮಾರುಕಟ್ಟೆಗೆ ತರಲು ಸಿದ್ಧವಾಗಿದೆ. ಇದೇ ಸೆಪ್ಟೆಂಬರ್ 30 ರಂದು ಈ ಅದ್ಭುತ ಫೋನ್‌ಗಳು ಅನಾವರಣಗೊಳ್ಳಲಿವೆ. Xiaomi 17 Series – ಸೆಪ್ಟೆಂಬರ್ 30 ರಂದು ಅಬ್ಬರ ಶುರು! ಕಳೆದ […] - [IBPS PO Prelims ಫಲಿತಾಂಶ 2025: ಶೀಘ್ರದಲ್ಲೇ ಪ್ರಕಟ? ಅಭ್ಯರ್ಥಿಗಳಿಗೆ ಇಲ್ಲಿದೆ ಮುಂದಿನ ಹಂತದ ಮಾಹಿತಿ!](https://ismkannadanews.com/ibps-po-prelims-result-2025-mains-exam-updates/): IBPS PO Prelims – ಬ್ಯಾಂಕಿಂಗ್ ಉದ್ಯೋಗ ಆಕಾಂಕ್ಷಿಗಳಿಗೆ ಇಲ್ಲಿದೆ ಒಂದು ಪ್ರಮುಖ ಸುದ್ದಿ! ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (IBPS) ಶೀಘ್ರದಲ್ಲೇ ಪ್ರೊಬೆಷನರಿ ಆಫೀಸರ್ (PO) ಹುದ್ದೆಗಳ ಪೂರ್ವಭಾವಿ ಪರೀಕ್ಷೆಯ ಫಲಿತಾಂಶ 2025 ಅನ್ನು ಪ್ರಕಟಿಸುವ ಸಾಧ್ಯತೆಯಿದೆ. ಆಗಸ್ಟ್ 17, 23 ಮತ್ತು 24 ರಂದು ನಡೆದ ಈ ಪರೀಕ್ಷೆಗೆ ಲಕ್ಷಾಂತರ ಅಭ್ಯರ್ಥಿಗಳು ಹಾಜರಾಗಿದ್ದು, ಈಗ ಫಲಿತಾಂಶದ ನಿರೀಕ್ಷೆಯಲ್ಲಿದ್ದಾರೆ. IBPS PO Prelims – ಫಲಿತಾಂಶ ಯಾವಾಗ? ಮೂಲಗಳ ಪ್ರಕಾರ, IBPS PO Prelims […] - [GST : ಗ್ರಾಹಕರಿಗೆ ಸಂತಸ, ಕೆಲವು ವಸ್ತುಗಳ ಬೆಲೆ ಹೆಚ್ಚಳ, ಇಲ್ಲಿದೆ ಸಂಪೂರ್ಣ ಮಾಹಿತಿ...!](https://ismkannadanews.com/gst-2-0-price-reduction-and-luxury-tax-update/): ಹೊಸ ತೆರಿಗೆ ಸುಧಾರಣೆ ಕ್ರಮಗಳನ್ನು ಜಿಎಸ್‌ಟಿ 2.0 (GST) ಎಂದೇ ಕರೆಯಲಾಗುತ್ತಿದ್ದು, ಇದು ಸೋಮವಾರದಿಂದ (ಸೆಪ್ಟೆಂಬರ್ 22) ಜಾರಿಗೆ ಬರಲಿದೆ. ಈ ಹೊಸ ವ್ಯವಸ್ಥೆಯಲ್ಲಿ ನಾಲ್ಕು ಇದ್ದ ತೆರಿಗೆ ಸ್ಲ್ಯಾಬ್‌ಗಳನ್ನು ಕೇವಲ ಎರಡಕ್ಕೆ ಇಳಿಸಲಾಗಿದೆ. ಇದರೊಂದಿಗೆ, ಸಾಮಾನ್ಯ ಜನರಿಗೆ ಅಗತ್ಯವಾದ ಹಲವು ವಸ್ತುಗಳ ಬೆಲೆ ಇಳಿಕೆಯಾಗಲಿದ್ದು, ಕೆಲವು ಐಷಾರಾಮಿ ಮತ್ತು ಆರೋಗ್ಯಕ್ಕೆ ಹಾನಿಕಾರಕ ವಸ್ತುಗಳ ಬೆಲೆ ಹೆಚ್ಚಳವಾಗಲಿದೆ. ಹೊಸ ಜಿಎಸ್‌ಟಿ ವ್ಯವಸ್ಥೆಯಲ್ಲಿ ಇನ್ನು ಮುಂದೆ ಶೇ. 5 ಮತ್ತು ಶೇ. 18ರ ಎರಡು ಮುಖ್ಯ ಟ್ಯಾಕ್ಸ್ ಸ್ಲ್ಯಾಬ್‌ಗಳು […] - [Asia Cup 2025 : ಪಾಕಿಸ್ತಾನದ ಕ್ರಿಕೆಟಿಗನ 'ಗನ್ ಫೈಯರ್' ಸೆಲೆಬ್ರೇಷನ್‌ಗೆ ಭಾರಿ ವಿವಾದ, ನೆಟ್ಟಿಗರಿಂದ ಆಕ್ರೋಶ...!](https://ismkannadanews.com/sahibzada-farhan-gunshot-celebration-ind-vs-pak-asia-cup-2025/): Asia Cup 2025 – ಏಷ್ಯಾ ಕಪ್ 2025ರ ಸೂಪರ್ 4 ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯವು ಹಲವು ಕಾರಣಗಳಿಂದ ಸುದ್ದಿಯಾಗಿದೆ. ಪಂದ್ಯದಲ್ಲಿ ಭಾರತ ಜಯಗಳಿಸಿದರೂ, ಪಾಕಿಸ್ತಾನದ ಬ್ಯಾಟರ್ ಸಾಹಿಬ್‌ಜಾದಾ ಫರ್ಹಾನ್ ಅವರ ಸಂಭ್ರಮಾಚರಣೆ ಇದೀಗ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಅರ್ಧಶತಕ ಗಳಿಸಿದ ನಂತರ ಫರ್ಹಾನ್ ‘ಗನ್ ಫೈಯರ್’ ಮಾಡುವ ರೀತಿ ಬ್ಯಾಟ್ ಹಿಡಿದು ಸಂಭ್ರಮಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. Asia Cup 2025 – ಏನಿದು ‘ಗನ್ ಫೈಯರ್’ […] - [OG Pre Release Event : ನನ್ನನ್ನು ಯಾರೂ ತಡೆಯಲು ಸಾಧ್ಯವಿಲ್ಲ ಎಂದ ಪವನ್ ಕಲ್ತಾಣ್, OG ಸ್ಟೈಲ್ ನಲ್ಲಿ ಅದ್ದೂರಿ ಎಂಟ್ರಿ!](https://ismkannadanews.com/pawan-kalyan-og-pre-release-event-highlights/): OG Pre Release Event – ಪವರ್ ಸ್ಟಾರ್ ಪವನ್ ಕಲ್ಯಾಣ್ ನಟಿಸಿರುವ ಬಹುನಿರೀಕ್ಷಿತ ಚಿತ್ರ ‘OG‘ (ಒರಿಜಿನಲ್ ಗ್ಯಾಂಗ್‌ಸ್ಟರ್) ನ ಪ್ರಿ-ರಿಲೀಸ್ ಈವೆಂಟ್ ಅದ್ದೂರಿಯಾಗಿ ನೆರವೇರಿದೆ. ಭಾರೀ ಮಳೆಯ ನಡುವೆಯೂ, ಪವನ್ ಕಲ್ಯಾಣ್ ಅವರು ತಮ್ಮ ಕೈಯಲ್ಲಿ ಕತ್ತಿ ಹಿಡಿದು, ಚಿತ್ರದ ಗ್ಯಾಂಗ್‌ಸ್ಟರ್ ಲುಕ್‌ನಲ್ಲಿ ಅಭಿಮಾನಿಗಳಿಗೆ ಅಚ್ಚರಿ ನೀಡಿದರು. “ಸೋಲು ನನ್ನನ್ನು ತಡೆಯಲಿಲ್ಲ, ಈ ಮಳೆ ನನ್ನನ್ನು ತಡೆಯುತ್ತದೆಯೇ?” ಎಂದು ಮಳೆಯಲ್ಲೇ ನಿಂತು ಭಾಷಣ ಮಾಡಿ ಅಭಿಮಾನಿಗಳನ್ನು ಹುರಿದುಂಬಿಸಿದರು. OG Pre Release Event – […] - [Health Tips : ಈ ನೀರು ಕುಡಿದರೆ ನಿಮ್ಮ ಆರೋಗ್ಯಕ್ಕೆ ಸಿಗುತ್ತೆ ಸೂಪರ್ ಲಾಭ! ಮಹಿಳೆಯರಿಗಂತೂ ಇದು ವರದಾನ….!](https://ismkannadanews.com/health-tips-black-raisins-benefits-for-women/): Health Tips – ದೈನಂದಿನ ಜೀವನದ ಒತ್ತಡ, ಮನೆ ಕೆಲಸ ಹಾಗೂ ಉದ್ಯೋಗದ ನಡುವೆ ಮಹಿಳೆಯರು ಹಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾರೆ. ದೇಹದ ಆಯಾಸ, ರಕ್ತಹೀನತೆ, ಎಲುಬುಗಳ ದೌರ್ಬಲ್ಯದಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ವೈದ್ಯರನ್ನು ಭೇಟಿ ಮಾಡುವುದು ಸಾಮಾನ್ಯ. ಆದರೆ ನಿಮ್ಮ ಅಡುಗೆಮನೆಯಲ್ಲಿಯೇ ಇರುವ ಒಂದು ಸಣ್ಣ ಪದಾರ್ಥದಿಂದ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂಬುದು ನಿಮಗೆ ತಿಳಿದಿದೆಯೇ? ಹೌದು, ಅದುವೇ ಕಪ್ಪು ಒಣ ದ್ರಾಕ್ಷಿ. Health Tips – ಕಪ್ಪು ಒಣ ದ್ರಾಕ್ಷಿಯ ಅದ್ಭುತ […] - [Chikkaballapur Police : ಚಿಕ್ಕಬಳ್ಳಾಪುರ ಪೊಲೀಸರಿಂದ ಹೊಸ ಹೆಜ್ಜೆ: 'ಮನೆ ಮನೆಗೆ ಪೊಲೀಸ್' ಗಸ್ತು ಯೋಜನೆ ಜಾರಿ](https://ismkannadanews.com/chikkaballapur-police-to-every-home-gudibande/): Chikkaballapur Police – ಪೊಲೀಸ್ ಇಲಾಖೆ ಹಾಗೂ ಸಾರ್ವಜನಿಕರ ನಡುವಿನ ಅಂತರ ಕಡಿಮೆ ಮಾಡಲು ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ಇಲಾಖೆಯು ‘ಮನೆ ಮನೆಗೆ ಪೊಲೀಸ್ ಗಸ್ತು’ ಎಂಬ ಹೊಸ ಕಾರ್ಯಕ್ರಮವನ್ನು ಜಾರಿಗೊಳಿಸಿದೆ. ಈ ಕಾರ್ಯಕ್ರಮದ ಬಗ್ಗೆ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ಅವರು ಮಾಹಿತಿ ನೀಡಿದ್ದಾರೆ. ಗುಡಿಬಂಡೆ ತಾಲೂಕಿನ ಸೋಮೇನಹಳ್ಳಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಹೊಸ ಗಸ್ತು ವ್ಯವಸ್ಥೆಯು ಅಪರಾಧಗಳನ್ನು ತಡೆಗಟ್ಟುವಲ್ಲಿ ಮತ್ತು ಪೊಲೀಸ್ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಸಹಕಾರಿ ಆಗಲಿದೆ […] - [GST : ನಾಳೆಯಿಂದಲೇ “ಉಳಿತಾಯ ಉತ್ಸವ”: ಹೊಸ GST ಸುಧಾರಣೆಗಳ ಬಗ್ಗೆ ಮೋದಿ ಮಾತು!](https://ismkannadanews.com/gst-saving-festival-2025-pm-modi-announcement/): GST – ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೇಶದ ಜನರಿಗೆ ಮಹತ್ವದ ಸುದ್ದಿಯೊಂದನ್ನು ನೀಡಿದ್ದಾರೆ. ನಾಳೆ, ನವರಾತ್ರಿಯ ಮೊದಲ ದಿನದಿಂದ, ದೇಶದಲ್ಲಿ ‘ಜಿಎಸ್‌ಟಿ ಉಳಿತಾಯ ಉತ್ಸವ’ (GST Saving Festival) ಪ್ರಾರಂಭವಾಗಲಿದೆ. ಈ ಹೊಸ ಜಿಎಸ್‌ಟಿ ಸುಧಾರಣೆಗಳಿಂದಾಗಿ, ಸಾಮಾನ್ಯ ಜನರಿಗೆ ಮತ್ತು ಮಧ್ಯಮ ವರ್ಗದವರಿಗೆ ಭಾರೀ ಉಳಿತಾಯವಾಗಲಿದ್ದು, ಪ್ರತಿಯೊಬ್ಬರ ಮನೆಯಲ್ಲಿಯೂ ಸಂತಸ ಹೆಚ್ಚಲಿದೆ ಎಂದು ಮೋದಿ ತಿಳಿಸಿದ್ದಾರೆ. GST – ಭಾರತದ ಆರ್ಥಿಕ ಅಭಿವೃದ್ಧಿಗೆ ಹೊಸ ಶಕ್ತಿ 2017ರಲ್ಲಿ ಜಾರಿಗೆ ಬಂದ ಜಿಎಸ್‌ಟಿ, ಈಗ ಮತ್ತಷ್ಟು […] - [EMRS Recruitment 2025 : ಏಕಲವ್ಯ ಶಾಲೆಗಳಲ್ಲಿ 7,267 ಹುದ್ದೆಗಳಿಗೆ ಅರ್ಜಿ ಆಹ್ವಾನ: ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್..!](https://ismkannadanews.com/emrs-recruitment-2025-7267-vacancies-apply-now/): EMRS Recruitment 2025 – ಏಕಲವ್ಯ ಮಾದರಿ ವಸತಿ ಶಾಲೆಗಳಲ್ಲಿ (EMRS) ವಿವಿಧ ಬೋಧಕ ಮತ್ತು ಬೋಧಕೇತರ ಹುದ್ದೆಗಳಿಗೆ ಬೃಹತ್ ನೇಮಕಾತಿ ಅಧಿಸೂಚನೆ ಪ್ರಕಟಗೊಂಡಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಒಟ್ಟು 7,267 ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳು ದೇಶಾದ್ಯಂತ ಇರುವ ಬುಡಕಟ್ಟು ವಿದ್ಯಾರ್ಥಿಗಳಿಗಾಗಿ ಇರುವ ವಸತಿ ಶಾಲೆಗಳಲ್ಲಿವೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದ್ದು, ಅರ್ಹತಾ ಮಾನದಂಡಗಳು, ಆಯ್ಕೆ ವಿಧಾನ ಮತ್ತು ಅರ್ಜಿ ಶುಲ್ಕದ ಬಗ್ಗೆ ಇಲ್ಲಿ ಸಂಪೂರ್ಣ ಮಾಹಿತಿ ಇದೆ. […] - [Crime : ವಿಕಾರಾಬಾದ್ ನಲ್ಲಿ ನಡೆದ ಧಾರುಣ ಘಟನೆ, ಪಿಂಚಣಿ ಹಣಕ್ಕಾಗಿ ತಾಯಿಯನ್ನೇ ಕೊಂದ ಮಗ..!](https://ismkannadanews.com/crime-vikarabad-son-kills-mother-pension-money/): Crime – ಪಿಂಚಣಿ ಹಣಕ್ಕಾಗಿ ತನ್ನನ್ನು ಸಾಕಿ ಸಲಹಿದ ತಾಯಿಯನ್ನು ಕೊಲೆ ಮಾಡಿದಂತಹ ಮನಕಲಕುವ ಘಟನೆಯೊಂದು ವಿಕಾರಾಬಾದ್ ಜಿಲ್ಲೆಯ ಪರಿಗಿ ಮಂಡಲದ ಗಡಿಸಿಂಗಾಪುರ ಗ್ರಾಮದಲ್ಲಿ ನಡೆದಿದೆ. ಈ ಕೃತ್ಯದ ಆರೋಪಿಯು ಮೃತರ ಹಿರಿಯ ಮಗ ಎಂಬುದು ತಿಳಿದುಬಂದಿದೆ. ಕೇವಲ ಹಣದ ದುರಾಸೆ ಹಾಗೂ ಕುಡಿತದ ಚಟಕ್ಕೆ ಬಿದ್ದು ಈ ಹೀನ ಕೃತ್ಯ ಎಸಗಿದ್ದಾನೆ. Crime – ಕುಡಿತದ ಚಟಕ್ಕೆ ಬಿದ್ದು ಪಿಂಚಣಿ ಹಣಕ್ಕೆ ಕಣ್ಣು ಹಾಕಿದ ಮಗ ಗಡಿಸಿಂಗಾಪುರ ಗ್ರಾಮದ ಮಿಟ್ಟಕೋಡೂರು ಮಲ್ಲಮ್ಮ (57) ಅವರಿಗೆ ಇಬ್ಬರು […] - [Valmiki Community - ಪರಿಶಿಷ್ಟ ಸಮುದಾಯವನ್ನು ಕೆಣಕಿದರೇ ಸರ್ಕಾರಕ್ಕೆ ಕಂಟಕ ತಪ್ಪಿದ್ದಲ್ಲ : ಆನಂದ್](https://ismkannadanews.com/valmiki-leaders-protest-kuruba-st-reservation-gudibande/): Valmiki Community – ರಾಜ್ಯ ಸರ್ಕಾರ ಮುಂದುವರೆದ ಕುರುಬ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡುವ ಮೂಲಕ ಪರಿಶಿಷ್ಟ ವರ್ಗಕ್ಕೆ ಅನ್ಯಾಯ ಮಾಡುತ್ತಿದೆ. ಸರ್ಕಾರ ಈ ನಿರ್ಧಾರ ಹಿಂಪಡೆಯದೇ ಇದ್ದರೇ ಮುಂದಿನ ದಿನಗಳಲ್ಲಿ ಸರ್ಕಾರಕ್ಕೆ ಸರಿಯಾದ ಪಾಠವನ್ನು ನಮ್ಮ ಸಮುದಾಯ ಕಲಿಸಲಿದೆ ಎಂದು ವಾಲ್ಮೀಕಿ ಸಮುದಾಯ ಮುಖಂಡ ಆನಂದ್ ಎಚ್ಚರಿಕೆ ನೀಡಿದರು. Valmiki Community – ಕುರುಬ ಸಮುದಾಯಕ್ಕೆ ಎಸ್‌ಟಿ ಮೀಸಲಾತಿ ಏಕೆ ಬೇಕು? ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ತಾಲೂಕು ಕಚೇರಿ ಮುಂಭಾಗ ತಾಲೂಕು ವಾಲ್ಮೀಕಿ […] - [Health Benefits : 'ಮುಟ್ಟಿದರೆ ಮುನಿ' ಕೇವಲ ಕಳೆಯಲ್ಲ, ಆಯುರ್ವೇದದ ಅಮೂಲ್ಯ ರತ್ನ, ಆರೋಗ್ಯಕ್ಕೆ ಹೇಗೆ ಉಪಯುಕ್ತ?](https://ismkannadanews.com/mimosa-pudica-health-benefits-ayurveda/): Health Benefits – ನೀವು ಮನೆಯಂಗಳದಲ್ಲಿ, ತೋಟದಲ್ಲಿ ಕಳೆಯಂತೆ ಬೆಳೆಯುವ ಒಂದು ಗಿಡವನ್ನು ಗಮನಿಸಿರಬಹುದು. ಅದನ್ನು ಮುಟ್ಟಿದರೆ ಸಾಕು, ಅದು ನಾಚಿದ ಹಾಗೆ ತನ್ನೆಲೆಗಳನ್ನು ಮುದುಡಿಕೊಳ್ಳುತ್ತದೆ. ಇದನ್ನೇ ನಾವು ಮುಟ್ಟಿದರೆ ಮುನಿ ಅಥವಾ ನಾಚಿಕೆ ಮುಳ್ಳು ಎಂದು ಕರೆಯುತ್ತೇವೆ. ಅನೇಕರು ಇದೊಂದು ಕಳೆ, ನಿರುಪಯುಕ್ತ ಗಿಡ ಎಂದು ಅದನ್ನು ಕಿತ್ತೆಸೆಯುತ್ತಾರೆ. ಆದರೆ ನಿಮಗೆ ಗೊತ್ತಾ? ಈ ಪುಟ್ಟ ಗಿಡವು ಅದೆಷ್ಟೋ ಆರೋಗ್ಯ ಸಮಸ್ಯೆಗಳಿಗೆ ಒಂದು ರಾಮಬಾಣವಾಗಿದೆ! ಆಯುರ್ವೇದದಲ್ಲಿ ಈ ಸಸ್ಯಕ್ಕೆ ವಿಶೇಷ ಸ್ಥಾನವಿದೆ. ಈ ಲೇಖನದಲ್ಲಿ, ಈ […] - [Pani Puri - ಪಾನಿಪುರಿಗಾಗಿ ರಸ್ತೆಯಲ್ಲೇ ಪ್ರತಿಭಟನೆ, ಟ್ರಾಫಿಕ್ ಜಾಮ್! ನಿಜಕ್ಕೂ ಆಗಿದ್ದೇನು?](https://ismkannadanews.com/vadodara-girl-protests-pani-puri-viral-video/): ಪಾನಿಪುರಿ (Pani Puri) ಅಂದರೆ ಯಾರಿಗೆ ತಾನೇ ಇಷ್ಟವಿಲ್ಲ? ಅದ್ರಲ್ಲೂ ಹೆಣ್ಣುಮಕ್ಕಳು ಪಾನಿಪುರಿಗಾಗಿ ಎಷ್ಟೇ ದೂರ ಬೇಕಾದರೂ ಹೋಗ್ತಾರೆ. ಅಂತಹುದರಲ್ಲಿ, ತಮ್ಮ ಆರ್ಡರ್‌ನಲ್ಲಿ ಕೇವಲ ಎರಡು ಪಾನಿಪುರಿ ಕಮ್ಮಿಯಾದ್ದಕ್ಕೆ ಯುವತಿಯೊಬ್ಬಳು ರಸ್ತೆಯಲ್ಲೇ ಕುಳಿತು, ಟ್ರಾಫಿಕ್ ಜಾಮ್ ಮಾಡಿ ಆಕ್ರೋಶ ಹೊರಹಾಕಿದ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. Pani Puri – ಪಾನಿಪುರಿಗಾಗಿ ಪಟ್ಟು ಹಿಡಿದ ವಡೋದರಾ ಯುವತಿ ಘಟನೆ ನಡೆದಿರೋದು ಗುಜರಾತ್‌ನ ವಡೋದರಾದಲ್ಲಿ. ಯುವತಿಯೊಬ್ಬಳು ಸುರಸಾಗರ್ ಪ್ರದೇಶದ ಪಾನಿಪುರಿ ಅಂಗಡಿಯೊಂದಕ್ಕೆ ಹೋಗಿ 20 […] - [Local News : 17 ವರ್ಷಗಳ ಸೇವೆಗೆ ಗೌರವಪೂರ್ವಕ ವಿದಾಯ: ಮೊಹಮ್ಮದ್ ನಾಸಿರ್ ಅವರ ಸನ್ಮಾನ](https://ismkannadanews.com/local-news-gudibande-sdmc-president-mohammed-naseer-farewell/): Local News – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲ್ಲೂಕಿನ ಉರ್ದು ಪ್ರಾಥಮಿಕ ಶಾಲೆಗೆ ಸತತ 17 ವರ್ಷಗಳ ಕಾಲ ಶ್ರಮಿಸಿದ ಶಾಲಾ ಅಭಿವೃದ್ಧಿ ಸಮಿತಿಯ (SDMC) ಅಧ್ಯಕ್ಷ ಮೊಹಮ್ಮದ್ ನಾಸಿರ್ ಅವರಿಗೆ ಶಾಲೆಯು ಭಾವಪೂರ್ಣ ವಿದಾಯ ಹೇಳಿದೆ. ಈ ಕಾರ್ಯಕ್ರಮವು ನಾಸಿರ್ ಅವರ ಅಸಾಧಾರಣ ಸೇವೆ ಮತ್ತು ಸಮರ್ಪಣಾ ಮನೋಭಾವಕ್ಕೆ ಒಂದು ಗೌರವ ಸಲ್ಲಿಸುವ ವೇದಿಕೆಯಾಗಿತ್ತು. Local News – ಶಾಲೆಯ ಉಳಿವಿಗೆ ಹೋರಾಡಿದ ನಾಯಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಾಲಾಜಿ ಮಾತನಾಡಿ, ತಾಲ್ಲೂಕಿನ […] - [Local News : ಗಡಿ ಹಾಗೂ ಗ್ರಾಮೀಣ ಭಾಗದಲ್ಲಿ ಹೆಚ್ಚು ಕನ್ನಡ ಕಾರ್ಯಕ್ರಮಗಳು ನಡೆಯಬೇಕು: ಬಿ.ಅಮೀರ್‍ ಜಾನ್](https://ismkannadanews.com/local-news-kannada-awareness-programs-rural-areas/): Local News – ಕನ್ನಡ ಕಾರ್ಯಕ್ರಮಗಳು ಪಟ್ಟಣಕ್ಕೆ ಸೀಮಿತವಾಗದೆ ಗಡಿ ಹಾಗೂ ಗ್ರಾಮೀಣ ಭಾಗದಲ್ಲಿ ಹೆಚ್ಚು ಕನ್ನಡ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಕನ್ನಡದ ಜಾಗೃತಿ ಮೂಡಿಸುವಂತಾಗಲಿ ಎಂದು 7ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಬಿ. ಅಮೀರ್‍ ಜಾನ್ ಸಲಹೆ ನೀಡಿದರು.   Local News – ಕನ್ನಡದ ಜಾಗೃತಿ ಗ್ರಾಮೀಣ ಭಾಗಕ್ಕೂ ಹರಡಬೇಕು ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ವಿನಾಯಕನಗರದ ಶಿಕ್ಷಕ ರಾಮಾಂಜನೆಯ್ಯ ಮನೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಹಮ್ಮಿಕೊಂಡಿದ್ದ ಮನೆಯಂಗಳದಲ್ಲಿ ಕನ್ನಡ ಡಿಂಡಿಮ […] - [TTD : ಬೆಳಗಾವಿಯಲ್ಲಿ ದೇವಸ್ಥಾನ ನಿರ್ಮಾಣಕ್ಕೆ ಟಿಟಿಡಿ ಆಡಳಿತ ಮಂಡಳಿ ಅನುಮೋದನೆ: ಟಿಟಿಡಿ ಸದಸ್ಯ ಎಸ್‌ ನರೇಶ್‌ಕುಮಾರ್‌](https://ismkannadanews.com/belagavi-ttd-temple-approval-salakatla-brahmotsavam-2025/): ತಿರುಪತಿ ತಿರುಮಲ ದೇವಸ್ಥಾನಂ (TTD) ಮಂಡಳಿಯು ಬೆಳಗಾವಿಯಲ್ಲಿ ತಿರುಪತಿ ಮಾದರಿಯಲ್ಲೇ ದೇವಸ್ಥಾನ ನಿರ್ಮಿಸಲು ಅನುಮೋದನೆ ನೀಡಿದೆ ಎಂದು ಟಿಟಿಡಿ ಸದಸ್ಯ ಎಸ್‌. ನರೇಶ್‌ಕುಮಾರ್‌ ಪ್ರಕಟಿಸಿದ್ದಾರೆ. ಈ ನಿರ್ಧಾರದಿಂದ ಉತ್ತರ ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರ ರಾಜ್ಯಗಳ ಭಕ್ತಾದಿಗಳಿಗೆ ದೊಡ್ಡ ಮಟ್ಟದ ಅನುಕೂಲವಾಗಲಿದೆ. ಇಂದು ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದ್ದಾರೆ. ಪ್ರತಿ ಬಾರಿ ತಿರುಪತಿಗೆ ಭೇಟಿ ನೀಡಲು ಸಾಧ್ಯವಾಗದ ಭಕ್ತರಿಗೆ ಸ್ಥಳೀಯವಾಗಿಯೇ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನ ಭಾಗ್ಯ […] - [Viral Story : ವೃದ್ಧನ ಸ್ವಾಭಿಮಾನದ ಕಥೆ: ಮಗಳು ಲಂಡನ್‌ನಲ್ಲಿ, ತಂದೆ ಚೆನ್ನೈ ರೈಲಿನಲ್ಲಿ ಸ್ವೀಟ್ಸ್ ಮಾರುತ್ತಿದ್ದಾರೆ..!](https://ismkannadanews.com/chennai-elderly-man-selling-sweets-local-train-viral-story/): Viral Story – ಚೆನ್ನೈ ಲೋಕಲ್ ರೈಲಿನಲ್ಲಿ ದಟ್ಟವಾದ ಜನಸಂದಣಿ. ಪ್ರಯಾಣಿಕರ ಗದ್ದಲ ಮತ್ತು ಘೋಷಣೆಗಳು ಕೇಳಿಬರುತ್ತಿವೆ. ಆಗ, ಒಬ್ಬ ಪ್ರಯಾಣಿಕರಿಗೆ ಕೈಯಲ್ಲಿ ಕೆಲವು ಕಾಗದದ ಪೊಟ್ಟಣಗಳನ್ನು ಹಿಡಿದುಕೊಂಡು ಸಿಹಿತಿಂಡಿಗಳನ್ನು ಮಾರುತ್ತಿದ್ದ ಸುಮಾರು 80 ವರ್ಷದ ವೃದ್ಧರೊಬ್ಬರು ಕಂಡರು. ಆ ಪ್ರಯಾಣಿಕರು ಆ ವೃದ್ಧರೊಂದಿಗೆ ಮಾತನಾಡಲು ಪ್ರಾರಂಭಿಸಿದರು. ಆ ಮಾತುಕತೆಯಲ್ಲಿ ವೃದ್ಧರ ಜೀವನದ ಕಥೆ ಹೊರಬಂದಿದೆ. ವೃದ್ಧರ ಜೀವನ ಕಥೆ ತಿಳಿದ ಪ್ರತಿಯೊಬ್ಬರ ಹೃದಯವು ಕರಗುತ್ತಿದೆ. Viral Story – ದುಡಿಮೆಯೇ ಜೀವನ ಸುಮಾರು 80 ವರ್ಷ […] - [Crime : ಹೈದರಾಬಾದ್ ನಲ್ಲಿ ನಡೆದ ಘಟನೆ, ನಿದ್ದೆಯಲ್ಲಿದ್ದ ಪತಿಯ ಕತ್ತನ್ನು ಕತ್ತರಿಸಿ ಕೊಲೆ ಮಾಡಿದ ಪತ್ನಿ, ಕಾರಣ ಏನು ಗೊತ್ತಾ?](https://ismkannadanews.com/crime-hyderabad-kokapet-wife-kills-husband/): Crime – ಹೈದರಾಬಾದ್‌ನ ಹೊರವಲಯದಲ್ಲಿರುವ ಕೋಕಾಪೇಟ್‌ನಲ್ಲಿ ಒಂದು ದಾರುಣ ಘಟನೆ ಬೆಳಕಿಗೆ ಬಂದಿದೆ. ಗಂಡ-ಹೆಂಡತಿಯರ ನಡುವಿನ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಜಗಳದ ನಂತರ ಗಂಡ ನಿದ್ರೆಗೆ ಜಾರಿದಾಗ, ಹೆಂಡತಿ ತರಕಾರಿ ಕತ್ತರಿಸುವ ಚಾಕುವಿನಿಂದ ಆತನ ಕತ್ತು ಸೀಳಿ ಕೊಲೆ ಮಾಡಿದ್ದಾಳೆ. ತೀವ್ರವಾಗಿ ಗಾಯಗೊಂಡಿದ್ದ ಗಂಡ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಈ ಘಟನೆಗೆ ಸಂಬಂಧಿಸಿದಂತೆ ನಾರ್ಸಿಂಗಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. Crime – ಅಸ್ಸಾಂನಿಂದ ಬಂದಿದ್ದ ದಂಪತಿಗಳು ಅಸ್ಸಾಂನಿಂದ ಹೈದರಾಬಾದ್‌ ಗೆ ವಲಸೆ ಬಂದಿದ್ದ ಬರ್ಖ್ ಬೋರಾ […] - [Local News : ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮುಖ್ಯ - ಶಾಸಕ ಎಸ್.ಎನ್. ಸುಬ್ಬಾರೆಡ್ಡಿ](https://ismkannadanews.com/local-news-teachers-day-celebration-gudibande/): Local News – ಕೇವಲ ಉತ್ತಮ ಅಂಕಗಳಿಂದ ಮಾತ್ರ ಮಕ್ಕಳ ಭವಿಷ್ಯ ನಿರ್ಧಾರವಾಗುವುದಿಲ್ಲ. ಅವರಿಗೆ ಜೀವನ ಮೌಲ್ಯಗಳು, ಶಿಸ್ತು, ಮತ್ತು ಸಂಸ್ಕಾರದ ಪಾಠಗಳೂ ಮುಖ್ಯ ಎಂದು ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಅಭಿಪ್ರಾಯಪಟ್ಟರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಆರ್.ಕೆ.ಎನ್. ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಉತ್ತಮ ನಾಗರಿಕರನ್ನು ಸೃಷ್ಟಿಸಲು ಪೋಷಕರು, ಶಿಕ್ಷಕರು, ಮತ್ತು ಸಮಾಜದ ಸಹಕಾರ ಅಗತ್ಯ ಎಂದು ಅವರು ತಿಳಿಸಿದರು. Local News – ಶಿಕ್ಷಕರ ಪಾತ್ರ […] - [ECIL Recruitment 2025 : ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ECIL ನಲ್ಲಿ ಸರ್ಕಾರಿ ಉದ್ಯೋಗ, ಸೆಪ್ಟೆಂಬರ್ 22 ಕೊನೆಯ ದಿನ..!](https://ismkannadanews.com/ecil-recruitment-2025-apply-technical-officer-160-posts/): ECIL Recruitment 2025 – ನೀವು ಎಂಜಿನಿಯರಿಂಗ್ ಪದವೀಧರರೇ? ಸರ್ಕಾರಿ ಉದ್ಯೋಗ (Government Jobs) ಹುಡುಕುತ್ತಿದ್ದೀರಾ? ಹಾಗಾದರೆ, ನಿಮಗೆ ಇಲ್ಲಿದೆ ಒಂದು ಸುವರ್ಣಾವಕಾಶ. ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ECIL) ತನ್ನ ತಾಂತ್ರಿಕ ಅಧಿಕಾರಿ (Technical Officer) ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ ಹೊರಡಿಸಿದೆ. ಒಟ್ಟು 160 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಕೂಡಲೇ ಅರ್ಜಿ ಸಲ್ಲಿಸಬಹುದು. ಅರ್ಜಿಸಲ್ಲಿಸಲು ಕೊನೆಯ ದಿನಾಂಕ ಸೆಪ್ಟೆಂಬರ್ 22, 2025. ECIL Recruitment 2025: ಪ್ರಮುಖ […] - [Google Reviews : ಗೂಗಲ್ ವಿಮರ್ಶೆ ಹೆಸರಲ್ಲಿ ಹೊಸ ಸೈಬರ್ ವಂಚನೆ, ರೇಟಿಂಗ್‌ಗೆ ಹಣದ ಆಮಿಷವೊಡ್ಡಿ ಸೈಬರ್ ವಂಚನೆ..!](https://ismkannadanews.com/google-reviews-scam-fraud-awareness/): Google Reviews – ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚಕರು ಹೊಸ ಹೊಸ ತಂತ್ರಗಳನ್ನು ಬಳಸಿಕೊಂಡು ಜನರನ್ನು ವಂಚಿಸುತ್ತಿದ್ದಾರೆ. ಇದೀಗ Google ವಿಮರ್ಶೆಗಳು (Reviews) ಮತ್ತು ರೇಟಿಂಗ್‌ಗಳನ್ನು ಬಳಸಿಕೊಂಡು ಹೊಸ ರೀತಿಯ ಸ್ಕ್ಯಾಮ್ ಆರಂಭವಾಗಿದೆ. ನಾವು ಯಾವುದೇ ರೆಸ್ಟೋರೆಂಟ್ ಅಥವಾ ಶಾಪ್‌ಗೆ ಹೋಗುವ ಮೊದಲು ಸಾಮಾನ್ಯವಾಗಿ Google ನಲ್ಲಿ ಅದರ ರೇಟಿಂಗ್ ಹಾಗೂ ವಿಮರ್ಶೆಗಳನ್ನು ನೋಡುವುದು ಸಹಜ. ಈ ಅಭ್ಯಾಸವನ್ನೇ ದುರುಪಯೋಗಪಡಿಸಿಕೊಂಡು ವಂಚಕರು ತಮ್ಮ ಜಾಲಕ್ಕೆ ಜನರನ್ನು ಆಹ್ವಾನಿಸುತ್ತಿದ್ದಾರೆ. Google Reviews – ವಿಮರ್ಶೆ ನೀಡಿದರೆ ಹಣ/ಗಿಫ್ಟ್ ವೋಚರ್ […] - [Video : ಲಂಚ ಆರೋಪ: ಸರ್ಕಾರಿ ಅಧಿಕಾರಿಗೆ ಕಪಾಳಮೋಕ್ಷ ಮಾಡಿದ ಮಹಿಳೆ, ಎಫ್‌ಐಆರ್ ದಾಖಲು...!](https://ismkannadanews.com/gwalior-woman-slaps-patwari-bribery-viral-video/): Video – ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ನಡೆದ ನಾಟಕೀಯ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದೆ. ಸರ್ಕಾರಿ ನೌಕರರೊಬ್ಬರಿಗೆ ಮಹಿಳೆಯೊಬ್ಬರು ಕಪಾಳಮೋಕ್ಷ ಮಾಡಿದ ವಿಡಿಯೋ ಇದೀಗ ವೈರಲ್ ಆಗಿದೆ. ಕೆಲಸ ಮಾಡಲು ಲಂಚ ಕೇಳಿದ ಆರೋಪದ ಮೇಲೆ ಮಹಿಳೆ ಈ ರೀತಿ ವರ್ತಿಸಿದ್ದು, ಆಕೆಯ ವಿರುದ್ಧ ಇದೀಗ ಪ್ರಕರಣ ದಾಖಲಾಗಿದೆ. Video – ಲಂಚಕ್ಕೆ ಬೇಡಿಕೆ, ಕೆಲಸ ಮಾಡದ ಪಟ್ವಾರಿ! ಇಸಾಗಢ ತಹಸಿಲ್ ಕಚೇರಿಯಲ್ಲಿ ಈ ಘಟನೆ ನಡೆದಿದೆ. ಹೈದರ್ ಗ್ರಾಮದ ಲಕ್ಷ್ಮಿ ಅಹಿರ್ವಾರ್ ಎಂಬ ಮಹಿಳೆ, ಪಟ್ವಾರಿ […] - [North Central Railway : ಉತ್ತರ ಮಧ್ಯ ರೈಲ್ವೆಯಲ್ಲಿ ಭರ್ಜರಿ ಉದ್ಯೋಗಾವಕಾಶ, 1,763 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ..!](https://ismkannadanews.com/north-central-railway-apprentice-recruitment-2025/): North Central Railway – ಭಾರತೀಯ ರೈಲ್ವೆಯಲ್ಲಿ (Indian Railways) ಉದ್ಯೋಗ ಹುಡುಕುತ್ತಿರುವ ಯುವಕರಿಗೆ ಇಲ್ಲಿದೆ ಒಂದು ಸುವರ್ಣಾವಕಾಶ. ಉತ್ತರ ಮಧ್ಯ ರೈಲ್ವೆ ಇಲಾಖೆಯು ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಹೊಸ ಅಧಿಸೂಚನೆ ಹೊರಡಿಸಿದೆ. ಒಟ್ಟು 1,763 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಇದು ಸರ್ಕಾರಿ ಉದ್ಯೋಗವನ್ನು ಪಡೆಯಲು ಉತ್ತಮ ಅವಕಾಶವಾಗಿದೆ. ಈ ಹುದ್ದೆಗಳಿಗೆ ಸಂಬಂಧಿಸಿದಂತೆ ಪ್ರಮುಖ ಮಾಹಿತಿ ಇಲ್ಲಿದೆ ನೋಡಿ. North Central Railway – ಪ್ರಮುಖ ದಿನಾಂಕಗಳು ಮತ್ತು […] - [Raghava Lawrence : ಅಭಿಮಾನಿಗಳ ಹೃದಯ ಗೆದ್ದ ನಟ ಲಾರೆನ್ಸ್, ಬಡ ಮಕ್ಕಳಿಗೆ ರುಚಿಕರ ಊಟ ನೀಡಿದ ಮಾನವೀಯ ಹೆಜ್ಜೆ..!](https://ismkannadanews.com/raghava-lawrence-kanmani-annadhana-virudhi-food-donation/): ನಟ ರಾಘವ ಲಾರೆನ್ಸ್ (Raghava Lawrence) ಅವರು ತಮ್ಮ ನಟನೆಯ ಮೂಲಕ ಮಾತ್ರವಲ್ಲ, ತಮ್ಮ ಸಾಮಾಜಿಕ ಕಾರ್ಯಗಳ ಮೂಲಕವೂ ಅಭಿಮಾನಿಗಳ ಹೃದಯ ಗೆಲ್ಲುತ್ತಿದ್ದಾರೆ. ಇತ್ತೀಚೆಗೆ ಹೆಚ್ಚಾಗಿ ಸಿನಿಮಾಗಳಲ್ಲಿ ಕಾಣಿಸಿಕೊಳ್ಳದಿದ್ದರೂ, ಅವರು ಸಾಮಾಜಿಕ ಸೇವಾ ಕಾರ್ಯಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ವೃದ್ಧರು, ಅನಾಥರು, ರೈತರು, ವಿದ್ಯಾರ್ಥಿಗಳು ಮತ್ತು ಅಂಗವಿಕಲರಿಗೆ ಈಗಾಗಲೇ ಹಲವು ರೀತಿಯಲ್ಲಿ ಸಹಾಯ ಮಾಡಿದ್ದಾರೆ. ಈಗ ಬಡ ಮಕ್ಕಳಿಗೆ ರುಚಿಕರವಾದ ಆಹಾರ ನೀಡುವ ಮೂಲಕ ಮತ್ತೊಂದು ಮಹತ್ವದ ಕೆಲಸಕ್ಕೆ ಕೈ ಹಾಕಿದ್ದಾರೆ. Raghava Lawrence – ಹೊಟ್ಟೆ ತುಂಬಿಸುವ […] - [Mahalaya Amavasya 2025 : ಪಿತೃಪಕ್ಷದ ಮುಕ್ತಾಯ, ನವರಾತ್ರಿಯ ಆರಂಭ: ಮಹಾಲಯ ಅಮಾವಾಸ್ಯೆಯ ವಿಶೇಷತೆಗಳೇನು?](https://ismkannadanews.com/mahalaya-amavasya-2025-date-significance-celebration/): Mahalaya Amavasya 2025 – ಹಿಂದೂ ಧರ್ಮದಲ್ಲಿ ಪ್ರತಿಯೊಂದು ಹಬ್ಬಕ್ಕೂ ತನ್ನದೇ ಆದ ಮಹತ್ವವಿದೆ. ಅದರಲ್ಲೂ ಮಹಾಲಯ ಅಮಾವಾಸ್ಯೆ ಒಂದು ವಿಶೇಷವಾದ ದಿನ. ಇದು ಕೇವಲ ಅಮಾವಾಸ್ಯೆಯ ದಿನವಲ್ಲ, ಬದಲಾಗಿ ನಮ್ಮ ಪೂರ್ವಜರಿಗೆ ಗೌರವ ಸಲ್ಲಿಸುವ ಹಾಗೂ ದೇವಿಯ ಆಗಮನವನ್ನು ಸ್ವಾಗತಿಸುವ ಪವಿತ್ರ ದಿನ. ಈ ವರ್ಷ ಮಹಾಲಯ ಅಮಾವಾಸ್ಯೆ ಯಾವಾಗ ಬರುತ್ತಿದೆ, ಅದರ ಮಹತ್ವವೇನು ಮತ್ತು ಇದನ್ನು ಏಕೆ ಆಚರಿಸಲಾಗುತ್ತದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ. Mahalaya Amavasya 2025 – ಪಿತೃ ಪಕ್ಷದ […] - [Video : ಹೆರಿಗೆ ಕೋಣೆಯಲ್ಲಿ ವೈದ್ಯೆಯ ಮೇಲೆ ಇಂಟರ್ನ್‌ಗಳಿಂದ ಹಲ್ಲೆ, ವೈರಲ್ ಆದ ವಿಡಿಯೋ…!](https://ismkannadanews.com/shahdol-labour-room-assault-viral-video/): Video – ಮಧ್ಯಪ್ರದೇಶದ ಶಹದೋಲ್ ಜಿಲ್ಲೆಯ ಬಿರ್ಸಾ ಮುಂಡಾ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ನಡೆದ ಘಟನೆಯೊಂದು ಸದ್ಯ ಎಲ್ಲೆಡೆ ಸುದ್ದಿಯಾಗುತ್ತಿದೆ. ಹೆರಿಗೆ ಕೊಠಡಿಯಲ್ಲಿ ಕರ್ತವ್ಯದಲ್ಲಿದ್ದ ವೈದ್ಯೆಯ ಮೇಲೆ ಇಬ್ಬರು ಇಂಟರ್ನ್ ವಿದ್ಯಾರ್ಥಿನಿಯರು ಹಲ್ಲೆ ಮಾಡಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಇದನ್ನು ನೋಡಿದ ಪ್ರತಿಯೊಬ್ಬರೂ ಮನುಷ್ಯತ್ವವನ್ನು ಮರೆಯುತ್ತಿದ್ದೇವೆ ಎಂದು ಆತಂಕ ವ್ಯಕ್ತಪಡಿಸುತ್ತಿದ್ದಾರೆ. Video – ವೈದ್ಯರ ಮೇಲೆ ಮನಬಂದಂತೆ ಹಲ್ಲೆ @indiainyourfeed ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಲಾದ ಈ ವಿಡಿಯೋದಲ್ಲಿ, ಹೆರಿಗೆ […] - [Crime : ತಾಯಿ ಎಂಬ ಪದಕ್ಕೆ ಕಳಂಕ, ಪ್ರಿಯಕರನಿಗಾಗಿ ಹೆತ್ತ ಮಗುವನ್ನೆ ಕೊಂದ ಪಾಪಿ ತಾಯಿ...!](https://ismkannadanews.com/rajasthan-mother-kills-daughter-for-lover-crime/): Crime – ರಾಜಸ್ಥಾನದಲ್ಲಿ ನಡೆದ ಒಂದು ಘಟನೆ ಇಡೀ ಸಮಾಜದ ಆತ್ಮಸಾಕ್ಷಿಯನ್ನು ಕಲಕಿದೆ. ತನ್ನ ಪ್ರಿಯಕರನ ಜೊತೆ ಇರಲು ಮೂರು ವರ್ಷದ ಮಗುವೇ ಅಡ್ಡಿಯೆಂದು ಭಾವಿಸಿದ ತಾಯಿಯೊಬ್ಬಳು ತನ್ನದೇ ಮಗಳನ್ನು ಕೊಂದಿದ್ದಾಳೆ. ಈ ಘಟನೆ ನಿಜಕ್ಕೂ ರಕ್ತ ಕುದಿಯುವಂತೆ ಮಾಡುತ್ತದೆ. ಆರಂಭದಲ್ಲಿ ಈ ಪ್ರಕರಣವನ್ನು ‘ಮಿಸ್ಸಿಂಗ್ ಕೇಸ್’ ಎಂದು ಪರಿಗಣಿಸಲಾಗಿತ್ತು. ಆದರೆ, ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಸತ್ಯ ಹೊರಬಿದ್ದಿದೆ. Crime – ಮಗಳ ವಿಚಾರಕ್ಕೆ ಪ್ರಿಯಕರ ವಿವಾಹಿತೆಯ ನಡುವೆ ಜಗಳ ಉತ್ತರಪ್ರದೇಶದ ವಾರಣಾಸಿಯ 28 ವರ್ಷದ […] - [Andhra Pradesh : ಆಂಧ್ರದಲ್ಲಿ ನಡೆದ ಅಮಾನವೀಯ ಘಟನೆ: ಪತ್ನಿಯ ಕೈ ಕಟ್ಟಿ, ಚಿತ್ರಹಿಂಸೆ ನೀಡಿದ ಪತಿ...!](https://ismkannadanews.com/andhra-pradesh-man-assaults-wife-for-money-video-goes-viral/): Andhra Pradesh – ಪ್ರಕಾಶಂ ಜಿಲ್ಲೆಯಲ್ಲಿ ನಡೆದ ಹೃದಯವಿದ್ರಾವಕ ಘಟನೆಯೊಂದು ಬೆಳಕಿಗೆ ಬಂದಿದೆ. ಕುಡಿತಕ್ಕೆ ದಾಸನಾದ ಪತಿಯೊಬ್ಬ, ತನ್ನ ಪತ್ನಿಯ ಮೇಲೆ ಸಂಶಯಗೊಂಡು ಕ್ರೂರವಾಗಿ ಹಲ್ಲೆ ಮಾಡಿದ್ದಾನೆ. ಆಕೆಯ ಕೈಗಳನ್ನು ಕಟ್ಟಿ, ಬೆಲ್ಟ್ ಮತ್ತು ದೊಣ್ಣೆಯಿಂದ ಥಳಿಸಿದ್ದಾನೆ. ಈ ಘಟನೆಯನ್ನು ಸ್ಥಳೀಯರು ಗಮನಿಸಿ ಮಹಿಳೆಯನ್ನು ರಕ್ಷಿಸಿದ್ದಾರೆ. Andhra Pradesh – ಕಲುಜುವ್ವಲಪಡು ಗ್ರಾಮದಲ್ಲಿ ನಡೆದ ಘಟನೆ ಪ್ರಕಾಶಂ ಜಿಲ್ಲೆಯ ತರ್ಲುಪಾಡು ಮಂಡಲದ ಕಲುಜುವ್ವಲಪಡು ಗ್ರಾಮದ ನಿವಾಸಿ ಗುರುನಾಥಂ ಬಾಲಾಜಿ ಸುಮಾರು 8 ವರ್ಷಗಳ ಹಿಂದೆ ಭಾಗ್ಯಲಕ್ಷ್ಮಿ ಅವರನ್ನು […] - [Dog Video : ಪವಾಡ ಮಾಡಿದ ನಾಯಿ: ನೀರಿಗೆ ಬೀಳುತ್ತಿದ್ದ ಮಗುವನ್ನು ರಕ್ಷಿಸಿದ ಸಾಕು ನಾಯಿ…!](https://ismkannadanews.com/dog-saves-baby-from-danger-viral-video/): Dog Video – ನಾಯಿಗಳು ತಮ್ಮ ನಿಷ್ಠೆ ಮತ್ತು ಪ್ರೀತಿಗೆ ಹೆಸರುವಾಸಿಯಾಗಿವೆ. ಅವು ಕೇವಲ ಸಾಕುಪ್ರಾಣಿಗಳಲ್ಲ, ಬದಲಾಗಿ ಕುಟುಂಬದ ಸದಸ್ಯರು. ಅಪಾಯದ ಸಂದರ್ಭದಲ್ಲಿ ಇವುಗಳು ತೋರುವ ಪ್ರೀತಿ ಮತ್ತು ಧೈರ್ಯಕ್ಕೆ ಮತ್ತೊಂದು ಸಾಕ್ಷಿಯಾಗಿ, ನೀರಿಗೆ ಬೀಳಲಿದ್ದ ಮಗುವೊಂದನ್ನು ರಕ್ಷಿಸಿದ ಹೃದಯಸ್ಪರ್ಶಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಘಟನೆ ಅನೇಕರಿಗೆ ಪ್ರಾಣಿಗಳ ಮೇಲಿನ ಪ್ರೀತಿಯನ್ನು ಹೆಚ್ಚಿಸಿದೆ. Dog Video – ಅಪಾಯದಿಂದ ಮಗುವನ್ನು ಪಾರು ಮಾಡಿದ ಶ್ವಾನ ಇನ್‌ಸ್ಟಾಗ್ರಾಮ್‌ನ ‘therealdog’ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ, […] - [PGCIL Apprentice Recruitment 2025 : PGCIL ನಿಂದ 1149 ಅಪ್ರೆಂಟಿಸ್ ಹುದ್ದೆಗಳಿಗೆ ಬೃಹತ್ ನೇಮಕಾತಿ: ಪದವೀಧರರಿಗೆ ಸುವರ್ಣಾವಕಾಶ..!](https://ismkannadanews.com/pgcil-apprentice-recruitment-2025-1149-posts/): PGCIL Apprentice Recruitment 2025 – ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (PGCIL), ದೇಶದ ಪ್ರಮುಖ ವಿದ್ಯುತ್ ವಿತರಣಾ ಕಂಪನಿ, 2025ನೇ ಸಾಲಿಗೆ ತನ್ನ ಅಪ್ರೆಂಟಿಸ್ ನೇಮಕಾತಿಯ ಕುರಿತು ಮಹತ್ವದ ಅಧಿಸೂಚನೆ ಬಿಡುಗಡೆ ಮಾಡಿದೆ. ಈ ಅಧಿಸೂಚನೆಯಲ್ಲಿ ಒಟ್ಟು 1149 ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಇದು ಸರ್ಕಾರಿ ವಲಯದಲ್ಲಿ ಉದ್ಯೋಗ ಬಯಸುವ ಯುವಕರಿಗೆ ಉತ್ತಮ ಅವಕಾಶ ಒದಗಿಸಿದೆ. PGCIL Apprentice Recruitment 2025 – ಅರ್ಹತೆ ಮತ್ತು […] - [Local News : ಗುಡಿಬಂಡೆಯಲ್ಲಿ ವಿಶ್ವಕರ್ಮ ಜಯಂತಿ ಆಚರಣೆ: ಸಮಾಜಕ್ಕೆ ವಿಶ್ವಕರ್ಮರ ಕೊಡುಗೆ ಸ್ಮರಣೆ](https://ismkannadanews.com/local-news-vishwakarma-jayanthi-celebration-gudibande-2025/): Local News – ಕುಶಲಕರ್ಮಿಗಳ ದೈವ, ದೇವಶಿಲ್ಪಿ ಶ್ರೀ ವಿಶ್ವಕರ್ಮರ ಜಯಂತಿಯನ್ನು ಗುಡಿಬಂಡೆ ತಾಲ್ಲೂಕಿನಲ್ಲಿ ಸರಳ ಮತ್ತು ಅರ್ಥಪೂರ್ಣವಾಗಿ ಆಚರಿಸಲಾಯಿತು. ಚಿಕ್ಕಬಳ್ಳಾಫುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ವಿಶ್ವಕರ್ಮರ ಭಾವಚಿತ್ರಕ್ಕೆ ಪುಷ್ಪ ನಮನಗಳನ್ನು ಸಲ್ಲಿಸಿ ಗೌರವಿಸಲಾಯಿತು. Local News – ವಿಶ್ವಕರ್ಮರ ಮಹತ್ವ: ವಾಸ್ತುಶಿಲ್ಪ ಮತ್ತು ಕಲೆಗೆ ಅಪ್ರತಿಮ ಕೊಡುಗೆ ಕಾರ್ಯಕ್ರಮದ ಮುಖ್ಯ ಭಾಷಣಕಾರರಾಗಿ ಭಾಗವಹಿಸಿದ್ದ ಬಿಇಒ ಕಚೇರಿಯ ಸಿಬ್ಬಂದಿ […] - [Tamarind Leaves : ರಕ್ತಹೀನತೆ, ಆಯಾಸ ಮರೆತುಬಿಡಿ! ಹುಣಸೆ ಎಲೆಗಳ ಈ ಔಷಧೀಯ ಗುಣಗಳ ಬಗ್ಗೆ ನಿಮಗೆ ಗೊತ್ತೇ?](https://ismkannadanews.com/tamarind-leaves-health-benefits/): Tamarind Leaves – ಹುಣಸೆ ಹಣ್ಣು, ಹುಣಸೆಕಾಯಿ ಮಾತ್ರವಲ್ಲ, ಹುಣಸೆ ಎಲೆಗಳು ಕೂಡ ಅದ್ಭುತವಾದ ರುಚಿ ಮತ್ತು ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ ಎಂದು ತಜ್ಞರು ಹೇಳುತ್ತಾರೆ. ಹೌದು, ಹುಣಸೆ ಎಲೆಗಳನ್ನು ಸೇವಿಸುವುದರಿಂದ ಹಲವಾರು ಆರೋಗ್ಯ ಲಾಭಗಳಿವೆ. ಹುಣಸೆ ಎಲೆಗಳ ರಸ ಕುಡಿಯುವುದರಿಂದ ರಕ್ತಹೀನತೆ (anemia) ಗುಣವಾಗುತ್ತದೆ. ಜೊತೆಗೆ, ಇದು ಫ್ರೀ ರಾಡಿಕಲ್ಸ್ ಸಮಸ್ಯೆ (free radicals) ಯನ್ನು ದೂರ ಮಾಡುತ್ತದೆ ಎಂದು ತಜ್ಞರು ಹೇಳಿದ್ದಾರೆ. Tamarind Leaves – ಹುಣಸೆ ಎಲೆಗಳ ಆರೋಗ್ಯಕಾರಿ ಗುಣಗಳು ಮಲೇರಿಯಾ ತಡೆಯಲು […] - [Video : ಪುಟ್ಟ ಹುಡುಗಿಯ ‘ಜುಟ್ಟಿ ಮೇರಿ’ ಡ್ಯಾನ್ಸ್‌ಗೆ ಇಂಟರ್‌ನೆಟ್ ಫಿದಾ, ವಿಡಿಯೋ ವೈರಲ್…!](https://ismkannadanews.com/classroom-dance-little-girl-jutti-meri-video/): Video – ಇಂಟರ್ನೆಟ್ ಜಗತ್ತಿನಲ್ಲಿ ಪ್ರತಿ ದಿನ ಒಂದಿಲ್ಲೊಂದು ವಿಡಿಯೋ ವೈರಲ್ ಆಗುತ್ತಿರುತ್ತದೆ. ಈ ಬಾರಿ ವೈರಲ್ ಆಗಿರುವ ವಿಡಿಯೋ ಎಲ್ಲರ ಹೃದಯ ಗೆದ್ದಿದೆ. ಕ್ಲಾಸ್‌ರೂಮ್‌ನಲ್ಲಿ ಚಿಕ್ಕ ಹುಡುಗಿಯೊಬ್ಬಳು ‘ಜುಟ್ಟಿ ಮೇರಿ’ (Jutti Meri song) ಹಾಡಿಗೆ ಹಾಕಿರುವ ಡ್ಯಾನ್ಸ್ ಸ್ಟೆಪ್ಸ್‌ ಎಲ್ಲರನ್ನು ಬೆರಗುಗೊಳಿಸಿದೆ. ಅವಳ ಅಚಲವಾದ ಆತ್ಮವಿಶ್ವಾಸ ಮತ್ತು ಖುಷಿಯಿಂದ ಡ್ಯಾನ್ಸ್ ಮಾಡಿರುವ ರೀತಿ ಇಂಟರ್ನೆಟ್ ಬಳಕೆದಾರರನ್ನು ಆಕರ್ಷಿಸಿದೆ. Video – ಕ್ಲಾಸ್‌ನಲ್ಲಿ ಪುಟ್ಟ ಹುಡುಗಿಯ ಕಮಾಲ್! ಈ ವೀಡಿಯೊವನ್ನು ಪ್ರಸಿದ್ಧ ನೃತ್ಯ ಶಿಕ್ಷಕ ಮತ್ತು […] - [Solar Eclipse 2025 : ಸೂರ್ಯಗ್ರಹಣ 2025 - ಸೆಪ್ಟೆಂಬರ್ 21ರ ಗ್ರಹಣ - 3 ರಾಶಿಗಳಿಗೆ ಜ್ಯೋತಿಷಿಗಳ ಎಚ್ಚರಿಕೆ?](https://ismkannadanews.com/solar-eclipse-2025-horoscope-predictions/): Solar Eclipse 2025 – ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಣಗಳಿಗೆ ವಿಶೇಷ ಮಹತ್ವವಿದೆ. ಈ ವರ್ಷದ ಎರಡನೇ ಸೂರ್ಯಗ್ರಹಣ ಸೆಪ್ಟೆಂಬರ್ 21ರಂದು ಸಂಭವಿಸಲಿದೆ. ಈ ಗ್ರಹಣವು ಪಿತೃ ಪಕ್ಷದ ಅಮಾವಾಸ್ಯೆಯ ದಿನದಂದು ಸಂಭವಿಸುತ್ತಿರುವುದರಿಂದ ಧಾರ್ಮಿಕ ಮತ್ತು ಆಧ್ಯಾತ್ಮಿಕವಾಗಿ ಮಹತ್ವ ಪಡೆದಿದೆ. ಈ ಹಿನ್ನೆಲೆಯಲ್ಲಿ ಕೆಲವು ರಾಶಿಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ ಎಂದು ಜ್ಯೋತಿಷಿಗಳು ಎಚ್ಚರಿಕೆ ನೀಡಿದ್ದಾರೆ. Solar Eclipse 2025 – ಗ್ರಹಣ ಎಂದರೇನು? ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಬಂದಾಗ, ಚಂದ್ರನು ಸೂರ್ಯನ ಬೆಳಕನ್ನು […] - [Texas : ಅಮೇರಿಕಾದ ಹೃದಯ ಭಾಗದಲ್ಲಿ ಒಂದು ಅದ್ಭುತ ಲೋಕ, ಟೆಕ್ಸಾಸ್ ಎಂಬ ಒಂದು ವಿಸ್ಮಯಕಾರಿ ಜಗತ್ತು, ಭಾರತೀಯರ ದೃಷ್ಟಿಕೋನದಲ್ಲಿ...!](https://ismkannadanews.com/texas-indian-perspective-travel-lifestyle/): Texas – ಅಮೇರಿಕಾ ಸಂಯುಕ್ತ ಸಂಸ್ಥಾನ (ಯುಎಸ್‌ಎ) ಜಗತ್ತಿನ ಶ್ರೀಮಂತ ದೇಶಗಳಲ್ಲಿ ಒಂದು. ಸುಮಾರು 250 ವರ್ಷಗಳ ಇತಿಹಾಸವಿರುವ ಈ ದೇಶದಲ್ಲಿ ಒಟ್ಟು 50 ರಾಜ್ಯಗಳಿವೆ. ಅವುಗಳಲ್ಲಿ ಭೌಗೋಳಿಕವಾಗಿ ಅತಿದೊಡ್ಡ ಎರಡನೇ ರಾಜ್ಯವೇ ಟೆಕ್ಸಾಸ್. ಇದರ ಒಟ್ಟು ವಿಸ್ತೀರ್ಣ 2,69,000 ಚದರ ಮೈಲುಗಳು. ಅಲಾಸ್ಕಾ ಮೊದಲನೇ ಸ್ಥಾನದಲ್ಲಿದ್ದರೆ, ಕ್ಯಾಲಿಫೋರ್ನಿಯಾ ಮೂರನೇ ಸ್ಥಾನದಲ್ಲಿದೆ. ಬನ್ನಿ, ಟೆಕ್ಸಾಸ್‌ನ ಹಲವು ವಿಶೇಷತೆಗಳನ್ನು ತಿಳಿದುಕೊಳ್ಳೋಣ. Texas – ಟೆಕ್ಸಾಸ್ ರಾಜಧಾನಿ ಆಸ್ಟಿನ್ ಮತ್ತು ಅದರ ನೈಸರ್ಗಿಕ ಸೌಂದರ್ಯ ಟೆಕ್ಸಾಸ್‌ನ ರಾಜಧಾನಿ ಆಸ್ಟಿನ್ ಒಂದು […] - [Insurance : ಪಾಲಿಸಿದಾರ ಹಾಗೂ ನಾಮಿನಿ ಇಬ್ಬರೂ ಮೃತಪಟ್ಟಾಗ ಹಣ ಯಾರಿಗೆ ಹೋಗುತ್ತೆ? ಮಾಹಿತಿ ಇಲ್ಲಿದೆ ನೋಡಿ...!](https://ismkannadanews.com/who-gets-insurance-money-if-nominee-dies/): Insurance – ಜೀವನದ ಪ್ರತಿ ಹಂತದಲ್ಲೂ ಇನ್ಷೂರೆನ್ಸ್‌ ನ ಮಹತ್ವ ಹೆಚ್ಚುತ್ತಿದೆ. ಪ್ರತಿಯೊಬ್ಬರೂ ಜೀವ ವಿಮೆ, ಆರೋಗ್ಯ ವಿಮೆ ಮತ್ತು ಇತರ ಪಾಲಿಸಿಗಳನ್ನು ಮಾಡಿಸುತ್ತಾರೆ. ಆದರೆ, ಪಾಲಿಸಿದಾರ ಮತ್ತು ನಾಮಿನಿ ಇಬ್ಬರೂ ಮರಣ ಹೊಂದಿದಾಗ ಏನು ಮಾಡಬೇಕು ಎಂಬ ಗೊಂದಲ ಅನೇಕರಲ್ಲಿದೆ. ಇಂತಹ ಸಂದರ್ಭದಲ್ಲಿ ಹಣ ಯಾರಿಗೆ ಸಿಗುತ್ತದೆ? ಕ್ಲೇಮ್ ಮಾಡುವುದು ಹೇಗೆ? ಇಲ್ಲಿ ಸಂಕ್ಷಿಪ್ತ ಮಾಹಿತಿ ಇದೆ. Insurance – ಪಾಲಿಸಿದಾರರ ಮರಣದ ನಂತರ ಏನು ಮಾಡಬೇಕು? ಪಾಲಿಸಿದಾರರು ಮರಣ ಹೊಂದಿದಾಗ, ಪಾಲಿಸಿಯ ನಿಯಮಗಳ ಪ್ರಕಾರ […] - [Matrimony Scam : ಮ್ಯಾಟ್ರಿಮೋನಿ ಹೆಸರಿನಲ್ಲಿ ವಂಚನೆ: ₹4 ಲಕ್ಷ ಕಳೆದುಕೊಂಡ ರಾಜಮಂಡ್ರಿ ಯುವಕ..!](https://ismkannadanews.com/matrimony-scam-groom-cheated-4-lakh-andhra/): Matrimony Scam – ವಿವಾಹವಾಗಬೇಕೆಂದು ಬಯಸುವ ಯುವಕ, ಯುವತಿಯರು ಹಲವು ಬಾರಿ ಮ್ಯಾಟ್ರಿಮೋನಿ ಸಂಸ್ಥೆಗಳನ್ನು ಆಶ್ರಯಿಸುತ್ತಾರೆ. ಕೆಲವು ಸಂಸ್ಥೆಗಳು ಯುವಕ-ಯುವತಿಯರಿಗೆ ಮದುವೆ ಮಾಡಿಸುವಲ್ಲಿ ಯಶಸ್ವಿಯಾದರೆ, ಇನ್ನು ಕೆಲವು ಸಂಸ್ಥೆಗಳು ಹಣಕ್ಕಾಗಿ ವಂಚನೆ ಮಾಡುವ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿವೆ. ರಾಜಮಂಡ್ರಿಯ ಯುವಕನೊಬ್ಬ ಇದೇ ರೀತಿ ಮ್ಯಾಟ್ರಿಮೋನಿ ಸಂಸ್ಥೆಯಿಂದ ₹4 ಲಕ್ಷ ವಂಚನೆಗೊಳಗಾಗಿದ್ದಾನೆ. Matrimony Scam – ಸಾಮಾಜಿಕ ಜಾಲತಾಣಗಳಿಂದ ಆರಂಭವಾದ ಸಂಪರ್ಕ ಆಂಧ್ರ ಪ್ರದೇಶದ ಕರ್ನೂಲು ಜಿಲ್ಲೆ, ಮುದ್ದಟ ಮಾಗಿ ಗ್ರಾಮದ ಕಾರ್ತಿಕ್ ಎಂಬ ಯುವಕನಿಗೆ ಮದುವೆಯಾಗಿರಲಿಲ್ಲ. ಸಾಮಾಜಿಕ […] - [Samsung Galaxy S25 FE : ಬೆಂಕಿ ಫೀಚರ್ಸ್, ಕೈಗೆಟುಕುವ ಬೆಲೆ: ಸ್ಯಾಮ್‌ಸಂಗ್ ಗ್ಯಾಲಕ್ಸಿ S25 FE ಸ್ಮಾರ್ಟ್‌ಫೋನ್ ಬಿಡುಗಡೆ!](https://ismkannadanews.com/samsung-galaxy-s25-fe-launch-price-features/): Samsung Galaxy S25 FE – ದಕ್ಷಿಣ ಕೊರಿಯಾದ ಟೆಕ್ ದಿಗ್ಗಜ ಸ್ಯಾಮ್‌ಸಂಗ್ ತನ್ನ ಬಹುನಿರೀಕ್ಷಿತ ಗ್ಯಾಲಕ್ಸಿ S25 FE (Galaxy S25 FE) ಸ್ಮಾರ್ಟ್‌ಫೋನ್ ಅನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಹೊಸ ಫೋನ್, ಈ ವರ್ಷದ ಆರಂಭದಲ್ಲಿ ಲಾಂಚ್ ಆದ ಗ್ಯಾಲಕ್ಸಿ S25 ಸರಣಿಯ ಫ್ಯಾನ್ ಎಡಿಷನ್ ಆಗಿದ್ದು, ವಿಶೇಷವಾಗಿ ಯುವ ತಲೆಮಾರಿನ ಗ್ರಾಹಕರನ್ನು ಗುರಿಯಾಗಿಸಿಕೊಂಡಿದೆ. ಕಂಪನಿಯು ಈ ಫೋನ್‌ನ ಬೆಲೆ ಮತ್ತು ಲಭ್ಯತೆಯ ವಿವರಗಳನ್ನು ಅಧಿಕೃತವಾಗಿ ಘೋಷಿಸಿದೆ. Samsung Galaxy S25 […] - [Dr Sudhakar : ಡಾ. ಸುಧಾಕರ್ ಅವರಿಗೆ ಬಿಗ್ ರಿಲೀಫ್: 4.8 ಕೋಟಿ ರೂ. ನಗದು ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್..!](https://ismkannadanews.com/dr-sudhakar-4-8-crore-cash-case-fir-quashed-high-court/): ಚಿಕ್ಕಬಳ್ಳಾಪುರ ಲೋಕಸಭಾ ಸಂಸದ ಡಾ. ಕೆ. ಸುಧಾಕರ್ (Dr Sudhakar) ಅವರಿಗೆ ನ್ಯಾಯಾಲಯದಿಂದ ದೊಡ್ಡ ಮಟ್ಟದ ನೆಮ್ಮದಿ ಸಿಕ್ಕಿದೆ. ಲೋಕಸಭಾ ಚುನಾವಣಾ ಸಮಯದಲ್ಲಿ ಅವರ ವಿರುದ್ಧ ದಾಖಲಿಸಲಾಗಿದ್ದ ₹4.8 ಕೋಟಿ ರೂಪಾಯಿ ನಗದು ಪ್ರಕರಣದ ಎಫ್‌ಐಆರ್‌ ಅನ್ನು ಹೈಕೋರ್ಟ್ ರದ್ದುಗೊಳಿಸಿದೆ. ಈ ಪ್ರಕರಣವು ಕೇವಲ ಕಾನೂನು ಹೋರಾಟವಾಗಿರದೆ, ಚುನಾವಣಾ ಸಂದರ್ಭದಲ್ಲಿ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆ ಮತ್ತು ಆರೋಪ-ಪ್ರತ್ಯಾರೋಪಗಳಿಗೆ ಕಾರಣವಾಗಿತ್ತು. Dr Sudhakar – ₹4.8 ಕೋಟಿ ನಗದು ಪ್ರಕರಣ ಏನು? 2024ರ ಲೋಕಸಭಾ ಚುನಾವಣಾ ಸಮಯದಲ್ಲಿ, […] - [Bear Attack : ಚಿಕ್ಕಬಳ್ಳಾಪುರದಲ್ಲಿ ಕರಡಿ ದಾಳಿ, ಇಬ್ಬರು ರೈತರಿಗೆ ಗಂಭೀರ ಗಾಯ; ಆತಂಕದಲ್ಲಿ ಸ್ಥಳೀಯರು](https://ismkannadanews.com/chikkaballapur-bear-attack-two-farmers-injured/): Bear Attack – ಚಿಕ್ಕಬಳ್ಳಾಪುರ ತಾಲ್ಲೂಕಿನ ಗುರುಕುಲ ನಾಗೇನಹಳ್ಳಿ ಸಮೀಪದಲ್ಲಿ ನಡೆದ ಕರಡಿ ದಾಳಿಯಲ್ಲಿ ಇಬ್ಬರು ರೈತರಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ. ಬೆಳಗಿನ ಜಾವ ಟೊಮ್ಯಾಟೊ ತೋಟಕ್ಕೆ ಔಷಧಿ ಸಿಂಪಡಿಸಲು ಹೋದಾಗ ಈ ಘಟನೆ ನಡೆದಿದೆ. Bear Attack – ರೈತರು ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ನಡೆದ ಘಟನೆ ​ಗಾಯಗೊಂಡವರನ್ನು ಬಾಲಾಕುಂಠಹಳ್ಳಿ ಗ್ರಾಮದ ನಿವಾಸಿಗಳಾದ ನರಸಿಂಹಯ್ಯ ಮತ್ತು ಕೃಷ್ಣಪ್ಪ ಎಂದು ಗುರುತಿಸಲಾಗಿದೆ. ಕರಡಿಯು ಏಕಾಏಕಿ ತೋಟಕ್ಕೆ ನುಗ್ಗಿ ರೈತರ ಮೇಲೆ ದಾಳಿ ಮಾಡಿದೆ. ಗಾಯಾಳು […] - [Viral Video : ಆಸ್ಪತ್ರೆಯ ಟಾಯ್ಲೆಟ್ ಕಮೋಡ್ ಮೇಲೆ ಬುಸ್ ಬುಸ್ ಎಂದ ಬ್ಲ್ಯಾಕ್ ಕೋಬ್ರಾ, ವೈರಲ್ ಆದ ವಿಡಿಯೋ…!](https://ismkannadanews.com/kota-doctors-hostel-cobra-toilet-viral-video/): Viral Video – ರಾಜಸ್ಥಾನದ ಕೋಟಾ ನಗರದ ಎಂ.ಬಿ.ಎಸ್ ಮತ್ತು ಜೆ.ಕೆ. ಲೋನ್ ಆಸ್ಪತ್ರೆಯಲ್ಲಿ ನಡೆದ ಒಂದು ಅಚ್ಚರಿಯ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರಾತ್ರಿಯ ಹೊತ್ತು ವೈದ್ಯರು ವಾಸಿಸುತ್ತಿದ್ದ ಪಿ.ಜಿ. ಹಾಸ್ಟೆಲ್‍ಗೆ ಪ್ರವೇಶಿಸಿದ ಬ್ಲ್ಯಾಕ್ ಕೋಬ್ರಾ, ಶೌಚಾಲಯದ ಕಮೋಡ್‍ನಲ್ಲಿ ಸೇರಿಕೊಂಡು ವೈದ್ಯರ ನಿದ್ದೆ ಕೆಡಿಸಿದೆ. ಈ ಸಂಬಂಧ ವಿಡಿಯೋ ಸಹ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ. Viral Video – ವೈದ್ಯರ ಹಾಸ್ಟೆಲ್‍ನಲ್ಲಿ ನುಸುಳಿದ ನಾಗರಹಾವು ಕಳೆದ ಭಾನುವಾರ ರಾತ್ರಿ, ಹಾಸ್ಟೆಲ್‍ನ ಕೋಣೆಯೊಂದರ […] - [Aadhaar Card : ಆಧಾರ್ ಭದ್ರತೆ ಈಗ ನಿಮ್ಮ ಕೈಯಲ್ಲಿ: ಲಾಕ್ ಮತ್ತು ಅನ್ಲಾಕ್ ವೈಶಿಷ್ಟ್ಯ ಬಳಸುವುದು ಹೇಗೆ?](https://ismkannadanews.com/aadhaar-card-lock-unlock-guide-uidai-2025/): ಆಧಾರ್ ಕಾರ್ಡ್ (Aadhaar Card) ಇಂದು ನಮ್ಮ ದೈನಂದಿನ ಜೀವನದ ಒಂದು ಪ್ರಮುಖ ಭಾಗವಾಗಿದೆ. ಬ್ಯಾಂಕ್ ಖಾತೆ ತೆರೆಯುವುದರಿಂದ ಹಿಡಿದು ಸರ್ಕಾರಿ ಯೋಜನೆಗಳ ಸೌಲಭ್ಯ ಪಡೆಯುವವರೆಗೂ, ಎಲ್ಲದಕ್ಕೂ ಇದು ಅತ್ಯಗತ್ಯ. ನಿಮ್ಮ ಆಧಾರ್ ಕಾರ್ಡ್ ಕಳೆದುಹೋದರೆ, ಅದನ್ನು ಯಾರಾದರೂ ದುರುಪಯೋಗಪಡಿಸಿಕೊಳ್ಳಬಹುದೇ ಎಂದು ಭಯಪಡುವ ಅಗತ್ಯವಿಲ್ಲ. ಏಕೆಂದರೆ, ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ (UIDAI) ಈಗ ನಿಮ್ಮ ಆಧಾರ್ ಅನ್ನು ಲಾಕ್ ಮತ್ತು ಅನ್ಲಾಕ್ ಮಾಡುವ ಸೌಲಭ್ಯವನ್ನು ಒದಗಿಸಿದೆ. ಈ ವೈಶಿಷ್ಟ್ಯದ ಮೂಲಕ ನೀವು ನಿಮ್ಮ ಆಧಾರ್ ಮಾಹಿತಿಯನ್ನು […] - [Self Employment Training : ಮಹಿಳೆಯರು ಸ್ವಯಂ ಉದ್ಯೋಗ ತರಬೇತಿ ಪಡೆದು ಆರ್ಥಿಕವಾಗಿ ಸಬಲರಾಗಬೇಕು : ಅಶ್ವಿನಿ](https://ismkannadanews.com/local-news-self-employment-training-for-women-in-gudibande/): Self Employment Training – ಮನೆಯ ಜವಾಬ್ದಾರಿ ನಿಭಾಯಿಸುವಲ್ಲಿ ಮಹಿಳೆಯರ ಪಾತ್ರ ಬಹಳ ದೊಡ್ಡದು. ಇತ್ತೀಚಿನ ದಿನಗಳಲ್ಲಿ ಕೇವಲ ಮನೆಯ ಯಜಮಾನನ ಆದಾಯದಿಂದಲೇ ಕುಟುಂಬ ನಿರ್ವಹಣೆ ಮಾಡುವುದು ಕಷ್ಟ. ಹಾಗಾಗಿ ಮಹಿಳೆಯರೂ ಕೂಡ ಸ್ವ-ಉದ್ಯೋಗ ತರಬೇತಿ ಪಡೆದು ಆದಾಯ ಗಳಿಸುವ ಕೆಲಸಗಳನ್ನು ಆರಂಭಿಸಬೇಕು ಎಂದು ಬೆಂಗಳೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆಹಾರ ವಿಜ್ಞಾನ ಹಾಗೂ ಪೋಷಣ ವಿಭಾಗದ ಅಶ್ವಿನಿ ಮಹಿಳೆಯರಿಗೆ ಸಲಹೆ ನೀಡಿದ್ದಾರೆ. Self Employment Training – ಬೇಕರಿ ಉತ್ಪನ್ನಗಳ ತಯಾರಿಕೆ ತರಬೇತಿ ಚಿಕ್ಕಬಳ್ಳಾಪುರ ಜಿಲ್ಲೆಯ […] - [Soldier Video : ದೇಶಸೇವೆಗೆ ಹೊರಟ ಮಗನ ಮನಕಲಕುವ ಬೀಳ್ಕೊಡುಗೆ, ಮನಕಲಕುವ ವಿಡಿಯೋ ವೈರಲ್…!](https://ismkannadanews.com/soldier-mother-farewell-emotional-viral-video/): Soldier – ಒಬ್ಬ ಸೈನಿಕನ ಜೀವನ ಕೇವಲ ಹೋರಾಟ ಮತ್ತು ಧೈರ್ಯದ ಕಥೆ ಮಾತ್ರವಲ್ಲ. ಅದರ ಹಿಂದಿರುವ ಭಾವನಾತ್ಮಕ ಕ್ಷಣಗಳು, ವಿಶೇಷವಾಗಿ ತಾಯಿಯ ಪ್ರೀತಿ ಮತ್ತು ತ್ಯಾಗ ಎಲ್ಲರಿಗೂ ಸ್ಫೂರ್ತಿ ನೀಡುತ್ತದೆ. ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಒಂದು ವಿಡಿಯೋ ಇದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ದೇಶಸೇವೆಗೆ ಹೊರಟ ಮಗನನ್ನು ಬೀಳ್ಕೊಡುವ ತಾಯಿಯೊಬ್ಬರ ಕಣ್ಣೀರು ಕೋಟಿಗಟ್ಟಲೆ ಜನರ ಹೃದಯವನ್ನು ಕರಗಿಸಿದೆ. Soldier – ದೇಶ ಕಾಯುವ ಯೋಧ: ಹೆಮ್ಮೆಯ ಜೊತೆಗೆ ನೋವಿನ ಕ್ಷಣ ದೇಶದ ಗಡಿಯಲ್ಲಿ ನಿಂತು […] - [Video : ಹಸಿವು ತಾಳಲಾರದೇ, ರಸ್ತೆಯಲ್ಲೇ ಕುಳಿತು ನೂಡಲ್ಸ್‌ ತಿಂದ ಪುಟಾಣಿ, ವಿಡಿಯೋ ವೈರಲ್‌..!](https://ismkannadanews.com/viral-video-little-boy-eating-noodles-roadside/): Video – ಮಕ್ಕಳು ಮಾಡುವ ಯಾವುದೇ ಕೆಲಸ ನೋಡಿದರೂ ಚಂದ. ಆಟ, ತುಂಟಾಟ, ಅವರ ಮಾತುಗಳು ಎಲ್ಲವೂ ಮನಸ್ಸಿಗೆ ಸಂತೋಷ ನೀಡುತ್ತವೆ. ಹಾಗಾಗಿ ಚಿಕ್ಕ ಮಕ್ಕಳ ಮುಗ್ಧತೆಯನ್ನು ಸಾರುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ಅಂತಹದ್ದೇ ಒಂದು ವಿಡಿಯೋ ಈಗ ಎಲ್ಲರ ಗಮನ ಸೆಳೆದಿದೆ. ಹಸಿವು ತಡೆಯಲಾಗದೆ ಶಾಲಾ ಬ್ಯಾಗ್‌ ಸಮೇತ ರಸ್ತೆಯಲ್ಲಿ ಕುಳಿತು ಟಿಫಿನ್ ಬಾಕ್ಸ್ ತೆರೆದು ನೂಡಲ್ಸ್ ತಿನ್ನುತ್ತಿರುವ ಪುಟ್ಟ ಬಾಲಕನ ವಿಡಿಯೋ ಇದೀಗ ವೈರಲ್ ಆಗಿದೆ. Video – ವೈರಲ್ […] - [Mobile Hack : ಸೈಬರ್ ವಂಚಕರ ಬಲೆಗೆ ಸಿಕ್ಕ ಉಪ್ಪಿ ಕುಟುಂಬ! ಕಳೆದುಹೋದ ಹಣ, ಹೇಗಾಯ್ತು ಹ್ಯಾಕಿಂಗ್?](https://ismkannadanews.com/actor-upendra-family-cyber-fraud-mobile-hack/): Mobile Hack – ಖ್ಯಾತ ನಟ ಉಪೇಂದ್ರ ಮತ್ತು ಅವರ ಪತ್ನಿ ಪ್ರಿಯಾಂಕಾ ಅವರಿಗೆ ಸೈಬರ್ ಕ್ರಿಮಿನಲ್‌ಗಳು ಶಾಕ್ ನೀಡಿದ್ದಾರೆ. ಮೊಬೈಲ್ ಫೋನ್‌ಗಳನ್ನು ಹ್ಯಾಕ್ ಮಾಡಿ, ಪರಿಚಿತರಿಗೆ ತುರ್ತು ಪರಿಸ್ಥಿತಿ ಎಂದು ಹೇಳಿ ವಾಟ್ಸಾಪ್ ಮೂಲಕ ಹಣ ಕೇಳಿದ್ದಾರೆ. ಈ ಘಟನೆಯಲ್ಲಿ ಉಪೇಂದ್ರ ಅವರ ಮಗ ಆಯುಷ್ ಸೇರಿದಂತೆ ಹಲವರು ಹಣ ಕಳೆದುಕೊಂಡಿದ್ದಾರೆ. ಈ ಕೃತ್ಯದ ಬಗ್ಗೆ ಉಪೇಂದ್ರ ಅವರು ಸ್ವತಃ ವಿವರಣೆ ನೀಡಿದ್ದಾರೆ. Mobile Hack – ಒಂದು ಕರೆ, ಲಕ್ಷಾಂತರ ವಂಚನೆ! ಪ್ರಿಯಾಂಕಾ ಉಪೇಂದ್ರ […] - [ATM Transaction Failed : ಎಟಿಎಂ ನಲ್ಲಿ ನಿಮ್ಮ ಹಣ ಸಿಕ್ಕಿಹಾಕಿಕೊಂಡಿದೆಯೇ? ಗಾಬರಿಯಾಗಬೇಡಿ, ಹೀಗೆ ಮಾಡಿ..!](https://ismkannadanews.com/atm-transaction-failed-rbi-rules-for-refund/): ATM Transaction Failed – ಕೆಲವೊಮ್ಮೆ ಎಟಿಎಂನಿಂದ ಹಣ ಡ್ರಾ ಮಾಡುವಾಗ ತಾಂತ್ರಿಕ ಕಾರಣಗಳಿಂದಾಗಿ ಹಣವು ಯಂತ್ರದ ಒಳಗೇ ಸಿಲುಕಿಕೊಂಡು, ನಮ್ಮ ಬ್ಯಾಂಕ್ ಖಾತೆಯಿಂದ ಮಾತ್ರ ಹಣ ಕಡಿತಗೊಂಡಿರುವ ಅನುಭವ ಅನೇಕರಿಗಾಗುತ್ತದೆ. ಇಂತಹ ಸಂದರ್ಭದಲ್ಲಿ ಆತಂಕಕ್ಕೊಳಗಾಗದೆ, ಕೆಲವೊಂದು ಕ್ರಮಗಳನ್ನು ಅನುಸರಿಸುವುದರಿಂದ ಈ ಸಮಸ್ಯೆಯನ್ನು ಸುಲಭವಾಗಿ ಬಗೆಹರಿಸಿಕೊಳ್ಳಬಹುದು. ಮೊದಲಿಗೆ, ಹಣ ಎಟಿಎಂನಲ್ಲಿ ಸಿಲುಕಿಕೊಂಡಾಗ ನೀವು ಆತಂಕಕ್ಕೊಳಗಾಗಬಾರದು. ಹಣವನ್ನು ಹೊರತೆಗೆಯಲು ಯತ್ನಿಸುವುದು ಅಪಾಯಕಾರಿ. ಏಕೆಂದರೆ, ಹಾಗೆ ಮಾಡುವುದರಿಂದ ನೋಟುಗಳು ಹರಿದು ಹೋಗುವ ಸಂಭವ ಇರುತ್ತದೆ. ಈ ಸಮಸ್ಯೆಯು ಸಾಮಾನ್ಯವಾಗಿ ಸರ್ವರ್ […] - [Lok Adalat : ಲೋಕ ಅದಾಲತ್ ಕಾರ್ಯಕ್ರಮ ಉತ್ತಮ ಪ್ರತಿಕ್ರಿಯೆ, ಪರಸ್ಪರ ರಾಜಿ ಸಂಧಾನದ ಮೂಲಕ ಹಲವು ಪ್ರಕರಣಗಳು ಇತ್ಯರ್ಥ](https://ismkannadanews.com/gudibande-court-lok-adalat-pending-cases-resolved/): Lok Adalat – ಲೋಕ ಅದಾಲತ್‌ ಕಾರ್ಯಕ್ರಮವು ನ್ಯಾಯಾಂಗದ ಮೇಲಿನ ಹೊರೆ ಕಡಿಮೆ ಮಾಡಿ, ವಿವಾದಗಳನ್ನು ಬೇಗನೆ ಇತ್ಯರ್ಥಪಡಿಸುತ್ತವೆ. ಇದು ಸಾರ್ವಜನಿಕರಿಗೆ ಅನುಕೂಲವಾಗಿದ್ದು, ನ್ಯಾಯಾಲಯದ ಶುಲ್ಕಗಳು ಉಳಿಯುತ್ತವೆ ಇದರಿಂದ ಸಾರ್ವಜನಿಕರಿಗೆ ಹೆಚ್ಚು ಉಪಯೋಗವಾಗಲಿದೆ ಎಂದು ಸಿವಿಲ್ ಮತ್ತು ಜೆ.ಎಂ.ಎಫ್.ಸಿ, ನ್ಯಾಯಾಧೀಶರಾದ ಸವಿತಾ ರುದ್ರಗೌಡ ಚಿಕ್ಕನಗೌಡರ್ ತಿಳಿಸಿದರು. Lok Adalat – ವ್ಯಾಜ್ಯಗಳನ್ನು ಬಗೆಹರಿಸಲು ಉತ್ತಮ ವೇದಿಕೆ ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನ್ಯಾಯಾಧೀಶರು, ಕಡಿಮೆ ಸಮಯ ಮತ್ತು ಅಲ್ಪ […] - [Kanimozhi : ಹನುಮನ ಬಗ್ಗೆ ವ್ಯಂಗವಾಡಿದ ತಮಿಳುನಾಡು ಸಂಸದೆ ಕನ್ನಿಮೋಳಿ, ಉದಯನಿಧಿ, ಸ್ಟಾಲಿನ್ ಬಳಿಕ ಕನ್ನಿಮೋಳಿ ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ…!](https://ismkannadanews.com/dmk-leader-kanimozhi-hanuman-controversy/): Kanimozhi – ಡಿಎಂಕೆ ಪಕ್ಷದ ನಾಯಕರ ಸನಾತನ ಧರ್ಮದ ಮೇಲಿನ ಟೀಕೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮತ್ತು ಅವರ ಪುತ್ರ ಉದಯನಿಧಿ ಸ್ಟಾಲಿನ್ ಅವರ ನಂತರ, ಈಗ ಕನಿಮೋಳಿ ಕರುಣಾನಿಧಿ ಅವರು ಕೂಡ ವಿವಾದಕ್ಕೆ ಸಿಲುಕಿದ್ದಾರೆ. ಮಧುರೈನಲ್ಲಿ ನಡೆದ ಸಭೆಯೊಂದರಲ್ಲಿ, ಕನಿಮೋಳಿ ಅವರು ಹನುಮಂತನ ಬಗ್ಗೆ ವ್ಯಂಗ್ಯವಾಡಿದ್ದು, ಇದು ಈಗ ಸೋಷಿಯಲ್ ಮೀಡಿಯಾದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. Kanimozhi – ಹನುಮಂತ ಮತ್ತು ಚಂದ್ರಯಾನದ ಬಗ್ಗೆ ಕನಿಮೋಳಿ ಹೇಳಿದ್ದೇನು? ಮಧುರೈನಲ್ಲಿ […] - [Ration Card : ಪಡಿತರ ಚೀಟಿ ತಿದ್ದುಪಡಿಗೆ ಮತ್ತೊಂದು ಅವಕಾಶ : ಸೆ. 30ರವರೆಗೆ ಅರ್ಜಿ ಸಲ್ಲಿಕೆಗೆ ಗಡುವು…!](https://ismkannadanews.com/ration-card-correction-karnataka-2025/): Ration Card – ಕರ್ನಾಟಕ ರಾಜ್ಯದ ಪಡಿತರ ಚೀಟಿದಾರರಿಗೆ ಸರ್ಕಾರವು ಮತ್ತೊಂದು ಮಹತ್ವದ ಅವಕಾಶವನ್ನು ಕಲ್ಪಿಸಿದೆ. ಪಡಿತರ ಚೀಟಿಯಲ್ಲಿ ಹೆಸರು, ವಿಳಾಸ ಸೇರಿ ವಿವಿಧ ತಿದ್ದುಪಡಿಗಳನ್ನು ಮಾಡಲು ಮತ್ತೊಮ್ಮೆ ಅವಕಾಶ ನೀಡಲಾಗಿದ್ದು, ಸೆಪ್ಟೆಂಬರ್ 30ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಇತ್ತೀಚೆಗೆ ನಕಲಿ ಬಿಪಿಎಲ್ ಕಾರ್ಡುಗಳನ್ನು ಪತ್ತೆ ಮಾಡುವ ಕಾರ್ಯಾಚರಣೆಯನ್ನು ಆಹಾರ ಇಲಾಖೆ ತೀವ್ರಗೊಳಿಸಿರುವ ನಡುವೆಯೇ ಈ ನಿರ್ಧಾರ ಕೈಗೊಳ್ಳಲಾಗಿದೆ. ಅರ್ಹ ಪಡಿತರ ಚೀಟಿದಾರರು ಇದರ ಸದುಪಯೋಗ ಪಡೆದುಕೊಳ್ಳಬಹುದು. Ration Card – ಪಡಿತರ ಚೀಟಿ ತಿದ್ದುಪಡಿ ಮಾಡುವುದು ಹೇಗೆ? […] - [Vastu Tips : ಹಣ ಇಡುವ ಸ್ಥಳದ ಬಗ್ಗೆ ಎಚ್ಚರವಿರಲಿ, ಈ 4 ಸ್ಥಳಗಳಲ್ಲಿ ಹಣವಿಟ್ಟರೆ ದಾರಿದ್ರ್ಯ ಗ್ಯಾರಂಟಿ..!](https://ismkannadanews.com/where-not-to-keep-money-according-to-vastu/): Vastu Tips – ನಮ್ಮ ಜೀವನದಲ್ಲಿ ಹಣಕ್ಕೆ ಒಂದು ವಿಶೇಷವಾದ ಸ್ಥಾನವಿದೆ. ಸಂಪತ್ತಿನ ದೇವತೆಯಾದ ಲಕ್ಷ್ಮಿಯು ಶುಚಿತ್ವ ಮತ್ತು ಗೌರವ ಇರುವ ಸ್ಥಳದಲ್ಲಿ ಮಾತ್ರ ನೆಲೆಸುತ್ತಾಳೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ನಮ್ಮ ಮನೆಯಲ್ಲಿ ಹಣ ಇಡುವ ಜಾಗವೂ ಇದಕ್ಕೆ ಹೊರತಲ್ಲ. ವಾಸ್ತು ತಜ್ಞರ ಪ್ರಕಾರ, ಕೆಲವು ನಿರ್ದಿಷ್ಟ ಸ್ಥಳಗಳಲ್ಲಿ ಹಣ ಇಡುವುದರಿಂದ ಅದು ಆರ್ಥಿಕ ತೊಂದರೆಗಳಿಗೆ ಮತ್ತು ಹಣದ ನಷ್ಟಕ್ಕೆ ಕಾರಣವಾಗಬಹುದು. ನಿಮ್ಮ ಮನೆಯಲ್ಲಿ ಸಂಪತ್ತಿನ ಹರಿವು ಹೆಚ್ಚಾಗಬೇಕಿದ್ದರೆ, ಈ ಕೆಳಗಿನ ಸ್ಥಳಗಳಲ್ಲಿ ಹಣ ಇಡುವುದನ್ನು […] - [Flipkart ಬಿಗ್ ಬಿಲಿಯನ್ ಡೇಸ್ 2025 ಸೇಲ್‌ನ ಬಿಗ್ ಅನೌನ್ಸ್‌ಮೆಂಟ್, ಐಫೋನ್ ಡಿಸ್ಕೌಂಟ್ ಬೆಲೆ ಬಹಿರಂಗ…!](https://ismkannadanews.com/flipkart-big-billion-days-sale-2025-iphone-discounts/): Flipkart – ದೇಶದ ಅತಿದೊಡ್ಡ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾದ ಫ್ಲಿಪ್‌ಕಾರ್ಟ್, ತನ್ನ ಬಹುನಿರೀಕ್ಷಿತ ಬಿಗ್ ಬಿಲಿಯನ್ ಡೇಸ್ ಸೇಲ್ 2025 ರ ದಿನಾಂಕಗಳನ್ನು ಘೋಷಿಸಿದೆ. ಜೊತೆಗೆ, ಈ ವರ್ಷದ ಮಾರಾಟದಲ್ಲಿ ಸ್ಮಾರ್ಟ್‌ಫೋನ್ ಪ್ರಿಯರಿಗೆ ಆಪಲ್ ಐಫೋನ್‌ಗಳ ಮೇಲೆ ಲಭ್ಯವಿರುವ ಭಾರಿ ರಿಯಾಯಿತಿ ಮತ್ತು ಬೆಲೆಗಳನ್ನು ಪ್ರಕಟಿಸಿದೆ. ಈ ಸೇಲ್ ಸೆಪ್ಟೆಂಬರ್ 23, 2025 ರಿಂದ ಪ್ರಾರಂಭವಾಗಲಿದೆ. ಈ ಸೇಲ್‌ನಲ್ಲಿ ಐಫೋನ್ 16 ಸರಣಿಯಿಂದ ಹಿಡಿದು, ಐಫೋನ್ 14 ವರೆಗಿನ ವಿವಿಧ ಮಾದರಿಗಳು ಆಕರ್ಷಕ ಬೆಲೆಯಲ್ಲಿ ಲಭ್ಯವಿವೆ. ಹೊಸ […] - [HMD Vibe 5G: ಕೇವಲ ₹8,999ಕ್ಕೆ 50MP ಕ್ಯಾಮೆರಾ ಫೋನ್, HMD Vibe 5G ಬಿಡುಗಡೆ, ಇಲ್ಲಿದೆ ಸಂಪೂರ್ಣ ಮಾಹಿತಿ..!](https://ismkannadanews.com/hmd-vibe-5g-launch-price-specs-india/): ಪ್ರಸಿದ್ಧ ತಂತ್ರಜ್ಞಾನ ಕಂಪನಿಯಾದ HMD ತನ್ನ ಹೊಸ HMD Vibe 5G ಸ್ಮಾರ್ಟ್‌ಫೋನ್ ಅನ್ನು ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಈ ಫೋನ್ ಕೈಗೆಟಕುವ ದರದಲ್ಲಿ ಉತ್ತಮ ಫೀಚರ್‌ಗಳನ್ನು ನೀಡುವ ಗುರಿ ಹೊಂದಿದೆ. ಇದರ ಜೊತೆಗೆ, ಕಂಪನಿಯು HMD 101 4G ಮತ್ತು HMD 102 4G ಎಂಬ ಎರಡು ಫೀಚರ್ ಫೋನ್‌ಗಳನ್ನೂ ಕೂಡ ಪರಿಚಯಿಸಿದೆ. ಸೀಮಿತ ಅವಧಿಗೆ ಈ ಹೊಸ 5G ಫೋನ್ ಅನ್ನು ರಿಯಾಯಿತಿ ದರದಲ್ಲಿ ಖರೀದಿಸಬಹುದಾಗಿದೆ. HMD Vibe 5G: ಬೆಲೆ ಮತ್ತು […] - [Bigg Boss Kannada ಸೀಸನ್ 12: ಸುದೀಪ್‌ ಹೇಳಿದ ಕಾಗೆ-ನರಿಯ ಕಥೆಯ ಹಿಂದಿದೆ ಆಸಕ್ತಿದಾಯಕ ಟ್ವಿಸ್ಟ್..!](https://ismkannadanews.com/bigg-boss-kannada-season-12-sudeep-promo-crow-fox-story/): Bigg Boss Kannada – ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್ ಸೀಸನ್ 12 ಶುರುವಾಗಲು ದಿನಗಣನೆ ಆರಂಭವಾಗಿದೆ. ಸೆಪ್ಟೆಂಬರ್ 28 ರಿಂದ ಈ ಹೊಸ ಸೀಸನ್ ಪ್ರಸಾರವಾಗಲಿದ್ದು, ಈಗಾಗಲೇ ಶೋ ಬಗ್ಗೆ ಕುತೂಹಲ ಹೆಚ್ಚಿಸುವ ಹಲವು ಪ್ರೋಮೋಗಳು ಹೊರಬಂದಿವೆ. ಹೊಸ ಪ್ರೋಮೋದಲ್ಲಿ ನಟ ಮತ್ತು ನಿರೂಪಕ ಸುದೀಪ್ ಅವರು ಎಲ್ಲರಿಗೂ ಗೊತ್ತಿರುವ ಕಾಗೆ ಮತ್ತು ನರಿಯ ಕಥೆಯನ್ನು ಹೊಸ ಶೈಲಿಯಲ್ಲಿ ಹೇಳಿಬಿಟ್ಟಿದ್ದಾರೆ. Bigg Boss Kannada – ಬಿಗ್‌ಬಾಸ್‌ ಪ್ರೋಮೋದಲ್ಲಿ ಕಾಗೆ-ನರಿಯ ಕಥೆ ಯಾಕೆ? […] - [Local News : ಗುಡಿಬಂಡೆ - ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಗಣ್ಯರಿಂದ ಸನ್ಮಾನ](https://ismkannadanews.com/local-news-best-teacher-award-ceremony-gudibande-2025/): Local News – ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ಪಟ್ಟಣದ 11ನೇ ವಾರ್ಡಿನ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಯಲಕರಾಳ್ಳಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಶ್ರೀನಿವಾಸ್, ಉಪ್ಪಾರಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಂತೋಷ್ ಕುಮಾರ್‍  ಹಾಗೂ ಯೋಗಪಟು ವಸಂತ್ ಪುರೋಹಿತ್ ರವರುಗಳನ್ನು ವಾರ್ಡಿನ ಗಣ್ಯರು ಹಾಗೂ ಊರಿನ ಪ್ರಮುಖರು ಆತ್ಮೀಯವಾಗಿ ಸನ್ಮಾನಿಸಿದರು. ಪಟ್ಟಣದ ನ್ಯೂ ವಿಷನ್ ಇಂಗ್ಲೀಷ್ ಶಾಲೆಯಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. Local News – ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ […] - [Viral Video : ನಾಯಿಯೊಂದು ಭಯ ಹುಟ್ಟಿಸಿದ ಪರಿಣಾಮವಾಗಿ ಟ್ರಕ್‌ಗೆ ಡಿಕ್ಕಿ ಹೊಡೆದ ವ್ಯಕ್ತಿ : ವೀಡಿಯೋ ವೈರಲ್...!](https://ismkannadanews.com/delhi-ncr-stray-dog-viral-video-road-accident/): Viral Video – ಇತ್ತೀಚೆಗೆ ದೆಹಲಿ-ಎನ್‌.ಸಿ.ಆರ್ ಪ್ರದೇಶದ ಬೀದಿ ನಾಯಿಗಳನ್ನು ಆಶ್ರಯ ಮನೆಗಳಿಗೆ ಸ್ಥಳಾಂತರಿಸಲು ಸುಪ್ರೀಂ ಕೋರ್ಟ್ ಆದೇಶ ನೀಡಿದಾಗ, ನಾಯಿಗಳ ಬಗ್ಗೆ ವ್ಯಾಪಕ ಚರ್ಚೆ ನಡೆದಿತ್ತು. ಬೀದಿ ನಾಯಿಗಳ ಹಾವಳಿ ಹಾಗೂ ಅವುಗಳಿಂದಾಗುತ್ತಿರುವ ಕಚ್ಚುವ ಘಟನೆಗಳು ಹೆಚ್ಚಾಗುತ್ತಿರುವುದು ಈ ಆದೇಶಕ್ಕೆ ಮುಖ್ಯ ಕಾರಣವಾಗಿತ್ತು. ಆದರೆ ಈಗ ವೈರಲ್ ಆಗಿರುವ ಈ ವೀಡಿಯೋ, ಬೀದಿ ನಾಯಿಗಳಿಂದ ಉಂಟಾಗುವ ಇನ್ನೊಂದು ಅಪಾಯವನ್ನು ತೋರಿಸುತ್ತದೆ. Viral Video – ಆಘಾತಕಾರಿ ಘಟನೆ: ನಿಜವಾಗಿ ಏನಾಯಿತು? ಈ ವೀಡಿಯೋದಲ್ಲಿ, ರಸ್ತೆಯ ಪಕ್ಕದಲ್ಲಿ […] - [Video : ಆಟೋದಲ್ಲಿ ಪುಟ್ಟ ಮಗುವಿನೊಂದಿಗೆ ತಾಯಿಯ ಪಯಣ : ವೈರಲ್ ಆದ ಭಾವನಾತ್ಮಕ ವಿಡಿಯೋ…!](https://ismkannadanews.com/mother-driving-auto-with-child-viral-video/): Video – ಬದುಕು ಸಾಗಿಸಲು ತಾಯಿಯೊಬ್ಬಳು ಎಂತಹ ಕಷ್ಟಕ್ಕೂ ಸಿದ್ಧ ಎನ್ನುವುದಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಬೇಕಿಲ್ಲ. ಆಕೆಯ ಜೀವನ ಹೋರಾಟಕ್ಕೆ ಇಡೀ ಸಾಮಾಜಿಕ ಜಾಲತಾಣವೇ ಸಲಾಂ ಹೇಳುತ್ತಿದೆ. ತನ್ನ ಪುಟ್ಟ ಕಂದಮ್ಮನನ್ನು ಮಡಿಲಲ್ಲಿ ಕೂರಿಸಿಕೊಂಡು ಆಟೋ ಚಲಾಯಿಸುತ್ತಿರುವ ತಾಯಿಯೊಬ್ಬರ ಈ ವಿಡಿಯೋ ಪ್ರತಿಯೊಬ್ಬರಿಗೂ ಸ್ಫೂರ್ತಿಯಾಗಿದೆ. ಈ ಹೃದಯಸ್ಪರ್ಶಿ ದೃಶ್ಯವು ಸದ್ಯ ಭಾರೀ ವೈರಲ್ ಆಗಿದ್ದು, ತಾಯಿಯ ತ್ಯಾಗ ಮತ್ತು ಪ್ರೀತಿಯ ಶಕ್ತಿಯನ್ನು ಎತ್ತಿಹಿಡಿಯುತ್ತಿದೆ. Video – ಬದುಕಿನ ಹೋರಾಟದಲ್ಲಿ ತಾಯಿಯ ಧೈರ್ಯ ಈ ವಿಡಿಯೋದಲ್ಲಿ ಟ್ರಾಫಿಕ್ […] - [Viral Video : ವೃದ್ಧ ತಾಯಿಯನ್ನು ರಸ್ತೆಯಲ್ಲಿ ಬಿಟ್ಟುಹೋದ ಪಾಪಿ ಮಕ್ಕಳು, ಕರುಳು ಕಿತ್ತುಬರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ…!](https://ismkannadanews.com/viral-video-aged-mother-abandoned-by-children/): Viral Video – ಹೆತ್ತವರನ್ನು ಪೂಜಿಸುವ ಪದ್ಧತಿಯಿದೆ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ. ಆದರೆ, ಇತ್ತೀಚಿನ ದಿನಗಳಲ್ಲಿ ಅದಕ್ಕೆ ವಿರುದ್ಧವಾದ ಘಟನೆಗಳೇ ಹೆಚ್ಚು ನಡೆಯುತ್ತಿವೆ. ತಮ್ಮನ್ನು ಸಾಕಿದ, ಬೆಳೆಸಿದ ಹಿರಿಯರನ್ನು ನಿರ್ದಾಕ್ಷಿಣ್ಯವಾಗಿ ಬೀದಿಗೆ ತಳ್ಳುವ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ತಾಜಾ ಉದಾಹರಣೆ ಎನ್ನುವಂತೆ ಒಂದು ಘಟನೆ ನಡೆದಿದೆ. ವೃದ್ಧ ತಾಯಿಯೊಬ್ಬರನ್ನು ಮಕ್ಕಳೇ ರಾತ್ರೋರಾತ್ರಿ ರಸ್ತೆಯಲ್ಲಿ ಬಿಟ್ಟು ಹೋದ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. Viral Video – ವೈರಲ್ ಆದ ವಿಡಿಯೋದಲ್ಲಿ ಏನಿದೆ? ಸೋಷಿಯಲ್ ಮೀಡಿಯಾದಲ್ಲಿ ವೈರಲ್ […] - [NMMS Scholarship : 12 ಸಾವಿರ ವಿದ್ಯಾರ್ಥಿವೇತನ ಪಡೆಯಲು ಸಿದ್ಧರಾಗಿ: 8ನೇ ತರಗತಿ NMMS ಪರೀಕ್ಷೆ 2025ರ ವಿವರಗಳು ಇಲ್ಲಿವೆ..!](https://ismkannadanews.com/nmms-scholarship-2025-karnataka-exam-dates/): NMMS Scholarship – ನೀವು ಕರ್ನಾಟಕದಲ್ಲಿ 8ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳೇ? ಅಥವಾ ನಿಮ್ಮ ಮಕ್ಕಳು ಓದುತ್ತಿದ್ದಾರೆಯೇ? ಹಾಗಿದ್ದರೆ, ನಿಮಗಾಗಿ ಒಂದು ಸಿಹಿಸುದ್ದಿ! ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ (KSEAB) ವತಿಯಿಂದ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನ್ಯಾಷನಲ್ ಮೀನ್ಸ್-ಕಮ್ ಮೆರಿಟ್ ಸ್ಕಾಲರ್‌ಶಿಪ್ (NMMS 2025) ಯೋಜನೆಯ ಅಡಿಯಲ್ಲಿ ಒಂದು ವಿಶೇಷ ಅವಕಾಶ ದೊರೆತಿದೆ. ಈ ವಿದ್ಯಾರ್ಥಿವೇತನಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ 9ನೇ ತರಗತಿಯಿಂದ ಪಿಯುಸಿವರೆಗೆ ಪ್ರತಿ ವರ್ಷ ಬರೋಬ್ಬರಿ ₹12,000 ಹಣಕಾಸಿನ ನೆರವು ಸಿಗಲಿದೆ. ಬನ್ನಿ, […] - [Raghava Lawrence : ಬಡ ಮಕ್ಕಳಿಗಾಗಿ ಸ್ವಂತ ಮನೆಯನ್ನೇ ಶಾಲೆ ಮಾಡಿದ ರಿಯಲ್ ಹೀರೋ ರಾಘವ ಲಾರೆನ್ಸ್](https://ismkannadanews.com/raghava-lawrence-turns-home-into-free-school-for-poor-children/): Raghava Lawrence – ತಮಿಳು ಚಿತ್ರರಂಗದಲ್ಲಿ ತಮ್ಮ ಅದ್ಭುತ ನಟನೆ ಮತ್ತು ಸಮಾಜಸೇವೆಗಳಿಂದ ಗುರುತಿಸಿಕೊಂಡಿರುವ ನಟ ರಾಘವ ಲಾರೆನ್ಸ್, ಮತ್ತೊಂದು ಅದ್ಭುತ ಕೆಲಸ ಮಾಡಿದ್ದಾರೆ. ಕೇವಲ ತೆರೆಯ ಮೇಲೆ ಮಾತ್ರವಲ್ಲ, ನಿಜಜೀವನದಲ್ಲೂ ಹೀರೋ ಆಗಿರುವ ಅವರು, ತಾವು ಮೊದಲ ಬಾರಿಗೆ ಸಂಪಾದಿಸಿದ ಹಣದಲ್ಲಿ ಖರೀದಿಸಿದ ತಮ್ಮ ಸ್ವಂತ ಮನೆಯನ್ನೇ ಈಗ ಉಚಿತ ಶಾಲೆಯಾಗಿ ಪರಿವರ್ತಿಸಿದ್ದಾರೆ. ಬಡ ಮತ್ತು ಅನಾಥ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಇದು ಸಹಕಾರಿಯಾಗಲಿದೆ. ಈ ಮಹತ್ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. […] - [Crime : ಮಚ್ಚಿನಿಂದ ಕೊಚ್ಚಿ ಮಹಿಳೆಯ ಕೊಲೆ: ಆರೋಪಿ ಬಂಧನ, ಗುಡಿಬಂಡೆಯಲ್ಲಿ ನಡೆದ ಘಟನೆ..!](https://ismkannadanews.com/crime-news-gudibande-wife-murdered-by-husband/): Crime – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಎಂಟನೇ ವಾರ್ಡಿನಲ್ಲಿ ವಾಸವಿದ್ದ ಮಹಿಳೆಯನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ನಡೆದಿದೆ. ಕೊಲೆಯಾದ ಮಹಿಳೆಯನ್ನು ರಮಿಜಾಬಿ (35) ಎಂದು ಗುರ್ತಿಸಲಾಗಿದೆ. ಇನ್ನೂ ಸ್ಥಳಕ್ಕೆ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕುಶಾಲ್ ಚೌಕ್ಸೆ, ಡಿವೈಎಸ್ಪಿ ಶಿವಕುಮಾರ್‍ ಸೇರಿದಂತೆ ಗುಡಿಬಂಡೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ. Crime – ಆರೋಪಿ ಬಾಬಾಜಾನ್ ಬಂಧನ ಮೃತ ರಾಮಿಜಾಬಿ ಪಟ್ಟಣದಲ್ಲಿ ಕಳೆದ 3 ವರ್ಷಗಳಿಂದ ಎರಡನೇ ಗಂಡನಾದ […] - [USA : ಅಮೇರಿಕಾದ ಶಾಲೆಯಲ್ಲಿ ಅಜ್ಜ-ಅಜ್ಜಿ ದಿನ: ಮೊಮ್ಮಗನ ಪ್ರಪಂಚದಲ್ಲಿ ಒಂದು ಮರೆಯಲಾಗದ ಅನುಭವ..!](https://ismkannadanews.com/grandparents-day-usa-school-indian-experience/): USA – ಅಮೇರಿಕಾದ ಶಿಕ್ಷಣ ಪದ್ಧತಿ ಮತ್ತು ಅಲ್ಲಿನ ಸಾಂಸ್ಕೃತಿಕ ಕಾರ್ಯಕ್ರಮಗಳು ಭಾರತೀಯ ಪೋಷಕರಿಗೆ ಯಾವಾಗಲೂ ಕುತೂಹಲದ ವಿಷಯ. ಇತ್ತೀಚೆಗೆ ಲೀಂಡರ್‌ನಲ್ಲಿರುವ ಅಮೋಘ್ಸ್ ಪಬ್ಲಿಕ್ ಸ್ಕೂಲ್‌ನಲ್ಲಿ ಆಯೋಜಿಸಲಾಗಿದ್ದ ‘ಅಜ್ಜ-ಅಜ್ಜಿ ದಿನ’ ಕಾರ್ಯಕ್ರಮವು ಈ ಕುತೂಹಲಕ್ಕೆ ಮತ್ತಷ್ಟು ಮಾಹಿತಿ ಸೇರಿಸಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಚಿಕ್ಕಬಳ್ಳಾಪುರದ ಮ. ಗ. ಹೆಗಡೆಯವರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. USA – ವಿದೇಶದಲ್ಲಿ ಮಕ್ಕಳ ಶಿಕ್ಷಣ: ಒಂದು ಹೊಸ ದೃಷ್ಟಿಕೋನ ಅಮೆರಿಕಾದಲ್ಲಿ 12ನೇ ತರಗತಿಯವರೆಗೂ ಶಿಕ್ಷಣ ಉಚಿತವಾಗಿದ್ದು, ನಂತರ ವಿದ್ಯಾರ್ಥಿಗಳು ಸ್ವತಃ ದುಡಿದು […] - [Snake : ಮೈಮೇಲೆ ಹಾವನ್ನು ಬಿಟ್ಟುಕೊಂಡು ಕುಡಿದ ಅಮಲಿನಲ್ಲಿ ಹುಚ್ಚಾಟ ಮಾಡಿದ ತಾತಪ್ಪ..!](https://ismkannadanews.com/drunk-youth-snake-bite-konaseema-viral-video/): Snake – ಆಂಧ್ರಪ್ರದೇಶದ ಕೋನಸೀಮಾ ಜಿಲ್ಲೆಯ ಮುಮ್ಮಿದಿವರಂನಲ್ಲಿ ತಾತಪ್ಪನೋರ್ವ ಕುಡಿದ ಮತ್ತಿನಲ್ಲಿ ಹಾವು ಹಿಡಿದುಕೊಂಡು ಮಾಡಿದ ಆಟಕ್ಕೆ ಹಾವಿನಿಂದ ಎರಡು ಬಾರಿ ಕಡಿಸಿಕೊಂಡ ಘಟನೆ ನಡೆದಿದೆ. ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಹೌದು, ಗೋಲ್ಲಪಲ್ಲಿ ಕೊಂಡ ಎಂಬ ವ್ಯಕ್ತಿ ತನ್ನ ಕೋಳಿ ಗೂಡಿನ ಬಳಿ ಅಡಗಿದ್ದ ಹಾವನ್ನು ನೋಡಿ ಅದನ್ನು ಹಿಡಿದು, ಅದನ್ನು ತನ್ನ ಕುತ್ತಿಗೆಗೆ ಸುತ್ತಿಕೊಂಡು ಗ್ರಾಮದ ರಸ್ತೆಯಲ್ಲಿ ಓಡಾಡಿ ಜನರಿಗೆ ಬೆದರಿಕೆ ಹಾಕಿದ್ದಾನೆ. ಈ ಘಟನೆಯ ವಿಡಿಯೋ […] - [RBI recruitment 2025 : ಭಾರತೀಯ ರಿಸರ್ವ್ ಬ್ಯಾಂಕ್ (RBI) ನಲ್ಲಿ ಆಫೀಸರ್ ಹುದ್ದೆಗಳ ನೇಮಕಾತಿ: ಇಲ್ಲಿದೆ ಸುವರ್ಣಾವಕಾಶ...!](https://ismkannadanews.com/rbi-recruitment-2025-120-officer-vacancies-apply-online/): RBI recruitment 2025 – ಭಾರತೀಯ ರಿಸರ್ವ್ ಬ್ಯಾಂಕ್ 120 ಆಫೀಸರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಇದು ಕೇಂದ್ರ ಸರ್ಕಾರದ ಉದ್ಯೋಗವಾಗಿದ್ದು, ಆಸಕ್ತರು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಸೆಪ್ಟೆಂಬರ್ 30, 2025. ಹೆಚ್ಚಿನ ವಿವರಗಳಿಗಾಗಿ ನೀವು ಆರ್‌ಬಿಐನ ಅಧಿಕೃತ ವೆಬ್‌ಸೈಟ್‌ https://rbi.org.in/ ಗೆ ಭೇಟಿ ನೀಡಬಹುದು. RBI recruitment 2025 – ಹುದ್ದೆಗಳ ವಿವರ ಮತ್ತು ಪ್ರಮುಖ ದಿನಾಂಕಗಳು ಈ ನೇಮಕಾತಿ ಪ್ರಕ್ರಿಯೆಯ […] - [Teachers Day : ಶಿಕ್ಷಕರ ಶ್ರಮ ಸಾರ್ಥಕವಾಗಲು ಮಕ್ಕಳ ಭವಿಷ್ಯ ಮುಖ್ಯ - ಶಾಸಕ ಸುಬ್ಬಾರೆಡ್ಡಿ](https://ismkannadanews.com/mla-subbareddy-announces-guru-bhavan-teachers-day-2025/): Teachers Day – ಕಾಲಕ್ಕೆ ತಕ್ಕಂತೆ ವೃತ್ತಿಯ ಪಾವಿತ್ರ್ಯತೆ ಮತ್ತು ಪ್ರಾಮಾಣಿಕತೆಯನ್ನು ಕಾಪಾಡಿಕೊಂಡು, ಮಕ್ಕಳ ಭವಿಷ್ಯ ರೂಪಿಸುವ ಕೆಲಸ ಮಾಡಿದಾಗ ಮಾತ್ರ ಶಿಕ್ಷಕರ ಶ್ರಮ ಸಾರ್ಥಕವಾಗುತ್ತದೆ ಎಂದು ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಭಾಗ್ಯನಗರ ಪಟ್ಟಣದಲ್ಲಿ ಆಯೋಜಿಸಲಾಗಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ ಹಾಗೂ ಬಾಗೇಪಲ್ಲಿ ಖಾಸಗಿ ಶಾಲೆಗಳ ಒಕ್ಕೂಟದ ಸಹಯೋಗದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಭಾರತ ರತ್ನ ಡಾ. ಎಸ್. ರಾಧಾಕೃಷ್ಣನ್ […] - [Scholarship : ಅಜೀಂ ಪ್ರೇಮ್‌ ಜಿ ಫೌಂಡೇಶನ್‌ನಿಂದ ವಿದ್ಯಾರ್ಥಿವೇತನ, ಉನ್ನತ ಶಿಕ್ಷಣಕ್ಕೆ ಸುವರ್ಣಾವಕಾಶ, ಮಾಹಿತಿ ಇಲ್ಲಿದೆ ನೋಡಿ...!](https://ismkannadanews.com/azim-premji-foundation-girls-scholarship-2025-apply-online/): Scholarship – ಅನೇಕ ವಿದ್ಯಾರ್ಥಿನಿಯರು ತಮ್ಮ ಕುಟುಂಬದ ಆರ್ಥಿಕ ಪರಿಸ್ಥಿತಿಯಿಂದಾಗಿ ಪದವಿ ಶಿಕ್ಷಣವನ್ನು ಮುಂದುವರೆಸಲು ಸಾಧ್ಯವಾಗುವುದಿಲ್ಲ. ಈ ಸಮಸ್ಯೆಗೆ ಪರಿಹಾರವಾಗಿ, ಅಜೀಂ ಪ್ರೇಮ್‌ಜಿ ಫೌಂಡೇಶನ್ (Azim Premji Foundation) ದೇಶದ 19 ರಾಜ್ಯಗಳ ಬಾಲಕಿಯರಿಗೆ ವಿಶೇಷ ವಿದ್ಯಾರ್ಥಿವೇತನವನ್ನು ಘೋಷಿಸಿದೆ. ಇದು ಹಣಕಾಸಿನ ಅಡೆತಡೆಗಳನ್ನು ನಿವಾರಿಸಿ, ಶಿಕ್ಷಣದ ಕನಸನ್ನು ನನಸು ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಈ ವಿದ್ಯಾರ್ಥಿವೇತನವು ಪದವಿ ಅಥವಾ ಡಿಪ್ಲೊಮಾ ಕೋರ್ಸ್‌ಗಳ ಪೂರ್ಣ ಅವಧಿಗೆ ಲಭ್ಯವಿರುತ್ತದೆ. Scholarship – ವಿದ್ಯಾರ್ಥಿವೇತನದ ಮೊತ್ತ ಮತ್ತು ಉಪಯೋಗಗಳು ಈ ವಿದ್ಯಾರ್ಥಿವೇತನದ […] - [Crime : ಗುಡಿಬಂಡೆ - ಕೆರೆಯಲ್ಲಿ ಹೂತಿದ್ದ ವಿದ್ಯುತ್ ಕಾರ್ಮಿಕನ ಶವ ಪತ್ತೆ: ಆರೋಪಿ ಲೈನ್ ಮೆನ್ ಬಂಧನ..!](https://ismkannadanews.com/crime-gudibande-electrician-body-found-lineman-arrested/): Crime – ಕಳೆದೆರಡು ದಿನಗಳ ಹಿಂದೆಯಷ್ಟೆ ವಿದ್ಯುತ್ ಕೆಲಸಕ್ಕೆ ಹೋದ ರವಿ ಎಂಬಾತ ಕೆಲಸ ಮಾಡುವ ವೇಳೆ ಸಾವನ್ನಪ್ಪಿದ್ದು, ಈ ವಿಚಾರವನ್ನು ಯಾರಿಗೂ ತಿಳಿಸಿದಂತೆ ಲೈನ್ ಮೆನ್ ಚಂದ್ರಶೇಖರ್‍ ಬೀಚಗಾನಹಳ್ಳಿ ಸಮೀಪದ ಬಂದಾರ್ಲಹಳ್ಳಿ ಕೆರೆಯಲ್ಲಿ ಹೂತು ಪರಾರಿಯಾಗಿದ್ದ. ಇದೀಗ ಪೊಲೀಸರು ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಮೃತ ರವಿ ಶವವನ್ನು ಹೊರತೆಗೆಯಲಾಗಿದೆ. Crime – ಘಟನೆ ನಡೆದಿದ್ದು ಹೇಗೆ? ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲ್ಲೂಕಿನ ಮೇಡಿಮಾಕಲಹಳ್ಳಿ ಕ್ರಾಸ್ ಬಳಿಯ ಕೋಳಿಪಾರಂ ಬಳಿ ಭಾನುವಾರ ಮತ್ತು ಸೋಮವಾರ […] - [Crime : ಹೈದರಾಬಾದ್‌ನಲ್ಲಿ ಭೀಕರ ಕೊಲೆ: ಮಹಿಳೆಯನ್ನು ಕಟ್ಟಿಹಾಕಿ ಪ್ರೆಷರ್ ಕುಕ್ಕರ್‌ನಿಂದ ಹಲ್ಲೆ..!](https://ismkannadanews.com/crime-hyderabad-woman-murder-pressure-cooker-attack/): Crime – ಹೈದರಾಬಾದ್‌ ನ ಸೈಬರಾಬಾದ್‌ನಲ್ಲಿ ನಡೆದ ಒಂದು ಘಟನೆ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಇಲ್ಲಿ 50 ವರ್ಷ ವಯಸ್ಸಿನ ರೇಣು ಅಗರ್ವಾಲ್ ಎಂಬ ಮಹಿಳೆಯನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಈ ಕೃತ್ಯದಲ್ಲಿ ಇಬ್ಬರು ದುಷ್ಕರ್ಮಿಗಳು ಭಾಗಿಯಾಗಿದ್ದಾರೆ ಎಂದು ಹೇಳಲಾಗಿದೆ. ಸೈಬರಾಬಾದ್ ನಿವಾಸಿ 50 ವರ್ಷದ ರೇಣು ಅಗರ್ವಾಲ್ ಎಂಬ ಮಹಿಳೆಯನ್ನು ದುಷ್ಕರ್ಮಿಗಳು ಅತ್ಯಂತ ಕ್ರೂರ ರೀತಿಯಲ್ಲಿ ಹತ್ಯೆ ಮಾಡಿದ್ದಾರೆ. Crime – ಘಟನೆಯ ವಿವರ ಈ ಭೀಕರ ಘಟನೆ ಹೈದರಾಬಾದ್‌ನ ಸೈಬರಾಬಾದ್‌ನಲ್ಲಿರುವ ಸ್ಕ್ಯಾನ್ ಲೇಕ್ ಅಪಾರ್ಟ್ಮೆಂಟ್‌ನ […] - [Local News : ಸುರಕ್ಷಿತ ಸಮಾಜ ನಿರ್ಮಾಣದಲ್ಲಿ ಯುವಕರ ಪಾತ್ರ ಬಹುಮುಖ್ಯ : ಪರಿಮಳ ಡಿ.ಎಲ್](https://ismkannadanews.com/local-news-skdrdp-student-awareness-gudibande-school/): Local News – ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ವಿದ್ಯಾರ್ಥಿಗಳಿಗೆ ಆರೋಗ್ಯ, ಮನೋವಿಕಾಸ ಮತ್ತು ವ್ಯಸನಮುಕ್ತ ಜೀವನದ ಬಗ್ಗೆ ಅರಿವು ಮೂಡಿಸಲಾಯಿತು. ಯುವ ಸಮುದಾಯಕ್ಕೆ ಸರಿಯಾದ ಮಾರ್ಗದರ್ಶನ ನೀಡುವುದು ಮತ್ತು ಸಮಾಜವನ್ನು ಸುರಕ್ಷಿತವಾಗಿಡಲು ಅವರ ಪಾತ್ರ ಎಷ್ಟು ಮುಖ್ಯ ಎಂಬುದನ್ನು ಈ ಕಾರ್ಯಕ್ರಮದಲ್ಲಿ ತಿಳಿಸಿಕೊಡಲಾಯಿತು. Local News – ದುಶ್ಚಟಗಳಿಂದ ದೂರವಿರಿ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜನಜಾಗೃತಿ ವೇದಿಕೆಯ ಡಿ.ಎಲ್.ಪರಿಮಳ ಡಿ.ಎಲ್. ಕಾರ್ಯಕ್ರಮಕ್ಕೆ […] - [Health Tips : ಅಮೃತಕ್ಕೆ ಸಮಾನ ಈ ಮಿಶ್ರಣ: ಬೆಳ್ಳುಳ್ಳಿ-ಜೇನುತುಪ್ಪ ಸೇವನೆಯಿಂದ ಆಗುವ ಪ್ರಯೋಜನಗಳು...!](https://ismkannadanews.com/health-tips-boost-immunity-with-garlic-honey/): Health Tips – ಇತ್ತೀಚಿನ ದಿನಗಳಲ್ಲಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ದುಬಾರಿ ಔಷಧಿಗಳು ಅಥವಾ ಪೂರಕ ಆಹಾರಗಳ ಅಗತ್ಯವಿಲ್ಲ. ನಮ್ಮ ಮನೆಯಲ್ಲಿ ಸುಲಭವಾಗಿ ಲಭ್ಯವಿರುವ ನೈಸರ್ಗಿಕ ಪದಾರ್ಥಗಳನ್ನು ಬಳಸಿಕೊಂಡು ಅನೇಕ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಅಂತಹ ಒಂದು ಶಕ್ತಿಶಾಲಿ ಹಾಗೂ ಆಯುರ್ವೇದ ಪದ್ಧತಿಯಲ್ಲಿ ಪರಿಣಾಮಕಾರಿ ಎಂದು ಪರಿಗಣಿಸಲಾದ ಮಿಶ್ರಣವೇ ಬೆಳ್ಳುಳ್ಳಿ ಮತ್ತು ಜೇನುತುಪ್ಪ. ಈ ಲೇಖನದಲ್ಲಿ, ಈ ಮಿಶ್ರಣದ ಆರೋಗ್ಯಕರ ಪ್ರಯೋಜನಗಳ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ. Health Tips –  ರೋಗನಿರೋಧಕ ಶಕ್ತಿ ಹೆಚ್ಚಳಕ್ಕೆ ರಾಮಬಾಣ […] - [IOCL Recruitment 2025 : ಇಂಡಿಯನ್ ಆಯಿಲ್ ಕಾರ್ಪೊರೇಷನ್‌ನಿಂದ ಬೃಹತ್ ನೇಮಕಾತಿ ಅಧಿಸೂಚನೆ, ಮಾಹಿತಿ ಇಲ್ಲಿದೆ ನೋಡಿ…!](https://ismkannadanews.com/iocl-recruitment-2025-apply-online-523-apprentice-posts/): IOCL Recruitment 2025 – ಭಾರತದ ಪ್ರಮುಖ ತೈಲ ಸಂಸ್ಥೆಯಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ 2025ರ ಸಾಲಿಗೆ ಭರ್ಜರಿ ನೇಮಕಾತಿ ಅಧಿಸೂಚನೆ ಪ್ರಕಟಿಸಿದೆ. ಒಟ್ಟು 523 ಅಪ್ರೆಂಟಿಸ್ ಹುದ್ದೆಗಳ ಭರ್ತಿಗಾಗಿ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಸರ್ಕಾರಿ ನೌಕರಿಗಾಗಿ ಕಾಯುತ್ತಿರುವ ಯುವಕರಿಗೆ ಇದೊಂದು ಅದ್ಭುತ ಅವಕಾಶ. ನಿಮ್ಮ ವಿದ್ಯಾರ್ಹತೆಗೆ ತಕ್ಕ ಕೆಲಸ ಹುಡುಕುತ್ತಿದ್ದರೆ, ಈ ಲೇಖನವನ್ನು ಕೊನೆಯವರೆಗೂ ಓದಿ. IOCL Recruitment 2025 – ಎಷ್ಟಿವೆ ಹುದ್ದೆಗಳು ಮತ್ತು ಅರ್ಹತೆ ಏನು? ಅಪ್ರೆಂಟಿಸ್ ಹುದ್ದೆಗಳು […] - [Local News : ಜನಸ್ಪಂದನಾ ಸಭೆ ಮಾಡೋದು ಜನರ ಸೌಲಭ್ಯಕ್ಕಾಗಿ, ಆಡಂಬರ ಮಾಡೋಕೆ ಅಲ್ಲ: ಶಾಸಕ ಸುಬ್ಬಾರೆಡ್ಡಿ](https://ismkannadanews.com/local-news-mlasubbareddy-janaspandana-program-bhagyanagara/): Local News – ಜನಸ್ಪಂದನ ಕಾರ್ಯಕ್ರಮ ಮಾಡುತ್ತಿರುವುದು ಆಡಂಬರಕ್ಕಾಗಿ ಅಲ್ಲ, ಸರ್ಕಾರದಿಂದ ಬರುವ ಎಲ್ಲಾ ರೀತಿಯ ಯೋಜನೆಗಳ ಸೌಲಭ್ಯಗಳನ್ನು  ಜನಸಾಮಾನ್ಯರಿಗೆ ತಲುಪಿಸುವ, ಮಧ್ಯವರ್ತಿ ಹಾವಳಿಯಿಂದ ಹಾಗೂ  ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸುವುದೇ ಜನಸ್ಪಂದನಾ ಕಾರ್ಯಕ್ರಮದ ಮುಖ್ಯ ಉದ್ದೇಶ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು. Local News – ಜನಸ್ಪಂದನಾ ಕಾರ್ಯಕ್ರಮ ಸದ್ಬಳಕೆ ಮಾಡಿಕೊಳ್ಳಿ ಚಿಕ್ಕಬಳ್ಳಾಪುರ ಜಿಲ್ಲೆಯ ಭಾಗ್ಯನಗರ (ಬಾಗೇಪಲ್ಲಿ) ತಾಲೂಕಿನ ತಾಲೂಕಿನ ಗೂಳೂರು ಹೋಬಳಿ ವ್ಯಾಪ್ತಿಯ ತಿಮ್ಮಂಪಲ್ಲಿ ಗ್ರಾಮದ ಪ್ರೌಢಶಾಲಾ ಆವರಣದಲ್ಲಿ ಕಂದಾಯ ಇಲಾಖೆ ಹಾಗೂ ತಾ.ಪಂ  ಇವರ […] - [Crime : ಕೆರೆಯಲ್ಲಿ ಪತ್ತೆಯಾದ ವಿದ್ಯುತ್ ಕಾರ್ಮಿಕನ ಶವ, ಗುಡಿಬಂಡೆಯಲ್ಲಿ ನಡೆದ ಘಟನೆ…!](https://ismkannadanews.com/crime-gudibande-electrical-worker-death-news/): Crime – ವಿದ್ಯುತ್ ಕೆಲಸಕ್ಕೆ ಹೋಗಿದ್ದ ಕಾರ್ಮಿಕನೋರ್ವ ಕೆಲಸ ಮಾಡುತ್ತಿದ್ದಾಗ ವಿದ್ಯುತ್ ಹರಿದು ಸಾವನ್ನಪ್ಪಿದ್ದಾನೆ. ಆದರೆ ಬೀಚಗಾನಹಳ್ಳಿ ವ್ಯಾಪ್ತಿಯ ಲೈನ್ ಮೆನ್ ಚಂದ್ರಕುಮಾರ್‍ ಎಂಬಾತ ಈ ವಿಚಾರ ಯಾರಿಗೂ ತಿಳಿಯದೇ ಮುಚ್ಚಿಹಾಕಿರುವ ಆರೋಪ ಕೇಳಿಬಂದಿದ್ದು, ಈ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. Crime – ಕೆಲಸದ ವೇಳೆ ನಡೆದ ದುರಂತ ಮೃತ ದುರ್ದೈವಿಯನ್ನು ವಿದ್ಯುತ್ ಕಾರ್ಮಿಕ ರವಿ (33) ಎಂದು ಗುರ್ತಿಸಲಾಗಿದೆ.  ಚಿಕ್ಕಬಳ್ಳಾಪುರದ ಗುಡಿಬಂಡೆ ತಾಲ್ಲೂಕಿನ ಮೇಡಿಮಾಕಲಹಳ್ಳಿ ಕ್ರಾಸ್ ಬಳಿಯ ಕೋಳಿಪಾರಂ […] - [Viral Video : ಮನೆಯೊಳಗೆ ನುಗ್ಗಿದ ದೈತ್ಯ ಹಾವು, ಮಾಪ್ ಹಿಡಿದು ಓಡಿಸಿದ ಪುಟಾಣಿ, ವಿಡಿಯೋ ವೈರಲ್...!](https://ismkannadanews.com/australian-girl-chasing-giant-snake-viral-video/): Viral Video – ಸಾಮಾನ್ಯವಾಗಿ ಮನೆಯಲ್ಲಿ ಹಾವು ಕಾಣಿಸಿಕೊಂಡರೆ ಸಾಕು, ಆ ಮನೆಯಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗುತ್ತದೆ. ಆದರೆ ಆಸ್ಟ್ರೇಲಿಯಾದ ಒಂದು ಕುಟುಂಬ ಇದಕ್ಕೆ ಸಂಪೂರ್ಣ ತದ್ವಿರುದ್ಧ. ಕಾಡಿನ ಮಧ್ಯೆ ಇರುವ ತಮ್ಮ ಸುಂದರ ಮನೆಗೆ ನುಗ್ಗಿದ ದೈತ್ಯ ಹಾವನ್ನು ಕಂಡು ಈ ಕುಟುಂಬದ ಪುಟ್ಟ ಬಾಲಕಿ ಸ್ವಲ್ಪವೂ ಹೆದರಿಲ್ಲ. ಬದಲಿಗೆ, ಕೈಗೊಂದು ಮಾಪ್ ಹಿಡಿದು ಹಾವನ್ನು ಮನೆಯಿಂದ ಹೊರಗಟ್ಟಿದ್ದಾಳೆ! ಈ ವಿಡಿಯೋ ಈಗ ಇನ್‌ಸ್ಟಾಗ್ರಾಮ್‌ನಲ್ಲಿ ಸಖತ್ ವೈರಲ್ ಆಗಿದ್ದು, ಬಾಲಕಿಯ ಧೈರ್ಯಕ್ಕೆ ನೆಟ್ಟಿಗರು ಸಲಾಂ ಹೇಳಿದ್ದಾರೆ. […] - [Viral Video : ಪಂಜಾಬ್‌ನಲ್ಲಿ ಆಟೋದಿಂದ ನೇತಾಡಿದ ಮಹಿಳೆ: ಚಲಿಸುತ್ತಿರುವ ವಾಹನದಲ್ಲೇ ದರೋಡೆಗೆ ಯತ್ನ..!](https://ismkannadanews.com/ludhiana-woman-foils-robbery-attempt-in-auto-punjab-viral-video/): Viral Video – ಪಂಜಾಬ್‌ ನ ಲುಧಿಯಾನದಲ್ಲಿ ನಡೆದ ಭೀಕರ ಘಟನೆಯೊಂದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಜಲಂಧರ್ ಬೈಪಾಸ್ ಬಳಿ ಚಲಿಸುತ್ತಿದ್ದ ಆಟೋದಲ್ಲಿ ಮೂವರು ದುಷ್ಕರ್ಮಿಗಳು ಮಹಿಳೆಯೊಬ್ಬರನ್ನು ದರೋಡೆ ಮಾಡಲು ಯತ್ನಿಸಿದ್ದಾರೆ. ಆದರೆ, ಆ ಮಹಿಳೆಯ ಸಾಹಸ ಮತ್ತು ಸಮಯೋಚಿತ ವರ್ತನೆಯಿಂದ ಆಕೆ ಅಪಾಯದಿಂದ ಪಾರಾಗಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. Viral Video – ಘಟನೆಗೆ ಕಾರಣವೇನು? ಕೆಲವೊಂದು ಸುದ್ದಿ ಮೂಲಗಳ ಪ್ರಕಾರ ಮೀನಾ ಕುಮಾರ್ ಎಂಬ ಮಹಿಳೆ, ಜಲಂಧರ್ ಬೈಪಾಸ್‌ನಿಂದ […] - [Viral Video :  ಕಾಳಿಂಗ ಸರ್ಪ ಮತ್ತು ಹೆಬ್ಬಾವು ನಡುವೆ ಭೀಕರ ಯುದ್ಧ, ವಿಡಿಯೋ ನೋಡಿ ಬೆಚ್ಚಿಬಿದ್ದ ನೆಟ್ಟಿಗರು..!](https://ismkannadanews.com/viral-video-king-cobra-vs-python-fight/): Viral Video – ಇಂಟರ್ನೆಟ್‌ನಲ್ಲಿ ಪ್ರತಿದಿನ ಸಾವಿರಾರು ವೀಡಿಯೊಗಳು ವೈರಲ್ ಆಗುತ್ತವೆ, ಆದರೆ ಕೆಲವು ವೀಡಿಯೊಗಳು ಮಾತ್ರ ಜನರನ್ನು ಬೆರಗುಗೊಳಿಸುತ್ತವೆ. ಅಂತಹುದೇ ಒಂದು ವೀಡಿಯೊ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಇದನ್ನು ನೋಡಿದ ಪ್ರತಿಯೊಬ್ಬರೂ ಬೆಚ್ಚಿಬಿದ್ದಿದ್ದಾರೆ. ಈ ವೀಡಿಯೊದಲ್ಲಿ, ಎರಡು ಅಪಾಯಕಾರಿ ಹಾವುಗಳ ನಡುವಿನ ಭಯಾನಕ ಹೋರಾಟವನ್ನು ನೀವು ನೋಡಬಹುದು. ಈ ಹಾವುಗಳು ಬೇರೆ ಯಾವುದೂ ಅಲ್ಲ, ಅವು ನಾಗರಹಾವು ಮತ್ತು ಹೆಬ್ಬಾವು. Viral Video – ಸಾವು-ಬದುಕಿನ ನಡುವೆ ಹೋರಾಡಿದ ಹಾವಿನ ಅದ್ಭುತ ವಿಡಿಯೋ […] - [Video : ಸಂಸದರ ಭುಜದ ಪಯಣ: ಬಿಹಾರದ ಪ್ರವಾಹದಲ್ಲಿ ರಾಜಕೀಯದ ಹೊಸ ವಿವಾದ...!](https://ismkannadanews.com/congress-mp-tariq-anwar-bihar-floods-video/): Video – ಬಿಹಾರದ ಕತಿಹಾರ್ ಜಿಲ್ಲೆಯಲ್ಲಿ ಪ್ರವಾಹದಿಂದ ಜನಜೀವನ ತತ್ತರಿಸಿದೆ. ಈ ಪ್ರದೇಶದ ಪ್ರವಾಹ ಪೀಡಿತ ಪ್ರದೇಶಗಳನ್ನು ವೀಕ್ಷಿಸಲು ತೆರಳಿದ್ದ ಕಾಂಗ್ರೆಸ್ ಸಂಸದ ತಾರಿಖ್ ಅನ್ವರ್ ಅವರನ್ನು ಗ್ರಾಮಸ್ಥರು ಭುಜದ ಮೇಲೆ ಹೊತ್ತುಕೊಂಡು ಹೋಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. Video – ಘಟನೆ ನಡೆದಿದ್ದು ಹೇಗೆ? ಕಾಂಗ್ರೆಸ್ ಸಂಸದ ತಾರಿಖ್ ಅನ್ವರ್ ತಮ್ಮ ಕ್ಷೇತ್ರದಲ್ಲಿ ಎರಡು ದಿನಗಳ ಪ್ರವಾಸದಲ್ಲಿದ್ದಾಗ ಈ ಘಟನೆ ನಡೆದಿದೆ. 74 ವರ್ಷದ ತಾರಿಖ್ ಅನ್ವರ್ ಮೊದಲು ಟ್ರ್ಯಾಕ್ಟರ್‌ನಲ್ಲಿ ಪ್ರವಾಹ […] - [Local News : ಗುಡಿಬಂಡೆ: ದಲಿತ ಸಂರಕ್ಷಣಾ ವೇದಿಕೆಯ ಯುವ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ..!](https://ismkannadanews.com/local-news-gudibande-dalit-protection-forum-new-youth-unit/): Local News – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ದಲಿತ ಸಂರಕ್ಷಣಾ ವೇದಿಕೆಯ ವತಿಯಿಂದ ತಾಲೂಕು ಯುವ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಸಭೆಯನ್ನು ಆಯೋಜಿಸಲಾಗಿತ್ತು. ಆಯ್ಕೆಯಾದ ನೂತನ ಪದಾಧಿಕಾರಿಗಳಿಗೆ ನೇಮಕ ಪತ್ರವನ್ನು ತಾಲೂಕು ಅಧ್ಯಕ್ಷ ಶಿವಕುಮಾರ್‍ ವಿತರಣೆ ಮಾಡಿದರು. Local News- ನೂತನ ಪದಾಧಿಕಾರಿಗಳು ದಲಿತ ಸಂರಕ್ಷಣಾ ವೇದಿಕೆಯ ನೂತನ ತಾಲೂಕು ಯುವ ಘಟಕದ ಅಧ್ಯಕ್ಷರಾಗಿ ವಿಜಯ್ ಕುಮಾರ್‍, ಪ್ರಧಾನ ಕಾರ್ಯದರ್ಶಿಯಾಗಿ ಶ್ರೀನಿವಾಸ್, ಉಪಾಧ್ಯಕ್ಷರಾಗಿ ಎಲ್.ಎ.ಶಿವಕುಮಾರ್‍, ಹರೀಶ್, ಅಜಯ್ ಕುಮಾರ್‍, ಹನುಮಂತಪ್ಪ, ಕಾರ್ಯದರ್ಶಿಗಳಾಗಿ […] - [EPFO: ಉದ್ಯೋಗಿಗಳಿಗೆ ಸಿಹಿ ಸುದ್ದಿ! PF ವಿತ್‌ ಡ್ರಾ ನಿಯಮಗಳು ಈಗ ಮತ್ತಷ್ಟು ಸರಳ - ಶೇ. 100ರಷ್ಟು ಹಣ ಪಡೆಯಲು ಅವಕಾಶ!](https://ismkannadanews.com/epfo-new-pf-withdrawal-rules-2025/): EPFO – ದೇಶಾದ್ಯಂತ ಕೋಟ್ಯಂತರ ಉದ್ಯೋಗಿಗಳಿಗೆ ಇದು ನಿಜಕ್ಕೂ ಒಂದು ಸಿಹಿ ಸುದ್ದಿ. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ಪಿಎಫ್ ಖಾತೆಗಳಿಂದ ಹಣ ಹಿಂಪಡೆಯುವ ನಿಯಮಗಳನ್ನು ಇನ್ನಷ್ಟು ಸರಳೀಕೃತಗೊಳಿಸಲು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದೆ. ಇದರಿಂದಾಗಿ ಸುಮಾರು 7 ಕೋಟಿಗೂ ಹೆಚ್ಚು PF ಖಾತೆದಾರರಿಗೆ ದೊಡ್ಡ ಅನುಕೂಲವಾಗಲಿದೆ. ಕೇಂದ್ರ ಸಚಿವ ಮನ್‌ಸುಖ್ ಮಾಂಡವೀಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಬದಲಾವಣೆಗಳನ್ನು ಅನುಮೋದಿಸಲಾಗಿದೆ. EPFO – ಪಿಎಫ್ ವಿತ್‌ಡ್ರಾ ನಿಯಮಗಳಲ್ಲಿ ಭಾರೀ ಬದಲಾವಣೆಗಳು! ಈ ಹೊಸ ನಿಯಮಗಳಿಂದಾಗಿ, ನಿಮ್ಮ […] - [Hyderabad : 2 ವರ್ಷದ ಅವಳಿ ಮಕ್ಕಳನ್ನು ಕೊಂದ 27ರ ತಾಯಿ; ಹೈದರಾಬಾದ್‌ನಲ್ಲಿ ನಡೆದ ಘಟನೆ](https://ismkannadanews.com/hyderabad-mother-kills-twin-children-balanagar/): Hyderabad – ನೆರೆಯ ತೆಲಂಗಾಣದ ರಾಜಧಾನಿ ಹೈದರಾಬಾದ್‌ನಲ್ಲಿ ನಡೆದ ಆಘಾತಕಾರಿ ಮತ್ತು ಹೃದಯ ವಿದ್ರಾವಕ ಘಟನೆಯೊಂದು ಎಲ್ಲರನ್ನೂ ತಲ್ಲಣಗೊಳಿಸಿದೆ. ಕೇವಲ ಎರಡು ವರ್ಷದ ತಮ್ಮ ಮುದ್ದಾದ ಅವಳಿ ಮಕ್ಕಳನ್ನು ಉಸಿರುಗಟ್ಟಿಸಿ ಕೊಂದು, ನಂತರ ತಾಯಿಯೊಬ್ಬಳು ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕುಟುಂಬದೊಳಗಿನ ಒತ್ತಡ ಮತ್ತು ಕೌಟುಂಬಿಕ ಕಲಹವೇ ಈ ದುರಂತಕ್ಕೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಈ ಘಟನೆಯ ಸಂಪೂರ್ಣ ವಿವರ ಇಲ್ಲಿದೆ. Hyderabad – ಬಾಲನಗರದಲ್ಲಿ ನಡೆದಿರುವ ಈ ದುರಂತದ ಹಿಂದಿನ ಸತ್ಯವೇನು? ಈ ಮನಕಲುಕುವ […] - [BSF Recruitment 2025 : 10ನೇ ತರಗತಿ ಪಾಸ್ ಆದವರಿಗೆ ಗಡಿ ಭದ್ರತಾಪಡೆಯಲ್ಲಿ ಕಾನ್ಸ್‌ಟೇಬಲ್ ಆಗಲು ಸುವರ್ಣಾವಕಾಶ, ಇಲ್ಲಿದೆ ಮಾಹಿತಿ…!](https://ismkannadanews.com/bsf-recruitment-2025-constable-jobs-apply-online/): BSF Recruitment 2025 – ದೇಶ ಸೇವೆ ಮಾಡಲು ಬಯಸುವವರಿಗೆ ಒಂದು ಖುಷಿಯ ಸುದ್ದಿ! ಗಡಿ ಭದ್ರತಾ ಪಡೆ (Border Security Force – BSF) 2025ನೇ ಸಾಲಿನಲ್ಲಿ ಕಾನ್ಸ್‌ಟೇಬಲ್ (Constable) ಹುದ್ದೆಗಳ ಭರ್ತಿಗೆ ಮಹತ್ವದ ಅಧಿಸೂಚನೆಯನ್ನು ಪ್ರಕಟಿಸಿದೆ. ಕೇವಲ 10ನೇ ತರಗತಿ ಪಾಸಾದ ಯುವಕ/ಯುವತಿಯರಿಗೆ ಕೇಂದ್ರ ಸರ್ಕಾರದ ಪ್ರತಿಷ್ಠಿತ ಉದ್ಯೋಗವನ್ನು ಪಡೆಯಲು ಇದೊಂದು ಅತ್ಯುತ್ತಮ ಅವಕಾಶ. ನೀವು ಈ ಹುದ್ದೆಗಳಿಗೆ ಅರ್ಹರಾಗಿದ್ದರೆ, ತಡಮಾಡದೇ ಅರ್ಜಿ ಸಲ್ಲಿಸಿ. BSF Recruitment 2025 – ಪ್ರಮುಖ ಹೈಲೈಟ್ಸ್ ಕೇಂದ್ರ […] - [TMC Leader : ರಾತ್ರಿ ಹೊರಗೆ ಹೋಗಬೇಡಿ: ಟಿಎಂಸಿ ನಾಯಕ ಸೌಗತ ರಾಯ್‌ರಿಂದ ಮತ್ತೊಂದು ವಿವಾದಾತ್ಮಕ ಹೇಳಿಕೆ!](https://ismkannadanews.com/tmc-saugata-roy-women-night-out-controversy/): TMC Leader – ಪಶ್ಚಿಮ ಬಂಗಾಳದ (West Bengal) ರಾಜಕೀಯದಲ್ಲಿ ಇದೀಗ ಹೇಳಿಕೆಗಳ ಸಮರ ಜೋರಾಗಿದೆ. ಇತ್ತೀಚೆಗೆ ದುರ್ಗಾಪುರದಲ್ಲಿ (Durgapur) ವೈದ್ಯಕೀಯ ವಿದ್ಯಾರ್ಥಿನಿಯ ಮೇಲಿನ ಸಾಮೂಹಿಕ ಅತ್ಯಾಚಾರದ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಈ ಘಟನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಹೇಳಿಕೆಯು ತೀವ್ರ ಟೀಕೆಗೆ ಗುರಿಯಾಗಿದ್ದ ಬೆನ್ನಲ್ಲೇ, ತೃಣಮೂಲ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರೊಬ್ಬರು ವಿವಾದಾತ್ಮಕ ಹೇಳಿಕೆ ನೀಡಿ ಮತ್ತೊಂದು ಸಂಘರ್ಷಕ್ಕೆ ಎಡೆಮಾಡಿಕೊಟ್ಟಿದ್ದಾರೆ. TMC Leader – ಟಿಎಂಸಿ ಸಂಸದ ಸೌಗತ್ ರಾಯ್ ಹೇಳಿದ್ದೇನು? […] - [Local News : ಗುಡಿಬಂಡೆಯಲ್ಲಿ ಅರ್ಥಪೂರ್ಣ ಹುಟ್ಟುಹಬ್ಬ: ಕಿಶಾಲ್ ವತ್ಸರಿಂದ ಮೀನುಗಾರರಿಗೆ ಬೆಡ್‌ಶೀಟ್‌ ವಿತರಣೆ…!](https://ismkannadanews.com/local-news-birthday-bedsheet-distribution-gudibande/): Local News – ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರು ಹಾಗೂ ಪ್ರಖ್ಯಾತ ವಕೀಲರಾದ ಕೆ.ಎಂ. ಮುನೇಗೌಡರವರ ಪುತ್ರರಾದ ಕಿಶಾಲ್ ವತ್ಸ ಅವರು ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲಿ ಸಾಮಾಜಿಕ ಬದ್ಧತೆಯನ್ನು ಮೆರೆದಿದ್ದಾರೆ. ಸಮಾಜ ಸೇವೆಯಲ್ಲಿ ವಿಶೇಷ ಆಸಕ್ತಿ ಹೊಂದಿರುವ ಕಿಶಾಲ್ ವತ್ಸ ಅವರು, ಗುಡಿಬಂಡೆ ಪಟ್ಟಣದ ಮೀನುಗಾರ ಸಮುದಾಯದವರಿಗೆ ಬೆಡ್‌ಶೀಟ್‌ಗಳು ಹಾಗೂ ಸಿಹಿ ವಿತರಣೆ ಮಾಡುವ ಮೂಲಕ ತಮ್ಮ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಿದರು. ಕಾರ್ಯಕ್ರಮವು ಗುಡಿಬಂಡೆ ಪಟ್ಟಣದ ಮೀನುಗಾರರ ಬೀದಿಯಲ್ಲಿ ನಡೆಯಿತು. ಈ ವೇಳೆ ಸುತ್ತಮುತ್ತಲಿನ ಗ್ರಾಮಗಳ ಮೀನುಗಾರರು […] - [Gruhalakshmi Scheme : ಗೃಹಲಕ್ಷ್ಮಿ ಯೋಜನೆಯ ಬಾಕಿ ಹಣ ಬಿಡುಗಡೆ: ಅಕ್ಟೋಬರ್ ಮಾಹೆಯ ಈ ದಿನ  ಜಮಾ ಆಗುವ ಸಾಧ್ಯತೆ?](https://ismkannadanews.com/gruhalakshmi-scheme-payment-update-october-2025/): ಕರ್ನಾಟಕ ಸರ್ಕಾರದ ಪ್ರಮುಖ ಐದು ಗ್ಯಾರಂಟಿ ಯೋಜನೆಗಳ (5 Guarantees) ಪೈಕಿ ಒಂದಾದ ಗೃಹಲಕ್ಷ್ಮಿ ಯೋಜನೆ (Gruhalakshmi Scheme) ಅಡಿಯಲ್ಲಿ ಬಾಕಿ ಉಳಿದಿದ್ದ ಹಣ ಬಿಡುಗಡೆಯ ಕುರಿತು ಮಹತ್ವದ ಬೆಳವಣಿಗೆ ನಡೆದಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಹಣ ಬಿಡುಗಡೆ ದಿನಾಂಕವನ್ನು ಘೋಷಿಸಿದ್ದಾರೆ ಎಂದು ತಿಳಿದುಬಂದಿದೆ. Gruhalakshmi Scheme – ತಾಂತ್ರಿಕ ಕಾರಣ: ವಿಳಂಬಕ್ಕೆ ಕಾರಣ ಮತ್ತು ಪರಿಹಾರ ಕಳೆದ […] - [Video : ಮಗುವಿನಂತೆ ಸಾಕಿದ ಮರಕ್ಕೆ ಕೊಡಲಿ ಏಟು, ಮಗುವನ್ನು ಕಳೆದುಕೊಂಡಂತೆ ಅತ್ತ ವೃದ್ಧೆ, ವೈರಲ್ ಆದ ವಿಡಿಯೋ...!](https://ismkannadanews.com/video-elderly-woman-mourns-tree-like-her-child/): Video – ಛತ್ತೀಸ್‌ಗಢದ ರಾಜನಂದಗಾಂವ್ ಜಿಲ್ಲೆಯಿಂದ ಬಂದಿರುವ ಒಂದು ಹೃದಯ ಕರಗುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತಾನು ಇಪ್ಪತ್ತು ವರ್ಷಗಳಿಂದ ಪೋಷಿಸಿದ ಬೃಹತ್ ಆಲದ (ಅಶ್ವತ್ಥ) ಮರವನ್ನು ಕಡಿದಿರುವುದನ್ನು ಕಂಡು, ಒಬ್ಬ ವೃದ್ಧೆ ಮರದ ಬುಡದಲ್ಲೇ ಕುಳಿತು ಬಿಕ್ಕಿಬಿಕ್ಕಿ ಅಳುತ್ತಿದ್ದಾರೆ. ಆಕೆಯ ನೋವು ಕೇವಲ ಒಬ್ಬ ವ್ಯಕ್ತಿಯದ್ದಲ್ಲ, ಇಡೀ ಗ್ರಾಮದವರದ್ದು ಎಂಬ ಭಾವನೆ ಮೂಡಿದೆ. ಈ ಘಟನೆ ಪರಿಸರ ಪ್ರೇಮಿಗಳಲ್ಲಿ ಮತ್ತು ಸ್ಥಳೀಯರ ಧಾರ್ಮಿಕ ಭಾವನೆಗಳ ಮೇಲೆ ದೊಡ್ಡ ಆಘಾತ ನೀಡಿದೆ. Video – […] - [Video : ಸೋಫಾದಲ್ಲಿ ನಿದ್ರಿಸುತ್ತಿದ್ದ ಗರ್ಭಿಣಿ ತಾಯಿಗೆ ಪುಟ್ಟ ಮಗುವಿನ ಅಮೂಲ್ಯ ಆರೈಕೆ, ವಿಡಿಯೋ ವೈರಲ್…!](https://ismkannadanews.com/child-caring-for-pregnant-mother-viral-video/): Video – ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ (Social Media) ಒಂದು ಭಾವನಾತ್ಮಕ ವಿಡಿಯೋ ಲಕ್ಷಾಂತರ ವೀಕ್ಷಕರ ಗಮನ ಸೆಳೆಯುತ್ತಿದ್ದು, ಮಾನವೀಯತೆ ಮತ್ತು ಪ್ರೀತಿಯ ಸಾರವನ್ನು ಎತ್ತಿ ಹಿಡಿಯುತ್ತಿದೆ. ನೋವಿನಿಂದ ಅಥವಾ ಆಯಾಸದಿಂದ ಸೋಫಾದಲ್ಲಿ ಮಲಗಿದ್ದ ಗರ್ಭಿಣಿ ತಾಯಿಗೆ (Pregnant Mother) ಆಕೆಯ ಪುಟ್ಟ ಮಗುವೊಂದು (Little Child) ಕಾಳಜಿಯಿಂದ ಸೇವೆ ಸಲ್ಲಿಸಿದ ದೃಶ್ಯವು ಕೋಟ್ಯಂತರ ಜನರ ಹೃದಯವನ್ನು ಕರಗಿಸಿದೆ. Video – ಮಗುವಿನ ನಿಷ್ಕಲ್ಮಶ ಪ್ರೀತಿ ವೈರಲ್ ಆಗಿರುವ ಈ ವಿಡಿಯೋದಲ್ಲಿ, ಒಬ್ಬ ಮಹಿಳೆ ಸೋಫಾದಲ್ಲಿ ಮಲಗಿದ್ದು, […] - [Brazil Scholarship : ಬ್ರೆಜಿಲ್‌ನಲ್ಲಿ ಸ್ಕಾಲರ್‌ಶಿಪ್‌ ಪಡೆಯುವ ಕನಸು ನನಸು! ಭಾರತೀಯ ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ](https://ismkannadanews.com/pecpg-brazil-scholarship-2025-indian-students/): Brazil Scholarship – ವಿದೇಶಿ ವಿಶ್ವವಿದ್ಯಾಲಯಗಳಲ್ಲಿ (Foreign Universities) ಉನ್ನತ ಶಿಕ್ಷಣ (Higher Education) ಪಡೆಯುವ ಕನಸು ಕಾಣುತ್ತಿರುವ ಭಾರತೀಯ ವಿದ್ಯಾರ್ಥಿಗಳ (Indian Students) ಪಾಲಿಗೆ ಇದು ನಿಜಕ್ಕೂ ಒಂದು ಸುವರ್ಣಾವಕಾಶ. ದಕ್ಷಿಣ ಅಮೆರಿಕಾದ ಪ್ರಮುಖ ದೇಶವಾದ ಬ್ರೆಜಿಲ್ ಸರ್ಕಾರವು (Brazil Government) ಭಾರತೀಯ ಪ್ರತಿಭೆಗಳನ್ನು ಸ್ವಾಗತಿಸುತ್ತಿದ್ದು, ಸ್ನಾತಕೋತ್ತರ ಪದವಿ ಕಾರ್ಯಕ್ರಮಗಳಿಗೆ (Postgraduate Programs) ಪ್ರತಿಷ್ಠಿತ ವಿದ್ಯಾರ್ಥಿವೇತನವನ್ನು (Scholarship) ನೀಡಲು ಅರ್ಜಿಗಳನ್ನು ಆಹ್ವಾನಿಸಿದೆ. ಕೇಂದ್ರ ಶಿಕ್ಷಣ ಸಚಿವಾಲಯವು (Central Education Ministry) ಈ ಕುರಿತು ಮಾಹಿತಿ ಹಂಚಿಕೊಂಡಿದೆ. […] - [Viral Video : ಮಗಳ ಮೇಲಿನ ಪ್ರೀತಿಯೋ? ಪತ್ನಿಯ ಮೇಲಿನ ದ್ವೇಷವೋ? ಮನೆಯ ಮುಂದೆ ಆಡುತ್ತಿದ್ದ 1.5 ವರ್ಷದ ಕಂದಮ್ಮನನ್ನು ಕಿಡ್ನ್ಯಾಪ್ ಮಾಡಿದ ತಂದೆ!](https://ismkannadanews.com/rajasthan-father-kidnaps-daughter-cctv-viral/): Viral Video – ರಾಜಸ್ಥಾನದ ಜುಂಝುನು ಜಿಲ್ಲೆಯಲ್ಲಿ ಒಂದು ಅಚ್ಚರಿಯ ಘಟನೆ ನಡೆದಿದೆ. ತಮ್ಮ ಅತ್ತೆಯ ಮನೆಯ ಮುಂದೆ ಆಟವಾಡುತ್ತಿದ್ದ ಕೇವಲ ಒಂದೂವರೆ ವರ್ಷದ ಮಗಳು ವಂಶಿಕಾಳನ್ನು ಆಕೆಯ ಸ್ವಂತ ತಂದೆಯೇ ಅಪಹರಿಸಿಕೊಂಡು ಹೋಗಿದ್ದಾರೆ. ಈ ಇಡೀ ಘಟನೆ ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. Viral Video – ಕೌಟುಂಬಿಕ ಕಲಹದ ಹಿನ್ನೆಲೆ ಜುಂಝುನು ನಗರದ ಗಾಂಧಿ ಚೌಕ್ ಪ್ರದೇಶದ ನಿವಾಸಿಗಳಾದ ಹೇಮಂತ್ ಸೋನಿ ಮತ್ತು ಆಕಾಂಕ್ಷಾ […] - [Traffic : ಗೂಗಲ್ ಮ್ಯಾಪ್ಸ್‌ಗೂ ಇಲ್ಲದ ಫೀಚರ್! ಬೆಂಗಳೂರಿನಲ್ಲಿ ಮ್ಯಾಪಲ್ಸ್ ಆ್ಯಪ್‌ನಿಂದ ಟ್ರಾಫಿಕ್ ಸ್ಮಾರ್ಟ್ ಆಗಲಿದೆ..!](https://ismkannadanews.com/india-first-live-traffic-countdown-mappls-app/): ಬೆಂಗಳೂರು (Bengaluru) ನಗರದ ಟ್ರಾಫಿಕ್ (Traffic) ಕಿರಿಕಿರಿ ಬಗ್ಗೆ ಹೇಳೋದೇ ಬೇಡ. ಸ್ವಲ್ಪ ದೂರ ಪ್ರಯಾಣ ಮಾಡೋಕೆ ಹೋದ್ರೂ ಅರ್ಧ ಗಂಟೆ ಟ್ರಾಫಿಕ್ ಸಿಗ್ನಲ್‌ (Traffic Signal)ನಲ್ಲಿ ನಿಲ್ಲಬೇಕಾದ ಪರಿಸ್ಥಿತಿ. ಆದ್ರೆ, ಇನ್ಮುಂದೆ ಈ ಟೆನ್ಷನ್ ಸ್ವಲ್ಪ ಮಟ್ಟಿಗೆ ಕಮ್ಮಿಯಾಗಬಹುದು. ಯಾಕಂದ್ರೆ, ದೇಶದಲ್ಲೇ ಮೊದಲ ಬಾರಿಗೆ ಮ್ಯಾಪಲ್ಸ್ ಆ್ಯಪ್ (Mappls App) ಬೆಂಗಳೂರಿನಲ್ಲಿ ಸಿಗ್ನಲ್ ಟೈಮಿಂಗ್ಸ್‌ನ ಲೈವ್ ಕೌಂಟ್‌ಡೌನ್ (Live Countdown) ಮಾಹಿತಿ ಕೊಡೋಕೆ ಶುರುಮಾಡಿದೆ! ಈ ಹೊಸ ಫೀಚರ್‌ನಿಂದಾಗಿ ಟ್ರಾಫಿಕ್‌ನಲ್ಲಿ ಕಾಯುವ ಪ್ರಯಾಣಿಕರಿಗೆ, ಇನ್ನು ಎಷ್ಟು […] - [ಗೇಮರ್ಸ್‌ಗೆ ಗುಡ್ ನ್ಯೂಸ್! iQOO 15 ಫೋನ್ ಭಾರತಕ್ಕೆ ಯಾವಾಗ ಬರುತ್ತೆ? ಇದರ ಬೆಲೆ ಮತ್ತು ಫುಲ್ ಡೀಟೇಲ್ಸ್ ಇಲ್ಲಿದೆ...](https://ismkannadanews.com/iqoo-15-india-launch-date-price-specs-2025/): ಪ್ರಸಿದ್ಧ ಮೊಬೈಲ್ ಬ್ರ್ಯಾಂಡ್ iQOO ಅಂದ್ರೆ ಯುವಕರಲ್ಲಿ ಒಂದು ರೀತಿ ಕ್ರೇಜ್! ಅದರಲ್ಲೂ ಗೇಮಿಂಗ್ ಪ್ರಿಯರಿಗಂತೂ iQOO ಅಚ್ಚುಮೆಚ್ಚು. ಈಗ ಎಲ್ಲರ ಕಣ್ಣು ಬಹುನಿರೀಕ್ಷಿತ iQOO 15 ಸ್ಮಾರ್ಟ್‌ಫೋನ್‌ ಮೇಲೆ ಬಿದ್ದಿದೆ. ಪವರ್‌ಹೌಸ್ ಫೀಚರ್‌ಗಳೊಂದಿಗೆ ಸಿದ್ಧವಾಗಿರುವ ಈ ಫೋನ್, ಶೀಘ್ರದಲ್ಲೇ ನಮ್ಮ ಭಾರತೀಯ ಮಾರುಕಟ್ಟೆಗೂ ಕಾಲಿಡಲು ರೆಡಿಯಾಗಿದೆ! ಈ ಹೊಸ ಫೋನ್ ಏಕೆ ಇಷ್ಟೊಂದು ಸುದ್ದಿ ಮಾಡುತ್ತಿದೆ, ಅದರ ಅದ್ಭುತ ವೈಶಿಷ್ಟ್ಯಗಳೇನು ಮತ್ತು ಯಾವಾಗ ಬರಬಹುದು? ಬನ್ನಿ, ಸಂಪೂರ್ಣ ಮಾಹಿತಿ ಇಲ್ಲಿದೆ. iQOO 15 ಬಿಡುಗಡೆ ಯಾವಾಗ? […] - [Coconut : ಹಸಿ ಕೊಬ್ಬರಿ ಆರೋಗ್ಯ ಪ್ರಯೋಜನಗಳು: ಮೆದುಳು, ಹೃದಯ ಮತ್ತು ತೂಕ ಇಳಿಕೆಗೆ ಸುಲಭ ಪರಿಹಾರ](https://ismkannadanews.com/coconut-nutrition-benefits-for-health-and-beauty/): ನಿಮಗೆ ಗೊತ್ತಾ, ಕೇವಲ ಎಳನೀರು ಮಾತ್ರವಲ್ಲ, ಅದರ ಒಳಗಿರುವ ಹಸಿ ತೆಂಗಿನಕಾಯಿ (Coconut) ಸಹ ಆರೋಗ್ಯಕ್ಕೆ ಅದ್ಭುತವಾದ ವರವಾಗಿದೆ! ದಕ್ಷಿಣ ಭಾರತದ ಆಹಾರ ಪದ್ಧತಿಯಲ್ಲಿ ಅನಿವಾರ್ಯವಾಗಿರುವ ಈ ಕೊಬ್ಬರಿಯು ಆರೋಗ್ಯ, ಬಲ ಮತ್ತು ಮುಖ್ಯವಾಗಿ ನೆನಪಿನ ಶಕ್ತಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನಿಮ್ಮ ದೈನಂದಿನ ಆಹಾರದಲ್ಲಿ ಹಸಿ ಕೊಬ್ಬರಿಯನ್ನು ಸೇರಿಸುವುದರಿಂದ ನೀವು ಪಡೆಯುವ ಅಗಾಧ ಪ್ರಯೋಜನಗಳೇನು ಎಂಬುದರ ವಿವರ ಇಲ್ಲಿದೆ. 🥥 Coconut : ಪೌಷ್ಟಿಕಾಂಶಗಳ ಶಕ್ತಿ ಕೇಂದ್ರ ಪೌಷ್ಟಿಕಾಂಶ ವಿಷಯಕ್ಕೆ ಬಂದರೆ, ಹಸಿ ಕೊಬ್ಬರಿ […] - [Viral Video : ಕೋಲ್ಕತ್ತಾ ರೈಲಿನಲ್ಲಿ ಸೀಟಿಗಾಗಿ ಭೀಕರ ಘಟನೆ: ಸಹ-ಪ್ರಯಾಣಿಕರ ಮೇಲೆ ಮಹಿಳೆಯಿಂದ 'ಪೆಪ್ಪರ್ ಸ್ಪ್ರೇ' ದಾಳಿ!](https://ismkannadanews.com/kolkata-train-chaos-pepper-spray-viral-video/): Viral Video – ಕೋಲ್ಕತ್ತಾದ ಲೋಕಲ್ ಟ್ರೈನ್‌ನಲ್ಲಿ ನಡೆದ ಒಂದು ವಿಚಿತ್ರ ಮತ್ತು ಗಂಭೀರ ಘಟನೆ ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. ರೈಲಿನಲ್ಲಿ ಸೀಟು ಸಿಗಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಒಬ್ಬ ಮಹಿಳೆ ಸಹಪ್ರಯಾಣಿಕರ ಮೇಲೆ ಪೆಪ್ಪರ್ ಸ್ಪ್ರೇ ಸಿಂಪಡಿಸಿದ್ದಾಳೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ನಡೆಯುವ ಇಂತಹ ದುರ್ವರ್ತನೆಗಳ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ. Viral Video – ಸೀಲ್ಡಾ ನಿಲ್ದಾಣದ ಬಳಿ ನಡೆದ ರಂಪಾಟ ಈ ಘಟನೆ ಕೋಲ್ಕತ್ತಾದಲ್ಲಿ […] - [SBI Asha Scholarship 2025 : ವಿದ್ಯಾರ್ಥಿಗಳಿಗೆ ₹2.5 ಲಕ್ಷದವರೆಗೆ ನೆರವು - SBI 'ಆಶಾ' ವಿದ್ಯಾರ್ಥಿವೇತನ 2025ಕ್ಕೆ ಅರ್ಜಿ ಆಹ್ವಾನ!](https://ismkannadanews.com/apply-sbi-asha-scholarship-2025-26-online/): SBI Asha Scholarship 2025 – ದೇಶದ ಅತಿದೊಡ್ಡ ಬ್ಯಾಂಕ್‌ಗಳಲ್ಲಿ ಒಂದಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ದ ತನ್ನ CSR ವಿಭಾಗವಾದ ಎಸ್‌ಬಿಐ ಫೌಂಡೇಶನ್ (SBI Foundation) ವತಿಯಿಂದ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗಾಗಿ ಎಸ್‌ಬಿಐ ಪ್ಲಾಟಿನಂ ಜುಬಿಲಿ ಆಶಾ ವಿದ್ಯಾರ್ಥಿವೇತನ 2025-26 ಅನ್ನು ಘೋಷಿಸಿದೆ. ಆರ್ಥಿಕ ಅಡಚಣೆಯಿಂದ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಮಹತ್ವಾಕಾಂಕ್ಷೆಯೊಂದಿಗೆ ಈ ವಿದ್ಯಾರ್ಥಿವೇತನವನ್ನು ನೀಡಲಾಗುತ್ತಿದ್ದು, 9ನೇ ತರಗತಿಯಿಂದ ಸ್ನಾತಕೋತ್ತರ ವಿದ್ಯಾರ್ಥಿಗಳವರೆಗೆ (PG Students) ಇದು ಲಭ್ಯವಿದೆ. SBI Asha Scholarship […] - [Video : ಹೃದಯ ಕಲಕಿದ ಪ್ರೀತಿ: ಕೆಲಸದಿಂದ ಸುಸ್ತಾದ ತಾಯಿಗಾಗಿ ಮಗನ ಆರೈಕೆ! ಕೋಲ್ಕತ್ತಾ ಮೆಟ್ರೋ ವಿಡಿಯೋ ವೈರಲ್!](https://ismkannadanews.com/heart-touching-mother-son-moment-kolkata-metro-video-viral/): Video – ನಿತ್ಯ ಜೀವನದಲ್ಲಿ ನಾವು ನೋಡುವ ಸಣ್ಣ ಪುಟ್ಟ ಘಟನೆಗಳಲ್ಲೇ ಮಹಾನ್ ಪ್ರೀತಿ ಅಡಗಿರುತ್ತದೆ. ಕೋಲ್ಕತ್ತಾ ಮೆಟ್ರೋದಲ್ಲಿ ಸೆರೆಯಾದ ಅಂತಹ ಒಂದು ಹೃದಯಸ್ಪರ್ಶಿ ದೃಶ್ಯ ಈಗ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರ ಮನ ಗೆದ್ದಿದೆ. ಕೆಲಸದ ಒತ್ತಡದಿಂದ ಸುಸ್ತಾಗಿ ನಿದ್ರೆಗೆ ಜಾರಿದ ತಾಯಿಗೆ ಆಕೆಯ ಪುಟ್ಟ ಮಗ ತೋರಿದ ಅಪಾರ ಪ್ರೀತಿ ಮತ್ತು ಜವಾಬ್ದಾರಿಯನ್ನು ಈ ವಿಡಿಯೋ ಅದ್ಭುತವಾಗಿ ಬಿಚ್ಚಿಟ್ಟಿದೆ. ಈ ದೃಶ್ಯವನ್ನು ನೋಡಿದ ಯಾರ ಕಣ್ಣೂ ತೇವವಾಗದೆ ಇರದು. Video – ಮೆಟ್ರೋದಲ್ಲಿ ಸೆರೆಯಾದ ದೃಶ್ಯ […] - [Mental Health : ಖಿನ್ನತೆಯಿಂದಲೇ ಪ್ರಾರಂಭವಾಗುತ್ತವೆ ಈ ಗಂಭೀರ ಕಾಯಿಲೆಗಳು! ಈ ಎಚ್ಚರಿಕೆಯ ಚಿಹ್ನೆಗಳನ್ನು ಎಂದಿಗೂ ನಿರ್ಲಕ್ಷಿಸಬೇಡಿ!](https://ismkannadanews.com/depression-warning-signs-mental-health-diseases/): ಮಾನಸಿಕ ಆರೋಗ್ಯ (Mental Health) ಎಂದರೆ ಕೇವಲ ದುಃಖ, ಸಂತೋಷದ ಭಾವನೆಗಳಷ್ಟೇ ಅಲ್ಲ. ಇದು ವ್ಯಕ್ತಿಯ ಸಮಗ್ರ ದೈಹಿಕ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ. ಮಾನಸಿಕವಾಗಿ ಆರೋಗ್ಯವಾಗಿರುವವರು ಮಾತ್ರ ಜೀವನದಲ್ಲಿ ಯಾವುದೇ ಸವಾಲನ್ನು ಎದುರಿಸಲು ಮತ್ತು ಯಶಸ್ಸನ್ನು ಸಾಧಿಸಲು ಸಾಧ್ಯ. ಆದರೆ, ಹಲವರು ಖಿನ್ನತೆ (Depression) ಮತ್ತು ಆತಂಕದಂತಹ (Anxiety) ಮಾನಸಿಕ ಸಮಸ್ಯೆಗಳನ್ನು ನಿರ್ಲಕ್ಷಿಸುವುದರಿಂದ, ಅವು ಕ್ರಮೇಣ ಗಂಭೀರವಾದ ದೈಹಿಕ ಕಾಯಿಲೆಗಳಿಗೆ ದಾರಿ ಮಾಡಿಕೊಡುತ್ತವೆ ಎಂದು ವೈದ್ಯಕೀಯ ತಜ್ಞರು ಎಚ್ಚರಿಸಿದ್ದಾರೆ. Mental Health – ಮಾನಸಿಕ […] - [Belagavi ಯಲ್ಲಿ ವಿಚಿತ್ರ ಘಟನೆ, ಲವರ್‍ ಜೊತೆ ಓಡಿಹೋದ ಮಗಳು: ಇಡೀ ಊರಿಗೆ 'ತಿಥಿ ಊಟ' ಹಾಕಿಸಿದ ತಂದೆ!](https://ismkannadanews.com/belagavi-family-disowns-daughter-after-elopement/): Belagavi – ಪ್ರೀತಿ-ಪ್ರೇಮದ ವಿಷಯ ಬಂದಾಗ ನಮ್ಮ ಸಮಾಜದಲ್ಲಿ ಆಗಾಗ ಇಂತಹ ಘಟನೆಗಳು ವರದಿಯಾಗುತ್ತಲೇ ಇರುತ್ತವೆ. ಮನೆಯವರ ವಿರೋಧದ ನಡುವೆಯೂ ಪ್ರೀತಿಸಿದವರ ಜೊತೆ ಓಡಿ ಹೋಗಿ ಮದುವೆಯಾಗುವುದು, ಇನ್ನು ಕೆಲವೆಡೆ ಇಷ್ಟವಿಲ್ಲದ ಮದುವೆಯಾದರೆ ಗೌರವದ ಹೆಸರಿನಲ್ಲಿ ಹೆತ್ತವರೇ ಮಕ್ಕಳ ಪ್ರಾಣ ತೆಗೆಯುವುದು… ಇಂತಹ ಕಹಿ ಸಂಗತಿಗಳ ಮಧ್ಯೆ, ಇಲ್ಲೊಂದು ವಿಚಿತ್ರ ಮತ್ತು ಮನ ಕಲಕುವ ಘಟನೆಯೊಂದು ಬೆಳಗಾವಿ (Belagavi) ಜಿಲ್ಲೆಯಲ್ಲಿ ನಡೆದಿದೆ. Belagavi – ಮಗಳು ಸತ್ತಳು ಎಂದು ಇಡೀ ಊರಿಗೆ ತಿಥಿ ಭೋಜನ ಬೆಳಗಾವಿ ಜಿಲ್ಲೆಯ […] - [Uttar Pradesh ದಲ್ಲಿ ನಡೆದ ಘಟನೆ, ಕರ್ವಾ ಚೌತ್‌ಗೆ ಸೀರೆ ಕೊಡಿಸಿಲ್ಲವೆಂದು ಜಗಳ: 25 ವರ್ಷದ ನವವಿವಾಹಿತೆ ಆತ್ಮ*ಹತ್ಯೆ](https://ismkannadanews.com/uttar-pradesh-karwa-chauth-newlywed-death-over-saree/): ಉತ್ತರ ಪ್ರದೇಶದ (Uttar Pradesh) ಶಾಹಜಹಾನ್‌ಪುರದಲ್ಲಿ ಈ ಹೃದಯವಿದ್ರಾವಕ ಘಟನೆ ಸಂಭವಿಸಿದೆ. ಮೃತ ಯುವತಿಯನ್ನು ಬಬ್ಲಿ (25) ಎಂದು ಗುರುತಿಸಲಾಗಿದ್ದು, ಧರ್ಮಪಾಲ್ ಎಂಬಾತನೊಂದಿಗೆ ಕೇವಲ 10 ತಿಂಗಳ ಹಿಂದೆಯಷ್ಟೇ ಆಕೆಯ ವಿವಾಹವಾಗಿತ್ತು. ಈ ವರ್ಷದ ಕರ್ವಾ ಚೌತ್ ಹಬ್ಬದ (Karwa Chauth 2025) ಅಂಗವಾಗಿ ಪತಿ ಧರ್ಮಪಾಲ್ ಬಳಿ ಬಬ್ಲಿ ಹೊಸ ಸೀರೆಗಾಗಿ ಬೇಡಿಕೆಯಿಟ್ಟಿದ್ದಾಳೆ. ಆದರೆ, ಪತಿ ಆ ಬೇಡಿಕೆಯನ್ನು ಈಡೇರಿಸಲು ನಿರಾಕರಿಸಿದ್ದಾನೆ. ಇದರಿಂದಾಗಿ ದಂಪತಿಗಳ ನಡುವೆ ಮಾತು-ಕತೆ ಬೆಳೆದು ದೊಡ್ಡ ಜಗಳವಾಗಿದೆ. Uttar Pradesh – […] - [Video : 82ರ ವೃದ್ಧೆಯ ಮೇಲೆ ಕರಡಿ ದಾಳಿ: ಜಪಾನ್‌ನಲ್ಲಿ ನಡೆದ ಘಟನೆ, ವೈರಲ್ ಆದ ವಿಡಿಯೋ…!](https://ismkannadanews.com/japan-82-year-old-woman-bear-attack-viral-video/): Video – ಜಪಾನ್‌ನ ಉತ್ತರದ ನಗರವಾದ ಡೈಸನ್‌ನಲ್ಲಿ ಬುಧವಾರ ನಡೆದ ಒಂದು ಘಟನೆ ಎಲ್ಲರನ್ನು ಅಚ್ಚರಿಗೊಳಿಸಿದೆ. ಬೆಳಗಿನ ವಾಕಿಂಗ್‌ಗೆ (Morning Walk) ಹೋಗಿದ್ದ 82 ವರ್ಷದ ವೃದ್ಧೆಯೊಬ್ಬರ ಮೇಲೆ ದಿಢೀರನೇ ಕಾಡು ಕರಡಿ (Wild Bear) ದಾಳಿ ಮಾಡಿದೆ. ಮರಗಳು ಹೆಚ್ಚಿರುವ ಸ್ಥಳೀಯ ರಸ್ತೆಯ ಬಳಿ ಈ ಆತಂಕಕಾರಿ ಘಟನೆ ನಡೆದಿದ್ದು, ಕರಡಿಯು ವೃದ್ಧೆಯ ಮುಖದ ಮೇಲೆ ಉಗುರುಗಳಿಂದ ಗೀಚಿ ಗಾಯಗೊಳಿಸಿದೆ. ವಯಸ್ಸಾಗಿದ್ದರೂ, ವೃದ್ಧೆ ಧೈರ್ಯಗೆಡಲಿಲ್ಲ! ಕರಡಿಯನ್ನು ದೂಡುವ ಮೂಲಕ ಅವರು ಪ್ರತಿದಾಳಿ ನಡೆಸಲು ಪ್ರಯತ್ನಿಸಿದ್ದಾರೆ. ವೃದ್ಧೆಯ […] - [Crime : ಮಾನವೀಯತೆಯನ್ನು ತಲೆತಗ್ಗಿಸುವ ಕೃತ್ಯ: 17 ವರ್ಷದ ಮಗಳ ಮೇಲೆ ಸ್ವಂತ ತಂದೆಯಿಂದಲೇ ಅತ್ಯಾಚಾರ!](https://ismkannadanews.com/haridwar-crime-news-minor-girl-assault-2025/): Crime – ಮಾನವ ಸಂಬಂಧಗಳ ಮೌಲ್ಯಗಳು ಕಳಂಕಿತಗೊಂಡಿರುವ ಒಂದು ಹೃದಯವಿದ್ರಾವಕ ಘಟನೆ ವರದಿಯಾಗಿದೆ. ಹರಿದ್ವಾರದ ಕಂಕಲ್ ಪ್ರದೇಶದಲ್ಲಿ, ಒಬ್ಬ 60 ವರ್ಷದ ತಂದೆ ತನ್ನ 17 ವರ್ಷದ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ ಎಸಗಿದ್ದಾನೆ. ಇಷ್ಟೇ ಅಲ್ಲದೆ, ಈ ಕೃತ್ಯದ ಹಿಂದೆ ಆಕೆಯ ಪ್ರಿಯಕರನ ದೌರ್ಜನ್ಯವೂ ಅಡಗಿದೆ. ಈ ಅಮಾನವೀಯ ಕೃತ್ಯ ತಿಳಿದುಬಂದಿದ್ದು, ಇಡೀ ಸಮಾಜವೇ ತಲೆತಗ್ಗಿಸುವಂತಾಗಿದೆ. Crime – ಹರಿದ್ವಾರದಲ್ಲಿ ನಡೆದ ಅಮಾನವೀಯ ಘಟನೆ ಈ ದಾರುಣ ಘಟನೆಯು ಹರಿದ್ವಾರದ ಕಂಕಲ್ ಪ್ರದೇಶದಲ್ಲಿ ನಡೆದಿದೆ. 60 […] - [Local News : ನ್ಯಾ.ಗವಾಯಿ ರವರ ಮೇಲೆ ಶೂ ಎಸೆತ ಪ್ರಕರಣ ಖಂಡಿಸಿ ಸಿಪಿಎಂ ಪ್ರತಿಭಟನೆ](https://ismkannadanews.com/local-news-gudibande-cpm-protest-against-cji-shoe-incident/): Local News – ಕೆಲವು ದಿನಗಳ ಹಿಂದೆಯಷ್ಟೆ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಗವಾಯಿರವರ  ಮೇಲೆ ವಕೀಲ ಕಿಶೋರ್‍ ರಾಕೇಶ್ ಎಂಬಾತ ಶೂ ಎಸೆಯಲು ಯತ್ನಿಸಿದ ಘಟನೆಯನ್ನು ಖಂಡಿಸಿ ತಾಲೂಕು ಸಿಪಿಎಂ ಪಕ್ಷದ ವತಿಯಿಂದ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕು ಕಚೇರಿಯ ಮುಂಭಾಗ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಪ್ರತಿಭಟನೆಯ ಬಳಿಕ ತಹಸೀಲ್ದಾರ್‍ ಸಿಗ್ಬತ್ತುಲ್ಲಾ ರವರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು. Local News – ದೇಶದಲ್ಲಿ ಸಂವಿಧಾನ ವಿರೋಧಿ ಕೆಲಸಗಳು ಜಾಸ್ತಿ ಈ ವೇಳೆ ಸಿಪಿಎಂ ಪಕ್ಷದ ಚಿಕ್ಕಬಳ್ಳಾಪುರ ಜಿಲ್ಲಾ […] - [Rose Apple : ಹೃದಯ ಮತ್ತು ಸಕ್ಕರೆ ಕಾಯಿಲೆಗೆ ಮದ್ದು 'ರೋಸ್ ಆಪಲ್': ತಜ್ಞರು ಹೇಳುವ 7 ಆರೋಗ್ಯ ರಹಸ್ಯಗಳು!](https://ismkannadanews.com/rose-apple-benefits-for-diabetes-and-immunity/): ನೋಡಲು ಆಕರ್ಷಕ, ರುಚಿಯಲ್ಲಿ ಮಧುರವಾದ ‘ರೋಸ್ ಆಪಲ್’ (Rose Apple) ಹಣ್ಣು ಕೇವಲ ಸೌಂದರ್ಯಕ್ಕೆ ಸೀಮಿತವಲ್ಲ; ಇದು ಆರೋಗ್ಯದ ಹಲವು ಪ್ರಯೋಜನಗಳನ್ನು ಹೊಂದಿದೆ ಎಂದು ಪೌಷ್ಟಿಕಾಂಶ ತಜ್ಞರು ತಿಳಿಸಿದ್ದಾರೆ. ಇದನ್ನು ವಾಟರ್ ಆಪಲ್ ಎಂದೂ ಕರೆಯಲಾಗುತ್ತದೆ. ಜಾಮೂನ್ ಜಾತಿಗೆ ಸೇರಿದ ಈ ಹಣ್ಣು, ಪ್ರಮುಖವಾಗಿ ಹೃದಯದ ಆರೋಗ್ಯವನ್ನು ಕಾಪಾಡುವಲ್ಲಿ ಮತ್ತು ರೋಗನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಸಹಕಾರಿ ಎಂದು ಹೇಳಲಾಗಿದೆ. Rose Apple – ಹೃದಯ ರಕ್ಷಕ ರೋಸ್ ಆಪಲ್ ರೋಸ್ ಆಪಲ್ ಹಣ್ಣು ಹೃದಯಕ್ಕೆ ಅಗತ್ಯವಾದ ಖನಿಜಾಂಶಗಳನ್ನು […] - [Video : ಹೆಂಡ್ತಿಯ ಕೈಗೆ ಸಿಕ್ಕಿಬಿದ್ದ ಗಂಡ: ಪ್ರೇಯಸಿ ಜೊತೆ ನಡುಬೀದಿಯಲ್ಲೇ ಹೈ-ವೋಲ್ಟೇಜ್ ಫೈಟ್, ವೈರಲ್ ಆದ ವಿಡಿಯೋ…!](https://ismkannadanews.com/kanpur-public-brawl-wife-vs-girlfriend-video/): Video – ಉತ್ತರ ಪ್ರದೇಶದ ಕಾನ್ಪುರದಲ್ಲಿ ಒಂದು ಅಚ್ಚರಿಯ ಘಟನೆ ನಡೆದಿದೆ. ಅನುಮಾನದ ಮೇಲೆ ಪತಿಯನ್ನು ಹಿಂಬಾಲಿಸಿದ್ದ ಹೆಂಡತಿಗೆ, ಆತ ಪ್ರೇಯಸಿ ಜೊತೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾನೆ. ಇದರ ಪರಿಣಾಮ, ನಡುರಸ್ತೆಯಲ್ಲೇ ಭಾರಿ ಜಗಳ ಪ್ರಾರಂಭವಾಗಿ, ಅದು ಮುಂದುವರೆದು ಹೊಡೆದಾಟಕ್ಕೆ ತಿರುಗಿದೆ. ಈ ಇಡೀ ಬಿಗ್ ಫೈಟ್ ದೃಶ್ಯ ಸದ್ಯ ಸೋಷಿಯಲ್ ಮೀಡಿಯಾದಲ್ಲಿ (Social Media) ವೈರಲ್ ವಿಡಿಯೋ ಆಗಿ ಹರಿದಾಡುತ್ತಿದೆ. Video – ಸಾರ್ವಜನಿಕ ಸ್ಥಳದಲ್ಲೇ ಶುರುವಾಯ್ತು ಜಗಳ ಸಣ್ಣಪುಟ್ಟ ಗಲಾಟೆಗಳೇ ಈಗ ನಡುಬೀದಿಗೆ ಬರುತ್ತಿರುವಾಗ, […] - [Personal Loan : ವೈಯಕ್ತಿಕ ಸಾಲ ವಂಚನೆ ಜಾಗ್ರತೆ! ಸಾಲ ಪಡೆಯುವ ಮುನ್ನ ತಿಳಿಯಲೇಬೇಕಾದ 5 ಮೋಸದ ಮಾರ್ಗಗಳು..!](https://ismkannadanews.com/personal-loan-scam-5-fraud-schemes-india/): Personal Loan – ಭಾರತದಲ್ಲಿ ತಂತ್ರಜ್ಞಾನದ ಬೆಳವಣಿಗೆಯಿಂದಾಗಿ ಹಣಕಾಸು ವ್ಯವಹಾರಗಳು ಈಗ ಸುಲಭವಾಗಿವೆ. ಡಿಜಿಟಲ್ ವಹಿವಾಟು ಹೆಚ್ಚಾದಂತೆ ಹಣ ವರ್ಗಾವಣೆ, ಬಿಲ್ ಪಾವತಿ ಮತ್ತು ವೈಯಕ್ತಿಕ ಸಾಲ ಪಡೆಯುವುದು (Loan) ಕೆಲವೇ ಸೆಕೆಂಡ್‌ಗಳ ಕೆಲಸವಾಗಿದೆ. ಬ್ಯಾಂಕ್‌ಗೆ ಹೋಗುವ ಬದಲು, ಮೊಬೈಲ್ ಆಪ್‌ಗಳ ಮೂಲಕವೇ ಅನೇಕ ಫೈನಾನ್ಸ್ ಪ್ಲಾಟ್‌ಫಾರ್ಮ್‌ಗಳು ಮತ್ತು ಎನ್‌ಬಿಎಫ್‌ಸಿಗಳು (NBFCs) ಸಾಲ ನೀಡಲು ಸಿದ್ಧವಿವೆ. ಆದರೆ, ಈ ಡಿಜಿಟಲ್ ಲೋಕದಲ್ಲಿ ಮೋಸದ ಜಾಲವೂ ಹರಡಿದೆ. ಸಾಲಕ್ಕಾಗಿ ಅರ್ಜಿ ಸಲ್ಲಿಸಲು ಹೋಗಿ ಮುಗ್ಧ ಜನರು ತಮ್ಮ ಹಣವನ್ನೇ […] - [Domestic Violence Case : ಮಲಗಿದ್ದ ಗಂಡನ ಮೇಲೆ ಬಿಸಿ ಎಣ್ಣೆ ಸುರಿದ ಪತ್ನಿ, ದೆಹಲಿಯಲ್ಲಿ ನಡೆದ ಆಘಾತಕಾರಿ ದೌರ್ಜನ್ಯ](https://ismkannadanews.com/delhi-wife-hot-oil-attack-domestic-violence/): Domestic Violence Case – ದೇಶದ ರಾಜಧಾನಿ ದೆಹಲಿಯಲ್ಲಿ ನಡೆದ ದಾರುಣ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. ದಾಂಪತ್ಯ ಕಲಹದ ಹಿನ್ನೆಲೆಯಲ್ಲಿ, ಮನೆಯಲ್ಲಿ ನಿದ್ರಿಸುತ್ತಿದ್ದ ಪತಿಯ ಮೇಲೆ ಆತನ ಪತ್ನಿಯೇ ಕುದಿಯುತ್ತಿದ್ದ ಬಿಸಿ ಎಣ್ಣೆ ಮತ್ತು ಖಾರದ ಪುಡಿಯಿಂದ ದಾಳಿ ನಡೆಸಿರುವ ಘಟನೆ ವರದಿಯಾಗಿದೆ. ಈ ಆಘಾತಕಾರಿ ಘಟನೆಯಿಂದಾಗಿ ಪತಿಯು ತೀವ್ರ ಸುಟ್ಟ ಗಾಯಗಳಿಗೆ ಒಳಗಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. Domestic Violence Case – ಘಟನೆ ವಿವರ ದೆಹಲಿಯ ಅಂಬೇಡ್ಕರ್ ನಗರದಲ್ಲಿ ಈ ಘಟನೆ ನಡೆದಿದೆ. […] - [IPPB Recruitment 2025 : ಗ್ರಾಮೀಣ ಡಾಕ್ ಸೇವಕರ 348 Executive ಹುದ್ದೆಗಳಿಗೆ ಅರ್ಜಿ ಆಹ್ವಾನ..!](https://ismkannadanews.com/ippb-recruitment-2025-348-gds-executive-apply-online/): IPPB Recruitment 2025 – ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಪದವೀಧರರಿಗೆ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (IPPB) ಶುಭ ಸುದ್ದಿ ನೀಡಿದೆ. ಅಂಚೆ ಇಲಾಖೆಯ ಸಹಯೋಗದಲ್ಲಿ ಕಾರ್ಯನಿರ್ವಹಿಸುವ ಐಪಿಪಿಬಿ, 348 ಗ್ರಾಮೀಣ ಡಾಕ್ ಸೇವಕರ (Gramin Dak Sevak – GDS) ಹುದ್ದೆಗಳನ್ನು Executive ಶ್ರೇಣಿಯಲ್ಲಿ ಭರ್ತಿ ಮಾಡಲು ಮಹತ್ವದ ಅಧಿಸೂಚನೆಯನ್ನು ಪ್ರಕಟಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಕ್ಟೋಬರ್ 29, 2025 ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. IPPB Recruitment 2025 – ನೇಮಕಾತಿ […] - [PM Kisan 21ನೇ ಕಂತು, ರೈತರ ಖಾತೆಗೆ ಹಣ ಯಾವಾಗ? ಇಲ್ಲಿದೆ ನಿರೀಕ್ಷಿತ ದಿನಾಂಕ..!](https://ismkannadanews.com/pm-kisan-21st-installment-date-2025/): ಪಿಎಂ ಕಿಸಾನ್ ಸಮ್ಮಾನ್ ನಿಧಿ (PM KISAN) ಯೋಜನೆ ಅಂದರೆ ಕೇಂದ್ರ ಸರ್ಕಾರವು ದೇಶದ ರೈತರಿಗಾಗಿ ಜಾರಿಗೆ ತಂದಿರುವ ಅತ್ಯಂತ ಜನಪ್ರಿಯ ಯೋಜನೆಗಳಲ್ಲಿ ಒಂದಾಗಿದೆ. ಈಗಾಗಲೇ ಈ ಯೋಜನೆಯ 20 ಕಂತುಗಳು ರೈತರಿಗೆ ತಲುಪಿದ್ದು, ಈಗ ಎಲ್ಲರ ಕಣ್ಣು 21ನೇ ಕಂತಿನ ಹಣದ ಮೇಲಿದೆ. ಲಕ್ಷಾಂತರ ರೈತರು 2,000 ರೂಪಾಯಿಗಳ ಈ ಕಂತು ಯಾವಾಗ ಖಾತೆಗೆ ಜಮಾ ಆಗುತ್ತದೆ ಎಂದು ಕಾತುರದಿಂದ ಕಾಯುತ್ತಿದ್ದಾರೆ. PM Kisan – ಈ ರಾಜ್ಯಗಳ ರೈತರಿಗೆ ಈಗಾಗಲೇ ಸಿಕ್ಕಿದೆ 21ನೇ ಕಂತಿನ […] - [Blood Donation Camp : ಯುವಜನತೆ ಸ್ವಯಂ ಪ್ರೇರಿತರಾಗಿ ರಕ್ತದಾನಕ್ಕೆ ಮುಂದಾಗಬೇಕು: ಉನ್ನತಿ ವಿಶ್ವನಾಥ್](https://ismkannadanews.com/voluntary-blood-donation-camp-gudibande-2025/): Blood Donation Camp – ಎಲ್ಲಾ ದಾನಗಳಿಗಿಂತ ರಕ್ತದಾನ ಶ್ರೇಷ್ಟವಾದುದು, ತಾವು ನೀಡುವ ಒಂದು ಯೂನಿಟ್ ರಕ್ತ ಹಲವರ ಜೀವನದಲ್ಲಿ ಬೆಳಕು ಮೂಡುವಂತೆ ಮಾಡುತ್ತದೆ. ಈ ನಿಟ್ಟಿನಲ್ಲಿ ಯುವಜನತೆ ಸ್ವಯಂ ಪ್ರೇರಿತರಾಗಿ ರಕ್ತದಾನಕ್ಕೆ ಮುಂದಾಗಿ ಬೇರೊಬ್ಬರ ಜೀವನ ಉಳಿಸುವಂತಹ ಕೆಲಸ ಮಾಡಬೇಕೆಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಗುಡಿಬಂಡೆ ತಾಲೂಕು ಕಾರ್ಯದರ್ಶಿ ವಕೀಲ ಜಿ.ವಿ.ವಿಶ್ವನಾಥ್ ತಿಳಿಸಿದರು. Blood Donation Camp – ರಕ್ತದಾನದ ಬಗ್ಗೆ ತಪ್ಪು ಕಲ್ಪನೆ ಬೇಡ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ […] - [Viral Video : ಕಾಡಿನಲ್ಲಿ ಎರಡು ತಲೆಯ ಹೆಬ್ಬಾವಿನ ವಿಡಿಯೋ ವೈರಲ್, ಇದು AI ಸೃಷ್ಟಿಯೋ ಅಥವಾ ನಿಜವಾದ ಸೃಷ್ಟಿಯೋ?](https://ismkannadanews.com/two-headed-python-viral-video-ai-or-real/): Viral Video – ಸೋಶಿಯಲ್ ಮೀಡಿಯಾ (Social Media) ಅಂದ್ರೆ ಅಚ್ಚರಿಗಳ ಲೋಕ! ಇಲ್ಲಿ ಎಷ್ಟೋ ವಿಡಿಯೋಗಳು ನಮ್ಮನ್ನು ನಗಿಸುತ್ತವೆ, ಕೆಲವೊಮ್ಮೆ ದುಃಖವಾಗುವಂತೆ ಮಾಡುತ್ತವೆ, ಆದರೆ ಕೆಲವು ವಿಡಿಯೋಗಳು ನಮ್ಮ ಕಣ್ಣುಗಳನ್ನೇ ನಂಬದಂತೆ ಆಶ್ಚರ್ಯ ಪಡಿಸುತ್ತವೆ. ಅಂಥದ್ದೇ ಒಂದು ವಿಚಿತ್ರ ವಿಡಿಯೋ (Viral Video) ಈಗ ಇಂಟರ್‌ನೆಟ್‌ನಲ್ಲಿ ಧೂಳೆಬ್ಬಿಸುತ್ತಿದೆ. ವಿಡಿಯೋದಲ್ಲಿ ಎರಡು ತಲೆಯ ಹೆಬ್ಬಾವು (Two Headed Python) ಒಂದು ಕಾಡಿನಲ್ಲಿ ನಿಧಾನವಾಗಿ ಸಾಗುತ್ತಿರುವುದನ್ನು ನೋಡಬಹುದು. ಇದನ್ನು ನೋಡಿದ ನೆಟ್ಟಿಗರು, “ಇದು ನಿಜವಾ? ಅಥವಾ ಕೇವಲ AI […] - [Anna Bhagya : ಅನ್ನಭಾಗ್ಯದ ಅಕ್ಕಿ ಕಡಿತ : ಬಿಪಿಎಲ್ ಫಲಾನುಭವಿಗಳಿಗೆ 'ಇಂದಿರಾ ಆಹಾರ ಕಿಟ್' ವಿತರಣೆಗೆ ಸಂಪುಟ ಅಸ್ತು](https://ismkannadanews.com/karnataka-cabinet-approves-indira-ahara-kit-replacing-anna-bhagya/): ರಾಜ್ಯ ಸಚಿವ ಸಂಪುಟ ಸಭೆಯು ಇಂದು (ಅ.9) ಮಹತ್ವದ ತೀರ್ಮಾನಗಳನ್ನು ಕೈಗೊಂಡಿದ್ದು, ಅನ್ನಭಾಗ್ಯ ಯೋಜನೆಯಡಿ (Anna Bhagya Scheme) ನೀಡಲಾಗುತ್ತಿದ್ದ 5 ಕೆ.ಜಿ. ಅಕ್ಕಿಯ ವಿತರಣೆಯನ್ನು ಕಡಿತಗೊಳಿಸಿ, ಅದರ ಬದಲಿಗೆ ಇಂದಿರಾ ಆಹಾರ ಕಿಟ್‌ಗಳನ್ನು (Indira Ahara Kit) ವಿತರಿಸಲು ಒಪ್ಪಿಗೆ ನೀಡಿದೆ. ಇದರ ಜೊತೆಗೆ, ಮಹಿಳಾ ಸರ್ಕಾರಿ ಉದ್ಯೋಗಿಗಳಿಗೆ ಋತುಚಕ್ರ ರಜೆ ಮತ್ತು ಸರ್ಕಾರಿ ನೇಮಕಾತಿಗಳಲ್ಲಿ ವಯೋಮಿತಿ ಸಡಿಲಿಕೆಗೂ ಸಂಪುಟ ಅನುಮೋದನೆ ನೀಡಿದೆ. Anna Bhagya – ಅಕ್ಕಿ ಬದಲು ಆಹಾರ ಕಿಟ್ ಸಚಿವ ಸಂಪುಟದ […] - [Viral Video : ಆಟೋ ಅಲ್ಲ, ಇದು ಚಲಿಸುವ ಪುಟ್ಟ ಉದ್ಯಾನ, ಚಾಲಕನ ಕ್ರಿಯೇಟಿವಿಟಿಗೆ ನೆಟ್ಟಿಗರು ಫಿದಾ..!](https://ismkannadanews.com/auto-driver-moving-garden-green-auto-viral-video/): Viral Video – ಭಾರತೀಯರ ಪ್ರತಿಭೆ ಮತ್ತು ಜುಗಾಡ್ ಐಡಿಯಾಗಳ ಬಗ್ಗೆ ಜಗತ್ತಿಗೇ ತಿಳಿದಿದೆ. ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಒಂದಿಲ್ಲೊಂದು ಸೃಜನಾತ್ಮಕ ಶಕ್ತಿ ಅಡಗಿರುತ್ತದೆ. ಕೆಲವು ಸಾಮಾನ್ಯ ಜನರು ಕೂಡ ತಮ್ಮ ವಿಶಿಷ್ಟ ಮತ್ತು ಸರಳ “ಜುಗಾಡ್” ಆಲೋಚನೆಗಳಿಂದ ದೊಡ್ಡ ದೊಡ್ಡ ಇಂಜಿನಿಯರ್‌ಗಳನ್ನೂ ಅಚ್ಚರಿಗೊಳಿಸುತ್ತಾರೆ. ಇಂತಹದ್ದೇ ಒಂದು ಅದ್ಭುತ ವಿಡಿಯೋ ಸದ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಈ ವೈರಲ್ ವಿಡಿಯೋದಲ್ಲಿ, ಒಬ್ಬ ಆಟೋ ಚಾಲಕ ತನ್ನ ರಿಕ್ಷಾವನ್ನು ಕೇವಲ ವಾಹನವಾಗಿ ಬಳಸದೆ, ಅದನ್ನು ಚಲಿಸುವ ಪುಟ್ಟ […] - [Love Story : ಪತ್ನಿಯ ದುಃಖ ನಿವಾರಣೆಗೆ ಡಾಲ್ಮೇಷಿಯನ್ ನಾಯಿಯ ವೇಷ ಹಾಕಿದ ಪತಿ! ಇವರ ಲವ್ ಸ್ಟೋರಿ 'ಸಖತ್ ಡಿಫರೆಂಟ್'…!](https://ismkannadanews.com/man-dresses-as-wifes-deceased-dog-love-story/): Love Story – ಪ್ರೀತಿಯಲ್ಲಿ ಹಲವು ವಿಧ. ತಮ್ಮ ಸಂಗಾತಿಯ ಸಂತೋಷಕ್ಕಾಗಿ ಕೆಲವರು ಯಾವುದೇ ತ್ಯಾಗಕ್ಕೂ ಸಿದ್ಧರಾಗುತ್ತಾರೆ. ಆದರೆ, ಇಲ್ಲಿ ಒಬ್ಬ ವ್ಯಕ್ತಿ ತಮ್ಮ ಪತ್ನಿಯ ಪ್ರೀತಿಪಾತ್ರ ಸಾಕು ನಾಯಿಯ ಮರಣದಿಂದ ಉಂಟಾದ ಆಘಾತವನ್ನು ನಿವಾರಿಸಲು, ತಾವೇ ಆ ನಾಯಿಯ ವೇಷ ಧರಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಈ ಅಸಾಮಾನ್ಯ ಪ್ರೇಮದ ಕಥೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. Love Story – ದುಃಖದಲ್ಲಿದ್ದ ಪತ್ನಿಗೆ ಸಾಂತ್ವನ ಸಾಮಾನ್ಯವಾಗಿ ಗಂಡಂದಿರು ತಮ್ಮ ಹೆಂಡತಿಯರಿಗೆ ಅಥವಾ ಪ್ರೇಯಸಿಯರಿಗೆ […] - [Crime : ಗುಡಿಬಂಡೆ - ಪತಿ ಅಕ್ರಮ ಸಂಬಂಧಕ್ಕೆ ಬೇಸತ್ತು ನವವಿವಾಹಿತೆ ಆತ್ಮಹತ್ಯೆ?](https://ismkannadanews.com/crime-gudibande-kondavalahalli-woman-death-facebook-note/): Crime : ಮದುವೆಯಾಗಿ ಕೇವಲ ಆರು ತಿಂಗಳಷ್ಟೇ ಕಳೆದಿದ್ದ ಯುವತಿಯೊಬ್ಬರು ಪತಿಯ ಅಕ್ರಮ ಸಂಬಂಧಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾಗಿರುವ ಮನಕಲಕುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಕೊಂಡಾವಲಹಳ್ಳಿ ಗ್ರಾಮದಲ್ಲಿ ನಡೆದಿದೆ. ಸ್ಥಳಕ್ಕೆ ಗುಡಿಬಂಡೆ ಪೊಲೀಸರು ಭೇಟಿ ನೀಡಿ ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ. ​ಕೆ.ಎಸ್. ಜಯಶ್ರೀ (30) ಎಂಬ ನವವಿವಾಹಿತೆ ತಮ್ಮ ತವರು ಮನೆಯ ಬಾತ್‌ರೂಂನಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಘಟನೆ ಇಡೀ ಗ್ರಾಮದಲ್ಲಿ ನೀರವ ಮೌನವನ್ನು ಆವರಿಸಿದೆ. Crime – ​ಯಾರು […] - [Agriculture Program : ಕೃಷಿಯಲ್ಲಿ ನಾವಿನ್ಯತೆ ಕಂಡುಕೊಳ್ಳಬೇಕು, ಹೆಚ್ಚು ಹೆಚ್ಚು ಅವಿಷ್ಕಾರಗಳು ನಡೆಯಬೇಕು : ಶಾಸಕ ಸುಬ್ಬಾರೆಡ್ಡಿ](https://ismkannadanews.com/gudibande-jambigemaradahalli-gkvk-rural-agriculture-program/): Agriculture Program – ಇಂದಿನ ಯುಗದಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ನಾವಿನ್ಯತೆ, ಹೊಸ ಹೊಸ ಆವಿಷ್ಕಾರಗಳು ನಡೆಯುತ್ತಿದ್ದು, ಅದೇ ಮಾದರಿಯಲ್ಲಿ ಕೃಷಿಯಲ್ಲೂ ಸಹ ಹೊಸ ನಾವಿನ್ಯತೆ, ಆವಿಷ್ಕಾರಗಳು ನಡೆಯಬೇಕು ಎಂದು ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಜಂಬಿಗೇಮರದಹಳ್ಳಿ ಗ್ರಾಮದಲ್ಲಿ ಬೆಂಗಳೂರಿನ ಜಿ.ಕೆ.ವಿ.ಕೆ ಕೃಷಿ ವಿಶ್ವ ವಿದ್ಯಾಲಯದ ವಿದ್ಯಾರ್ಥಿಗಳ ಗ್ರಾಮೀಣ ಕೃಷಿ ಕಾರ್ಯನುಭವ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ಕೃಷಿ ಸಾನಿಧ್ಯ ಎಂಬ ಕಾರ್ಯಕ್ರಮದಲ್ಲಿ ಮಾತನಾಡಿದರು. Agriculture Program – ರೈತರು ಕೃಷಿಯಲ್ಲಿ […] - [Protest : ಸುಪ್ರೀಂಕೋರ್ಟ್ ನ್ಯಾ. ಗವಾಯಿ ರವರ ಮೇಲೆ ಶೂ ಎಸೆತ ಪ್ರಕರಣ, ಗುಡಿಬಂಡೆಯಲ್ಲಿ ದಲಿತ ಸಂಘಟನೆಗಳ ಪ್ರತಿಭಟನೆ](https://ismkannadanews.com/gudibande-dalit-protest-over-shoe-attack-on-chief-justice/): Protest – ಸುಪ್ರೀಂಕೋರ್ಟ್ ನ ಮುಖ್ಯ ನ್ಯಾಯ ಮೂರ್ತಿ ಗವಾಯಿರವರ ಮೇಲೆ ವಕೀಲ ಕಿಶೋರ್ ರಾಕೇಶ್ ರವರು ಶೂ ಎಸೆತ ಮಾಡಿರುವಂತವರನ್ನು ದೇಶ ದ್ರೋಹಿ ಕಾಯ್ದೆಯಡಿ ಪ್ರಕರಣವನ್ವು ದಾಖಲು ಮಾಡಿ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿ ಗುಡಿಬಂಡೆ ತಾಲೂಕು ದಲಿತ  ಸಂಘಟನೆಗಳ ಒಕ್ಕೂಟದಿಂದ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ತಾಲೂಕು ಕಚೇರಿಯ ಮುಂಭಾಗ ಪ್ರತಿಭಟನೆಯನ್ನು ನಡೆಸಿ ಬಳಿಕ ರಾಷ್ಟ್ರಪತಿಯವರಿಗೆ ಮನವಿ ಪತ್ರವನ್ನು ಸಲ್ಲಿಸಿದರು. Protest – ಪ್ರಜಾಪ್ರಭುತ್ವದ ಮೂರನೇ ಅಂಗದ ಮೇಲೆ ಖಂಡನಾರ್ಹ ಈ ವೇಳೆ ದಲಿತ […] - [Snake : ಒಂದು ಹಾವು ಇನ್ನೊಂದು ಹಾವನ್ನೇ ನುಂಗುತ್ತಿರುವ ದೃಶ್ಯ ನೋಡಿ ನೆಟ್ಟಿಗರು ಶಾಕ್...!](https://ismkannadanews.com/rare-wildlife-video-king-cobra-swallows-snake/): Snake – ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ಹರಿದಾಡುತ್ತಿರುವ ಹಾವುಗಳಿಗೆ ಸಂಬಂಧಿಸಿದ ವಿಡಿಯೋಗಳು ಸದಾ ವೀಕ್ಷಕರ ಗಮನ ಸೆಳೆಯುತ್ತವೆ. ಅವುಗಳಲ್ಲಿ ಕೆಲವನ್ನು ನೋಡುವುದು ಆಸಕ್ತಿದಾಯಕವಾಗಿದ್ದರೆ, ಇನ್ನು ಕೆಲವು ದೃಶ್ಯಗಳು ಭಯಾನಕವಾಗಿರುತ್ತವೆ. ಆದರೆ, ಇದೀಗ ಅಂತರ್ಜಾಲದಲ್ಲಿ ಒಂದು ಅತ್ಯಂತ ಭಯಾನಕ ಹಾಗೂ ವಿರಳ ವಿಡಿಯೋ ವೈರಲ್ ಆಗಿದ್ದು, ಅದನ್ನು ನೋಡಿದ ನೆಟ್ಟಿಗರು ಆಘಾತಕ್ಕೊಳಗಾಗಿದ್ದಾರೆ. ಸೃಷ್ಟಿಯಲ್ಲಿ ಇಂತಹ ವಿಚಿತ್ರ ಘಟನೆಗಳು ನಡೆಯುತ್ತವೆಯೇ ಎಂದು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. Snake – ಅರ್ಧ ದೇಹ ನುಂಗಿದ ನಾಗರಹಾವು ವೈರಲ್ ಆಗಿರುವ ಈ ವಿಡಿಯೋದಲ್ಲಿ ಕಂಡುಬರುವ […] - [Chikkaballapur : ಚಿಕ್ಕಬಳ್ಳಾಪುರದ ಶ್ರೀನಿವಾಸಸಾಗರ ಡ್ಯಾಂನಲ್ಲಿ ವಿಗ್ರಹಕ್ಕೆ ಅಪಮಾನ, ದೇವರ ವಿಗ್ರಹದ ಮೇಲೆ ಕಾಲಿಟ್ಟು ಮಹಿಳೆಯರು ಸ್ನಾನ..!](https://ismkannadanews.com/women-bathing-puts-leg-on-goddess-idol-chikkaballapur/): ಚಿಕ್ಕಬಳ್ಳಾಪುರದ (Chikkaballapur) ಪ್ರಸಿದ್ಧ ಶ್ರೀನಿವಾಸಸಾಗರ ಜಲಾಶಯದ (Srinivasasagara Dam) ಬಳಿ ಪ್ರವಾಸಕ್ಕೆ ಬಂದಿದ್ದ ಕೆಲವು ಮಹಿಳೆಯರು ಅತಿರೇಕದ ವರ್ತನೆ ತೋರಿದ್ದು, ಸ್ಥಳೀಯರ ಮತ್ತು ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. ಜಲಾಶಯದ 50 ಅಡಿ ಎತ್ತರದ ಧುಮ್ಮುಕು ಪ್ರದೇಶದ ಸನಿಹದಲ್ಲಿ ಪ್ರತಿಷ್ಠಾಪಿಸಲಾಗಿರುವ ಗಂಗಮ್ಮ ದೇವಿಯ ವಿಗ್ರಹದ (Gangamma Devi Statue) ಮೇಲೆ ಯುವತಿಯರು ಕಾಲಿಟ್ಟು ಸ್ನಾನ ಮಾಡಿರುವ ವಿಡಿಯೋ ಮತ್ತು ಛಾಯಾಚಿತ್ರಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ (Social Media) ವ್ಯಾಪಕವಾಗಿ ವೈರಲ್ (Viral Video) ಆಗುತ್ತಿವೆ. ಹುಡುಗಿಯರ ವರ್ತನೆ […] - [Crime : ಸಾರ್ವಜನಿಕ ಸ್ಥಳದಲ್ಲೇ ಮಹಿಳೆಗೆ ಕಿರುಕುಳ, ಕಾಮುಕನಿಗೆ ಹಿಗ್ಗಾಮುಗ್ಗಾ ಥಳಿತ, ವೈರಲ್ ಆದ ವಿಡಿಯೋ..!](https://ismkannadanews.com/jaipur-crime-news-woman-harassment-cctv/): Crime – ರಾಜಸ್ಥಾನದ ರಾಜಧಾನಿ ಜೈಪುರದ ಜನನಿಬಿಡ ಪ್ರದೇಶವೊಂದರಲ್ಲಿ, ಅಂಗಡಿಯ ಮುಂದೆ ನಿಂತಿದ್ದ ಮಹಿಳೆಯೊಬ್ಬರಿಗೆ ಮಧ್ಯವಯಸ್ಕ ವ್ಯಕ್ತಿಯೊಬ್ಬ ಅಸಭ್ಯವಾಗಿ ಸ್ಪರ್ಶಿಸಲು ಯತ್ನಿಸಿದ ಘಟನೆ ವರದಿಯಾಗಿದೆ. ಈ ಅಮಾನವೀಯ ಕೃತ್ಯದಿಂದ ಕುಪಿತಗೊಂಡ ಸಾರ್ವಜನಿಕರು ತಕ್ಷಣವೇ ಆರೋಪಿಯನ್ನು ಹಿಡಿದು ತೀವ್ರವಾಗಿ ಥಳಿಸಿದ್ದಾರೆ. ಘಟನೆಯ ಸಂಪೂರ್ಣ ದೃಶ್ಯಾವಳಿ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು, ಇದರ ವೀಡಿಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. Crime – ಘಟನೆಯ ಪೂರ್ಣ ವಿವರ ವರದಿಗಳ ಪ್ರಕಾರ, ಈ ಘಟನೆ ಭಾನುವಾರ ಸಂಜೆ ನಗರದ ಜನಪ್ರಿಯ ರಾಜಸ್ಥಾನ್ […] - [Local News : 3 ವರ್ಷ ಕಳೆದರೂ ಅಪೂರ್ಣ ಕಾಮಗಾರಿ: "ಅಂಬೇಡ್ಕರ್ ವಸತಿ ಶಾಲೆ"ಗೆ ವಿದ್ಯಾರ್ಥಿಗಳ ಪ್ರವೇಶ - ಕೊರತೆಗಳ ರಾಶಿ!](https://ismkannadanews.com/local-news-chikkaballapur-ambedkar-residential-school-incomplete-construction/): Local News : ಚಿಕ್ಕಬಳ್ಳಾಪುರ ತಾಲೂಕಿನ ಬೊಮ್ಮಗಾನಹಳ್ಳಿ ಗ್ರಾಮದ ಬಳಿ, ₹25 ಕೋಟಿಗೂ ಹೆಚ್ಚು ಅನುದಾನದಲ್ಲಿ ನಿರ್ಮಾಣವಾಗುತ್ತಿರುವ ಡಾ. ಬಿ. ಆರ್. ಅಂಬೇಡ್ಕರ್ ವಸತಿ ಶಾಲೆಯ ನೂತನ ಕಟ್ಟಡವು ಕಾಮಗಾರಿ ಪೂರ್ಣವಾಗುವ ಮೊದಲೇ ತರಾತುರಿಯಲ್ಲಿ ಉದ್ಘಾಟನೆಗೊಂಡಿದೆ. ವಿದ್ಯಾರ್ಥಿಗಳು ಸಂತೋಷದಿಂದ ಪ್ರವೇಶಿಸಿದ್ದರೂ, ಕುಡಿಯುವ ನೀರು, ಬಿಸಿ ನೀರು, ಆಟದ ಮೈದಾನ, ಮತ್ತು ಹಾಸಿಗೆಯಂತಹ ಮೂಲಭೂತ ಸೌಲಭ್ಯಗಳ ಕೊರತೆಯಿಂದಾಗಿ ವಿದ್ಯಾರ್ಥಿಗಳು ಹಾಗೂ ಪೋಷಕರು ಆತಂಕಗೊಂಡಿದ್ದಾರೆ. ​Local News – ಅವಸರದ ಉದ್ಘಾಟನೆ ​ಸುಮಾರು 8 ಎಕರೆ ಪ್ರದೇಶದಲ್ಲಿ, ₹25.50 ಕೋಟಿ […] - [UPI Payments : ಪಿನ್ ಕಿರಿಕಿರಿ ಇನ್ಮುಂದೆ ಇಲ್ಲ! ಇಂದಿನಿಂದಲೇ UPI ಮೂಲಕ Face/Fingerprint ಪಾವತಿ ಶುರು..!](https://ismkannadanews.com/upi-payments-biometric-verification-india-2025/): UPI Payments ಗಳಲ್ಲಿ ದೊಡ್ಡ ಬದಲಾವಣೆ! ಇಂದಿನಿಂದ (ಅಕ್ಟೋಬರ್ 8, 2025) ಯುಪಿಐ (UPI) ಬಳಕೆದಾರರಿಗೆ ಒಂದು ಸಿಹಿಸುದ್ದಿ. ನಿಮ್ಮ ಪಾವತಿಗಳನ್ನು ಮತ್ತಷ್ಟು ಸುರಕ್ಷಿತ ಮತ್ತು ಸುಲಭ ಮಾಡಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ಇನ್ನುಮುಂದೆ ಪಾವತಿ ಮಾಡಲು ಪಿನ್ (PIN) ನಮೂದಿಸುವ ಜಂಜಾಟಕ್ಕೆ ಕೊಂಚ ವಿರಾಮ ಸಿಗಲಿದೆ! UPI Payments – ಇನ್ಮುಂದೆ ಬಯೋಮೆಟ್ರಿಕ್ ದೃಢೀಕರಣ UPI ಪಾವತಿಗಳ ಭದ್ರತೆ ಮತ್ತು ಅನುಕೂಲತೆಯನ್ನು ಹೆಚ್ಚಿಸಲು, ನಾಳೆಯಿಂದ ಪಿನ್ ನಂಬರ್ ಜೊತೆಗೆ […] - [Astrology : ಅಕ್ಟೋಬರ್ ಗ್ರಹಗತಿ: ರವಿ ನೀಚನಾದರೂ 6 ರಾಶಿಗಳಿಗೆ ರಾಜಯೋಗ, ಧನಲಾಭ..!](https://ismkannadanews.com/sun-in-libra-2025-astrology-predictions/): Astrology – ಗ್ರಹಗಳ ರಾಜನೆಂದೇ ಪರಿಗಣಿಸಲಾಗುವ ಸೂರ್ಯ (ರವಿ) ಗ್ರಹವು ಈ ತಿಂಗಳ ಅಕ್ಟೋಬರ್ 17 ರಿಂದ ಸುಮಾರು ಒಂದು ತಿಂಗಳ ಅವಧಿಗೆ ತನ್ನ ನೀಚ ರಾಶಿಯಾದ ತುಲಾ ರಾಶಿಯಲ್ಲಿ ಸಂಚಾರ ಮಾಡಲಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹ ನೀಚ ಸ್ಥಾನಕ್ಕೆ ಬಂದಾಗ ಸಾಮಾನ್ಯವಾಗಿ ದುರ್ಬಲ ಫಲ ನೀಡುತ್ತದೆ. ಆದರೆ, ಈ ಬಾರಿ ಅಧಿಕಾರ, ಉದ್ಯೋಗ, ರಾಜಕೀಯ ಮತ್ತು ಪಿತೃಕಾರಕನಾದ ರವಿಯು ನೀಚನಾದರೂ ಸಹ, ಕೆಲವು ನಿರ್ದಿಷ್ಟ ರಾಶಿಗಳಿಗೆ ವಿಶೇಷ ರಾಜಯೋಗ ಮತ್ತು ಧನಯೋಗಗಳನ್ನು ನೀಡುವ ಸಾಧ್ಯತೆಗಳಿವೆ. […] - [Valmiki Jayanti 2025 : ರಾಮಾಯಣ ಒಂದು ಜಾತಿ, ಒಂದು ಕುಲಕ್ಕೆ ಸೀಮಿತವಲ್ಲ, ಸರ್ವರಿಗೂ ಸಲ್ಲುವಂತದು : ಶಾಸಕ ಸುಬ್ಬಾರೆಡ್ಡಿ](https://ismkannadanews.com/valmiki-jayanti-2025-gudibande-celebration/): Valmiki Jayanti 2025 – ಆದಿಕವಿ ಮಹರ್ಷಿ ವಾಲ್ಮೀಕಿಯವರು ರಚಿಸಿದಂತಹ ರಾಮಾಯಣ ಕೇವಲ ಒಂದು ಜಾತಿಗಾಗಲೀ ಅಥವಾ ಒಂದು ಕುಲಕ್ಕಾಗಲಿ ಅಥವಾ ಒಂದು ಸಮುದಾಯಕ್ಕಾಗಲೀ ಸೀಮಿತವಲ್ಲ, ಅದು ಸರ್ವರಿಗೂ ಸಲ್ಲುವಂತಹುದು, ಮಹರ್ಷಿ ವಾಲ್ಮೀಕಿಯವರ  ಆದರ್ಶಗಳನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಹೊರವಲಯದ ಆರ್.ಕೆ.ಎನ್. ಕನ್ವೆಷನ್ ಹಾಲ್ ನಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ಶ್ರೀ ಶ್ರೀ ಶ್ರೀ ಮಹರ್ಷಿ ವಾಲ್ಮೀಕಿ ನಾಯಕರ ಸಂಘದ […] - [Video : ₹1.8 ಮಿಲಿಯನ್ ನಗದು, 120 ಗ್ರಾಂ ಚಿನ್ನ: 'ಹ್ಯಾಪಿ ಡಿವೋರ್ಸ್‌' ಕೇಕ್ ಕಟ್ ಮಾಡಿದ ಮಾಜಿ ಪತಿ…!](https://ismkannadanews.com/happy-divorce-cake-celebration-viral-video/): Video – ನೀವು ಮದುವೆ, ನಿಶ್ಚಿತಾರ್ಥದ ಪಾರ್ಟಿಗಳ ಬಗ್ಗೆ ಕೇಳಿರುತ್ತೀರಿ, ನೋಡಿರುತ್ತೀರಿ. ಆದರೆ, ವಿಚ್ಛೇದನಕ್ಕೆ (Divorce) ಒಂದು grand ಸೆಲೆಬ್ರೇಷನ್ (Celebration), ಜೊತೆಗೆ ಕೇಕ್‌ ಕಟಿಂಗ್ ಮಾಡುವುದನ್ನು ಕೇಳಿದ್ದೀರಾ? ಕೇಳಿರದಿದ್ದರೆ, ಈಗ ನೋಡಿ! ಕರ್ನಾಟಕದ ಒಬ್ಬ ವ್ಯಕ್ತಿ ವಿಚ್ಛೇದನ ಪಡೆದ ಖುಷಿಯನ್ನು ಮದುವೆಗಿಂತ ವಿಭಿನ್ನವಾಗಿ ಆಚರಿಸಿದ್ದು, ಈ ವಿಚಿತ್ರ ಸಂಭ್ರಮದ ವಿಡಿಯೋ ಈಗ ಇಡೀ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ತನ್ನ ಸ್ವಾತಂತ್ರ್ಯವನ್ನು ಆಚರಿಸಲು ಈ ವ್ಯಕ್ತಿ ಏನೆಲ್ಲಾ ಮಾಡಿದ್ದಾರೆ ಗೊತ್ತಾ? ಇಲ್ಲಿದೆ ಸಂಪೂರ್ಣ ವಿವರ! Video […] - [Bigg Boss Kannada : ಬಿಗ್ ಬಾಸ್ ಶೋಗೆ ದಿಢೀರ್ ಬಿಗ್ ಬ್ರೇಕ್! ನಿಯಮ ಉಲ್ಲಂಘನೆ; ಮನೆಯಿಂದ ಹೊರಬನ್ನಿ ಎಂದ ಸರ್ಕಾರ](https://ismkannadanews.com/bigg-boss-kannada-12-studio-sealed-violations/): ಬೆಂಗಳೂರು ಹೊರವಲಯದ ಬಿಡದಿಯಲ್ಲಿ ನಡೆಯುತ್ತಿದ್ದ ಬಹುನಿರೀಕ್ಷಿತ ‘ಬಿಗ್ ಬಾಸ್ ಕನ್ನಡ ಸೀಸನ್ 12′ (Bigg Boss Kannada 12) ರಿಯಾಲಿಟಿ ಶೋಗೆ ಭಾರಿ ಹಿನ್ನಡೆಯಾಗಿದೆ. ಕಂದಾಯ ಇಲಾಖೆ ಮತ್ತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (KSPCB) ನಿಯಮಗಳನ್ನು ಉಲ್ಲಂಘಿಸಿ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವ ಆರೋಪದ ಮೇಲೆ, ಕಾರ್ಯಕ್ರಮ ನಡೆಯುತ್ತಿದ್ದ ಬಿಡದಿಯ ಜಾಲಿವುಡ್ ಸ್ಟುಡಿಯೋಸ್ ಅಂಡ್ ಅಡ್ವೆಂಚರ್ಸ್ ಆವರಣಕ್ಕೆ ಅಧಿಕಾರಿಗಳು ಬೀಗ ಜಡಿದಿದ್ದಾರೆ. ಈ ದಿಢೀರ್ ಬೆಳವಣಿಗೆಯಿಂದಾಗಿ, ಮನೆಯೊಳಗಿದ್ದ ಎಲ್ಲ ಬಿಗ್ ಬಾಸ್ ಸ್ಪರ್ಧಿಗಳಿಗೂ ಸಂಜೆ 7 ಗಂಟೆಯೊಳಗೆ […] - [CDAC Recruitment 2025 : ಸಿಡಾಕ್ ನಲ್ಲಿರುವ 687 ಪ್ರಾಜೆಕ್ಟ್ ಎಂಜಿನಿಯರ್, ಟೆಕ್ನಿಷಿಯನ್ ಹುದ್ದೆಗಳ ಭರ್ತಿ, ಇಲ್ಲಿದೆ ಸಂಪೂರ್ಣ ವಿವರ](https://ismkannadanews.com/cdac-recruitment-2025-apply-online-687-posts/): CDAC Recruitment 2025 – ಸೆಂಟರ್ ಫಾರ್ ಡೆವಲಪ್‌ಮೆಂಟ್ ಆಫ್ ಅಡ್ವಾನ್ಸ್‌ಡ್ ಕಂಪ್ಯೂಟಿಂಗ್ (CDAC) ತಂತ್ರಜ್ಞಾನ ಮತ್ತು ಕಂಪ್ಯೂಟಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡಲು ಬಯಸುವವರಿಗೆ ಬಂಪರ್ ಸುದ್ದಿ ನೀಡಿದೆ! 2025ನೇ ಸಾಲಿಗೆ ಒಟ್ಟು 687 ಹುದ್ದೆಗಳ ನೇಮಕಾತಿಗಾಗಿ ಪ್ರಮುಖ ಅಧಿಸೂಚನೆಯನ್ನು ಹೊರಡಿಸಿದೆ. ಐಟಿಐ (ITI) ನಿಂದ ಪಿಎಚ್‌ಡಿ (Ph.D) ವರೆಗೆ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಇದು ಸರ್ಕಾರಿ ಉದ್ಯೋಗವನ್ನು ಪಡೆಯಲು ಸಿಕ್ಕಿರುವ ಅತ್ಯುತ್ತಮ ಸುವರ್ಣಾವಕಾಶ ಎಂದೇ ಹೇಳಬಹುದು. ನೀವು ಟೆಕ್ ವಲಯದಲ್ಲಿ ಉತ್ತಮ ವೃತ್ತಿಜೀವನ (Career) ರೂಪಿಸಿಕೊಳ್ಳಲು […] - [Viral : 'ಕುರ್ ​ಕುರೆ' ಕೊಡಿಸಿಲ್ಲವೆಂದು ಅಮ್ಮನ ವಿರುದ್ಧವೇ ಪೊಲೀಸರಿಗೆ ದೂರು ನೀಡಿದ 8 ವರ್ಷದ ಬಾಲಕ…!](https://ismkannadanews.com/viral-madhya-pradesh-boy-calls-police-over-kurkure-incident/): Viral – ಮಧ್ಯಪ್ರದೇಶದ (Madhya Pradesh) ಸಿಂಗ್ರೌಲಿ ಜಿಲ್ಲೆಯಲ್ಲಿ ಅಪರೂಪದ ಮತ್ತು ಅಚ್ಚರಿಯ ಘಟನೆಯೊಂದು ನಡೆದಿದೆ. ತಾನು ಕೇಳಿದ ಕುರ್​ಕುರೆ ಪ್ಯಾಕೆಟ್ (Kurkure Packet) ಕೊಡಿಸಿಲ್ಲ ಎಂಬ ಕಾರಣಕ್ಕೆ, 8 ವರ್ಷದ ಪುಟ್ಟ ಬಾಲಕನೊಬ್ಬ ತನ್ನ ತಾಯಿ ಹಾಗೂ ಅಕ್ಕನ ವಿರುದ್ಧವೇ ನೇರವಾಗಿ ಪೊಲೀಸ್ ತುರ್ತು ಸಹಾಯವಾಣಿ (Police Emergency Call) 112ಗೆ ಕರೆ ಮಾಡಿ ದೂರು ನೀಡಿದ್ದಾನೆ! Viral – ತಾಯಿಯ ಮೊಬೈಲ್‌ನಿಂದಲೇ ಕರೆ! ಘಟನೆ ನಡೆದಿರುವುದು ಸಿಂಗ್ರೌಲಿ ಜಿಲ್ಲೆಯ ಚಿತರ್‌ವೈ ಕಲಾಗ್ರಾಮದಲ್ಲಿ. ಆ ಎಂಟು […] - [Hasanamba : ಹಾಸನಾಂಬೆ ಉತ್ಸವಕ್ಕೆ ದಿನಾಂಕ ನಿಗದಿ: ಅಕ್ಟೋಬರ್ 9 ರಿಂದ 23 ರವರೆಗೆ ದರ್ಶನಾವಕಾಶ, ಭಕ್ತರಿಗೆ ಇಲ್ಲಿದೆ ಪ್ರಮುಖ ಮಾಹಿತಿ..!](https://ismkannadanews.com/hasanamba-temple-festival-2025-darshan-dates/): ಹಾಸನದ (Hassan) ಅಧಿದೇವತೆ ಶ್ರೀ ಹಾಸನಾಂಬೆಯ (Hasanamba) ದರ್ಶನಕ್ಕೆ ಭಕ್ತರು ಕಾತರದಿಂದ ಕಾಯುತ್ತಿದ್ದಾರೆ. ವರ್ಷಕ್ಕೊಮ್ಮೆ ಮಾತ್ರ ತೆರೆಯುವ ದೇಗುಲದ ಬಾಗಿಲು ಈ ಬಾರಿ ಯಾವಾಗ ತೆರೆಯಲಿದೆ ಎಂಬ ಮಾಹಿತಿ ಈಗ ಹೊರಬಿದ್ದಿದೆ. ಜಿಲ್ಲಾಡಳಿತವು ಉತ್ಸವದ ಸಿದ್ಧತೆಗಳನ್ನು ಭರದಿಂದ ನಡೆಸುತ್ತಿದ್ದು, ಈ ಕುರಿತು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಭೈರೇಗೌಡ ಅವರು ವಿವರ ನೀಡಿದ್ದಾರೆ. ಈ ವರ್ಷದ ಹಾಸನಾಂಬೆ ಉತ್ಸವವು ಅಕ್ಟೋಬರ್ 9 ರಿಂದ 23ರವರೆಗೆ ನಡೆಯಲಿದೆ. ಇದರಲ್ಲಿ ಸಾರ್ವಜನಿಕ ಭಕ್ತರಿಗೆ ದರ್ಶನಕ್ಕೆ ಅವಕಾಶವಿರುವುದು ಅಕ್ಟೋಬರ್ 10 ರಿಂದ […] - [Security : ನಿಮ್ಮ Google Chrome ಮತ್ತು Firefox ಬ್ರೌಸರ್‌ಗಳಿಗೆ ಕೇಂದ್ರದಿಂದ ದೊಡ್ಡ ಎಚ್ಚರಿಕೆ..!](https://ismkannadanews.com/cert-in-warning-chrome-firefox-security-update/): Security – ದೇಶದ ಪ್ರಮುಖ ಕಂಪ್ಯೂಟರ್ ಭದ್ರತಾ ಸಂಸ್ಥೆಯಾದ CERT-In (Computer Emergency Response Team – India), ಗೂಗಲ್ ಕ್ರೋಮ್ (Google Chrome) ಮತ್ತು ಮೊಜಿಲ್ಲಾ ಫೈರ್‌ಫಾಕ್ಸ್ (Mozilla Firefox) ಬ್ರೌಸರ್‌ಗಳನ್ನು ಬಳಸುವ ಎಲ್ಲರಿಗೂ ಅತ್ಯಂತ ಗಂಭೀರವಾದ ಭದ್ರತಾ ಎಚ್ಚರಿಕೆಯನ್ನು ಜಾರಿ ಮಾಡಿದೆ. ಈ ಬ್ರೌಸರ್‌ಗಳ ಹಳೆಯ ಆವೃತ್ತಿಗಳಲ್ಲಿ ಹಲವು ಅಪಾಯಕಾರಿ ಭದ್ರತಾ ದೋಷಗಳು (Security Bugs) ಪತ್ತೆಯಾಗಿದ್ದು, ಇವುಗಳ ದುರ್ಬಳಕೆ ಮಾಡಿಕೊಂಡು ಹ್ಯಾಕರ್‌ಗಳು ಬಳಕೆದಾರರ ಸೂಕ್ಷ್ಮ ಡೇಟಾ (Sensitive Data) ಕದಿಯುವ ಸಾಧ್ಯತೆ ಇದೆ […] - [Health Tips : ಪ್ರತಿದಿನ 7 ಗಂಟೆಗಿಂತ ಕಡಿಮೆ ನಿದ್ರೆ ಮಾಡುತ್ತಿದ್ದೀರಾ? ಆರೋಗ್ಯಕ್ಕೆ ಕಾದಿದೆ ದೊಡ್ಡ ಕುತ್ತು..!](https://ismkannadanews.com/health-tips-lack-of-sleep-health-risks-effects/): Health Tips – ಇಂದಿನ ಧಾವಂತದ ಮತ್ತು ಒತ್ತಡದ ಬದುಕಿನಲ್ಲಿ, ಬಹುತೇಕ ಜನರು ಸರಿಯಾದ ನಿದ್ರೆಯನ್ನು ನಿರ್ಲಕ್ಷಿಸುತ್ತಿದ್ದಾರೆ. “ನನಗೆ ನಿದ್ರೆಗೆ ಸಮಯವಿಲ್ಲ,” ಎನ್ನುವುದು ಸಾಮಾನ್ಯ ಮಾತು. ಆದರೆ, ಆರೋಗ್ಯ ತಜ್ಞರು ನೀಡುವ ಎಚ್ಚರಿಕೆ ಏನೆಂದರೆ: ಒಬ್ಬ ವ್ಯಕ್ತಿ ಪ್ರತಿದಿನ 7 ಗಂಟೆಗಿಂತ ಕಡಿಮೆ ನಿದ್ರೆ ಮಾಡಿದರೆ, ಆತನ ಆರೋಗ್ಯಕ್ಕೆ ಗಂಭೀರ ಅಪಾಯ ಕಟ್ಟಿಟ್ಟ ಬುತ್ತಿ. ನಿದ್ರೆಯ ಕೊರತೆಯು ಕೇವಲ ಆಯಾಸ ಅಥವಾ ಕಿರಿಕಿರಿಯನ್ನು ಉಂಟುಮಾಡುವುದಿಲ್ಲ, ಬದಲಿಗೆ ಕ್ಯಾನ್ಸರ್, ಹೃದಯ ಕಾಯಿಲೆಗಳಂತಹ ದೊಡ್ಡ ರೋಗಗಳಿಗೂ ದಾರಿ ಮಾಡಿಕೊಡುತ್ತದೆ. ಹಾಗಿದ್ದರೆ, […] - [Auto Driver : 'ಇಲ್ಲಿ ರೊಮ್ಯಾನ್ಸ್ ಬೇಡ, ಇದು OYO ಅಲ್ಲ' - ಆಟೋ ಡ್ರೈವರ್ ಖಡಕ್ ಪೋಸ್ಟರ್..!](https://ismkannadanews.com/bengaluru-auto-driver-romance-warning-poster/): Auto Driver – ಬೆಂಗಳೂರು (Bengaluru) ನಗರದ ಆಟೋ ರಿಕ್ಷಾಗಳ ಚಾಲಕರು ತಮ್ಮ ವಿಶಿಷ್ಟ ಸಂದೇಶಗಳಿಂದ ಆಗಾಗ ಸುದ್ದಿಯಾಗುತ್ತಿರುತ್ತಾರೆ. ಇತ್ತೀಚೆಗೆ ಒಬ್ಬ ಆಟೋ ಚಾಲಕರು ತಮ್ಮ ಆಟೋದೊಳಗೆ ಅಂಟಿಸಿರುವ ಒಂದು ಪೋಸ್ಟರ್ (Poster) ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಈ ಪೋಸ್ಟರ್‌ನ ವಿಷಯ ಬಹಳ ನೇರ ಮತ್ತು ಖಡಕ್ ಆಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಮಿತಿ ಮೀರಿದ ಪ್ರೀತಿ ಪ್ರದರ್ಶಿಸುವ ಜೋಡಿಗಳಿಗೆ ಸ್ಪಷ್ಟ ಎಚ್ಚರಿಕೆ (Warning) ನೀಡುತ್ತದೆ! Auto Driver – ಹೇಗಿದೆ ವೈರಲ್ ಪೋಸ್ಟರ್‌ನಲ್ಲಿನ ಎಚ್ಚರಿಕೆ? […] - [Video : ಮನಸ್ಸನ್ನು ಕದ್ದ 4 ವರ್ಷದ ಬಾಲಕ: 'ಜನ ಗಣ ಮನ' ಹಾಡಿದ ಮುದ್ದು ಜೋಶ್ ವಿಡಿಯೋ ಸೂಪರ್ ವೈರಲ್..!](https://ismkannadanews.com/4-year-old-boy-sings-national-anthem-video/): Video – ಮನರಂಜನಾತ್ಮಕ ಪ್ರದರ್ಶನಗಳು ಅಥವಾ ನಾಟಕೀಯ ಸನ್ನಿವೇಶಗಳ ವಿಡಿಯೋಗಳು ಸಾಮಾನ್ಯವಾಗಿ ವೈರಲ್ ಆಗುವ ಇಂದಿನ ಜಗತ್ತಿನಲ್ಲಿ, ಕೇವಲ 4 ವರ್ಷದ ಬಾಲಕನೊಬ್ಬನ ಸರಳ ಮತ್ತು ಪ್ರಾಮಾಣಿಕ ದೇಶಭಕ್ತಿಯ (Sincere Patriotism) ಪ್ರದರ್ಶನ ದೇಶದಾದ್ಯಂತ ಗಮನ ಸೆಳೆದಿದೆ. ಪುಟ್ಟ ಬಾಲಕ ಜೋಶ್ ಜೆರೆಮಿಯಾ (Joash Jeremiah) ಇತ್ತೀಚೆಗೆ ಭಾರತದ ರಾಷ್ಟ್ರಗೀತೆ ‘ಜನ ಗಣ ಮನ’ (Jana Gana Mana) ಹಾಡಿದ ವಿಡಿಯೋ ಆನ್‌ಲೈನ್‌ನಲ್ಲಿ (Online) ಬಿಡುಗಡೆಯಾಗಿ ಭಾರೀ ಸದ್ದು ಮಾಡುತ್ತಿದೆ. Video – ರಾಷ್ಟ್ರಗೀತೆಯ ಮೇಲಿನ ‘ಅಮಾಯಕ […] - [Russia Scholarship : ಭಾರತೀಯ ವಿದ್ಯಾರ್ಥಿಗಳಿಗೆ ರಷ್ಯಾದಿಂದ ಭರ್ಜರಿ ಸ್ಕಾಲರ್‌ಶಿಪ್: 200 ಸೀಟ್‌ಗಳಿಗೆ ಅವಕಾಶ!](https://ismkannadanews.com/russia-scholarship-indian-students-200-seats/): Russia Scholarship – ರಷ್ಯಾದಲ್ಲಿ ಉನ್ನತ ಶಿಕ್ಷಣ ಪಡೆಯಲು ಬಯಸುವ ಭಾರತೀಯ ವಿದ್ಯಾರ್ಥಿಗಳಿಗೆ ಇಲ್ಲಿದೆ ಒಂದು ಸೂಪರ್ ಸುದ್ದಿ! ರಷ್ಯಾ ಸರ್ಕಾರವು ಈ ವರ್ಷವೂ 200 ಭಾರತೀಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ (Scholarship) ನೀಡುವುದಾಗಿ ಘೋಷಿಸಿದೆ. ಪ್ರತಿ ವರ್ಷದಂತೆ, ಈ ವರ್ಷವೂ ರಷ್ಯಾವು ಭಾರತ-ರಷ್ಯಾ ಶೈಕ್ಷಣಿಕ ಸಂಬಂಧವನ್ನು ಬಲಪಡಿಸಲು ಈ ಮಹತ್ವದ ಹೆಜ್ಜೆ ಇಟ್ಟಿದೆ. ವಿದೇಶದಲ್ಲಿ ಓದಲು ಬಯಸುವ, ಆದರೆ ಹೆಚ್ಚಿನ ಶುಲ್ಕ ಮತ್ತು ವೀಸಾ ಪ್ರಕ್ರಿಯೆಗಳ ಬಗ್ಗೆ ಚಿಂತಿಸುವ ವಿದ್ಯಾರ್ಥಿಗಳಿಗೆ ಇದೊಂದು ಅದ್ಭುತ ಅವಕಾಶ ಎನ್ನಬಹುದು.   […] - [Viral Video : ಮಳೆ ನಡುವೆ ಕಾಯುತ್ತಿದ್ದ ಅಜ್ಜಿಯ ಕಣ್ಣೀರು ಒರೆಸಿದ ವ್ಯಕ್ತಿ, ಹೃದಯ ಸ್ಪರ್ಶಿಸಿದ ವಿಡಿಯೋ ವೈರಲ್…!](https://ismkannadanews.com/viral-video-young-man-helps-elderly-woman-in-rain/): Viral Video – ನಗರದ ಜನನಿಬಿಡ ಪ್ರದೇಶಗಳಲ್ಲಿ ತಮ್ಮ ಮತ್ತು ಕುಟುಂಬದ ಜೀವನೋಪಾಯಕ್ಕಾಗಿ ಹಗಲಿರುಳು ದುಡಿಯುವ ಅದೆಷ್ಟೋ ಜನರನ್ನು ನಾವು ಕಾಣುತ್ತೇವೆ. ರಸ್ತೆ ಬದಿಯಲ್ಲಿ ಸಣ್ಣಪುಟ್ಟ ವಸ್ತುಗಳನ್ನು ಮಾರಾಟ ಮಾಡುವವರಲ್ಲಿ, ವಿಶೇಷವಾಗಿ ವೃದ್ಧರ ಪಾಡು ಹೃದಯವಿದ್ರಾವಕವಾಗಿರುತ್ತದೆ. ವೃದ್ಧಾಪ್ಯದಲ್ಲಿ ವಿಶ್ರಾಂತಿ ಬೇಕಿದ್ದರೂ, ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿ, ದೇಹ ಸಹಕರಿಸದಿದ್ದರೂ ಸಹ ಆದಾಯಕ್ಕಾಗಿ ಬೆಳಗಿನ ಜಾವವೇ ಕೆಲಸಕ್ಕೆ ಹೊರಡಬೇಕಾಗುತ್ತದೆ. ಹಳೆಯ ಬಟ್ಟೆಗಳು, ಹೊಟ್ಟೆ ಹಸಿವು ಮತ್ತು ಭುಜದ ಮೇಲಿನ ಜವಾಬ್ದಾರಿ ಇವೆಲ್ಲವೂ ಅವರ ನಿತ್ಯದ ಸಂಗಾತಿ. ಬದುಕು ಸಾಗಿಸಲು ಪ್ರತಿದಿನವೂ […] - [Loneliness : ಒಂಟಿತನ 'ಸೈಲೆಂಟ್ ಕಿಲ್ಲರ್': ದಿನಕ್ಕೆ 15 ಸಿಗರೇಟು ಸೇದಿದಷ್ಟೇ ಅಪಾಯ..!](https://ismkannadanews.com/why-loneliness-is-dangerous-health-risks-and-tips/): ನೀವು ಅಂದುಕೊಂಡಿದ್ದಕ್ಕಿಂತ ಒಂಟಿತನ (Loneliness) ಹೆಚ್ಚು ಅಪಾಯಕಾರಿ. ಇದೊಂದು ಕೇವಲ ಭಾವನೆ ಅಲ್ಲ, ಬದಲಿಗೆ ನಿಮ್ಮ ಆರೋಗ್ಯಕ್ಕೆ ಮಾರಕವಾಗಬಲ್ಲ ಗಂಭೀರ ಸ್ಥಿತಿ. ಇತ್ತೀಚಿನ ಒಂದು ಸಂಶೋಧನೆಯು ಆಘಾತಕಾರಿ ಸತ್ಯವನ್ನು ಹೊರಹಾಕಿದೆ: ಒಂಟಿಯಾಗಿರುವುದು ದಿನಕ್ಕೆ 15 ಸಿಗರೇಟುಗಳನ್ನು ಸೇದುವುದಕ್ಕೆ ಸಮಾನವಾದ ಆರೋಗ್ಯ ಹಾನಿಯನ್ನು ಉಂಟುಮಾಡುತ್ತದೆ! ಹೌದು, ನೀವು ಓದಿದ್ದು ನಿಜ. ಒಂಟಿತನವು ದೀರ್ಘಕಾಲಿಕ ಕಾಯಿಲೆಗಳಿಗೆ ದಾರಿ ಮಾಡಿಕೊಡುತ್ತದೆ ಮತ್ತು ನಿಮ್ಮ ಆಯುಷ್ಯವನ್ನೂ (Lifespan) ಕಡಿಮೆ ಮಾಡುತ್ತದೆ. ಹಾಗಾದರೆ, ಈ ‘ಸೈಲೆಂಟ್ ಕಿಲ್ಲರ್’ ಅನ್ನು ಹೇಗೆ ಎದುರಿಸುವುದು? ಮಾನಸಿಕ ಆರೋಗ್ಯ […] - [Viral Video : ರಸ್ತೆಯಲ್ಲಿ ಕಿರುಕುಳ ನೀಡಿದವನಿಗೆ ತಕ್ಕ ಪಾಠ ಕಲಿಸಿದ ಅನಂತಪುರಂ ಯುವತಿ - ವಿಡಿಯೋ ವೈರಲ್](https://ismkannadanews.com/anantapur-girl-slaps-harasser-viral-video/): Viral Video – ಆಂಧ್ರಪ್ರದೇಶದ ಅನಂತಪುರಂ ಜಿಲ್ಲೆಯಲ್ಲಿ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆಗೆ ಸಂಬಂಧಿಸಿದಂತೆ ಯುವಕನೊಬ್ಬ ಸಾರ್ವಜನಿಕರ ಎದುರೇ ಥಳಿತಕ್ಕೊಳಗಾದ ಘಟನೆ ವರದಿಯಾಗಿದೆ. ನಗರದ ಹೌಸಿಂಗ್ ಬೋರ್ಡ್ ಕಾಲೋನಿ ಪ್ರದೇಶದಲ್ಲಿ ಸ್ಕೂಟರ್‌ನಲ್ಲಿ ಸಂಚರಿಸುತ್ತಿದ್ದ ಯುವತಿಯೊಬ್ಬಳಿಗೆ ಕುಡಿದ ಮತ್ತಿನಲ್ಲಿದ್ದ ಯುವಕ ಅನುಚಿತವಾಗಿ ವರ್ತಿಸಿದ್ದು, ಇದಕ್ಕೆ ಪ್ರತಿಯಾಗಿ ಆಕೆ ಆತನನ್ನು ಧೈರ್ಯವಾಗಿ ಎದುರಿಸಿ ಥಳಿಸಿದ್ದಾಳೆ. ಈ ದೃಶ್ಯಾವಳಿಗಳು ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿವೆ. Viral Video – ಸ್ಥಳೀಯರ ಬೆಂಬಲ: ಆರೋಪಿ ಓಡಿಹೋಗದಂತೆ ಕ್ರಮ […] - [Video : ಭೀಕರ ಪ್ರವಾಹಕ್ಕೆ ಕೊಚ್ಚಿಹೋದ ಸೇತುವೆ: ಭುಜದ ಮೇಲೆ ಆಟೋ ಹೊತ್ತು ನದಿ ದಾಟಿದ ಜಮ್ಮು ಗ್ರಾಮಸ್ಥರು…!](https://ismkannadanews.com/video-jammu-kashmir-floods-villagers-carry-auto-rickshaw/): Video – ಜಮ್ಮು ಮತ್ತು ಕಾಶ್ಮೀರದ (Jammu and Kashmir) ಉಧಂಪುರ ಜಿಲ್ಲೆಯಲ್ಲಿ (Udhampur District) ಸುರಿದ ಭಾರಿ ಮಳೆಯು ಇಡೀ ಪ್ರದೇಶದಲ್ಲಿ ಭೀಭತ್ಸ ಸೃಷ್ಟಿಸಿದ್ದು, ಜನರ ಬದುಕು ದುಸ್ತರವಾಗಿದೆ. ಅದರಲ್ಲೂ, ಜಿಲ್ಲೆಯ ಬಂಟ್ ಗ್ರಾಮದ (Bant Village) ನಿವಾಸಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.  ಗ್ರಾಮದ ಪ್ರಮುಖ ಸಂಪರ್ಕ ಕೊಂಡಿಯಾಗಿದ್ದ ಸೇತುವೆಯೊಂದು (Bridge Collapse) ಭಾರಿ ಮಳೆಯ ಪ್ರವಾಹಕ್ಕೆ ಸಿಲುಕಿ ಕೊಚ್ಚಿಹೋಗಿದೆ. ರಸ್ತೆ ಸಂಪರ್ಕವೇ ಕಡಿತಗೊಂಡಿರುವ ಕಾರಣ, ಗ್ರಾಮಸ್ಥರು ಅಪಾಯಕಾರಿ ನದಿಯನ್ನೇ ದಾಟಬೇಕಾದ ಅನಿವಾರ್ಯತೆ ಎದುರಾಗಿದೆ. Video […] - [Organic Farming : ರೈತ-ವಿಜ್ಞಾನಿಗಳ ಸಂವಾದ, ಸಾವಯವ ಕೃಷಿಗೆ ಒತ್ತು, ಮೂರು ತಿಂಗಳ ಕ್ರಾಂತಿ..!](https://ismkannadanews.com/organic-farming-awareness-program-gkvk-university/): Organic Farming – ಉತ್ತಮ ಇಳುವರಿ ಮತ್ತು ಆರೋಗ್ಯಕರ ಉತ್ಪನ್ನಕ್ಕಾಗಿ ರೈತರು ಸಾವಯವ ಕೃಷಿಯತ್ತ ಗಮನ ಹರಿಸಬೇಕು ಎಂದು ಜಿಕೆವಿಕೆ (GKVK) ಕೃಷಿ ವಿಶ್ವವಿದ್ಯಾಲಯದ ಡೀನ್ ಡಾ. ಎನ್. ಬಿ ಪ್ರಕಾಶ್ ಅವರು ಕರೆ ನೀಡಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ದಪ್ಪರ್ತಿ ಗ್ರಾಮದಲ್ಲಿ ಕಳೆದ ಮೂರು ತಿಂಗಳಿನಿಂದ ವಿದ್ಯಾರ್ಥಿಗಳು ರೈತರೊಂದಿಗೆ ವಾಸ್ತವ್ಯ ಹೂಡಿ ನಡೆಸಿದ ‘ಗ್ರಾಮೀಣ ಕೃಷಿ ಕಾರ್ಯಾನುಭವ’ ಕಾರ್ಯಕ್ರಮದ ಅಂತ್ಯದಲ್ಲಿ ಈ ಪ್ರಮುಖ ಸಂದೇಶವನ್ನು ನೀಡಿದ್ದಾರೆ. Organic Farming – ಸಾವಯವ ಕೃಷಿಗೆ ಡಾ. […] - [Video : ಮನ ಮುಟ್ಟುವ ವಿಡಿಯೋ., ಹುತಾತ್ಮ ಯೋಧನ ಸಹೋದರಿಯ ಮದುವೆಯಲ್ಲಿ ಅವರ 'ಅಣ್ಣ'ನಾಗಿ ನಿಂತ ವೀರರು..!](https://ismkannadanews.com/video-indian-army-soldiers-brother-martyred-sisters-wedding/): Video – ದೇಶಸೇವೆ ಮಾಡುವಾಗ ಪ್ರಾಣ ತ್ಯಾಗ ಮಾಡಿದ ಹುತಾತ್ಮ ಯೋಧರ (Martyred Soldier) ಕುಟುಂಬಗಳನ್ನು ಸೇನೆಯು ಎಂದಿಗೂ ಮರೆಯುವುದಿಲ್ಲ ಎಂಬುದಕ್ಕೆ ಹಿಮಾಚಲ ಪ್ರದೇಶದಲ್ಲಿ (Himachal Pradesh) ನಡೆದ ಒಂದು ಘಟನೆ ಸಾಕ್ಷಿಯಾಗಿದೆ. ಕರ್ತವ್ಯದಲ್ಲಿ ಮಡಿದ ತಮ್ಮ ಸಹೋದ್ಯೋಗಿ ಯೋಧನ ಸಹೋದರಿಯ ವಿವಾಹದಲ್ಲಿ, ಆತನ ರೆಜಿಮೆಂಟ್‌ನ ಸೈನಿಕರು ಸ್ವತಃ ಆಕೆಯ ‘ಅಣ್ಣ’ನ ಪಾತ್ರ (Brother’s Role) ನಿರ್ವಹಿಸಿ, ಸಹೋದರತ್ವದ ನಿಜವಾದ ಅರ್ಥವನ್ನು ಜಗತ್ತಿಗೆ ತೋರಿಸಿದ್ದಾರೆ. Video – ಆಶೀಶ್ ಕುಮಾರ್ ಅವರ ಕೊರತೆ ನೀಗಿಸಿದ ಸಹೋದ್ಯೋಗಿಗಳು ಸಿರ್ಮೌರ್ […] - [Video : ಮಳೆಯಲ್ಲಿ ನೆನೆಯುತ್ತಿದ್ದ ಮಾಲೀಕಿಗೆ ಆಸರೆಯಾದ ಆನೆ, ವೈರಲ್ ಆಗಿರುವ ವಿಡಿಯೋ..!](https://ismkannadanews.com/elephant-protects-owner-from-rain-viral-video/): Video – ಪ್ರಾಣಿಗಳು ಮತ್ತು ಮನುಷ್ಯರ ನಡುವಿನ ವಿಶಿಷ್ಟ ಬಾಂಧವ್ಯವನ್ನು ತೋರಿಸುವ ಒಂದು ಅದ್ಭುತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಮಳೆಯಲ್ಲಿ ನೆನೆಯುತ್ತಿದ್ದ ತನ್ನ ಮಾಲೀಕಿಯನ್ನು ರಕ್ಷಿಸಲು ಒಂದು ಆನೆ ತಾನು ನಿಂತಿರುವ ರೀತಿ, ಪ್ರಾಣಿಗಳಿಗೆ ಮನುಷ್ಯರ ಮೇಲಿರುವ ಪ್ರೀತಿಯನ್ನು ಎತ್ತಿ ತೋರಿಸುತ್ತದೆ. ಈ ಹೃದಯಸ್ಪರ್ಶಿ ಘಟನೆ ಈಗ ಎಲ್ಲರ ಗಮನ ಸೆಳೆದಿದೆ. Video – ಹೃದಯಸ್ಪರ್ಶಿ ಘಟನೆಯ ವಿವರ ಪ್ರಾಣಿಗಳ ರಕ್ಷಣಾ ಕಾರ್ಯಕರ್ತೆ ಲೆಕ್ ಚೈಲರ್ಟ್ ಎಂಬುವವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. […] - [Karnataka Rains : ರಾಜ್ಯಾದ್ಯಂತ ಮಳೆ ಅಬ್ಬರ, ಬೆಂಗಳೂರು ಸೇರಿ ರಾಜ್ಯದ ಈ ಭಾಗಗಳಲ್ಲಿ 3 ದಿನ ಧಾರಾಕಾರ ಮಳೆ - ಐಎಂಡಿ ಎಚ್ಚರಿಕೆ!](https://ismkannadanews.com/karnataka-rains-imd-alert-heavy-rainfall/): ಕರ್ನಾಟಕದಲ್ಲಿ ಮಳೆ (Karnataka Rains) ಅಬ್ಬರ ಸದ್ಯಕ್ಕೆ ನಿಲ್ಲೋ ಲಕ್ಷಣ ಕಾಣ್ತಿಲ್ಲ. ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆ ಇನ್ನೂ ಒಂದು ವಾರ ಮುಂದುವರಿಯಲಿದೆ. ಅದರಲ್ಲೂ, ಮುಂದಿನ ಮೂರು ದಿನಗಳ ಕಾಲ ಬೆಂಗಳೂರು (Bengaluru Rain) ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಈ ವರ್ಷ ಮಳೆಗಾಲ ವಿಪರೀತವಾಗಿದ್ದು, ಚಂಡಮಾರುತ ಮತ್ತು ವಾಯುಭಾರ ಕುಸಿತದಿಂದ ರಾಜ್ಯದಾದ್ಯಂತ ಮಳೆ ಹೆಚ್ಚಾಗಿದೆ. ಮಳೆ ಪ್ರಿಯರಿಗೆ ಇದು […] - [Video : ತಂದೆ-ಮಕ್ಕಳ ಅನ್ಯೋನ್ಯ ಪ್ರೀತಿ : ವೈರಲ್ ಆದ ಭಾವನಾತ್ಮಕ 'ಡ್ಯಾನ್ಸ್' ವಿಡಿಯೋ…!](https://ismkannadanews.com/father-daughter-viral-dance-video-love-bond/): Video – ಆಧುನಿಕ ಯುಗದಲ್ಲಿ ಸಾಮಾಜಿಕ ಜಾಲತಾಣಗಳು (Social Media) ನಮ್ಮ ಬದುಕಿನ ಭಾಗವಾಗಿವೆ. ಇಂಟರ್‌ನೆಟ್‌ನಲ್ಲಿ ಪ್ರತಿದಿನ ಸಾವಿರಾರು ವಿಡಿಯೋಗಳು ಹರಿದಾಡುತ್ತಿದ್ದು, ನೆಟ್ಟಿಗರನ್ನು ಆಕರ್ಷಿಸುತ್ತಿವೆ. ಅಂತಹವುಗಳಲ್ಲಿ, ತಂದೆಯೊಬ್ಬರು ತಮ್ಮ ಇಬ್ಬರು ಪುತ್ರಿಯರೊಂದಿಗೆ ನೃತ್ಯ ಮಾಡುವ ವಿಡಿಯೋವೊಂದು ಇದೀಗ ವೈರಲ್ ಆಗಿ (Viral Video) ಎಲ್ಲರ ಗಮನ ಸೆಳೆಯುತ್ತಿದೆ. ಈ ವಿಡಿಯೋದಲ್ಲಿರುವ ವಾತ್ಸಲ್ಯ ಮತ್ತು ಪ್ರೀತಿ ನೆಟ್ಟಿಗರ ಹೃದಯ ಗೆಲ್ಲುವಲ್ಲಿ ಯಶಸ್ವಿಯಾಗಿದೆ. Video – ಕೇವಲ ನೃತ್ಯವಲ್ಲ: ಇದು ಪ್ರೀತಿಯ ಭಾಷೆ ಪ್ರಥಮ ನೋಟಕ್ಕೆ ಇದೊಂದು ಸಾಮಾನ್ಯ ನೃತ್ಯ […] - [Vivo V60e : ಭಾರತಕ್ಕೆ ಎಂಟ್ರಿ ಕೊಡಲು Vivo V60e ರೆಡಿ, 200MP ಕ್ಯಾಮೆರಾ, ಕಡಿಮೆ ಬೆಲೆ - ಅಕ್ಟೋಬರ್ 7ಕ್ಕೆ ಬಿಡುಗಡೆ..!](https://ismkannadanews.com/vivo-v60e-5g-launch-price-india/): Vivo ಫ್ಯಾನ್ಸ್‌ಗೆ ಇದೊಂದು ಗುಡ್ ನ್ಯೂಸ್! ಜನಪ್ರಿಯ ಸ್ಮಾರ್ಟ್‌ಫೋನ್ ಬ್ರ್ಯಾಂಡ್ Vivo ತನ್ನ ಬಹುನಿರೀಕ್ಷಿತ ಹೊಸ ಮಾದರಿಯಾದ Vivo V60e ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಲಾಂಚ್ ಮಾಡಲು ಸಿದ್ಧವಾಗಿದೆ. Vivo V60 ಸರಣಿಯ ಈ ಹೊಸ ಫೋನ್ ಅಕ್ಟೋಬರ್ 7 ರಂದು ಅಧಿಕೃತವಾಗಿ ಅನಾವರಣಗೊಳ್ಳಲಿದ್ದು, ಈಗಾಗಲೇ ಇದರ ಫೀಚರ್ಸ್‌ಗಳು ಟೆಕ್ ಲೋಕದಲ್ಲಿ ಸಂಚಲನ ಮೂಡಿಸಿವೆ. 200MP ಕ್ಯಾಮೆರಾ, ದೀರ್ಘ ಬಾಳಿಕೆ ಬರುವ 6,500mAh ಬ್ಯಾಟರಿ ಮತ್ತು ಬಜೆಟ್ ಸ್ನೇಹಿ ಬೆಲೆಯೊಂದಿಗೆ ಬರುತ್ತಿರುವ ಈ Vivo V60e ಫೋನ್ […] - [Video : ತುಂಡುಡುಗೆ ತೊಟ್ಟಿದ್ದಕ್ಕೆ ನೋ ಎಂಟ್ರಿ, ಪ್ರವೇಶ ನಿರಾಕರಿಸಿದ್ದಕ್ಕೆ ಅರ್ಚಕರು ಮತ್ತು ಪೊಲೀಸರೊಂದಿಗೆ ಮಹಿಳೆಯ ವಾಗ್ವಾದ!](https://ismkannadanews.com/woman-denied-temple-entry-for-wearing-shorts-video/): Video – ಪವಿತ್ರ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವಾಗ ಪಾಲಿಸಬೇಕಾದ ನಿಯಮಗಳು ಮತ್ತು ಉಡುಗೆ ಸಂಹಿತೆಗಳ (Dress Code) ವಿಚಾರದಲ್ಲಿ ನಡೆದ ಮತ್ತೊಂದು ವಿವಾದಿತ ಘಟನೆ ವರದಿಯಾಗಿದೆ. ಭಾರತೀಯ ಸಂಸ್ಕೃತಿಗೆ ಅನುಗುಣವಲ್ಲದ ಉಡುಪು ಧರಿಸಿದ್ದ ಕಾರಣಕ್ಕೆ ಮಹಿಳೆಯೊಬ್ಬರಿಗೆ ದೇವಸ್ಥಾನ ಪ್ರವೇಶವನ್ನು ನಿರಾಕರಿಸಲಾಗಿದೆ. ಇದರಿಂದ ಆಕ್ರೋಶಗೊಂಡ ಮಹಿಳೆ ದೇವಸ್ಥಾನದ ಅರ್ಚಕರು ಹಾಗೂ ಪೊಲೀಸ್ ಸಿಬ್ಬಂದಿಯೊಂದಿಗೆ ತೀವ್ರ ವಾಗ್ವಾದಕ್ಕಿಳಿದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. Video – ಧಾರ್ಮಿಕ ಕೇಂದ್ರಗಳ ಕಡ್ಡಾಯ ಉಡುಗೆ ಸಂಹಿತೆ ದೇಶದ ಬಹುತೇಕ […] - [Indian Army : "ಭೂಪಟದಲ್ಲಿ ಇರಬೇಕಿದ್ದರೆ ಭಯೋತ್ಪಾದನೆ ನಿಲ್ಲಿಸಿ!"- ಪಾಕಿಸ್ತಾನಕ್ಕೆ ಭಾರತೀಯ ಸೇನಾ ಮುಖ್ಯಸ್ಥ ದ್ವಿವೇದಿ ಖಡಕ್ ಸಂದೇಶ](https://ismkannadanews.com/indian-army-chief-warning-to-pakistan/): Indian Army – ಗಡಿಯಾಚೆಗಿನ ಭಯೋತ್ಪಾದನೆಗೆ ನಿರಂತರವಾಗಿ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ತಾನಕ್ಕೆ ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ (General Upendra Dwivedi) ಅವರು ಅತ್ಯಂತ ಖಡಕ್ ಎಚ್ಚರಿಕೆಯನ್ನು ನೀಡಿದ್ದಾರೆ. ರಾಜಸ್ಥಾನದ ಅನೂಪ್‌ಗಢದಲ್ಲಿ ಯೋಧರೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನವು ಕೂಡಲೇ ಸರ್ಕಾರ ಪ್ರಾಯೋಜಿತ ಭಯೋತ್ಪಾದನೆಯನ್ನು ನಿಲ್ಲಿಸಬೇಕು. ಇಲ್ಲವಾದಲ್ಲಿ, ಜಾಗತಿಕ ಭೌಗೋಳಿಕ ನಕ್ಷೆಯಿಂದಲೇ ಪಾಕಿಸ್ತಾನವನ್ನು ಅಳಿಸಿಹಾಕಲಾಗುವುದು ಎಂದು ಗುಡುಗಿದ್ದಾರೆ. Indian Army – ಆಪರೇಷನ್ ಸಿಂಧೂರ್ 2.0 ಸುಳಿವು ಭಾರತೀಯ ಸೇನಾ ಮುಖ್ಯಸ್ಥರು ಪಾಕಿಸ್ತಾನಕ್ಕೆ ನೀಡಿರುವ ಎಚ್ಚರಿಕೆ […] - [Accident : ಗುಡಿಬಂಡೆ - ಪ್ರತ್ಯೇಕ ಅಪಘಾತಗಳಲ್ಲಿ ಇಬ್ಬರ ಸಾವು, ಹಲವರಿಗೆ ಗಾಯ!](https://ismkannadanews.com/gudibande-road-accident-2-dead-several-injured/): Accident – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ (Gudibande) ತಾಲೂಕಿನಲ್ಲಿ ಒಂದೇ ರಾತ್ರಿ ಸಂಭವಿಸಿದ ಎರಡು ಭೀಕರ ರಸ್ತೆ ಅಪಘಾತಗಳಲ್ಲಿ (Road Accidents) ಇಬ್ಬರು ಸಾವನ್ನಪ್ಪಿ, ಹಲವಾರು ಮಂದಿ ಗಂಭೀರವಾಗಿ ಗಾಯಗೊಂಡಿರುವ ಹೃದಯ ವಿದ್ರಾವಕ ಘಟನೆ ವರದಿಯಾಗಿದೆ. ಅಕ್ಟೋಬರ್ 2 ರ ರಾತ್ರಿ ಈ ದುರಂತಗಳು ಸಂಭವಿಸಿದ್ದು, ತಾಲೂಕಿನಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. Accident – ಬೈಕ್‌ಗಳ ಮುಖಾಮುಖಿ ಡಿಕ್ಕಿ: ಯುವಕ ಸ್ಥಳದಲ್ಲೇ ಸಾವು ಗುಡಿಬಂಡೆ ತಾಲೂಕಿನ ಬಾಗೇಪಲ್ಲಿ ಮಾರ್ಗದಲ್ಲಿ ಈ ದುರಂತ ಸಂಭವಿಸಿದೆ. ಮದುವೆ ಸಮಾರಂಭಕ್ಕೆ ಹೋಗುತ್ತಿದ್ದ […] - [Dasara Holiday : ದಸರಾ ರಜೆಯ ದುರಂತ: ಕೆರೆಯಲ್ಲಿ ಮುಳುಗಿ ಮೂವರು ಮುಗ್ಧ ಬಾಲಕರ ಸಾವು](https://ismkannadanews.com/dasara-holiday-tragedy-three-boys-drown-in-lake/): Dasara Holiday – ಕರ್ನಾಟಕದ ಚಿಕ್ಕಬಳ್ಳಾಪುರ ಜಿಲ್ಲೆಯ ಭಾಗ್ಯನಗರದಲ್ಲಿ (ಬಾಗೇಪಲ್ಲಿ) ದಸರಾ ರಜೆಯ ಸಂತೋಷವು ಕ್ಷಣಾರ್ಧದಲ್ಲಿ ದುರಂತಕ್ಕೆ ತಿರುಗಿದೆ. ಕೆರೆಯಲ್ಲಿ ಈಜಲು ಹೋದ ಮೂವರು ಬಾಲಕರು ನೀರುಪಾಲಾಗಿದ್ದಾರೆ. ಈ ಹೃದಯವಿದ್ರಾವಕ ಘಟನೆ ಆಚೇಪಲ್ಲಿ ಗ್ರಾಮದಲ್ಲಿ ಸಂಭವಿಸಿದ್ದು, ಇಡೀ ಪ್ರದೇಶದಲ್ಲಿ ನೀರವ ಮೌನ ಆವರಿಸಿದೆ. Dasara Holiday – ರಜೆಯ ಸಂಭ್ರಮದಲ್ಲಿ ನಡೆದ ದುರ್ಘಟನೆ ಬಾಗೇಪಲ್ಲಿ ತಾಲೂಕಿನ ಆಚೇಪಲ್ಲಿ ಗ್ರಾಮದ ಕೆರೆಯಲ್ಲಿ ಅ.3 ರ ಮದ್ಯಾಹ್ನದ ಸಮಯದಲ್ಲಿ ಈ ದುರಂತ ಸಂಭವಿಸಿದೆ. ಮಳೆಯಿಂದಾಗಿ ಕೆರೆಯಲ್ಲಿ ನೀರು ತುಂಬಿ ಹರಿಯುತ್ತಿತ್ತು. […] - [Viral Video : ಪಂಜಾಬ್‌ನಲ್ಲಿ ಮನ ಕಲಕಿದ ಘಟನೆ: ಆಸ್ತಿಗಾಗಿ ವೃದ್ಧ ಅತ್ತೆಗೆ ಸೊಸೆಯಿಂದ ಹಿಂಸೆ, ಮೊಬೈಲ್ ಸಾಕ್ಷ್ಯ ನೀಡಿದ ಮೊಮ್ಮಗ..!](https://ismkannadanews.com/viral-video-elder-abuse-daughter-in-law-punjab-gurdaspur/): Viral Video – ಒಂದು ಹೃದಯ ವಿದ್ರಾವಕ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral) ಆಗಿದ್ದು, ನೋಡಿದವರ ಕಣ್ಣಂಚಲ್ಲಿ ನೀರು ತರಿಸುವಂತಿದೆ. ಪಂಜಾಬ್‌ನ (Punjab) ಗುರುದಾಸ್‌ಪುರದಲ್ಲಿ (Gurdaspur) ನಡೆದಿದೆ ಎನ್ನಲಾದ ಈ ಘಟನೆ ಇಡೀ ಸಮಾಜ ತಲೆತಗ್ಗಿಸುವಂತೆ ಮಾಡಿದೆ. ಅತ್ತೆ-ಸೊಸೆಯರ ನಡುವಿನ ಸಂಬಂಧ ಹೇಗಿರಬೇಕು ಎಂಬುದಕ್ಕೆ ಇದೊಂದು ಕಪ್ಪು ಚುಕ್ಕೆಯಾಗಿದೆ. ಸೊಸೆಯೊಬ್ಬಳು ತನ್ನ ವೃದ್ಧ ಅತ್ತೆಯನ್ನು ಅಮಾನವೀಯವಾಗಿ ಥಳಿಸುತ್ತಿರುವ ದೃಶ್ಯವನ್ನು ಸ್ವತಃ ಆಕೆಯ ಮೊಮ್ಮಗನೇ ಮೊಬೈಲ್‌ನಲ್ಲಿ ರೆಕಾರ್ಡ್ (Mobile Recording) ಮಾಡಿ, ನ್ಯಾಯಕ್ಕಾಗಿ ಪೊಲೀಸರ ಬಳಿಗೆ ಹೋಗಿದ್ದಾನೆ. […] - [Crime : ಫೋನ್ ಬಳಸಬೇಡ ಅಂದಿದ್ದಕ್ಕೆ ಮಗಳು ಮಾಡಿದ್ದೇನು ಗೊತ್ತೇ? ಕೇಳಿದ್ರೆ ಶಾಕ್ ಆಗ್ತೀರಾ..!](https://ismkannadanews.com/kerala-crime-17-year-old-girl-stabs-mother/): Crime – ಸಮಾಜದಲ್ಲಿ ನಡೆಯುತ್ತಿರುವ ಕೆಲವು ಘಟನೆಗಳು ನಿಜಕ್ಕೂ ಆತಂಕ ಹುಟ್ಟಿಸುತ್ತಿವೆ. ಚಿಕ್ಕಪುಟ್ಟ ವಿಷಯಗಳಿಗೂ ಕೆಲವರು ತಮ್ಮ ಆಪ್ತರ ಜೀವಕ್ಕೆ ಕುತ್ತು ತರುತ್ತಿದ್ದಾರೆ. ಪ್ರಿಯಕರನ ದಾರಿಗಾಗಿ ತಾಯಿಯನ್ನು ಕೊಲ್ಲುವುದು, ಗೇಮ್ ಆಡಬೇಡ ಅಂದಿದ್ದಕ್ಕೆ ಕೊಲೆ ಮಾಡುವುದು ಇಂತಹ ಘಟನೆಗಳು ಹೆಚ್ಚಾಗುತ್ತಿರುವುದು ಆತಂಕಕಾರಿ. ಇಂತಹದ್ದೇ ಮತ್ತೊಂದು ದುರ್ಘಟನೆ ಈಗ ನಡೆದಿದೆ. ಮೊಬೈಲ್ ಫೋನ್ (Mobile Phone) ಬಳಕೆ ವಿಚಾರಕ್ಕೆ ಮನೆಯಲ್ಲಿ ನಡೆದ ಚಿಕ್ಕ ಜಗಳ ಒಂದು ದೊಡ್ಡ ವಿಷಾದಕ್ಕೆ ಕಾರಣವಾಗಿದೆ. ಕೇರಳದ ಅಲಪ್ಪುಳದಲ್ಲಿ (Alappuzha, Kerala) ಕೇವಲ 17 […] - [HIV Awareness - ಹೆಚ್.ಐ.ವಿ ಏಡ್ಸ್ ಕುರಿತು ಎಲ್ಲರೂ ಜಾಗೃತರಾಗಿ, ತಡೆಗಟ್ಟಬೇಕು : ಸುದರ್ಮನ್](https://ismkannadanews.com/hiv-aid-awareness-gudibande-street-play-2025/): HIV Awareness – ಮಹಾಮಾರಿ ಹೆಚ್.ಐ.ವಿ ಏಡ್ಸ್ ಬಗ್ಗೆ ಅರಿವು ಪಡೆದುಕೊಂಡು, ಇತರರಿಗೂ ಅರಿವು ಮೂಡಿಸಿ, ಈ ಮಾರಕ ಕಾಯಿಲೆಯನ್ನು ತಡೆಗಟ್ಟಲು ಎಲ್ಲರೂ ಸಹಕರಿಸಬೇಕೆಂದು ಗುಡಿಬಂಡೆ ಸಾರ್ವಜನಿಕ ಆಸ್ಪತ್ರೆಯ ಐ.ಸಿ.ಟಿ.ಸಿ ಕೇಂದ್ರದ ಆಪ್ತ ಸಮಾಲೋಚಕ ಸುದರ್ಮನ್ ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣ ಸೇರಿದಂತೆ ತಾಲೂಕಿನ ವರ್ಲಕೊಂಡ, ಸೋಮೇಶ್ವರ, ಸೋಮೇನಹಳ್ಳಿ ಗ್ರಾಮಗಳಲ್ಲಿ ಆರೋಗ್ಯ ಇಲಾಖೆ, ಜಿಲ್ಲಾ ಏಡ್ಸ್ ತಡೆಗಟ್ಟುವ ಹಾಗೂ ನಿಯಂತ್ರಣ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಹೆಚ್.ಐ.ವಿ ಏಡ್ಸ್ ಕುರಿತು ಬೀದಿ ನಾಟಕ ಕಾರ್ಯಕ್ರಮದಲ್ಲಿ ಮಾತನಾಡಿದರು. HIV […] - [Bhagavad Gita - ಆಟೋ ಹಿಂದಿನ ಧರ್ಮ ಸಂದೇಶ! ಸನಾತನ ಧರ್ಮ ಪ್ರಚಾರಕ್ಕೆ ಹೊಸ 'ಗೀತಾ' ಮಾರ್ಗ ಕಂಡುಕೊಂಡ ಡ್ರೈವರ್..!](https://ismkannadanews.com/auto-driver-bhagavad-gita-message-viral-video/): Bhagavad Gita – ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸುವಾಗ, ನಾವು ಅನೇಕ ರೀತಿಯ ವಿಭಿನ್ನ ಸಂದೇಶಗಳನ್ನು (Messages on Auto) ಆಟೋ ರಿಕ್ಷಾಗಳ ಹಿಂದೆ ನೋಡಿರುತ್ತೇವೆ. ಆದರೆ, ಇಲ್ಲೊಬ್ಬ ಆಟೋ ಚಾಲಕರು ತಮ್ಮ ವಾಹನವನ್ನು ಸನಾತನ ಧರ್ಮದ (Sanatana Dharma) ಮಹತ್ವವನ್ನು ಸಾರುವ ಒಂದು ವಿಶಿಷ್ಟ ಮಾಧ್ಯಮವನ್ನಾಗಿ ಪರಿವರ್ತಿಸಿದ್ದಾರೆ. ಅವರ ಈ ಸರಳ ಕಲ್ಪನೆ ಈಗ ಸಾಮಾಜಿಕ ಜಾಲತಾಣದಲ್ಲಿ (Social Media) ಭಾರಿ ಪ್ರಶಂಸೆಗೆ ಪಾತ್ರವಾಗಿದೆ. Bhagavad Gita – ಆಟೋ ಡ್ರೈವರ್‌ನ ಅದ್ಭುತ ‘ಸನಾತನ ಧರ್ಮ ಪ್ರಚಾರ’ […] - [Navaratri : 70ರ ವಯಸ್ಸಿನಲ್ಲೂ ಬತ್ತದ ಉತ್ಸಾಹ, ವೃದ್ಧ ದಂಪತಿಯ ಅದ್ಭುತ ನೃತ್ಯ ವೈರಲ್…!](https://ismkannadanews.com/elderly-couple-dandiya-dance-viral-navaratri/): ದೇಶಾದ್ಯಂತ ನವರಾತ್ರಿ ಹಬ್ಬದ (Navaratri Festival) ಸಂಭ್ರಮ ಮೇಳೈಸಿದೆ. ಈ ಒಂಬತ್ತು ರಾತ್ರಿಗಳಲ್ಲಿ ದುರ್ಗಾ ದೇವಿಯ ಪೂಜೆಯ ಜೊತೆಗೆ, ಗುಜರಾತ್‌ನಲ್ಲಿ ಸಾಂಪ್ರದಾಯಿಕ ದಾಂಡಿಯಾ (Dandiya) ಹಾಗೂ ಗಾರ್ಬಾ (Garba) ನೃತ್ಯಗಳು ವಿಶೇಷ ಆಕರ್ಷಣೆ. ಸಾಮಾನ್ಯವಾಗಿ ಯುವಜನರು ಈ ನೃತ್ಯಗಳಲ್ಲಿ ಲವಲವಿಕೆಯಿಂದ ಭಾಗವಹಿಸುವುದನ್ನು ನೋಡುತ್ತೇವೆ. ಆದರೆ, ಇತ್ತೀಚೆಗೆ ವೈರಲ್ ಆದ ವಿಡಿಯೋವೊಂದು ಎಲ್ಲರ ಗಮನ ಸೆಳೆದಿದೆ, ಅದಕ್ಕೆ ಕಾರಣ ವಯಸ್ಸು ಮೀರಿ ನಿಂತ ವೃದ್ಧ ದಂಪತಿಗಳ (Elderly Couple) ಅಸಾಧಾರಣ ನೃತ್ಯ ಪ್ರದರ್ಶನ. Navaratri – ಇಳಿವಯಸ್ಸಿನಲ್ಲೂ ಯುವಕರ […] - [Credit Score : 750+ ಕ್ರೆಡಿಟ್ ಸ್ಕೋರ್ ಇದ್ರೆ ನಿಮಗೆ ಎಷ್ಟು ಲಾಭ? 5 ಅದ್ಭುತ ಪ್ರಯೋಜನಗಳ ಬಗ್ಗೆ ತಿಳಿಯಿರಿ..!](https://ismkannadanews.com/750-plus-credit-score-benefits-and-advantages/): ಕ್ರೆಡಿಟ್ ಸ್ಕೋರ್ (Credit Score) – ಬ್ಯಾಂಕ್ ವ್ಯವಹಾರಗಳ ಜಗತ್ತಿನಲ್ಲಿ ಇದು ಒಂದು ಮ್ಯಾಜಿಕಲ್ ನಂಬರ್ ಇದ್ದಂತೆ! ಇಂದಿನ ಕಾಲದಲ್ಲಿ ಸಾಲ ಪಡೆಯಲು ಹೋಗುವಾಗ, ನಿಮ್ಮ ಗುರುತಿನ ಚೀಟಿಗಿಂತಲೂ ಈ ನಂಬರ್‌ಗೆ ಹೆಚ್ಚು ಬೆಲೆ ಇದೆ. ನೀವೊಬ್ಬ ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿದ್ದರೆ, ನಿಮ್ಮ ಕೆಲಸ ಸುಲಭವಾಗುತ್ತದೆ. ಸಾಲ ಬೇಕಾದಾಗ ಬ್ಯಾಂಕ್‌ಗಳು ನಿಮಗೆ ಕೆಂಪು ಹಾಸಿಗೆ ಹಾಕಿ ಸ್ವಾಗತಿಸುತ್ತವೆ! ಆದರೆ, ಇದೇ ಸ್ಕೋರ್ ಕಡಿಮೆ ಇದ್ದರೆ? ಪರಿಸ್ಥಿತಿ ತದ್ವಿರುದ್ಧ. ನಿಮ್ಮ ಸಾಲದ ಅರ್ಜಿ ತಕ್ಷಣವೇ ತಿರಸ್ಕೃತವಾಗಬಹುದು ಅಥವಾ […] - [Health Tips : ತುಳಸಿ ಎಲೆಗಳನ್ನು ಹಗುರವಾಗಿ ಕಾಣಬೇಡಿ: ಅಮೃತಕ್ಕಿಂತಲೂ ಶಕ್ತಿಶಾಲಿ, ಈ ರೋಗಗಳೆಲ್ಲಾ ದೂರ..!](https://ismkannadanews.com/health-tips-tulsi-kashaya-health-benefits/): Health Tips – ಭಾರತದಲ್ಲಿ ತುಳಸಿ ಗಿಡವನ್ನು ಪವಿತ್ರವಾದದ್ದು ಎಂದು ಪರಿಗಣಿಸಲಾಗುತ್ತದೆ. ಇದರಲ್ಲಿ ಅನೇಕ ಔಷಧೀಯ ಗುಣಗಳು ಅಡಗಿವೆ. ಈ ಕಾರಣಕ್ಕಾಗಿಯೇ ಆಯುರ್ವೇದದಲ್ಲಿ ತುಳಸಿಯನ್ನು “ಮದರ್ ಹರ್ಬ್” ಎಂದು ಕರೆಯಲಾಗುತ್ತದೆ. ಇದು ಕೇವಲ ಧಾರ್ಮಿಕವಾಗಿ ಮಾತ್ರವಲ್ಲ, ಆರೋಗ್ಯದ ದೃಷ್ಟಿಯಿಂದಲೂ ಬಹಳ ಮುಖ್ಯವಾಗಿದೆ. ಆಯುರ್ವೇದ ತಜ್ಞರ ಪ್ರಕಾರ, ತುಳಸಿಯ ಸೇವನೆಯು ವಾತ, ಪಿತ್ತ ಮತ್ತು ಕಫ ಎಂಬ ಮೂರು ದೋಷಗಳನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ. Health Tips – ತುಳಸಿ ಎಲೆಗಳಲ್ಲಿದೆ ಔಷಧೀಯ ಗುಣಗಳು ತುಳಸಿಯಲ್ಲಿ ವಿಟಮಿನ್‌ಗಳು, ಖನಿಜಗಳು, […] - [Delhi Metro : ಖಾಲಿ ಸೀಟುಗಳಿದ್ದರೂ 'WWE' ಫೈಟ್! ದೆಹಲಿ ಮೆಟ್ರೋದಲ್ಲಿ ಮಹಿಳೆಯರ ಘೋರ ಜಗಳದ ವಿಡಿಯೋ ವೈರಲ್…!](https://ismkannadanews.com/delhi-metro-women-fight-empty-seats-viral-video/): ಭಾರತದ ರಾಜಧಾನಿ ದೆಹಲಿ ಮೆಟ್ರೋ (Delhi Metro) ಎಂದಾಕ್ಷಣ ಪ್ರಯಾಣದ ಅನುಕೂಲ ಮಾತ್ರವಲ್ಲದೆ, ಕೆಲವೊಮ್ಮೆ ವಿಚಿತ್ರ ಘಟನೆಗಳಿಗೂ ಅದು ಸುದ್ದಿಯಾಗುತ್ತದೆ. ರೀಲ್ಸ್‌ ಶೂಟ್‌ನಿಂದ ಹಿಡಿದು ಪ್ರೇಮಿಗಳ ಹೈಡ್ರಾಮಾದವರೆಗೆ, ಮೆಟ್ರೋ ರೈಲು ಕೋಚ್‌ಗಳು ಆಗಾಗ್ಗೆ ವಿವಾದಗಳ ತಾಣವಾಗುತ್ತವೆ. ಆದರೆ, ಈಗ ವೈರಲ್ ಆಗಿರುವ ವಿಡಿಯೋವೊಂದು ನಿಜಕ್ಕೂ ಎಲ್ಲರನ್ನು ಅಚ್ಚರಿಗೊಳಿಸಿದೆ. ಯಾಕೆಂದರೆ, ಇಡೀ ಕೋಚ್‌ನಲ್ಲಿ ಸೀಟುಗಳು ಖಾಲಿ ಇದ್ದರೂ, ಇಬ್ಬರು ಮಹಿಳೆಯರು ಭಾರೀ ಜಗಳಕ್ಕೆ ಇಳಿದಿದ್ದಾರೆ. Delhi Metro – ಸೀಟು ಖಾಲಿ, ಜಗಳ ಜೋರು ಸಾಮಾನ್ಯವಾಗಿ ಜನದಟ್ಟಣೆಯಿದ್ದಾಗ ಸೀಟಿಗಾಗಿ […] - [Viral Video : ರಸ್ತೆ ಅಪಘಾತದಲ್ಲಿ ಗಾಯಗೊಂಡ ನವಿಲು, ನವಿಲು ಗರಿಗಳಿಗಾಗಿ ಮುಗಿಬಿದ್ದ ಜನರ ಕ್ರೌರ್ಯದ ವಿಡಿಯೋ ವೈರಲ್..!](https://ismkannadanews.com/injured-peacock-feathers-plucked-viral-video/): Viral Video – ದೇಶದ ವಿವಿಧೆಡೆ ಇತ್ತೀಚೆಗೆ ಮನುಷ್ಯತ್ವವನ್ನು ಪ್ರಶ್ನಿಸುವಂತಹ ಘಟನೆಗಳು ವರದಿಯಾಗುತ್ತಿವೆ. ರಸ್ತೆ ಅಪಘಾತದಲ್ಲಿ ಗಾಯಗೊಂಡು, ಜೀವನ್ಮರಣದ ಮಧ್ಯೆ ಹೋರಾಡುತ್ತಿದ್ದ ರಾಷ್ಟ್ರಪಕ್ಷಿ ನವಿಲನ್ನು (National Bird Peacock) ರಕ್ಷಿಸುವ ಬದಲು, ಅದರ ಈಕೆಗಳನ್ನು ಪೀಕಿ ತೆಗೆದುಕೊಂಡು ಹೋದ ಅಮಾನವೀಯ ಘಟನೆಯೊಂದು ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಘಟನೆಯು ಎಲ್ಲಿ ಸಂಭವಿಸಿದೆ ಎಂಬ ನಿಖರ ಮಾಹಿತಿ ಲಭ್ಯವಾಗಿಲ್ಲವಾದರೂ, ವಿಡಿಯೋದಲ್ಲಿ ಕಂಡುಬರುವ ದೃಶ್ಯಾವಳಿಗಳು ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ. Viral Video – ಗಾಯದ ಮೇಲೆ […] - [Marriage Scam : ಪತಿ ಮನೆಯಲ್ಲಿ ಒಂದು ರಾತ್ರಿ, ನಂತರ ಬಂಗಾರ ಲೂಟಿ: 'ಫಸ್ಟ್‌ ನೈಟ್' ಡ್ರಾಮಾದ ಹಿಂದಿತ್ತು ದೊಡ್ಡ ಪ್ಲಾನ್..!](https://ismkannadanews.com/marriage-scam-%e0%b2%aa%e0%b2%a4%e0%b2%bf-%e0%b2%ae%e0%b2%a8%e0%b3%86%e0%b2%af%e0%b2%b2%e0%b3%8d%e0%b2%b2%e0%b2%bf-%e0%b2%92%e0%b2%82%e0%b2%a6%e0%b3%81-%e0%b2%b0%e0%b2%be%e0%b2%a4%e0%b3%8d%e0%b2%b0/): Marriage Scam – ಇತ್ತೀಚಿನ ದಿನಗಳಲ್ಲಿ ನೀವು ಎಷ್ಟೋ ಮದುವೆಗಳನ್ನು ನೋಡಿರಬಹುದು, ಕೇಳಿರಬಹುದು. ಡೊಳ್ಳಿನ ಸದ್ದು, ಬಂಧು-ಬಳಗದ ಸಡಗರ, ವಧು-ವರರ ನಗು… ಸಾಮಾನ್ಯವಾಗಿ ಇವೆಲ್ಲಾ ಇರುತ್ತೆ. ಆದರೆ, ರಾಜಸ್ಥಾನದ ಅಜ್ಮೀರ್ ಜಿಲ್ಲೆಯ ಕಿಷನ್‌ಗಢ್‌ನಲ್ಲಿ ನಡೆದ ಒಂದು ವಿವಾಹದ ಕಥೆ ಕೇಳಿದ್ರೆ, “ಹೀಗೂ ಆಗುತ್ತಾ?” ಅಂತ ಆಶ್ಚರ್ಯ ಆಗದೆ ಇರದು. ಸದ್ಯ ಈ ಸುದ್ದಿ ಇಡೀ ಪ್ರದೇಶದಲ್ಲಿ ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗಿದೆ. ಮದುವೆ ಸಂಭ್ರಮದ ಹಿಂದಿನ ದೊಡ್ಡ ಸ್ಕ್ಯಾಮ್ ಇದು! Marriage Scam – ವೈಭವದ ಮದುವೆ, […] - [Local News : ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈ ಜೋಡಿಸಿ : ಅತಿಕ್ ಪಾಷ](https://ismkannadanews.com/local-news-swachhata-abhiyana-gudibande-2025/): Local News – ಆರೋಗ್ಯವೇ ಮಹಾ ಭಾಗ್ಯ, ನಾವು ಆರೋಗ್ಯವಾಗಿದ್ದರೇ ಎಲ್ಲವನ್ನೂ ಮಾಡಬಹುದು. ಆರೋಗ್ಯಯುತ ವಾತಾವರಣ ನಿರ್ಮಾಣಕ್ಕಾಗಿ ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಾಣ ಮಾಡಬೇಕು ಜೊತೆಗೆ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸಹ ಸ್ವಚ್ಚವಾಗಿಟ್ಟುಕೊಳ್ಳಬೇಕು ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ ಅತಿಕ್ ಪಾಷ ತಿಳಿಸಿದರು. Local News – ಪ್ಲಾಸ್ಟಿಕ್‌ ಮುಕ್ತ, ಹಸಿರುಯುಕ್ತ ಸಮಾಜ ನಿರ್ಮಾಣಕ್ಕೆ ಪಣ ತೊಡಿ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ತಿರುಮಣಿ ಗ್ರಾಪಂ ವ್ಯಾಪ್ತಿಯ ಕಸ್ತೂರಬಾ ಗಾಂಧಿ ಬಾಲಿಕ ವಿದ್ಯಾಲಯ ಹಾಗೂ ಬೀಚಗಾನಹಳ್ಳಿ […] - [Local News - ಸಮಾಜ ಸೇವಕ ನವೀನ್ ಕಿರಣ್ ಹುಟ್ಟುಹಬ್ಬದ ನಿಮಿತ್ತ ವಿವಿಧ ಕಾರ್ಯಕ್ರಮಗಳ ಆಯೋಜನೆ](https://ismkannadanews.com/local-news-naveen-kiran-birthday-social-events-2025/): Local News – ಚಿಕ್ಕಬಳ್ಳಾಫುರ ಜಿಲ್ಲೆಯ ಖ್ಯಾತ ಸಮಾಜ ಸೇವಕ ಕೆ.ವಿ.ನವೀನ್ ಕಿರಣ್ ರವರ 47ನೇ ಹುಟ್ಟುಹಬ್ಬದ ಅಂಗವಾಗಿ ನವೀನ್ ಕಿರಣ್ ಅಭಿಮಾನಿಗಳ ಸಂಘದ ವತಿಯಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ನವೀನ್ ಕಿರಣ್ ರವರ ಹುಟ್ಟುಹಬ್ಬದ ಅಂಗವಾಗಿ 7 ದಿನಗಳ ಕಾಲ ಗುಡಿಬಂಡೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ನವೀನ್ ಕಿರಣ್ ಅಭಿಮಾನಿಯಾದ ಗುಂಪು ಮರದ ಆನಂದ್ ತಿಳಿಸಿದರು. Local News – ನವೀನ್ ಕಿರಣ್ ಹುಟ್ಟುಹಬ್ಬದ ನಿಮಿತ್ತ 7 ದಿನ ವಿವಿಧ ಕಾರ್ಯಕ್ರಮಗಳು ಈ ಕುರಿತು […] - [Astrology : ನಾಳೆ ಅಕ್ಟೋಬರ್ 1 ಚಂದ್ರ-ಮಂಗಳರ ಸಂಯೋಗದಿಂದ ಶುಭ 'ಧನ ಯೋಗ' ಈ 5 ರಾಶಿಯವರಿಗೆ ಸಂಪತ್ತು ದುಪ್ಪಟ್ಟು..!](https://ismkannadanews.com/october-1-dhana-yoga-astrology-predictions-2025/): Astrology – ನಾಳೆ, ಅಕ್ಟೋಬರ್ 1, ಬುಧವಾರದ ದಿನವು ಕೆಲವು ನಿರ್ದಿಷ್ಟ ರಾಶಿಚಕ್ರದವರಿಗೆ ಅಪರೂಪದ ಅದೃಷ್ಟ ತರಲಿದೆ. ಜ್ಯೋತಿಷ್ಯ ಲೆಕ್ಕಾಚಾರಗಳ ಪ್ರಕಾರ, ಈ ದಿನ ಚಂದ್ರನ ಮೇಲೆ ಮಂಗಳನ ಮಂಗಳಕರ ದೃಷ್ಟಿ ಬೀಳುವುದರಿಂದ, ಶುಭ ಧನ ಯೋಗ ನಿರ್ಮಾಣವಾಗುತ್ತಿದೆ. ಈ ವಿಶೇಷ ಯೋಗವು ಐದು ರಾಶಿಗಳ ಧನ ಸಂಪತ್ತು ಮತ್ತು ಗೌರವವನ್ನು ದುಪ್ಪಟ್ಟುಗೊಳಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಹಾಗಿದ್ದರೆ, ಈ ಅದೃಷ್ಟಶಾಲಿ ರಾಶಿಗಳು ಯಾವುವು ಮತ್ತು ಅವುಗಳ ಭವಿಷ್ಯ ಹೇಗಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ. Astrology […] - [Karur Stampede : ನನ್ನವರನ್ನು ಬಿಡಿ, ಬೇಕಿದ್ದರೆ ನನ್ನನ್ನು ಬಂಧಿಸಿ' ದುರಂತದ ಕುರಿತು ದಳಪತಿ ವಿಜಯ್ ಮೊದಲ ಪ್ರತಿಕ್ರಿಯೆ](https://ismkannadanews.com/karur-stampede-vijay-response-cm-stalin-appeal/): Karur Stampede – ತಮಿಳು ಚಿತ್ರರಂಗದ ಸೂಪರ್‌ಸ್ಟಾರ್ ಹಾಗೂ ಹೊಸ ರಾಜಕೀಯ ಪಕ್ಷದ ಮುಖ್ಯಸ್ಥ ದಳಪತಿ ವಿಜಯ್ (Vijay) ಅವರು ಇತ್ತೀಚೆಗೆ ಕರೂರಿನಲ್ಲಿ ನಡೆದ ತಮ್ಮ ರ್ಯಾಲಿಯಲ್ಲಿ ಸಂಭವಿಸಿದ ಭೀಕರ ಕಾಲ್ತುಳಿತದ  ಕುರಿತು ಕೊನೆಗೂ ಮೌನ ಮುರಿದಿದ್ದಾರೆ. ಈ ದುರಂತದಲ್ಲಿ 41 ಮಂದಿ ಸಾವನ್ನಪ್ಪಿದ ಬೆನ್ನಲ್ಲೇ, ವಿಡಿಯೋ ಮೂಲಕ ಪ್ರತಿಕ್ರಿಯೆ ನೀಡಿರುವ ವಿಜಯ್, ಇದು ತಮ್ಮ ಜೀವನದ ಅತ್ಯಂತ ದುಃಖದ ದಿನ ಎಂದು ಹೇಳಿದ್ದಾರೆ. ತಮ್ಮ ಪಕ್ಷದ ನಾಯಕರ ಬಂಧನದ ಕುರಿತು ರಾಜ್ಯ ಸರ್ಕಾರದ ಮುಖ್ಯಮಂತ್ರಿ ಎಂ.ಕೆ. […] - [iPhone 17 Pro Max: ದುಬಾರಿ ಐಪೋನ್ 17 ಪ್ರೋ ಮ್ಯಾಕ್ಸ್ ಮೊಬೈಲ್ ಖರೀದಿಗಾಗಿ 'ಡಿಜಿಟಲ್ ಭಿಕ್ಷೆ'?](https://ismkannadanews.com/mahi-singh-iphone-17-pro-max-donation-viral-video/): ನೂತನವಾಗಿ ಬಿಡುಗಡೆಯಾದ ಆ್ಯಪಲ್ ಐಫೋನ್ 17 ಪ್ರೋ ಮ್ಯಾಕ್ಸ್ (Apple iPhone 17 Pro Max) ಸ್ಮಾರ್ಟ್‌ಫೋನ್‌ಗೆ ಭಾರತದಲ್ಲಿ ಭಾರೀ ಬೇಡಿಕೆ ಸೃಷ್ಟಿಯಾಗಿದೆ. ಈ ಫೋನ್ ಪಡೆಯಲು ಜನರು ಗಂಟೆಗಟ್ಟಲೆ ಕ್ಯೂ ನಿಲ್ಲುತ್ತಿರುವುದು ಸಾಮಾನ್ಯವಾಗಿದೆ. ಆದರೆ, ಹೆಚ್ಚಿನ ಬೆಲೆಯ ಕಾರಣದಿಂದ ಎಲ್ಲರಿಗೂ ಇದನ್ನು ಖರೀದಿಸಲು ಸಾಧ್ಯವಾಗುತ್ತಿಲ್ಲ. ಇದೇ ಸಂದರ್ಭದಲ್ಲಿ, ಒಬ್ಬ ಯುವತಿ ಈ ಫೋನ್ ಹೇಗಾದರೂ ಕೊಂಡುಕೊಳ್ಳಬೇಕೆಂಬ ಆಸೆಯಿಂದ, ಅದಕ್ಕಾಗಿ ಸಾರ್ವಜನಿಕ ದೇಣಿಗೆ (Public Donation) ನೀಡುವಂತೆ ತನ್ನ ಫಾಲೋವರ್‌ಗಳಲ್ಲಿ ಮನವಿ ಮಾಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯಾಗಿದೆ. […] - [Garba Dance : ನವರಾತ್ರಿ ಆಚರಣೆಯ ವೇಳೆ ಭೀಕರ ದುರಂತ: ಗರ್ಬಾ ಡ್ಯಾನ್ಸ್ ಮಾಡುತ್ತಿದ್ದ ನವವಧು ಹೃದಯಾಘಾತದಿಂದ ಸಾವು..!](https://ismkannadanews.com/newlywed-bride-heart-attack-garba-dance-mp/): Garba Dance – ಮಧ್ಯಪ್ರದೇಶದ ಖಾರ್ಗೋಣೆ ಜಿಲ್ಲೆಯಲ್ಲಿ ದಸರಾ ಹಬ್ಬದ ಸಂಭ್ರಮದ ನಡುವೆಯೇ ಅತ್ಯಂತ ದುಃಖಕರ ಘಟನೆಯೊಂದು ನಡೆದಿದೆ. ದುರ್ಗಾ ಮಾತೆಯ ಆರಾಧನೆಯಲ್ಲಿ ಭಕ್ತಿಪೂರ್ವಕವಾಗಿ ಗರ್ಬಾ ನೃತ್ಯ ಮಾಡುತ್ತಿದ್ದ 19 ವರ್ಷದ ನವವಧುವೊಬ್ಬಳು ಹೃದಯಾಘಾತದಿಂದ ಸ್ಥಳದಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾಳೆ. ಈ ದೃಶ್ಯದ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದ್ದು, ನೋಡಿದವರ ಮನ ಕಲಕುತ್ತಿದೆ. Garba Dance – ನವ ವಿವಾಹಿತೆ ಸೋನಮ್ ಕೊನೆಯ ಕ್ಷಣಗಳು ಭಿಕನ್‌ಗಾಂವ್ ತಹಸಿಲ್‌ನ ಪಲಾಸಿ ಗ್ರಾಮದಲ್ಲಿರುವ ದುರ್ಗಾ ದೇವಸ್ಥಾನದಲ್ಲಿ ಭಾನುವಾರ ರಾತ್ರಿ […] - [Viral Video : ಛತ್ತೀಸ್‌ಗಢದ ಬಿಜಾಪುರದಲ್ಲಿ ಐವರು ಯುವಕರಿಂದ ಮೈ ಜುಮ್ಮೆನಿಸುವ ಬೈಕ್ ಸಾಹಸ, ವೈರಲ್ ಆದ ವಿಡಿಯೋ…!](https://ismkannadanews.com/viral-video-bijapur-youths-risky-bike-scooter-stunt/): Viral Video – ಛತ್ತೀಸ್‌ಗಢದ ಬಿಜಾಪುರದಿಂದ (Chhattisgarh Bijapur) ಒಂದು ವಿಡಿಯೋ ವೈರಲ್ ಆಗಿದೆ. ಇದು ಕೇವಲ ಟ್ರಾಫಿಕ್ ನಿಯಮಗಳ ಉಲ್ಲಂಘನೆ ಮಾತ್ರವಲ್ಲ, ತಮ್ಮ ಪ್ರಾಣದ ಜೊತೆಗೆ ರಸ್ತೆಯಲ್ಲಿ ಹೋಗುವ ಇತರರ ಜೀವಕ್ಕೂ ಅಪಾಯ ತಂದೊಡ್ಡುವಂತಹ ಕೆಲಸವಾಗಿದೆ. ಐವರು ಯುವಕರು ಒಂದೇ ಸ್ಕೂಟರ್ (Five Youths on Single Scooter) ಮೇಲೆ ಮಾಡಿದ ಅತ್ಯಂತ ಅಪಾಯಕಾರಿ ಸಾಹಸ (Risky Bike Stunt) ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. Viral Video – ಎದೆ ಜಲ್ಲೆನಿಸುವ ದೃಶ್ಯ […] - [Karnataka Government : ಉದ್ಯೋಗಾಕಾಂಕ್ಷಿಗಳಿಗೆ ಬಿಗ್ ಗಿಫ್ಟ್: ಸರ್ಕಾರಿ ನೇಮಕಾತಿಯಲ್ಲಿ 3 ವರ್ಷ ವಯೋಮಿತಿ ಸಡಿಲಿಕೆ…!](https://ismkannadanews.com/karnataka-government-job-age-relaxation-3-years/): Karnataka Government – ರಾಜ್ಯದ ಲಕ್ಷಾಂತರ ಉದ್ಯೋಗಾಕಾಂಕ್ಷಿಗಳಿಗೆ ರಾಜ್ಯ ಸರ್ಕಾರವು ದಸರಾ ಸಂದರ್ಭದಲ್ಲಿ ಸಿಹಿಸುದ್ದಿ ನೀಡಿದೆ. ಸರ್ಕಾರಿ ನೇರ ನೇಮಕಾತಿಗಳಲ್ಲಿ ಎಲ್ಲಾ ವರ್ಗಗಳ ಅಭ್ಯರ್ಥಿಗಳಿಗೆ ಒಂದು ಬಾರಿಗೆ ಅನ್ವಯವಾಗುವಂತೆ 3 ವರ್ಷಗಳ ವಯೋಮಿತಿ ಸಡಿಲಿಕೆ (Age Relaxation) ನೀಡಿ ಶುಕ್ರವಾರ (ಸೆಪ್ಟೆಂಬರ್ 29) ಅಧಿಕೃತ ಆದೇಶ ಹೊರಡಿಸಲಾಗಿದೆ. ಕೋವಿಡ್-19 ಸಾಂಕ್ರಾಮಿಕ ಹಾಗೂ ಇನ್ನಿತರ ಕಾರಣಗಳಿಂದ ನಿಗದಿತ ಸಮಯಕ್ಕೆ ಸರ್ಕಾರಿ ನೇಮಕಾತಿಗಳ ಅಧಿಸೂಚನೆ ಹೊರಡಿಸಲು ಆಗದಿರುವುದರಿಂದ ವಯೋಮಿತಿ ಮೀರುತ್ತಿರುವ ಅಭ್ಯರ್ಥಿಗಳ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸರ್ಕಾರ […] - [Video : ಜಾನ್ಸಿಯಲ್ಲಿ ನಡೆದ ದಾರುಣ ಘಟನೆ, ಬೀದಿ ಹೋರಿ ದಾಳಿಗೆ ಮಹಿಳೆ ಪ್ರಜ್ಞಾಹೀನ; ವಿಡಿಯೋ ವೈರಲ್..!](https://ismkannadanews.com/video-jhansi-woman-injured-stray-bull-attack/): Video – ಉತ್ತರ ಪ್ರದೇಶದ ಜಾನ್ಸಿ ಜಿಲ್ಲೆಯ ಬಾಬಿನಾ ಗ್ರಾಮದಲ್ಲಿ ಸಂಚಲನ ಮೂಡಿಸಿರುವ ಘಟನೆಯೊಂದು ಬೆಳಕಿಗೆ ಬಂದಿದೆ. ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಮೇಲೆ ಬೀದಿ ಹೋರಿಯೊಂದು ದಿಢೀರ್ ದಾಳಿ ನಡೆಸಿ, ಆಕೆಯನ್ನು ಗಂಭೀರವಾಗಿ ಗಾಯಗೊಳಿಸಿದೆ. ಈ ಭಯಾನಕ ಘಟನೆಯ ದೃಶ್ಯಗಳು ಸಮೀಪದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿವೆ. Video – ಘಟನೆ ವಿವರ ಸೆಪ್ಟೆಂಬರ್ 25 ರಂದು ಸಂಜೆ 5 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಮಹಿಳೆಯೊಬ್ಬರು ಇಕ್ಕಟ್ಟಾದ ಬೀದಿಯಲ್ಲಿ […] - [Delhi Metro : ಮೆಟ್ರೋದಲ್ಲಿ ಕಂಡ ಸುಂದರ ಪ್ರೀತಿ, ಮುಗ್ಧ ಮನಸ್ಸಿನಿಂದ ಕಣ್ಮನ ಸೆಳೆದ ವೃದ್ಧ ದಂಪತಿ...!](https://ismkannadanews.com/delhi-metro-elderly-couple-viral-video/): Delhi Metro – ಇಂದಿನ ದಿನಗಳಲ್ಲಿ ಸಂಬಂಧಗಳು ಅಷ್ಟು ಗಟ್ಟಿಯಾಗಿಲ್ಲ ಎಂಬ ಭಾವನೆ ಹೆಚ್ಚಿರುವಾಗ, ಈ ವಿಡಿಯೋ ನಿಜವಾದ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಮತ್ತೆ ನೆನಪಿಸಿದೆ. ನೂರಾರು ಜನರ ನಡುವೆ, ಗದ್ದಲದ ಮೆಟ್ರೋದಲ್ಲಿ ಒಂದು ಮುಗ್ಧ ಪ್ರೀತಿಯ ಕಥೆ ಬಯಲಾಗಿದೆ. ದೆಹಲಿ ಮೆಟ್ರೋದಲ್ಲಿ ತಮ್ಮ ಮುಗಿದುಹೋಗದ ಪ್ರೀತಿಯನ್ನು ಬಿಂಬಿಸಿದ ಈ ವೃದ್ಧ ದಂಪತಿಗಳ ದೃಶ್ಯ, ಎಲ್ಲರ ಹೃದಯವನ್ನು ತಟ್ಟಿದೆ. Delhi Metro – ಗಂಡನ ಮಡಿಲಲ್ಲಿ ಪ್ರೀತಿಯಿಂದ ಮಲಗಿದ ವೃದ್ಧೆ ಸಾಮಾನ್ಯವಾಗಿ, ನಮಗೂ ತಿಳಿಯದಂತೆಯೇ […] - [Rapido Driver : ರಾತ್ರಿ ವೇಳೆ ಮಹಿಳಾ ಪ್ರಯಾಣಿಕರ ನೆರವಿಗೆ ನಿಂತ ರಾಪಿಡೋ ಡ್ರೈವರ್: ವೈರಲ್ ಆದ ಮಾನವೀಯತೆಯ ಕಥೆ](https://ismkannadanews.com/rapido-driver-helps-woman-midnight-viral-news/): Rapido Driver – ಇತ್ತೀಚೆಗೆ ಒಬ್ಬ ರಾಪಿಡೋ ಡ್ರೈವರ್ ತಮ್ಮ ಮಹಾನ್ ಮಾನವೀಯತೆಯಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ರಾತ್ರಿ ವೇಳೆ ಓರ್ವ ಮಹಿಳಾ ಪ್ರಯಾಣಿಕರಿಗೆ ಅಗತ್ಯವಾದ ಸಹಾಯವನ್ನು ಮಾಡಿ, ಮಾನವೀಯತೆ ಇಂದಿಗೂ ಜೀವಂತವಿದೆ ಎಂಬುದನ್ನು ಈ ಘಟನೆ ಮೂಲಕ ತೋರಿಸಿದ್ದಾರೆ. ಸಾಮಾನ್ಯವಾಗಿ, ರಾತ್ರಿ ಸಮಯದಲ್ಲಿ ಸುರಕ್ಷತೆಯ ಬಗ್ಗೆ ಹಲವರು ಕಳವಳ ವ್ಯಕ್ತಪಡಿಸುತ್ತಾರೆ, ಆದರೆ ಈ ಡ್ರೈವರ್ ಮಾಡಿದ ಕೆಲಸ ಎಲ್ಲರ ನಂಬಿಕೆಯನ್ನು ಹೆಚ್ಚಿಸಿದೆ. Rapido Driver – ಅರ್ಧರಾತ್ರಿ ಬಾಗಿಲು ತೆರೆಯಲು ಕಾಯುತ್ತಿದ್ದ ಮಹಿಳೆ ಈ ಘಟನೆ […] - [Jasprit Bumrah : ಕ್ರೀಡಾಂಗಣದಲ್ಲಿ ‘ರಿವೆಂಜ್’: ಬುಮ್ರಾ ಅವರ ‘ವಿಮಾನ’ ಸಂಭ್ರಮದ ಅಸಲಿ ಕಥೆ ಇಲ್ಲಿದೆ…!](https://ismkannadanews.com/asia-cup-2025-jasprit-bumrah-plane-crash-celebration-viral-video/): Jasprit Bumrah – ಏಷ್ಯಾ ಕಪ್ 2025 ರ ರೋಚಕ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಭಾರತದ ವೇಗಿ ಜಸ್ಪ್ರೀತ್ ಬುಮ್ರಾ ಅವರ ಸಂಭ್ರಮಾಚರಣೆಯು ಇದೀಗ ಕ್ರಿಕೆಟ್ ವಲಯದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಪಾಕಿಸ್ತಾನದ ಬೌಲರ್ ಹ್ಯಾರಿಸ್ ರೌಫ್ ಅವರನ್ನು ಔಟ್ ಮಾಡಿದ ನಂತರ ಬುಮ್ರಾ ಮಾಡಿದ “ವಿಮಾನ ಪತನ” ಸಂಕೇತದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. Jasprit Bumrah – ಸಂಭ್ರಮದ ಹಿಂದಿನ ಕಾರಣ ಈ ವಿಶಿಷ್ಟ […] - [Bigg Boss Kannada 12 : ದೊಡ್ಡ ಮನೆಗೆ ಬಿಗ್‌ ಎಂಟ್ರಿ: ಯಾರೆಲ್ಲ ಬಿಗ್‌ಬಾಸ್‌ ಮನೆ ಸೇರಿದ ಸ್ಪರ್ಧಿಗಳು? ಇಲ್ಲಿದೆ ಸಂಪೂರ್ಣ ವಿವರ](https://ismkannadanews.com/bigg-boss-kannada-season-12-contestants-list/): Bigg Boss Kannada 12 – ಬಿಗ್‌ಬಾಸ್‌ ಅಭಿಮಾನಿಗಳೇ, ನೀವು ಕಾಯುತ್ತಿದ್ದ ಕ್ಷಣ ಬಂದೇ ಬಿಟ್ಟಿದೆ! ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್‌ ಕನ್ನಡ ಸೀಸನ್‌ 12 ಅದ್ದೂರಿಯಾಗಿ ಪ್ರಾರಂಭವಾಗಿದೆ. ಎಂದಿನಂತೆ ಕಿಚ್ಚ ಸುದೀಪ್‌ ಅವರು ತಮ್ಮ ಶೈಲಿಯಲ್ಲಿ ಸ್ಪರ್ಧಿಗಳನ್ನು ಪರಿಚಯಿಸಿ, ಬಿಗ್‌ಬಾಸ್‌ ಮನೆಯೊಳಗೆ ಕಳುಹಿಸಿಕೊಟ್ಟಿದ್ದಾರೆ. ಈ ಬಾರಿಯ ಸ್ಪರ್ಧಿಗಳ ಪಟ್ಟಿ ಸಾಕಷ್ಟು ವಿಭಿನ್ನವಾಗಿದ್ದು, ಒಂದೊಂದು ಕ್ಷೇತ್ರದಿಂದ ಒಂದೊಂದು ರತ್ನಗಳು ಆಯ್ಕೆಯಾಗಿವೆ. Bigg Boss Kannada 12 – ಸ್ಪರ್ಧಿಗಳ ಪೂರ್ಣ ಪಟ್ಟಿ ಈ ಬಾರಿ ಸ್ಪರ್ಧೆಗೆ […] - [Asia Cup 2025 : ಪಾಕಿಸ್ತಾನವನ್ನು ಬಗ್ಗುಬಡಿದು 9ನೇ ಬಾರಿಗೆ ಚಾಂಪಿಯನ್ ಆದ ಭಾರತ! ಪ್ರಧಾನಿ ಮೋದಿಯಿಂದ ಅಭಿನಂದನೆ](https://ismkannadanews.com/india-vs-pakistan-asia-cup-2025-final-victory/): Asia Cup 2025 – ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಕದನವೆಂದರೆ ಅದು ಬರೀ ಆಟವಲ್ಲ, ಅದೊಂದು ಭಾವನೆ. ಈ ಬಾರಿಯ ಏಷ್ಯಾಕಪ್ ಫೈನಲ್‌ನಲ್ಲಿ ನಮ್ಮ ಭಾರತ ತಂಡ ಮತ್ತೊಮ್ಮೆ ಪಾಕಿಸ್ತಾನವನ್ನು ಮಣಿಸಿ, ತಾನು ಕ್ರಿಕೆಟ್ ಜಗತ್ತಿನ ರಾಜ ಎಂಬುದನ್ನು ಸಾಬೀತುಪಡಿಸಿದೆ. ಇತ್ತ ದುಬೈನಲ್ಲಿ ಟೀಂ ಇಂಡಿಯಾ ಚಾಂಪಿಯನ್ ಪಟ್ಟಕ್ಕೇರುತ್ತಿದ್ದಂತೆ, ಇತ್ತ ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮದೇ ಆದ ಶೈಲಿಯಲ್ಲಿ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. Asia Cup 2025 – ಮೈದಾನದಲ್ಲೂ ಭಾರತದ […] - [Video : ಅಪಾಯದಲ್ಲಿದ್ದ ಗೋಮಾತೆಯನ್ನು ರಕ್ಷಿಸಿದ ಆಸ್ಟ್ರೇಲಿಯಾದ ಯುವಕ, ವೈರಲ್ ಆದ ವಿಡಿಯೋ…!](https://ismkannadanews.com/australian-tourist-rescues-cow-in-india-video/): Video – ನಮ್ಮ ದೇಶದಲ್ಲಿ ಹಸುವನ್ನು ಸಾಮಾನ್ಯವಾಗಿ ಗೋಮಾತೆ ಎಂದು ಪೂಜಿಸುತ್ತಾರೆ. ಆದರೆ, ಕೆಲವೊಮ್ಮೆ ಅವು ಅಪಾಯದಲ್ಲಿರುವಾಗಲೂ ನಿರ್ಲಕ್ಷ್ಯ ವಹಿಸಿ ಮುಂದೆ ಹೋಗುವವರೇ ಹೆಚ್ಚು. ಆದರೆ ಇಲ್ಲೊಬ್ಬ ಆಸ್ಟ್ರೇಲಿಯಾದ ಯುವಕ ನಮ್ಮ ದೇಶದವನಲ್ಲ, ನಮ್ಮ ಧರ್ಮದವನೂ ಅಲ್ಲ, ಆದರೂ ಕೂಡ ಅಪಾಯದಲ್ಲಿದ್ದ ಗೋಮಾತೆಯನ್ನು ರಕ್ಷಿಸಿ ಮಾನವೀಯತೆ ಮೆರೆದಿದ್ದಾನೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. Video – ಭಾರತ ಪ್ರವಾಸದ ವೇಳೆ ನಡೆದ ಘಟನೆ ಭಾರತ ಪ್ರವಾಸಕ್ಕೆ ಬಂದಿದ್ದ ಆಸ್ಟ್ರೇಲಿಯಾದ ಈ […] - [Bank Holidays October 2025 : ಅಕ್ಟೋಬರ್ 2025ರ ಬ್ಯಾಂಕ್ ರಜೆಗಳ ಮಾಹಿತಿ: ಈ ತಿಂಗಳು 21 ದಿನ ಬ್ಯಾಂಕ್‌ಗಳಿಗೆ ರಜೆ…!](https://ismkannadanews.com/bank-holidays-october-2025-list-21-days-off/): Bank Holidays October 2025 – ಮುಂಬರುವ ಅಕ್ಟೋಬರ್ ತಿಂಗಳು ಹಬ್ಬಗಳ ಕಣಜ. ಈ ತಿಂಗಳಲ್ಲಿ ಬ್ಯಾಂಕ್ ಗ್ರಾಹಕರಿಗೆ ಒಂದು ಕಡೆಯಿಂದ ಖುಷಿ ಮತ್ತು ಇನ್ನೊಂದು ಕಡೆಯಿಂದ ಚಿಂತೆ ಕಾಡಲಿದೆ. ಏಕೆಂದರೆ, ಈ ತಿಂಗಳಲ್ಲಿ ಸರ್ಕಾರಿ ರಜೆಗಳು, ಹಬ್ಬದ ರಜೆಗಳು ಹಾಗೂ ವಾರದ ರಜೆಗಳು ಸೇರಿದಂತೆ ಒಟ್ಟು 21 ದಿನಗಳ ಕಾಲ ಬ್ಯಾಂಕ್‌ಗಳಿಗೆ ರಜೆ ಇರಲಿದೆ. ಇದು ವಿವಿಧ ರಾಜ್ಯಗಳಿಗೆ ಅನ್ವಯಿಸುತ್ತದೆ ಮತ್ತು ಕೆಲವು ರಜೆಗಳು ಸ್ಥಳೀಯ ಹಬ್ಬಗಳಿಗೆ ಸೀಮಿತವಾಗಿರುತ್ತವೆ. ಈ ಮಾಹಿತಿ ನಿಮ್ಮ ಹಣಕಾಸು ವ್ಯವಹಾರಗಳನ್ನು […] - [BEL Recruitment 2025 : BEL ನಲ್ಲಿ 610 ಟ್ರೈನಿ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ, ಪ್ರಮುಖ ಮಾಹಿತಿ ಇಲ್ಲಿದೆ ನೋಡಿ…!](https://ismkannadanews.com/bel-recruitment-2025-trainee-engineer-610-vacancies/): BEL Recruitment 2025 – ದೇಶದ ಪ್ರಮುಖ ರಕ್ಷಣಾ ಉಪಕರಣಗಳ ಉತ್ಪಾದನಾ ಸಂಸ್ಥೆ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL), 2025ನೇ ಸಾಲಿಗೆ ಬೃಹತ್ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದೆ. ಈ ಕುರಿತು ಪ್ರಕಟಿಸಿರುವ ಅಧಿಕೃತ ಅಧಿಸೂಚನೆಯ ಪ್ರಕಾರ, ಒಟ್ಟು 610 ಟ್ರೈನಿ ಇಂಜಿನಿಯರ್-I ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಬಿ.ಇ., ಬಿ.ಟೆಕ್ ಅಥವಾ ಬಿ.ಎಸ್ಸಿ ಪದವಿ ಪಡೆದ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಈ ನೇಮಕಾತಿಯು ಭಾರತದಾದ್ಯಂತ ನಡೆಯಲಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು […] - [Canara Bank Recruitment 2025 : ಕೆನರಾ ಬ್ಯಾಂಕಿನಲ್ಲಿ ಬಂಪರ್ ನೇಮಕಾತಿ, 3,500 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ](https://ismkannadanews.com/canara-bank-graduate-apprentice-jobs-2025-apply-online/): Canara Bank Recruitment 2025 – ದೇಶದ ಪ್ರಮುಖ ಬ್ಯಾಂಕುಗಳಲ್ಲಿ ಒಂದಾದ ಕೆನರಾ ಬ್ಯಾಂಕ್, ಪದವೀಧರರಿಗೆ ಸಿಹಿ ಸುದ್ದಿ ನೀಡಿದೆ. ಬ್ಯಾಂಕ್ ತನ್ನ ವಿವಿಧ ಶಾಖೆಗಳಲ್ಲಿ ಖಾಲಿ ಇರುವ ಒಟ್ಟು 3,500 ಗ್ರಾಜುಯೇಟ್ ಅಪ್ರೆಂಟಿಸ್ ಹುದ್ದೆಗಳ ಭರ್ತಿಗಾಗಿ ಅಧಿಸೂಚನೆಯನ್ನು ಹೊರಡಿಸಿದೆ. ಇದು ಸರ್ಕಾರಿ ಉದ್ಯೋಗವನ್ನು ಬಯಸುವ ಯುವಕರಿಗೆ ಉತ್ತಮ ಅವಕಾಶವಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. Canara Bank Recruitment 2025 : ಪ್ರಮುಖ ಮಾಹಿತಿ ಕೆನರಾ ಬ್ಯಾಂಕ್ ಹೊರಡಿಸಿರುವ ಈ […] - [Local News : ಗುಡಿಬಂಡೆಯ ರಾಮಪಟ್ಟಣ ರಸ್ತೆ ಅಗಲೀಕರಣಕ್ಕೆ ಮಾರ್ಕಿಂಗ್, ಶೀಘ್ರವೇ ನಡೆಯುತ್ತಾ ಅಗಲೀಕರಣ ಕಾರ್ಯ?](https://ismkannadanews.com/local-news-gudibande-ramapattan-road-widening-2025/): Local News – ಸುಮಾರು ವರ್ಷಗಳಿಂದ ಗುಡಿಬಂಡೆಯ ರಾಮಪಟ್ಟಣ ರಸ್ತೆಯನ್ನು ಅಗಲೀಕರಣ ಮಾಡುವಂತೆ ವಾಹನ ಸವಾರರು ಹಾಗೂ ಕೆಲ ಸ್ಥಳೀಯರು ಮನವಿ ಮಾಡಿಕೊಂಡು ಬರುತ್ತಿದ್ದು, ಇದೀಗ ರಸ್ತೆ ಅಗಲೀಕರಣಕ್ಕೆ ಮೂಹೂರ್ತ ಕೂಡಿಬಂದಿದೆ. ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ಮಧ್ಯ ರಸ್ತೆಯಿಂದ ಎರಡೂ ಬದಿ 20 ಅಡಿ ರಸ್ತೆ ಅಗಲೀಕರಣಕ್ಕಾಗಿ ಮಾರ್ಕಿಂಗ್ ಹಾಕಲಾಗಿದೆ. Local News – ಈ ಹಿಂದೆ ಆಗಿದ್ದು ಏನು? ಗುಡಿಬಂಡೆ ಪಟ್ಟಣದ ಹೃದಯಭಾಗದ ಮೂಲಕ ಹಾದುಹೋಗುವ ರಾಮಪಟ್ಟಣ ರಸ್ತೆ ಸ್ಥಳೀಯರಿಗೆ ಮಾತ್ರವಲ್ಲದೇ ಹಲವು ಗ್ರಾಮಗಳಿಗೆ ಸಂಪರ್ಕ […] - [Local News : ಜಿ.ಎಸ್.ಟಿ ಸರಳೀಕರಣದಿಂದ ಬಡ, ಮಧ್ಯಮ ವರ್ಗದ ಜನತೆಗೆ ಅನುಕೂಲ: ಮುನಿರಾಜು](https://ismkannadanews.com/local-news-gst-simplification-benefits-poor-middle-class/): Local News – ಪ್ರಧಾನಿ ನರೇಂದ್ರ ಮೋದಿಯವರು ಜಿ.ಎಸ್.ಟಿ ಅಡಿಯಲ್ಲಿ ಬರುವಂತಹ ಕೆಲ ವಸ್ತುಗಳ ಜಿ.ಎಸ್.ಟಿಯನ್ನು ಕಡಿಮೆ ಮಾಡಿ ದಸರಾ, ದೀಪಾವಳಿ ಹಬ್ಬದ ಕೊಡುಗೆ ನೀಡಿದೆ. ಇದರಿಂದ ಬಡ ಹಾಗೂ ಮಧ್ಯಮ ವರ್ಗದ ಜನತೆಗೆ ತುಂಬಾ ಅನುಕೂಲವಾಗಿದೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಸಿ.ಮುನಿರಾಜು ತಿಳಿಸಿದರು. Local News – ಜಿ.ಎಸ್.ಟಿ ಸರಳೀಕರಣದಿಂದ ಎಲ್ಲರಿಗೂ ಅನುಕೂಲ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಗಜನಾಣ್ಯ ಕಲ್ಯಾಣ ಮಂಟಪದಲ್ಲಿ ಬಿಜೆಪಿ ತಾಲೂಕು ಮಂಡಲ ಹಾಗೂ ದೇವನಹಳ್ಳಿಯ ಆಕಾಶ್ ಆಸ್ಪತ್ರೆಯ ಸಹಯೋಗದಲ್ಲಿ […] - [IBPS PO Main Exam : IBPS ಬ್ಯಾಂಕ್ PO ಮುಖ್ಯ ಪರೀಕ್ಷೆ ದಿನಾಂಕ ಪ್ರಕಟ, ಸಂಪೂರ್ಣ ವಿವರ ಇಲ್ಲಿದೆ..!](https://ismkannadanews.com/ibps-po-main-exam-date-2025-result-details/): IBPS PO Main Exam – ಬ್ಯಾಂಕಿಂಗ್ ಉದ್ಯೋಗಾಕಾಂಕ್ಷಿಗಳಿಗೆ ಇಲ್ಲಿದೆ ಒಂದು ಪ್ರಮುಖ ಸುದ್ದಿ! ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (IBPS) ತನ್ನ ಪ್ರೊಬೇಷನರಿ ಆಫೀಸರ್ (PO) ಪೂರ್ವಭಾವಿ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿದೆ. ಈ ಫಲಿತಾಂಶಗಳು ನಿನ್ನೆ, ಸೆಪ್ಟೆಂಬರ್ 26 ರಂದು ಅಧಿಕೃತ ವೆಬ್‌ಸೈಟ್ ibps.in ನಲ್ಲಿ ಲಭ್ಯವಿವೆ. ಪ್ರಿಲಿಮ್ಸ್ ಪರೀಕ್ಷೆ ಬರೆದವರು, ಈಗ ತಮ್ಮ ನೋಂದಣಿ ಸಂಖ್ಯೆ (Registration Number) ಮತ್ತು ಪಾಸ್‌ವರ್ಡ್ ಬಳಸಿ ತಮ್ಮ ಫಲಿತಾಂಶವನ್ನು ಸುಲಭವಾಗಿ ಪರಿಶೀಲಿಸಬಹುದು. IBPS PO Main […] - [Video : ರಸ್ತೆ ಮಧ್ಯೆ ದಾರಿ ತಪ್ಪಿ ಬಂದ ಬೃಹತ್ ಹೆಬ್ಬಾವನ್ನು ರಕ್ಷಿಸಿದ ಬೈಕರ್ : ವಿಡಿಯೋ ವೈರಲ್..!](https://ismkannadanews.com/australia-biker-saves-giant-snake-viral-video/): Video – ಆಸ್ಟ್ರೇಲಿಯಾದ ಸನ್‌ ಶೈನ್ ಕೋಸ್ಟ್‌ನಲ್ಲಿ ನಡೆದ ಘಟನೆಯೊಂದು ಇಂಟರ್ನೆಟ್‌ನಲ್ಲಿ ಸಂಚಲನ ಮೂಡಿಸಿದೆ. ಅಲ್ಲಿನ ರಸ್ತೆಯ ಮಧ್ಯೆ ಬೃಹತ್ ಹೆಬ್ಬಾವೊಂದು ದಾರಿ ತಪ್ಪಿ ಬಂದಿತ್ತು. ಈ ವೇಳೆ ಓರ್ವ ಬೈಕರ್ ತನ್ನ ಜೀವದ ಹಂಗು ತೊರೆದು, ಆ ಹೆಬ್ಬಾವನ್ನು ರಕ್ಷಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ. ಈ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. Video – ಕ್ಷಣಾರ್ಧದಲ್ಲಿ ಹೆಬ್ಬಾವಿಗೆ ಜೀವದಾನ ಮಾಲೆನಿ ಎಂಬ ಸ್ಥಳದ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಬೈಕಿನಲ್ಲಿದ್ದ […] - [Local News : ಉತ್ತಮವಾದ ರಸ್ತೆ ಕಾಮಗಾರಿಗೆ ಮಾಡಿಸಿಕೊಟ್ಟ ಶಾಸಕರಿಗೆ ಗ್ರಾಮಸ್ಥರಿಂದ ಅಭಿನಂದನೆ...!](https://ismkannadanews.com/local-news-mla-subba-reddy-balenahalli-road-development/): Local News – ಚಿಕ್ಕಬಳ್ಳಾಪುರ ಗುಡಿಬಂಡೆ ತಾಲೂಕಿನ ಬೀಚಗಾನಹಳ್ಳಿ ಗ್ರಾಪಂ ವ್ಯಾಪ್ತಿಯ ಬಾಲೇನಹಳ್ಳಿ ಗ್ರಾಮದ ರಸ್ತೆ ತುಂಬಾ ಹದಗೆಟ್ಟಿದ್ದ ಹಿನ್ನೆಲೆಯಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿಯವರಿಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಸುಮಾರು 13 ಲಕ್ಷ ಅನುದಾನ ನೀಡಿ ಉತ್ತಮ ರಸ್ತೆ ಮಾಡಿಸಿಕೊಟ್ಟಿದ್ದಾರೆ, ಅವರಿಗೆ ಗ್ರಾಮಸ್ಥರೆಲ್ಲರೂ ಅಭಿನಂದನೆ ಸಲ್ಲಿಸುತ್ತೇವೆ ಎಂದು ಸ್ಥಳೀಯ ಮುಖಂಡ ಬಾಲೇನಹಳ್ಳಿ ರಮೇಶ್ ತಿಳಿಸಿದರು. Local News – ಶಾಸಕರು ಅಭಿವೃದ್ದಿಗೆ ಆದ್ಯತೆ ನೀಡುತ್ತಾರೆ ಈ ಕುರಿತು ಮಾತನಾಡಿದ ಅವರು, ನಮ್ಮ ಕ್ಷೇತ್ರದ ಶಾಸಕರು ಅಭಿವೃದ್ದಿಯಲ್ಲಿ ಸದಾ ಮುಂದಿರುತ್ತಾರೆ. […] - [Video : ಹರಿದ್ವಾರದ ಪವಿತ್ರ 'ಹರ್ ಕಿ ಪೌರಿ'ಯಲ್ಲಿ ಕಿತ್ತಾಟ: ತಿಲಕ ಯಾರು ಇಡಬೇಕು ಅಂತ ಮಹಿಳೆಯರ ಜಡೆ ಜಗಳ!](https://ismkannadanews.com/haridwar-har-ki-pauri-women-fight-over-tilaka-video/): Video – ಸಾಮಾನ್ಯವಾಗಿ ಭಕ್ತಿ ಮತ್ತು ಶಾಂತಿಯ ತಾಣಗಳಾಗಿರುವ ದೇವಸ್ಥಾನಗಳು ಮತ್ತು ಧಾರ್ಮಿಕ ಸ್ಥಳಗಳಲ್ಲಿ ಇಂತಹ ಘಟನೆಗಳು ನಡೆಯುವುದು ವಿರಳ. ಆದರೆ, ಉತ್ತರಾಖಂಡದ ಪ್ರಸಿದ್ಧ ಹರ್ ಕಿ ಪೌರಿ (Hari Ki Pauri in Haridwar) ಘಾಟ್‌ನಲ್ಲಿ ಇತ್ತೀಚೆಗೆ ನಡೆದ ಒಂದು ಘಟನೆ ಎಲ್ಲರಿಗೂ ಆಶ್ಚರ್ಯ ಮತ್ತು ಬೇಸರ ತರಿಸಿದೆ. ಯಾತ್ರಾರ್ಥಿಗಳಿಗೆ ತಿಲಕ ಇಡುವುದರ ವಿಚಾರವಾಗಿ ಮೂವರು ಮಹಿಳೆಯರು ಜಗಳ ಮಾಡಿಕೊಂಡು, ರಸ್ತೆಯಲ್ಲೇ ಹೊಡೆದಾಡಿಕೊಂಡಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. Video – […] - [Video : ರೈಲು ಹತ್ತಲು ಪರದಾಡುತ್ತಿದ್ದ ವಿಶೇಷಚೇತನ ವ್ಯಕ್ತಿಗೆ ಹೆಗಲು ನೀಡಿದ ಪೊಲೀಸ್‌: ಹೃದಯ ಸ್ಪರ್ಶಿ ವಿಡಿಯೋ ವೈರಲ್‌..!](https://ismkannadanews.com/up-police-officer-humanity-act-viral-video/): Video – ಇಂದಿನ ವೇಗದ ಮತ್ತು ಸ್ವಾರ್ಥಮಯ ಜಗತ್ತಿನಲ್ಲಿ ನಾವು ಮನುಷ್ಯತ್ವವನ್ನು ಮರೆಯುತ್ತಿದ್ದೇವಾ? ಎಂಬ ಪ್ರಶ್ನೆ ಆಗಾಗ ಕಾಡುತ್ತದೆ. ಆದರೆ, ಇಲ್ಲ! ಎಲ್ಲೋ ಒಂದು ಕಡೆ, ಯಾರೋ ಒಬ್ಬರು ಮನುಷ್ಯತ್ವದ ಜ್ವಾಲೆಯನ್ನು ಇನ್ನೂ ಜೀವಂತವಾಗಿ ಇಟ್ಟಿದ್ದಾರೆ ಎಂಬುದಕ್ಕೆ ಉತ್ತರ ಪ್ರದೇಶದಿಂದ (UP Police) ಬಂದ ಈ ವಿಡಿಯೋ ಸಾಕ್ಷಿಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿರುವ ಒಂದು ವಿಡಿಯೋದಲ್ಲಿ, ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿಯೊಬ್ಬರು ರೈಲು ಹತ್ತಲು ಪರದಾಡುತ್ತಿದ್ದ ವಿಶೇಷಚೇತನ (Divyang/ ಅಂಗವಿಕಲ) ವ್ಯಕ್ತಿಯೊಬ್ಬರಿಗೆ ತಮ್ಮ ಹೆಗಲು […] - [NHAI Recruitment 2025 : NHAI ನಲ್ಲಿ ಭರ್ಜರಿ ಉದ್ಯೋಗಾವಕಾಶ! MBA, CA ಓದಿದವರಿಗೆ ಸುವರ್ಣಾವಕಾಶ…!](https://ismkannadanews.com/nhai-recruitment-2025-mba-ca-opportunities/): NHAI Recruitment 2025 – ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ದಲ್ಲಿ ಸರ್ಕಾರಿ ಉದ್ಯೋಗ (Government Job) ಬಯಸುವವರಿಗೆ ಇದೊಂದು ಅದ್ಭುತ ಸುದ್ದಿ! ನೀವು MBA ಅಥವಾ CA ಪದವಿ ಪಡೆದಿದ್ದರೆ, ಇದು ನಿಮಗೆ ಸುವರ್ಣಾವಕಾಶ. ದೇಶದ ಹೆದ್ದಾರಿಗಳ ನಿರ್ಮಾಣ ಮತ್ತು ನಿರ್ವಹಣೆಯ ಪ್ರಮುಖ ಸಂಸ್ಥೆಯಾದ NHAI, ವಿವಿಧ ಹುದ್ದೆಗಳಿಗೆ ಬೃಹತ್ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದೆ. NHAI Recruitment 2025 – ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವಾಗ? ಈ ನೇಮಕಾತಿ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. […] - [Rashtriya Ekta Diwas : ಸರ್ದಾರ್ ವಲ್ಲಭಭಾಯ್ ಪಟೇಲ್ ಆದರ್ಶಗಳನ್ನು ಪಾಲಿಸಿ: ಗುಡಿಬಂಡೆ ಪಿಎಸ್‌ಐ ಗಣೇಶ್ ಮನವಿ!](https://ismkannadanews.com/rashtriya-ekta-diwas-2025-gudibande-run-for-unity/): Rashtriya Ekta Diwas – ಭಾರತದ ಏಕೀಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ ಹಾಗೂ ಒಗ್ಗಟ್ಟಿನ ಮಂತ್ರ ಸಾರಿದಂತಹ ಸರ್ದಾರ್‍ ವಲ್ಲಭಬಾಯ್ ಪಟೇಲ್ ರವರ ಆದರ್ಶಗಳನ್ನು ನಾವೆಲ್ಲರೂ ಪಾಲಿಸಬೇಕೆಂದು ಗುಡಿಬಂಡೆ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್‍ ಗಣೇಶ್ ತಿಳಿಸಿದರು. ಗುಡಿಬಂಡೆ ಪೊಲೀಸ್ ಇಲಾಖೆಯ ವತಿಯಿಂದ ಸರ್ದಾರ್‍ ವಲ್ಲಭಬಾಯ್ ಪಟೇಲ್ ರವರ 150ನೇ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ಏಕತಾ ಓಟ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. Rashtriya Ekta Diwas – ರಾಷ್ಟ್ರೀಯ ಏಕತಾ ದಿನ ಮತ್ತು ಒಗ್ಗಟ್ಟಿನ ಮಂತ್ರ […] - [King Cobra : ಕಿಂಗ್ ಕೋಬ್ರಾ ತಿರುಗಿಬಿದ್ರೆ ಹೇಗಿರುತ್ತೆ ಗೊತ್ತಾ? ವಿಡಿಯೋ ನೋಡಿದ್ರೆ ಶಾಕ್ ಆಗ್ತೀರಾ..!](https://ismkannadanews.com/king-cobra-13-foot-haridwar-rescue-viral-video/): King Cobra – ಸಾಮಾನ್ಯವಾಗಿ ಹಾವು (Snake) ಅಂದ್ರೆನೇ ಭಯ. ಅಂತಹದ್ರಲ್ಲಿ ಒಂದು 13 ಅಡಿ ಉದ್ದದ ಕಿಂಗ್ ಕೋಬ್ರಾ ನಿಮ್ಮೆದುರಿಗೆ ನಿಂತರೆ ಹೇಗಿರಬಹುದು? ಊಹಿಸಿದ್ರೇನೇ ಎದೆ ನಡುಕ ಶುರುವಾಗುತ್ತೆ ಅಲ್ವಾ? ಇಂತಹದ್ದೇ ಒಂದು ಘಟನೆ ಇತ್ತೀಚೆಗೆ ನಡೆದಿದ್ದು, ಅದರ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ (Social Media) ಭಾರಿ ವೈರಲ್ ಆಗಿದೆ. King Cobra – ಹರಿದ್ವಾರದಲ್ಲಿ ಸಿಕ್ತು 13 ಅಡಿ ಕಿಂಗ್ ಕೋಬ್ರಾ ಕಳೆದ ಭಾನುವಾರ, ಹರಿದ್ವಾರದ ಚಂಡಿ ಘಾಟ್ ಪ್ರದೇಶದಲ್ಲಿ ಗಂಗಾ ನದಿ ದಡದಲ್ಲಿ ಬೃಹತ್ […] - [November Kranti : ನವೆಂಬರ್ 21ರ ಸಿಎಂ ಚರ್ಚೆ, ಸಿದ್ದರಾಮಯ್ಯ ಕೆಂಡಾಮಂಡಲ, ಕಾಂಗ್ರೆಸ್‌ನಲ್ಲಿ ತೀವ್ರ ಸಂಚಲನ…!](https://ismkannadanews.com/november-21-siddaramaiah-dk-shivakumar-cm-change-congress-crisis/): ರಾಜ್ಯ ರಾಜಕಾರಣದಲ್ಲಿ ‘ನವೆಂಬರ್ ಕ್ರಾಂತಿ’ಯ (November Kranti) ಮಾತುಗಳು ಮತ್ತೆ ಸದ್ದು ಮಾಡಿವೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಅವರು ನವೆಂಬರ್ 21ರಂದು ಮುಖ್ಯಮಂತ್ರಿಯಾಗಿ (CM) ಅಧಿಕಾರ ಸ್ವೀಕರಿಸಲಿದ್ದಾರೆ ಎಂಬ ಸುದ್ದಿ ಹರಡುತ್ತಿದ್ದಂತೆ, ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಪತ್ರಕರ್ತರ ಪ್ರಶ್ನೆಗೆ ಕೆಂಡಾಮಂಡಲವಾಗಿ ಪ್ರತಿಕ್ರಿಯಿಸಿದ್ದಾರೆ. ಈ ಬೆಳವಣಿಗೆ ಕಾಂಗ್ರೆಸ್ ಪಕ್ಷದೊಳಗೆ ನಡೆಯುತ್ತಿರುವ ‘ಒಳ ರಾಜಕೀಯ’ದ (Inner Politics) ಚರ್ಚೆಗೆ ಮತ್ತಷ್ಟು ಇಂಬು ನೀಡಿದೆ. November Kranti – “ನಿನಗೆ ಹೇಳಿದ್ರಾ? ನಿನಗೆ ಹೇಗೆ ಗೊತ್ತಾಯ್ತು?” – […] - [Aadhaar Update : ನವೆಂಬರ್ 2025 ರಿಂದ ಆಧಾರ್ ಅಪ್‌ಡೇಟ್ ಸಂಪೂರ್ಣ ಬದಲಾವಣೆ: ಇನ್ನಷ್ಟು ವೇಗ, ಸುಲಭ, ಮತ್ತು ಬಹುಶಃ ಉಚಿತ..!](https://ismkannadanews.com/aadhaar-update-new-online-process-uidai-2025/): Aadhaar Update – ಹೊಸ ಮನೆಗೆ ಶಿಫ್ಟ್ ಆಗಿದ್ದೀರಾ? ಹೊಸ ಮೊಬೈಲ್ ನಂಬರ್ ತೆಗೆದುಕೊಂಡಿದ್ದೀರಾ? ಹಾಗಿದ್ದರೆ, ನಿಮ್ಮ ಆಧಾರ್ ಕಾರ್ಡ್‌ನಲ್ಲಿರುವ ವಿವರಗಳನ್ನು ನವೀಕರಿಸುವುದು (Aadhaar Update) ಎಷ್ಟು ಮುಖ್ಯ ಎಂದು ನಿಮಗೆ ಗೊತ್ತೇ ಇದೆ. ಆಧಾರ್ ಇವತ್ತು ಕೇವಲ ಒಂದು ಐಡಿ ಕಾರ್ಡ್ ಅಲ್ಲ, ಇದು ನಮ್ಮ ಡಿಜಿಟಲ್ ಗುರುತು. ಸರ್ಕಾರಿ ಯೋಜನೆಯಿಂದ ಹಿಡಿದು ಬ್ಯಾಂಕ್ ಕೆಲಸದವರೆಗೆ, ಎಲ್ಲದಕ್ಕೂ ಇದು ಬೇಕೇ ಬೇಕು! ಈ ಪ್ರಮುಖ ಕಾರ್ಯವನ್ನು ಇನ್ನಷ್ಟು ಸುಲಭ, ವೇಗ ಮತ್ತು ಪೇಪರ್-ಲೆಸ್ ಮಾಡಲು UIDAI […] - [Financial Changes : ನವೆಂಬರ್ 1 ರಿಂದ ಬ್ಯಾಂಕ್​ ವಹಿವಾಟುಗಳಲ್ಲಿ ದೊಡ್ಡ ಬದಲಾವಣೆಗಳು: ನಿಮ್ಮ ಹಣಕಾಸು ಮೇಲೆ ನೇರ ಪರಿಣಾಮ!](https://ismkannadanews.com/banking-financial-changes-effective-from-november-1/): Financial Changes – ನವೆಂಬರ್ ಬರುತ್ತಿದೆ, ಜೊತೆಗೆ ನಿಮ್ಮ ಬ್ಯಾಂಕಿಂಗ್, ಕ್ರೆಡಿಟ್ ಕಾರ್ಡ್ ಮತ್ತು ಪಿಂಚಣಿಗಳಿಗೆ ಸಂಬಂಧಿಸಿದ ಹಲವು ಹೊಸ ನಿಯಮಗಳು ಜಾರಿಗೆ ಬರಲಿವೆ. ಈ ಬದಲಾವಣೆಗಳು ನಿಮ್ಮ ದೈನಂದಿನ ಹಣಕಾಸಿನ ವಹಿವಾಟುಗಳ ಮೇಲೆ ದೊಡ್ಡ ಪರಿಣಾಮ ಬೀರಲಿವೆ. ಹಾಗಾದರೆ, ಆ ಮುಖ್ಯ ಅಪ್​ಡೇಟ್​ಗಳು ಯಾವುವು? ನಿಮ್ಮ ಕ್ರೆಡಿಟ್ ಕಾರ್ಡ್ ಶುಲ್ಕಗಳು ಹೇಗೆ ಬದಲಾಗುತ್ತವೆ? ಬ್ಯಾಂಕ್ ಖಾತೆಗಳಲ್ಲಿ ನಾಮಿನಿ ನಿಯಮಗಳು ಏನು ಹೇಳುತ್ತವೆ? ಇಲ್ಲಿದೆ ಸಂಪೂರ್ಣ ವಿವರ. Financial Changes – ಬ್ಯಾಂಕ್ ಠೇವಣಿಗಳಿಗೆ ನಾಲ್ಕು ಮಂದಿ […] - [Numerology : ನಿಮ್ಮ ಫೋನ್ ನಂಬರ್‌ನಲ್ಲಿ ಈ ಸಂಖ್ಯೆಗಳ ಸಂಯೋಜನೆ ಇದೆಯೇ? ಹಾಗಿದ್ರೆ, ಎಚ್ಚರ…!](https://ismkannadanews.com/unlucky-mobile-numbers-according-to-numerology/): Numerology – ಈ ಡಿಜಿಟಲ್ ಯುಗದಲ್ಲಿ ಮೊಬೈಲ್ ಇಲ್ಲದೆ ಒಂದು ದಿನವೂ ಕಳೆಯೋದು ಕಷ್ಟ. ಮೊಬೈಲ್ ನಂಬರ್ (Mobile Number) ಕೇವಲ ಒಬ್ಬರನ್ನು ಸಂಪರ್ಕಿಸೋ ಸಾಧನವಾಗಿ ಉಳಿದಿಲ್ಲ. ಇದು ನಿಮ್ಮ ಅದೃಷ್ಟ (Luck), ಯಶಸ್ಸು ಮತ್ತು ಜೀವನದ (Life) ಮೇಲೆ ಅಗಾಧ ಪ್ರಭಾವ ಬೀರುವ ಒಂದು ಸಣ್ಣ “ಸಂಖ್ಯಾತ್ಮಕ ಶಕ್ತಿ” ಅನ್ನೋದು ನಿಮಗೆ ಗೊತ್ತಾ? ಹೌದು, ಸಂಖ್ಯಾಶಾಸ್ತ್ರದ (Numerology) ಪ್ರಕಾರ, ನಮ್ಮ ಮೊಬೈಲ್ ಸಂಖ್ಯೆಯಲ್ಲಿ ಪದೇ ಪದೇ ಬರುವ ಕೆಲವು ನಂಬರ್‌ಗಳು ಹಾಗೂ ಅವುಗಳ ಸಂಯೋಜನೆಗಳು ನಮ್ಮ […] - [Crime : ಸಿನಿಮೀಯ ರೀತಿಯಲ್ಲಿ ಪತಿಯನ್ನೇ ಕೊಲೆ ಮಾಡಲು ಖತರ್ನಾಕ್ ಪ್ಲಾನ್ ಮಾಡಿದ ಪತ್ನಿ, ನಂಜನಗೂಡಿನಲ್ಲಿ ನಡೆದ ಘಟನೆ..!](https://ismkannadanews.com/wife-plans-husband-murder-nanjangud-crime-news/): Crime – ಇತ್ತೀಚಿನ ದಿನಗಳಲ್ಲಿ ಕೆಲವು ಘಟನೆಗಳನ್ನು ನೋಡಿದ್ರೆ, ‘ಯಾರನ್ನು ನಂಬಬೇಕು’ ಅನ್ನೋ ಪ್ರಶ್ನೆ ಮನಸ್ಸಲ್ಲಿ ಮೂಡದೆ ಇರದು. ಗಂಡ-ಹೆಂಡತಿ ಅಂದ್ರೆ ಜೀವನದ ರಥದ ಎರಡು ಚಕ್ರಗಳಿದ್ದಂತೆ, ಒಬ್ಬರನ್ನೊಬ್ಬರು ನಂಬಿ, ಜೊತೆಯಾಗಿ ಸಾಗಬೇಕಾದವರು. ಆದರೆ, ವಿಶ್ವಾಸ ಅನ್ನೋದೇ ಹೊರಟು ಹೋಗಿ, ಯಾರು ಯಾವಾಗ ಯಾರಿಗೆ ಮುಹೂರ್ತ ಇಡ್ತಾರೋ ಅನ್ನೋ ಆತಂಕದ ಸ್ಥಿತಿ ಬಂದುಬಿಟ್ಟಿದೆ. ಇದಕ್ಕೆ ಸಾಕ್ಷಿ ಎಂಬಂತೆ ಮೈಸೂರು ಜಿಲ್ಲೆಯ ನಂಜನಗೂಡು ಪಟ್ಟಣದಲ್ಲಿ ನಡೆದ ಒಂದು ಪ್ರಕರಣ ಇಡೀ ರಾಜ್ಯದ ಗಮನ ಸೆಳೆದಿದೆ. ಸಿನಿಮೀಯ ರೀತಿಯಲ್ಲಿ ಪತಿಯ […] - [Video : ಶಾಲಾ ಹೋಗುವ ಮುನ್ನ ಗೋಮಾತೆಯ ಪಾದ ಸ್ಪರ್ಶ ಮಾಡಿದ ಪುಟ್ಟ ಕಂದಮ್ಮ! ಹೃದಯ ಕಲಕಿದ 'ವೈರಲ್' ವಿಡಿಯೋ!](https://ismkannadanews.com/little-girl-touches-cows-feet-before-school-viral-video/): Video – ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ (Social Media) ಅದೆಷ್ಟೋ ವಿಡಿಯೋಗಳು ವೈರಲ್ ಆಗುತ್ತಿವೆ. ಆದರೆ, ಕೆಲವೇ ಕೆಲವು ವಿಡಿಯೋಗಳು ಮಾತ್ರ ಜನರ ಮನಸ್ಸನ್ನು ನಿಜವಾಗಿಯೂ ಗೆಲ್ಲುತ್ತವೆ. ಅಂತಹ ಒಂದು ಸುಂದರ ದೃಶ್ಯ ಈಗ ಎಲ್ಲೆಡೆ ಹಂಚಿಕೆಯಾಗುತ್ತಿದೆ. ಶಾಲಾ ಸಮವಸ್ತ್ರದಲ್ಲಿರುವ ಪುಟ್ಟ ಬಾಲಕಿಯೊಬ್ಬಳು ಶಾಲೆಗೆ ಹೊರಡುವ ಮುನ್ನ ಗೋಮಾತೆಯ ಬಳಿ ಹೋಗಿ, ಪ್ರೀತಿಯಿಂದ ಮಾತನಾಡಿಸಿ, ಬಳಿಕ ಆಶೀರ್ವಾದ ಪಡೆಯುವ ಈ ವಿಡಿಯೋ, ಭಾರತೀಯ ಸಂಸ್ಕೃತಿ ಮತ್ತು ಮಮತೆಯ ಆಳವಾದ ಸಂಬಂಧವನ್ನು ನೆನಪಿಸಿದೆ. ಈ ದೃಶ್ಯ ಕಂಡ […] - [Auto Driver : ಆಟೋ ಚಾಲಕ-ಪ್ರಯಾಣಿಕರ ಬಿಗ್ ಫೈಟ್ : 10 ನಿಮಿಷ ಕಾಯಿಸಿದ್ದಕ್ಕೆ ಬೆಂಗಳೂರಿನಲ್ಲಿ ನಡೆದಿದೆ ಮಹಾ ಜಗಳ..!](https://ismkannadanews.com/auto-driver-passenger-fight-bengaluru-video/): Auto Driver – ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಆಟೋ ಚಾಲಕರು ಮತ್ತು ಪ್ರಯಾಣಿಕರ ನಡುವಿನ ಕಿರಿಕಿರಿಗಳು ಹೊಸತೇನಲ್ಲ. ಆಟೋ ದರ, ಮೀಟರ್, ಕ್ಯಾನ್ಸಲ್ ವಿಚಾರಗಳಿಗೆ ದಿನನಿತ್ಯ ಎಷ್ಟೋ ವಿವಾದಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಇದೀಗ ಇಂತಹುದೇ ಒಂದು ಘಟನೆ ಮತ್ತೆ ವೈರಲ್ ಆಗಿದ್ದು, ’10 ನಿಮಿಷ ಕಾಯಿಸಿದ್ದಕ್ಕೆ’ ಮಹಿಳಾ ಪ್ರಯಾಣಿಕರು ಮತ್ತು ಆಟೋ ಚಾಲಕರ ನಡುವೆ ದೊಡ್ಡ ಜಗಳವೇ ನಡೆದಿದೆ. Auto Driver – 10 ನಿಮಿಷ ಕಾಯಿಸಿದ ದರ: ಯಾರದ್ದು ತಪ್ಪು? ಎಕ್ಸ್ (ಹಿಂದಿನ […] - [Tourists : ಬಿಲ್ ಕಟ್ಟದೆ ಪರಾರಿಯಾಗಲು ಯತ್ನಿಸಿದ 'ಗುಜರಾತ್ ಟೂರಿಸ್ಟ್‌'ಗಳಿಗೆ ಟ್ರಾಫಿಕ್ ಜಾಮ್‌ನಿಂದ ಬಿತ್ತು 'ಬಿಗ್ ಶಾಕ್', ವೈರಲ್ ವಿಡಿಯೋ!](https://ismkannadanews.com/gujarat-tourists-traffic-jam-escape-hotel-bill/): Tourists – ಯಾವುದೇ ವಿಷಯವನ್ನಾದರೂ ಮನಸ್ಸಾರೆ ತಿಂದು ಆ ಬಿಲ್ ಕಟ್ಟದೆ ಎಸ್ಕೇಪ್ ಆಗಬೇಕು ಎಂದು ಯೋಚಿಸುವುದು ಎಷ್ಟೊಂದು ತಪ್ಪು ಗೊತ್ತಾ? ಅದರಲ್ಲೂ ಐಷಾರಾಮಿ ಕಾರಿನಲ್ಲಿ ಓಡಾಡುವ ಪ್ರವಾಸಿಗರು ಇಂಥ ಕೆಲಸಕ್ಕೆ ಕೈಹಾಕಿದರೆ ಏನಾಗುತ್ತದೆ ಎಂಬುದಕ್ಕೆ ಇತ್ತೀಚೆಗೆ ರಾಜಸ್ಥಾನದಲ್ಲಿ ನಡೆದ ಘಟನೆಯೇ ಸಾಕ್ಷಿ. ಟ್ರಾಫಿಕ್ ಜಾಮ್ ರೂಪದಲ್ಲಿ ಬಂದ ವಿಧಿ, ಬಿಲ್ ಕಟ್ಟದೆ ಓಡಿಹೋಗಲು ಯತ್ನಿಸಿದ ಪ್ರವಾಸಿಗರ ಪ್ಲಾನ್‌ ಗೆ ಬ್ರೇಕ್ ಹಾಕಿದೆ! Tourists – ಫುಲ್ ಮೀಲ್, ನೋ ಪೇಮೆಂಟ್! ಗುಜರಾತ್‌ನ ಐವರು ಪ್ರವಾಸಿಗರು (ವರದಿಗಳ […] - [Traffic Rules : 'ನನಗೆ ಫೈನ್ ಓಕೆ, ನಿಮ್ಮ ಕಥೆಯೇನು?' - ಟ್ರಾಫಿಕ್ ಪೊಲೀಸರಿಗೆ ಪ್ರಶ್ನಿಸಿದ ವಿದ್ಯಾರ್ಥಿ, ವೈರಲ್ ಆದ ವಿಡಿಯೋ...!](https://ismkannadanews.com/student-questions-traffic-police-thane-video/): ಸಂಚಾರ ನಿಯಮ (Traffic Rules) ಉಲ್ಲಂಘಿಸಿದಕ್ಕೆ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಚಲನ್ ಹಾಕಿದಾಗ ಸಾಮಾನ್ಯವಾಗಿ ವಾಹನ ಸವಾರರು ಕೋಪಗೊಂಡರೂ, ಯಾವುದೇ ಪ್ರತಿರೋಧ ತೋರಿಸಲು ಸಾಧ್ಯವಾಗುವುದಿಲ್ಲ. ಆದರೆ, ಮಹಾರಾಷ್ಟ್ರದ ಥಾಣೆಯಲ್ಲಿ ಇಂತಹದೊಂದು ಘಟನೆಗೆ ವಿಭಿನ್ನ ತಿರುವು ಸಿಕ್ಕಿದೆ. ಇಲ್ಲೊಬ್ಬ ವಿದ್ಯಾರ್ಥಿ ತನಗೆ ಫೈನ್ ಹಾಕಿದ ಪೊಲೀಸರಿಗೆ ಅವರದ್ದೇ ರೀತಿಯಲ್ಲಿ ತಕ್ಕ ಉತ್ತರ ನೀಡಿದ್ದಾನೆ! ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದ್ದು, ದೊಡ್ಡ ಚರ್ಚೆಗೆ ಕಾರಣವಾಗಿದೆ. Traffic Rules – ಏನಿದು ಘಟನೆ? ಥಾಣೆಯ […] - [Property : ಆಸ್ತಿ ಖರೀದಿಯ ದೊಡ್ಡ ಸತ್ಯ! ರಿಜಿಸ್ಟ್ರೇಷನ್ ಆದ ತಕ್ಷಣವೇ ನೀವು ಓನರ್ ಆಗಲ್ಲ! ಮಾಲೀಕರಾಗಲು ಬೇಕು ಈ 6 ಪ್ರಮುಖ ದಾಖಲೆಗಳು!](https://ismkannadanews.com/property-ownership-documents-legal-requirements-india/): Property – ನಮ್ಮಲ್ಲಿ ಅನೇಕರಿಗೆ ಒಂದು ಕನಸಿರುತ್ತದೆ – ಸ್ವಂತ ಮನೆ ಅಥವಾ ಜಮೀನು (Land Purchase) ಖರೀದಿಸುವುದು. ಒಮ್ಮೆ ಸಬ್-ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿ (Registration) ಮಾಡಿದರೆ, ಆ ಆಸ್ತಿ ನಮ್ಮದೇ ಎಂದು ಭಾವಿಸುತ್ತೇವೆ. ಆದರೆ ಕಾನೂನಿನ ದೃಷ್ಟಿಯಿಂದ ಇದು ಸಂಪೂರ್ಣ ಸತ್ಯವಲ್ಲ! ಸುಪ್ರೀಂ ಕೋರ್ಟ್ (Supreme Court) ಪದೇ ಪದೇ ಎಚ್ಚರಿಸುವ ಒಂದು ವಿಷಯವಿದೆ: ಕೇವಲ ನೋಂದಣಿ ಮಾಡಿಕೊಂಡ ಮಾತ್ರಕ್ಕೆ ನೀವು ಆಸ್ತಿಯ ಕಾನೂನುಬದ್ಧ ಮಾಲೀಕರಾಗುವುದಿಲ್ಲ. ಹೌದು, ನೀವು ಕೇಳಿದ್ದು ನಿಜ! ನಿಮ್ಮ ಹೆಸರಿನಲ್ಲಿ ರಿಜಿಸ್ಟರ್ […] - [MOIL Recruitment 2025 : MOIL ಲಿಮಿಟೆಡ್‌ನಿಂದ 142 ಹುದ್ದೆಗಳ ನೇಮಕಾತಿ: ತಿಂಗಳಿಗೆ ₹50,040 ಸಂಬಳ, ಈಗಲೇ ಅರ್ಜಿ ಸಲ್ಲಿಸಿ!](https://ismkannadanews.com/moil-recruitment-2025-142-technical-posts-apply-online/): MOIL Recruitment 2025 – ಭಾರತ ಸರ್ಕಾರದ ಅಡಿಯಲ್ಲಿ ಉತ್ತಮ ಕೆಲಸ ಹುಡುಕುತ್ತಿರುವವರಿಗೆ ಇಲ್ಲಿದೆ ಸುವರ್ಣಾವಕಾಶ! ದೇಶದ ಅತಿದೊಡ್ಡ ಮ್ಯಾಂಗನೀಸ್ ಅದಿರು ಉತ್ಪಾದಕ ಸಂಸ್ಥೆ, ಮ್ಯಾಂಗನೀಸ್ ಓರ್ ಇಂಡಿಯಾ ಲಿಮಿಟೆಡ್ (MOIL), 142 ತಾಂತ್ರಿಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಯಾರು ಮೆಕ್ಯಾನಿಕ್, ಆಪರೇಟರ್ ಮತ್ತು ಎಲೆಕ್ಟ್ರಿಷಿಯನ್ ಹುದ್ದೆಗಳಿಗಾಗಿ ಕಾಯುತ್ತಿದ್ದೀರೋ, ಅವರು ತಡಮಾಡದೆ ಈ ಅವಕಾಶವನ್ನು ಬಳಸಿಕೊಳ್ಳಬಹುದು. ಅರ್ಜಿಯನ್ನು ಸಲ್ಲಿಸಲು ನವೆಂಬರ್ 06 ಕೊನೆಯ ದಿನಾಂಕವಾಗಿದೆ. ಆಸಕ್ತರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. […] - [2025 Predictions - 2025ರ ಅಂತ್ಯ, ವೀರಬ್ರಹ್ಮೇಂದ್ರ ಸ್ವಾಮಿ Vs ಯುರೋಪಿಯನ್ ಭವಿಷ್ಯವಾಣಿ - ಮುಂದೆ ಏನಾಗಲಿದೆ?](https://ismkannadanews.com/veerabrahmendra-swami-nostradamus-2025-predictions/): 2025 Predictions – ನಮ್ಮ ಭಾರತೀಯ ಸಿದ್ಧಯೋಗಿ ಶ್ರೀ ಪೋತಲೂರಿ ವೀರಬ್ರಹ್ಮೇಂದ್ರ ಸ್ವಾಮಿ ಮತ್ತು 16ನೇ ಶತಮಾನದ ಫ್ರೆಂಚ್ ಜ್ಯೋತಿಷಿ ನಾಸ್ಟ್ರಡಾಮಸ್ (Nostradamus) – ಇವರಿಬ್ಬರ ಪ್ರಮುಖ ಭವಿಷ್ಯವಾಣಿಗಳು ಈಗ ಜಗತ್ತಿನಾದ್ಯಂತ ಚರ್ಚೆಯಾಗುತ್ತಿವೆ. ಸುಮಾರು ಒಂದೇ ಸಮಯದಲ್ಲಿ ಬಂದ ಈ ಎಚ್ಚರಿಕೆಗಳು, 2025ರ ವರ್ಷಾಂತ್ಯ ಸಮೀಪಿಸುತ್ತಿರುವ ಈ ಹೊತ್ತಿನಲ್ಲಿ ನಿಜವಾಗುತ್ತಿವೆಯೇ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ. ಜಗತ್ತು 2025ರ ಕೊನೆಯ ಹಂತಕ್ಕೆ ತಲುಪುತ್ತಿರುವಾಗ, ಎರಡು ಪ್ರಮುಖ ಭವಿಷ್ಯವಾಣಿಗಳು ಮುನ್ನೆಲೆಗೆ ಬಂದಿವೆ. ಮೊದಲನೆಯದು, ನಾಸ್ಟ್ರಡಾಮಸ್ ಹೇಳಿದ “ಆಕಾಶದಿಂದ […] - [Viral : "ಬಾಗಿಲು ತೆಗಿ, ನನಗೆ ಸ್ವಲ್ಪ ಭಯವಾಗಿದೆ": ಲಿಫ್ಟ್‌ನಲ್ಲಿ ಸಿಲುಕಿದ ಮಗುವಿನ ಮುಗ್ಧ ಪ್ರಾರ್ಥನೆ! ಮುಂದೆ ನಡೆದಿದ್ದು ಕೇಳಿದ್ರೆ ನೀವು ಶಾಕ್ ಆಗ್ತೀರಾ…!](https://ismkannadanews.com/viral-child-prayer-lift-door-opens-miracle/): Viral  – ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಒಂದು ಮನಕರಗುವ ವಿಡಿಯೋ ವೈರಲ್ ಆಗಿದೆ. ಲಿಫ್ಟ್‌ನೊಳಗೆ ಏಕಾಂಗಿಯಾಗಿ ಸಿಲುಕಿ ಭಯಗೊಂಡಿದ್ದ ಪುಟ್ಟ ಬಾಲಕನೊಬ್ಬ ಹೇಳಿದ ಮುಗ್ಧ ಪ್ರಾರ್ಥನೆ ತಕ್ಷಣಕ್ಕೆ ಉತ್ತರ ನೀಡಿದಂತೆ ಭಾಸವಾಗಿದೆ. ಏನಾಯ್ತು, ಆ ಬೆರಗುಗೊಳಿಸುವ ಘಟನೆ ಇಲ್ಲಿದೆ. Viral – ಸಣ್ಣ ಪ್ರಾರ್ಥನೆ, ದೊಡ್ಡ ಪವಾಡ! ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಸೆರೆಯಾದ ಈ ದೃಶ್ಯದಲ್ಲಿ, ಭಯದಿಂದ ಕಂಗಾಲಾಗಿದ್ದ ಆ ಪುಟ್ಟ ಬಾಲಕನು ಲಿಫ್ಟ್‌ನೊಳಗೆ ಸಿಲುಕಿದ್ದಾನೆ. ಸುತ್ತಲೂ ಯಾರೂ ಇಲ್ಲದ ಕಾರಣ ಆತ ಮೆಲ್ಲನೆ ದೇವರನ್ನು ಪ್ರಾರ್ಥಿಸುತ್ತಾನೆ. […] - [Viral Video : ವೈರಲ್ ವಿಡಿಯೋ: ಈ ಕೋತಿ ಸಾಮಾನ್ಯದ್ದಲ್ಲ, ಯೋಗ ಗುರುಗಳಿಗೇ ಸ್ಪರ್ಧೆ ನೀಡುವಂತಿದೆ..!](https://ismkannadanews.com/monkey-copies-girl-doing-yoga-funny-viral-video/): Viral Video : ಕೋತಿಗಳು ಅಂದ್ರೆ ಯಾರಿಗೆ ತಾನೇ ಗೊತ್ತಿಲ್ಲ? ಅವುಗಳ ತರ್ಲೆ, ತುಂಟಾಟ ಎಲ್ಲರಿಗೂ ಗೊತ್ತು. ಕೆಲವೊಮ್ಮೆ ತಮ್ಮ ಅಟಾಟೋಪಗಳಿಂದ ಜನರನ್ನು ಕಾಡಿದ್ರೆ, ಮತ್ತೆ ಕೆಲವೊಮ್ಮೆ ತಮ್ಮ ಮುಗ್ಧ ಹಾಗೂ ತಮಾಷೆಯ ವರ್ತನೆಗಳಿಂದ ನಮ್ಮ ಹೃದಯ ಗೆಲ್ಲುತ್ತವೆ. ಅಂತಹದ್ದೇ ಒಂದು ಕೋತಿಯ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ (Social Media) ಭಾರಿ ವೈರಲ್ (Viral) ಆಗುತ್ತಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ನಗಾಡುತ್ತಲೇ ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ಸಾಮಾನ್ಯವಾಗಿ ನಾಯಿಗಳು ಇತರರನ್ನು ಗಮನಿಸಿ ಬೇಗ ಕಲಿಯುತ್ತವೆ ಎಂದು […] - [Snake Bite : ಮೂರು ತುಂಡಾದರೂ ಯುವತಿಯನ್ನು ಕಚ್ಚಿದ ಹಾವು, ಮಧ್ಯಪ್ರದೇಶದಲ್ಲಿ ನಡೆದ ದುರಂತ ಘಟನೆ..!](https://ismkannadanews.com/snake-bite-madhya-pradesh-severed-snake-head-bites-girl/): Snake Bite – ಮಧ್ಯಪ್ರದೇಶದ ಮೊರೆನಾ ಜಿಲ್ಲೆಯಲ್ಲಿ ನಿಜಕ್ಕೂ ಮನಸ್ಸಿಗೆ ನೋವುಂಟು ಮಾಡುವ ಘಟನೆಯೊಂದು ಬೆಳಕಿಗೆ ಬಂದಿದೆ. ಸಬಲ್‌ಗಢ್ ಪ್ರದೇಶದ ನೌದಂಡ ಗ್ರಾಮದಲ್ಲಿ ಹಾವು ಕಚ್ಚಿ 18 ವರ್ಷದ ಯುವತಿಯೊಬ್ಬಳು ಸಾವನ್ನಪ್ಪಿದ್ದಾಳೆ. ಇಲ್ಲಿ ವಿಚಿತ್ರ ಅಂದರೆ, ಹಾವು ಸಾಮಾನ್ಯ ರೀತಿಯಲ್ಲಿ ಕಚ್ಚಿಲ್ಲ. ಆ ಹಾವು ಈಗಾಗಲೇ ಮೂರು ತುಂಡುಗಳಾಗಿದ್ದರೂ ಸಹ, ಅದರ ತಲೆ ಭಾಗ ಮಾತ್ರ ಯುವತಿಯನ್ನು ಬಿಡದೆ ಕಚ್ಚಿದೆ. ಈ ಅನಿರೀಕ್ಷಿತ ಘಟನೆಯೇ ದುರಂತಕ್ಕೆ ಕಾರಣವಾಗಿದೆ. Snake Bite – ಹುಲ್ಲನ್ನು ಕತ್ತರಿಸುವ ಯಂತ್ರಕ್ಕೆ ಸಿಕ್ಕಿಹಾಕಿಕೊಂಡ […] - [Child Helpline - ಅಪ್ಪ-ಅಮ್ಮನ ಹಿಂಸೆ! ಮಕ್ಕಳ ಸಹಾಯವಾಣಿಗೆ ಕರೆ ಮಾಡಿದ 10 ವರ್ಷದ ಬಾಲಕಿ - ಹಿಮಾಚಲದಲ್ಲಿ ಶಾಕಿಂಗ್ ಘಟನೆ!](https://ismkannadanews.com/child-helpline-10-year-old-girl-complaint-parental-abuse/): Child Helpline – ಇತ್ತೀಚೆಗೆ ಮನೆಗಳಲ್ಲಿ ಮಕ್ಕಳು ಅನುಭವಿಸುವ ತೊಂದರೆಗಳು, ಅದರಲ್ಲೂ ಪೋಷಕರಿಂದಲೇ ಆಗುವ ಹಿಂಸೆಗಳ ಪ್ರಕರಣಗಳು ಹೆಚ್ಚಾಗುತ್ತಿರುವುದು ನಿಜಕ್ಕೂ ಕಳವಳಕಾರಿ ಸಂಗತಿ. ಇಂತಹದ್ದೇ ಒಂದು ಮನ ಕಲಕುವ ಘಟನೆ ಹಿಮಾಚಲ ಪ್ರದೇಶದ (Himachal Pradesh) ಬಿಲಾಸ್‌ಪುರದಲ್ಲಿ ನಡೆದಿದೆ. Child Helpline – ಸಹಾಯವಾಣಿಗೆ ಕರೆ ಮಾಡಿ ನೋವು ತೋಡಿಕೊಂಡ 10 ವರ್ಷದ ಬಾಲಕಿ ಬಿಲಾಸ್‌ಪುರದಲ್ಲಿ ವಾಸಿಸುವ 10 ವರ್ಷದ ಪುಟ್ಟ ಬಾಲಕಿಯೊಬ್ಬಳು, ತನ್ನ ನೋವನ್ನು ಯಾರಿಗೆ ಹೇಳುವುದು ಎಂದು ತಿಳಿಯದೆ ನೇರವಾಗಿ ಮಕ್ಕಳ ಸಹಾಯವಾಣಿ 1098 […] - [Viral : ಸಿನಿಮೀಯ ಶೈಲಿಯಲ್ಲಿ ಟ್ರಕ್‌ ಹಾರಿ ಪರಾರಿಯಾದ ಸಿಂಹ! ವೈರಲ್ ವಿಡಿಯೋ ನೋಡಿ…!](https://ismkannadanews.com/lion-jumps-off-moving-truck-south-africa-viral/): Viral – ಇತ್ತೀಚೆಗೆ ಇಂಟರ್‌ನೆಟ್‌ನಲ್ಲಿ ಒಂದು ವಿಡಿಯೋ ಭಾರಿ ಸದ್ದು ಮಾಡುತ್ತಿದೆ. ದಕ್ಷಿಣ ಆಫ್ರಿಕಾದ (South Africa) ವಾಯುವ್ಯ (North West) ಪ್ರಾಂತ್ಯದಲ್ಲಿ, ಒಂದು ಸಿಂಹವು (Lion) ಚಲಿಸುತ್ತಿರುವ ಸಾರಿಗೆ ಟ್ರಕ್‌ನ ಮೇಲ್ಛಾವಣಿಯಿಂದ ಕೆಳಗೆ ಜಿಗಿದು ಓಡಿಹೋಗಿದೆ. ಈ ರೋಚಕ ದೃಶ್ಯವನ್ನು ನೋಡಿದ ಪ್ರಾಣಿ ಹಕ್ಕುಗಳ ಸಂಘಟನೆಗಳು, ವನ್ಯಜೀವಿಗಳ ಸಾಗಣೆಯ ಸುರಕ್ಷತೆ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿವೆ. ಹಾಗಾದರೆ, ಏನಾಯಿತು ಮತ್ತು ಸಿಂಹದ ಸ್ಥಿತಿ ಏನಿದೆ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್! Viral – ವಾಹನದ ಮೇಲೆ ನಿಂತು […] - [Tech Tips : ಸೆಕೆಂಡ್ ಹ್ಯಾಂಡ್ ಐಫೋನ್ (Used iPhone) ತಗೊಳ್ತಿದ್ದೀರಾ? ಮೋಸ ಹೋಗ್ಬೇಡಿ! ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ](https://ismkannadanews.com/tech-tips-how-to-check-used-iphone-original-or-fake/): Tech Tips – ಸೆಕೆಂಡ್ ಹ್ಯಾಂಡ್ ಐಫೋನ್ (Second Hand iPhone) ಕೊಳ್ಳೋ ಪ್ಲ್ಯಾನ್‌ನಲ್ಲಿದ್ದೀರಾ? ಹಾಗಾದ್ರೆ, ಒಮ್ಮೆ ಯೋಚಿಸಿ! ಹೌದು, ಹಬ್ಬದ ಸಂಭ್ರಮದಲ್ಲಿ ಹಳೆ ಐಫೋನ್‌ಗಳಿಗೆ ಭಾರೀ ಡಿಮ್ಯಾಂಡ್ ಇದೆ, ಆದರೆ ಇಲ್ಲೇ ಎಚ್ಚರ ತಪ್ಪಿದರೆ ನಕಲಿ ಫೋನ್ ನಿಮ್ಮ ಕೈ ಸೇರಬಹುದು! ಪ್ರಸ್ತುತ ದಿನಗಳಲ್ಲಿ, ಹೊಚ್ಚ ಹೊಸ ಆಪಲ್ ಐಫೋನ್ ಖರೀದಿಸೋದು ಕೆಲವರಿಗೆ ಕನಸಾಗಿಯೇ ಉಳಿದಿದೆ. ಹೀಗಾಗಿ, ಬೆಲೆ ಕಡಿಮೆ ಇದೆ ಅಂತ ಸೆಕೆಂಡ್ ಹ್ಯಾಂಡ್ ಐಫೋನ್‌ಗಳ ಮೊರೆ ಹೋಗೋ ಟ್ರೆಂಡ್ ಹೆಚ್ಚಾಗಿದೆ. ಆನ್‌ಲೈನ್ ಮತ್ತು […] - [Montha Cyclone : ಮೊಂತಾ ಚಂಡಮಾರುತದ ಅಬ್ಬರ: ನಾಳೆ 11 ಜಿಲ್ಲೆಗಳಿಗೆ 'ಯೆಲ್ಲೋ ಅಲರ್ಟ್' - ಕರಾವಳಿಯಲ್ಲಿ ಕಟ್ಟೆಚ್ಚರ!](https://ismkannadanews.com/montha-cyclone-karnataka-weather-alert-2025/): ‘ಮೊಂತಾ’ ಚಂಡಮಾರುತದ (Montha Cyclone) ಕರಿನೆರಳು ರಾಜ್ಯದ ಮೇಲೆ ಆವರಿಸಿದ್ದು, ನಾಳೆಯೂ ಕರ್ನಾಟಕದ ವಿವಿಧ ಭಾಗಗಳಲ್ಲಿ ಇದರ ಪ್ರಭಾವ ತೀವ್ರವಾಗಿ ಗೋಚರಿಸಲಿದೆ. ಈ ಹಿನ್ನೆಲೆಯಲ್ಲಿ, ಭಾರತೀಯ ಹವಾಮಾನ ಇಲಾಖೆಯು (IMD) ರಾಜ್ಯದ 11 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ಘೋಷಿಸಿದ್ದು, ವಿಶೇಷವಾಗಿ ಉತ್ತರ ಒಳನಾಡು ಮತ್ತು ಕರಾವಳಿಯ ಭಾಗದ ಜನತೆ ಕಟ್ಟೆಚ್ಚರದಿಂದ ಇರುವಂತೆ ಸೂಚಿಸಿದೆ. Montha Cyclone – ಉತ್ತರ ಒಳನಾಡು: ಮಳೆಯ ಅಬ್ಬರ ಚಂಡಮಾರುತದ ಪರಿಣಾಮ ಅತಿ ಹೆಚ್ಚು ಇರಲಿರುವ ಪ್ರದೇಶವೆಂದರೆ ಅದು ಉತ್ತರ ಒಳನಾಡು. ಈ […] - [Minor Girl : ಗುಜರಾತ್‌ನಲ್ಲಿ ಅಪ್ರಾಪ್ತ ಬಾಲಕಿಗೆ ದೌರ್ಜನ್ಯ: ಸಾರ್ವಜನಿಕ ರಸ್ತೆಯಲ್ಲಿ ನಡೆದ ಹೇಯ ಕೃತ್ಯ ಸಿಸಿಟಿವಿಯಲ್ಲಿ ಸೆರೆ...!](https://ismkannadanews.com/gujarat-jamnagar-minor-girl-assault-cctv-video/): Minor Girl – ಇತ್ತೀಚೆಗೆ ದೇಶದಲ್ಲಿ ಮಕ್ಕಳು, ಅದರಲ್ಲೂ ಅಪ್ರಾಪ್ತ ಬಾಲಕಿಯರ ಮೇಲಿನ ದೌರ್ಜನ್ಯದ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ನಿಜಕ್ಕೂ ಕಳವಳಕಾರಿ ಸಂಗತಿ. ಈಗ ಗುಜರಾತ್‌ನ ಜಾಮ್‌ನಗರದಲ್ಲಿ ನಡೆದ ಒಂದು ಘಟನೆ ಇಡೀ ಸಮಾಜದ ತಲೆ ತಗ್ಗಿಸುವಂತಿದೆ. ಹಾಡಹಗಲೇ, ಜನನಿಬಿಡ ರಸ್ತೆಯಲ್ಲಿ ವೃದ್ಧನೊಬ್ಬ ಸಣ್ಣ ಬಾಲಕಿಗೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. Minor Girl – ಏನಿದು ಘಟನೆ? ವರದಿಗಳ ಪ್ರಕಾರ, ಈ ಘಟನೆ ನಡೆದಿದ್ದು […] - [Baba Vanga ಭವಿಷ್ಯವಾಣಿ: 2026ರಲ್ಲಿ ಜಗತ್ತಿನಲ್ಲಿ ನಡೆಯುವ 'ಆ' ಭಯಾನಕ ಘಟನೆಗಳೇನು?](https://ismkannadanews.com/baba-vanga-predictions-2026-future-of-world/): ಬಾಬಾ ವಂಗಾ (Baba Vanga) ಎಂಬ ಹೆಸರು ಇಂದಿಗೂ ಇಡೀ ವಿಶ್ವದ ಕುತೂಹಲವನ್ನು ಕೆರಳಿಸುವ ಹೆಸರು. ಬುಲ್ಗೇರಿಯಾದ ಈ ಅಂಧ ಮಹಿಳೆಯನ್ನು ‘ಬಾಲ್ಕನ್ ನಾಸ್ಟ್ರಡಾಮಸ್’ ಎಂದೇ ಕರೆಯಲಾಗುತ್ತದೆ. 1911ರಲ್ಲಿ ಜನಿಸಿದ ವಂಗಾ, 12ನೇ ವಯಸ್ಸಿನಲ್ಲಿ ಚಂಡಮಾರುತವೊಂದರಿಂದ ಕಣ್ಣು ಕಳೆದುಕೊಂಡ ನಂತರ ಅವರಿಗೆ ದಿವ್ಯದೃಷ್ಟಿ ಬಂದಿದೆ ಎಂದು ಹೇಳಲಾಗುತ್ತದೆ. 1996ರಲ್ಲಿ ಅವರು ನಿಧನರಾದರೂ, ಅವರು ನುಡಿದ ಭವಿಷ್ಯವಾಣಿಗಳಲ್ಲಿ ಶೇಕಡಾ 85ರಷ್ಟು ನಿಜವಾಗಿವೆ ಎಂದು ಅವರ ಅನುಯಾಯಿಗಳು ನಂಬುತ್ತಾರೆ. Baba Vanga – ನಿಜವಾದ ಭವಿಷ್ಯವಾಣಿಯ ಉದಾಹರಣೆ ಅಮೆರಿಕಾದಲ್ಲಿ ನಡೆದ […] - [Intelligence Bureau : ಸರ್ಕಾರಿ ಉದ್ಯೋಗ ಹುಡುಕುತ್ತಿರುವವರಿಗೆ ಸಿಹಿಸುದ್ದಿ, ಗುಪ್ತಚರ ಇಲಾಖೆಯಲ್ಲಿನ 258 ಹುದ್ದೆಗಳ ನೇಮಕಾತಿ..!](https://ismkannadanews.com/intelligence-bureau-government-jobs-2025-apply-online/): Intelligence Bureau Recruitment 2025 : ದೇಶದ ಭದ್ರತೆ ಮತ್ತು ಗುಪ್ತಚರ ಇಲಾಖೆಯಲ್ಲಿ ಕೆಲಸ ಮಾಡಲು ಬಯಸುವ ತಾಂತ್ರಿಕ ಪದವೀಧರರಿಗೆ ಒಂದು ಸಿಹಿ ಸುದ್ದಿ! ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ಬರುವ ಗುಪ್ತಚರ ಬ್ಯೂರೋ (Intelligence Bureau – IB), 2025 ನೇ ಸಾಲಿಗೆ ಸಹಾಯಕ ಕೇಂದ್ರ ಗುಪ್ತಚರ ಅಧಿಕಾರಿ (Assistant Central Intelligence Officer – ACIO) ಹುದ್ದೆಗಳ ಭರ್ತಿಗೆ ಮಹತ್ವದ ಅಧಿಸೂಚನೆಯನ್ನು ಹೊರಡಿಸಿದೆ. ಒಟ್ಟು 258 ಹುದ್ದೆಗಳಿಗೆ ಈ ನೇಮಕಾತಿ ನಡೆಯುತ್ತಿದ್ದು, ಅರ್ಹ […] - [Miracle : ಪವಾಡವೋ? ಪ್ರಕೃತಿಯ ವಿಸ್ಮಯವೋ? ಬೇವಿನ ಮರದಲ್ಲಿ ಹಾಲು ಜಿನುಗು – ಹರಿದು ಬಂದ ಭಕ್ತರ...!](https://ismkannadanews.com/miracle-neem-tree-milk-ooze-gudibande/): Miracle – ‘ಜನ ಮರುಳೋ, ಜಾತ್ರೆ ಮರುಳೋ’ ಎಂಬಂತೆ, ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಚೆಂಡೂರು ಗ್ರಾಮದಲ್ಲಿ ಒಂದು ಅಚ್ಚರಿಯ ಘಟನೆ ನಡೆದಿದೆ. ಗ್ರಾಮದ ಹೊರಗಿರುವ ಕಣಗಲಮ್ಮ ದೇವಿಯ ದೇವಸ್ಥಾನದ ಸಮೀಪದ ಬೇವಿನ ಮರದಲ್ಲಿ ಕಳೆದ ಒಂದು ದಿನದಿಂದ ಬಿಳಿ ಬಣ್ಣದ ದ್ರವ ನಿರಂತರವಾಗಿ ಸೋರುತ್ತಿದ್ದು, ಇದನ್ನು ನೋಡಿದ ಗ್ರಾಮಸ್ಥರು ಕಣಗಲಮ್ಮ ದೇವಿಯ ಪವಾಡ ಎಂದು ನಂಬಿ ಪೂಜೆ ಸಲ್ಲಿಸಲು ಆರಂಭಿಸಿದ್ದಾರೆ. Miracle – ದೃಶ್ಯ ನೋಡಲು ಮುಗಿಬಿದ್ದ ಜನರು: ಚೆಂಡೂರಿನಲ್ಲಿ ಮಿನಿ ಜಾತ್ರೆ! ಚೆಂಡೂರು ಗ್ರಾಮ […] - [Bank holidays : ನವೆಂಬರ್‌ನಲ್ಲಿ ಬ್ಯಾಂಕ್ ರಜೆ, ಕರ್ನಾಟಕದಲ್ಲಿ ಎಷ್ಟು ದಿನ? ಇಲ್ಲಿದೆ ಪೂರ್ಣ ಪಟ್ಟಿ..!](https://ismkannadanews.com/rbi-bank-holidays-november-2025-list/): Bank holidays – ಅಕ್ಟೋಬರ್ ತಿಂಗಳು ಭರ್ಜರಿ ರಜಾದಿನಗಳ ಸರಣಿಯನ್ನೇ ಕಂಡಿತು. ದೀಪಾವಳಿ, ದಸರಾ, ಗಾಂಧಿ ಜಯಂತಿ ಹೀಗೆ ಹಲವು ಹಬ್ಬಗಳಿಂದ ಬ್ಯಾಂಕ್ ವ್ಯವಹಾರಗಳು ತೂಗಾಡಿದ್ದವು. ಈಗ ಆ ಅಬ್ಬರ ಸ್ವಲ್ಪ ಕಡಿಮೆಯಾಗಿದ್ದು, ನವೆಂಬರ್‌ನಲ್ಲಿ ಎಷ್ಟು ದಿನ ರಜೆ ಇರಬಹುದು ಎಂಬ ಕುತೂಹಲ ಎಲ್ಲರಲ್ಲೂ ಇದೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಬಿಡುಗಡೆ ಮಾಡಿದ ಕ್ಯಾಲೆಂಡರ್ ಪ್ರಕಾರ, ನವೆಂಬರ್ 2025 ತಿಂಗಳಲ್ಲಿ ದೇಶಾದ್ಯಂತ ಒಟ್ಟು 11 ದಿನಗಳವರೆಗೆ ಬ್ಯಾಂಕುಗಳಿಗೆ ರಜೆ ಇರುತ್ತದೆ. ಆದರೆ, ಖುಷಿ ಪಡುವ ಮುನ್ನ […] - [UCO Bank ನಲ್ಲಿ 531 ಅಪ್ರೆಂಟಿಸ್ ಹುದ್ದೆಗಳು, ಪದವಿ ಮುಗಿಸಿದವರಿಗೆ ಸುವರ್ಣಾವಕಾಶ, ಈಗಲೇ ಅರ್ಜಿ ಸಲ್ಲಿಸಿ!](https://ismkannadanews.com/uco-bank-recruitment-2025-for-531-apprentice-posts/): UCO Bank – ಬ್ಯಾಂಕ್ ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಇದೀಗ ಮಹತ್ವದ ಸುದ್ದಿಯೊಂದು ಬಂದಿದೆ. ದೇಶದ ಪ್ರಮುಖ ಬ್ಯಾಂಕುಗಳಲ್ಲಿ ಒಂದಾದ UCO ಬ್ಯಾಂಕ್ 2025ನೇ ಸಾಲಿನ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಈ ನೇಮಕಾತಿ ಅಡಿಯಲ್ಲಿ ಒಟ್ಟು 531 ಅಪ್ರೆಂಟಿಸ್ (Apprentice) ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಭಾರತದಾದ್ಯಂತ ವಿವಿಧ ಬ್ಯಾಂಕ್ ಶಾಖೆಗಳಲ್ಲಿ ತರಬೇತಿ ಪಡೆಯಲು ಇದು ಸುವರ್ಣಾವಕಾಶವಾಗಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಬ್ಯಾಂಕಿನ ಅಧಿಕೃತ ವೆಬ್‌ಸೈಟ್ ucobank.in ಮೂಲಕ ಅಕ್ಟೋಬರ್ 30, 2025 ರೊಳಗೆ […] - [Viral Video : ರಾಜಸ್ಥಾನದ ರಸ್ತೆಯಲ್ಲಿ ಹಾವು-ಮುಂಗುಸಿಯ ಭೀಕರ ಫೈಟ್! ಬದ್ಧ ವೈರಿಗಳ ಕಾದಾಟದ ವಿಡಿಯೋ ವೈರಲ್…!](https://ismkannadanews.com/cobra-vs-mongoose-fight-rajasthan-viral-video/): Viral Video – ನಡುರಸ್ತೆಯಲ್ಲಿ ನಾಗರಹಾವು ಮತ್ತು ಮುಂಗುಸಿ ಎದುರಾದರೆ ಏನಾಗುತ್ತದೆ? ಇಂಟರ್‌ನೆಟ್‌ನಲ್ಲಿ ವೈರಲ್ ಆಗಿರುವ ಒಂದು ವಿಡಿಯೋ ಇದಕ್ಕೊಂದು ಉತ್ತರ ನೀಡಿದೆ. ಬದ್ಧ ವೈರಿಗಳ ನಡುವಿನ ಈ ಜಿದ್ದಾಜಿದ್ದಿನ ಫೈಟ್‌ ಅನ್ನು ಕಂಡ ವಾಹನ ಸವಾರರು ಆಶ್ಚರ್ಯದಿಂದ ನಿಂತುಬಿಟ್ಟಿದ್ದರು. ಕೊನೆಗೆ ಜನರೇ ಮಧ್ಯಪ್ರವೇಶಿಸಿ ಕಾದಾಟಕ್ಕೆ ತಡೆ ಒಡ್ಡಿದ್ದಾರೆ. ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ. Viral Video – ಹಾವು-ಮುಂಗುಸಿ ಬದ್ದ ವೈರಿಗಳು ನಾಗರಹಾವು (Cobra) ಮತ್ತು ಮುಂಗುಸಿ (Mongoose) […] - [Crime : ಮದುವೆಯಾದ ಎರಡೇ ವರ್ಷಕ್ಕೆ ವಿವಾಹಿತೆ ನಿಗೂಢ ಸಾವು, ಪ್ರೀತಿಸಿದ ಪತಿಯೇ ಜೀವ ತೆಗೆದ್ನಾ?](https://ismkannadanews.com/crime-davanagere-married-woman-death-husband-suspected/): Crime – ಪ್ರೀತಿ, ವಿಶ್ವಾಸದ ಮೇಲೆ ಕಟ್ಟಿದ ಸಂಸಾರವೊಂದು ಕೇವಲ ಎರಡೇ ವರ್ಷಕ್ಕೆ ಛಿದ್ರವಾಗಿದೆ. ಪ್ರೀತಿಸಿ ಮದುವೆಯಾದ ಯುವತಿಯೊಬ್ಬಳು ನಿಗೂಢವಾಗಿ ಸಾವನ್ನಪ್ಪಿದ್ದು, ಆಕೆಯ ಪತಿಯೇ ಈ ಸಾವಿಗೆ ಕಾರಣನಾ ಎಂಬ ಗಂಭೀರ ಅನುಮಾನಗಳು ಹುಟ್ಟಿಕೊಂಡಿವೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಹೊನ್ನೆಬಾಗಿ ಗ್ರಾಮದಲ್ಲಿ ನಡೆದಿರುವ ಈ ದುರಂತ ಘಟನೆ, ಇಡೀ ಪ್ರದೇಶವನ್ನೇ ಬೆಚ್ಚಿ ಬೀಳಿಸಿದೆ. Crime – ಪ್ರೀತಿಯಿಂದ ಆರಂಭ, ಕಣ್ಣೀರಿನ ಅಂತ್ಯ ಹೊನ್ನೆಬಾಗಿ ಗ್ರಾಮದ ಜಿಶಾನ್ (23) ಅಡಿಕೆ ವ್ಯಾಪಾರಿಯಾಗಿದ್ದರೆ, ಚನ್ನಗಿರಿ ಪಟ್ಟಣದ ಜುನೇರಾ ಕೌಸರ್ […] - [Zero Bank Balance : ನಿಮ್ಮ ಬ್ಯಾಂಕ್ ಖಾತೆ 'ಶೂನ್ಯ'ವಾಗಿದೆಯೇ? ಫೈನ್ ಕಟ್ಟುವ ಮುನ್ನ ಈ RBI ರೂಲ್ಸ್ ತಿಳಿದುಕೊಳ್ಳಿ...!](https://ismkannadanews.com/zero-bank-balance-no-penalty-rbi-rules-customer-rights-2025/): Zero Bank Balance – ಖಾತೆಯಲ್ಲಿ ₹0 ಬ್ಯಾಲೆನ್ಸ್ ಇದ್ದರೂ ಬ್ಯಾಂಕ್ ದಂಡ ವಿಧಿಸಿದರೆ ಚಿಂತಿಸಬೇಡಿ! ದಂಡದ ಕುರಿತ ಹೊಸ ನಿಯಮಗಳು ಮತ್ತು ಗ್ರಾಹಕರ ಹಕ್ಕುಗಳ ಸಂಪೂರ್ಣ ಮಾಹಿತಿ ಇಲ್ಲಿದೆ. ಬ್ಯಾಲೆನ್ಸ್ ಮೈನಸ್‌ಗೆ ಹೋಗಲು ಬಿಡದಿರುವ ನಿಯಮ ಏನು? ನಿಮ್ಮ ಉಳಿತಾಯ ಖಾತೆಯಲ್ಲಿ (Savings Account) ಒಂದೇ ಒಂದು ರೂಪಾಯಿ ಇಲ್ಲವೇ? ಬ್ಯಾಲೆನ್ಸ್ ‘ಶೂನ್ಯ’ ಎಂದು ತೋರಿಸುತ್ತಿದೆಯೇ? ಆಗ ಅನೇಕರು, ‘ಕನಿಷ್ಠ ಬ್ಯಾಲೆನ್ಸ್ (MAB) ನಿರ್ವಹಿಸಿಲ್ಲ, ಈಗ ಬ್ಯಾಂಕ್ ಫೈನ್ ಹಾಕಿ ಖಾತೆಯನ್ನು ಮೈನಸ್‌ಗೆ ತಳ್ಳುತ್ತದೆಯೇ?’ ಎಂದು […] - [Viral Video : ನದಿಯ ದಡದಲ್ಲಿ ನಿಗೂಢ ಮತ್ಸ್ಯಕನ್ಯೆ ಪತ್ತೆ: ವಿಡಿಯೋ ವೈರಲ್, ಅಸಲೀನಾ, ನಕಲೀನಾ?](https://ismkannadanews.com/viral-video-mermaid-found-on-riverbank-real-or-fake/): Viral Video – ಅರ್ಧ ಮನುಷ್ಯ, ಅರ್ಧ ಮೀನಿನ ಆಕಾರದ ನಿಗೂಢ ಜೀವಿ ಮತ್ಸ್ಯಕನ್ಯೆಯ ಕುರಿತಾದ ಕಲ್ಪನೆಗಳು ಮಾನವ ಇತಿಹಾಸದಲ್ಲಿ ಯುಗಯುಗಾಂತರಗಳಿಂದಲೂ ಇವೆ. ಈ ಕಲ್ಪಿತ ಜೀವಿಗಳು ನಿಜವಾಗಿ ಅಸ್ತಿತ್ವದಲ್ಲಿವೆಯೇ ಎಂಬ ಬಗ್ಗೆ ಇದುವರೆಗೂ ಖಚಿತ ವೈಜ್ಞಾನಿಕ ಆಧಾರಗಳು ಲಭ್ಯವಾಗಿಲ್ಲ. ಇದರ ನಡುವೆಯೇ, ನದಿಯೊಂದರ ದಡದಲ್ಲಿ ಮತ್ಸ್ಯಕನ್ಯೆಯು ಕಂಡುಬಂದಿದೆ ಎನ್ನಲಾದ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಸಂಚಲನ ಮೂಡಿಸಿದೆ. Viral Video – ವಿಡಿಯೋದಲ್ಲಿ ಏನಿದೆ? – ದೃಶ್ಯದ ವಿವರಣೆ ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ […] - [CCTV : ಅಂಗಡಿ ಮಾಲೀಕರಿಗೇ ಚಳ್ಳೆಹಣ್ಣು: ನಕಲಿ ಇಟ್ಟು ಅಸಲಿ ಚಿನ್ನ ಕದ್ದ ಮಹಿಳೆಯರ ಕೃತ್ಯ ಸಿಸಿಟಿವಿಯಲ್ಲಿ ಸೆರೆ!](https://ismkannadanews.com/delhi-jewellery-shop-fake-ring-theft-caught-on-cctv/): CCTV – ಇತ್ತೀಚೆಗೆ ಬಂಗಾರದ ಬೆಲೆಗಳು ದಿನದಿಂದ ದಿನಕ್ಕೆ ಏರುತ್ತಾ ಜನಸಾಮಾನ್ಯರ ಕೈಗೆಟುಕದಂತಾಗಿದೆ. ಹೀಗಿರುವಾಗ, ನಕಲಿ ರಿಂಗ್ ಇಟ್ಟುಕೊಂಡು ಅಸಲಿ ಚಿನ್ನದ ಉಂಗುರ ಕದ್ದುಬಿಟ್ಟರೆ ಹೇಗಿರಬೇಡ? ಇಂತಹ ಒಂದು ಘಟನೆ ದೆಹಲಿಯ (Delhi) ಲಕ್ಷ್ಮಿ ನಗರದಲ್ಲಿರುವ (Laxmi Nagar) ಒಂದು ಚಿನ್ನದ ಆಭರಣ ಮಳಿಗೆಯಲ್ಲಿ ನಡೆದಿದ್ದು, ಇದರ ಸಿಸಿಟಿವಿ ದೃಶ್ಯಾವಳಿಗಳು ಸೋಷಿಯಲ್ ಮೀಡಿಯಾದಲ್ಲಿ (Social Media) ಭಾರಿ ವೈರಲ್ ಆಗುತ್ತಿವೆ. CCTV – ಕಳ್ಳತನದ ಹಿಂದೆ ಇಬ್ಬರು ಮಹಿಳೆಯರ ಚಾಣಾಕ್ಷ ಬುದ್ಧಿ! ವೈರಲ್ ಆಗಿರುವ ವಿಡಿಯೋದಲ್ಲಿ ಇಬ್ಬರು […] - [Nainpur Schoolgirls : ನೈನ್ಪುರದಲ್ಲಿ ಸ್ಕೂಲ್ ಯೂನಿಫಾರ್ಮ್‌ನಲ್ಲಿ ಮದ್ಯ ಖರೀದಿಸಿದ ವಿದ್ಯಾರ್ಥಿನಿಯರು! ಜಿಲ್ಲಾಧಿಕಾರಿಗಳಿಂದ ತನಿಖೆಗೆ ಆದೇಶ](https://ismkannadanews.com/nainpur-schoolgirls-liquor-shop-investigation/): Nainpur Schoolgirls – ಮಧ್ಯಪ್ರದೇಶದ ಮಂಡ್ಲಾ ಜಿಲ್ಲೆ, ನೈನ್ಪುರದಲ್ಲಿ ನಡೆದಿರುವ ಒಂದು ಅಘಾತಕಾರಿ ಘಟನೆ ಇಡೀ ರಾಜ್ಯದ ಗಮನ ಸೆಳೆದಿದೆ. ಶಾಲೆ ಸಮವಸ್ತ್ರದಲ್ಲಿದ್ದ ಕೆಲವು ಹೆಣ್ಣುಮಕ್ಕಳು ಒಂದು ಮದ್ಯದ ಅಂಗಡಿಯಲ್ಲಿ ನಿಂತು ಮದ್ಯ ಖರೀದಿಸುತ್ತಿರುವ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜಿಲ್ಲಾಡಳಿತದ ಮೇಲೆ ತೀವ್ರ ಒತ್ತಡ ಸೃಷ್ಟಿಸಿದೆ. ವಿಡಿಯೋ ಹರಡುತ್ತಿದ್ದಂತೆ, ಜಿಲ್ಲಾಧಿಕಾರಿಯವರು (Collector) ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದಾರೆ. ಘಟನೆಯ ತೀವ್ರತೆಯನ್ನು ಅರಿತು, ಎಸ್.ಡಿ.ಎಂ. ಆಶುತೋಷ್ ಠಾಕೂರ್ ಅವರಿಗೆ ತಕ್ಷಣ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುವಂತೆ ಆದೇಶ […] - [B-Khata - ಬೆಂಗಳೂರು ಬಿ-ಖಾತೆ ಟೆನ್ಶನ್‌ಗೆ ಮುಕ್ತಿ! ಎ-ಖಾತೆಗೆ ಪರಿವರ್ತನೆ, ಆನ್‌ಲೈನ್‌ನಲ್ಲಿ ಅರ್ಜಿ ಹಾಕುವುದು ಹೇಗೆ?](https://ismkannadanews.com/bengaluru-b-khata-to-a-khata-online-application-guide/): B-Khata – ಬೆಂಗಳೂರಿನಲ್ಲಿ ಸ್ವಂತ ಮನೆ ಕನಸು ಕಂಡಿರುವ ಲಕ್ಷಾಂತರ ಜನರಿಗೆ ಕರ್ನಾಟಕ ಸರ್ಕಾರ ಒಂದು ಹೊಸ ಆಶಾವಾದ ಮೂಡಿಸಿದೆ. ದಶಕಗಳಿಂದ ಆಸ್ತಿ ಮಾಲೀಕರಿಗೆ ತಲೆನೋವಾಗಿದ್ದ ‘ಬಿ-ಖಾತೆ’ ಸಮಸ್ಯೆಗೆ ಈಗ ಮುಕ್ತಿ ಸಿಗುವ ಸಮಯ ಬಂದಿದೆ. ನಿಗದಿತ ಶುಲ್ಕ ಪಾವತಿಸಿ, ನಿಮ್ಮ ಆಸ್ತಿಯನ್ನು ಕಾನೂನುಬದ್ಧ ‘ಎ-ಖಾತೆ’ಯಾಗಿ ಪರಿವರ್ತಿಸಿಕೊಳ್ಳಲು ವಿಶೇಷ ಆನ್‌ಲೈನ್ ಅಭಿಯಾನ ಶುರುವಾಗಿದೆ. ಏನಿದು ಬದಲಾವಣೆ? ಹೇಗೆ ಅಪ್ಲೈ ಮಾಡಬೇಕು? ಇಲ್ಲಿದೆ ಕಂಪ್ಲೀಟ್ ಗೈಡ್. B-Khata – ನಿಮ್ಮ ಆಸ್ತಿಗೆ ಸಂಪೂರ್ಣ ಹಕ್ಕು: ಕರ್ನಾಟಕ ಸರ್ಕಾರದ ಮಹತ್ವದ […] - [Bharat Taxi : Ola, Uberಗೆ ಭಾರೀ ಸ್ಪರ್ಧೆ: 'ಭಾರತ್ ಟ್ಯಾಕ್ಸಿ' ಆಗಮನ, ನವೆಂಬರ್‌ನಿಂದ 650 ಕ್ಯಾಬ್ ಸೇವೆ ಶುರು..!](https://ismkannadanews.com/bharat-taxi-vs-ola-uber-government-cab-service/): Bharat Taxi – ದೇಶದಲ್ಲಿ ಟ್ಯಾಕ್ಸಿ ಎಂದ ಕೂಡಲೇ ಮೊದಲು ನೆನಪಾಗುವುದು ಓಲಾ (Ola) ಮತ್ತು ಊಬರ್ (Uber). ಮಾರುಕಟ್ಟೆಯಲ್ಲಿ ಇವುಗಳದ್ದೇ ದೊಡ್ಡ ಪಾಲು. ಆದರೆ, ಇತ್ತೀಚಿನ ದಿನಗಳಲ್ಲಿ ಈ ಖಾಸಗಿ ಕ್ಯಾಬ್ ಸೇವೆಗಳ ಕುರಿತು ಗ್ರಾಹಕರಿಂದ ದೂರುಗಳು ಹೆಚ್ಚಾಗಿದ್ದವು. ಅಧಿಕ ದರ, ಟ್ರಿಪ್ ರದ್ದತಿ ಮತ್ತು ಚಾಲಕರಿಂದ ಕಮಿಷನ್ ವಸೂಲಿಯಂತಹ ಸಮಸ್ಯೆಗಳಿಂದಾಗಿ ಅನೇಕರು ಬೇಸರಗೊಂಡಿದ್ದರು. ಇಂತಹ ಸಮಸ್ಯೆಗಳಿಗೆ ಇನ್ಮುಂದೆ ಬ್ರೇಕ್ ಬೀಳುವ ಸಮಯ ಬಂದಿದೆ! ಖಾಸಗಿ ಕ್ಯಾಬ್ ಸಂಸ್ಥೆಗಳ ಅನಿಯಮಿತ ದರಗಳಿಗೆ ಕಡಿವಾಣ ಹಾಕಲು, ನೇರವಾಗಿ […] - [Telangana Tragedy : ಇಬ್ಬರು 'ಬಂಗಾರದ' ಹೆಣ್ಣುಮಕ್ಕಳಿದ್ದರೂ ಪುತ್ರ ವ್ಯಾಮೋಹಕ್ಕೆ ತಾಯಿ ಬಲಿ...!](https://ismkannadanews.com/telangana-tragedy-mother-ends-life-for-not-having-son/): Telangana Tragedy – ತೆಲಂಗಾಣದ ಮಂಚಿರಿಯಾಲ್ ಜಿಲ್ಲೆಯಲ್ಲಿ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. ಗಂಡು ಮಗುವಿಲ್ಲ ಎಂಬ ಕಾರಣಕ್ಕೆ ಮನನೊಂದ ತಾಯಿಯೊಬ್ಬಳು ತನ್ನ 11 ತಿಂಗಳ ಕಂದಮ್ಮನೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನಾಲ್ಕು ವರ್ಷಗಳ ಹಿಂದೆ ಮದುವೆಯಾದ, ಸುಂದರವಾದ ಇಬ್ಬರು ಹೆಣ್ಣುಮಕ್ಕಳು, ಮತ್ತು ಸರ್ಕಾರಿ ನೌಕರನಾದ ಪತಿಯಿದ್ದರೂ ಆ ತಾಯಿ ಈ ಕಠಿಣ ನಿರ್ಧಾರ ಏಕೆ ತೆಗೆದುಕೊಂಡಳು? ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆ ಇದು. Telangana Tragedy – ಪುತ್ರ ಸಂತಾನವಿಲ್ಲ ಎಂದು ಕುಗ್ಗಿದ ಸ್ಪಂದನಾ ಮಂಚಿರಿಯಾಲ್ ಜಿಲ್ಲೆಯ ಜನ್ನಾರಂ ಮಂಡಲದ […] - [OnePlus 15: 4K 120fps ವೀಡಿಯೋ ಶಕ್ತಿ! ಕ್ಯಾಮೆರಾ, ಪ್ರೊಸೆಸರ್ ಮತ್ತು ಚಾರ್ಜಿಂಗ್ ವಿವರಗಳು ಔಟ್!](https://ismkannadanews.com/oneplus-15-4k-120fps-video-camera-features/): OnePlus 15 (ಒನ್‌ಪ್ಲಸ್ 15) ಸ್ಮಾರ್ಟ್‌ಫೋನ್ ಕುರಿತು ಮತ್ತೊಂದು ಪ್ರಮುಖ ಮಾಹಿತಿ ಬಹಿರಂಗವಾಗಿದೆ. ಫ್ಲಾಗ್‌ಶಿಪ್ ಫೋನ್ ಮಾರುಕಟ್ಟೆಯಲ್ಲಿ ತನ್ನದೇ ಆದ ಛಾಪು ಮೂಡಿಸಿರುವ OnePlus, ತನ್ನ ಮುಂದಿನ ದೊಡ್ಡ ಫೋನ್‌ನಲ್ಲಿ ಅತ್ಯಾಧುನಿಕ ಕ್ಯಾಮೆರಾ ತಂತ್ರಜ್ಞಾನ ಪರಿಚಯಿಸುತ್ತಿರುವುದಾಗಿ ದೃಢಪಡಿಸಿದೆ. ಅದರಲ್ಲೂ ವಿಶೇಷವಾಗಿ, ಇದು 4K 120fps ವಿಡಿಯೋ ರೆಕಾರ್ಡಿಂಗ್ ವೈಶಿಷ್ಟ್ಯದೊಂದಿಗೆ ಬರಲಿದೆ ಎಂಬ ಸುದ್ದಿ ವಿಡಿಯೋ ಪ್ರಿಯರಿಗೆ ದೊಡ್ಡ ಸಂತಸ ತಂದಿದೆ. ಚೀನಾದಲ್ಲಿ ಅಕ್ಟೋಬರ್ 27 ರಂದು ಬಿಡುಗಡೆಯಾಗಲು ಸಿದ್ಧವಾಗಿರುವ ಈ ಸ್ಮಾರ್ಟ್‌ಫೋನ್, ಕೆಲವೇ ದಿನಗಳಲ್ಲಿ ಭಾರತೀಯ ಮಾರುಕಟ್ಟೆಗೂ […] - [DHFWS ಚಿಕ್ಕಬಳ್ಳಾಪುರ ನೇಮಕಾತಿ 2025: ವೈದ್ಯರು, ಸ್ಟಾಫ್ ನರ್ಸ್‌ ಸೇರಿ 51 ಹುದ್ದೆಗಳಿಗೆ ಅರ್ಜಿ ಆಹ್ವಾನ...!](https://ismkannadanews.com/dhfws-chikkaballapur-2025-doctor-staff-nurse-vacancy/): ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ, ಚಿಕ್ಕಬಳ್ಳಾಪುರ (DHFWS Chikkaballapur) ದಿಂದ ಬೃಹತ್ ನೇಮಕಾತಿ ಅಧಿಸೂಚನೆ ಹೊರಬಿದ್ದಿದೆ. MBBS ವೈದ್ಯರು (Doctor) ಮತ್ತು ಸ್ಟಾಫ್ ನರ್ಸ್ (Staff Nurse) ಸೇರಿದಂತೆ ಒಟ್ಟು 51 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ತಡಮಾಡದೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಅಕ್ಟೋಬರ್ 27 ಕೊನೆಯ ದಿನಾಂಕವಾಗಿದೆ! DHFWS ಚಿಕ್ಕಬಳ್ಳಾಪುರ ನೇಮಕಾತಿ 2025: ಪ್ರಮುಖ ವಿವರಗಳು ವಿವರ ಮಾಹಿತಿ ಸಂಸ್ಥೆಯ ಹೆಸರು ಜಿಲ್ಲಾ ಆರೋಗ್ಯ ಮತ್ತು […] - [Ambulance : 2 ಗಂಟೆ ಕಾದರೂ ಬರಲಿಲ್ಲ ಆಂಬ್ಯುಲೆನ್ಸ್! ತಳ್ಳುವ ಗಾಡಿಯಲ್ಲಿ ಆಸ್ಪತ್ರೆಗೆ ಸಾಗಿದ ಅಸ್ವಸ್ಥ - ವಿಡಿಯೋ ವೈರಲ್](https://ismkannadanews.com/madhya-pradesh-sheopur-ambulance-delay-handcart-video/): Ambulance – ಮಧ್ಯಪ್ರದೇಶದ ಶೋಪುರ ಜಿಲ್ಲೆಯಲ್ಲಿ ಆರೋಗ್ಯ ಇಲಾಖೆಯ ನಿರ್ಲಕ್ಷ್ಯದ ಮತ್ತೊಂದು ಭೀಕರ ಪ್ರಕರಣ ಬೆಳಕಿಗೆ ಬಂದಿದೆ. ಗಂಭೀರವಾಗಿ ಅಸ್ವಸ್ಥರಾಗಿದ್ದ ಬಡ ಕುಟುಂಬದ ವ್ಯಕ್ತಿಯೊಬ್ಬರಿಗೆ ಸಮಯಕ್ಕೆ ಸರಿಯಾಗಿ ಆಂಬುಲೆನ್ಸ್ ಸಿಗದೇ ಇದ್ದ ಕಾರಣ, ಕೊನೆಗೆ ಅವರನ್ನು ಕೈಗಾಡಿಯ ಮೂಲಕವೇ ಆಸ್ಪತ್ರೆಗೆ ಕರೆದೊಯ್ಯಬೇಕಾದ ಪರಿಸ್ಥಿತಿ ಬಂದಿದೆ. ಈ ಕರುಣಾಜನಕ ದೃಶ್ಯದ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸ್ಥಳೀಯ ವೈದ್ಯಕೀಯ ಸೇವೆಗಳ ದುಃಸ್ಥಿತಿಯನ್ನು ಎತ್ತಿ ತೋರಿಸಿದೆ. Ambulance – ಮನುಷ್ಯ ಜೀವಕ್ಕೆ ಬೆಲೆಯಿಲ್ಲವೇ? ಘಟನೆ ನಡೆದದ್ದು ಶೋಪುರ […] - [Traffic Police : ಬೆಂಗಳೂರಿನ ರಸ್ತೆ ಮಧ್ಯೆಯೇ ಕ್ಯಾಬ್ ಡ್ರೈವರ್‌ಗೆ ಕಪಾಳಮೋಕ್ಷ ಮಾಡಿದ ಟ್ರಾಫಿಕ್ ಪೊಲೀಸ್, ವೈರಲ್ ಆದ ವಿಡಿಯೋ…!](https://ismkannadanews.com/traffic-police-assaults-cab-driver-bengaluru-viral-video/): Traffic Police – ದೇಶದ ಟೆಕ್ ಸಿಟಿ ಬೆಂಗಳೂರಿನಲ್ಲಿ ದಿನೇ ದಿನೇ ಸಂಚಾರ ಪೊಲೀಸರ ದರ್ಪ ಮಿತಿಮೀರುತ್ತಿದೆ ಎಂಬ ಆರೋಪಗಳು ಮತ್ತೆ ಕೇಳಿ ಬಂದಿವೆ. ಸಂಚಾರ ನಿಯಂತ್ರಣ ಮತ್ತು ಸುರಕ್ಷತೆ ಕಾಪಾಡಬೇಕಾದ ಪೊಲೀಸರು, ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಸಾರ್ವಜನಿಕರ ಮೇಲೆ ಹಲ್ಲೆ ನಡೆಸುತ್ತಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಇದೀಗ, ರಸ್ತೆ ಮಧ್ಯೆಯೇ ಒಬ್ಬ ಕ್ಯಾಬ್ ಚಾಲಕನಿಗೆ ಸಂಚಾರಿ ಪೊಲೀಸ್ ಅಧಿಕಾರಿಯೊಬ್ಬರು ಕಪಾಳಮೋಕ್ಷ ಮಾಡಿದ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗಿದೆ. Traffic Police – ಪಾರ್ಕಿಂಗ್ […] - [BRO Recruitment 2025 : ಬಾರ್ಡರ್ ರೋಡ್ಸ್ ಆರ್ಗನೈಸೇಶನ್‌ನಲ್ಲಿ 542 'ವೆಹಿಕಲ್ ಮೆಕ್ಯಾನಿಕ್' ಹುದ್ದೆಗಳಿಗೆ ಬಂಪರ್ ಅವಕಾಶ!](https://ismkannadanews.com/bro-recruitment-2025-vehicle-mechanic-542-vacancies/): BRO Recruitment 2025 – ದೇಶ ಸೇವೆಯ ಕನಸು ಕಾಣುತ್ತಿರುವ ಯುವಕ/ಯುವತಿಯರಿಗೆ ಇಲ್ಲಿದೆ ಸುವರ್ಣಾವಕಾಶ! ಭಾರತದ ಗಡಿ ಪ್ರದೇಶಗಳಲ್ಲಿ ರಸ್ತೆ ನಿರ್ಮಾಣ ಮತ್ತು ನಿರ್ವಹಣೆಯಲ್ಲಿ ಮಹತ್ವದ ಪಾತ್ರ ವಹಿಸುವ ಬಾರ್ಡರ್ ರೋಡ್ಸ್ ಆರ್ಗನೈಸೇಶನ್ (BRO) 2025ನೇ ಸಾಲಿಗೆ ಬೃಹತ್ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದೆ. ಒಟ್ಟು 542 ವೆಹಿಕಲ್ ಮೆಕ್ಯಾನಿಕ್ (Vehicle Mechanic) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ನೀವು 10ನೇ ತರಗತಿ ಪಾಸಾಗಿದ್ದರೆ ಮತ್ತು ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿದ್ದರೆ, ಇದು ನಿಮಗಾಗಿ ಇರುವ […] - [Karnataka Weather : ಬೆಂಗಳೂರು ಸೇರಿ ಕರಾವಳಿ ಜಿಲ್ಲೆಗಳಿಗೆ ಅಲರ್ಟ್‌! ಮುಂದಿನ 7 ದಿನ ಕರ್ನಾಟಕದಲ್ಲಿ ಹೇಗಿರಲಿದೆ ಹವಾಮಾನ?](https://ismkannadanews.com/karnataka-weather-alert-next-7-days/): Karnataka Weather – ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಇನ್ನೂ ಒಂದು ವಾರದವರೆಗೆ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ಕರಾವಳಿ ಜಿಲ್ಲೆಗಳ ಬಹುತೇಕ ಕಡೆ, ಉತ್ತರ ಒಳನಾಡು ಜಿಲ್ಲೆಗಳ ಕೆಲವು ಕಡೆ ಹಾಗೂ ದಕ್ಷಿಣ ಒಳನಾಡು ಜಿಲ್ಲೆಗಳ ಹಲವು ಕಡೆಗಳಲ್ಲಿ ಸಾಧಾರಣದಿಂದ ಭಾರೀ ಮಳೆಯಾಗುವ ಸಾಧ್ಯತೆ ಇದೆ. Karnataka Weather – ವಾಯುಭಾರ ಕುಸಿತದಿಂದ ಹವಾಮಾನ ಬದಲಾವಣೆ ಹವಾಮಾನ ತಜ್ಞ ಬದರಿನಾಥ್ ಅವರ ಪ್ರಕಾರ, […] - [Video : ಜರ್ಮನ್ ಮಹಿಳೆಯ ಮುದ್ದು ಕನ್ನಡ: ಕನ್ನಡಿಗರ ಹೃದಯ ಗೆದ್ದ 'ಜೇಸಿಕಾ'ಳ ವೈರಲ್ ವಿಡಿಯೋ…!](https://ismkannadanews.com/german-woman-speaks-kannada-viral-video/): Video – ಭಾರತಕ್ಕೆ ಪ್ರವಾಸಕ್ಕೆ (India Travel) ಬರುವ ವಿದೇಶಿಗರು (Foreigners) ಇಲ್ಲಿನ ಸಂಸ್ಕೃತಿ, ಆಚಾರ-ವಿಚಾರಗಳ ಜೊತೆಗೆ ಸ್ಥಳೀಯ ಭಾಷೆಗಳನ್ನು ಕಲಿಯಲು ಉತ್ಸುಕರಾಗಿರುತ್ತಾರೆ. ಆದರೆ, ತಮ್ಮ ದೇಶದಿಂದ ಸಾವಿರಾರು ಮೈಲಿ ದೂರ ಬಂದಿರುವ ಅನ್ಯ ಭಾಷಿಕರ ಬಾಯಲ್ಲಿ ನಮ್ಮ ಕನ್ನಡದ ಪದಗಳನ್ನು ಕೇಳಿದಾಗ ನಮ್ಮ ಮನಸ್ಸು ಒಮ್ಮೆ ಅರಳುತ್ತದೆ. ಪದಗಳ ಉಚ್ಚಾರಣೆ ಸ್ವಲ್ಪ ಏರುಪೇರಾದರೂ, ಭಾಷೆ ಕಲಿಯುವ ಅವರ ಆಸಕ್ತಿ ನಿಜಕ್ಕೂ ಮೆಚ್ಚುವಂತದ್ದು. ಇದಕ್ಕೊಂದು ಸೂಪರ್ ಉದಾಹರಣೆ ಈ ಜರ್ಮನ್ ಮಹಿಳೆ (German Lady)! ಸದ್ಯ ಸಾಮಾಜಿಕ […] - [Kurnool Bus Accident : ಕರ್ನೂಲ್ ಬಸ್ ದುರಂತ: ಬೈಕ್ ಕಿಡಿಯೇ 20 ಜನರ ಸಜೀವ ದಹನಕ್ಕೆ ಕಾರಣ! ಹೃದಯ ಕಲಕಿದ ಅಗ್ನಿ ಅವಘಡ …!](https://ismkannadanews.com/kurnool-bus-accident-tragic-fire-claims-20-lives/): Kurnool Bus Accident – ಆಂಧ್ರ ಪ್ರದೇಶದ ಕರ್ನೂಲ್ ಬಳಿ ಸಂಭವಿಸಿದ ಭೀಕರ ಬಸ್ ಅಗ್ನಿ ದುರಂತ (Andhra Pradesh Bus Fire) ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಹೈದರಾಬಾದ್‌ನಿಂದ ಬೆಂಗಳೂರಿಗೆ ಹೊರಟಿದ್ದ ಖಾಸಗಿ ಬಸ್ ಸಂಪೂರ್ಣ ಸುಟ್ಟು ಕರಕಲಾಗಿದ್ದು, ದುರದೃಷ್ಟವಶಾತ್ 20 ಅಮಾಯಕ ಜೀವಗಳು ಬಲಿಯಾಗಿವೆ. ಅಷ್ಟಕ್ಕೂ ಈ ಭೀಕರ ಅನಾಹುತಕ್ಕೆ ಕಾರಣವೇನು? ಇಲ್ಲಿದೆ ಸಂಪೂರ್ಣ ಮಾಹಿತಿ. Kurnool Bus Accident – ಹೈದರಾಬಾದ್-ಬೆಂಗಳೂರು ಪ್ರಯಾಣದ ಮಧ್ಯೆ ಘೋರ ದುರಂತ ಇಂದು ಬೆಳಗಿನ ಜಾವ, ಕರ್ನೂಲ್‌ನ […] - [Territorial Army Recruitment 2025 : ಟೆರಿಟೋರಿಯಲ್ ಆರ್ಮಿ ನಲ್ಲಿ 1426 ಸೈನಿಕರ ಭರ್ತಿ- 8ನೇ, 10ನೇ, 12ನೇ ಪಾಸ್ ಆದವರಿಗೆ ಸುವರ್ಣಾವಕಾಶ!](https://ismkannadanews.com/territorial-army-recruitment-2025-1426-soldier-vacancies/): Territorial Army Recruitment 2025 – ದೇಶದ ಸೇವೆ ಮಾಡುವ ಕನಸು ಕಾಣುತ್ತಿರುವ ಕರ್ನಾಟಕದ ಯುವಕ-ಯುವತಿಯರಿಗೆ ಇಲ್ಲಿದೆ ಸಿಹಿ ಸುದ್ದಿ! ಪ್ರಾದೇಶಿಕ ಸೇನೆ (Territorial Army – TA) 2025ನೇ ಸಾಲಿಗೆ ಬರೋಬ್ಬರಿ 1426 ಸೈನಿಕ ಹುದ್ದೆಗಳ ನೇಮಕಾತಿಗಾಗಿ ಪ್ರಮುಖ ಅಧಿಸೂಚನೆಯನ್ನು ಪ್ರಕಟಿಸಿದೆ. ಶಿಕ್ಷಣದ ಅರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳಿಗೆ ಇದು ಸರ್ಕಾರಿ ಉದ್ಯೋಗವನ್ನು ಪಡೆಯಲು ಇರುವ ಅತ್ಯುತ್ತಮ ಅವಕಾಶವಾಗಿದೆ. ಇಡೀ ಭಾರತದಾದ್ಯಂತ ಈ ನೇಮಕಾತಿ ನಡೆಯುತ್ತಿದ್ದು, ಯಾವುದೇ ಅರ್ಜಿ ಶುಲ್ಕವಿಲ್ಲ! Territorial Army Recruitment 2025 – […] - [PM Kisan : ಪಿಎಂ ಕಿಸಾನ್ 21ನೇ ಕಂತು: ಬಿಡುಗಡೆ ದಿನಾಂಕ ಶೀಘ್ರವೇ ಘೋಷಣೆ ಸಾಧ್ಯತೆ…..!](https://ismkannadanews.com/pm-kisan-samman-nidhi-21st-installment-news/): ದೇಶದ ಲಕ್ಷಾಂತರ ರೈತರ ಆರ್ಥಿಕ ಭದ್ರತೆಗಾಗಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM Kisan Samman Nidhi) ಯೋಜನೆಯ 21ನೇ ಕಂತಿನ ಹಣ ಬಿಡುಗಡೆಗೆ ದಿನಾಂಕ ನಿಗದಿಪಡಿಸುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಈ ಬಾರಿ ಹಣ ಬಿಡುಗಡೆ ವಿಳಂಬವಾಗುವುದಿಲ್ಲ ಎಂಬ ಬಲವಾದ ನಿರೀಕ್ಷೆಗಳು ಮೂಡಿದ್ದು, 9 ಕೋಟಿಗೂ ಅಧಿಕ ಫಲಾನುಭವಿಗಳು ಈ ₹2,000 ನೆರವಿಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರವು ರೈತರಿಗೆ ವರ್ಷಕ್ಕೆ ₹6,000 ಆರ್ಥಿಕ ನೆರವನ್ನು ಮೂರು ಸಮಾನ […] - [Personal Loan : ಪರ್ಸನಲ್ ಲೋನ್ ಅರ್ಹತೆ, ಸಾಲ ಮಂಜೂರಾತಿಯ ಮೇಲೆ ಪ್ರಭಾವ ಬೀರುವ 5 ಪ್ರಮುಖ ಅಂಶಗಳು…!](https://ismkannadanews.com/personal-loan-eligibility-factors-approval-tips-2025/): ವೈಯಕ್ತಿಕ ಅಗತ್ಯಗಳನ್ನು ಪೂರೈಸಲು ಪರ್ಸನಲ್ ಲೋನ್‌ (Personal Loan) ಅತ್ಯಂತ ಸುಲಭ ಮತ್ತು ಜನಪ್ರಿಯ ಮಾರ್ಗವಾಗಿದೆ. ಆದರೆ, ಇದಕ್ಕೆ ಅರ್ಜಿ ಸಲ್ಲಿಸಿದಾಗ ಪ್ರತಿಯೊಬ್ಬರಿಗೂ ಸಾಲ ಸಿಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳು ಲೋನ್ ನೀಡುವ ಮೊದಲು ನಿಮ್ಮ ಅರ್ಜಿಯನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತವೆ. ಈ ಪರಿಶೀಲನೆಯಲ್ಲಿ ನಿಮ್ಮ ಅರ್ಹತೆ (Eligibility) ಸರಿಯಿಲ್ಲದಿದ್ದರೆ, ನಿಮ್ಮ ಅರ್ಜಿಯನ್ನು ಯಾವುದೇ ಹಿಂಜರಿಕೆಯಿಲ್ಲದೆ ತಿರಸ್ಕರಿಸಲಾಗುತ್ತದೆ. ಹಾಗಿದ್ದರೆ, ಒಬ್ಬ ವ್ಯಕ್ತಿಯು ಪರ್ಸನಲ್ ಲೋನ್‌ ಪಡೆಯುವ ಸಾಮರ್ಥ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುವ […] - [Local News : ಕಿತ್ತೂರು ರಾಣಿ ಚೆನ್ನಮ್ಮ ನವರ ಧೈರ್ಯ ಸಾಹಸಗಳು ಮಹಿಳೆಯರಿಗೆ ಮಾದರಿ : ಪರಿಮಳ](https://ismkannadanews.com/local-news-kittur-rani-chennamma-jayanti-celebration-gudibande/): Local News – ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಹೋರಾಟದ ಕಹಳೆಯನ್ನು ಊದಿ ಹೋರಾಡಿದ ವೀರವನಿತೆ ಕಿತ್ತೂರ ರಾಣಿ ಚೆನ್ನಮ್ಮ ಕರ್ನಾಟಕದ ಹೆಮ್ಮೆಯ ಪುತ್ರಿ, ಅವರ ಧೈರ್ಯ ಸಾಹಸಗಳು ಇಂದಿನ ಮಹಿಳೆಯರಿಗೆ ಮಾದರಿ ಹಾಗೂ ಆದರ್ಶವಾಗಿದೆ ಎಂದು ಗುಡಿಬಂಡೆ ನ್ಯೂ ವಿಷನ್ ಶಾಲೆಯ ಮುಖ್ಯ ಶಿಕ್ಷಕಿ ಡಿ.ಎಲ್.ಪರಿಮಳ ತಿಳಿಸಿದರು. Local News – ಕಿತ್ತೂರು ರಾಣಿ ಚೆನ್ನಮ್ಮ ವೀರಮಹಿಳೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ ವೀರ […] - [Cobra : ನೀಲಿ ನಾಗರಹಾವಿನ ದರ್ಶನ, ಶಾಕ್ ಆದ ರೈತ, ನೆಟ್ಟಿಗರಿಗೆ ಅಚ್ಚರಿ! AI ವಿಡಿಯೋನಾ, ಅಸಲೀ ವಿಡಿಯೋನಾ?](https://ismkannadanews.com/rare-blue-cobra-snake-video-ai-or-real/): Cobra – ಸಾಮಾನ್ಯವಾಗಿ ನಾವು ನೀವು ಹೊಲ, ಗದ್ದೆ, ಅಥವಾ ಗ್ರಾಮೀಣ ಪ್ರದೇಶದ ದಾರಿಯಲ್ಲಿ ಓಡಾಡುವಾಗ ಆಗಾಗ ಹಾವುಗಳನ್ನು ನೋಡುವುದು ಸಹಜ. ಕಪ್ಪು, ಕಂದು, ಇಲ್ಲವೇ ಹಸಿರು ಬಣ್ಣದ ಹಾವುಗಳೇ ಹೆಚ್ಚಾಗಿ ಕಾಣಸಿಗುತ್ತವೆ. ಇಂತಹ ಹಾವುಗಳನ್ನು ನೋಡಿದ ತಕ್ಷಣ ಬಹುತೇಕ ಜನ ಭಯಪಟ್ಟು ಹಿಂದೆ ಸರಿಯುತ್ತಾರೆ. ಆದರೆ, ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ (Social Media) ಒಂದು ಅಸಾಮಾನ್ಯವಾದ, ಕಣ್ಣು ಕುಕ್ಕುವಂತಹ ಬಣ್ಣದ ನಾಗರಹಾವಿನ ವಿಡಿಯೋ ಭಾರಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ, ಒಬ್ಬ ರೈತ ತನ್ನ ಹೊಲದ […] - [Mobile Charging : ಎಚ್ಚರ! ಪಬ್ಲಿಕ್ ಜಾಗದಲ್ಲಿ ಫೋನ್ ಚಾರ್ಜ್ ಮಾಡ್ತೀರಾ? ನಿಮ್ಮ ಡೇಟಾ ಕಳ್ಳರ ಪಾಲಾಗಬಹುದು!](https://ismkannadanews.com/mobile-charging-public-data-theft-awareness/): Mobile Charging – ಇಂದಿನ ಗಡಿಬಿಡಿಯ ಜೀವನದಲ್ಲಿ ಇಡೀ ದಿನ ಮನೆಯಿಂದ ಹೊರಗೇ ಕಳೆಯುವುದು ಸಾಮಾನ್ಯ. ಇಂತಹ ಸಂದರ್ಭದಲ್ಲಿ, ಮನೆಯಲ್ಲಿ ಚಾರ್ಜ್ ಮಾಡಲು ಮರೆತ ಫೋನ್‌ ಬ್ಯಾಟರಿ ಬಹುಬೇಗ ಖಾಲಿಯಾಗುತ್ತದೆ. ಹೀಗಾದಾಗ, ಎಲ್ಲಿಯಾದರೂ ಒಂದು ಪಬ್ಲಿಕ್ ಚಾರ್ಜಿಂಗ್ ಪಾಯಿಂಟ್ ಸಿಗಲಿ ಎಂದು ಹುಡುಕುತ್ತೇವೆ. ಆದರೆ, ನಿಮಗೆ ಗೊತ್ತಾ? ಸಾರ್ವಜನಿಕ ಸ್ಥಳಗಳಲ್ಲಿ ನಿಮ್ಮ ಮೊಬೈಲ್ ಚಾರ್ಜ್ ಮಾಡುವುದರಿಂದ ನಿಮ್ಮೆಲ್ಲಾ ವೈಯಕ್ತಿಕ ಮಾಹಿತಿ (Personal Data) ಅಪಾಯಕ್ಕೆ ಸಿಲುಕಬಹುದು! ಸೈಬರ್ ಸುರಕ್ಷತಾ ತಜ್ಞರ ಪ್ರಕಾರ, ಬಹಿರಂಗ ಚಾರ್ಜಿಂಗ್ ಪಾಯಿಂಟ್‌ಗಳನ್ನು ಬಳಸುವುದರಿಂದ […] - [Viral : ಮದುವೆ ನಿರಾಕರಿಸಿದ ಮೈದುನ, ಕೋಪದಲ್ಲಿ ಖಾಸಗಿ ಅಂಗಕ್ಕೆ ಇರಿದ ಅತ್ತಿಗೆ! ಆಗ್ರಾದಲ್ಲಿ ಬೆಚ್ಚಿಬೀಳಿಸುವ ಘಟನೆ](https://ismkannadanews.com/viral-agra-woman-attacks-brother-in-law/): Viral – ಮದುವೆಯ ಪ್ರಸ್ತಾಪವನ್ನು ನಿರಾಕರಿಸಿದ ಮೈದುನನ ಮೇಲೆ ಆತನ ಅತ್ತಿಗೆ (ಅಣ್ಣನ ಹೆಂಡತಿ) ಭೀಕರ ಹಲ್ಲೆ ನಡೆಸಿದ ಅಘಾತಕಾರಿ ಘಟನೆಯು ಉತ್ತರ ಪ್ರದೇಶದ ಆಗ್ರಾ ಜಿಲ್ಲೆಯ ಬರ್ಹಾನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವರದಿಯಾಗಿದೆ. ತನ್ನ ಸಹೋದರಿಯನ್ನು ಮದುವೆಯಾಗಲು ನಿರಾಕರಿಸಿದ್ದಕ್ಕೆ ಆಕ್ರೋಶಗೊಂಡ ಮಹಿಳೆ, ಮೈದುನನ ಖಾಸಗಿ ಅಂಗಕ್ಕೆ ಚಾಕುವಿನಿಂದ ಇರಿದು ಗಾಯಗೊಳಿಸಿದ್ದಾಳೆ. Viral – ಗಾಯಾಳು ಯುವಕನಿಗೆ ದೆಹಲಿ ಏಮ್ಸ್‌ನಲ್ಲಿ ಚಿಕಿತ್ಸೆ ಗಾಯಗೊಂಡ ಯುವಕನನ್ನು ಯೋಗೇಶ್ (24) ಎಂದು ಗುರುತಿಸಲಾಗಿದೆ. ಹಲ್ಲೆಯಿಂದಾಗಿ ಯೋಗೇಶ್‌ಗೆ ತೀವ್ರ ರಕ್ತಸ್ರಾವವಾಗಿತ್ತು. ತಕ್ಷಣ […] - [Viral Video : ನೋಯ್ಡಾ ಸೆಕ್ಯುರಿಟಿ ಗಾರ್ಡ್‌ ಮೇಲೆ ಮಹಿಳೆಯಿಂದ ದೌರ್ಜನ್ಯ: ವಿಡಿಯೋ ವೈರಲ್, ಪ್ರಕರಣ ದಾಖಲು](https://ismkannadanews.com/noida-woman-assaults-security-guard-viral-video/): Viral Video – ಕೆಲವೊಮ್ಮೆ ಶ್ರೀಮಂತಿಕೆಯ ದರ್ಪವು ಮನುಷ್ಯತ್ವವನ್ನು ಮರೆಮಾಚಿ ಅಮಾನವೀಯವಾಗಿ ವರ್ತಿಸುವಂತೆ ಮಾಡುತ್ತದೆ. ಬಡತನದಲ್ಲಿರುವವರ ಶ್ರಮವನ್ನು ಕಡೆಗಣಿಸಿ, ಅವರ ಮೇಲೆ ದೌರ್ಜನ್ಯ ಎಸಗುವುದು ಸರಿಯಲ್ಲ. ಇಂತಹ ಹಲವು ಘಟನೆಗಳು ಆಗಾಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುತ್ತವೆ. ಸದ್ಯ, ಗ್ರೇಟರ್ ನೋಯ್ಡಾದಿಂದ ಇದೇ ರೀತಿಯ ಆಘಾತಕಾರಿ ಘಟನೆಯೊಂದು ವರದಿಯಾಗಿದೆ. ಇಲ್ಲಿನ ಪ್ರತಿಷ್ಠಿತ ಪ್ರೆಸಿಥಮ್ ಸೊಸೈಟಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸೆಕ್ಯುರಿಟಿ ಗಾರ್ಡ್‌ ಮೇಲೆ ಓರ್ವ ಮಹಿಳೆ ಹಲ್ಲೆ ಮಾಡಿದ್ದಾರೆ. ಈ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ವೈರಲ್ ಆಗಿದ್ದು, ಪೊಲೀಸರು […] - [Yathindra Siddaramaiah : ಸಿಎಂ ಉತ್ತರಾಧಿಕಾರಿ ಚರ್ಚೆಗೆ ಟ್ವಿಸ್ಟ್ : ಡಾ. ಯತೀಂದ್ರ ಹೇಳಿಕೆ, ಸಿದ್ದರಾಮಯ್ಯ ಪುತ್ರನ ಸ್ಪಷ್ಟನೆ ಏನು?](https://ismkannadanews.com/yathindra-siddaramaiah-endorses-satish-jarkiholi-karnataka-leader/): Yathindra Siddaramaiah – ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಉತ್ತರಾಧಿಕಾರಿ ಬಗ್ಗೆ ಸದ್ಯ ರಾಜ್ಯ ರಾಜಕಾರಣದಲ್ಲಿ ಭಾರಿ ಚರ್ಚೆ ಶುರುವಾಗಿದೆ. ಇದಕ್ಕೆ ಕಾರಣ, ಸಿಎಂ ಪುತ್ರ, ಎಂಎಲ್‌ಸಿ ಡಾ. ಯತೀಂದ್ರ ಸಿದ್ದರಾಮಯ್ಯ ಅವರ ಇತ್ತೀಚಿನ ಹೇಳಿಕೆ. ನವೆಂಬರ್ ಕ್ರಾಂತಿ ಮತ್ತು ನಾಯಕತ್ವ ಬದಲಾವಣೆ ಊಹಾಪೋಹಗಳ ನಡುವೆಯೇ, ಯತೀಂದ್ರ ಅವರ ಈ ಹೇಳಿಕೆ ಮತ್ತಷ್ಟು ಕಿಚ್ಚು ಹಚ್ಚಿದೆ. ಆದರೆ, ಈಗ ಸ್ವತಃ ಯತೀಂದ್ರ ಅವರೇ ತಮ್ಮ ಹೇಳಿಕೆಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. Yathindra Siddaramaiah – ನಾನು ಮಾತನಾಡಿರುವುದು […] - [Crime : ಡಿ.ಜೆ.ಹಳ್ಳಿ ಇನ್ಸ್‌ಪೆಕ್ಟರ್ ವಿರುದ್ಧ ಅತ್ಯಾಚಾರ ಆರೋಪ; 'ಚಿನ್ನು-ಮುದ್ದು' ಎಂದ ಚಾಟಿಂಗ್ ಔಟ್...!](https://ismkannadanews.com/crime-dj-halli-inspector-rape-viral-chat-bengaluru/): Crime – ರಾಜಧಾನಿ ಬೆಂಗಳೂರಿನ ಡಿ.ಜೆ.ಹಳ್ಳಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸುನೀಲ್ ಅವರ ವಿರುದ್ಧ ಅತ್ಯಾಚಾರ ಮತ್ತು ಕೊಲೆ ಬೆದರಿಕೆ ಕುರಿತಂತೆ ಗಂಭೀರ ಆರೋಪವೊಂದು ದಾಖಲಾಗಿದೆ. ಅಲ್ಪಸಂಖ್ಯಾತ ಸಮುದಾಯದ ಮಹಿಳೆಯೊಬ್ಬರು ಇನ್ಸ್‌ಪೆಕ್ಟರ್ ವಿರುದ್ಧ ದೂರು ನೀಡಿ, ಪೊಲೀಸ್ ಮಹಾನಿರ್ದೇಶಕರ (DGP) ಮೊರೆ ಹೋಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವಿನ ವೈಯಕ್ತಿಕ ವಾಟ್ಸಪ್ ಚಾಟಿಂಗ್ ಕೂಡ ಈಗ ಬಹಿರಂಗವಾಗಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ. Crime – ಮದುವೆಯ ಭರವಸೆ ನೀಡಿ ಲೈಂಗಿಕ ಶೋಷಣೆ ದೂರು ನೀಡಿರುವ ಮಹಿಳೆಯ […] - [Yathindra Siddaramaiah : ಸಿದ್ದರಾಮಯ್ಯ ನಂತರ ಯಾರು? ಡಿಕೆಶಿ ಆಕಾಂಕ್ಷೆ ನಡುವೆ ಸತೀಶ್ ಜಾರಕಿಹೊಳಿ ಹೆಸರನ್ನು ತಂದ ಯತೀಂದ್ರ!](https://ismkannadanews.com/yathindra-siddaramaiah-backs-satish-jarkiholi-congress-leadership/): Yathindra Siddaramaiah – ರಾಜ್ಯ ರಾಜಕಾರಣದಲ್ಲಿ ಕಾಂಗ್ರೆಸ್‌ನ ಮುಂದಿನ ನಾಯಕತ್ವದ ಕುರಿತು ಬಿಸಿ ಚರ್ಚೆ ಆರಂಭವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಜೀವನದ ನಂತರ ಪಕ್ಷವನ್ನು ಮುನ್ನಡೆಸುವ ಸಾಮರ್ಥ್ಯ ಯಾರಿಗೆ ಇದೆ ಎಂಬ ಪ್ರಶ್ನೆಗೆ, ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರು ಉತ್ತರ ನೀಡುವ ಮೂಲಕ ಹೊಸ ತಿರುವು ನೀಡಿದ್ದಾರೆ. ರಾಯಬಾಗ ತಾಲೂಕಿನ ಕಪ್ಪಲಗುದ್ದಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಯತೀಂದ್ರ ಅವರು, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಹೆಸರನ್ನು ಮುಂದಿನ ನಾಯಕತ್ವಕ್ಕೆ ಬಲವಾಗಿ ಬೆಂಬಲಿಸಿದ್ದಾರೆ. Yathindra […] - [Video : ಮಾತು ಬಾರದ ತಂದೆಗೆ ಅಂಗಡಿಯಲ್ಲಿ ಧ್ವನಿಯಾದ ಪುತ್ರಿ: ಹೃದಯಸ್ಪರ್ಶಿ ದೃಶ್ಯ ವೈರಲ್…!](https://ismkannadanews.com/panipat-daughter-helps-speech-impaired-father-viral-video/): Video – ತಂದೆ ಮತ್ತು ಮಗಳ ಬಾಂಧವ್ಯದ ಪರಿಯನ್ನು ಬಿಂಬಿಸುವ ಒಂದು ಭಾವನಾತ್ಮಕ ವಿಡಿಯೋ (Emotional Video) ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ನೆಟ್ಟಿಗರ ಕಣ್ತುಂಬಿ ನೀರು ತರಿಸಿದೆ. ಈ ವಿಡಿಯೋದಲ್ಲಿ, ಮಾತು ಬಾರದ (Speech Impaired) ತನ್ನ ತಂದೆಗೆ ಪುಟ್ಟ ಮಗಳೊಬ್ಬಳು ಅಂಗಡಿ ವ್ಯಾಪಾರದಲ್ಲಿ (Small Business) ಹೇಗೆ ನೆರವಾಗಿದ್ದಾಳೆ ಎಂಬುದನ್ನು ನೋಡಬಹುದು. Video – ತಂದೆಗೆ ಧ್ವನಿಯಾದ ಮಗಳು: ವ್ಯಾಪಾರದಲ್ಲಿ ಸಹಾಯ ಜೀವನೋಪಾಯಕ್ಕಾಗಿ ಒಂದು ಸಣ್ಣ ಅಲಂಕಾರಿಕ ವಸ್ತುಗಳ ಅಂಗಡಿಯನ್ನು (Home […] - [SIM Card : ಸಿಮ್ ಕಾರ್ಡ್ ನಿಯಮ ಉಲ್ಲಂಘನೆ: ಎಚ್ಚರ! ಈ ತಪ್ಪು ಮಾಡಿದರೆ ₹2 ಲಕ್ಷ ದಂಡ, ಜೈಲು ಶಿಕ್ಷೆ ಫಿಕ್ಸ್!](https://ismkannadanews.com/sim-card-rule-violation-2-lakh-fine-jail/): ಸ್ಮಾರ್ಟ್‌ಫೋನ್ ಬಳಸುವ ಪ್ರತಿಯೊಬ್ಬರೂ ಈ ಸುದ್ದಿ ಓದಲೇಬೇಕು. ನೀವು ಒಂದಕ್ಕಿಂತ ಹೆಚ್ಚು ಸಿಮ್ ಕಾರ್ಡ್‌ಗಳನ್ನು (SIM Card) ಬಳಸುತ್ತಿದ್ದರೆ, ನಿಮ್ಮ ಹೆಸರಿನಲ್ಲಿ ಎಷ್ಟು ಸಿಮ್‌ಗಳಿವೆ ಎಂಬುದನ್ನು ತಕ್ಷಣವೇ ಪರಿಶೀಲಿಸಿಕೊಳ್ಳಿ. ಭಾರತ ಸರ್ಕಾರ ನಿಗದಿಪಡಿಸಿರುವ ಮಿತಿಗಿಂತ ಹೆಚ್ಚು ಸಿಮ್‌ಗಳನ್ನು ಹೊಂದಿದ್ದರೆ, ಹೊಸ ನಿಯಮಗಳ ಪ್ರಕಾರ ಭಾರಿ ದಂಡ (Heavy Fine) ಮತ್ತು ಜೈಲು ಶಿಕ್ಷೆಗೆ (Jail Sentence) ಗುರಿಯಾಗುವ ಸಾಧ್ಯತೆ ಇದೆ. ಸೈಬರ್ ವಂಚನೆಗಳನ್ನು ತಡೆಗಟ್ಟಲು ಸರ್ಕಾರ ಈ ಕಠಿಣ ಕ್ರಮಗಳನ್ನು ಜಾರಿಗೆ ತಂದಿದೆ. SIM Card – […] - [Rain : 7 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ; ಕರಾವಳಿ, ಮಲೆನಾಡಿನಲ್ಲಿ ಭಾರೀ ಮಳೆ ಮುನ್ಸೂಚನೆ!](https://ismkannadanews.com/heavy-rain-karnataka-orange-alert-7-districts/): Rain – ಕರ್ನಾಟಕ ರಾಜ್ಯದಲ್ಲಿ ಮುಂಗಾರು ಮಳೆಯ ಆರ್ಭಟವು ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD Weather Forecast) ಪ್ರಕಟಿಸಿದೆ. ಈ ಹಿನ್ನೆಲೆಯಲ್ಲಿ, ಮುಂಬರುವ ದಿನಗಳಲ್ಲಿ ಭಾರೀ ಮಳೆಯಾಗುವ ಸಂಭವವಿರುವ ರಾಜ್ಯದ ಪ್ರಮುಖ ಏಳು ಜಿಲ್ಲೆಗಳಿಗೆ ‘ಆರೆಂಜ್ ಅಲರ್ಟ್’ ಘೋಷಿಸಲಾಗಿದೆ. ಕರಾವಳಿ ಪ್ರದೇಶ ಮತ್ತು ಮಲೆನಾಡು ಭಾಗಗಳಲ್ಲಿ ಧಾರಾಕಾರ ಮಳೆ (Heavy Rain Alert) ಮುಂದುವರಿಯುವ ನಿರೀಕ್ಷೆ ಇದೆ. ಉಳಿದ 24 ಜಿಲ್ಲೆಗಳಲ್ಲಿ ‘ಯೆಲ್ಲೋ ಅಲರ್ಟ್’ ಜಾರಿಯಲ್ಲಿರುತ್ತದೆ. ಮಳೆ ಸಂಬಂಧಿತ ಸುದ್ದಿಗಳನ್ನು […] - [Delhi Metro : ಮೆಟ್ರೋ ರೈಲಿನಲ್ಲಿ 'ಪೆಹ್ಲಾ ಪೆಹ್ಲಾ ಪ್ಯಾರ್': ಪುಟಾಣಿ ಮಕ್ಕಳ ನೃತ್ಯ ವೀಡಿಯೋ ಭಾರಿ ವೈರಲ್!](https://ismkannadanews.com/delhi-metro-kids-dance-pehla-pehla-pyaar-video/): ದೆಹಲಿ ಮೆಟ್ರೋ (Delhi Metro) ಒಳಗೆ ನಡೆಯುವ ರೀಲ್ಸ್‌, ಕಿತ್ತಾಟ ಮತ್ತು ವೈಚಿತ್ರದ ಘಟನೆಗಳು ಸದಾ ಸುದ್ದಿಯಾಗುತ್ತಿರುತ್ತವೆ. ಆದರೆ ಈ ಬಾರಿ ಮೆಟ್ರೋ ಒಂದು ಮುದ್ದಾದ ಕಾರಣಕ್ಕೆ ಇಂಟರ್‌ನೆಟ್‌ನಲ್ಲಿ ಸದ್ದು ಮಾಡುತ್ತಿದೆ. ಮೂವರು ಪುಟಾಣಿ ಮಕ್ಕಳು ರೈಲಿನೊಳಗೆ ಉತ್ಸಾಹದಿಂದ ನೃತ್ಯ ಮಾಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. Delhi Metro – ಪುಟಾಣಿ ನರ್ತಕಿಯರ ಬಾಲಿವುಡ್ ಮೋಡಿ ಈ ವೀಡಿಯೋದಲ್ಲಿರುವ ಮೂವರು ಮಕ್ಕಳು ಬಾಲಿವುಡ್‌ನ ಜನಪ್ರಿಯ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದು, ಅವರ ಆತ್ಮವಿಶ್ವಾಸದ ನೃತ್ಯ […] - [Savings Account : ಸೇವಿಂಗ್ಸ್ ಅಕೌಂಟ್ ವಹಿವಾಟು ಮಿತಿ: ರೂ.10 ಲಕ್ಷ ಮೀರಿದರೆ ಅಪಾಯ ಖಚಿತ, ಐಟಿ ನಿಯಮ ತಿಳಿದಿರಿ!](https://ismkannadanews.com/savings-account-transaction-limit-income-tax-10-lakh-alert/): ನಿಮ್ಮ ಉಳಿತಾಯ ಖಾತೆಯಲ್ಲಿನ (Savings Account) ವಹಿವಾಟುಗಳ ಮೇಲೆ ಆದಾಯ ತೆರಿಗೆ ಇಲಾಖೆ (Income Tax Department) ತೀವ್ರ ನಿಗಾ ಇಟ್ಟಿದೆ. ಒಂದು ನಿರ್ದಿಷ್ಟ ಮಿತಿಯನ್ನು ಮೀರಿದ ನಗದು ಠೇವಣಿ ಅಥವಾ ಹಿಂಪಡೆಯುವಿಕೆಗಳು ನಿಮಗೆ ನೋಟಿಸ್ ತರಬಹುದು. ಹಾಗಾದರೆ, ಆ ಮಿತಿ ಏನು? ಮತ್ತು ನೀವು ಯಾವೆಲ್ಲಾ ನಿಯಮಗಳನ್ನು ಪಾಲಿಸಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ. Savings Account – ಉಳಿತಾಯ ಖಾತೆಯಲ್ಲಿ ನಗದು ವ್ಯವಹಾರದ ಮಿತಿ ಎಷ್ಟು? ಭಾರತದ ಆದಾಯ ತೆರಿಗೆ ನಿಯಮಗಳ ಪ್ರಕಾರ, ಒಂದು ಹಣಕಾಸು […] - [Viral Video : ರೈಲಿನಲ್ಲಿ ಮೈನರ್ ಬಾಲಕಿಗೆ ಕಿರುಕುಳ, ವಿಡಿಯೋ ವೈರಲ್: ಆರೋಪಿಯ ಬಂಧನಕ್ಕೆ ಒತ್ತಾಯ](https://ismkannadanews.com/viral-video-man-misbehaves-with-minor-girl/): Viral Video – ಮಹಿಳೆಯರ ಮತ್ತು ಮಕ್ಕಳ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿರುವ ಘಟನೆಯಲ್ಲಿ, ರೈಲು ಬೋಗಿಯೊಂದರಲ್ಲಿ ಮೈನರ್ ಬಾಲಕಿಯ ಪಕ್ಕ ಕುಳಿತು ಅನುಚಿತವಾಗಿ ವರ್ತಿಸಿದ ವ್ಯಕ್ತಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಈ ವಿಕೃತ ಕೃತ್ಯವು ಪ್ರಯಾಣಿಕರೊಬ್ಬರು ಸೆರೆಹಿಡಿದಿದ್ದು, ವಿಡಿಯೋ ಆಧರಿಸಿ ಆರೋಪಿಯ ಬಂಧನಕ್ಕೆ ನೆಟ್ಟಿಗರು ತೀವ್ರವಾಗಿ ಒತ್ತಾಯಿಸಿದ್ದಾರೆ. Viral Video – ಬೋಗಿಯಲ್ಲೇ ನಡೆದ ವಿಕೃತ ಕೃತ್ಯ ವರದಿಗಳ ಪ್ರಕಾರ, ರೈಲು ಬೋಗಿಯಲ್ಲಿ ಜನದಟ್ಟಣೆ ಕಡಿಮೆಯಿತ್ತು. ಇದನ್ನೇ ದುರುಪಯೋಗಪಡಿಸಿಕೊಂಡ ಆರೋಪಿಯು, […] - [ISRO Recruitment 2025 : ISRO 141 ಟೆಕ್ನಿಕಲ್ ಹುದ್ದೆಗಳ ನೇಮಕಾತಿ! ಅರ್ಹತೆ, ವೇತನದ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ…!](https://ismkannadanews.com/isro-recruitment-2025-apply-online-141-vacancies/): ISRO Recruitment 2025 – ದೇಶದ ಪ್ರತಿಷ್ಠಿತ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ (ISRO), ತನ್ನ ಪ್ರಮುಖ ಉಡಾವಣಾ ಘಟಕವಾದ ಸತೀಶ ಧವನ್ ಬಾಹ್ಯಾಕಾಶ ಕೇಂದ್ರ (SDSC SHAR) ಮೂಲಕ ವಿವಿಧ ಹುದ್ದೆಗಳ ಭರ್ತಿಗೆ ಬೃಹತ್ ನೇಮಕಾತಿ ಪ್ರಕಟಣೆಯನ್ನು (ಸಂಖ್ಯೆ: SDSC SHAR/RMT/01/2025) ಹೊರಡಿಸಿದೆ. ಒಟ್ಟು 141 ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ನೇಮಕಾತಿಯ ಮೂಲಕ ಆಯ್ಕೆಯಾದವರಿಗೆ ಹುದ್ದೆಗಳ ಆಧಾರದ ಮೇಲೆ ಮಾಸಿಕ ₹1,77,500 ವರೆಗೆ ವೇತನ ಸಿಗುವ ಅವಕಾಶವಿದೆ. […] - [Crime : ಮಗು ಬೇಕಿದ್ದರೆ ಮೈದುನನ ಜೊತೆ ಮಲಗು! ಅತ್ತೆ, ಗಂಡನ ಕಿರುಕುಳಕ್ಕೆ ಉಪನ್ಯಾಸಕಿಯ ಆತ್ಮ**ಹತ್ಯೆ, ದೊಡ್ಡಬಳ್ಳಾಪುರದಲ್ಲಿ ನಡೆದ ಘಟನೆ..!](https://ismkannadanews.com/crime-doddaballapur-lecturer-family-harassment/): Crime – ದೊಡ್ಡಬಳ್ಳಾಪುರ ತಾಲ್ಲೂಕಿನ ಘಾಟಿ ಬಳಿಯ ವಿಶ್ವೇಶ್ವರಯ್ಯ ಪಿಕ್‌ಅಪ್ ಡ್ಯಾಂನಲ್ಲಿ ದಾರುಣ ಘಟನೆಯೊಂದು ನಡೆದಿದೆ. ಗಂಡನ ಮನೆಯವರ ತೀವ್ರ ಕಿರುಕುಳ ತಾಳಲಾರದೆ, ಯುವ ಉಪನ್ಯಾಸಕಿಯೊಬ್ಬರು ಅಣೆಕಟ್ಟಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರನ್ನು 28 ವರ್ಷದ ಪುಷ್ಪಾ ಎಂದು ಗುರುತಿಸಲಾಗಿದೆ. ಸಾವಿಗೆ ಶರಣಾಗುವ ಮುನ್ನ ಪುಷ್ಪಾ ಅವರು ಚಿತ್ರೀಕರಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆಕೆಯ ಸಾವಿನ ಹಿಂದಿನ ಭೀಕರ ಸತ್ಯವನ್ನು ಜಗತ್ತಿನ ಮುಂದೆ ಇಟ್ಟಿದೆ. Crime – ಮದುವೆಯ ನಂತರ ಶುರುವಾದ ಹಿಂಸೆಯ ನರಕ […] - [Video : ಡೆಲ್ಲಿ ಯೂನಿವರ್ಸಿಟಿಯಲ್ಲಿ ಶಾಕಿಂಗ್ ಘಟನೆ: ಪ್ರೊಫೆಸರ್‌ಗೆ ವಿದ್ಯಾರ್ಥಿನಿಯಿಂದ ಕಪಾಳಮೋಕ್ಷ! ವಿಡಿಯೋ ವೈರಲ್](https://ismkannadanews.com/video-delhi-university-student-assaults-professor/): Video – ದೆಹಲಿ ವಿಶ್ವವಿದ್ಯಾಲಯದ (DU) ಕ್ಯಾಂಪಸ್‌ನಲ್ಲಿ ನಡೆದ ಒಂದು ಅನಿರೀಕ್ಷಿತ ಘಟನೆ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಅಕ್ಟೋಬರ್ 17, ಗುರುವಾರದಂದು ಡಾ. ಭೀಮ ರಾವ್ ಅಂಬೇಡ್ಕರ್ ಕಾಲೇಜಿನ ಪ್ರಾಧ್ಯಾಪಕರೊಬ್ಬರಿಗೆ, ವಿದ್ಯಾರ್ಥಿ ಸಂಘಟನೆಯ ಜಂಟಿ ಕಾರ್ಯದರ್ಶಿ ಪೊಲೀಸರ ಎದುರೇ ಕಪಾಳಮೋಕ್ಷ ಮಾಡಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿ, ಶಿಕ್ಷಣ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ಘಟನೆ ಶಿಕ್ಷಕರ ಘನತೆಗೆ ಮಾಡಿದ ದೊಡ್ಡ ಧಕ್ಕೆ ಎಂದು ಅನೇಕರು ಖಂಡಿಸಿದ್ದಾರೆ. Video […] - [Hyderabad : ಅಶ್ಲೀಲ ವಿಡಿಯೋ ತೋರಿಸಿ ಬಾಲಕಿಯರ ಮೇಲೆ ಅತ್ಯಾ**ರ: ಹೈದರಾಬಾದ್‌ನಲ್ಲಿ ಇಬ್ಬರು ಕಾಮುಕರ ಬಂಧನ..!](https://ismkannadanews.com/hyderabad-crime-news-child-abuse-arrests/): ಹೈದರಾಬಾದ್‌ನ (Hyderabad) ಸೈದಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಎರಡು ಪ್ರತ್ಯೇಕ ಮತ್ತು ಆಘಾತಕಾರಿ ಪ್ರಕರಣಗಳು ಬೆಳಕಿಗೆ ಬಂದಿದ್ದು, ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಮೊದಲ ಪ್ರಕರಣದಲ್ಲಿ, ಮೂವರು ಚಿಕ್ಕ ಬಾಲಕಿಯರ ಮೇಲೆ ಅಘಾಯ್ತ್ಯ ಎಸಗಿದ ನೀಚ ವ್ಯಕ್ತಿಯೊಬ್ಬನನ್ನು ಸೈದಾಬಾದ್ ಪೊಲೀಸರು ಬಂಧಿಸಿದ್ದಾರೆ. ಇರ್ಫಾನ್ ಎಂಬ ಆರೋಪಿ, ಅಶ್ಲೀಲ ವಿಡಿಯೋಗಳನ್ನು ತೋರಿಸಿ ಈ ಕೃತ್ಯ ಎಸಗಿದ್ದಾನೆ. Hyderabad – ಮಕ್ಕಳಿಂದಲೇ ಹೊರಬಂದ ಘೋರ ಸತ್ಯ ಸೈದಾಬಾದ್‌ನ ಬಡಾವಣೆಯೊಂದರಲ್ಲಿ ವಾಸಿಸುತ್ತಿರುವ […] - [ONGC Apprentice Recruitment 2025 : 10ನೇ ಪಾಸಾದವರಿಗೆ ಬೃಹತ್ ಸರ್ಕಾರಿ ಉದ್ಯೋಗಾವಕಾಶ! 2623 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ…!](https://ismkannadanews.com/ongc-apprentice-recruitment-2025-apply-online-2623-posts/): ONGC Apprentice Recruitment 2025 – ನೀವು ಸರ್ಕಾರಿ ಉದ್ಯೋಗ (Sarkari Naukri) ಹುಡುಕುತ್ತಿದ್ದೀರಾ? ಹಾಗಿದ್ದರೆ, ಇದು ನಿಮಗೊಂದು ಸುವರ್ಣಾವಕಾಶ! ಭಾರತದ ಪ್ರಮುಖ ತೈಲ ಮತ್ತು ನೈಸರ್ಗಿಕ ಅನಿಲ ನಿಗಮವಾದ Oil and Natural Gas Corporation Limited (ONGC), ಬೃಹತ್ ಮಟ್ಟದಲ್ಲಿ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ. 10ನೇ ತರಗತಿಯಿಂದ ಹಿಡಿದು ಪದವೀಧರರವರೆಗೆ ಎಲ್ಲರಿಗೂ ಸೂಕ್ತವಾದ ಒಟ್ಟು 2623 ಅಪ್ರೆಂಟಿಸ್ (Apprentice) ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಅಪ್ರೆಂಟಿಸ್‌ಶಿಪ್ (Apprenticeship) ಕಾರ್ಯಕ್ರಮದ ಮೂಲಕ ನೀವು […] - [Zodiac Signs : ರಾಹು ಮಹಾ ಬದಲಾವಣೆ, ಈ 6 ರಾಶಿಗಳ ಕೈಹಿಡಿಯಲಿದೆ ಅದೃಷ್ಟ, ನವೆಂಬರ್ 28 ರವರೆಗೆ ಬಂಪರ್ ಲಾಭ..!](https://ismkannadanews.com/rahu-transit-2025-lucky-zodiac-signs-benefits/): Zodiac Signs – ಜ್ಯೋತಿಷ್ಯದಲ್ಲಿ ಗ್ರಹಗಳ ಸ್ಥಾನ ಮತ್ತು ಅವುಗಳ ಚಲನೆಗಳು ನಮ್ಮ ಜೀವನದ ಮೇಲೆ ದೊಡ್ಡ ಪರಿಣಾಮ ಬೀರುತ್ತವೆ. ಅದರಲ್ಲೂ ‘ಪಾಪಿ’ ಗ್ರಹ ಎಂದೇ ಕರೆಯಲ್ಪಡುವ ರಾಹು ಶುಭ ಫಲಿತಾಂಶಗಳನ್ನು ನೀಡಲು ಹೊರಟಿದ್ದಾನೆಂದರೆ ಅದು ನಿಜಕ್ಕೂ ದೊಡ್ಡ ಸುದ್ದಿ! ಪ್ರಸ್ತುತ ಕುಂಭ ರಾಶಿಯಲ್ಲಿರುವ ರಾಹು, ಗುರು ಗ್ರಹದ ನಕ್ಷತ್ರವಾದ ಪೂರ್ವಾಭಾದ್ರ ನಕ್ಷತ್ರದಲ್ಲಿ ಸಂಚಾರ ಮಾಡುತ್ತಿದ್ದಾನೆ. ಇದರ ಜೊತೆಗೆ, ಗುರು ದೃಷ್ಟಿ ಕೂಡ ಇರುವುದರಿಂದ, ರಾಹು ತನ್ನ ನಕಾರಾತ್ಮಕತೆಯನ್ನು ಬಿಟ್ಟು ಸಂಪೂರ್ಣವಾಗಿ ಶುಭ ಗ್ರಹದಂತೆ ವರ್ತಿಸಲಿದ್ದಾನೆ. ಈ […] - [Diwali 2025 : ಲಕ್ಷ್ಮಿ ಆಶೀರ್ವಾದಕ್ಕೆ ನರಕ ಚತುರ್ದಶಿಯಂದು ಅಭ್ಯಂಗ ಸ್ನಾನ ಮಾಡುವುದು ಹೇಗೆ?](https://ismkannadanews.com/diwali-2025-abhyanga-snana-lakshmi-blessings/): Diwali 2025 – ದೀಪಾವಳಿ ಹಬ್ಬವೆಂದರೆ ಕೇವಲ ದೀಪಗಳ ಸಾಲು ಮಾತ್ರವಲ್ಲ, ಅದು ಸಂಪ್ರದಾಯ ಮತ್ತು ಶುದ್ಧೀಕರಣದ ಹಬ್ಬ. ದೀಪಾವಳಿ ಆಚರಣೆಗಳಲ್ಲಿ ಅಭ್ಯಂಗ ಸ್ನಾನ (Abhyanga Snana) ಅತಿ ಮುಖ್ಯವಾದ ಆಚರಣೆ. ನರಕ ಚತುರ್ದಶಿಯ ದಿನದಂದು ಸೂರ್ಯೋದಯಕ್ಕೂ ಮುನ್ನ ಈ ವಿಶೇಷ ತೈಲ ಸ್ನಾನವನ್ನು ಮಾಡುವುದರಿಂದ ನಿಮ್ಮೆಲ್ಲಾ ಪಾಪಗಳು ದೂರವಾಗಿ, ಸಂಪತ್ತು ಮತ್ತು ಸಮೃದ್ಧಿ ಲಭಿಸುತ್ತದೆ ಎಂಬುದು ಹಿಂದೂಗಳ ನಂಬಿಕೆ. ಇದು ಕೇವಲ ಧಾರ್ಮಿಕ ವಿಧಿ ಮಾತ್ರವಲ್ಲ, ಚಳಿಗಾಲದ ಆರಂಭದಲ್ಲಿ ದೇಹವನ್ನು ಶುಚಿಗೊಳಿಸಿ, ಆರೋಗ್ಯವನ್ನು ಸುಧಾರಿಸುವ ಆಯುರ್ವೇದ […] - [Stomach Cancer : ಕರುಳಿನ ಕ್ಯಾನ್ಸರ್ ಲಕ್ಷಣಗಳು : ಈ 5 ಚಿಹ್ನೆಗಳನ್ನು ಎಂದಿಗೂ ನಿರ್ಲಕ್ಷಿಸಬೇಡಿ...!](https://ismkannadanews.com/stomach-cancer-symptoms-warning-signs-2025/): Stomach Cancer – ಕ್ಯಾನ್ಸರ್ ಇಂದು ಜಗತ್ತನ್ನು ಕಾಡುತ್ತಿರುವ ಅತಿದೊಡ್ಡ ಆರೋಗ್ಯ ಸಮಸ್ಯೆಗಳಲ್ಲಿ ಒಂದು. ನಮ್ಮ ಜೀವನಶೈಲಿ ಮತ್ತು ಆಹಾರ ಪದ್ಧತಿಗಳಲ್ಲಿ ಆಗಿರುವ ಬದಲಾವಣೆಗಳೇ ಇದಕ್ಕೆ ಮುಖ್ಯ ಕಾರಣ. ಕ್ಯಾನ್ಸರ್ ಪ್ರಕರಣಗಳ ಸಂಖ್ಯೆ ದಿನೇ ದಿನೇ ಏರುತ್ತಿದ್ದು, ಮಕ್ಕಳಿಂದ ಹಿಡಿದು ವೃದ್ಧರವರೆಗೂ ಎಲ್ಲರನ್ನೂ ಬಾಧಿಸುತ್ತಿದೆ. ಕ್ಯಾನ್ಸರ್‌ನಲ್ಲಿ ಹಲವು ವಿಧಗಳಿದ್ದರೂ, ‘ಸೈಲೆಂಟ್ ಕಿಲ್ಲರ್’ ಎಂದೇ ಕರೆಯಲ್ಪಡುವ ಹೊಟ್ಟೆ ಕ್ಯಾನ್ಸರ್ ಅಥವಾ ಗ್ಯಾಸ್ಟ್ರಿಕ್ ಕ್ಯಾನ್ಸರ್ (Gastric Cancer) ಬಗ್ಗೆ ಎಚ್ಚರಿಕೆ ವಹಿಸುವುದು ಅತ್ಯಗತ್ಯ. Stomach Cancer: ಇದರ ಪ್ರಮುಖ ಲಕ್ಷಣಗಳೇನು? […] - [Viral : ತಾಯಿ 'ಮನೆ ಕ್ಲೀನ್ ಮಾಡು' ಎಂದಿದ್ದಕ್ಕೆ ಮಗಳು ಮಾಡಿದ್ದೇನು ಗೊತ್ತಾ? ಮೊಬೈಲ್ ಟವರ್ ಏರಿ ಹೈಡ್ರಾಮಾ!](https://ismkannadanews.com/mirzapur-girl-climbs-mobile-tower-diwali-cleaning-viral-video/): Viral – ದೀಪಾವಳಿ ಕ್ಲೀನಿಂಗ್ ಟೆನ್ಷನ್‌ನಿಂದ ಪ್ರತಿ ಮನೆಯಲ್ಲೂ ಆಗಾಗ ಸಣ್ಣಪುಟ್ಟ ಜಗಳಗಳು ನಡೆಯೋದು ಸಾಮಾನ್ಯ. ಆದ್ರೆ, ಇಲ್ಲೊಂದು ಕಡೆ ತಾಯಿ ಮಗಳ ಮಧ್ಯೆ ಜಗಳ ಶುರುವಾಗಿದ್ದು, ಅದು ಒಂದು ಹಂತಕ್ಕೆ ಹೋಗಿ ದೊಡ್ಡ ಹೈಡ್ರಾಮಾಗೆ ತಿರುಗಿದೆ. ತಾಯಿ ಮನೆ ಕ್ಲೀನ್ ಮಾಡುವಂತೆ ಹೇಳಿದಕ್ಕೆ ಕೋಪಗೊಂಡ ಬಾಲಕಿ ಮೊಬೈಲ್ ಟವರ್ ಏರಿ ಕುಳಿತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ! Viral – ದೀಪಾವಳಿ ಕ್ಲೀನಿಂಗ್‌ನಿಂದ ಶುರುವಾದ ಜಗಳ ಸಾಮಾನ್ಯವಾಗಿ ಹಬ್ಬ ಹತ್ತಿರ ಬಂದರೆ ಅಮ್ಮಂದಿರು […] - [Bhopal Viral Video : ರಸ್ತೆಯ ಮಧ್ಯೆ ನಿಂತು ಹೈಡ್ರಾಮಾ; ಪೊಲೀಸ್ ಅಧಿಕಾರಿಗೂ ಬಿಡದ ಮಹಿಳೆ, ವೈರಲ್ ಆದ ವಿಡಿಯೋ..!](https://ismkannadanews.com/bhopal-viral-video-woman-argues-with-female-cop/): Bhopal Viral Video – ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಲ್ಲಿ (Bhopal) ಒಂದು ವಿಚಿತ್ರ ಮತ್ತು ಅನಿರೀಕ್ಷಿತ ಘಟನೆ ನಡೆದಿದೆ. ಸಿಟಿ ಮಧ್ಯಭಾಗದಲ್ಲಿರುವ ರಾಣಿ ಕಮಲಾಪತಿ ರೈಲು ನಿಲ್ದಾಣದ (Rani Kamlapati Railway Station) ಹೊರಗೆ ಒಬ್ಬ ಮಹಿಳೆ ದಿಢೀರ್ ರಸ್ತೆಯ ಮಧ್ಯೆ ನಿಂತು ಹೈಡ್ರಾಮಾ ಶುರು ಮಾಡಿ, ವಾಹನಗಳ ಸಂಚಾರಕ್ಕೆ ಅಡಚಣೆ ಉಂಟುಮಾಡಿದ್ದಾಳೆ. ಈ ಗಲಾಟೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ (Viral) ಆಗುತ್ತಿದ್ದು, ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. Bhopal Viral Video – […] - [Bengaluru Crime : 8 ದಿನ ಪ್ರೇಯಸಿ ಜೊತೆಗಿದ್ದ ಯುವಕ 9ನೇ ದಿನಕ್ಕೆ ಲಾಡ್ಜ್‌ನಲ್ಲಿ ಸಾವು: ಬೆಂಗಳೂರಿನಲ್ಲಿ ನಡೆದ ಪ್ರಕರಣ](https://ismkannadanews.com/bengaluru-lodge-death-takshit-puttur-youth/): ರಾಜಧಾನಿ ಬೆಂಗಳೂರಿನಲ್ಲಿ (Bengaluru) ಒಂದು ಅತ್ಯಂತ ಗಂಭೀರ ಅಪರಾಧ ಪ್ರಕರಣ ವರದಿಯಾಗಿದೆ. ದಕ್ಷಿಣ ಕನ್ನಡದ ಪುತ್ತೂರು (Puttur) ಮೂಲದ ತಕ್ಷಿತ್ (20) ಎಂಬ ಯುವಕ, ಮಡಿವಾಳ ಪೊಲೀಸ್ ಠಾಣೆ ವ್ಯಾಪ್ತಿಯ ‘ಗ್ರ್ಯಾಂಡ್ ಚಾಯ್ಸ್’ ಲಾಡ್ಜ್‌ನಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾನೆ. ಈ ಯುವಕ ಕೊಡಗಿನ ರಕ್ಷಿತಾ ಎಂಬ ಯುವತಿ ಜೊತೆ 8 ದಿನಗಳ ಕಾಲ ಲಾಡ್ಜ್‌ ನಲ್ಲಿ ತಂಗಿದ್ದ. ಆದರೆ, ಯುವಕ ಸಾವನ್ನಪ್ಪುವ ಮುನ್ನವೇ ಯುವತಿ ಲಾಡ್ಜ್‌ನಿಂದ ಹೊರ ಹೋಗಿದ್ದಾಳೆ ಎಂದು ಮೂಲಗಳಿಂದ ತಿಳಿದುಬಂದಿದೆ. Bengaluru Crime – ಲಾಡ್ಜ್‌ನಲ್ಲಿ […] - [Honey Trap : ಹನಿಟ್ರ್ಯಾಪ್ ಬಲೆಗೆ ಬಿದ್ದು ಯುವಕ ಆತ್ಮ***ತ್ಯೆ: ಕರಾವಳಿಯಲ್ಲಿ ಭಯ ಹುಟ್ಟಿಸಿದ ಬ್ಲಾಕ್‌ಮೇಲ್ ಜಾಲ!](https://ismkannadanews.com/honey-trap-blackmail-suicide-udupi/): Honey Trap – ಉಡುಪಿ ಜಿಲ್ಲೆಯ ಬೆಳ್ಮಣ್ ಸಮೀಪದ ಸೂರಜ್ ಕಂಫರ್ಟ್ಸ್ ಲಾಡ್ಜ್‌ನಲ್ಲಿ ಇತ್ತೀಚೆಗೆ ನಡೆದ ಒಂದು ಮನಕಲಕುವ ಘಟನೆ ಕರಾವಳಿ ಭಾಗದ ಜನರನ್ನು ಬೆಚ್ಚಿಬೀಳಿಸಿದೆ. ನಿಟ್ಟೆ ಗ್ರಾಮದ 25 ವರ್ಷದ ಯುವಕ ಅಭಿಷೇಕ್ ದುರಂತವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇದರ ಹಿಂದೆ ಗಂಭೀರವಾದ ಹನಿಟ್ರ್ಯಾಪ್ ಮತ್ತು ಬ್ಲಾಕ್‌ಮೇಲ್ ಜಾಲ ಇರುವುದು ಬೆಳಕಿಗೆ ಬಂದಿದೆ. ಲೇಡಿಘೋಶನ್ ಆಸ್ಪತ್ರೆಯಲ್ಲಿ ಕೆಎಂಸಿ ಗುತ್ತಿಗೆ ಆಧಾರದ ಮೇಲೆ ತಂತ್ರಜ್ಞರಾಗಿ ಕಾರ್ಯನಿರ್ವಹಿಸುತ್ತಿದ್ದ ಈ ಯುವಕನ ಸಾವಿನ ಸುತ್ತ ಹಲವು ಅನುಮಾನಗಳು ಮನೆ ಮಾಡಿವೆ. Honey […] - [Sarpa Dosha : ಸರ್ಪ ದೋಷದಿಂದ ತೊಂದರೆನಾ? ಈ ಪ್ರಸಿದ್ಧ ದೇವಾಲಯಗಳಿಗೆ ಒಮ್ಮೆ ಭೇಟಿ ನೀಡಿ...!](https://ismkannadanews.com/sarpa-dosha-nivarana-temples-in-india/): Sarpa Dosha – ದಿನನಿತ್ಯದ ಜೀವನದಲ್ಲಿ ಅನಿರೀಕ್ಷಿತ ಸಮಸ್ಯೆಗಳು, ಕಷ್ಟಗಳು ಎದುರಾದಾಗ, ಜ್ಯೋತಿಷ್ಯದ ಪ್ರಕಾರ ಅದಕ್ಕೆ ಒಂದು ಕಾರಣ ಇರುತ್ತದೆ. ಅದರಲ್ಲಿ ಮುಖ್ಯವಾಗಿ ಕೇಳಿಬರುವ ದೋಷವೆಂದರೆ “ಸರ್ಪ ದೋಷ” ಅಥವಾ “ಕಾಲ ಸರ್ಪ ದೋಷ“. ಈ ದೋಷದಿಂದ ಮನಸ್ಸಿಗೆ ನೆಮ್ಮದಿ ಇಲ್ಲದಂತಾಗಿ, ಜೀವನದಲ್ಲಿ ಅಡೆತಡೆಗಳು ಎದುರಾಗುತ್ತವೆ ಎಂಬ ನಂಬಿಕೆ ಇದೆ. ನಿಮಗೂ ಈ ರೀತಿಯ ದೋಷಗಳ ನಿವಾರಣೆಗಾಗಿ ಪರಿಹಾರ ಸಿಗಬೇಕೆ? ಹಾಗಾದರೆ, ಭಾರತದಲ್ಲಿ ಸರ್ಪ ದೋಷ ನಿವಾರಣೆಗಾಗಿ ಪ್ರಸಿದ್ಧವಾಗಿರುವ ಕೆಲವು ಪವಿತ್ರ ದೇವಾಲಯಗಳಿವೆ. ಈ ದೇವಾಲಯಗಳಿಗೆ ಭೇಟಿ […] - [Local News : ಮಾನಸಿಕ ಆರೋಗ್ಯಕ್ಕೆ ಹೆಚ್ಚಿನ ಕಾಳಜಿ ಅವಶ್ಯಕ: ಜೆ.ಎಂ.ಎಫ್.ಸಿ. ನ್ಯಾಯಾಲಯದ ಅಭಿಯೋಜಕ ನಾಗಭೂಷಣ್ ಕರೆ](https://ismkannadanews.com/local-news-mental-health-awareness-program-gudibande/): Local News  ಮಾನಸಿಕ ಆರೋಗ್ಯ ಎಂಬುದು ಅಭಿವೃದ್ದಿಯನ್ನು ಅವಲಂಭಿಸಿದ್ದು, ಎಲ್ಲರೂ ಮಾನಸಿಕ ಆರೋಗ್ಯದ ಕಡೆ ಹೆಚ್ಚು ಕಾಳಜಿ ಹೊಂದವುದರ ಜೊತೆಗೆ ಮಾನಸಿಕ ರೋಗಿಗಳಿಗೆ ಸಮಯಕ್ಕೆ ಸರಿಯಾಗಿ ಸೂಕ್ತ ಚಿಕಿತ್ಸೆ ಕೊಡಿಸಬೇಕು ಎಂದು ಜೆ.ಎಂ.ಎಫ್.ಸಿ ನ್ಯಾಯಾಲಯದ ಹೆಚ್ಚುವರಿ ಸರ್ಕಾರಿ ಅಭಿಯೋಜಕ ನಾಗಭೂಷಣ್ ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಆರೋಗ್ಯ ಇಲಾಖೆ ರವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಮಾನಸಿಕ ಆರೋಗ್ಯ ದಿನಾಚರಣೆ ಪ್ರಯುಕ್ತ ಕಾನೂನು ಅರಿವು ನೆರವು […] - [RRB NTPC 2025 : ರೈಲ್ವೆ ಇಲಾಖೆಯಲ್ಲಿ ಬಂಪರ್ ಉದ್ಯೋಗ : 8850 ಹುದ್ದೆಗಳ ನೇಮಕಾತಿ, ಸಂಪೂರ್ಣ ವಿವರ ಇಲ್ಲಿದೆ..!](https://ismkannadanews.com/rrb-ntpc-2025-railway-jobs-online-application/): RRB NTPC 2025 – ಭಾರತೀಯ ರೈಲ್ವೆ ಇಲಾಖೆಯಲ್ಲಿ ಸರ್ಕಾರಿ ನೌಕರಿ (Sarkari Naukri) ನಿಮ್ಮ ಕನಸಾಗಿದೆಯೇ? ಹಾಗಿದ್ರೆ ಇಲ್ಲಿದೆ ಸಿಹಿಸುದ್ದಿ! ರೈಲ್ವೆ ನೇಮಕಾತಿ ಮಂಡಳಿಯು RRB NTPC 2025 ನೇಮಕಾತಿಗಾಗಿ ಬೃಹತ್ ಅಧಿಸೂಚನೆ ಪ್ರಕಟಿಸಿದೆ. ಈ ಬಾರಿ 8850 ಹುದ್ದೆಗಳಿಗೆ (RRB NTPC 8850 Vacancies) ನೇಮಕಾತಿ ನಡೆಯುತ್ತಿದ್ದು, ಪದವೀಧರರು (Graduates) ಮತ್ತು ಪದವಿಪೂರ್ವ (Under-Graduates) ಅಭ್ಯರ್ಥಿಗಳಿಗೆ ಇದು ಒಂದು ಸುವರ್ಣಾವಕಾಶ! ನೀವು ಕೇವಲ 18 ವರ್ಷ ಮೇಲ್ಪಟ್ಟವರಾಗಿದ್ದರೆ, ನಿಮ್ಮ ಅದೃಷ್ಟವನ್ನು ಪರೀಕ್ಷಿಸಬಹುದು. RRB NTPC […] - [Viral Video : ಹೃದಯ ವಿದ್ರಾವಕ ದೃಶ್ಯ : ಸಂಗಾತಿಯ ಅಗಲಿಕೆ ಸಹಿಸಲಾಗದೆ ಕಣ್ಣೀರು ಹಾಕಿದ ಹೆಣ್ಣಾನೆ…!](https://ismkannadanews.com/female-elephant-mourns-partner-touching-viral-video/): Viral Video – ಪ್ರಕೃತಿ ಮತ್ತು ವನ್ಯಜೀವಿಗಳ ನಡುವಿನ ಭಾವನಾತ್ಮಕ ಬಂಧ ಎಷ್ಟೊಂದು ಗಾಢವಾಗಿರುತ್ತದೆ ಎಂಬುದಕ್ಕೆ ಸಾಕ್ಷಿಯಾಗಿರುವ ಒಂದು ಹೃದಯ ಕಲಕುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತನ್ನ ಸಂಗಾತಿ ಆನೆಯ ಮರಣವನ್ನು ಒಪ್ಪಿಕೊಳ್ಳಲಾಗದೆ, ಅದನ್ನು ಎಬ್ಬಿಸಲು ಹೆಣ್ಣಾನೆ (female elephant) ವಿಫಲ ಪ್ರಯತ್ನ ನಡೆಸುತ್ತಿರುವ ದೃಶ್ಯ ಇಡೀ ಜಗತ್ತಿನ ಕಣ್ಣುಗಳನ್ನು ತೇವಗೊಳಿಸಿದೆ. Viral Video – 25 ವರ್ಷಗಳ ಜೊತೆಯಾಟ: ಅಗಲಿಕೆ ನೋವಿನ ಮೌನ ವನ್ಯಜೀವಿಗಳಲ್ಲಿ ಅದರಲ್ಲೂ ವಿಶೇಷವಾಗಿ ಆನೆಗಳಲ್ಲಿರುವ ಭಾವನಾತ್ಮಕತೆ ಮತ್ತು […] - [Viral : ರಾತ್ರಿ ಕಷ್ಟದಲ್ಲಿದ್ದ ಉದ್ಯಮಿಗೆ ಸಹಾಯ ಮಾಡಿ ಮನಸ್ಸು ಗೆದ್ದ ಬೆಂಗಳೂರಿನ ಆಟೋ ಚಾಲಕಿ…!](https://ismkannadanews.com/bengaluru-female-auto-driver-viral-story/): Viral – ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ತಡರಾತ್ರಿ ಸಂಕಷ್ಟಕ್ಕೆ ಸಿಲುಕಿದ್ದ ಉದ್ಯಮಿ ಮತ್ತು ಲೇಖಕರೊಬ್ಬರಿಗೆ ಮಹಿಳಾ ಆಟೋ ಚಾಲಕಿಯೊಬ್ಬರು (Female Auto Driver) ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಈ ಘಟನೆಯನ್ನು ಸ್ವತಃ ಉದ್ಯಮಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ. Viral – ಇಂದಿರಾನಗರದಲ್ಲಿ ಉದ್ಯಮಿಗೆ ಎದುರಾದ ಸಂಕಷ್ಟ ಬೆಂಗಳೂರು ಮೂಲದ ಉದ್ಯಮಿ ವರುಣ್ ಅಗರ್ವಾಲ್ (Varun Agarwal) ಅವರು ತಡರಾತ್ರಿ ತಮ್ಮ ಪ್ರಯಾಣದ ಅನುಭವವನ್ನು ಎಕ್ಸ್ (X) […] - [Public Grievances : ಗುಡಿಬಂಡೆಗೆ ಭರವಸೆ ಸಮಿತಿ ಅಧ್ಯಕ್ಷ ಶರವಣ ಭೇಟಿ, ಸಾರ್ವಜನಿಕರ ಸಮಸ್ಯೆ ಆಲಿಸಿದ ಎಂ.ಎಲ್.ಸಿ](https://ismkannadanews.com/mlc-sharavana-gudibande-visit-public-grievances/): Public Grievances – ರಾಜ್ಯ ಭರವಸೆ ಸಮಿತಿಯ ಅಧ್ಯಕ್ಷ ಎಂ.ಎಲ್.ಸಿ ವಿಧಾನಪರಿಷತ್ ಸದಸ್ಯ ಟಿ.ಎ ಶರವಣ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣಕ್ಕೆ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದರು. ಇದೇ ಸಮಯದಲ್ಲಿ ಸಾರ್ವಜನಿಕರ ಕೆಲಸ ಮಾಡಿಕೊಡಲು ವಿಳಂಬ ತೋರುತ್ತಿರುವ ಅಧಿಕಾರಿಗಳಿಗೆ ತ್ವರಿತಗತಿಯಲ್ಲಿ ಜನರ ಕೆಲಸ ಮಾಡಿಕೊಡಲು ಸೂಚನೆ ನೀಡಿದರು. Public Grievances – ಭರವಸೆಗಳು ಇನ್ನೂ ಭರವಸೆಯಾಗಿಯೇ ಉಳಿದಿವೆ ಈ ವೇಳೆ ಮಾದ್ಯಮಗಳೊಂದಿಗೆ ಮಾತನಾಡಿದ ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ, ಭರವಸೆ ಸಮಿತಿ ವತಿಯಿಂದ ಚಿಕ್ಕಬಳ್ಳಾಪುರ ಹಾಗೂ ಕೋಲಾರ […] - [Heavy Rain : ರಾಜ್ಯದ 24 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌: ಅಕ್ಟೋಬರ್‍ 22 ರವರೆಗೆ ಕರ್ನಾಟಕದಲ್ಲಿ ಭಾರೀ ಮಳೆ ಮುನ್ಸೂಚನೆ](https://ismkannadanews.com/karnataka-heavy-rain-yellow-alert-october-2025/): Heavy Rain – ಕರ್ನಾಟಕ ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆ (Post-Monsoon Rains) ತೀವ್ರಗೊಂಡಿದ್ದು, ಭಾರತೀಯ ಹವಾಮಾನ ಇಲಾಖೆ (IMD) ಮುಂದಿನ ಐದು ದಿನಗಳ ಹವಾಮಾನ ವರದಿಯನ್ನು ಪ್ರಕಟಿಸಿದೆ. ಅಕ್ಟೋಬರ್ ತಿಂಗಳಾಂತ್ಯದವರೆಗೂ ವರುಣನ ಆರ್ಭಟ ಮುಂದುವರೆಯುವ ಸಾಧ್ಯತೆ ಇದ್ದು, ರಾಜ್ಯದ ಒಟ್ಟು 24 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ (Yellow Alert) ಘೋಷಣೆ ಮಾಡಲಾಗಿದೆ. Heavy Rain – ಅ. 22ರ ವರೆಗೆ ಮಳೆ ಸಾಧ್ಯತೆ: ಇಲಾಖೆಯಿಂದ ಎಚ್ಚರಿಕೆ ಹಿಂಗಾರು ಮಳೆಯು (Karnataka Heavy Rain) ರಾಜ್ಯದಲ್ಲಿ ಚುರುಕುಗೊಂಡಿದ್ದು, […] - [Dating App : ಆನ್‌ ಲೈನ್ ಡೇಟಿಂಗ್ ಬಲೆ: ಒಂದೇ ಕ್ಲಿಕ್, ಬ್ಯಾಂಕ್ ಖಾತೆಯಿಂದ ₹6.5 ಲಕ್ಷ ಮಾಯ..!](https://ismkannadanews.com/dating-app-scam-hyderabad-man-loses-6-5-lakh/): Dating App – ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನ ಎಷ್ಟರ ಮಟ್ಟಿಗೆ ಬೆಳೆದಿದೆಯೋ, ಅಷ್ಟೇ ವೇಗವಾಗಿ ಸೈಬರ್ ಅಪರಾಧಗಳ (Cyber Crime) ಸಂಖ್ಯೆಯೂ ಹೆಚ್ಚುತ್ತಿದೆ. ಸೈಬರ್ ಖದೀಮರು ಪ್ರತಿದಿನ ಹೊಸ ಹೊಸ ದಾರಿಗಳನ್ನು ಹುಡುಕಿ ಜನರನ್ನು ವಂಚಿಸುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ, ಡೇಟಿಂಗ್ ಅಪ್ಲಿಕೇಶನ್‌ಗಳ (Dating App Scam) ಮೂಲಕ ಯುವಕರಿಗೆ ಬಲೆ ಬೀಸಿ ಹಣ ಸುಲಿಯುವುದು ಸಾಮಾನ್ಯವಾಗಿದೆ. ಹೈದರಾಬಾದ್‌ನಲ್ಲಿ ನಡೆದ ಈ ಘಟನೆ ಇದಕ್ಕೆ ತಾಜಾ ಉದಾಹರಣೆ. Dating App – ಪ್ರಕರಣದ ಸಂಪೂರ್ಣ ವಿವರ ಹೈದರಾಬಾದ್‌ನ ಮಲಕ್‌ […] - [Yamini Priya Case : ಪ್ರೀತಿ ನಿರಾಕರಿಸಿದ್ದಕ್ಕೆ ಕೊಲೆ: 24 ಗಂಟೆಯೊಳಗೆ 'ಸೈಕೋ ಕಿಲ್ಲಿಂಗ್' ಆರೋಪಿ ವಿಘ್ನೇಶ್ ಅಂದರ್!](https://ismkannadanews.com/yamini-priya-case-psycho-killer-vignesh-arrested-within-24-hours/): Yamini Priya Case – ಯಾವುದೇ ಒಂದು ಪ್ರೀತಿಯ ಸಂಬಂಧದಲ್ಲಿ ಸಮ್ಮತಿ ಅನ್ನೋದು ಬಹಳ ಮುಖ್ಯ. ಆದರೆ, ಕೆಲವರಿಗೆ ‘ಇಲ್ಲ’ ಎಂಬ ಉತ್ತರವನ್ನು ಒಪ್ಪಿಕೊಳ್ಳೋ ಮನಸ್ಸೇ ಇರೋದಿಲ್ಲ. ಅಂತವರ ಕ್ರೂರತೆಗೆ ಬಲಿಯಾದ ಯುವತಿ ಯಾಮಿನಿ ಪ್ರಿಯಾ. ಪ್ರೀತಿ ಒಪ್ಪಲಿಲ್ಲ ಅಂತ ಬರ್ಬರವಾಗಿ ಆಕೆಯ ಕತ್ತು ಕೊಯ್ದಿದ್ದ ‘ಸೈಕೋ ಕಿಲ್ಲಿಂಗ್’ ಪ್ರಕರಣಕ್ಕೆ ಸಂಬಂಧಿಸಿದಂತೆ, ಪೊಲೀಸರು ಕೇವಲ 24 ಗಂಟೆಗಳೊಳಗೆ ಆರೋಪಿ ವಿಘ್ನೇಶ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. Yamini Priya Case – ಕಾಲೇಜು ವಿದ್ಯಾರ್ಥಿನಿಯ ಭೀಕರ ಹತ್ಯೆ ಕಳೆದ ಬುಧವಾರ […] - [Video : ವಾಹನ ಡಿಕ್ಕಿ, ತಾಯಿ ಕೋತಿ ಸಾವು, ಮೃತದೇಹ ಅಪ್ಪಿ ಕುಳಿತ ಮರಿಯ ದೃಶ್ಯ ವೈರಲ್…!](https://ismkannadanews.com/emotional-wildlife-moment-raipur-viral-video/): Video – ಛತ್ತೀಸ್‌ಗಢದ ರಾಯ್‌ಪುರ (Raipur) ಜಿಲ್ಲೆಯಲ್ಲಿ ನಡೆದ ಹೃದಯ ಕಲಕುವ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದೆ. ವೇಗದ ವಾಹನ ಡಿಕ್ಕಿಯಿಂದಾಗಿ ಸಾವಿಗೀಡಾದ ತಾಯಿ ಕೋತಿಯ ಮೃತದೇಹವನ್ನು, ಅದರ ಮರಿ ಕೋತಿಯು ಬಿಡಲೊಪ್ಪದೆ ತಬ್ಬಿ ಕುಳಿತಿರುವ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರ ಕಣ್ಣಾಲಿಗಳನ್ನು ಒದ್ದೆ ಮಾಡಿದೆ. Video – ತಾಯಿಯ ಮೃತದೇಹ ಅಪ್ಪಿ ಮಲಗಿದ ಮರಿ ಈ ದುರಂತ ಘಟನೆ ಪೇಂಡ್ರಾ-ಗೌರೇಲಾ (Pendra-Gaurela) ಮುಖ್ಯ ಹೆದ್ದಾರಿಯಲ್ಲಿ ನಡೆದಿದೆ. ರಸ್ತೆಯಲ್ಲಿ ಸಂಚರಿಸುತ್ತಿದ್ದ ತಾಯಿ ಕೋತಿಗೆ ಅತಿ ವೇಗವಾಗಿ […] - [Video : ಮಾನವೀಯತೆ ಮೆರೆದ ಕ್ಷಣ, ರೈಲಿನಲ್ಲಿ ಮಹಿಳೆಗೆ ಹೆರಿಗೆ ಮಾಡಿಸಿದ ಯುವಕ - ವೈರಲ್ ಆದ ವಿಡಿಯೋ…!](https://ismkannadanews.com/video-mumbai-local-train-pregnant-woman-delivery/): Video – ಮಂಗಳವಾರ ತಡರಾತ್ರಿ, ಮುಂಬೈ ರಾಮಮಂದಿರ ರೈಲ್ವೆ ನಿಲ್ದಾಣದಲ್ಲಿ (Ram Mandir Railway Station) ನಡೆದ ಘಟನೆಯೊಂದು ಎಲ್ಲರ ಹೃದಯವನ್ನು ಗೆದ್ದಿದೆ. ಓಡುತ್ತಿದ್ದ ಲೋಕಲ್ ಟ್ರೈನ್‌ನಲ್ಲಿ (Mumbai Local Train) ತೀವ್ರವಾದ ಹೆರಿಗೆ ನೋವಿನಿಂದ ನರಳುತ್ತಿದ್ದ ಗರ್ಭಿಣಿ ಮಹಿಳೆಯೊಬ್ಬರಿಗೆ, ಅಲ್ಲಿಯೇ ಇದ್ದ ವಿಕಾಸ್ ಬೇಂದ್ರೆ ಎಂಬ ಯುವಕ ಕ್ಷಣಾರ್ಧದಲ್ಲಿ ನೆರವಿನ ಹಸ್ತ ಚಾಚಿದ್ದಾರೆ. ಸಮಯಕ್ಕೆ ಸರಿಯಾಗಿ ಆಸ್ಪತ್ರೆ ಸಿಗದೆ, ಅಂಬುಲೆನ್ಸ್ ಬರುವುದು ತಡವಾಗುತ್ತಿದ್ದಾಗ, ಈ ಯುವಕ ಪ್ರಸವ ಕ್ರಿಯೆಗೆ ಸಹಾಯ ಮಾಡಿದ್ದಾನೆ. ಈ ಧೈರ್ಯದ ಕೆಲಸದಿಂದ […] - [Sericulture Training : ರೇಷ್ಮೆ ಕೃಷಿಯಲ್ಲಿ ವೈಜ್ಞಾನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಿ, ಹೆಚ್ಚು ಲಾಭ ಗಳಿಸಿ : ಕುಮಾರ ಸುಬ್ರಮಣ್ಯ](https://ismkannadanews.com/silk-farming-scientific-sericulture-training-gudibande/): Sericulture – ದಿನೇ ದಿನೇ ರೇಷ್ಮೆ ಬೆಳೆಯುವಂತಹ ಬೆಳೆಗಾರರ ಸಂಖ್ಯೆ ಕುಸಿಯುತ್ತಿದೆ. ಆದರೆ ರೇಷ್ಮೆ ಕೃಷಿ ಕೈಗೊಳ್ಳುವಾಗ ರೈತರು ಆಧುನಿಕ, ವೈಜ್ಞಾನಿಕ ತಂತ್ರಜ್ಞಾನ ಅಳವಡಿಸಿಕೊಂಡಾಗ ಲಾಭದಾಯಕ ಬೆಳೆಯನ್ನು ಪಡೆಯಬಹುದು ಎಂದು ಚೆನ್ನಪಟ್ಟಣ ರೇಷ್ಮೆ ತರಬೇತಿ ಕೇಂದ್ರದ ಪ್ರಾಂಶುಪಾಲ ಕುಮಾರ ಸುಬ್ರಮಣ್ಯ ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಪೋಲಂಪಲ್ಲಿ ಗ್ರಾಮದ ಶ್ರೀ ಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ರೇಷ್ಮೆ ಇಲಾಖೆ ವತಿಯಿಂದ ಕ್ಷೇತ್ರ ಮಟ್ಟದ ರೇಷ್ಮೇ ಕೃಷಿ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು. Sericulture – ವೈಜ್ಞಾನಿಕ ನಿರ್ವಹಣೆಯಿಂದಲೇ ಉತ್ತಮ […] - [Local News : ಸಂಸ್ಕೃತಿ ಉಳಿಸುವ ಕೆಲಸಕ್ಕೆ ತಾಯಂದಿರು ಮುಂದಾಗಬೇಕು : ಸಂದೀಪ್ ರೆಡ್ಡಿ](https://ismkannadanews.com/local-news-mass-shiva-bilvarchane-program-gudibande/): Local News – ಇಂದಿನ ಆಧುನಿಕ ಯುಗದಲ್ಲಿ ದೇಶದ ಸಂಸ್ಕೃತಿ ಹಾಗೂ ಧಾರ್ಮಿಕ ಪ್ರಜ್ಞೆಯನ್ನು ಯುವ ಪೀಳಿಗೆಯಲ್ಲಿ ಉಳಿಸಿ ಬೆಳೆಸುವಂತಹ ಕೆಲಸಕ್ಕೆ ಎಲ್ಲಾ ತಾಯಂದಿರು ಮುಂದಾಗಬೇಕೆಂದು ಭಗತ್ ಸಿಂಗ್ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಸಂದೀಪ್ ಬಿ ರೆಡ್ಡಿ ರವರು ತಿಳಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಸೋಮೇನಹಳ್ಳಿ ವಲಯದ ವತಿಯಿಂದ ಹಮ್ಮಿಕೊಂಡಿದ್ದ ಸಾಮೂಹಿಕ ಶಿವ ಬಿಲ್ವಾರ್ಚನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. Local News – ಯುವ ಪೀಳಿಗೆಗೆ ಸಂಸ್ಕೃತಿಯ […] - [Video : ಸಾರ್ವಜನಿಕ ಅಹವಾಲು ಸಭೆಯಲ್ಲಿ ಭೂ ವಿವಾದದ ಬಗ್ಗೆ ಮಹಿಳೆ-ಕಲೆಕ್ಟರ್ ನಡುವೆ ವಾಗ್ವಾದ, ವಿಡಿಯೋ ವೈರಲ್…!](https://ismkannadanews.com/madhya-pradesh-land-dispute-woman-collector-video/): Video – ಮಧ್ಯಪ್ರದೇಶದ ದತಿಯಾ ಜಿಲ್ಲಾ ಕಲೆಕ್ಟರೇಟ್‌ನಲ್ಲಿ ನಡೆದ ಸಾರ್ವಜನಿಕ ಅಹವಾಲು ಸಭೆಯಲ್ಲಿ ಅನಿರೀಕ್ಷಿತ ಘಟನೆಯೊಂದು ನಡೆದಿದೆ. ಭೂ ವಿವಾದಕ್ಕೆ ಸಂಬಂಧಿಸಿದಂತೆ ದೂರು ನೀಡಲು ಬಂದ ಮಹಿಳೆ ಮತ್ತು ಜಿಲ್ಲಾಧಿಕಾರಿ (ಕಲೆಕ್ಟರ್) ನಡುವೆ ನಡೆದ ತೀವ್ರ ವಾಗ್ವಾದ ಇದೀಗ ದೊಡ್ಡ ಸುದ್ದಿಯಾಗಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಮಹಿಳೆಯೊಬ್ಬರು ತಮ್ಮ ಭೂ ವಿವಾದದ ಸಮಸ್ಯೆಯನ್ನು ಪದೇ ಪದೇ ಕಲೆಕ್ಟರೇಟ್‌ನಲ್ಲಿ ಪ್ರಸ್ತಾಪಿಸುತ್ತಿದ್ದರು ಎನ್ನಲಾಗಿದೆ. ಇದರಿಂದ ಕೋಪಗೊಂಡ ಕಲೆಕ್ಟರ್, ಮಹಿಳೆಗೆ ತೀವ್ರವಾಗಿ ತರಾಟೆಗೆ […] - [Viral Video : ದೆಹಲಿ ರಸ್ತೆ ವೈರಲ್ ವಿಡಿಯೋ: ಓಡುತ್ತಿರುವ ಬೈಕ್‌ನಲ್ಲೇ ಜಗಳ, ನೆಟ್ಟಿಗರಿಗೆ ನಗು ತರಿಸಿದ ಘಟನೆ..!](https://ismkannadanews.com/angry-passenger-bike-delhi-viral-video/): Viral Video – ಸಾಮಾಜಿಕ ಜಾಲತಾಣಗಳಲ್ಲಿ ನಿತ್ಯವೂ ನಾನಾ ಬಗೆಯ ತಮಾಷೆ ಹಾಗೂ ವಿಚಿತ್ರ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಡ್ಯಾನ್ಸ್, ಸಾಹಸಗಳು ಮತ್ತು ರಸ್ತೆಯಲ್ಲಿ ನಡೆಯುವ ವಿಶಿಷ್ಟ ಘಟನೆಗಳು ಹೆಚ್ಚು ಆಕರ್ಷಣೆಗೆ ಪಾತ್ರವಾಗುತ್ತವೆ. ಇತ್ತೀಚೆಗೆ ದೆಹಲಿಯ ರಸ್ತೆಯಲ್ಲಿ  ನಡೆದ ಒಂದು ಅಸಾಮಾನ್ಯ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದೆ. ಈ ವಿಡಿಯೋ ನೋಡಿದ ನೆಟಿಜನ್‌ಗಳು ನಗು ತಡೆಯಲಾಗದೆ ಪ್ರತಿಕ್ರಿಯೆ ನೀಡುತ್ತಿದ್ದಾರೆ. Viral Video – ಬೈಕ್ ಸವಾರನ ಮೇಲೆ ಹಿಂಬದಿ ಸವಾರಳ ಆಕ್ರೋಶ ಸಂಚಾರ ದಟ್ಟಣೆಯಿರುವ […] - [NHAI ನಿಂದ ಚಾಲಕರಿಗೆ ಬಂಪರ್ ಕೊಡುಗೆ: ಒಂದು ಫೋಟೋ ಕಳುಹಿಸಿ, ಉಚಿತವಾಗಿ ₹1000 FASTag ರೀಚಾರ್ಜ್ ಪಡೆಯಿರಿ!](https://ismkannadanews.com/nhai-free-fastag-recharge-offer-1000-reward/): ಭಾರತದ ರಾಷ್ಟ್ರೀಯ ಹೆದ್ದಾರಿಗಳಲ್ಲಿ (National Highways) ಪ್ರಯಾಣಿಸುವವರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಒಂದು ಬಂಪರ್ ಆಫರ್ ಘೋಷಿಸಿದೆ! ಏನದು ಗೊತ್ತೇ? ರಸ್ತೆಯಲ್ಲಿರುವ ಟೋಲ್ ಗೇಟ್‌ಗಳ ಬಳಿ ಇರುವ ಅಸ್ವಚ್ಛ ಶೌಚಾಲಯ (dirty toilets) ಅಥವಾ ಮೂತ್ರಾಲಯಗಳ ಫೋಟೋ ತೆಗೆದು ಕಳುಹಿಸಿದರೆ, ನಿಮಗೆ ₹1000 ಮೌಲ್ಯದ ಉಚಿತ FASTag ರೀಚಾರ್ಜ್ (Free FASTag recharge) ಸಿಗುತ್ತದೆ. ಇದು NHAI ಕೈಗೊಂಡಿರುವ ವಿಶೇಷ ‘ಸ್ವಚ್ಛತಾ ಅಭಿಯಾನ’ ದ ಒಂದು ಭಾಗವಾಗಿದೆ. NHAI ನ ಈ ಸ್ಪೆಷಲ್ ಆಫರ್ ಏನು? […] - [BPL Card : ಅರ್ಹ BPL ಕಾರ್ಡ್‌ ದಾರರಿಗೆ ಭರ್ಜರಿ ಗುಡ್‌ನ್ಯೂಸ್, APLಗೆ ಬದಲಾಗಿದ್ರೆ ಚಿಂತೆ ಬೇಡ, ಮತ್ತೆ BPL ಕಾರ್ಡ್ ಪಡೆಯಿರಿ...!](https://ismkannadanews.com/karnataka-govt-bpl-card-beneficiary-relief-news/): BPL ಕಾರ್ಡ್ (BPL Card) ಕಳೆದುಕೊಂಡು APL ಕಾರ್ಡ್‌ಗೆ (APL Card) ಬದಲಾದ ಅರ್ಹ ಫಲಾನುಭವಿಗಳಿಗೆ ರಾಜ್ಯ ಸರ್ಕಾರದಿಂದ ಒಂದು ಸಿಹಿ ಸುದ್ದಿ ಸಿಕ್ಕಿದೆ. ನೀವು ನಿಜವಾಗಿಯೂ ಅರ್ಹರಾಗಿದ್ದರೆ, ಕೇವಲ 45 ದಿನಗಳಲ್ಲಿ ಮತ್ತೆ BPL ಕಾರ್ಡ್ ಪಡೆಯುವ ಅವಕಾಶ ನಿಮ್ಮ ಮುಂದಿದೆ! ಅನರ್ಹ ಪಡಿತರ ಚೀಟಿಗಳನ್ನು (Ration Card) ರದ್ದುಗೊಳಿಸುವ ಪ್ರಕ್ರಿಯೆಯ ನಡುವೆಯೇ ಸರ್ಕಾರ ಈ ಪ್ರಮುಖ ನಿರ್ಧಾರ ಕೈಗೊಂಡಿದೆ. ಅರ್ಹತೆ ಇದ್ದರೂ ತಾಂತ್ರಿಕ ಕಾರಣಗಳಿಂದ BPL ಸೌಲಭ್ಯದಿಂದ ವಂಚಿತರಾದವರಿಗೆ ಇದರಿಂದ ದೊಡ್ಡ ನೆಮ್ಮದಿ ಸಿಕ್ಕಂತಾಗಿದೆ. […] - [Zodiac Signs : ನಿಮ್ಮ ರಾಶಿ ಇದರಲ್ಲಿದೆಯೇ? ದೀಪಾವಳಿ ನಂತರ ಅನಿರೀಕ್ಷಿತ ಧನಲಾಭ, ಅಧಿಕಾರ ಯೋಗ ಖಚಿತ!](https://ismkannadanews.com/zodiac-signs-income-growth-october-2025/): Zodiac Signs – ಜ್ಯೋತಿಷ್ಯದ ಪ್ರಕಾರ, ಕೆಲವೇ ದಿನಗಳಲ್ಲಿ ಶುಭ ಗ್ರಹಗಳಾದ ಗುರು (Jupiter), ಶುಕ್ರ (Venus), ಬುಧ (Mercury) ಮತ್ತು ಶನಿದೇವರ (Saturn) ಅನುಕೂಲವು ಕೆಲವು ರಾಶಿಗಳ ಮೇಲೆ ಇರಲಿದೆ. ಇದರ ಪರಿಣಾಮವಾಗಿ, ಈ ತಿಂಗಳ ಅಕ್ಟೋಬರ್ 20ರ ನಂತರದಿಂದ ಈ ವರ್ಷದ ಅಂತ್ಯದವರೆಗೆ ಆ ಆರು ರಾಶಿಗಳ ಆದಾಯ ಹೆಚ್ಚಳವಾಗಲಿದ್ದು, ರಾಜಯೋಗ, ಅಧಿಕಾರ ಯೋಗ ಮತ್ತು ಅನಿರೀಕ್ಷಿತ ಧನಲಾಭದ ಸಾಧ್ಯತೆಗಳಿವೆ. ಆರ್ಥಿಕ ಮತ್ತು ವೈಯಕ್ತಿಕ ಸಮಸ್ಯೆಗಳಿಂದ ಬಹುತೇಕ ನೆಮ್ಮದಿ ಸಿಗಲಿದೆ. ಆ ಅದೃಷ್ಟವಂತ ರಾಶಿಗಳು […] - [Karwa Chauth : ಕರ್ವಾ ಚೌತ್ ಸಂಭ್ರಮದ ನಡುವೆಯೇ ದುರಂತ: ಕುಣಿಯುತ್ತಲೇ ಕುಸಿದುಬಿದ್ದ ಪಂಜಾಬ್ ಮಹಿಳೆ, ವೈರಲ್ ವಿಡಿಯೋ!](https://ismkannadanews.com/woman-dies-during-karwa-chauth-celebration-viral-video/): Karwa Chauth – ಪಂಜಾಬ್‌ನ ಬರ್ನಾಲಾದಲ್ಲಿ ನಡೆದ ದುರ್ಘಟನೆಯೊಂದು ಈಗ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಸಂತೋಷದ ವಾತಾವರಣವು ಒಂದೇ ಕ್ಷಣದಲ್ಲಿ ಆಳವಾದ ದುಃಖಕ್ಕೆ ತಿರುಗಿದ ಘಟನೆ ಇದು. ಕರ್ವಾ ಚೌತ್ (Karwa Chauth) ಹಬ್ಬದ ಸಂಭ್ರಮದಲ್ಲಿ ನೃತ್ಯ ಮಾಡುತ್ತಿದ್ದ 59 ವರ್ಷದ ಮಹಿಳೆಯೊಬ್ಬರು ಹೃದಯಾಘಾತದಿಂದ (Heart Attack) ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಈ ಭೀಕರ ದೃಶ್ಯವು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ. Karwa Chauth – ಬರ್ನಾಲಾದಲ್ಲಿ ನಡೆದ ದುರಂತ ಘಟನೆ […] - [VIDEO : ಫ್ಲೈಯಿಂಗ್ ಕಿಸ್ ಕೊಟ್ಟ ಯುವಕರಿಗೆ ಬಿತ್ತು ಧರ್ಮದೇಟು: ಮಧ್ಯಪ್ರದೇಶದಲ್ಲಿ ರಂಪಾಟ, ವೈರಲ್ ವಿಡಿಯೋ!](https://ismkannadanews.com/dhar-video-flying-kiss-girl-family-thrashes-youth/): Video – ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಿಡಿಯೋ ಸಖತ್ ವೈರಲ್ ಆಗಿದೆ. ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿ ಯುವಕನೊಬ್ಬ ರಸ್ತೆಯಲ್ಲಿ ನಿಂತಿದ್ದ ಯುವತಿಗೆ ‘ಫ್ಲೈಯಿಂಗ್ ಕಿಸ್’ (Flying Kiss) ಕೊಟ್ಟಿದ್ದಕ್ಕೆ ಆಕೆಯ ಕುಟುಂಬದವರಿಂದ ಧರ್ಮದೇಟು ತಿಂದಿದ್ದಾನೆ. ನಂತರ ಇದು ಒಂದು ದೊಡ್ಡ ಗಲಾಟೆಗೆ ತಿರುಗಿದ್ದು, ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. Video – ಸಾರ್ವಜನಿಕವಾಗಿ ಯುವಕರಿಗೆ ಬಿತ್ತು ಗೂಸ ಇತ್ತೀಚೆಗೆ ಯುವತಿಯರನ್ನು ಚುಡಾಯಿಸುವುದು, ಅಸಭ್ಯವಾಗಿ ವರ್ತಿಸುವುದು ಹೆಚ್ಚಾಗುತ್ತಿದೆ. ಇದಕ್ಕೆ ಸಂಬಂಧಿಸಿದ ಒಂದು ಅಚ್ಚರಿಯ ಘಟನೆ […] - [AI Skills : ಭಾರತದ ಯುವಕರಿಗೆ ಬಂಪರ್ ಆಫರ್! ಉಚಿತ AI ತರಬೇತಿ ನೀಡಲು ಮುಂದಾದ EY ಮತ್ತು ಮೈಕ್ರೋಸಾಫ್ಟ್](https://ismkannadanews.com/ai-skills-passport-free-course-ey-microsoft/): AI Skills – ಕೃತಕ ಬುದ್ಧಿಮತ್ತೆ (AI) ಇಡೀ ಜಗತ್ತನ್ನೇ ಬದಲಾಯಿಸುತ್ತಿದೆ. ಬಹುತೇಕ ಪ್ರತಿಯೊಂದು ಉದ್ಯಮದಲ್ಲೂ ಇದರ ಪ್ರಭಾವ ಕಾಣುತ್ತಿದ್ದು, ಮುಂದಿನ ದಿನಗಳಲ್ಲಿ ಉದ್ಯೋಗದಲ್ಲಿ ಉಳಿಯಲು AI ಕೌಶಲ್ಯಗಳು ಅತಿ ಅಗತ್ಯ! ಈ ಹೊಸ ತಂತ್ರಜ್ಞಾನಕ್ಕೆ ಭಾರತದ ಯುವಜನತೆಯನ್ನು ಸಿದ್ಧಪಡಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನು ಇಡಲಾಗಿದೆ. ಭಾರತೀಯ ವೃತ್ತಿಪರರ ಕೌಶಲ್ಯಗಳ ಕುರಿತು NASSCOM ನೀಡಿದ ವರದಿಯ ಪ್ರಕಾರ, ನಮ್ಮಲ್ಲಿ ಕೇವಲ ಶೇ. 31 ರಷ್ಟು ಮಂದಿ ಮಾತ್ರ AI ಅನ್ನು ಬಳಸಲು ಸಿದ್ಧರಾಗಿದ್ದಾರೆ. ಇದರರ್ಥ, ಕೋಟ್ಯಂತರ ಯುವಕರಿಗೆ […] - [Wedding Fraud : ಮದುವೆಯ ಹೆಸರಿನಲ್ಲಿ 'ಲಕ್ಷ' ಲೂಟಿ: ಫಸ್ಟ್‌ ನೈಟ್‌ ಮರುದಿನವೇ ವಧು ಪರಾರಿ, 10ಕ್ಕೂ ಹೆಚ್ಚು ಯುವಕರಿಗೆ ಬೃಹತ್ ವಂಚನೆ!](https://ismkannadanews.com/aligarh-wedding-fraud-bride-steals-cash-jewelry/): Wedding Fraud – ಮದುವೆ ಅಂದ್ರೆ ನೂರಾರು ಕನಸು, ಸಂಭ್ರಮ. ಆದ್ರೆ, ಇಲ್ಲೊಂದು ಗ್ಯಾಂಗ್‌ ಮದುವೆಯನ್ನೇ ವಂಚನೆಯ ಅಸ್ತ್ರವನ್ನಾಗಿ ಬಳಸಿಕೊಂಡು, ಮದುವೆಯಾದ ಮರುದಿನವೇ ವರ ಮತ್ತು ಆತನ ಕುಟುಂಬವನ್ನು ಬೀದಿಗೆ ತಂದಿದೆ. ಉತ್ತರ ಪ್ರದೇಶದ ಅಲಿಗಢದಲ್ಲಿ ಒಂದು ಅಘಾತಕಾರಿ ಸತ್ಯ ಬಯಲಾಗಿದೆ. ಮದುವೆಯಾಗಿ ಫಸ್ಟ್‌ ನೈಟ್‌ ಕಳೆದು ಬೆಳಗಾಗುವಷ್ಟರಲ್ಲಿ ವಧು ಹಣ ಮತ್ತು ಚಿನ್ನಾಭರಣದೊಂದಿಗೆ ಪರಾರಿ ಆಗುತ್ತಾಳೆ. ಇದು ಒಬ್ಬ ಯುವಕನ ಕಥೆಯಲ್ಲ, ಈ ಗ್ಯಾಂಗ್‌ ಗೆ 10ಕ್ಕೂ ಹೆಚ್ಚು ಯುವಕರು ಬಲಿಯಾಗಿದ್ದಾರೆ! Wedding Fraud – […] - [Friendship : ಹೃದಯ ಕಲಕುವ ಘಟನೆ, ಗೆಳೆಯನನ್ನು ನೋಡಲು ಬಂದ ವ್ಯಕ್ತಿಗೆ ಎದುರಾದ ಆಘಾತಕಾರಿ ಸನ್ನಿವೇಶ!](https://ismkannadanews.com/true-friendship-rajasthan-nandlal-meena-story/): Friendship – ನಿಜವಾದ ಸ್ನೇಹಿತರಿಗಾಗಿ ಇಡೀ ಜೀವಮಾನವನ್ನು ಮೀಸಲಿಟ್ಟರೂ ಸಾಲದು. ಜೀವನದ ಯಾವುದೇ ಸಂದರ್ಭವಿರಲಿ, ಕಷ್ಟವಿರಲಿ ಅಥವಾ ಸುಖವಿರಲಿ, ಒಬ್ಬ ನಿಸ್ವಾರ್ಥ ಸ್ನೇಹಿತ ಜೊತೆಗಿದ್ದರೆ ಜೀವನವೇ ಸುಂದರ. ಸ್ನೇಹ ಎಂದರೆ ಕೇವಲ ಮಾತುಗಳಲ್ಲ, ಅದು ಇಬ್ಬರು ಆತ್ಮಗಳ ನಡುವಿನ ಭಾವನಾತ್ಮಕ ಬಂಧ. ಇಂತಹ ಅಮೂಲ್ಯ ಸ್ನೇಹದ ಮಹತ್ವವನ್ನು ಸಾರುವ ಒಂದು ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ನೆಟ್ಟಿಗರ ಕಣ್ಣಾಲಿಗಳು ಒದ್ದೆಯಾಗಿವೆ. ಇಂತಹ ಸ್ನೇಹಿತರು ಸಿಗುವುದು ನಿಜಕ್ಕೂ ಅದೃಷ್ಟ ಎಂದೂ ಹಲವರು ಕಾಮೆಂಟ್ ಮಾಡುತ್ತಿದ್ದಾರೆ. […] - [SAIL ನಲ್ಲಿ 124 ಮ್ಯಾನೇಜ್ಮೆಂಟ್ ಟ್ರೈನಿ ಹುದ್ದೆಗಳ ನೇಮಕಾತಿ 2025 : ಸಂಪೂರ್ಣ ಮಾಹಿತಿ ಇಲ್ಲಿದೆ..!](https://ismkannadanews.com/sail-recruitment-2025-management-trainee-124-vacancies/): ಭಾರತದ ಪ್ರಮುಖ ಉಕ್ಕು ಉತ್ಪಾದಕ ಸಂಸ್ಥೆಯಾದ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ (SAIL), 2025ನೇ ಸಾಲಿಗೆ ಬೃಹತ್ ನೇಮಕಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಒಟ್ಟು 124 ಮ್ಯಾನೇಜ್ಮೆಂಟ್ ಟ್ರೈನಿ ಹುದ್ದೆಗಳ ಭರ್ತಿಗೆ ಮಹತ್ವದ ಅಧಿಸೂಚನೆ ಪ್ರಕಟವಾಗಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಎಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿದವರಿಗೆ ಇದು ಭವಿಷ್ಯ ರೂಪಿಸಿಕೊಳ್ಳಲು ಅತ್ಯುತ್ತಮ ಅವಕಾಶವಾಗಿದೆ. ತಡ ಮಾಡದೆ, ಈ ಹುದ್ದೆಗಳ ಬಗ್ಗೆ ಸಂಪೂರ್ಣ ವಿವರಗಳನ್ನು ತಿಳಿದುಕೊಳ್ಳೋಣ ಬನ್ನಿ. SAIL – ಹುದ್ದೆ ಮತ್ತು ಪ್ರಮುಖ ದಿನಾಂಕಗಳ […] - [Honeytrap : ಕೈತುಂಬಾ ಸಂಬಳ, ಆದರೂ ವಂಚನೆ : 'ಡೇಟಿಂಗ್ ಆ್ಯಪ್' ನಲ್ಲಿ ಹನಿಟ್ರ್ಯಾಪ್ ಮಾಡಿ ಸಿಕ್ಕಿಬಿದ್ದ ಟೆಕ್ಕಿ ಲವ್ ಬರ್ಡ್ಸ್...!](https://ismkannadanews.com/dating-app-honeytrap-techie-couple-arrest-bengaluru/): Honeytrap – ಟೆಕ್ ಸಿಟಿ ಬೆಂಗಳೂರಿನಲ್ಲಿ ಐಟಿ ಉದ್ಯೋಗಿಗಳೆಂದರೆ ಕೈತುಂಬಾ ಸಂಬಳ, ವೀಕೆಂಡ್ ಪಾರ್ಟಿ, ಹೈ-ಫೈ ಜೀವನ! ಆದರೆ, ಇಲ್ಲೊಂದು ಐಟಿ ಕಂಪನಿಯ ಜೋಡಿ, ಎಲ್ಲಾ ಸೌಲಭ್ಯಗಳಿದ್ದರೂ ದುರಾಸೆಗೆ ಬಿದ್ದು, ಅಡ್ಡದಾರಿಯಲ್ಲಿ ಸುಲಭವಾಗಿ ಹಣ ಮಾಡುವ ಅಡ್ಡದಾರಿ ಹಿಡಿದು ಈಗ ಪೊಲೀಸರ ಅತಿಥಿಯಾಗಿದ್ದಾರೆ. Honeytrap – ಚೆನ್ನಾಗಿ ದುಡಿಯುತ್ತಿದ್ದರೂ ವಂಚನೆಯ ದಾರಿ ಏಕೆ? ತಮಿಳುನಾಡು ಮೂಲದ ಕವಿಪ್ರಿಯಾ ಮತ್ತು ಆಕೆಯ ಬಾಯ್‌ಫ್ರೆಂಡ್ ಹರ್ಷವರ್ಧನ ಇಬ್ಬರೂ ಬೆಂಗಳೂರಿನ ಸಾಫ್ಟ್‌ವೇರ್ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದರು. ಅವರಿಗೆ ಒಳ್ಳೆಯ ಕೆಲಸ, ಕೈ […] - [Live-in Relationship : ಲಿವ್-ಇನ್ ಪಾಲುದಾರನನ್ನೇ ಕೊ**ಲೆ ಮಾಡಿದ ಪ್ರೇಯಸಿ: ವಿಜಯಪುರದಲ್ಲಿ ನಡೆದಿದ್ದೇನು?](https://ismkannadanews.com/live-in-relationship-girlfriend-murders-partner-vijayapura/): Live-in Relationship – ಸಂಬಂಧಗಳು ಈಗಿನ ಕಾಲದಲ್ಲಿ ಬಹಳ ಸಂಕೀರ್ಣವಾಗಿವೆ. ಪ್ರೀತಿ, ವಿಶ್ವಾಸದ ಜೊತೆಗೆ ವಿವಾದಗಳು ಹುಟ್ಟಿಕೊಳ್ಳುವುದು ಸಾಮಾನ್ಯ. ಆದರೆ, ಅದೇ ವಿವಾದ ಕೊನೆಗೆ ಕೊಲೆಯಂತಹ (Murder) ಭೀಕರ ಘಟನೆಗೆ ಕಾರಣವಾದರೆ? ಇಂತಹದ್ದೇ ಒಂದು ಆಘಾತಕಾರಿ ಘಟನೆ ವಿಜಯಪುರ ನಗರದ ಅಮನ್ ಕಾಲೋನಿಯಲ್ಲಿ ನಡೆದಿದೆ. ಲಿವಿನ್ ರಿಲೇಷನ್‌ಶಿಪ್‌ನಲ್ಲಿದ್ದ (Live-in Relationship) ಯುವತಿಯೊಬ್ಬಳು ತನ್ನ ಪ್ರಿಯಕರನನ್ನೇ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ. ಈ ಕೃತ್ಯಕ್ಕೆ ಆಕೆಯ ಸಹೋದರ ಕೂಡ ಸಹಾಯ ಮಾಡಿದ್ದಾನೆ ಎಂಬ ಮಾಹಿತಿ ಬಹಿರಂಗವಾಗಿದೆ. Live-in Relationship […] - [Viral Video : ಗರ್ಲ್‌ಫ್ರೆಂಡ್ ಎದುರು ಫೋಟೋಗೆ ಪೋಸ್ ಕೊಡುತ್ತಿದ್ದ ಬಾಯ್‌ಫ್ರೆಂಡ್ ಮೇಲೆ ಹಠಾತ್ ಹುಲಿ ದಾಳಿ! ಮುಂದೇನಾಯ್ತು ನೋಡಿ...!](https://ismkannadanews.com/tiger-attacks-boyfriend-posing-for-photo-viral-video/): Viral Video – ಸಾಮಾಜಿಕ ಜಾಲತಾಣಗಳು ಅದೆಷ್ಟೋ ವಿಡಿಯೋಗಳಿಗೆ ಸಾಕ್ಷಿಯಾಗುತ್ತವೆ. ಅವುಗಳಲ್ಲಿ ಕೆಲವನ್ನು ನೋಡಿ ನಗುತ್ತೇವೆ, ಇನ್ನು ಕೆಲವು ನಮ್ಮ ಮನಸ್ಸನ್ನು ಮುದಗೊಳಿಸುತ್ತವೆ. ಆದರೆ, ಇತ್ತೀಚೆಗೆ ಒಂದು ವಿಡಿಯೋ ಭಾರೀ ವೈರಲ್ ಆಗಿದ್ದು, ಅದನ್ನು ನೋಡಿದವರಿಗೆ ಬೆಚ್ಚಿಬಿದ್ದಿದ್ದಂತೂ ಸತ್ಯ! ಈ ದೃಶ್ಯದಲ್ಲಿ ನಡೆದಿರುವ ಭಯಾನಕ ಘಟನೆ ಎಲ್ಲೆಡೆ ತೀವ್ರ ಸಂಚಲನ ಮೂಡಿಸಿದೆ. Viral Video – ಕಾಡಿನಲ್ಲಿ ನಡೆದ ಆ ಭಯಾನಕ ಘಟನೆ! ಈ ವೈರಲ್ ವಿಡಿಯೋದಲ್ಲಿ, ಒಂದು ಪ್ರೇಮಿಗಳ ಜೋಡಿ ತಮ್ಮ ಕಾರಿನಲ್ಲಿ ಕಾಡಿನ ಮಧ್ಯೆ […] - [Viral : ತಂದೆಯ ಪ್ರೀತಿ ಅಂದರೆ ಇದೇ ಅಲ್ವಾ? ಮಗಳ ಮದುವೆಯಲ್ಲಿ ಮೈಕಲ್ ಜಾಕ್ಸನ್ ಸ್ಟೆಪ್ಸ್‌, ವೈರಲ್ ಆದ ವಿಡಿಯೋ…!](https://ismkannadanews.com/father-michael-jackson-dance-daughter-wedding-viral-video/): Viral – ಮದುವೆ ಸೀಸನ್ ಶುರುವಾದಾಗಲೆಲ್ಲಾ ಸೋಷಿಯಲ್ ಮೀಡಿಯಾದಲ್ಲಿ ಒಂದಲ್ಲಾ ಒಂದು ವಿಭಿನ್ನ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಆದರೆ, ಇತ್ತೀಚೆಗೆ ವೈರಲ್ ಆಗಿರುವ ಒಂದು ವಿಡಿಯೋ ಜನರೆಲ್ಲರ ಮನಸ್ಸನ್ನು ಗೆದ್ದಿದೆ. ಈ ವಿಡಿಯೋದಲ್ಲಿ ವಧುವಿನ ತಂದೆ ಅವರು ಮಗಳ ಮದುವೆಯಲ್ಲಿ ಮಾಡಿರುವ ಡ್ಯಾನ್ಸ್ ನೋಡಿದರೆ, ನಿಮ್ಮ ಮುಖದಲ್ಲಿಯೂ ಒಂದು ನಗು ಮೂಡುವುದು ಖಚಿತ. ಇದು ಕೇವಲ ಮನರಂಜನೆಯ ಡ್ಯಾನ್ಸ್ ಆಗಿರದೆ, ತಮ್ಮ ಮಗಳ ಮೇಲಿರುವ ಅಪಾರ ಪ್ರೀತಿ ಮತ್ತು ಸಂತೋಷವನ್ನು ವ್ಯಕ್ತಪಡಿಸುವ ಒಂದು ಭಾವನಾತ್ಮಕ ಕ್ಷಣವಾಗಿದೆ. […] - [California (ಕ್ಯಾಲಿಫೋರ್ನಿಯಾ) ಭಯಾನಕ ಘಟನೆ : ರೆಡ್ ಲೈಟ್ ಜಂಪ್ ಮಾಡಿದ ಟೀನ್ ಬೈಕರ್, ಕಾರಿಗೆ ಡಿಕ್ಕಿ, ಬೆಂಕಿ! ಆದರೆ ಪವಾಡಸದೃಶವಾಗಿ ಬದುಕುಳಿದ ಬೈಕರ್!](https://ismkannadanews.com/california-teen-biker-red-light-crash-fire-miracle-survival/): California – ಅಕ್ಟೋಬರ್ 30 ರಂದು ನಡೆದ ಭೀಕರ ಅಪಘಾತವೊಂದರಲ್ಲಿ 16 ವರ್ಷದ ಡರ್ಟ್ ಬೈಕ್ ಸವಾರನೊಬ್ಬ ಸಾವಿನ ದವಡೆಯಿಂದ ಪವಾಡಸದೃಶವಾಗಿ ಬದುಕುಳಿದಿದ್ದಾನೆ. ರೆಡ್ ಲೈಟ್ ಜಿಗಿದ ಕಾರಣ, ಈ ಬೈಕ್ ವೇಗವಾಗಿ ಬಂದು ಕಾರಿಗೆ ಡಿಕ್ಕಿ ಹೊಡೆದಿದ್ದು, ಕೂಡಲೇ ಕಾರು ಬೆಂಕಿಯ ಜ್ವಾಲೆಯಲ್ಲಿ ಸುಟ್ಟು ಭಸ್ಮವಾಗಿದೆ. ಅದೃಷ್ಟವಶಾತ್, ಬೈಕ್ ಸವಾರನು ಪ್ರಾಣಾಪಾಯದಿಂದ ಪಾರಾಗಿದ್ದಾನೆ. California – ಬೆಂಕಿಯ ಉಂಡೆಯಾದ ಜಂಕ್ಷನ್! ಕ್ಯಾಲಿಫೋರ್ನಿಯಾದ ಸಾಲಿನಾಸ್‌ ನ N Main ಮತ್ತು Harden ರಸ್ತೆಗಳ ಜಂಕ್ಷನ್‌ನಲ್ಲಿ ಈ ಘಟನೆ […] - [Traffic : ಟ್ರಾಫಿಕ್ ಜಾಮ್‌ನಲ್ಲಿ 5 ನಿಮಿಷ ಕಾಯಲು ಆಗದೆ ಇವನೇನು ಮಾಡಿದ ನೋಡಿ! ವಿಡಿಯೋ ವೈರಲ್...!](https://ismkannadanews.com/biker-rides-under-truck-in-traffic-jam-video/): Traffic – ಸೋಶಿಯಲ್ ಮೀಡಿಯಾ (Social Media) ಎಂದರೆ ವಿಚಿತ್ರ ಮತ್ತು ಅನಿರೀಕ್ಷಿತ ಘಟನೆಗಳ ಆಗರ. ಈಗ ಅಂತಹುದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಅದನ್ನು ನೋಡಿದವರು ಹುಬ್ಬೇರಿಸುವುದರ ಜೊತೆಗೆ ಆಕ್ರೋಶವನ್ನೂ ವ್ಯಕ್ತಪಡಿಸುತ್ತಿದ್ದಾರೆ. ಮನುಷ್ಯನ ತಾಳ್ಮೆ ಮತ್ತು ರಿಸ್ಕ್ ತೆಗೆದುಕೊಳ್ಳುವ ಮನೋಭಾವದ ಬಗ್ಗೆ ಈ ವಿಡಿಯೋ ಒಂದು ಪ್ರಶ್ನೆಯನ್ನು ಹುಟ್ಟುಹಾಕಿದೆ. Traffic – ಟ್ರಕ್ ಕೆಳಗೆ ಬೈಕ್‌ನೊಂದಿಗೆ ಸಾಗಿದ ಬೈಕರ್ ವಿಡಿಯೋದಲ್ಲಿ ಕಾಣುವಂತೆ, ರಸ್ತೆಯಲ್ಲಿ ಭಾರೀ ಟ್ರಾಫಿಕ್ ಜಾಮ್ (Traffic Jam) ಉಂಟಾಗಿದೆ. […] - [Local News : ಸಹಕಾರ ಸಂಘಗಳ ಬಲವರ್ಧನೆಗೆ ಎಲ್ಲರ ಸಹಭಾಗಿತ್ವ ಅಗತ್ಯ: ಹೆಚ್.ವಿ. ನಾಗರಾಜ್](https://ismkannadanews.com/local-news-cooperative-week-gudibande-nagaraj-speech/): Local News – ಗ್ರಾಮಗಳ ಆರ್ಥಿಕ ಚಟುವಟಿಕೆಗಳಿಗೆ ಜೀವ ತುಂಬುವಲ್ಲಿ ಸಹಕಾರ ಸಂಘಗಳ ಪಾತ್ರ ಅತ್ಯಂತ ದೊಡ್ಡದು. ಈ ಸಂಸ್ಥೆಗಳು ಸದೃಢವಾಗಿ, ಜೀವಂತವಾಗಿರಬೇಕೆಂದರೆ ನಮ್ಮೆಲ್ಲರ ಸಹಕಾರ ಅತಿ ಮುಖ್ಯ. ಆದ್ದರಿಂದ, ಪ್ರತಿಯೊಬ್ಬರೂ ಸಹಕಾರ ಸಂಘಗಳ ವ್ಯಾಪ್ತಿಯಲ್ಲಿರುವ ಬ್ಯಾಂಕ್‌ಗಳಲ್ಲೇ (ಉದಾಹರಣೆಗೆ ಡಿಸಿಸಿ ಬ್ಯಾಂಕ್) ತಮ್ಮ ಹಣಕಾಸು ವ್ಯವಹಾರಗಳನ್ನು ನಡೆಸಿ, ಗ್ರಾಮೀಣ ಭಾಗದ ಜನರ ಸಮಗ್ರ ಅಭಿವೃದ್ಧಿಗೆ ದಾರಿ ಮಾಡಿಕೊಡಬೇಕು ಎಂದು ಸಹಕಾರ ಸಂಘಗಳ ಒಕ್ಕೂಟದ ಜಿಲ್ಲಾಧ್ಯಕ್ಷರಾದ ಹೆಚ್.ವಿ. ನಾಗರಾಜ್ ಅವರು ಕರೆ ನೀಡಿದರು. Local News – ಸಹಕಾರ […] - [Protest : ಗುಡಿಬಂಡೆಯಲ್ಲಿ ಬಸ್ ಡಿಪೋ ಮತ್ತು ಸಮರ್ಪಕ ಸಾರಿಗೆಗಾಗಿ ಉಗ್ರ ಹೋರಾಟಕ್ಕೆ ಸಿದ್ಧತೆ...!](https://ismkannadanews.com/gudibande-bus-depot-protest-transport-issues/): Protest – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ  ತಾಲೂಕು ಕೇಂದ್ರದಲ್ಲಿ ಬಸ್ ಡಿಪೋ ನಿರ್ಮಾಣ ಸೇರಿದಂತೆ ಸಮರ್ಪಕ ಬಸ್ ಸೌಲಭ್ಯಕ್ಕಾಗಿ ಒತ್ತಾಯಿಸಿ ಹಲವು ಬಾರಿ ಪ್ರತಿಭಟನೆಗಳು ನಡೆದರೂ ಸಹ ನಮ್ಮ ಬೇಡಿಕೆ ಈಡೇರದ ಕಾರಣ ಈ ಬಾರಿ ಅನಿರ್ದಿಷ್ಟಾವಧಿ ಧರಣಿ ಹಾಗೂ ಉಗ್ರ ರೀತಿಯ ಪ್ರತಿಭಟನೆಯನ್ನು ಹಮ್ಮಿಕೊಳ್ಳಲು ಗುಡಿಬಂಡೆ ಸಾರಿಗೆ ಘಟಕ ಸ್ಥಾಪನಾ ಹೋರಾಟ ವೇದಿಕೆಯ ವತಿಯಿಂದ ತೀರ್ಮಾನಿಸಲಾಯಿತು. Protest – 10 ವರ್ಷಗಳ ಹಿಂದೆ ಜಮೀನು ಮಂಜೂರಾದರೂ, ಡಿಪೋ ಮಾತ್ರ ಇಲ್ಲ! ಈ ವೇಳೆ ಮಾತನಾಡಿದ ಗುಡಿಬಂಡೆ […] - [ಜೂಮ್ (Zoom) ಬಳಕೆದಾರರಿಗೆ CERT-In ಗಂಭೀರ ಎಚ್ಚರಿಕೆ : ತಕ್ಷಣ ಅಪ್‌ಡೇಟ್ ಮಾಡಲೇಬೇಕು...!](https://ismkannadanews.com/cert-in-high-severity-alert-for-zoom-users/): ನೀವು ಆನ್‌ಲೈನ್‌ ಮೀಟಿಂಗ್ಸ್‌ಗಾಗಿ ಜೂಮ್ (Zoom) ಬಳಸುತ್ತಿದ್ದರೆ, ಭಾರತ ಸರ್ಕಾರದ ಸೈಬರ್ ಭದ್ರತಾ ಸಂಸ್ಥೆ (CERT-In) ನೀಡಿರುವ ಈ ಪ್ರಮುಖ ಎಚ್ಚರಿಕೆಯನ್ನು ಕಡ್ಡಾಯವಾಗಿ ತಿಳಿದುಕೊಳ್ಳಲೇಬೇಕು. ನಮ್ಮ ವೃತ್ತಿಜೀವನದಲ್ಲಿ, ಆನ್‌ಲೈನ್ ತರಗತಿಗಳಲ್ಲಿ ಅಥವಾ ವೈಯಕ್ತಿಕ ಸಂಪರ್ಕಕ್ಕಾಗಿ ಜೂಮ್ ಇಂದು ಅನಿವಾರ್ಯವಾಗಿದೆ. ಆದರೆ, ಇದೀಗ ನಮ್ಮ ಸೈಬರ್ ಭದ್ರತೆಯ ವಿಚಾರದಲ್ಲಿ ಒಂದು ಗಂಭೀರ ವಿಷಯ ಹೊರಬಿದ್ದಿದೆ. ಭಾರತ ಸರ್ಕಾರದ ಸೈಬರ್ ಭದ್ರತಾ ಸಂಸ್ಥೆ (CERT-In) ವಿಂಡೋಸ್, ಮ್ಯಾಕೋಸ್ ಮತ್ತು ಆಂಡ್ರಾಯ್ಡ್ ಸೇರಿದಂತೆ ಹಲವು ಜೂಮ್ ಉತ್ಪನ್ನಗಳಿಗೆ ಅತ್ಯಧಿಕ ತೀವ್ರತೆಯ ಎಚ್ಚರಿಕೆಯನ್ನು […] - [Crime : ಮದುವೆಗೆ ಕೆಲವೇ ಗಂಟೆಗಳಿರುವಾಗ ಭಯಾನಕ ದುರಂತ: ಸೀರೆ ಜಗಳಕ್ಕೆ ನಿಶ್ಚಿತ ವಧುವನ್ನೇ ಕೊಂದ ವರ!](https://ismkannadanews.com/crime-bhavnagar-groom-kills-fiancee-over-saree-dispute/): Crime – ಮದುವೆ ಅಂದರೆ ಹೊಸ ಜೀವನಕ್ಕೆ ಕಾಲಿಡೋ ಸಂಭ್ರಮ. ಅದರಲ್ಲೂ ಎರಡು ಕುಟುಂಬಗಳ ವಿರೋಧವನ್ನೂ ಎದುರಿಸಿ ಪ್ರೀತಿಸಿದ ಜೋಡಿ ಒಂದು ಸೇರುತ್ತಿದೆ ಅಂದರೆ, ಅದು ನಿಜಕ್ಕೂ ಪ್ರೀತಿಯ ಗೆಲುವು. ಆದರೆ, ಗುಜರಾತ್ ನ ಭಾವನಗರದಲ್ಲಿ ನಡೆದ ಒಂದು ಘಟನೆ ಪ್ರೀತಿಯ ಗೆಲುವು ದುರಂತದ ಅಂತ್ಯಕ್ಕೆ ಕಾರಣವಾಗಬಹುದು ಎಂಬುದಕ್ಕೆ ಸಾಕ್ಷಿಯಾಗಿದೆ. ಮದುವೆಗೆ ಇನ್ನು ಕೇವಲ ಕೆಲವೇ ಗಂಟೆಗಳು ಬಾಕಿ ಇದ್ದವು. ಇಷ್ಟು ದಿನ ಒಂದು ಸೂರಿನಡಿ ಸಂತೋಷವಾಗಿದ್ದ ಭಾವೀ ದಂಪತಿ ಕೊನೆಯ ಕ್ಷಣದಲ್ಲಿ ಒಂದು ಕ್ಷುಲ್ಲಕ ಕಾರಣಕ್ಕೆ […] - [Video : ನ್ಯಾಯಯುತ ದುಡಿಮೆಗಾಗಿ ರೈಲಿನ ಹಿಂದೆ ಓಡಿದ ಕೂಲಿ! ಮಾನವೀಯತೆ ಮರೆತ ಪ್ರಯಾಣಿಕನ ಅಮಾನವೀಯ ಕೃತ್ಯ!](https://ismkannadanews.com/railway-vendor-chases-moving-train-viral-video/): Video – ನಿಯತ್ತು ಮತ್ತು ಬೆವರು ಸುರಿಸಿ ದುಡಿಯುವ ಕೈಗಳಿಗೆ ದ್ರೋಹ ಬಗೆಯಬಾರದು ಎಂಬುದು ಲೋಕ ನೀತಿ. ಆದರೆ, ಇಲ್ಲೊಂದು ಅಮಾನವೀಯ ಘಟನೆ ನಡೆದು, ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಘಟನೆ ನಡೆದಿರುವುದು ಬಾಂಗ್ಲಾದೇಶದ ರಾಜಧಾನಿ ಢಾಕಾ ರೈಲು ನಿಲ್ದಾಣದಲ್ಲಿ. ಪ್ರಯಾಣಿಕನೊಬ್ಬ ರೈಲ್ವೆ ನಿಲ್ದಾಣದ ಪ್ರಾಮಾಣಿಕ ಕೂಲಿಯೊಬ್ಬನಿಗೆ ತಾನು ದುಡಿಸಿಕೊಂಡಿದ್ದ ಹಣವನ್ನು ಕೊಡದೇ ಮೋಸ ಮಾಡಿದ್ದಾನೆ. ಪಾಪ, ಆ ಕೂಲಿ ತನ್ನ ನ್ಯಾಯಯುತ ದುಡಿಮೆಯ ಹಣಕ್ಕಾಗಿ ಓಡುತ್ತಿದ್ದ ರೈಲಿನ ಹಿಂದೆ ಜೀವದ ಹಂಗು ತೊರೆದು […] - [BWSSB ನೇಮಕಾತಿ 2025: 224 ಸಹಾಯಕ ಇಂಜಿನಿಯರ್, ಜೂನಿಯರ್ ಇಂಜಿನಿಯರ್ ಹುದ್ದೆಗಳಿಗೆ ನ.25 ರೊಳಗೆ ಅರ್ಜಿ ಸಲ್ಲಿಸಿ!](https://ismkannadanews.com/bwssb-recruitment-2025-notification-224-posts/): ಕರ್ನಾಟಕದಲ್ಲಿ ಸರ್ಕಾರಿ ಉದ್ಯೋಗ (Government Jobs) ಹುಡುಕುತ್ತಿರುವವರಿಗೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಯಿಂದ ನಿಜಕ್ಕೂ ಒಂದು ಬಂಪರ್ ಅವಕಾಶ ಬಂದಿದೆ. ಒಟ್ಟು 224 ಸಹಾಯಕ ಇಂಜಿನಿಯರ್ (Assistant Engineer), ಕಿರಿಯ ಇಂಜಿನಿಯರ್ (Junior Engineer) ಮತ್ತು ಇತರ ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಈ ನೇಮಕಾತಿ ಪ್ರಕ್ರಿಯೆಯನ್ನು ನಿರ್ವಹಿಸುತ್ತಿದೆ. ನೀವು ಡಿಗ್ರಿ (Degree), ಡಿಪ್ಲೊಮಾ (Diploma), ಅಥವಾ ಇಂಜಿನಿಯರಿಂಗ್ (B.E./B.Tech) ಮುಗಿಸಿದ್ದರೆ, ನವೆಂಬರ್ 25, […] - [IBomma : 'ಐಬೊಮ್ಮ' ರವಿ ಬಂಧನ! ಆ ಕೋಪದಲ್ಲಿ ಹೆಂಡತಿಯೇ ಪೊಲೀಸರಿಗೆ ಮಾಹಿತಿ ಕೊಟ್ಟಳಾ? ಇಲ್ಲಿದೆ ಸಂಪೂರ್ಣ ವಿವರ!](https://ismkannadanews.com/ibomma-ravi-arrest-hyderabad-cybercrime-police/): ಟಾಲಿವುಡ್‌ನಿಂದ ಹಿಡಿದು ಅನೇಕ ಭಾಷೆಗಳ ಚಲನಚಿತ್ರಗಳಿಗೆ ನಿದ್ರೆಗೆಡಿಸಿದ್ದ ಪೈರಸಿ ಕಿಂಗ್, ಐ-ಬೊಮ್ಮ (IBomma) ವೆಬ್‌ಸೈಟ್‌ನ ಮಾಸ್ಟರ್‌ಮೈಂಡ್ ಇಮ್ಮಡಿ ರವಿ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಚಿತ್ರರಂಗಕ್ಕೆ ದೊಡ್ಡ ತಲೆನೋವಾಗಿದ್ದ ಈತನ ಬಂಧನದ ಹಿಂದಿನ ಕಹಾನಿ ಈಗ ವೈರಲ್ ಆಗಿದೆ. ನವೆಂಬರ್ 15, ಶನಿವಾರದಂದು ಹೈದರಾಬಾದ್ ಸೈಬರ್ ಕ್ರೈಮ್ ಪೊಲೀಸರು ರವಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಆದರೆ ಈತನ ಬಂಧನ ಎಷ್ಟು ನಾಟಕೀಯವಾಗಿತ್ತೆಂದರೆ, ರವಿ ವಿದೇಶದಿಂದ ಹೈದರಾಬಾದ್‌ಗೆ ಬಂದ ಸುದ್ದಿ ಪೊಲೀಸರಿಗೆ ತಲುಪಿದ್ದೇ ಒಂದು ಇಂಟರೆಸ್ಟಿಂಗ್ ತಿರುವು. IBomma – […] - [Saalumarada Thimmakka : ಪ್ರಾಣಿ ಸಂಕುಲಕ್ಕೆ ಸಾಲುಮರದ ತಿಮ್ಮಕ್ಕನ ಕೊಡುಗೆ ಅಪಾರ : ಗುಂಪು ಮರದ ಆನಂದ್](https://ismkannadanews.com/gudibande-pays-tribute-to-saalumarada-thimmakka/): Saalumarada Thimmakka – ಸ್ವಾರ್ಥವಿಲ್ಲದ ಪ್ರೀತಿ, ಆಸೆಯಿಲ್ಲದ ಸೇವೆ. ಈ ಎರಡರ ಸಾರವೇ ವೃಕ್ಷಮಾತೆ ದಿವಂಗತ ಸಾಲುಮರದ ತಿಮ್ಮಕ್ಕ. ಬಡತನದಲ್ಲಿ ಹುಟ್ಟಿದರೂ, ಪರಿಸರ ಸಂರಕ್ಷಣೆಯ ತಮ್ಮ ಬೃಹತ್ ಕಾರ್ಯದಿಂದ ಕೋಟ್ಯಂತರ ಜೀವಿಗಳ ಪಾಲಿಗೆ ಆಸರೆಯಾದ ತಿಮ್ಮಕ್ಕನವರ ಕೊಡುಗೆ ಅಪಾರ ಎಂದು ರಾಜ್ಯ ಪ್ರಶಸ್ತಿ ವಿಜೇತ ಗುಂಪು ಮರದ ಆನಂದ್ ಅವರು ಬಣ್ಣಿಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಹೊರವಲಯದ ಅಂಬೇಡ್ಕರ್ ವೃತ್ತದ ಬಳಿ ಗುಡಿಬಂಡೆ ಸಾರ್ವಜನಿಕರು ಆಯೋಜಿಸಿದ್ದ ತಿಮ್ಮಕ್ಕನವರ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು. Saalumarada Thimmakka […] - [Brazil Flood : ನೀರಲ್ಲಿ ಕೊಚ್ಚಿಹೋದ ಕಾರು ಚಾಲಕ - ಶತಪ್ರಯತ್ನದ ನಂತರ ಪವಾಡ ಸದೃಶ ರಕ್ಷಣೆ…!](https://ismkannadanews.com/brazil-flash-flood-driver-miraculous-rescue-vitoria-da-conquista/): Brazil Flood – ಭಯಾನಕ ದೃಶ್ಯವೊಂದರಲ್ಲಿ, ಬ್ರೆಜಿಲ್‌ನ ಬಾಹಿಯಾ ರಾಜ್ಯದ ವಿಟೋರಿಯಾ ಡಾ ಕಾಂಕ್ವಿಸ್ಟಾ (Vitória da Conquista) ನಗರದಲ್ಲಿ ಭಾರಿ ಮಳೆಯಿಂದಾಗಿ ಉಂಟಾದ ದಿಢೀರ್ ಪ್ರವಾಹದಲ್ಲಿ (Flash Floods) ಕಾರು ಚಾಲಕರೊಬ್ಬರು ಕೊಚ್ಚಿ ಹೋಗಿದ್ದಾರೆ. ಪ್ರವಾಹದ ರಭಸಕ್ಕೆ ನುಂಗಿ ಹೋದ ಆ ವ್ಯಕ್ತಿಯನ್ನು ತುರ್ತು ರಕ್ಷಣಾ ತಂಡವು ಸಾಕಷ್ಟು ಶ್ರಮವಹಿಸಿ, ಕೊನೆಗೆ ಪವಾಡ ಸದೃಶ ರೀತಿಯಲ್ಲಿ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. Brazil Flood – ವಿಡಿಯೋದಲ್ಲಿ ಏನಿದೆ? ಕಳೆದ ವಾರಾಂತ್ಯದಲ್ಲಿ ಸುರಿದ ಭಾರೀ ಮಳೆಯಿಂದಾಗಿ ನಗರದಲ್ಲಿ ಪ್ರವಾಹದ […] - [Local News : ನಿರ್ದಿಷ್ಟ ಗುರಿ, ಚಲದಿಂದ ಓದಿ, ಉತ್ತಮ ಸಾಧನೆ ಮಾಡಿ ನಾಡಿಗೆ ಕೀರ್ತಿ ತನ್ನಿ: ಶಾಸಕ ಸುಬ್ಬಾರೆಡ್ಡಿ](https://ismkannadanews.com/local-news-mla-subbareddy-birsa-munda-book-launch-gudibande/): Local News – ಹೆಚ್ಚು ಜನ ವಿಧ್ಯಾರ್ಥಿಗಳು ಗ್ರಾಮೀಣ ಭಾಗಗಳಿಂದ ಕಾಲೇಜಿಗೆ ಬರುತ್ತೀರಿ. ಒಂದು ಗುರಿಯನ್ನು ಇಟ್ಟುಕೊಂಡು ವಿಧ್ಯಾಭ್ಯಾಸವನ್ನು ಮಾಡಿ ಅಧಿಕಾರಿಗಳಾಗಿ ಈ ಭಾಗದಲ್ಲಿ ಬಂದು ಕೆಲಸ ಮಾಡಿ ಇದರ ಋಣವನ್ನು ತೀರಿಸಿ ಎಂದು ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಶಾಸಕ ಎಸ್ ಎನ್ ಸುಬ್ಬಾರೆಡ್ಡಿಯವರು ವಿಧ್ಯಾರ್ಥಿಗಳಿಗೆ ಸಲಹೆಯನ್ನು ನೀಡಿದರು. Local News – ಮಹಾನ್ ನಾಯಕರ ಬಗ್ಗೆ ತಿಳಿದುಕೊಳ್ಳಿ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಹಾಗೂ […] - [Viral Video : ಬೈಕ್ ಮೇಲೆ ಸೊಳ್ಳೆಪರದೆ ಬೆಡ್‌ ರೂಮ್ ಸೆಟಪ್ : ಇದೆಂಥಾ ಹುಚ್ಚು ಕಣ್ರೀ! ವೈರಲ್ ಆಗಿರೋ 'ಜುಗಾಡ್ ಅಲ್ಟ್ರಾ ಪ್ರೋ ಮ್ಯಾಕ್ಸ್' ನೋಡಿ!](https://ismkannadanews.com/viral-video-bike-bedroom-jugaad-ultra-pro-max-setup/): Viral Video – ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಲೋಕಲ್ ಟ್ಯಾಲೆಂಟ್ ವಿಡಿಯೋಗಳು ಹವಾ ಎಬ್ಬಿಸಿವೆ. ಮುರಿದು ಹೋದ ವಸ್ತುಗಳನ್ನು ಹೊಸ ರೀತಿಯಲ್ಲಿ ಬಳಸುವುದರಿಂದ ಹಿಡಿದು, ದಿನನಿತ್ಯದ ಸಮಸ್ಯೆಗಳಿಗೆ ಅಗ್ಗದ ಮತ್ತು ವಿಭಿನ್ನ ಪರಿಹಾರಗಳನ್ನು ತೋರಿಸುವ ವಿಡಿಯೋಗಳು ಸದಾ ಗಮನ ಸೆಳೆಯುತ್ತವೆ. ಆದರೆ, ಈಗ ವೈರಲ್ ಆಗಿರುವ ಒಂದು ವಿಡಿಯೋ ‘ಜುಗಾಡ್’ (Jugaad) ಎಂಬ ಪದದ ಅರ್ಥವನ್ನೇ ಬದಲಾಯಿಸಿದೆ. ಸ್ವಲ್ಪ ಬುದ್ಧಿ ಮತ್ತು ಸೃಜನಶೀಲತೆ ಬಳಸಿದರೆ ಏನು ಬೇಕಾದರೂ ಸಾಧ್ಯವಿದೆ ಎಂದು ಈ ವಿಡಿಯೋ ಸಾಬೀತುಪಡಿಸಿದೆ. ಇದಕ್ಕಾಗಿಯೇ, ನೆಟ್ಟಿಗರು […] - [KVS Recruitment 2025 : KVS ನಲ್ಲಿ 14,967 ಬೋಧಕ & ಬೋಧಕೇತರ ಹುದ್ದೆಗಳ ನೇಮಕಾತಿ! ಕೂಡಲೇ ಅರ್ಜಿ ಸಲ್ಲಿಸಿ…!](https://ismkannadanews.com/kvs-recruitment-2025-apply-online-14967-teaching-non-teaching-posts/): KVS Recruitment 2025 – ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ ಕೇಂದ್ರೀಯ ವಿದ್ಯಾಲಯ ಸಂಘಟನ್ (KVS), 2025ನೇ ಸಾಲಿನ ಮಹತ್ವದ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ. ದೇಶದಾದ್ಯಂತ ಖಾಲಿ ಇರುವ ಬೋಧಕ (Teacher) ಮತ್ತು ಬೋಧಕೇತರ (Non-Teaching) ವಿಭಾಗದ ಒಟ್ಟು 14,967 ಹುದ್ದೆಗಳ ಭರ್ತಿಗೆ ಇದೀಗ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ನೀವು ಸರಿಯಾದ ವಿದ್ಯಾರ್ಹತೆಯನ್ನು ಹೊಂದಿದ್ದರೆ, ಇದು ನಿಮ್ಮ ಸರ್ಕಾರಿ ಉದ್ಯೋಗದ ಕನಸನ್ನು ನನಸು ಮಾಡಿಕೊಳ್ಳಲು ಸಿಕ್ಕಿರುವ ಅತ್ಯುತ್ತಮ ಅವಕಾಶವಾಗಿದೆ. ಈ ನೇಮಕಾತಿಯ ಸಂಪೂರ್ಣ ಮಾಹಿತಿ ಮತ್ತು ಅರ್ಜಿ ಸಲ್ಲಿಸುವ […] - [Traffic Jam : ಬೈಯಪ್ಪನಹಳ್ಳಿ ಬಳಿ ಟ್ರಾಫಿಕ್ ಜಾಮ್: ಆಟೋಗೆ ಗುದ್ದಿದ ಸ್ಕೂಟರ್ ಮಹಿಳೆ ರಂಪಾಟ, 1 ಕಿ.ಮೀ ಸಾಲುಗಟ್ಟಿದ ವಾಹನಗಳು..!](https://ismkannadanews.com/traffic-jam-baiyappanahalli-woman-auto-driver-argument/): Traffic Jam – ನಮ್ಮ ಬೆಂಗಳೂರಿನ ಟ್ರಾಫಿಕ್ ಬಗ್ಗೆ ಹೇಳೋದೇ ಬೇಡ. ಸ್ವಲ್ಪ ಎಚ್ಚರ ತಪ್ಪಿದರೂ ಸಾಕು, ಇಡೀ ರಸ್ತೆ ‘ವಾಹನಗಳ ಸಂತೆ’ಯಾಗಿಬಿಡುತ್ತದೆ. ಇಂತಹದ್ದೇ ಒಂದು ಘಟನೆ ಇತ್ತೀಚೆಗೆ ಬೈಯಪ್ಪನಹಳ್ಳಿ (Baiyappanahalli) ಬಳಿ, ಸ್ವಾಮಿ ವಿವೇಕಾನಂದ ಮೆಟ್ರೋ ನಿಲ್ದಾಣಕ್ಕೆ ಹೋಗುವ ಸೇತುವೆ ಮೇಲೆ ನಡೆದಿದೆ. ಕೇವಲ ಒಂದು ಸಣ್ಣ ಅಪಘಾತದಿಂದಾಗಿ ಇಡೀ ರಸ್ತೆ ಸುಮಾರು ಒಂದು ಕಿಲೋಮೀಟರ್‌ಗೂ ಹೆಚ್ಚು ವಾಹನಗಳಿಂದ ತುಂಬಿಹೋಗಿತ್ತು! Traffic Jam – ಸಣ್ಣ ಅಪಘಾತ, ದೊಡ್ಡ ರಂಪಾಟ ವರದಿಗಳ ಪ್ರಕಾರ ಮತ್ತು ಸಾಮಾಜಿಕ […] - [Auto Driver : ಚಿಲ್ಲರೆ ಇಲ್ಲವೆಂದಾಗ 'ಪರವಾಗಿಲ್ಲ' ಎಂದ ಆಟೋ ಡ್ರೈವರ್; ಆತನ ದೊಡ್ಡ ಮನಸ್ಸಿಗೆ ವಿದೇಶಿ ಮಹಿಳೆ ಕೊಟ್ಟ ಸ್ಪೆಷಲ್ ಸರ್ಪ್ರೈಸ್..!](https://ismkannadanews.com/auto-driver-kindness-foreign-woman-gift-delhi/): Auto Driver – ‘ಕೈಯಲ್ಲಿ ದುಡ್ಡಿದ್ದರೆ ಮಾತ್ರ ಎಲ್ಲರೂ ಗೌರವದಿಂದ ಕಾಣುತ್ತಾರೆ’ ಎಂಬ ಮಾತು ಇಂದಿನ ವೇಗದ ಬದುಕಿನಲ್ಲಿ ಸಾಮಾನ್ಯವಾಗಿ ಕೇಳಿಬರುತ್ತಿದೆ. ಆದರೆ, ಹಣಕ್ಕಿಂತಲೂ ಮಿಗಿಲಾದ ಮನುಷ್ಯತ್ವ ಮತ್ತು ದಯೆ ಇನ್ನೂ ಜೀವಂತವಿದೆ ಎಂಬುದನ್ನು ದೆಹಲಿಯಲ್ಲಿ ನಡೆದ ಒಂದು ಸಣ್ಣ ಘಟನೆ ಇಡೀ ಜಗತ್ತಿಗೆ ಸಾಬೀತು ಮಾಡಿದೆ. ಈ ಹೃದಯ ಸ್ಪರ್ಶಿ ಕಥೆ ಈಗ ಇಂಟರ್‌ನೆಟ್‌ನಲ್ಲಿ ದೊಡ್ಡ ಮಟ್ಟಕ್ಕೆ ವೈರಲ್ ಆಗಿದ್ದು, ಜನರ ಮನಸ್ಸನ್ನು ಗೆದ್ದಿದೆ. Auto Driver – ಮನುಷ್ಯತ್ವ ಮೆರೆದ ಆಟೋ ಡ್ರೈವರ್! ಹೌದು, […] - [Video : ಪಕ್ಷಿಗಳಿಗೆ ಸ್ವಾತಂತ್ರ್ಯ ನೀಡಿ ಖುಷಿಪಟ್ಟ ಹೃದಯವಂತ ಯುವಕ! ಇಂಟರ್‌ನೆಟ್‌ನಲ್ಲಿ ವೈರಲ್ ಆದ ವಿಡಿಯೋ…!](https://ismkannadanews.com/bird-freedom-video-youth-releases-caged-birds/): Video – ಪ್ರತಿ ಜೀವಕ್ಕೂ ಸ್ವತಂತ್ರವಾಗಿ ಬದುಕುವ ಹಕ್ಕಿದೆ (ಸ್ವಾತಂತ್ರ್ಯ). ಮನುಷ್ಯರಾದಿಯಾಗಿ ಪ್ರಾಣಿ-ಪಕ್ಷಿಗಳಿಗೂ ಇದು ಅನ್ವಯಿಸುತ್ತದೆ. ಆದರೆ ಕೆಲವೊಮ್ಮೆ ನಮ್ಮ ಸ್ವಾರ್ಥಕ್ಕೆ ಮುಗ್ಧ ಪಕ್ಷಿಗಳನ್ನು ಪಂಜರದಲ್ಲಿ ಬಂಧಿಸಿ, ಅದನ್ನು ವ್ಯಾಪಾರವನ್ನಾಗಿ ಮಾಡುವುದನ್ನು ನಾವು ನೋಡುತ್ತೇವೆ. ಆದರೆ, ಇದೇ ಸಮಾಜದಲ್ಲಿ ಕೆಲವರು ಮಾಡುವ ಕಾರ್ಯಗಳು ಮನಸ್ಸಿಗೆ ಮುದ ನೀಡುವುದಲ್ಲದೆ, ಮಾನವೀಯತೆಯನ್ನು ಎತ್ತಿ ಹಿಡಿಯುತ್ತವೆ. ಇದೇ ರೀತಿ, ಪಂಜರದಲ್ಲಿದ್ದ ಹಕ್ಕಿಗಳನ್ನು (ಪಕ್ಷಿಗಳ ಸ್ವಾತಂತ್ರ್ಯ) ಹಣ ಕೊಟ್ಟು ಖರೀದಿಸಿ, ಮುಗಿಲೆತ್ತರಕ್ಕೆ ಹಾರಲು ಬಿಟ್ಟ ಒಬ್ಬ ಯುವಕನ ಹೃದಯಸ್ಪರ್ಶಿ ದೃಶ್ಯವು ಸದ್ಯ (Video) […] - [Saalumarada Thimmakka : 'ವೃಕ್ಷಮಾತೆ' ಸಾಲುಮರದ ತಿಮ್ಮಕ್ಕ ಇನ್ನಿಲ್ಲ: ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಭಾವುಕ ಪೋಸ್ಟ್!](https://ismkannadanews.com/saalumarada-timmakka-death-pawan-kalyan-emotional-tribute/): ಕರುನಾಡಿನ ಪ್ರೀತಿಯ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ (Saalumarada Thimmakka) (114) ಅವರು ಅನಾರೋಗ್ಯದ ಕಾರಣ ನಿಧನರಾಗಿದ್ದಾರೆ. ಮರಗಳನ್ನೇ ತಮ್ಮ ಮಕ್ಕಳಂತೆ ಕಂಡ ಈ ಹಿರಿಯ ಜೀವ, ಸಮಾಜಕ್ಕೆ ದೊಡ್ಡ ಕೊಡುಗೆ ನೀಡಿ ಇಹಲೋಕ ತ್ಯಜಿಸಿದ್ದು, ಇಡೀ ನಾಡಿಗೆ ದುಃಖ ತಂದಿದೆ. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ತಿಮ್ಮಕ್ಕ ಅವರು ಬೆಂಗಳೂರಿನ ಜಯನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಅವರು ನೆಟ್ಟ ಮರಗಳು ಇಂದಿಗೂ ಸಮಾಜಕ್ಕೆ ನೆರಳಾಗಿ ನಿಂತಿವೆ. Saalumarada Thimmakka – ಪವನ್ ಕಲ್ಯಾಣ್ ಅವರಿಂದ ಭಾವಪೂರ್ಣ […] - [Video : ಬೆಂಗಳೂರು ಫ್ಲೈ ಓವರ್ ಕಂಬದೊಳಗೆ ಮಲಗಿದ್ದ ವ್ಯಕ್ತಿ : ವೈರಲ್ ವಿಡಿಯೋಗೆ ಪೊಲೀಸರ ಸ್ಪಂದನೆ ಹೇಗಿತ್ತು ಗೊತ್ತಾ?](https://ismkannadanews.com/man-sleeping-inside-bengaluru-flyover-pillar-video/): Video – ಬೆಂಗಳೂರಿನ ಜಾಲಹಳ್ಳಿ ಕ್ರಾಸ್ ಬಳಿಯ ಫ್ಲೈಓವರ್ ಕಂಬವೊಂದರ ಒಳಗೆ ಮಲಗಿದ್ದ ವ್ಯಕ್ತಿಯೊಬ್ಬರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಈ ವಿಚಿತ್ರ ಮತ್ತು ಆತಂಕಕಾರಿ ದೃಶ್ಯವನ್ನು ನೋಡಿದ ಜನ ಬೆಚ್ಚಿಬಿದ್ದಿದ್ದಾರೆ. ಕಾಂಕ್ರೀಟ್ ರಚನೆಯ ಇಕ್ಕಟ್ಟಾದ ಜಾಗದಲ್ಲಿ ಆರಾಮವಾಗಿ ಮಲಗಿದ್ದ ವ್ಯಕ್ತಿಯ ವಿಡಿಯೋ ಹಂಚಿಕೆಯಾಗುತ್ತಿದ್ದಂತೆ ನೆಟ್ಟಿಗರು ನಾನಾ ರೀತಿಯ ಚರ್ಚೆಗಳನ್ನು ಶುರು ಮಾಡಿದ್ದಾರೆ. Video – ಕಂಬದೊಳಗೆ ಆರಾಮ ಮಲಗಿದ್ದ ವ್ಯಕ್ತಿ – ಕಂಡು ಕಣ್ಣರಳಿಸಿದ ಸಾರ್ವಜನಿಕರು ಫ್ಲೈಓವರ್ ಕಂಬದ ಮಧ್ಯದಲ್ಲಿರುವ ಕಿರಿದಾದ, ಟೊಳ್ಳಾದ […] - [Leopard Attack : ಬೆಂಗಳೂರಿನ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಸಫಾರಿ ಬಸ್ ಮೇಲೆ ಚಿರತೆ ದಾಳಿ, ಮಹಿಳೆಗೆ ಗಾಯ..!](https://ismkannadanews.com/bannerghatta-safari-leopard-attack-woman-injured-bengaluru/): Leopard Attack – ಸಾಮಾನ್ಯವಾಗಿ ಹೇಳಿದ್ರೆ, ವನ್ಯಜೀವಿ ಸಫಾರಿ (Wildlife Safari) ಅಂದ್ರೆನೇ ಒಂದು ಥ್ರಿಲ್ಲಿಂಗ್ ಅನುಭವ. ಅದ್ರಲ್ಲೂ ನಮ್ಮ ಕರ್ನಾಟಕದ ಹೆಮ್ಮೆಯ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ (Bannerghatta National Park) ಅಂತೂ ಚಿರತೆ ಮತ್ತು ಹುಲಿಗಳನ್ನ ಹತ್ತಿರದಿಂದ ನೋಡೋಕೆ ಫೇಮಸ್. ಆದ್ರೆ, ಗುರುವಾರ ಮಧ್ಯಾಹ್ನ ಇಲ್ಲಿ ನಡೆದ ಘಟನೆ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಚೆನ್ನೈನಿಂದ ಕುಟುಂಬದವರ ಜೊತೆ ಬಂದಿದ್ದ ವೃದ್ಧ ಮಹಿಳೆ ವಹಿತಾ ಬಾನು (56) ಅವರು ಸಫಾರಿ ಬಸ್‌ನಲ್ಲಿದ್ದಾಗ ಈ ಅನಿರೀಕ್ಷಿತ ಘಟನೆ ಸಂಭವಿಸಿದೆ. […] - [Mobile Recharge : ಮೊಬೈಲ್ ಬಳಕೆದಾರರಿಗೆ ಮತ್ತೆ ಶಾಕ್ : ಡಿ.1ರಿಂದ ರೀಚಾರ್ಜ್ ದರ ಏರಿಕೆ ಖಚಿತವೇ? ಇಲ್ಲಿದೆ ಸಂಪೂರ್ಣ ಮಾಹಿತಿ..!](https://ismkannadanews.com/mobile-recharge-price-hike-december-2025/): Mobile Recharge – ನಿಮ್ಮ ತಿಂಗಳ ಮೊಬೈಲ್ ಬಿಲ್ ಮತ್ತೆ ಹೆಚ್ಚಾಗಲಿದೆಯೇ? ಈಗಾಗಲೇ ರೀಚಾರ್ಜ್ ದರ ಏರಿಕೆಯ ಬಿಸಿ ಕಂಡಿರುವ ಕೋಟ್ಯಂತರ ಮೊಬೈಲ್ ಬಳಕೆದಾರರಿಗೆ ಮತ್ತೊಂದು ಶಾಕಿಂಗ್ ನ್ಯೂಸ್ ಕಾದಿದೆ! ಪ್ರಮುಖ ಟೆಲಿಕಾಂ ಕಂಪನಿಗಳಾದ ರಿಲಯನ್ಸ್ ಜಿಯೋ, ಭಾರ್ತಿ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ (Vi), ಮುಂಬರುವ ಡಿಸೆಂಬರ್ 1 ರಿಂದ ಮತ್ತೊಮ್ಮೆ ತಮ್ಮ ಸುಂಕಗಳನ್ನು ಏರಿಸುವ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಿವೆ ಎಂಬ ವರದಿಗಳು ಹರಿದಾಡುತ್ತಿವೆ. ಇದು ಕೇವಲ ಗಾಳಿಸುದ್ದಿಯೇ ಅಥವಾ ನಿಜವೇ? ಅಧಿಕೃತವಾಗಿ ಯಾವುದೇ […] - [Local News : ಗುಡಿಬಂಡೆ ರಾಮಪಟ್ಟಣ ರಸ್ತೆ ಅಗಲೀಕರಣ : ಆಸ್ತಿ ಮಾಲೀಕರೊಡನೆ ಅಧಿಕಾರಿಗಳ ಸಭೆ...!](https://ismkannadanews.com/local-news-gudibande-ramapattana-road-widening-meeting-property-owners/): Local News – ಗುಡಿಬಂಡೆ ಪಟ್ಟಣದ ರಾಮಪಟ್ಟಣ ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದಲ್ಲಿನ ತಾಲೂಕು ಕಚೇರಿ ಸಭಾಂಗಣದಲ್ಲಿ ಆಸ್ತಿ ಮಾಲೀಕರೊಡನೆ ತಹಸೀಲ್ದಾರ್‍ ನೇತೃತ್ವದಲ್ಲಿ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಸಭೆ ನಡೆಸಿದರು. ಸಭೆಯಲ್ಲಿ ರಸ್ತೆ ಅಗಲೀಕರಣದ ಸಂಬಂಧ ಪರ-ವಿರೋಧ ಪ್ರತಿಕ್ರಿಯೆಗಳು ವ್ಯಕ್ತವಾದವು. Local News – ರಸ್ತೆ ಅಗಲೀಕರಣಕ್ಕೆ ಸಹಕರಿಸಲು ಮನವಿ ಸಭೆಯಲ್ಲಿ ಆಸ್ತಿ ಮಾಲೀಕರೊಡನೆ ಸಭೆ ನಡೆಸಿದ ಅಧಿಕಾರಿಗಳು ರಾಮಪಟ್ಟಣ ರಸ್ತೆ ತುಂಬಾ ಕಿರಿದಾಗಿರುವ ಕಾರಣ ಆ ರಸ್ತೆಯಲ್ಲಿ ವಾಹನ ಸಂಚಾರ ತುಂಬಾನೆ […] - [Dating App : ಡೇಟಿಂಗ್ ಆ್ಯಪ್​ನಲ್ಲಿ 'ಮಾಯಾಂಗಿನಿ' ಗಾಳ : ₹1.29 ಕೋಟಿ ಕಳೆದುಕೊಂಡ ಬೆಂಗಳೂರಿನ ಅಮಾಯಕರು..!](https://ismkannadanews.com/dating-app-fraud-bengaluru-men-cheated-1-29-crore/): Dating App – ಸಿಲಿಕಾನ್ ಸಿಟಿಯಲ್ಲಿ ಸೈಬರ್ ವಂಚನೆ (Cyber Fraud) ಮಿತಿಮೀರಿದೆ. ಅದರಲ್ಲೂ ‘ಡೇಟಿಂಗ್ ಆ್ಯಪ್‌’ಗಳು  ಈಗ ವಂಚಕರ ಅಡ್ಡಗಳಾಗಿ ಮಾರ್ಪಟ್ಟಿವೆ. ಇತ್ತೀಚಿಗೆ ಡೇಟಿಂಗ್ ಆ್ಯಪ್​ನಲ್ಲಿ ಪರಿಚಯವಾದ ‘ಸುಂದರಿ’ಯರ ಸ್ನೇಹಕ್ಕೆ ಮರುಳಾದ ಇಬ್ಬರು ಅಮಾಯಕರು ಒಟ್ಟಾರೆ ಕೋಟಿಗೂ ಅಧಿಕ ಹಣ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಕೇವಲ ಹಣ ಮಾತ್ರವಲ್ಲ, ಚಿನ್ನಾಭರಣ, ಬೆಲೆಬಾಳುವ ವಸ್ತುಗಳನ್ನೂ ಕಳೆದುಕೊಂಡಿದ್ದು, ಸದ್ಯ ಪೊಲೀಸ್ ಠಾಣೆ (Bengaluru Police) ಮೆಟ್ಟಿಲೇರಿದ್ದಾರೆ. Dating App – ಲಾಡ್ಜ್‌ಗೆ ಕರೆದೊಯ್ದು ₹6.89 ಲಕ್ಷ ಮೌಲ್ಯದ ವಸ್ತುಗಳನ್ನು […] - [Telangana : ಓ ದೇವರೇ! ಏಳು ವರ್ಷದ ಬಾಲಕನ ಪಾಲಿಗೆ 'ಯಮಪಾಶ'ವಾದ ಮನೆಯ ಗೇಟು: ಮೇಡ್ಚಲ್‌ನಲ್ಲಿ ದುರಂತ..!](https://ismkannadanews.com/medchal-iron-gate-collapse-7-year-old-boy-tragedy-telangana/): ತೆಲಂಗಾಣದ (Telangana) ಮೇಡ್ಚಲ್ ಜಿಲ್ಲೆಯ ದುಂಡಿಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಒಂದು ಹೃದಯ ವಿದ್ರಾವಕ ಘಟನೆ ಇಡೀ ಬೌರಂಪೇಟ್ ಪ್ರದೇಶವನ್ನೇ ದುಃಖದ ಮಡುವಿಗೆ ತಳ್ಳಿದೆ. ನಿರ್ಮಾಣ ಹಂತದಲ್ಲಿರುವ ಕಟ್ಟಡದ ಭಾರೀ ಕಬ್ಬಿಣದ ಗೇಟ್ ಆಕಸ್ಮಿಕವಾಗಿ ಬಿದ್ದು, ಏಳು ವರ್ಷದ ಮುಗ್ಧ ಬಾಲಕನ ಪ್ರಾಣವನ್ನು ಬಲಿ ಪಡೆದಿದೆ. Telangana – ಕಟ್ಟಡ ನಿರ್ಮಾಣ ಸ್ಥಳದಲ್ಲಿ ನಡೆದೇ ಹೋಯ್ತು ದುರಂತ ಘಟನೆ ನಡೆದಿದ್ದು ಬೌರಂಪೇಟ್ ಪ್ರದೇಶದಲ್ಲಿ ನಡೆಯುತ್ತಿದ್ದ ಒಂದು ಕಟ್ಟಡ ನಿರ್ಮಾಣ ಸ್ಥಳದಲ್ಲಿ. ಮೆದಕ್ ಜಿಲ್ಲೆಯ ವೆಲ್ದುರ್ತಿ ಮಂಡಲದ […] - [Video : ಅಂಕಲ್, ಇದು ವಿಪರೀತವಾಯಿತು! ಹಾವಿಗೆ ಮುತ್ತು ಕೊಟ್ಟು ಬಾಯಲ್ಲಿ ಇಟ್ಟುಕೊಂಡ ಭೂಪ, ವೈರಲ್ ಆದ ವಿಡಿಯೋ…!](https://ismkannadanews.com/man-kisses-snake-puts-in-mouth-viral-video/): Video – ಹಾವುಗಳು (Snake) ಅಂದರೆ ಸಾಕು, ಎಷ್ಟೋ ಜನರಿಗೆ ಬೆವರಿಳಿಯುತ್ತದೆ. ಅದು ಕಾಣಿಸಿದರೆ ಸಾಕು, ಒಂದೊಂದು ಕಿಲೋಮೀಟರ್ ದೂರ ಓಡುತ್ತಾರೆ. ಅದರಲ್ಲೂ ಇತ್ತೀಚೆಗೆ ಮಳೆಗಾಲ ಶುರುವಾದಾಗಿನಿಂದ ಹಾವುಗಳು ತಮ್ಮ ನೆಲೆ ಕಳೆದುಕೊಂಡು ಜನವಸತಿ ಪ್ರದೇಶಗಳಿಗೆ ಹೆಚ್ಚು ಬರುತ್ತಿವೆ. ಇದರಿಂದಾಗಿ ‘ಸ್ನೇಕ್ ಬೈಟ್’ (Snake Bite) ಪ್ರಕರಣಗಳು ಸಹ ಹೆಚ್ಚಾಗುತ್ತಿವೆ. ದಕ್ಷಿಣ ಭಾರತದಲ್ಲಿ, ಅದರಲ್ಲೂ ಕನ್ನಡದ ಪ್ರದೇಶಗಳಲ್ಲಿ ಹೆಚ್ಚಾಗಿ ಕಾಣುವ ಅಪಾಯಕಾರಿ ಹಾವುಗಳಲ್ಲಿ ನಾಗರಹಾವು (Cobra) ಸಹ ಒಂದು. ಇದು ಕಚ್ಚಿದರೆ, ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದಿದ್ದರೆ […] - [IAF Recruitment 2025 : ಭಾರತೀಯ ವಾಯುಪಡೆಯಲ್ಲಿ 'ಫ್ಲೈಯಿಂಗ್ ಆಫೀಸರ್' ಆಗುವ ಕನಸು ನನಸು: 284 ಹುದ್ದೆಗಳಿಗೆ ಅರ್ಜಿ ಆಹ್ವಾನ…!](https://ismkannadanews.com/iaf-recruitment-2025-flying-officer-284-vacancies-apply-online/): IAF Recruitment 2025 – ದೇಶ ಸೇವೆಯಲ್ಲಿ ತಮ್ಮ ವೃತ್ತಿಜೀವನವನ್ನು ರೂಪಿಸಿಕೊಳ್ಳಲು ಬಯಸುವ ಯುವಕರಿಗೆ ಭಾರತೀಯ ವಾಯುಪಡೆ (IAF) ಸಿಹಿಸುದ್ದಿ ನೀಡಿದೆ. IAF ತನ್ನ 2025ನೇ ಸಾಲಿನ ನೇಮಕಾತಿಗಾಗಿ ಪ್ರಮುಖ ಅಧಿಸೂಚನೆಯನ್ನು ಪ್ರಕಟಿಸಿದ್ದು, 284 ಫ್ಲೈಯಿಂಗ್ ಆಫೀಸರ್ (Flying Officer) ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ನೀವು ಪದವಿ, BE, ಅಥವಾ B.Tech ವಿದ್ಯಾರ್ಹತೆ ಹೊಂದಿದ್ದರೆ, ರಕ್ಷಣಾ ಕ್ಷೇತ್ರದಲ್ಲಿ ಉನ್ನತ ಹುದ್ದೆ ಗಳಿಸಲು ಇದೊಂದು ಅತ್ಯುತ್ತಮ ಅವಕಾಶವಾಗಿದೆ. ಈ ನೇಮಕಾತಿಯ ಪ್ರಮುಖ ವಿವರಗಳು ಮತ್ತು ಅರ್ಜಿ […] - [Transgender : ತೆಲಂಗಾಣದಲ್ಲಿ ಗೃಹಪ್ರವೇಶದಲ್ಲಿ ₹1 ಲಕ್ಷ ನೀಡದಿದ್ದಕ್ಕೆ ಕುಟುಂಬದ ಮೇಲೆ ಮಂಗಳಮುಖಿಯರ ದಾಳಿ: CCTV ವೈರಲ್...!](https://ismkannadanews.com/telangana-transgender-attack-housewarming-cctv-viral/): Transgender – ಒಂದು ಕಡೆ ಮನೆಯ ಗೃಹಪ್ರವೇಶ ಸಂಭ್ರಮ, ಇನ್ನೊಂದೆಡೆ ಹಣದ ಬೇಡಿಕೆಯ ಕಾರಣಕ್ಕೆ ಮನೆಯವರ ಮೇಲೆ ನಡೆದ ಭೀಕರ ಹಲ್ಲೆ! ಈ ಘಟನೆ ತೆಲಂಗಾಣದ ಕೀಸರಾ (Keesara) ಪ್ರದೇಶದ ಚಿರ್ಯಲ್‌ನಲ್ಲಿ ನಡೆದಿದ್ದು, ₹1 ಲಕ್ಷ ನೀಡಲು ನಿರಾಕರಿಸಿದ್ದಕ್ಕೆ ತೃತೀಯಲಿಂಗಿಗಳ (Transgender) ಗುಂಪೊಂದು ಕುಟುಂಬದ ಮೇಲೆ ದಾಳಿ ಮಾಡಿದೆ. ಈ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. Transgender – ಏನಿದು ಘಟನೆ? ಘಟನೆ ನಡೆದದ್ದು ನವೆಂಬರ್ 9, ಭಾನುವಾರದಂದು. ತೆಲಂಗಾಣದ ಚಿರ್ಯಲ್‌ನ […] - [WhatsApp Tricks : ಡಿಲೀಟ್ ಆದ ವಾಟ್ಸಾಪ್ ಮೆಸೇಜ್‌ಗಳನ್ನು ವಾಪಸ್ ಪಡೆಯುವುದು ಹೇಗೆ? ಸುಲಭ ಟ್ರಿಕ್ಸ್‌ ಇಲ್ಲಿದೆ!](https://ismkannadanews.com/whatsapp-tricks-recover-deleted-messages-easy-methods/): ಈ ದಿನಗಳಲ್ಲಿ ವಾಟ್ಸಾಪ್ (WhatsApp) ನಮ್ಮ ದಿನನಿತ್ಯದ ಬದುಕಿನ ಒಂದು ಮುಖ್ಯ ಭಾಗವಾಗಿಬಿಟ್ಟಿದೆ. ಮಾತನಾಡುವುದು, ಫೋಟೋ ಶೇರ್ ಮಾಡುವುದರಿಂದ ಹಿಡಿದು ಮುಖ್ಯ ದಾಖಲೆಗಳನ್ನು ಕಳುಹಿಸುವುದರವರೆಗೆ ಎಲ್ಲವೂ ಇದೇ ಆ್ಯಪ್‌ನಲ್ಲಿ! ಆದರೆ ಕೆಲವೊಮ್ಮೆ ಆತುರದಲ್ಲಿ, ಅಥವಾ ಆಕಸ್ಮಿಕವಾಗಿ, ಪ್ರಮುಖ ಸಂದೇಶಗಳು ಅಥವಾ ಇಡೀ ಚಾಟ್ ಕೂಡ ಡಿಲೀಟ್ ಆಗಿಬಿಡಬಹುದು. ಇಂತಹ ಪರಿಸ್ಥಿತಿ ನಿಮಗೆ ಎದುರಾದರೆ ಚಿಂತಿಸಬೇಡಿ! ನಿಮ್ಮ ಅಳಿಸಿದ ವಾಟ್ಸಾಪ್ ಸಂದೇಶಗಳನ್ನು ಮರಳಿ ಪಡೆಯಲು ಕೆಲವು ಸರಳ ಮತ್ತು ಸೂಪರ್ ಟ್ರಿಕ್ಸ್ ಲಭ್ಯವಿವೆ. ಅವು ಯಾವುವು? ಮುಂದೆ ಓದಿ […] - [Auto Driver : ಡ್ರಾಪ್ ಪಾಯಿಂಟ್ ವಿವಾದ: ಬೆಂಗಳೂರು ಆಟೋ ಚಾಲಕನಿಗೆ ನಿಂದಿಸಿದ ದಂಪತಿ; ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ..!](https://ismkannadanews.com/engaluru-auto-driver-drop-point-dispute-video/): Auto Driver – ನಮ್ಮ ಬೆಂಗಳೂರು ಕೇವಲ ಸಿಲಿಕಾನ್ ಸಿಟಿ ಮಾತ್ರವಲ್ಲ, ಇದು ಕನ್ನಡಿಗರ ಪ್ರೀತಿ ಮತ್ತು ಸೌಹಾರ್ದತೆಯ ನೆಲೆಯೂ ಹೌದು. ಆದರೆ, ಇತ್ತೀಚೆಗೆ ನಗರದಲ್ಲಿ ಹೊರಗಿನಿಂದ ಬಂದ ಕೆಲವರು ಸ್ಥಳೀಯರ ಮೇಲೆ, ಅದರಲ್ಲೂ ವಿಶೇಷವಾಗಿ ಆಟೋ ಚಾಲಕರಂತಹ ಶ್ರಮಜೀವಿಗಳ ಮೇಲೆ ತೋರುತ್ತಿರುವ ದರ್ಪ ಮತ್ತು ದಬ್ಬಾಳಿಕೆ ದಿನೇ ದಿನೇ ಹೆಚ್ಚಾಗುತ್ತಿದೆ. ಅಂತಹದ್ದೇ ಒಂದು ಘಟನೆ ಇಡೀ ರಾಜ್ಯದ ಗಮನ ಸೆಳೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. Auto Driver – ಏನಿದು ಘಟನೆ? ಬೆಂಗಳೂರು […] - [Chikkaballapur Police : ಚಿಕ್ಕಬಳ್ಳಾಪುರದಲ್ಲಿ 'ಮನೆ ಮನೆ ಪೊಲೀಸ್' ಅಭಿಯಾನ: ಅಪರಾಧ ತಡೆಯಲು ಜನರ ಸಹಕಾರ ಅತಿ ಮುಖ್ಯ - SP ಕುಶಲ್ ಚೌಕ್ಸೆ](https://ismkannadanews.com/chikkaballapur-police-launch-model-village-program/): Chikkaballapur Police – ಸಮಾಜದಲ್ಲಿ ಅಪರಾಧ ಪ್ರಕರಣಗಳನ್ನು ತಡೆಯಲು ಪೊಲೀಸರೊಂದಿಗೆ ಸ್ಥಳೀಯರ ಸಹಕಾರ ಸಹ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯ ವತಿಯಿಂದ ಹಾಗೂ ಹಳ್ಳಿಗಳಲ್ಲಿ ಸುರಕ್ಷಿತ, ಹೆಚ್ಚು ಪೊಲೀಸ್ ಸಹಕಾರಿ ವಾತಾವರಣವನ್ನು ಉತ್ತೇಜಿಸುವ ಉದ್ದೇಶದಿಂದ ಮನೆ ಮನೆ ಪೊಲೀಸ್ ಹಾಗೂ ಮಾದರಿ ಗ್ರಾಮ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ ಎಂದು ಚಿಕ್ಕಬಳ್ಳಾಪುರ ಪೊಲೀಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆ ತಿಳಿಸಿದರು. Chikkaballapur Police – ಸಮುದಾಯ ಮತ್ತು ಪೊಲೀಸ್ ಕೈಜೋಡಿಸುವ ಯೋಜನೆ ಗುಡಿಬಂಡೆ ತಾಲೂಕಿನ ಹಂಪಸಂದ್ರ ಗ್ರಾಮದಲ್ಲಿ ಆಯೋಜಿಸಿದ್ದ ಮನೆ […] - [IPPB Recruitment 2025 : ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್‌ನಲ್ಲಿ 309 ಹುದ್ದೆಗಳಿಗೆ ನೇಮಕಾತಿ, ಇಲ್ಲಿದೆ ಅವಶ್ಯಕ ಮಾಹಿತಿ…!](https://ismkannadanews.com/ippb-recruitment-2025-apply-online-309-vacancies/): IPPB Recruitment 2025 – ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (IPPB) ಕಡೆಯಿಂದ 2025ರ ಸಾಲಿಗೆ ಒಂದು ದೊಡ್ಡ ನೇಮಕಾತಿ ಅಧಿಸೂಚನೆ ಹೊರಬಿದ್ದಿದೆ. ನೀವು ಸರ್ಕಾರಿ ಉದ್ಯೋಗದ ಕನಸು ಕಾಣುತ್ತಿದ್ದರೆ, ಇದೊಂದು ಅತ್ಯುತ್ತಮ ಅವಕಾಶ. IPPB ಯಲ್ಲಿ ಸಹಾಯಕ ವ್ಯವಸ್ಥಾಪಕ (Assistant Manager) ಮತ್ತು ಜೂನಿಯರ್ ಅಸೋಸಿಯೇಟ್ (Junior Associate) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 309 ಹುದ್ದೆಗಳ ಭರ್ತಿಗೆ ಈ ಮಹತ್ವದ ಅಧಿಸೂಚನೆ ಪ್ರಕಟವಾಗಿದೆ. ನೀವು ಬೇಕಾದ ವಿದ್ಯಾರ್ಹತೆ ಹೊಂದಿದ್ದರೆ, ತಕ್ಷಣ ಅರ್ಜಿ ಸಲ್ಲಿಸಲು ಸಿದ್ಧರಾಗಿ. […] - [Bank of Baroda Recruitment 2025: ₹15,000 ಸ್ಟೈಫಂಡ್‌! ಬ್ಯಾಂಕ್ ಆಫ್ ಬರೋಡಾ ಗ್ರಾಜುಯೇಟ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ..!](https://ismkannadanews.com/bank-of-baroda-2700-graduate-apprentice-recruitment-2025/): ಸರ್ಕಾರಿ ಬ್ಯಾಂಕ್ ಉದ್ಯೋಗದ ಕನಸು ಕಾಣುತ್ತಿರುವ ಯುವಕ-ಯುವತಿಯರಿಗೆ ಇಲ್ಲಿದೆ ಬಂಪರ್ ಸುದ್ದಿ! ದೇಶದ ಪ್ರಮುಖ ಬ್ಯಾಂಕುಗಳಲ್ಲಿ ಒಂದಾದ ಬ್ಯಾಂಕ್ ಆಫ್ ಬರೋಡಾ (Bank of Baroda – BoB) ತನ್ನ ವಿವಿಧ ಶಾಖೆಗಳಲ್ಲಿ ಬರೋಬ್ಬರಿ 2,700 ಗ್ರಾಜುಯೇಟ್ ಅಪ್ರೆಂಟಿಸ್ (Graduate Apprentice) ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ. ಯಾವುದೇ ಪದವಿ ಮುಗಿಸಿದವರಿಗೆ ಇದು ಅತ್ಯುತ್ತಮ ಅವಕಾಶವಾಗಿದ್ದು, ಕರ್ನಾಟಕದಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಹುದ್ದೆಗಳಿವೆ. ಹಾಗಾದರೆ, ಈ ನೇಮಕಾತಿಯ ಸಂಪೂರ್ಣ ವಿವರಗಳು ಮತ್ತು ಅರ್ಜಿ ಸಲ್ಲಿಸುವುದು ಹೇಗೆ ಎಂದು […] - [Viral Video : ಹಿರಿಯ ನಾಗರಿಕನ ಮೀಸಲು ಸೀಟಿನಲ್ಲಿ ಕೂತು ವಾಗ್ವಾದ ಮಾಡಿದ ಮಹಿಳೆ: ವೈರಲ್ ಆದ ವಿಡಿಯೋ…!](https://ismkannadanews.com/viral-video-senior-citizen-seat-argument-hyderabad-bus/): Viral Video – ತೆಲುಗು ರಾಜ್ಯಗಳಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಸೌಲಭ್ಯ ಸಿಕ್ಕ ನಂತರ ಬಸ್ ನಿಲ್ದಾಣ ಮತ್ತು ಬಸ್ಸುಗಳ ಒಳಗೆ ನಡೆಯುತ್ತಿರುವ ಗಲಾಟೆಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ (Social Media) ಆಗಾಗ ವೈರಲ್ ಆಗುತ್ತಲೇ ಇರುತ್ತವೆ. ಸೀಟಿಗಾಗಿ ಮಹಿಳೆಯರು ಜಗಳವಾಡುವುದು, ಕೂದಲಿಗೆ ಕೈ ಹಾಕಿ ಹೊಡೆದಾಡಿಕೊಳ್ಳುವ ಘಟನೆಗಳೂ ನಡೆದಿವೆ. ಈಗ ಇಂತಹದೇ ಮತ್ತೊಂದು ವಿಡಿಯೋ ವೈರಲ್ ಆಗಿದೆ, ಆದರೆ ಈ ಬಾರಿ ಒಬ್ಬ ಹಿರಿಯ ನಾಗರಿಕ ಮತ್ತು ಮಹಿಳೆಯ ನಡುವೆ ಸೀಟಿಗಾಗಿ ದೊಡ್ಡ ಜಗಳ […] - [Local News : ಗುಡಿಬಂಡೆಯಲ್ಲಿ ಅರ್ಥಪೂರ್ಣ 'ವೀರ ವನಿತೆ' ಓಬವ್ವ, 'ಶಿಕ್ಷಣ ಕ್ರಾಂತಿಯ ಹರಿಕಾರ' ಮೌಲಾನಾ ಆಜಾದ್ ಜಯಂತಿ ಆಚರಣೆ](https://ismkannadanews.com/local-news-onake-obavva-maulana-azad-jayanti-gudibande/): Local News – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ವೀರ ಮಹಿಳೆ ಒನಕೆ ಓಬವ್ವ ಜಯಂತಿ ಮತ್ತು ಭಾರತದ ಮೊದಲ ಶಿಕ್ಷಣ ಮಂತ್ರಿ ಮೌಲಾನಾ ಅಬುಲ್ ಕಲಾಂ ಆಜಾದ್ ಜಯಂತಿಯನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಯಿತು. Local News – ಓಬವ್ವನ ಸಾಹಸ, ಇಂದಿನ ಮಹಿಳೆಯರಿಗೆ ಪ್ರೇರಣೆ ಈ ವೇಳೆ ಕಾರ್ಯಕ್ರಮದ ಮುಖ್ಯ ಭಾಷಣಕಾರರಾಗಿ ಮಾತನಾಡಿದ ಶಿಕ್ಷಕ ನರಸಿಂಹಮೂರ್ತಿ ಶತ್ರುಗಳು ಚಿತ್ರದುರ್ಗ ಕೋಟೆಗೆ ನುಗ್ಗಿದಾಗ ಅದನ್ನು ನೋಡಿ […] - [Python : ಒಂಟಿ ಕೈಯಲ್ಲಿ ಬೃಹತ್ ಹೆಬ್ಬಾವು ಹಿಡಿದ ಮಹಿಳೆ, ವೀಡಿಯೊ ವೈರಲ್, ನೆಟ್ಟಿಗರು ಫಿದಾ…!](https://ismkannadanews.com/woman-catches-giant-python-one-hand-viral-video/): ಸಾಮಾನ್ಯವಾಗಿ ಹಾವು (Snake) ಅಂದರೆ ಸಾಕು, ಮೈಮೇಲೆ ಮುಳ್ಳು ನಿಲ್ಲುತ್ತದೆ. ಅದರಲ್ಲೂ ಭಾರಿ ಗಾತ್ರದ ಹೆಬ್ಬಾವು (Python) ಕಂಡರೆ ಪ್ರಾಣ ಉಳಿದರೆ ಸಾಕು ಎಂದು ಜನರು ಭಯದಿಂದ ಓಡಿಹೋಗುತ್ತಾರೆ. ಆದರೆ, ಇಲ್ಲೊಬ್ಬ ಮಹಿಳೆ ತಮ್ಮ ಅಪಾರ ಧೈರ್ಯ ಮತ್ತು ಕೌಶಲ್ಯದಿಂದ ಬೃಹತ್ ಹೆಬ್ಬಾವೊಂದನ್ನು ಹಿಡಿದು ಸಾಹಸದ ಹೊಸ ಅಧ್ಯಾಯ ಬರೆದಿದ್ದಾರೆ. ಸದ್ಯ ಈ ರೋಮಾಂಚಕ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್ ಆಗಿದ್ದು, ನೋಡಿದವರು ಹುಬ್ಬೇರಿಸುತ್ತಿದ್ದಾರೆ. Python – ಜೀವವನ್ನೇ ಪಣಕ್ಕಿಟ್ಟು ಹೆಬ್ಬಾವು ಹಿಡಿದ ವಂಡರ್ […] - [Illegal Relationship : 'ಅಕ್ರಮ ಸಂಬಂಧ' ಕ್ಕಾಗಿ ಗಂಡನನ್ನೇ ಕೊಂದು ನಾಟಕವಾಡಿದ ಪತ್ನಿ, ನಂಜನಗೂಡಿನಲ್ಲಿ ನಡೆದ ಭೀಕರ ಘಟನೆ..!](https://ismkannadanews.com/nanjangud-wife-kills-husband-over-illegal-relationship/): Illegal Relationship – ನಂಬಿಕೆ, ಪ್ರೀತಿಯ ಅಡಿಪಾಯದ ಮೇಲೆ ನಿಂತಿರುವ ಸಂಸಾರದಲ್ಲಿ ಅನ್ಯ ಸಂಬಂಧವೊಂದು ಕಾಲಿಟ್ಟರೆ, ಆ ಕುಟುಂಬದ ಕಥೆಯೇನು? ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂತಹದ್ದೇ ದುರಂತ ಘಟನೆಯೊಂದು ನಡೆದಿದ್ದು, ಇಬ್ಬರು ಮಕ್ಕಳ ತಾಯಿಯಾದ ಪತ್ನಿ, ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದನೆಂದು ಸ್ವತಃ ತನ್ನ ತಾಳಿಕಟ್ಟಿದ ಗಂಡನನ್ನೇ ಕೊಲೆ ಮಾಡಿದ್ದಾಳೆ. ವೀರಣ್ಣ ಮತ್ತು ಶಿವಮ್ಮ 13 ವರ್ಷಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಅವರಿಗೆ ಇಬ್ಬರು ಗಂಡು ಮಕ್ಕಳೂ ಇದ್ದರು. […] - [Traffic Challan : ಏನಿದು ಸಾರ್! ಲಕ್ಷದ ಬೈಕಿಗೆ ₹20 ಲಕ್ಷ ಟ್ರಾಫಿಕ್ ದಂಡ! ಮಿಸ್ಟೇಕ್ ಅಂತೆ... ಪೊಲೀಸರ ಸ್ಪಷ್ಟನೆ ಏನು?](https://ismkannadanews.com/uttar-pradesh-traffic-challan-20-lakh-fine/): Traffic Challan – ಉತ್ತರ ಪ್ರದೇಶದಲ್ಲಿ (Uttar Pradesh) ಒಂದು ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ಒಂದು ಸಾಮಾನ್ಯ ಬೈಕ್ ಅಥವಾ ಸ್ಕೂಟಿಗೆ ಹೆಲ್ಮೆಟ್ ಹಾಕದಿದ್ದರೆ ಎಷ್ಟು ದಂಡ ಬೀಳಬಹುದು? ಒಂದು ನೂರು ಅಥವಾ ಇನ್ನೂರು ರೂಪಾಯಿ, ಅಷ್ಟೇ ಅಲ್ಲವೇ? ಆದರೆ, ಇಲ್ಲೊಬ್ಬರಿಗೆ ಟ್ರಾಫಿಕ್ ಪೊಲೀಸರು (Traffic Police) ಬರೋಬ್ಬರಿ ₹20 ಲಕ್ಷಕ್ಕೂ ಅಧಿಕ ದಂಡ ವಿಧಿಸಿದ್ದಾರೆ! ಅಂದರೆ, ಅವರ ಸ್ಕೂಟಿಯ ಬೆಲೆಗಿಂತ ಬರೋಬ್ಬರಿ 20 ಪಟ್ಟು ಹೆಚ್ಚು! ಮುಜಫ್ಫರ್‌ನಗರದ (Muzaffarnagar) ಒಬ್ಬ ವಾಹನ ಸವಾರನಿಗೆ ಹೆಲ್ಮೆಟ್ […] - [Odisha Police : ಮಾನವೀಯತೆ ಮೆರೆದ ಖಾಕಿ, ಪರೀಕ್ಷೆ ಬರೆಯುತ್ತಿದ್ದ ತಾಯಿಯ ಮಗುವಿಗೆ ಎದೆಹಾಲು ಕುಡಿಸಿದ ಪೊಲೀಸ್..!](https://ismkannadanews.com/odisha-police-constable-rajani-maji-breastfeeds-baby-humanity/): Odisha Police – ಸರ್ಕಾರಿ ಉದ್ಯೋಗದ ಕನಸು ಕಂಡಿದ್ದ ಮಹಿಳೆಯೊಬ್ಬರು ತನ್ನ ಕಂದಮ್ಮನೊಂದಿಗೆ ಪರೀಕ್ಷೆಗೆ ಹಾಜರಾಗಲು ಬಂದಿದ್ದರು. ಒಡಿಶಾದ (Odisha) ಮಲ್ಕನ್‌ಗಿರಿ ಜಿಲ್ಲೆಯಲ್ಲಿ ನಡೆದ ನೇಮಕಾತಿ ಪರೀಕ್ಷೆಯ (Recruitment Exam) ವೇಳೆ ನಡೆದ ಈ ಘಟನೆ ಮಾನವೀಯತೆ ಮತ್ತು ತಾಯ್ತನದ (Motherhood and Humanity) ಅಪರೂಪದ ನಿದರ್ಶನವಾಗಿದೆ. ಕರ್ತವ್ಯದಲ್ಲಿದ್ದ ಓರ್ವ ಮಹಿಳಾ ಪೊಲೀಸ್ ಕಾನ್‌ಸ್ಟೆಬಲ್ (Lady Police Constable) ಅವರು ತೋರಿದ ಔದಾರ್ಯಕ್ಕೆ ಎಲ್ಲೆಡೆಯಿಂದ ಶ್ಲಾಘನೆ ವ್ಯಕ್ತವಾಗಿದೆ. Odisha Police – ಒಳಗೆ ಪರೀಕ್ಷೆ, ಹೊರಗೆ ಕಂದನ […] - [Mysore : ಶಾಕಿಂಗ್ ನ್ಯೂಸ್! ಮೈಸೂರು ಶಾಲೆಯಲ್ಲಿ ರ‍್ಯಾಗಿಂಗ್‌ ಅಟ್ಟಹಾಸ: ಸಹಪಾಠಿಗಳ ಹಲ್ಲೆಗೆ ಬಾಲಕನ ಒಂದು ವೃಷಣವೇ ಕಟ್?](https://ismkannadanews.com/mysore-school-ragging-incident-boy-loses-testicle/): Mysore – ನಮ್ಮ ಮಕ್ಕಳ ಭವಿಷ್ಯ ಅರಳಬೇಕಾದ ಪ್ರತಿಷ್ಠಿತ ಶಾಲೆಯೊಂದರಲ್ಲಿ ನಡೆದಿರುವ ಅಮಾನವೀಯ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. ಸಹಪಾಠಿಗಳ ವಿಕೃತ ರ‍್ಯಾಗಿಂಗ್ ಮತ್ತು ಭೀಕರ ಹಲ್ಲೆಗೆ ಒಳಗಾದ 8ನೇ ತರಗತಿಯ ಬಾಲಕನೊಬ್ಬ, ತನ್ನ ಒಂದು ವೃಷಣವನ್ನೇ ಕಳೆದುಕೊಳ್ಳುವ ದುರಂತಕ್ಕೆ ಸಿಲುಕಿದ್ದಾನೆ. ಮೈಸೂರು ನಗರದ ಜಯಲಕ್ಷ್ಮೀಪುರಂನಲ್ಲಿರುವ ಖಾಸಗಿ ಶಾಲೆಯೊಂದರಲ್ಲಿ ಈ ಮನಕಲಕುವ ಘಟನೆ ನಡೆದಿದ್ದು, ಶಾಲಾ ಆಡಳಿತ ಮಂಡಳಿಯ ನಿರ್ಲಕ್ಷ್ಯದ ವಿರುದ್ಧ ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. Mysore – ಗುಪ್ತಾಂಗಕ್ಕೆ ಒದ್ದು ಅಟ್ಟಹಾಸ ಘಟನೆ ನಡೆದು […] - [Legal Awareness : ಎಲ್ಲರಿಗೂ ಕಾನೂನು ಅರಿವು ನೆರವು ನೀಡುವುದೇ ಕಾನೂನು ಸೇವಾ ಪ್ರಾಧಿಕಾರದ ಉದ್ದೇಶ: ನ್ಯಾ. ಸವಿತಾ ರುದ್ರಗೌಡ](https://ismkannadanews.com/legal-awareness-program-gudibande-legal-services-day/): Legal Awareness – ಸಮಾಜದಲ್ಲಿ ಶಾಂತಿ ನೆಲೆಸಲು ಪ್ರತಿಯೊಬ್ಬರಿಗೂ ಕಾನೂನಿನ ಅರಿವು ಹಾಗೂ ನೆರವು ಅಗತ್ಯವಾಗಿದ್ದು, ಪ್ರತಿಯೊಬ್ಬರಿಗೂ ಕಾನೂನಿನ ಅರಿವಿನ ಜೊತೆಗೆ ನೆರವು ನೀಡುವುದೇ ಕಾನೂನು ಸೇವಾ ಪ್ರಾಧಿಕಾರದ ಪ್ರಮುಖ ಉದ್ದೇಶವಾಗಿದೆ ಎಂದು ಗುಡಿಬಂಡೆ ಜೆಎಂಎಫ್‌ಸಿ ನ್ಯಾಯಾಧೀಶೆ ಸವಿತಾ ರುದ್ರಗೌಡ ಚಿಕ್ಕನಗೌಡರ್ ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಹೊರವಲಯದ ಜೆ.ಎಂ.ಎಫ್.ಸಿ ನ್ಯಾಯಾಲಯದ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಮತ್ತು ವಕೀಲರ ಸಂಘದ ವತಿಯಿಂದ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕಾನೂನು ಅರಿವು […] - [Delhi Blast : ದೆಹಲಿ ಕೆಂಪುಕೋಟೆ ಬಳಿ ಭೀಕರ ಕಾರ್ ಸ್ಪೋಟ: ಭಯೋತ್ಪಾದಕ ಕೃತ್ಯದ ಶಂಕೆ, ರಾಜಧಾನಿ ಸೇರಿ ಪ್ರಮುಖ ನಗರಗಳಲ್ಲಿ ಹೈ ಅಲರ್ಟ್‌!](https://ismkannadanews.com/delhi-blast-red-fort-car-explosion-high-alert/): Delhi Blast – ದೇಶದ ರಾಜಧಾನಿ ದೆಹಲಿಯ (Delhi) ಹೃದಯಭಾಗದಲ್ಲಿರುವ ಕೆಂಪುಕೋಟೆ ಮೆಟ್ರೋ ನಿಲ್ದಾಣದ (Red Fort Metro Station) ಬಳಿ ಸೋಮವಾರ ಸಂಜೆ ಭೀಕರ ಕಾರು ಸ್ಫೋಟ ಸಂಭವಿಸಿದೆ. ಈ ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದು, ಹಲವರು ಗಾಯಗೊಂಡಿರುವುದು ದೃಢಪಟ್ಟಿದೆ. ಮೇಲ್ನೋಟಕ್ಕೆ ಇದು ಭಯೋತ್ಪಾದಕ ಕೃತ್ಯ (Terror Attack) ಇರಬಹುದೆಂದು ಶಂಕಿಸಲಾಗಿದೆ. ಪಾರ್ಕಿಂಗ್ ಪ್ರದೇಶದಲ್ಲಿ ನಿಲ್ಲಿಸಿದ್ದ ಒಂದು ಕಾರು ಮೊದಲು ಸ್ಫೋಟಗೊಂಡಿದೆ, ನಂತರ ಕೆಲವೇ ಕ್ಷಣಗಳಲ್ಲಿ ಪಕ್ಕದಲ್ಲಿದ್ದ ಮತ್ತೊಂದು ಕಾರು ಸಹ ಸ್ಫೋಟಗೊಂಡು ಬೆಂಕಿಯ ಜ್ವಾಲೆಗೆ ಸುತ್ತಮುತ್ತಲ […] - [ISRO Recruitment 2025 : ಇಸ್ರೋದಲ್ಲಿ 10ನೇ ಪಾಸ್ ಆದವರಿಗೆ ಬಂಪರ್ ಉದ್ಯೋಗಾವಕಾಶ! ತಿಂಗಳಿಗೆ ₹92,300 ಸಂಬಳದ ಸರ್ಕಾರಿ ನೌಕರಿ!](https://ismkannadanews.com/isro-recruitment-2025-technician-pharmacist-sac-ahmedabad/): ISRO Recruitment 2025 – ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಯಲ್ಲಿ ಸರ್ಕಾರಿ ಕೆಲಸ ಗಿಟ್ಟಿಸುವ ಸುವರ್ಣಾವಕಾಶ ನಿಮಗಾಗಿ ಕಾದಿದೆ! ಹೌದು, ನಿಮ್ಮ ಕನಸು ನನಸಾಗುವ ಸಮಯವಿದು. ಇಸ್ರೋದ ಅಹಮದಾಬಾದ್‌ನಲ್ಲಿರುವ ಸ್ಪೇಸ್ ಅಪ್ಲಿಕೇಷನ್ಸ್ ಸೆಂಟರ್ (SAC) ನಲ್ಲಿ ಟೆಕ್ನಿಶಿಯನ್ ಮತ್ತು ಫಾರ್ಮಾಸಿಸ್ಟ್ ಹುದ್ದೆಗಳಿಗೆ ಬರೋಬ್ಬರಿ 55 ಹುದ್ದೆಗಳಿಗೆ ನೇಮಕಾತಿ ಪ್ರಾರಂಭವಾಗಿದೆ. ಕೇವಲ 10ನೇ ಕ್ಲಾಸ್ (SSLC) ಪಾಸ್ ಆಗಿ, ಜೊತೆಗೆ ಐಟಿಐ (ITI) ಪ್ರಮಾಣಪತ್ರ ಹೊಂದಿದವರಿಗೆ ಇದು ಒಂದು ಅತ್ಯುತ್ತಮ ಅವಕಾಶ. ಈ ಕುರಿತು […] - [Crime : ಮದುವೆಯಾಗಿ 8 ತಿಂಗಳಲ್ಲೇ ಪತಿ ಸಾವಿಗೆ ಶರಣು; ಪತ್ನಿ ವಿರುದ್ಧ ಗಂಭೀರ ಆರೋಪ, ಬೆಂಗಳೂರಿನಲ್ಲಿ ನಡೆದ ಘಟನೆ…!](https://ismkannadanews.com/bengaluru-crime-news-husband-dies-after-wife-harassment/): Crime – ಪ್ರೀತಿ-ವಿಶ್ವಾಸದಿಂದ ಬಾಳಬೇಕಾದ ದಾಂಪತ್ಯ (Marriage) ಎಂಟು ತಿಂಗಳಲ್ಲೇ ದುರಂತ ಅಂತ್ಯ ಕಂಡಿದೆ. ಬೆಂಗಳೂರಿನ ಗಿರಿನಗರದಲ್ಲಿ (Girinagar) ಬ್ಯಾಂಕ್ ಉದ್ಯೋಗಿಯೊಬ್ಬರು ತಮ್ಮ ಪತ್ನಿಯ (Wife) ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ (Suicide) ಶರಣಾಗಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಗಿರಿನಗರ ನಿವಾಸಿಯಾಗಿದ್ದ ಗಗನ್ ರಾವ್ ಅವರೇ ನೇಣಿಗೆ ಶರಣಾದ ದುರ್ದೈವಿ ಪತಿ. ಕೇವಲ ಎಂಟು ತಿಂಗಳ ಹಿಂದೆ ಮೇಘನಾ ಎಂಬುವವರ ಜೊತೆ ಗಗನ್ ರಾವ್ ಅವರ ವಿವಾಹವಾಗಿತ್ತು. ಆದರೆ, ಮದುವೆಯ ನಂತರ ದಂಪತಿಗಳ ನಡುವೆ ನಿತ್ಯವೂ ಜಗಳ […] - [Snake Bite : ಓ ಮೈ ಗಾಡ್ ! ಹಾವು ಕಚ್ಚಿದ್ದಕ್ಕೆ ಅದರ ತಲೆಯನ್ನೇ ಕಚ್ಚಿ ತಿಂದ! ಕೊನೆಗೆ ಆಗಿದ್ದೇನು? ಉತ್ತರ ಪ್ರದೇಶದಲ್ಲಿ ನಡೆದ ಘಟನೆ..!](https://ismkannadanews.com/farmer-bites-cobra-after-snake-bite-up-hardoi/): Snake Bite – ಸಾಮಾನ್ಯವಾಗಿ ಹಾವು ಕಚ್ಚಿ ವ್ಯಕ್ತಿ ಸಾವನ್ನಪ್ಪಿದ ಸುದ್ದಿಗಳನ್ನು ನಾವು ಆಗಾಗ್ಗೆ ಕೇಳುತ್ತೇವೆ. ಆದರೆ, ಮನುಷ್ಯನನ್ನು ಕಚ್ಚಿದ್ದಕ್ಕೆ ಹಾವು ಸಾಯಬೇಕಾಗಿ ಬಂತು ಅನ್ನೋ ವಿಷಯ ನೀವು ಎಂದಾದರೂ ಕೇಳಿದ್ದೀರಾ? ಕೇಳೋಕೆ ವಿಚಿತ್ರ ಅನಿಸಿದರೂ, ಇದು ಸತ್ಯ! ಹೌದು, ಒಬ್ಬ ಮನುಷ್ಯನ ಕೋಪಕ್ಕೆ ವಿಷಪೂರಿತ ನಾಗರಹಾವೊಂದು ಪ್ರಾಣ ಕಳೆದುಕೊಂಡಿದೆ. ಈ ಶಾಕಿಂಗ್ ಘಟನೆ ನಡೆದಿರೋದು ಉತ್ತರ ಪ್ರದೇಶದ ಹರ್ದೋಯ್ ಜಿಲ್ಲೆಯಲ್ಲಿ. ಅಸಲಿಗೆ ಏನಾಯ್ತು ಅಂತೀರಾ? ಇಲ್ಲಿದೆ ಪೂರ್ತಿ ವಿವರ. Snake Bite – ಕೋಪದಲ್ಲಿ ಹಾವು […] - [Viral Video : 16 ಸೆಕೆಂಡುಗಳಲ್ಲಿ 17 ಏಟು! ಮಹಿಳೆ ಮೇಲೆ ಚಿನ್ನದ ಅಂಗಡಿ ಮಾಲೀಕನ ದಾಳಿ; ಶಾಕಿಂಗ್ ವಿಡಿಯೋ ವೈರಲ್..!](https://ismkannadanews.com/gujarat-jewellery-shop-owner-assaults-woman-viral-video/): Viral Video – ಕೇವಲ 16 ಸೆಕೆಂಡುಗಳಲ್ಲಿ 17 ಬಾರಿ ಕಪಾಳಮೋಕ್ಷ ಮಾಡಿದ (Slapping) ಒಂದು ಆಘಾತಕಾರಿ ವಿಡಿಯೋ (Shocking Video) ಇದೀಗ ಇನ್‌ಸ್ಟಾಗ್ರಾಮ್ (Instagram) ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ (Social Media) ಭಾರಿ ವೈರಲ್ (Viral) ಆಗುತ್ತಿದೆ. ಗುಜರಾತ್‌ನ ಅಹಮದಾಬಾದ್‌ನಲ್ಲಿ (Ahmedabad, Gujarat) ನಡೆದ ಈ ಘಟನೆ, ಚಿನ್ನದ ಅಂಗಡಿಯ (Jewellery Shop) ಮಾಲೀಕನೊಬ್ಬ ಮಹಿಳೆಯ ಮೇಲೆ ಹಲ್ಲೆ ನಡೆಸಿರುವ ದೃಶ್ಯಗಳನ್ನು ತೋರಿಸುತ್ತದೆ. Viral Video – ಘಟನೆ ಏನು? ವರದಿಗಳ ಪ್ರಕಾರ, ಈ ಘಟನೆ […] - [Viral Video : ಈ ಕೋತಿಯ ಎಕ್ಸ್‌ ಪ್ರೆಷನ್ಸ್ ನೋಡಿ ನಗೆ ತಡೆಯೋಕೆ ಆಗಲ್ಲ! 'ಏನಿದು ಕೊಳತ ಮೊಟ್ಟೆ, ವಾಕ್‌.. ವಾಕ್‌...!](https://ismkannadanews.com/viral-video-funny-monkey-reaction-to-rotten-egg/): Viral Video – ಸಾಮಾನ್ಯವಾಗಿ ಯಾರಾದರೂ ಹುಚ್ಚಾಟ ಮಾಡಿದರೆ ‘ಇವನು ಕೋತಿ’ ಅಂತ ಬೈತಾರೆ. ಕೋತಿಯೆಂದರೆ ಒಂದು ರೀತಿಯ ಕೆಟ್ಟ ಭಾವನೆ ಇದೆ. ಆದರೆ, ಈ ಕೋತಿಗಳು ಕೂಡ ಕೆಲವೊಮ್ಮೆ ಮನುಷ್ಯರೇ ದಂಗಾಗುವಂತೆ ವರ್ತಿಸುತ್ತವೆ. ಮನುಷ್ಯರಂತೆಯೇ ಅವುಗಳೂ ಪ್ರವರ್ತಿಸಿ ನಮ್ಮನ್ನು ಆಶ್ಚರ್ಯಗೊಳಿಸುತ್ತವೆ. ನಾವೂ ಮಂಗಗಳಿಂದಲೇ ಬಂದಿದ್ದೇವೆ ಅಂತಾರಲ್ಲ, ಅದು ಬೇರೆ ಕಥೆ ಬಿಡಿ. ಆದರೆ, ಮನುಷ್ಯರಂತೆ ವರ್ತಿಸುವ ಈ ಮಂಗಗಳ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಬಹಳ ವೈರಲ್ ಆಗುತ್ತವೆ. ಈಗ ಅಂತದ್ದೇ ಒಂದು ವಿಡಿಯೋ ನೆಟ್ಟಿಗರ ಗಮನ […] - [Tech Tips : ಮೊಬೈಲ್ ಹ್ಯಾಕ್ ಆಗಿದೆಯೇ? ಇಲ್ಲಿದೆ ಪತ್ತೆ ಹಚ್ಚುವ ಮತ್ತು ಸುರಕ್ಷಿತವಾಗಿರುವ ಕಂಪ್ಲೀಟ್ ಗೈಡ್..!](https://ismkannadanews.com/how-to-check-if-your-phone-is-hacked-tech-tips/): Tech Tips – ಇಂತಹ ಅನುಮಾನಗಳು ಇತ್ತೀಚೆಗೆ ಎಲ್ಲರನ್ನೂ ಕಾಡುತ್ತಿವೆ. ನಮ್ಮ ಸ್ಮಾರ್ಟ್‌ಫೋನ್ (Smartphone) ಕೇವಲ ಕರೆ ಮಾಡುವ ಸಾಧನವಲ್ಲ, ಅದು ನಮ್ಮ ಇಡೀ ಜೀವನದ ಜಗತ್ತು! ಹಣಕಾಸಿನ ಮಾಹಿತಿ, ವೈಯಕ್ತಿಕ ಫೋಟೋಗಳು, ಮುಖ್ಯ ದಾಖಲೆಗಳು… ಎಲ್ಲವೂ ಅದರೊಳಗೆ ಇರುತ್ತದೆ. ಆದರೆ, ಕ್ಷಣಾರ್ಧದಲ್ಲಿ ಹ್ಯಾಕರ್ಸ್ (Hackers) ನಿಮ್ಮ ಫೋನ್ ಅನ್ನು ನಿಯಂತ್ರಣಕ್ಕೆ ತೆಗೆದುಕೊಂಡರೆ? ಬನ್ನಿ, ನಿಮ್ಮ ಮೊಬೈಲ್ ಹ್ಯಾಕ್ (Mobile Hack) ಆಗಿದೆಯೇ ಅಥವಾ ಇಲ್ಲವೇ ಎಂಬುದನ್ನು ನೀವೇ ಸುಲಭವಾಗಿ ತಿಳಿದುಕೊಳ್ಳಲು ಇರುವ ಮುಖ್ಯ ಸಂಕೇತಗಳು ಮತ್ತು […] - [Crime : 14 ರ ಬಾಲಕನಿಂದ 40 ವರ್ಷದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ- ಕೊಲೆ, ಉತ್ತರ ಪ್ರದೇಶದಲ್ಲಿ ನಡೆದ ಘಟನೆ..!](https://ismkannadanews.com/crime-uttar-pradesh-heinous-crime-14yo-boy-kills-woman/): Crime – ಇಂದಿನ ದಿನಗಳಲ್ಲಿ ನಡೆಯುತ್ತಿರುವ ಕೆಲವು ಆತಂಕಕಾರಿ ಘಟನೆಗಳು ನಮ್ಮನ್ನು ಚಿಂತೆಗೀಡು ಮಾಡುತ್ತವೆ. ಅದರಲ್ಲಿ ಒಂದು ಉತ್ತರ ಪ್ರದೇಶದ ಹಮೀರ್ಪುರದಲ್ಲಿ ನಡೆದ ಈ ದುರಂತ. ಒಬ್ಬ 14 ವರ್ಷದ ಬಾಲಕ 40 ವರ್ಷದ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಪ್ರಯತ್ನಿಸಿ, ಸಹಕರಿಸದಿದ್ದಾಗ ಕೊಲೆ ಮಾಡಿರುವ ಘಟನೆ ನಿಜಕ್ಕೂ ಹೃದಯವಿದ್ರಾವಕ. ಇದರ ಬಗ್ಗೆ ಹೆಚ್ಚು ತಿಳಿದುಕೊಳ್ಳೋಣ, ಮತ್ತು ಇಂತಹ ಘಟನೆಗಳನ್ನು ತಡೆಗಟ್ಟಲು ನಾವು ಏನು ಮಾಡಬೇಕು ಎಂದು ಯೋಚಿಸೋಣ. Crime – ಘಟನೆಯ ಹಿನ್ನೆಲೆ: ಏನು ನಡೆಯಿತು? […] - [NPCIL Recruitment 2025 : ಉದ್ಯೋಗಾಂಕ್ಷಿಗಳಿಗೆ ಬಂಪರ್ ಸುದ್ದಿ! NPCIL ನಿಂದ 122 ಡೆಪ್ಯುಟಿ ಮ್ಯಾನೇಜರ್ ಹುದ್ದೆಗಳ ನೇಮಕಾತಿ..!](https://ismkannadanews.com/npcil-recruitment-2025-apply-122-deputy-manager-vacancies/): NPCIL Recruitment 2025  – ದೇಶದ ಪ್ರಮುಖ ಸರ್ಕಾರಿ ಸಂಸ್ಥೆಗಳಲ್ಲಿ ಒಂದಾದ ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ನಿಂದ ಉದ್ಯೋಗಾಕಾಂಕ್ಷಿಗಳಿಗೆ ಸಿಹಿಸುದ್ದಿ ಬಂದಿದೆ. ಪ್ರತಿಷ್ಠಿತ ಡೆಪ್ಯುಟಿ ಮ್ಯಾನೇಜರ್ (Deputy Manager) ಮತ್ತು ಜೂನಿಯರ್ ಹಿಂದಿ ಟ್ರಾನ್ಸ್‌ಲೇಟರ್ (Junior Hindi Translator) ಹುದ್ದೆಗಳಿಗೆ ಬೃಹತ್ ನೇಮಕಾತಿ ಅಧಿಸೂಚನೆಯನ್ನು NPCIL ಹೊರಡಿಸಿದೆ. ಒಟ್ಟು 122 ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಕೇಂದ್ರ ಸರ್ಕಾರದ ಈ ಉದ್ಯೋಗ ಪಡೆಯಲು ಇದೊಂದು ಸುವರ್ಣಾವಕಾಶ. NPCIL Recruitment 2025  – ಹುದ್ದೆಗಳ […] - [Kanakadasa Jayanthi : ಮಹನೀಯರ ಜಯಂತಿ ಕೇವಲ ಆಚರಣೆ ಸೀಮಿತವಾಗಬಾರದು, ಅವರ ತತ್ವಾದರ್ಶಗಳನ್ನು ಪಾಲಿಸುವಂತಾಗಬೇಕು : ಸುಬ್ಬಾರೆಡ್ಡಿ](https://ismkannadanews.com/kanakadasa-jayanthi-celebration-gudibande-2025/): Kanakadasa Jayanthi – ಸರ್ಕಾರದ ವತಿಯಿಂದ ಆಚರಣೆ ಮಾಡಲಾಗುತ್ತಿರುವ ಮಹನೀಯರ ಜಯಂತಿಗಳು ಕೇವಲ ಜಾತಿಗೆ, ಆಚರಣೆಗೆ ಮಾತ್ರ ಸೀಮಿತವಾಗುತ್ತಿದೆ. ಅದರ ಬದಲು ಮಹನೀಯರ ತತ್ವಾದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಹಾಗೂ ಪಾಲಿಸಿದಾಗ ಮಾತ್ರ ಅವರಿಗೆ ನಿಜವಾದ ಗೌರವ ಕೊಟ್ಟಂತಾಗುತ್ತದೆ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ ದಾಸಶ್ರೇಷ್ಟ ಕನಕದಾಸರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. Kanakadasa Jayanthi – ಸಮಾಜಕ್ಕಾಗಿ […] - [Video : ಡ್ರಮಂಡ್ ಕಾಲೇಜು ಮೇಳದಲ್ಲಿ ಸಿಕ್ಕಾಪಟ್ಟೆ ರಂಪಾಟ! ಯುವತಿಯರ ಗುಂಪುಗಳ ಜಗಳದ ವಿಡಿಯೋ ವೈರಲ್!](https://ismkannadanews.com/drummond-college-fair-girls-fight-viral-video/): Video – ಒಂದು ಖಾಸಗಿ ಸಂಸ್ಥೆಯು ಡ್ರೇಮಂಡ್ ಸರ್ಕಾರಿ ಇಂಟರ್ ಕಾಲೇಜಿನಲ್ಲಿ ಆಯೋಜಿಸಿದ್ದ ಜಾತ್ರೆಯಲ್ಲಿ ಮಂಗಳವಾರ ರಾತ್ರಿ ದೊಡ್ಡ ಗಲಾಟೆ (ruckus) ಸಂಭವಿಸಿದೆ. ಅದರಲ್ಲೂ ಹರಿಯಾಣದ ಖ್ಯಾತ ಗಾಯಕ ಗುಲ್ಜಾರ್ ಛನಿವಾಲಾ (Gulzaar Chhaniwala) ಅವರ ಲೈವ್ ಪರ್ಫಾರ್ಮೆನ್ಸ್ ನಡೆಯುತ್ತಿದ್ದಾಗಲೇ ಪರಿಸ್ಥಿತಿ ಹಲವು ಬಾರಿ ಕೈ ಮೀರಿ ಹೋಗಿದೆ. ಅತ್ಯಂತ ಆಘಾತಕಾರಿ ವಿಷಯವೆಂದರೆ, ಈ ಜಾತ್ರೆಯ ಆವರಣದೊಳಗೆ ಎರಡು ಗುಂಪಿನ ಯುವತಿಯರು ಪರಸ್ಪರ ಕಾದಾಟಕ್ಕೆ ಇಳಿದಿದ್ದಾರೆ. ಈ ಕಾದಾಟದ ವಿಡಿಯೋ (Viral Video) ಈಗ ಸೋಷಿಯಲ್ ಮೀಡಿಯಾದಲ್ಲಿ […] - [Crime : ಕಾಮದಾಹಕ್ಕೆ ಕಂದಮ್ಮ ಬಲಿ! ಸಲಿಂಗ ಕಾಮಕ್ಕೆ ಅಡ್ಡಿಯೆಂದು 5 ತಿಂಗಳ ಮಗುವನ್ನೇ ಕೊಂದ ತಾಯಿ..!](https://ismkannadanews.com/mother-kills-baby-for-lesbian-affair-tamilnadu-crime/): Crime – ಅಮ್ಮ-ಮಗು ಬಂಧಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಆದರೆ, ಇಲ್ಲೊಬ್ಬಳು ತಾಯಿ ತನ್ನ ಪ್ರೇಮದಾಹಕ್ಕಾಗಿ ಕೇವಲ ಐದು ತಿಂಗಳ ಹಸುಗೂಸಿನ ಜೀವವನ್ನೇ ಬಲಿ ಕೊಟ್ಟಿದ್ದಾಳೆ. ಹೌದು, ಮಕ್ಕಳ ಪೋಷಣೆಯೇ ಜೀವನವಾಗಿರಬೇಕಾದವಳು, ತನ್ನ ಸಲಿಂಗ ಕಾಮಕೇಳಿಗೆ ಅಡ್ಡಿಯೆಂದು ತಿಳಿದು ತಾನೇ ಹೆತ್ತ ಮಗುವನ್ನು ಉಸಿರುಗಟ್ಟಿಸಿ ಕೊಂದಿರುವ ಅಮಾನವೀಯ ಘಟನೆ ಎಲ್ಲೆಡೆ ತೀವ್ರ ಆಘಾತ ಮೂಡಿಸಿದೆ. ಈ ಕರುಳು ಹಿಂಡುವ ಘಟನೆ ನಡೆದಿರುವುದು ಕರ್ನಾಟಕ ಗಡಿ ಭಾಗದ ಅನೇಕಲ್ ಸಮೀಪದ ತಮಿಳುನಾಡಿನ ಕೆಳಮಂಗಲಂ ಪ್ರದೇಶದ ಚಿನ್ನಟ್ಟಿಯಲ್ಲಿ. Crime – […] - [Viral Video : ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋ: ಕರುವಿನ ರಕ್ಷಣೆಗಾಗಿ ಎದುರಾದ ಎತ್ತು - ಇದು AI ವಿಡಿಯೋನಾ? ಇಲ್ಲವೇ?](https://ismkannadanews.com/fact-check-ai-cow-saves-child-viral-video/): Viral Video – ಪ್ರಪಂಚದಲ್ಲಿ ಮನುಷ್ಯರು ನಾನಾ ಸ್ವಭಾವಗಳನ್ನು ಹೊಂದಿರುವಂತೆ, ಪ್ರಾಣಿಗಳಲ್ಲೂ ವಿಭಿನ್ನ ಪ್ರೀತಿ ಮತ್ತು ವಿಶ್ವಾಸವನ್ನು ಕಾಣಬಹುದು. ಅದರಲ್ಲೂ ವಿಶೇಷವಾಗಿ, ಹಸುಗಳು ಮತ್ತು ಇತರೆ ಹಾಲು ನೀಡುವ ಜಾನುವಾರುಗಳು ತಮ್ಮ ಯಜಮಾನರ ಕುಟುಂಬದ ಮೇಲೆ ಅತೀವ ಪ್ರೀತಿ ಮತ್ತು ವಿಧೇಯತೆಯನ್ನು ತೋರಿಸುತ್ತವೆ. ತಮ್ಮ ಯಜಮಾನರ ಮೇಲೆ ಯಾರಾದರೂ ದಾಳಿ ಮಾಡಲು ಯತ್ನಿಸಿದರೆ, ಅವು ಅಡ್ಡ ನಿಂತು ರಕ್ಷಿಸಿದ ಅನೇಕ ಘಟನೆಗಳನ್ನು ನಾವು ನೋಡಿದ್ದೇವೆ. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಅಂತಹದ್ದೇ ಒಂದು ವಿಡಿಯೋ ಭಾರಿ ವೈರಲ್ ಆಗಿದ್ದು, […] - [UDGAM Portal : ಹಳೆಯ ಬ್ಯಾಂಕ್‌ ಖಾತೆಯಲ್ಲಿ ಮರೆತುಹೋದ ನಿಮ್ಮ ಹಣವನ್ನು RBIನ UDGAM ಪೋರ್ಟಲ್ 2025 ಮೂಲಕ ಹಿಂಪಡೆಯುವುದು ಹೇಗೆ?](https://ismkannadanews.com/rbi-udgam-portal-2025-unclaimed-deposits-claim-process-online/): UDGAM Portal – ಬಹುತೇಕ ಭಾರತೀಯರು (ವಿಶೇಷವಾಗಿ ಹಿರಿಯ ನಾಗರಿಕರು) ತಮ್ಮ ಸ್ಥಿರ ಠೇವಣಿಗಳು (Fixed Deposits) ಅವಧಿ ಮುಗಿದ ನಂತರ, ಸಾವಿರಾರು ಅಥವಾ ಲಕ್ಷಾಂತರ ರೂಪಾಯಿಗಳನ್ನು ಹಿಂಪಡೆಯಲು ಮರೆಯುತ್ತಾರೆ. ಕೆಲವೊಮ್ಮೆ, ಬ್ಯಾಂಕ್ ಖಾತೆಗಳು ನಿಷ್ಕ್ರಿಯಗೊಂಡಾಗ, ಯಾವುದೇ ಚಟುವಟಿಕೆ ಇಲ್ಲದಿದ್ದಾಗ, ಅಥವಾ ಕೆಲವು ಕಾನೂನು ನಿಯಮಗಳನ್ನು ಅನುಸರಿಸದಿದ್ದಾಗ, ನಿಮ್ಮ ಹಣವು ಒಂದು ರೀತಿಯ ‘ಬಂಧನ’ಕ್ಕೆ ಸಿಲುಕಿಬಿಡುತ್ತದೆ. ಈ ಸಮಸ್ಯೆಯಿಂದ ಗ್ರಾಹಕರನ್ನು ಪಾರು ಮಾಡಲು, ಭಾರತೀಯ ರಿಸರ್ವ್ ಬ್ಯಾಂಕ್ (RBI) ಒಂದು ಮಾಸ್ಟರ್ ಪ್ಲಾನ್ ಮಾಡಿದೆ! ಅದೇ UDGAM […] - [Viral Video : ಮನುಷ್ಯರಂತೆ ಆಚರಿಸಿದ ಮುದ್ದಿನ ಎಮ್ಮೆ 'ಶೇರಾ'ನ ಹುಟ್ಟುಹಬ್ಬ, ಲಕ್ಷಗಟ್ಟಲೆ ಖರ್ಚು, ಡಿಜೆ ಪಾರ್ಟಿ ವೈರಲ್…!](https://ismkannadanews.com/shera-bull-birthday-party-viral-video-up/): Viral Video – ಸಾಮಾನ್ಯವಾಗಿ ಮನುಷ್ಯರು ತಮ್ಮ ಕುಟುಂಬ ಸದಸ್ಯರ ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಆಚರಿಸುವುದು ಸಾಮಾನ್ಯ. ಆದರೆ, ಉತ್ತರ ಪ್ರದೇಶದ (Uttar Pradesh) ಅಮ್ರೋಹಾ ಜಿಲ್ಲೆಯ ಸುನ್ಗಢ ಗ್ರಾಮದಲ್ಲಿ ನಡೆದ ಒಂದು ವಿಶೇಷ ಆಚರಣೆ ಈಗ ಇಡೀ ದೇಶದ ಗಮನ ಸೆಳೆದಿದೆ. ಇಲ್ಲಿನ ಪ್ರಾಣಿಪ್ರಿಯರೊಬ್ಬರು ತಮ್ಮ ಮುದ್ದಿನ ಕೋಣನ ಹುಟ್ಟುಹಬ್ಬಕ್ಕಾಗಿ ಲಕ್ಷಗಟ್ಟಲೆ ಹಣ ಖರ್ಚು ಮಾಡಿದ್ದಾರೆ. ಹೌದು, ಬಚ್ಛ್ರೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಸುನ್ಗಢ ಗ್ರಾಮದಲ್ಲಿ, ಇಸ್ರಾರ್ ಎಂಬುವವರು ತಮ್ಮ ಎರಡನೇ ವರ್ಷಕ್ಕೆ ಕಾಲಿಟ್ಟ ಮುದ್ದು ಕೋಣ […] - [Vote Chori - ಮತ ಕಳ್ಳತನ ವಿರೋಧಿಸಿ ಗುಡಿಬಂಡೆಯಲ್ಲಿ ಕಾಂಗ್ರೆಸ್‌ನಿಂದ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ...!](https://ismkannadanews.com/congress-stop-vote-chori-campaign-gudibande/): Vote Chori – ದೇಶದಲ್ಲಿ ಸದ್ದು ಮಾಡುತ್ತಿರುವ ಮತಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಡಿಬಂಡೆಯಲ್ಲಿ ಬ್ಲಾಕ್ ಕಾಂಗ್ರೇಸ್ ವತಿಯಿಂದ ಸಹಿ ಸಂಗ್ರಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಮುಖ್ಯ ರಸ್ತೆಯಲ್ಲಿ ಕಾಂಗ್ರೇಸ್ ಕಾರ್ಯಕರ್ತರು ಮತ ಚೋರಿ ಕುರಿತಂತೆ ಘೋಷಣೆಗಳನ್ನು ಕೂಗೂತ್ತಾ ಆಕ್ರೋಷ ಹೊರಹಾಕಿದರು. Vote Chori – ಮತ ಕಳ್ಳತನ ದೇಶಕ್ಕೆ ಮಾಡಿದ ಅತಿ ದೊಡ್ಡ ದ್ರೋಹ ಈ ವೇಳೆ ಕಾಂಗ್ರೇಸ್ ಪಕ್ಷದ ಚಿಕ್ಕಬಳ್ಳಾಫುರ ಜಿಲ್ಲಾಧ್ಯಕ್ಷ ಕೇಶವರೆಡ್ಡಿ ಮಾತನಾಡಿ, ದೇಶದಲ್ಲಿ ಬಿಜೆಪಿ ಪಕ್ಷದವರು ಮತ ಕಳ್ಳತನದಂತ […] - [Local News : ಗುಡಿಬಂಡೆಯಲ್ಲಿ 50 ಲಕ್ಷ ವೆಚ್ಚದ ಚೆಕ್ ಡ್ಯಾಂ ಲೋಕರ್ಪಣೆಗೊಳಿಸಿದ ಶಾಸಕ ಸುಬ್ಬಾರೆಡ್ಡಿ](https://ismkannadanews.com/local-news-mla-subbareddy-inaugurates-50-lakh-check-dam/): Local News – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಸೋಮೇನಹಳ್ಳಿ ಹೋಬಳಿ ವ್ಯಾಪ್ತಿಯ ತಿಮ್ಮಯ್ಯಗಾರ ಹಳ್ಳಿ ಗ್ರಾಮದ ಬಳಿ ಸುಮಾರು 50 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಿರುವ ಚೆಕ್ ಡ್ಯಾಂ ಕಾಮಗಾರಿಯನ್ನು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ರವರು ಲೋಕರ್ಪಣೆಗೊಳಿಸಿದರು. Local News – 50 ಲಕ್ಷ ವೆಚ್ಚದಲ್ಲಿ ಚೆಕ್ ಡ್ಯಾಂ ನಿರ್ಮಾಣ ಈ ಸಮಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಿಮ್ಮಯ್ಯಗಾರಹಳ್ಳಿ ಭಾಗದ ಗ್ರಾಮಸ್ಥರಿಗೆ ಈ ಚೆಕ್ ಡ್ಯಾಂ ನಿರ್ಮಾಣ ಅತ್ಯಂತ ಅವಶ್ಯಕವಾಗಿತ್ತು. ತಿಮ್ಮಯ್ಯಗಾರಹಳ್ಳಿ ಹಾಗೂ ಚಿನ್ನೇನಹಳ್ಳಿ ಗ್ರಾಮಸ್ಥರು ಹಾಗೂ ರೈತರು […] - [Bengaluru : ವಿಚ್ಛೇದನ ಕೇಳಿದ ಪತ್ನಿಯ ಖಾಸಗಿ ಫೋಟೋಗಳನ್ನು ವೈರಲ್ ಮಾಡಿದ ಪತಿ : ಬೆಂಗಳೂರಿನಲ್ಲಿ ನಡೆದ ಕರಾಳ ಕೃತ್ಯ..!](https://ismkannadanews.com/bengaluru-husband-leaks-wife-private-photos-after-divorce-request/): Bengaluru – “ಸಂಸಾರ ಅಂದ್ಮೇಲೆ ಜಗಳ ಸಾಮಾನ್ಯ, ಅದನ್ನು ನಾಲ್ಕು ಗೋಡೆಗಳ ಮಧ್ಯೆ ಬಗೆಹರಿಸಿಕೊಳ್ಳಬೇಕು” ಅಂತಾರೆ. ಆದರೆ, ಇಲ್ಲೊಬ್ಬ ಪತಿರಾಯ ತನ್ನ ಸಂಸಾರ ಬೀದಿಗೆ ಬಿದ್ದಾಗ ಮಾಡಿದ ಕೃತ್ಯ ಕೇಳಿದ್ರೆ ನೀವು ನಿಜಕ್ಕೂ ಬೆಚ್ಚಿ ಬೀಳುತ್ತೀರಿ. ಪ್ರತಿ ದಿನ ಕುಡಿದು ಬಂದು ಪತ್ನಿಗೆ ಕಿರುಕುಳ ನೀಡುತ್ತಿದ್ದ ಗಂಡನ ಕಾಟದಿಂದ ಬೇಸತ್ತ ಮಹಿಳೆಯೊಬ್ಬರು ವಿಚ್ಛೇದನ ಕೇಳಿದ್ದಕ್ಕೆ, ಆಕೆಯ ಖಾಸಗಿ ಫೋಟೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ (Social Media) ಅಪ್‌ಲೋಡ್ ಮಾಡಿ ವಿಕೃತಿ ಮೆರೆದಿದ್ದಾನೆ. ಈ ಘಟನೆ ನಡೆದಿರುವುದು ನಮ್ಮದೇ ಬೆಂಗಳೂರಿನ […] - [Video : ಎರಡು ಕೈಗಳಿಲ್ಲದಿದ್ದರೂ ಬುಲೆಟ್ ವೇಗದಲ್ಲಿ ಬೈಕ್ ಓಡಿಸಿದ ವೀರ: ಇವರ ಆತ್ಮವಿಶ್ವಾಸಕ್ಕೆ ಹ್ಯಾಟ್ಸ್ ಆಫ್..!](https://ismkannadanews.com/man-without-hands-rides-bike-viral-video/): Video – ಜಗತ್ತಿನಲ್ಲಿ ಎಷ್ಟೋ ಜನ ಶಾರೀರಿಕ ಸವಾಲುಗಳನ್ನು ಎದುರಿಸುತ್ತಿದ್ದರೂ, ತಮ್ಮ ಅಪಾರ ಧೈರ್ಯ ಮತ್ತು ದೃಢ ಸಂಕಲ್ಪದಿಂದ ಅಸಾಧ್ಯವನ್ನು ಸಾಧ್ಯ ಮಾಡುತ್ತಾರೆ. ಅಂತಹವರ ಸಾಲಿಗೆ ಸೇರುವ ಓರ್ವ ವ್ಯಕ್ತಿಯ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿದೆ. ಈ ವಿಡಿಯೋ ನೋಡಿದರೆ ನೀವು ‘ವಾಹ್! ಎಂಥಾ ಡ್ರೈವಿಂಗ್ ಇದು’ ಅನ್ನೋದು ಗ್ಯಾರಂಟಿ. Video – ಎರಡು ಕೈಗಳಿಲ್ಲದಿದ್ದರೂ ಸೂಪರ್ ಡ್ರೈವಿಂಗ್! ಈ ವಿಡಿಯೋದಲ್ಲಿ ಒಬ್ಬ ವ್ಯಕ್ತಿ ತನ್ನ ಎರಡೂ ಕೈಗಳಿಲ್ಲದಿದ್ದರೂ ಕೂಡಾ, ಅತ್ಯಂತ ವೇಗವಾಗಿ ಬೈಕ್ ಓಡಿಸುತ್ತಿರುವುದನ್ನು […] - [Ahmedabad Murder : ದೃಶ್ಯಂ ಸ್ಟೈಲ್ ಮರ್ಡರ್: ಪ್ರಿಯಕರನ ಜೊತೆ ಸೇರಿ ಪತಿಯನ್ನು ಕೊಂದ ಪತ್ನಿ, ಅಡಿಗೆಮನೆ ನೆಲದಡಿಯಲ್ಲಿ ಹೂತಿದ್ದ ಸತ್ಯ!](https://ismkannadanews.com/drishyam-style-murder-wife-lover-kill-husband-ahmedabad/): Ahmedabad Murder – ಸಿನೆಮಾಗಳಲ್ಲಿ ನೋಡಿದಂತಹ ಘಟನೆಯೊಂದು ನಿಜ ಜೀವನದಲ್ಲಿ ನಡೆದರೆ ಹೇಗಿರುತ್ತದೆ? ಗುಜರಾತ್‌ನ ಅಹಮದಾಬಾದ್‌ನಲ್ಲಿ (ಅಹಮದಾಬಾದ್ ಕೊಲೆ) ಅಂತಹದ್ದೇ ಬೆಚ್ಚಿ ಬೀಳಿಸುವ ಕಥೆ ಹೊರಬಿದ್ದಿದೆ. ‘ದೃಶ್ಯಂ’ (ದೃಶ್ಯಂ ಶೈಲಿ) ಸಿನೆಮಾದ ಮಾದರಿಯಲ್ಲಿ ಪತಿಯನ್ನು ಕೊಲೆ ಮಾಡಿ, ಆತನ ದೇಹವನ್ನು ಒಂದು ವರ್ಷದ ಕಾಲ ರಹಸ್ಯವಾಗಿ ಬಚ್ಚಿಟ್ಟಿದ್ದ ಕೃತ್ಯವನ್ನು ಪೊಲೀಸರು ಭೇದಿಸಿದ್ದಾರೆ. Ahmedabad Murder – ಒಂದು ವರ್ಷದ ಮಿಸ್ಸಿಂಗ್ ಕೇಸ್ ಅಹಮದಾಬಾದ್‌ನ ಸಮೀರ್ ಅನ್ಸಾರಿ (35) ಎಂಬ ವ್ಯಕ್ತಿ 2024ರಲ್ಲಿ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದ. ಸುಮಾರು ಒಂದು […] - [Video : ದುಪ್ಪಟ್ಟಾ ಎಳೆದು, ರಸ್ತೆಯ ಮಧ್ಯೆ ಹಲ್ಲೆ : ಯುಪಿ ಮಹಿಳೆಯ ಮೇಲಿನ ದೌರ್ಜನ್ಯ, ನೋಡುಗರು ವಿಡಿಯೋ ಮಾಡೋದ್ರಲ್ಲಿ ಬ್ಯುಸಿ..!](https://ismkannadanews.com/up-woman-assaulted-in-lucknow-dupatta-pulled-video-viral/): Video – ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ನಡೆದ ಒಂದು ಭಯಾನಕ ಘಟನೆ ಈಗ ಸಾರ್ವಜನಿಕ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ. ಗೋಮತಿ ನಗರದ ಬೀದಿಯ ಮಧ್ಯೆಯೇ  ಒಬ್ಬ ಮಹಿಳೆಗೆ ಕೆಲವು ಪುರುಷರು ದೈಹಿಕವಾಗಿ ದೌರ್ಜನ್ಯ ಎಸಗಿದ್ದಾರೆ. ಆಘಾತಕಾರಿ ವಿಷಯವೆಂದರೆ, ಈ ಘಟನೆ ನಡೆಯುತ್ತಿದ್ದಾಗ ರಸ್ತೆಯಲ್ಲಿ ಸಾಗುತ್ತಿದ್ದವರು ಸಹಾಯಕ್ಕೆ ಧಾವಿಸುವ ಬದಲು, ತಮ್ಮ ಮೊಬೈಲ್‌ಗಳಲ್ಲಿ ಈ ದೃಶ್ಯವನ್ನು ವಿಡಿಯೋ ಮಾಡಲು ನಿಂತಿದ್ದರು. Video – ಏನಿದು ಘಟನೆ? ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋ ಪ್ರಕಾರ, […] - [Kerala Woman : ಬಸ್‌ನಲ್ಲಿ ಅಸಭ್ಯ ವರ್ತನೆ : ಕಿರುಕುಳ ನೀಡಿದವನಿಗೆ ವಿಡಿಯೋ ಮಾಡಿ ತಕ್ಕ ಪಾಠ ಕಲಿಸಿದ ಕೇರಳದ ಮಹಿಳೆ…!](https://ismkannadanews.com/kerala-woman-confronts-molester-on-bus-video-viral/): Kerala Woman – ಕೇರಳದಲ್ಲಿ ಇತ್ತೀಚೆಗೆ ನಡೆದ ಒಂದು ಭಯಾನಕ ಘಟನೆ ಬೆಳಕಿಗೆ ಬಂದಿದ್ದು, ಸಾರ್ವಜನಿಕ ಸಾರಿಗೆಯಲ್ಲಿ ಮಹಿಳೆಯರ ಸುರಕ್ಷತೆಯ ಕುರಿತು ಮತ್ತೆ ದೊಡ್ಡ ಪ್ರಶ್ನೆಯನ್ನು ಹುಟ್ಟುಹಾಕಿದೆ. ಜನಸಂದಣಿಯಿದ್ದ ಬಸ್ಸಿನೊಳಗೆ ಒಬ್ಬ ಪುರುಷ ಪ್ರಯಾಣಿಕ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಲು ಪ್ರಯತ್ನಿಸಿದ್ದಾನೆ. ಆದರೆ, ಆ ಧೈರ್ಯಶಾಲಿ ಮಹಿಳೆ ಸುಮ್ಮನಿರಲಿಲ್ಲ. ಆಕೆ ಆ ಕಾಮಪೀಡಕನ ದುಷ್ಕೃತ್ಯವನ್ನು ರಹಸ್ಯವಾಗಿ ವಿಡಿಯೋ ರೆಕಾರ್ಡ್ ಮಾಡುವ ಮೂಲಕ ಆತನಿಗೆ ತಕ್ಕ ಪಾಠ ಕಲಿಸಿದ್ದಾರೆ. Kerala Woman – ಚುರುಕಾದ ಮಹಿಳೆಯ ರಹಸ್ಯ ರೆಕಾರ್ಡಿಂಗ್ […] - [CIBIL Score : ಸಿಬಿಲ್ ಸ್ಕೋರ್ ಕಡಿಮೆ ಇದೆಯೇ? ಈ ಟಿಪ್ಸ್‌ ಪಾಲಿಸಿದರೆ 100+ ಪಾಯಿಂಟ್ಸ್ ಹೆಚ್ಚಾಗೋದು ಪಕ್ಕಾ..!](https://ismkannadanews.com/6-proven-tips-to-improve-cibil-score-2025/): ಸಾಲ ಮತ್ತು ಕ್ರೆಡಿಟ್ ಕಾರ್ಡ್‌ಗಳಿಗೆ ಸಿಬಿಲ್ ಸ್ಕೋರ್ (CIBIL Score) ಎಷ್ಟು ಮುಖ್ಯ ಅನ್ನೋದನ್ನ ಎಲ್ಲರಿಗೂ ಗೊತ್ತಿರುವ ವಿಷಯ. ನಿಮ್ಮ ಸ್ಕೋರ್ 750 ಅಥವಾ ಅದಕ್ಕಿಂತ ಹೆಚ್ಚಿದ್ದರೆ ಮಾತ್ರ ಬ್ಯಾಂಕ್‌ಗಳು ನಿಮಗೆ ಸುಲಭವಾಗಿ ಸಾಲ ನೀಡಲು ಆಸಕ್ತಿ ತೋರಿಸುತ್ತವೆ. ಸ್ಕೋರ್ ಕಡಿಮೆ ಇದ್ದರೆ ಸಾಲ ಸಿಗುವುದು ಕಷ್ಟ, ಸಿಕ್ಕರೂ ಹೆಚ್ಚಿನ ಬಡ್ಡಿ ದರ ವಿಧಿಸುತ್ತಾರೆ. ಹಾಗಾಗಿ, ಸಿಬಿಲ್ ಸ್ಕೋರ್ ಅನ್ನು ಯಾವಾಗಲೂ ಉತ್ತಮವಾಗಿ ಇಟ್ಟುಕೊಳ್ಳುವುದು ತುಂಬಾ ಒಳ್ಳೆಯದು. ನಿಮ್ಮ ಸಿಬಿಲ್ ಸ್ಕೋರ್ ಕಡಿಮೆ ಇದ್ದರೆ, ಚಿಂತಿಸಬೇಕಾಗಿಲ್ಲ. ಕೇವಲ […] - [Viral Video : ಸೋಶಿಯಲ್ ಮೀಡಿಯಾದಲ್ಲಿ ಕೋರಮಂಗಲ ವೈರಲ್ ವಿಡಿಯೋ ಹಂಗಾಮಾ, ನೆಟ್ಟಿಗರ ತೀವ್ರ ಪ್ರತಿಕ್ರಿಯೆ..!](https://ismkannadanews.com/koramangala-viral-video-women-abuse-man/): Viral Video – ಸಿಲಿಕಾನ್ ಸಿಟಿ ಬೆಂಗಳೂರಿನ ಕೋರಮಂಗಲ ಪ್ರದೇಶದಲ್ಲಿ ಇತ್ತೀಚೆಗೆ ನಡೆದ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ನಗರದ ಬಿಡುವಿಲ್ಲದ ರಾತ್ರಿ ಜೀವನ ಮತ್ತು ಪಬ್ ಹಬ್‌ಗಳಲ್ಲಿ ಒಂದಾದ ಕೋರಮಂಗಲದಲ್ಲಿ, ಇಬ್ಬರು ಮಹಿಳೆಯರು ಮತ್ತು ಪುರುಷರ ಗುಂಪಿನ ನಡುವೆ ನಡೆದ ಬಿಸಿ-ಬಿಸಿ ವಾಗ್ವಾದದ ವಿಡಿಯೋ (Viral Video) ವೈರಲ್ ಆಗಿದೆ. ಈ ವಿಡಿಯೋ ಸಾರ್ವಜನಿಕ ನಡವಳಿಕೆ ಮತ್ತು ನಾಗರಿಕ ಶಿಸ್ತಿನ ಬಗ್ಗೆ ತೀವ್ರವಾದ ಚರ್ಚೆಯನ್ನು ಹುಟ್ಟುಹಾಕಿದೆ. Viral Video – ವಿಡಿಯೋದಲ್ಲೇನಿದೆ? ಸಾಮಾಜಿಕ […] - [Boy Friend : ಬಾಯ್‌ ಫ್ರೆಂಡ್ ಮೇಲೆ ಸೇಡಿಗಾಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಹಾಕಿದ ಟೆಕ್ಕಿ ಅರೆಸ್ಟ್…!](https://ismkannadanews.com/bengaluru-techie-arrested-bomb-threat-boy-friend-revenge/): Boy Friend – ಪ್ರೀತಿ ನಿರಾಕರಿಸಿದ ಬಾಯ್‌ಫ್ರೆಂಡ್ ಮೇಲೆ ಸೇಡು ತೀರಿಸಿಕೊಳ್ಳಲು ನಗರದ ಹಲವು ಶಾಲೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್ ಕಳುಹಿಸಿದ್ದ ಮಹಿಳಾ ಸಾಫ್ಟ್‌ವೇರ್ ಇಂಜಿನಿಯರ್ ಅನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ವೈಯಕ್ತಿಕ ದ್ವೇಷಕ್ಕಾಗಿ ಇಂತಹ ಭಯಾನಕ ಕೃತ್ಯಕ್ಕೆ ಕೈಹಾಕಿದ್ದು, ಈ ಘಟನೆ ಸಾರ್ವಜನಿಕರಲ್ಲಿ ಆತಂಕ ಮತ್ತು ಚರ್ಚೆಗೆ ಕಾರಣವಾಗಿದೆ. Boy Friend – ವಿಚಿತ್ರ ಕೇಸಿನ ಕಂಪ್ಲೀಟ್ ಡಿಟೇಲ್ಸ್! ಬೆಂಗಳೂರಿನ (Bengaluru) ಸುಮಾರು ಆರು ಶಾಲೆಗಳು ಸೇರಿದಂತೆ, ಚೆನ್ನೈ, ಹೈದರಾಬಾದ್, ಗುಜರಾತ್‌ನಂತಹ ದೇಶದ ವಿವಿಧ ಕಡೆ […] - [Dubai Police : ಹೊಸ ಲುಕ್‌ನಲ್ಲಿ ದುಬೈ ಪೊಲೀಸ್, ದುಬೈ ಪೊಲೀಸರ ಈ ಗಸ್ತು ವಿಧಾನ ನೋಡಿದ್ರೆ ನೀವೂ 'ವಾಹ್' ಅಂತೀರಾ!](https://ismkannadanews.com/dubai-police-horse-patrol-viral-video/): Dubai Police – ದುಬೈ ಪೊಲೀಸರು ತಮ್ಮ ಕರ್ತವ್ಯ ನಿರ್ವಹಣೆಗೆ ಹೊಸ ಮತ್ತು ಆಕರ್ಷಕ ಶೈಲಿಯನ್ನು ಅಳವಡಿಸಿಕೊಂಡಿದ್ದಾರೆ. ಸಾಮಾನ್ಯವಾಗಿ ಕಾರು ಅಥವಾ ಬೈಕ್‌ನಲ್ಲಿ ಗಸ್ತು ತಿರುಗುವುದನ್ನು ನೋಡಿದ್ದೇವೆ. ಆದರೆ, ಇಲ್ಲೊಂದು ವಿಶೇಷ ವಿಡಿಯೋ ವೈರಲ್ ಆಗಿದೆ. ದುಬೈ ಪೊಲೀಸರು ಜನದಟ್ಟಣೆ ಇರುವ ಮಾರುಕಟ್ಟೆಗಳಲ್ಲಿ ಕುದುರೆಗಳ ಮೇಲೆ ಗಸ್ತು ತಿರುಗುತ್ತಿರುವುದನ್ನು ನೋಡಿದರೆ ಅಚ್ಚರಿ ಆಗುವುದಂತೂ ಖಚಿತ. Dubai Police – ವೈರಲ್ ಆಗಿರುವ ವಿಡಿಯೋದಲ್ಲಿ ಏನಿದೆ? ಭಾರತೀಯ ಮಹಿಳೆಯೊಬ್ಬರು, ಶ್ರುತಿ ಶೆಂಡೆ, ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು […] - [PAN Card : 2026ರ ಜನವರಿ 1ರಿಂದ ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರಿಯವಾಗಬಹುದು! ಕಾರಣವೇನು? ಪರಿಹಾರವೇನು? ಇಲ್ಲಿದೆ ಸಂಪೂರ್ಣ ವಿವರ..!](https://ismkannadanews.com/pan-card-inactive-2026-link-before-december-31/): ಕೇಂದ್ರ ಸರ್ಕಾರವು ಪ್ಯಾನ್ (PAN CARD) ಮತ್ತು ಆಧಾರ್ (Aadhaar) ಕಾರ್ಡ್‌ಗಳನ್ನು ಲಿಂಕ್ ಮಾಡುವುದನ್ನು ಕಡ್ಡಾಯಗೊಳಿಸಿರುವುದು ನಿಮಗೆಲ್ಲಾ ತಿಳಿದೇ ಇದೆ. ಆದರೆ, ನೀವು ಇನ್ನೂ ಈ ಪ್ರಮುಖ ಕೆಲಸವನ್ನು ಮುಗಿಸಿಲ್ಲ ಎಂದಾದರೆ, ತಕ್ಷಣ ಎಚ್ಚೆತ್ತುಕೊಳ್ಳಿ! ಯಾಕೆಂದರೆ, ಮುಂದಿನ ವರ್ಷ ಅಂದರೆ 2026ರ ಜನವರಿ 1ರಿಂದ ಲಿಂಕ್ ಆಗದ ಎಲ್ಲ ಪ್ಯಾನ್ ಕಾರ್ಡ್‌ಗಳು ನಿಷ್ಕ್ರಿಯಗೊಳ್ಳಲಿವೆ (Inoperative). ಹೌದು, ನೀವು ಓದಿದ್ದು ನಿಜ! ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರಿಯಗೊಂಡರೆ ಏನಾಗುತ್ತದೆ? ಪರಿಹಾರವೇನು? ಇಲ್ಲಿದೆ ಸಂಪೂರ್ಣ ವಿವರ. PAN Card – […] - [NABARD Recruitment 2025 : ಪದವೀಧರರೇ ಗಮನಿಸಿ! ನಬಾರ್ಡ್ ಗ್ರೇಡ್ 'ಎ' ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ? ಸಂಪೂರ್ಣ ಮಾಹಿತಿ ಇಲ್ಲಿದೆ.](https://ismkannadanews.com/nabard-recruitment-2025-grade-a-assistant-manager-apply-online/): NABARD Recruitment 2025 – ಬ್ಯಾಂಕಿಂಗ್ ಮತ್ತು ಅಭಿವೃದ್ಧಿ ಕ್ಷೇತ್ರದಲ್ಲಿ ಉತ್ತಮ ವೃತ್ತಿಜೀವನವನ್ನು ನಿರ್ಮಿಸುವ ಕನಸು ನಿಮ್ಮದೇ ಆಗಿದೆಯೇ? ಹಾಗಿದ್ದರೆ, ದೇಶದ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿಗೆ ಅಡಿಪಾಯವಾಗಿರುವ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (NABARD) ನಿಂದ ಬಂದಿರುವ ಈ ಸುದ್ದಿ ನಿಮಗಾಗಿಯೇ ಇದೆ. ಕೇಂದ್ರ ಸರ್ಕಾರದ ಅಡಿಯಲ್ಲಿ ಪ್ರತಿಷ್ಠಿತ ಗ್ರೇಡ್ ‘ಎ’ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳ ನೇಮಕಾತಿಗಾಗಿ NABARD ಇದೀಗ ಕಿರು ಅಧಿಸೂಚನೆಯನ್ನು ಪ್ರಕಟಿಸಿದೆ. ಒಟ್ಟು 91 ಖಾಲಿ ಹುದ್ದೆಗಳು ಲಭ್ಯವಿದೆ.  ಅರ್ಜಿ ಸಲ್ಲಿಸುವ ಪ್ರಕ್ರಿಯೆಯು […] - [Gruhalakshmi Bank : ಗೃಹಲಕ್ಷ್ಮಿ ಫಲಾನುಭವಿಗಳಿಗೆ ಬಂಪರ್ ಗುಡ್‌ನ್ಯೂಸ್‌: 3 ಲಕ್ಷ ರೂ.ವರೆಗೆ ಸಾಲ, 'ಗೃಹಲಕ್ಷ್ಮಿ ಬ್ಯಾಂಕ್' ಉದ್ಘಾಟನೆಗೆ ಮುಹೂರ್ತ ಫಿಕ್ಸ್!](https://ismkannadanews.com/gruhalakshmi-bank-launch-2025-loan-up-to-3-lakh/): Gruhalakshmi Bank – ಕರ್ನಾಟಕದ ಕೋಟ್ಯಂತರ ‘ಗೃಹಲಕ್ಷ್ಮಿ‘ ಫಲಾನುಭವಿಗಳೇ, ನಿಮಗೆಲ್ಲಾ ಒಂದು ಸೂಪರ್ ಗುಡ್‌ನ್ಯೂಸ್! ಈಗಾಗಲೇ ಪ್ರತಿ ತಿಂಗಳು ₹2000 ಪಡೆಯುತ್ತಿರುವ ಮಹಿಳೆಯರಿಗೆ, ಈಗ ಸರ್ಕಾರ ಮತ್ತೊಂದು ಆರ್ಥಿಕ ಭದ್ರತೆಯ ಮಾರ್ಗ ತೋರಿಸಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಿಗೆ ಗೃಹಲಕ್ಷ್ಮಿ ಸೊಸೈಟಿ ಮೂಲಕ ಬರೋಬ್ಬರಿ 3 ಲಕ್ಷ ರೂಪಾಯಿಗಳ ವರೆಗೆ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುವುದಾಗಿ ಘೋಷಿಸಿದ್ದಾರೆ. ಇದು ನಿಜಕ್ಕೂ ಮಹಿಳೆಯರ ಸಬಲೀಕರಣಕ್ಕೆ ಮತ್ತೊಂದು ಹೆಜ್ಜೆ. […] - [Video : ಸನಾತನ ಧರ್ಮದ ಸೌಂದರ್ಯ: ಮನೆಯ ಪುಟ್ಟ ಲಕ್ಷ್ಮಿಯ ಪಾದಪೂಜೆ – ವೈರಲ್ ವಿಡಿಯೋ ನೋಡಿ..!](https://ismkannadanews.com/sanatana-dharma-viral-video-lakshmi-puja-family-celebration/): Video – ನೋಡಲು ಕಣ್ಣು ಸಾಲದು, ಮನಸ್ಸಿಗೆ ಮುದ ನೀಡುವ ಈ ವಿಡಿಯೋ ಈಗ ವೈರಲ್! ಹೆಣ್ಣು ಮಗಳಿಗೆ ನಮ್ಮ ಸಂಸ್ಕೃತಿಯಲ್ಲಿ ಎಂತಹ ಗೌರವವಿದೆ ಎಂಬುದಕ್ಕೆ ಈ ಕುಟುಂಬವೇ ಸಾಕ್ಷಿ. ನಮ್ಮ ಸನಾತನ ಧರ್ಮದಲ್ಲಿ (Sanatana Dharma) ಹೆಣ್ಣಿಗೆ ಇರುವ ಸ್ಥಾನಮಾನ ನಿಜಕ್ಕೂ ವಿಶೇಷ. ಹೆಣ್ಣು ಕೇವಲ ಶಕ್ತಿ, ಸೃಷ್ಟಿ ಮತ್ತು ಪ್ರೀತಿಯ ಸಂಕೇತ ಮಾತ್ರವಲ್ಲ, ಆಕೆ ಸಾಕ್ಷಾತ್ ದೇವತೆ ಎಂದೇ ನಮ್ಮ ಸಂಸ್ಕೃತಿ ಹೇಳುತ್ತದೆ. ಇಂತಹ ಸುಂದರ ಸತ್ಯವನ್ನು ಕಣ್ಮುಂದೆ ತಂದಿರುವ ಒಂದು ಹೃದಯಸ್ಪರ್ಶಿ ವಿಡಿಯೋ […] - [Crime : ಚಿಕ್ಕಬಳ್ಳಾಪುರದಲ್ಲಿ ನಡೆದ ಘಟನೆ : 38ರ ಮಹಿಳೆ-19ರ ಯುವಕನ ಅಕ್ರಮ ಸಂಬಂಧ, ನಿರಂತರ ಪೀಡನೆಗೆ ಬೇಸತ್ತು ಯುವಕನ ದುರಂತ ಅಂತ್ಯ..!](https://ismkannadanews.com/crime-chintamani-youth-suicide-after-harassment-by-38-year-old-woman/): Crime – ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಮೂಡಚಿಂತಲಹಳ್ಳಿ ಗ್ರಾಮದಲ್ಲಿ ನಡೆದ ಒಂದು ಘಟನೆ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಇಲ್ಲಿ 38 ವರ್ಷದ ಮಹಿಳೆಯೊಬ್ಬರ ಅಕ್ರಮ ಸಂಬಂಧಕ್ಕಾಗಿ ನೀಡುತ್ತಿದ್ದ ನಿರಂತರ ಪೀಡನೆಯಿಂದ ಬೇಸತ್ತ 19 ವರ್ಷದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಗ್ರಾಮದಲ್ಲಿ ಈ ಘಟನೆ ಕುರಿತು ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದೆ. Crime – ಮೃತನಾದ ಯುವಕ ಯಾರು? ಆತ್ಮಹತ್ಯೆಗೆ ಶರಣಾದ ಯುವಕನನ್ನು ನಿಖಿಲ್ ಕುಮಾರ್ (19) ಎಂದು ಗುರುತಿಸಲಾಗಿದೆ. ತಮ್ಮ […] - [Road Safety : ಒಂದೇ ಬೈಕ್‌ನಲ್ಲಿ ಆರು ಮಕ್ಕಳು! ಟ್ರಾಫಿಕ್ ಪೊಲೀಸರನ್ನು ಬೆಚ್ಚಿಬೀಳಿಸಿದ UPಯ ದೃಶ್ಯ; ₹7000 ದಂಡ..!](https://ismkannadanews.com/hapur-road-safety-viral-video-six-kids-on-bike/): ರಸ್ತೆ ಸುರಕ್ಷತೆಯ (Road Safety) ಬಗ್ಗೆ ಜನ ಎಷ್ಟು ನಿರ್ಲಕ್ಷ್ಯ ವಹಿಸುತ್ತಾರೆ ಎಂಬುದಕ್ಕೆ ಇದೊಂದು ಬೆಚ್ಚಿಬೀಳಿಸುವ ಘಟನೆ. ಉತ್ತರ ಪ್ರದೇಶದ ಹಾಪುರ್‌ನಲ್ಲಿ (Hapur, Uttar Pradesh) ಒಬ್ಬ ವ್ಯಕ್ತಿಯು ತನ್ನ ದ್ವಿಚಕ್ರ ವಾಹನದಲ್ಲಿ ಬರೋಬ್ಬರಿ ಆರು ಮಕ್ಕಳನ್ನು (6 Kids on Bike) ಹೊತ್ತೊಯ್ದು ಸಂಚರಿಸುತ್ತಿದ್ದಾಗ ಟ್ರಾಫಿಕ್ ಪೊಲೀಸರು ಆತನನ್ನು ತಡೆದಿದ್ದಾರೆ. ಈ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral Video) ಆಗಿದ್ದು, ನೆಟಿಜನ್‌ಗಳು ದಂಗಾಗಿದ್ದಾರೆ. Road Safety – ಬೈಕ್ ಮೇಲೆ ಬರೋಬ್ಬರಿ […] - [Startup : ಬೆಂಗಳೂರಿನ ಪುಟಾಣಿಗಳ 'ಇಕೋ ವಾಲಾ' ಸ್ಟಾರ್ಟ್‌ಅಪ್ ಪಿಚ್ ವೈರಲ್! ₹10ಕ್ಕೆ ಪರಿಸರ ಸ್ನೇಹಿ ಬ್ಯಾಗ್ ನಿಮ್ಮ ಮನೆಗೆ!](https://ismkannadanews.com/bengaluru-eco-wala-startup-viral-10rs-eco-friendly-bags/): Startup – ಈಗಿನ ಮಕ್ಕಳನ್ನು ನೋಡಿ ‘ಅವರು ಮೊಬೈಲ್ ಬಿಟ್ಟು ಬೇರೆ ಪ್ರಪಂಚ ನೋಡುವುದಿಲ್ಲ’ ಎಂದು ಹೇಳುವ ದೊಡ್ಡವರಿಗೇ ಶಾಕ್ ಕೊಡುವಂತಹ ಕೆಲಸ ಮಾಡಿದ್ದಾರೆ ನಮ್ಮ ಬೆಂಗಳೂರಿನ (Bengaluru) ಮೂವರು ಪುಟ್ಟ ಉದ್ಯಮಿಗಳು! ಶಾಲಾ ಪಾಠದ ಜೊತೆಗೆ ಪರಿಸರ ಸ್ನೇಹಿ ಸ್ಟಾರ್ಟ್‌ಅಪ್ (Eco-friendly startup) ‘ಇಕೋ ವಾಲಾ’ ಶುರು ಮಾಡಿ, ತಮ್ಮ ಸರಳವಾದ ಬ್ಯುಸಿನೆಸ್ ಐಡಿಯಾದಿಂದ ಎಲ್ಲರ ಹೃದಯ ಗೆದ್ದಿದ್ದಾರೆ. Startup – ಸೋಷಿಯಲ್ ಮಿಡಿಯಾದಲ್ಲಿ ವಿಡಿಯೋ ವೈರಲ್ ಈ ಪುಟಾಣಿಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ […] - [PNB Recruitment 2025 : PNBಯಲ್ಲಿ 750 ಆಫೀಸರ್ ಹುದ್ದೆಗಳಿಗೆ ಭರ್ಜರಿ ನೇಮಕಾತಿ: ಪದವೀಧರರೇ, ಮಿಸ್ ಮಾಡ್ಕೋಬೇಡಿ!](https://ismkannadanews.com/pnb-recruitment-2025-750-officer-posts-apply-online/): PNB Recruitment 2025 – ನಿರುದ್ಯೋಗಿ ಯುವಕ-ಯುವತಿಯರಿಗೆ ಇದು ನಿಜಕ್ಕೂ ಸಿಹಿ ಸುದ್ದಿ. ಭಾರತದ ಪ್ರತಿಷ್ಠಿತ ಸರ್ಕಾರಿ ಬ್ಯಾಂಕುಗಳಲ್ಲಿ ಒಂದಾದ ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ಬರೋಬ್ಬರಿ 750 ಲೋಕಲ್ ಬ್ಯಾಂಕ್ ಆಫೀಸರ್ (LBO) ಹುದ್ದೆಗಳಿಗೆ ಬೃಹತ್ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದೆ. ನೀವು ಪದವಿ (Graduation) ಪೂರ್ಣಗೊಳಿಸಿದ್ದರೆ ಮತ್ತು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉತ್ತಮ ವೃತ್ತಿಜೀವನ ರೂಪಿಸಿಕೊಳ್ಳುವ ಕನಸು ಕಂಡಿದ್ದರೆ, ಈ ಅವಕಾಶವನ್ನು ಕೈಬಿಡಬೇಡಿ! PNB Recruitment 2025 – ಪ್ರಮುಖ ದಿನಾಂಕಗಳು ಆನ್‌ಲೈನ್ ಅರ್ಜಿ ಪ್ರಕ್ರಿಯೆ ಪ್ರಾರಂಭ: […] - [Dak Sewa App : ಡಿಜಿಟಲ್‌ ಲೋಕಕ್ಕೆ ಕಾಲಿಟ್ಟ ಅಂಚೆ ಕಚೇರಿ, Dak Sewa App ಲಾಂಚ್, ಇನ್ಮುಂದೆ ಎಲ್ಲವೂ ಒಂದು ಕ್ಲಿಕ್‌ನಲ್ಲಿ…!](https://ismkannadanews.com/india-post-dak-sewa-app-digital-services-online/): Dak Sewa App – ಸುರಕ್ಷಿತ ಹೂಡಿಕೆ ಯೋಜನೆಗಳು ಮತ್ತು ಆಕರ್ಷಕ ಬಡ್ಡಿದರಗಳ ಮೂಲಕ ಪೋಸ್ಟ್‌ ಆಫೀಸ್‌ (Post Office) ನಮ್ಮ ದೇಶದಲ್ಲಿ ಕೋಟಿಗಟ್ಟಲೆ ಗ್ರಾಹಕರ ವಿಶ್ವಾಸ ಗಳಿಸಿದೆ. ಆದರೆ, ಪ್ರತಿ ಚಿಕ್ಕ ಕೆಲಸಕ್ಕೂ ಅಂಚೆ ಕಚೇರಿಗೆ ಹೋಗಿ ಸರತಿ ಸಾಲಿನಲ್ಲಿ ನಿಲ್ಲುವುದು ತಲೆನೋವಿನ ಸಂಗತಿಯೇ ಆಗಿತ್ತು. ಆದರೆ, ಇನ್ಮುಂದೆ ಚಿಂತೆಯಿಲ್ಲ! ಸರ್ಕಾರಿ ಸ್ವಾಮ್ಯದ ಪೋಸ್ಟ್‌ ಆಫೀಸ್‌ ತನ್ನ ಕೋಟ್ಯಂತರ ಗ್ರಾಹಕರಿಗೆ ಬಿಗ್‌ ರಿಲೀಫ್‌ ನೀಡಿದೆ. ನೀವು ಪೋಸ್ಟ್‌ ಆಫೀಸ್‌ನ ಬಹುತೇಕ ಎಲ್ಲ ಕೆಲಸಗಳನ್ನು ಇನ್ಮುಂದೆ ನಿಮ್ಮ […] - [Local News : ವಾಲ್ಮೀಕಿ ರತ್ನ ಪ್ರಶಸ್ತಿ ವಿಜೇತ ಶಿಕ್ಷಕ ಎಂ. ಶಂಕರ್ ಸಾಧನೆಗೆ ಗುಡಿಬಂಡೆಯಲ್ಲಿ ಸನ್ಮಾನ!](https://ismkannadanews.com/local-news-valmiki-ratna-award-teacher-shankar-felicitated-gudibande/): Local News – ಎಲ್ಲಾ ವೃತ್ತಿಗಳಲ್ಲಿ ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದುದು, ಈ ವೃತ್ತಿಯನ್ನು ಪ್ರಮಾಣಿಕವಾಗಿ ನಿರ್ವಹಿಸದಾಗ ಎಲ್ಲಾ ಕಡೆ ಗೌರವ ಸಲ್ಲುತ್ತದೆ, ಇದಕ್ಕೆ ಗುಡಿಬಂಡೆ ಪಟ್ಟಣದ ಪಿಎಂ ಶ್ರೀ ಶಾಲೆಯ ಮುಖ್ಯ ಶಿಕ್ಷಕ ಎಂ.ಶಂಕರ್‍ ರವರೇ ಉತ್ತಮ ಉದಾಹರಣೆ ಎಂದು ಪಪಂ ನಾಮಿನಿ ಸದಸ್ಯ ಅಂಬರೀಶ್ ತಿಳಿಸಿದರು. Local News – ಪ್ರಮಾಣಿಕ ಸೇವೆಗೆ ಸಂದ ಗೌರವ: ಅಂಬರೀಶ್ ಮಾತು ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ನ್ಯೂ ವಿಷನ್ ಪಬ್ಲಿಕ್ ಶಾಲೆಯಲ್ಲಿ ಪಿಎಂ ಶ್ರೀ ಮಾದರಿ […] - [Video : "ಏಯ್... ನನ್ನ ಮೇಲೇ ಬರುತ್ತೀಯಾ?" - ಹಾವಿನೊಂದಿಗೆ ಬೆಕ್ಕಿನ ಫೈಟ್, ವಿಡಿಯೋ ಸಖತ್ ವೈರಲ್!](https://ismkannadanews.com/cat-vs-snake-battle-trending-video/): Video – ಹಾವು (Snake) ಅಂದರೆ ಯಾರಿಗೆ ತಾನೇ ಭಯವಿಲ್ಲ? ಅದರ ಹೆಸರು ಕೇಳಿದರೂ ಮೈ ಝುಮ್ಮೆನ್ನುತ್ತದೆ. ಆದರೆ, ಸಣ್ಣಗೆ ಕಾಣುವ ಬೆಕ್ಕುಗಳು (Cat) ಕೂಡ ಕೆಲವೊಮ್ಮೆ ಹುಲಿಯಂತೆ ಗರ್ಜಿಸುತ್ತವೆ! ಇಂತಹ ಒಂದು ಚುರುಕಿನ ಬೆಕ್ಕು ಮತ್ತು ಅಪಾಯಕಾರಿ ಹಾವಿನ ನಡುವೆ ನಡೆದ ರೋಚಕ ಯುದ್ಧದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ (Viral Video) ಆಗಿದೆ. ಈ ಅದ್ಭುತ ಹೋರಾಟ ನೋಡಿದ ನೆಟಿಜನ್‌ಗಳು ದಂಗಾಗಿದ್ದಾರೆ. ನಿಜಕ್ಕೂ ಈ ಫೈಟ್‌ನಲ್ಲಿ ಗೆದ್ದವರಾರು? ಮುಂದೆ ಓದಿ… Video […] - [Bengaluru News : ಮುಂಜಾನೆ ವಾಕಿಂಗ್‌ಗೆ ತೆರಳಿದ್ದ ಮಹಿಳೆ ಎದುರು ಖಾಸಗಿ ಅಂಗ ಪ್ರದರ್ಶನ, ಹಸ್ತಮೈಥುನ; ಆರೋಪಿಗಾಗಿ ತೀವ್ರ ಶೋಧ…!](https://ismkannadanews.com/bengaluru-woman-harassed-morning-walk-indiranagar/): Bengaluru News – ಮೆಟ್ರೋ ನಗರ ಬೆಂಗಳೂರಿನಲ್ಲಿ ನಡೆದ ಒಂದು ಆಘಾತಕಾರಿ ಘಟನೆ ಇದೀಗ ಸ್ಥಳೀಯರಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ. ನವೆಂಬರ್ 1 ರಂದು, ಇಂದಿರಾ ನಗರದಲ್ಲಿ ತನ್ನ ಸಾಕು ನಾಯಿಯೊಂದಿಗೆ ಬೆಳಗಿನ ವಾಕಿಂಗ್ ಮಾಡುತ್ತಿದ್ದ ಮಹಿಳೆಯೊಬ್ಬರಿಗೆ ದುಷ್ಕರ್ಮಿಯೊಬ್ಬ ತನ್ನ ಖಾಸಗಿ ಭಾಗಗಳನ್ನು ಪ್ರದರ್ಶಿಸಿ, ಹಸ್ತಮೈಥುನ ಮಾಡುವ ಮೂಲಕ ಸಾರ್ವಜನಿಕವಾಗಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ವರದಿಯಾಗಿದೆ. ಈ ಘಟನೆ ನಿಜಕ್ಕೂ ದಿಗ್ಭ್ರಮೆಗೊಳಿಸುವಂತಿದೆ. Bengaluru News – ಘಟನೆ ನಡೆದಿದ್ದು ಹೇಗೆ? ವರದಿಗಳ ಪ್ರಕಾರ, ಈ ಘಟನೆ […] - [Viral : ಪತ್ನಿಗೆ ರೆಡ್‌ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಜಾರ್ಖಂಡ್ ಅಧಿಕಾರಿ : ಗೆಳತಿಯೊಂದಿಗೆ ಕೋಣೆಯಲ್ಲಿ ಲಾಕ್, ವಿಡಿಯೋ ವೈರಲ್…!](https://ismkannadanews.com/jharkhand-government-officer-affair-viral-lock-incident/): Viral – ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ (Social Media) ಒಂದು ಅಚ್ಚರಿಯ ಸುದ್ದಿ ಮತ್ತು ವಿಡಿಯೋ ವೈರಲ್ ಆಗುತ್ತಿದ್ದು, ಅದು ಜಾರ್ಖಂಡ್ (Jharkhand) ಆಡಳಿತ ವಲಯದಲ್ಲಿ ದೊಡ್ಡ ಸಂಚಲನ ಮೂಡಿಸಿದೆ. ಸರ್ಕಾರಿ ಅಧಿಕಾರಿಯೊಬ್ಬರು ತನ್ನ ಅಧಿಕೃತ ನಿವಾಸದಲ್ಲಿ ಗರ್ಲ್‌ಫ್ರೆಂಡ್ (Girlfriend) ಜೊತೆ ಸಿಕ್ಕಿಬಿದ್ದಿದ್ದು, ಪತ್ನಿ ಮಾಡಿದ ಡ್ರಾಮಾ ಎಲ್ಲೆಡೆ ಚರ್ಚೆಯಾಗುತ್ತಿದೆ. Viral – ರಾತ್ರೋರಾತ್ರಿ ದಾಳಿ, ಕಣ್ಣೆದುರಿಗೆ ಪತ್ನಿ ಲಾಕ್! ಶನಿವಾರ (ನವೆಂಬರ್ 1) ಮುಂಜಾನೆ ಸುಮಾರು 4:30ರ ಸುಮಾರಿಗೆ ಈ ನಾಟಕೀಯ ಘಟನೆ ಜಾರ್ಖಂಡ್‌ನ ಗರ್ವಾ […] - [Meerut - "ನಾನು ನೀಲಿ ಡ್ರಂ ಆಗಲಾರೆ!": ಪತ್ನಿ ಪ್ರಿಯಕರನೊಂದಿಗೆ ಮದುವೆ ಮಾಡಿಸಲು ಕೋರಿ ಪೊಲೀಸರ ಕೈಲಿ ಅಳಲು ತೋಡಿಕೊಂಡ ಪತಿ..!](https://ismkannadanews.com/meerut-husband-blue-drum-case-wife-lover-police-request/): Meerut – ಪ್ರೀತಿ, ತ್ಯಾಗ, ಮತ್ತು… ‘ಬ್ಲೂ ಡ್ರಮ್’ ಭಯ! ಈ ಮೂರು ಅಂಶಗಳ ವಿಚಿತ್ರ ಸಮ್ಮಿಲನ ಉತ್ತರ ಪ್ರದೇಶದ ಮೀರತ್‌ ನಲ್ಲಿ ಪೊಲೀಸರನ್ನು ದೊಡ್ಡ ಗೊಂದಲಕ್ಕೆ ಸಿಲುಕಿಸಿದೆ. 15 ವರ್ಷಗಳ ದಾಂಪತ್ಯ, ಮೂವರು ಮಕ್ಕಳಿದ್ದರೂ, ಪತ್ನಿ ಬೇರೊಬ್ಬ ಯುವಕನನ್ನು ಪ್ರೀತಿಸುತ್ತಿದ್ದಾಳೆಂದು ತಿಳಿದ ಈ ಪತಿರಾಯ, ಅಕ್ಷರಶಃ ಪತ್ನಿ-ಪ್ರಿಯಕರನ ಮದುವೆ ಮಾಡಿಸಲು ಪೊಲೀಸರ ಬಳಿ ವಿಶೇಷ ಮನವಿಯೊಂದಿಗೆ ಬಂದಿದ್ದಾರೆ! Meerut – ಪ್ರೀತಿ ಒಡೆದರೂ ಮಕ್ಕಳಿಗಾಗಿ ಮನಸ್ಸು ಗಟ್ಟಿ ಮಾಡಿದ ಪತಿ ಮೀರತ್‌ನ 38 ವರ್ಷದ ಈ […] - [Local News : ಜಾನುವಾರುಗಳಿಗೆ ಕಡ್ಡಾಯವಾಗಿ ಕಾಲುಬಾಯಿ ಲಸಿಕೆ ಹಾಕಿಸಿ : ಡಾ. ಸುಬ್ರಮಣಿ](https://ismkannadanews.com/local-news-foot-and-mouth-lumpy-skin-vaccination-gudibande/): Local News – ಗುಡಿಬಂಡೆ ತಾಲೂಕಿನ ಎಲ್ಲೆಡೆ ಮುನ್ನೆಚ್ಚರಿಕಾ ಕ್ರಮವಾಗಿ ರಾಸುಗಳಿಗೆ ಕಾಲುಬಾಯಿ ಜ್ವರ ಹಾಗೂ ಚರ್ಮಗಂಟು ರೋಗಗಳು ಹರಡದಂತೆ 8ನೇ ಸುತ್ತಿನ ಲಸಿಕಾ ಅಭಿಯಾನವನ್ನು ಕೈಗೊಳ್ಳಲಾಗಿದ್ದು ಹೈನುಗಾರರು ತಮ್ಮ ಜಾನುವಾರುಗಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸಲು ಮುಂದಾಗಬೇಕು ಎಂದು ಪಶು ಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಸುಬ್ರಮಣಿ ಮನವಿ ಮಾಡಿದರು. Local News – ರೋಗ ಹರಡುವಿಕೆ ಮತ್ತು ಲಸಿಕೆಯ ಮಹತ್ವ ಚಿಕ್ಕಬಳ್ಳಾಪುರ ಗುಡಿಬಂಡೆ ತಾಲೂಕಿನ ಚಿಕ್ಕತಮ್ಮನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಕಚೇರಿ ಬಳಿ […] - [Hindu Temple : ಅಮರಾವತಿ ಅಮರೇಶ್ವರ ದೇಗುಲದಲ್ಲಿ 3 ರಾತ್ರಿ ಇರಬೇಕು ಅನ್ನೋದು ಯಾಕೆ ಗೊತ್ತಾ? ಮೋಕ್ಷ ನೀಡುವ ಗುಟ್ಟು ಇಲ್ಲಿದೆ!](https://ismkannadanews.com/hindu-temple-amaravati-amareshwara-3-night-moksha-secret/): Hindu Temple – ಕೃಷ್ಣಾ ನದಿಯ ದಕ್ಷಿಣ ದಡದಲ್ಲಿ, ಶ್ರೀಶೈಲದ ಈಶಾನ್ಯ ಭಾಗದಲ್ಲಿರುವ ಅಮರಾವತಿ ಕ್ಷೇತ್ರವು ಪಂಚಾರಾಮಗಳಲ್ಲಿ ಪ್ರಥಮ ಸ್ಥಾನ ಪಡೆದ ಪವಿತ್ರ ಶೈವಕ್ಷೇತ್ರ. ದೇವತೆಗಳು, ಗಂಧರ್ವರು ಮತ್ತು ಋಷಿಮುನಿಗಳು ಪೂಜಿಸಿದ ಈ ಸ್ಥಳದಲ್ಲಿ, ಅಮರೇಶ್ವರ ಸ್ವಾಮಿಯ ದರ್ಶನ ಪಡೆದರೆ ಮೋಕ್ಷ ಪ್ರಾಪ್ತಿಯಾಗುವುದು ಖಚಿತ. ಇಲ್ಲಿರುವ ಪ್ರಮುಖ ಆಕರ್ಷಣೆಗಳ ಜೊತೆಗೆ, ಭಕ್ತರು ಮೂರು ರಾತ್ರಿಗಳು ಇಲ್ಲಿ ಮಲಗಬೇಕು ಎಂದು ಏಕೆ ಹೇಳುತ್ತಾರೆ? ಆ ಗುಟ್ಟನ್ನು ತಿಳಿಯೋಣ. Hindu Temple – ದೇವಸ್ಥಾನದ ರೋಚಕ ಇತಿಹಾಸ ಮತ್ತು ಹಿನ್ನೆಲೆ […] - [CCTV : ಕ್ಯಾಮೆರಾದಲ್ಲಿ ಸೆರೆ ಹಿಡಿದ ಕ್ರೌರ್ಯ: ಬೆಂಗಳೂರು ಅಪಾರ್ಟ್ಮೆಂಟ್ ಲಿಫ್ಟ್ ನಲ್ಲಿ ನಾಯಿಮರಿಯನ್ನು ನೆಲಕ್ಕೆ ಬಡಿದು ಕೊಂದ ಮನೆಗೆಲಸದವಳು..!](https://ismkannadanews.com/bengaluru-maid-kills-puppy-in-apartment-lift-cruelty-on-cctv/): CCTV – ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಒಂದು ಆಘಾತಕಾರಿ ಘಟನೆಯು ಎಲ್ಲೆಡೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಅಪಾರ್ಟ್‌ಮೆಂಟ್ ಲಿಫ್ಟ್‌ನಲ್ಲಿ ಮನೆಗೆಲಸದವಳು ಮುದ್ದಿನ ನಾಯಿಮರಿಯೊಂದನ್ನು ನೆಲಕ್ಕೆ ಬಡಿದು ಬರ್ಬರವಾಗಿ ಕೊಲೆ ಮಾಡಿರುವ ಮನಕಲಕುವ ದೃಶ್ಯಾವಳಿ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಅಮಾನವೀಯ ಕೃತ್ಯ ಬೆಂಗಳೂರಿನ ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. CCTV – ಆರೈಕೆಗೆ ನೇಮಕಗೊಂಡಿದ್ದವಳಿಂದಲೇ ಕ್ರೂರ ಕೃತ್ಯ ರಾಶಿ ಪೂಜಾರಿ ಎಂಬುವವರಿಗೆ ಸೇರಿದ ‘ಗೂಫಿ’ (Goofy) ಎಂಬ ಪುಟ್ಟ ನಾಯಿಮರಿಯು ಈ ಕ್ರೌರ್ಯಕ್ಕೆ ಬಲಿಯಾಗಿದೆ. ಆರೋಪಿ […] - [Apprenticeship : ಕೊಚ್ಚಿನ್ ಶಿಪ್‌ಯಾರ್ಡ್‌ನಲ್ಲಿ 300 ಅಪ್ರೆಂಟಿಸ್‌ಶಿಪ್ ಹುದ್ದೆಗಳು: 10ನೇ ತರಗತಿ ಪಾಸಾದವರಿಗೆ ಬಂಪರ್ ಅವಕಾಶ!](https://ismkannadanews.com/cochin-shipyard-apprenticeship-2025-apply-online-300-posts/): Apprenticeship – ಉದ್ಯೋಗ ಪಡೆಯಲು ಅಥವಾ ವೃತ್ತಿಜೀವನಕ್ಕೆ ಉತ್ತಮ ಆರಂಭ ನೀಡಲು ಕಾಯುತ್ತಿರುವವರಿಗೆ ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ (Cochin Shipyard Limited – CSL) ಒಂದು ಬೃಹತ್ ಅವಕಾಶ ನೀಡಿದೆ. ಹೌದು, CSL ಪ್ರಸ್ತುತ 300 ಅಪ್ರೆಂಟಿಸ್‌ಶಿಪ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ! ಅದರಲ್ಲೂ ಮುಖ್ಯವಾಗಿ, ಕೇವಲ 10ನೇ ತರಗತಿ ಪಾಸಾಗಿ, ಐಟಿಐ ಸರ್ಟಿಫಿಕೇಟ್ ಹೊಂದಿರುವವರಿಗೆ ಇದು ನಿಜಕ್ಕೂ ಸುವರ್ಣಾವಕಾಶ. Apprenticeship – ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಆನ್‌ಲೈನ್ ನೋಂದಣಿ ಪ್ರಕ್ರಿಯೆ […] - [Bagar Hukum : 'ಬಗರ್ ಹುಕುಂ' ಸಮಿತಿ ಸಭೆ ಪ್ರತಿ ತಿಂಗಳು ನಡೆಸಿ! - ಭೂ ಹಕ್ಕುದಾರರ ವೇದಿಕೆ ಆಗ್ರಹ](https://ismkannadanews.com/bagar-hukum-land-rights-meeting-demand-gudibande/): Bagar Hukum – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನಾದ್ಯಂತ ಭೂಮಿ ಒಡೆತನ ಹಕ್ಕಿಗಾಗಿ ಅರ್ಜಿ ಸಲ್ಲಿಸಿರುವ ರೈತರಿಗೆ ಜಮೀನು ಮಂಜೂರು ಮಾಡುವ ನಿಟ್ಟಿನಲ್ಲಿ ಪ್ರತಿ ತಿಂಗಳು ಬಗರ್‍ ಹುಕುಂ ಸಮಿತಿ ಸಭೆಯನ್ನು ನಡೆಸಬೇಕೆಂದು ಕರ್ನಾಟಕ ಭೂ ಹಕ್ಕುದಾರರ ವೇದಿಕೆ ವತಿಯಿಂದ ಗುಡಿಬಂಡೆ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಆಗ್ರಹಿಸಲಾಯಿತು. Bagar Hukum – 20 ವರ್ಷವಾದರೂ ‘ಸಾಗುವಳಿ ಚೀಟಿ’ ಇಲ್ಲ! ಈ ವೇಳೆ ಕರ್ನಾಟಕ ಭೂ ಹಕ್ಕುದಾರರ ವೇದಿಕೆಯ ಗುಡಿಬಂಡೆ ತಾಲೂಕು ಸಮಿತಿಯ ಸಂಯೋಜಕಿ ಸೌಭಾಗ್ಯಮ್ಮ ಮಾತನಾಡಿ, […] - [Indian Woman : ಅಮೆರಿಕಾದ ಅಂಗಡಿಯಲ್ಲಿ ಭಾರತೀಯ ಮಹಿಳೆಯ ಕಳ್ಳತನ: "ಸರ್, ಪೇ ಮಾಡೋಕೆ ಮರೆತೆ" ಎಂದು ಅತ್ತ ವಿಡಿಯೋ ವೈರಲ್!](https://ismkannadanews.com/indian-woman-caught-stealing-us-store-video/): Indian Woman – ವಿದೇಶದಲ್ಲಿ ನಡೆಯುವ ಭಾರತೀಯರ ಘಟನೆಗಳು ಯಾವಾಗಲೂ ಸುದ್ದಿ ಮಾಡುವುವು. ಈಗ ಅಮೆರಿಕಾದಲ್ಲಿ ನಡೆದ ಒಂದು ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಮತ್ತು ಸಹಾನುಭೂತಿಗೆ ಕಾರಣವಾಗಿದೆ. ಅಮೆರಿಕಾದ ಒಂದು ಸ್ಟೋರ್‌ನಲ್ಲಿ ಬಟ್ಟೆಗಳನ್ನು ಕದಿಯುತ್ತಿದ್ದಾಗ ಭಾರತೀಯ ಮೂಲದ ಯುವತಿಯೊಬ್ಬಳು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ. ಈ ಘಟನೆಯ ವಿಡಿಯೋ ಈಗ ವೈರಲ್ ಆಗಿದೆ. ಆಕೆಯನ್ನು ಪ್ರಶ್ನಿಸುತ್ತಿದ್ದಂತೆ ಆಕೆ ಕಣ್ಣೀರಿಡುತ್ತಾ ಕ್ಷಮೆ ಕೇಳಿದ್ದು, ಇದು ಭಾರತೀಯ ನೆಟ್ಟಿಗರ ನಡುವೆ ಮಿಶ್ರ ಪ್ರತಿಕ್ರಿಯೆಗಳಿಗೆ ಕಾರಣವಾಗಿದೆ. Indian Woman – […] - [Rahul Gandhi : ರಾಜಕೀಯದ ಮಧ್ಯೆ ರಾಹುಲ್ ಗಾಂಧಿ ಮೀನುಗಾರಿಕೆ, ಬಿಹಾರ ಕೆರೆಗಿಳಿದ ಲೋಕಸಭಾ ವಿಪಕ್ಷ ನಾಯಕ: ವಿಡಿಯೋ ವೈರಲ್](https://ismkannadanews.com/rahul-gandhi-fishing-bihar-viral-video/): Rahul Gandhi – ಬಿಹಾರ ವಿಧಾನಸಭಾ ಚುನಾವಣೆ (Bihar Assembly Elections) ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ, ರಾಜಕೀಯ ಪಕ್ಷಗಳು ತಮ್ಮ ಪ್ರಚಾರವನ್ನು ತೀವ್ರಗೊಳಿಸಿವೆ. ಈ ಬಾರಿಯ ಚುನಾವಣೆಯಲ್ಲಿ ಮತದಾರರನ್ನು ಸೆಳೆಯಲು ನಾಯಕರು ವಿಶೇಷ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಮೊದಲ ಹಂತದ ಮತದಾನಕ್ಕೆ ದಿನಾಂಕ ಹತ್ತಿರವಾಗುತ್ತಿರುವಾಗ, ಕಾಂಗ್ರೆಸ್‌ನ ಹಿರಿಯ ನಾಯಕ ರಾಹುಲ್ ಗಾಂಧಿ ತಮ್ಮ ಪ್ರಚಾರದಲ್ಲಿ ಹೊಸ ಶೈಲಿಯನ್ನು ಪ್ರದರ್ಶಿಸಿದ್ದಾರೆ. ಭಾನುವಾರದಂದು (ನವೆಂಬರ್ 2, 2025) ಬಿಹಾರದ ಬೇಗುಸರಾಯ್ ಜಿಲ್ಲೆಯಲ್ಲಿ ರ್ಯಾಲಿ ನಡೆಸಿದ ರಾಹುಲ್, ನಂತರ ಸ್ಥಳೀಯ ಮೀನುಗಾರರನ್ನು ಭೇಟಿ ಮಾಡಿದರು. […] - [Viral Video : “ಫೇಮಸ್ ಆಗ್ಬೇಕು” ಅಂತ ಸ್ಕೂಟರ್ ಮೇಲೆ ಸ್ಟಂಟ್ ಮಾಡಿದ್ರು… ಆದರೆ ಆಗಿದ್ದು ಬೇರೆ, ವಿಡಿಯೋ ನೋಡಿ..!](https://ismkannadanews.com/famous-scooter-stunt-viral-video-accident/): Viral Video – ಸೋಶಿಯಲ್ ಮೀಡಿಯಾ ಬಂದ ಮೇಲೆ ಪ್ರತಿಯೊಬ್ಬರೂ ಒಂದಲ್ಲಾ ಒಂದು ರೀತಿ ಫೇಮಸ್ ಆಗಲು ಪ್ರಯತ್ನಿಸುತ್ತಿದ್ದಾರೆ. ವಿಭಿನ್ನ ವಿಡಿಯೋಗಳನ್ನು ಮಾಡಿ ಅಪ್‌ಲೋಡ್ ಮಾಡುತ್ತಿದ್ದಾರೆ. ಅದರಲ್ಲೂ ಕೆಲವು ಯುವಕರು ನೆಟ್ಟಿಗರನ್ನು ಆಕರ್ಷಿಸಲು ಡೇಂಜರಸ್ ಸ್ಟಂಟ್‌ಗಳನ್ನು ಮಾಡಿ ತಮ್ಮ ಪ್ರಾಣವನ್ನೇ ಪಣಕ್ಕಿಡುತ್ತಿದ್ದಾರೆ. ಇಂತಹ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿವೆ. ಅಂತಹದ್ದೇ ಒಂದು ಘಟನೆಗೆ ಸಂಬಂಧಿಸಿದ ವಿಡಿಯೋ ಈಗ ಎಲ್ಲೆಡೆ ಸದ್ದು ಮಾಡುತ್ತಿದೆ. ತಡರಾತ್ರಿ ಇಬ್ಬರು ಹುಡುಗರು ತಮ್ಮ ಸ್ಕೂಟರ್ ಮೇಲೆ ಮಾಡಿದ ಪ್ರಾಣಾಂತಿಕ ಸಾಹಸ ಅವರಿಗೆ […] - [Crime : “ಮದುವೆಯಾಗು” ಎಂದಿದ್ದಕ್ಕೆ ಪ್ರೇಯಸಿಗೆ 8 ಬಾರಿ ಚಾಕು ಇರಿತ: ಬೆಂಗಳೂರಿನಲ್ಲಿ ಪ್ರೇಮಿಯ ಬರ್ಬರ ಕೃತ್ಯ..!](https://ismkannadanews.com/bengaluru-lover-stabs-girlfriend-eight-times-marriage-crime-news/): Crime – ಪ್ರೀತಿ, ವಿಶ್ವಾಸ, ಮತ್ತು ಭರವಸೆಯ ಮೇಲೆ ನಿಂತಿರಬೇಕಾದ ಸಂಬಂಧವೊಂದು ಅನುಮಾನ, ಜಗಳ ಮತ್ತು ಕೊನೆಗೆ ದಾರುಣ ಕೊಲೆಯಲ್ಲಿ ಅಂತ್ಯವಾಗಿರುವ ಹೃದಯ ವಿದ್ರಾವಕ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ‘ಟೈಮ್ ಪಾಸ್ ಪ್ರೀತಿ ಬೇಡ, ನನ್ನನ್ನು ಮದುವೆಯಾಗು’ ಎಂದು ಪಟ್ಟು ಹಿಡಿದಿದ್ದಕ್ಕೆ, ಅದೇ ಪ್ರೇಮಿ ತನ್ನ ಪ್ರಿಯತಮೆಯನ್ನು ಬರ್ಬರವಾಗಿ ಇರಿದು ಕೊಲೆ ಮಾಡಿದ್ದಾನೆ. ಅಕ್ಟೋಬರ್ 31ರ ರಾತ್ರಿ 9.30ರ ಸುಮಾರಿಗೆ ನಡೆದಿದ್ದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. Crime – ಏನಿದು […] - [Local News : ರಾಜಕೀಯ ದುರುದ್ದೇಶದಿಂದ ನಮ್ಮ ಮೇಲೆ ದೌರ್ಜನ್ಯ: ಪತ್ರಿಕಾಗೋಷ್ಟಿಯಲ್ಲಿ ನೊಂದ ಕುಟುಂಬಸ್ಥರ ಆರೋಪ](https://ismkannadanews.com/local-news-family-alleges-political-harassment-gudibande/): Local News – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಬೀಚಗಾನಹಳ್ಳಿ ಕ್ರಾಸ್ ಬಳಿ ನಾವು ಖರೀದಿಸಿದ ನಿವೇಶನದಲ್ಲಿ ಕುಂಬಾರಿಕೆ ವೃತ್ತಿಯನ್ನು ಮಾಡಿಕೊಂಡು ಜೀವನ ಸಾಗಿಸುತ್ತಿರುವ ನಮಗೆ ರಾಜಕೀಯ ವ್ಯಕ್ತಿಗಳ ಕುಮ್ಮಕ್ಕಿನಿಂದ ಪಂಚಾಯತಿ ಅಧಿಕಾರಿಗಳು ದೌರ್ಜನ್ಯ ಎಸಗುತ್ತಿದ್ದಾರೆ. ವಿನಾಕಾರಣ ಹಿಂಸೆ ಕೊಡುತ್ತಿದ್ದಾರೆ ಎಂದು ಕಿರುಕುಳಕ್ಕೆ ಒಳಗಾದ ಆದಿನಾರಾಯಣಪ್ಪ ಎಂಬುವವರು ಆರೋಪಿಸಿದ್ದಾರೆ. Local News – ವಿನಾ ಕಾರಣ ನಮಗೆ ಕಿರುಕುಳ ಈ ಸಂಬಂಧ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ತಾಲೂಕಿನ ತಿರುಮಣಿ ಗ್ರಾಮ ಪಂಚಾಯತಿ […] - [Delivery Boy : ವೈಕಲ್ಯವನ್ನೇ ಶಕ್ತಿಯಾಗಿಸಿದ ಯೋಧ: ಈ ಡೆಲಿವರಿ ಬಾಯ್ ನಗು ನೋಡಿದ್ರೆ ಕಣ್ಣಲ್ಲಿ ನೀರು ಬರುತ್ತೆ!](https://ismkannadanews.com/inspiring-delivery-boy-smile-touches-hearts/): Delivery Boy – ಇಂದಿನ ಜಗತ್ತಿನಲ್ಲಿ, ಎಲ್ಲರೂ ಸೌಲಭ್ಯ ಮತ್ತು ಸೌಕರ್ಯಕ್ಕೆ ಹೆಚ್ಚು ಒತ್ತು ನೀಡುವ ಈ ದಿನಗಳಲ್ಲಿ, ತಮ್ಮ ಮಿತಿಗಳನ್ನೇ ತಮ್ಮ ಶಕ್ತಿಯಾಗಿ ಪರಿವರ್ತಿಸಿಕೊಳ್ಳುವ ಕೆಲವರು ಇರುತ್ತಾರೆ. ಅಂತಹದ್ದೇ ಒಂದು ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ (Social Media) ವೈರಲ್ ಆಗಿದ್ದು, ಲಕ್ಷಾಂತರ ಜನರ ಹೃದಯವನ್ನು ತಟ್ಟಿದೆ. ಈ ವಿಡಿಯೋದಲ್ಲಿ ಒಬ್ಬ ಡೆಲಿವರಿ ಬಾಯ್ (Delivery Boy) ಟ್ರೈಸೈಕಲ್‌ನಲ್ಲಿ ಗ್ರಾಹಕರಿಗೆ ಆಹಾರವನ್ನು ತಲುಪಿಸುವುದು ಕಂಡುಬರುತ್ತದೆ. ಆದರೆ ಈ ಕಥೆ ಕೇವಲ ಅವರ ಜೀವನದ ಹೋರಾಟದ ಬಗ್ಗೆ […] - [Scam : ಬಂಪರ್ ಆಫರ್: 'ಗರ್ಭಿಣಿ' ಮಾಡಿದ್ರೆ ₹25 ಲಕ್ಷ! ಆಸೆಪಟ್ಟ ಕಾಂಟ್ರಾಕ್ಟರ್‌ಗೆ ಕೊನೆಗೆ ಏನಾಯ್ತು?](https://ismkannadanews.com/motherhood-job-scam-pune-contractor-loses-11-lakh/): Scam – ನಂಬಿದರೆ ನಂಬಿ, ಬಿಟ್ಟರೆ ಬಿಡಿ – ಪ್ರಪಂಚದಲ್ಲಿ ಈಗ ಏನೆಲ್ಲಾ ‘ಜಾಬ್ ಆಫರ್’ಗಳು ಬರುತ್ತಿವೆ! ಅಂಥದ್ದೇ ಒಂದು ವಿಚಿತ್ರ, ಆದರೆ ಲಕ್ಷಾಂತರ ರೂಪಾಯಿ ಆಮಿಷ ಒಡ್ಡುವ ಆಫರ್‌ಗೆ ಟೆಂಪ್ಟ್ ಆದ ಪೂಣೆಯ ಕಾಂಟ್ರಾಕ್ಟರ್ ಒಬ್ಬರು ಬರೋಬ್ಬರಿ ₹11 ಲಕ್ಷ ಕಳೆದುಕೊಂಡಿದ್ದಾರೆ! ಇದು ಕೇವಲ ಒಂದು ಸ್ಥಳಕ್ಕೆ ಸೀಮಿತವಾದ ವಂಚನೆಯಲ್ಲ, ದೇಶಾದ್ಯಂತ ಈಗ ಇದೇ ರೀತಿ ಅಮಾಯಕರನ್ನು ಸುಲಿಗೆ ಮಾಡುವ ‘ಮದರ್‌ಹುಡ್ ಜಾಬ್ ಸ್ಕ್ಯಾಮ್’ ಭಾರಿ ಸದ್ದು ಮಾಡುತ್ತಿದೆ. Scam – ವಿಡಿಯೋ ನೋಡಿ ದಂಗಾದ […] - [Viral Video : ಮುಂಬೈ ವಿಮಾನ ನಿಲ್ದಾಣದಲ್ಲಿ 'ಸಿಲ್ವರಿ ಗಿಬ್ಬನ್' ರಕ್ಷಣೆ: ಒಂದು ವೈರಲ್ ವಿಡಿಯೋ, ಮನ ಕಲಕುವ ಸತ್ಯ..!](https://ismkannadanews.com/silvery-gibbon-rescue-mumbai-airport-viral-video/): Viral Video – ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದ ಒಂದು ಘಟನೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಜನರ ಮನಸ್ಸನ್ನು ಕಲಕಿದೆ. ಕಸ್ಟಮ್ಸ್ ಅಧಿಕಾರಿಗಳು ಪ್ರಯಾಣಿಕನ ಬ್ಯಾಗ್‌ನಿಂದ ಅಪರೂಪದ ಮತ್ತು ಅಳಿವಿನಂಚಿನಲ್ಲಿರುವ ‘ಸಿಲ್ವರಿ ಗಿಬ್ಬನ್’ (Silvery Gibbon) ಅನ್ನು ರಕ್ಷಿಸಿದ್ದಾರೆ. ಒಂದು ಟ್ರಾಲೀ ಬ್ಯಾಗ್‌ನೊಳಗೆ ಭಯದಿಂದ ನಡುಗುತ್ತಿದ್ದ ಈ ಪುಟ್ಟ ಕೋತಿಯ ದೃಶ್ಯ ಕರುಳನ್ನು ಹಿಂಡುವಂತಿದೆ. ಆದರೆ, ಇನ್ನೂ ಹೃದಯ ವಿದ್ರಾವಕ ವಿಷಯವೆಂದರೆ, ಸ್ಮಗ್ಲಿಂಗ್ ಮಾಡಲಾಗುತ್ತಿದ್ದ ಎರಡು ಗಿಬ್ಬನ್‌ಗಳಲ್ಲಿ ಒಂದು ಮೃತಪಟ್ಟಿತ್ತು. […] - [Kannada Rajyostava : ಕನ್ನಡ ಭಾಷೆಯನ್ನು ಪ್ರೀತಿಯಿಂದ ಕಲಿಯಬೇಕು, ಒತ್ತಡದಿಂದಲ್ಲ: ಶಾಸಕ ಸುಬ್ಬಾರೆಡ್ಡಿ](https://ismkannadanews.com/kannada-rajyostava-mla-subbareddy-learn-kannada-with-love-not-pressure/): Kannada Rajyostava – ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ನಮ್ಮ ಕನ್ನಡ ಭಾಷೆಯನ್ನು ಎಲ್ಲರೂ ಪ್ರೀತಿಯಿಂದ ಕಲಿಯಬೇಕು, ಪ್ರೀತಿಯಿಂದ ಮಾತನಾಡಬೇಕೇ ವಿನಃ ಒತ್ತಡದಿಂದಾಗಲಿ, ಬೇರೆಯವರಿಂದ ಹೇರಿಕೆಯಿಂದಾಗಲಿ ಕಲಿಯಬಾರದು ಎಂದು ಗುಡಿಬಂಡೆ-ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯ ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ 70ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣೆ ನೆರವೇರಿಸಿ ಮಾತನಾಡಿದರು. Kannada Rajyostava – ಮನಸ್ಸಿನಿಂದ ಕನ್ನಡ ಮಾತನಾಡಿ ಕನ್ನಡ […] - [FASTag KYV : ವಾಹನ ಸವಾರರಿಗೆ ಗುಡ್ ನ್ಯೂಸ್! FASTag 'KYV' ನಿಯಮಗಳಲ್ಲಿ ದೊಡ್ಡ ಬದಲಾವಣೆ: ನಿಮ್ಮ FASTag ರದ್ದಾಗುತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ!](https://ismkannadanews.com/fastag-kyv-document-rules-simplified-2025/): FASTag KYV – ನೀವು FASTag ಬಳಸುವವರೇ? ಹಾಗಿದ್ದರೆ, ನಿಮ್ಮ ವಾಹನದ ‘ನೋ ಯುವರ್ ವೆಹಿಕಲ್’ (KYV) ಪ್ರಕ್ರಿಯೆಯ ಬಗ್ಗೆ ತಿಳಿದುಕೊಳ್ಳಲು ಕಾತುರರಾಗಿರಬಹುದು. ಇತ್ತೀಚೆಗೆ ಈ ಬಗ್ಗೆ ಬಹಳಷ್ಟು ಗೊಂದಲಗಳು ಮತ್ತು ಆತಂಕಗಳು ಮೂಡಿದ್ದವು. ಆದರೆ, ಈಗ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಮತ್ತು ಇಂಡಿಯನ್ ಹೈವೇಸ್ ಮ್ಯಾನೇಜ್‌ಮೆಂಟ್ ಕಂಪನಿ ಲಿಮಿಟೆಡ್ (IHMCL) ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡುವ ಮೂಲಕ FASTag ಬಳಕೆದಾರರಿಗೆ ದೊಡ್ಡ ರಿಲೀಫ್ ನೀಡಿದೆ. FASTag KYV ಗೊಂದಲಕ್ಕೆ ತೆರೆ, NHAI ನಿಂದ ಸ್ಪಷ್ಟನೆ! […] - [Viral News : ಹೆತ್ತ ಕರುಳೇ ಬೀದಿಗೆ ಎಸೆದರೂ, 'ಆ' ಪ್ರಾಣಿಗಳು ಬಿಡಲಿಲ್ಲ! ಇಡೀ ರಾತ್ರಿ ಮಗುವನ್ನು ಕಾವಲು ಕಾಯ್ದ ಶ್ವಾನಗಳು!](https://ismkannadanews.com/west-bengal-stray-dogs-protect-abandoned-newborn-viral-news/): ಭೂಮಿಯ ಮೇಲೆ ಮನುಷ್ಯತ್ವ ಸತ್ತಿದೆಯಾ? ಎಂಬ ಪ್ರಶ್ನೆ ಆಗಾಗ ಕಾಡುತ್ತಲೇ ಇರುತ್ತದೆ. ಆದರೆ, ಮನುಷ್ಯರಲ್ಲಿ ಸತ್ತಿರಬಹುದಾದ ಆ ಮನುಷ್ಯತ್ವ, ಮೂಕ ಪ್ರಾಣಿಗಳಲ್ಲಿ ಇನ್ನೂ ಜೀವಂತವಾಗಿದೆ ಎನ್ನುವುದಕ್ಕೆ ಪಶ್ಚಿಮ ಬಂಗಾಳದಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ತಾಯಿಯೊಬ್ಬಳು ತನ್ನ ಹಸುಗೂಸನ್ನು ಅನಾಥವಾಗಿ ಬಿಟ್ಟು ಹೋದರೆ, ಬೀದಿ ನಾಯಿಗಳು ಆ ಮಗುವಿಗೆ ತಾಯಿಯಾಗಿ ರಕ್ಷಣೆ ನೀಡಿವೆ. ಈ ಘಟನೆ ಓದಿದರೆ ನಿಮ್ಮ ಕಣ್ಣಂಚಿನಲ್ಲೂ ನೀರು ಬರುವುದು ಖಂಡಿತ. Viral News – ನವದ್ವೀಪದಲ್ಲಿ ನಡೆದ ಪವಾಡ ಸದೃಶ ಘಟನೆ ಪಶ್ಚಿಮ […] - [Kodi Mata Shree : ಸಂಕ್ರಾಂತಿ ಬಳಿಕ ರಾಜ್ಯದಲ್ಲಿ ‘ಶಿವ’ ಪರ್ವ ಆರಂಭ? ಕೋಡಿಮಠ ಶ್ರೀಗಳ ಸ್ಫೋಟಕ ಭವಿಷ್ಯ!](https://ismkannadanews.com/karnataka-cm-change-kodi-mata-shree-prediction/): ರಾಜ್ಯ ರಾಜಕಾರಣದಲ್ಲಿ ಸದಾ ಸಂಚಲನ ಮೂಡಿಸುವ ಹೆಸರು ಅಂದ್ರೆ ಅದು ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು (Kodi Mata Shree). ತಮ್ಮ ಒಗಟಿನ ಮಾತುಗಳ ಮೂಲಕವೇ ರಾಜ್ಯ, ದೇಶ ಹಾಗೂ ಜಾಗತಿಕ ಮಟ್ಟದ ಆಗುಹೋಗುಗಳನ್ನು ಕರಾರುವಾಕ್ಕಾಗಿ ನುಡಿಯುವ ಕೋಡಿಮಠ ಶ್ರೀಗಳು, ಇದೀಗ ರಾಜ್ಯದ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಮತ್ತೊಮ್ಮೆ ಸ್ಫೋಟಕ ಭವಿಷ್ಯ ನುಡಿದಿದ್ದಾರೆ. ಸಂಕ್ರಾಂತಿ ಹಬ್ಬದ (Sankranti 2026) ನಂತರ ರಾಜ್ಯದಲ್ಲಿ ದೊಡ್ಡ ಮಟ್ಟದ ರಾಜಕೀಯ ಕ್ರಾಂತಿಯಾಗಲಿದೆಯೇ? ಎಂಬ ಪ್ರಶ್ನೆಗೆ ಶ್ರೀಗಳ ಮಾತುಗಳು ಪುಷ್ಟಿ […] - [Crime : "ನನ್ನಕ್ಕಿಂತ ಯಾರೂ ಅಂದವಾಗಿರಬಾರದು!" - ಸೌಂದರ್ಯದ ವ್ಯಾಮೋಹಕ್ಕೆ ಬಲಿಯಾದರು 4 ಮಕ್ಕಳು; ಸ್ವಂತ ಮಗನನ್ನೇ ಕೊಂದ ಕ್ರೂರಿ ತಾಯಿ!](https://ismkannadanews.com/panipat-crime-mother-kills-own-son-4-children/): ತಾಯಿಗಿಂತ ಮಿಗಿಲಾದ ದೇವರಿಲ್ಲ ಎನ್ನುತ್ತಾರೆ. ಹೆತ್ತ ಕರುಳಿಗಾಗಿ ಪ್ರಾಣವನ್ನೇ ನೀಡುವ ತಾಯಂದಿರನ್ನು ನಾವು ನೋಡಿದ್ದೇವೆ. ಆದರೆ, ಹರಿಯಾಣದ ಪಾಣಿಪತ್‌ನಲ್ಲಿ ನಡೆದ ಘಟನೆಯೊಂದು ತಾಯ್ತನದ ಪಾವಿತ್ರ್ಯವನ್ನೇ ಪ್ರಶ್ನಿಸುವಂತಿದೆ. ಕೇವಲ ಸೌಂದರ್ಯದ ಮೇಲಿನ ಅಸೂಯೆಯಿಂದ ಮಹಿಳೆಯೊಬ್ಬಳು ‘ಸೈಕೋ ಕಿಲ್ಲರ್’ ಆಗಿ ಬದಲಾಗಿ, ತನ್ನ ಸ್ವಂತ ಮಗ ಸೇರಿದಂತೆ ನಾಲ್ವರು ಅಮಾಯಕ ಮಕ್ಕಳನ್ನು ಬಲಿ ಪಡೆದಿದ್ದಾಳೆ. ಪೊಲೀಸರ ತನಿಖೆಯಲ್ಲಿ ಬಯಲಾದ ಈಕೆಯ ಕರಾಳ ಮುಖವಾಡದ ಅಸಲಿ ಕಹಾನಿ ಇಲ್ಲಿದೆ. Crime – ಅಂದವಾದ ಹುಡುಗಿಯರಂದ್ರೆ ದ್ವೇಷ ಪಾಣಿಪತ್ ಪೊಲೀಸ್ ವರಿಷ್ಠಾಧಿಕಾರಿ (SP) […] - [Local News : ಯಾದವ ಸಮುದಾಯ ಭವನಕ್ಕೆ ಶಂಕುಸ್ಥಾಪನೆ; ಸಚಿವ ಸ್ಥಾನದ ಬಗ್ಗೆ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಹೇಳಿದ್ದೇನು?](https://ismkannadanews.com/local-news-yadava-community-hall-gudibande-bhoomi-puja/): ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಪ್ರವಾಸಿ ಮಂದಿರದ ಬಳಿ ಯಾದವ ಸಮುದಾಯ ಭವನ ನಿರ್ಮಾಣಕ್ಕೆ 20 ಗುಂಟೆ ಜಮೀನು ನೀಡಿದ್ದು, ಇದೀಗ ಭವನ ನಿರ್ಮಾಣಕ್ಕೆ ಬಾಗೇಪಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅವರು ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು. ಇದೇ ವೇಳೆ ರಾಜ್ಯ ರಾಜಕಾರಣ ಮತ್ತು ಸಚಿವ ಸ್ಥಾನದ ಕುರಿತೂ ಅವರು ಮಹತ್ವದ ಹೇಳಿಕೆಗಳನ್ನು ನೀಡಿದ್ದಾರೆ. Local News  – ಯಾದವ ಸಮುದಾಯ ಭವನ ನಿರ್ಮಾಣಕ್ಕೆ 20 ಲಕ್ಷ ಅನುದಾನ ಬಳಿಕ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ತಾಲೂಕಿನ […] - [Viral Video : ಅಯ್ಯೋ ಪಾಪಿ.. ಮುಗ್ಧ ಮಗುವಿನ ಮೇಲೆ ಎಂಥಾ ದೌರ್ಜನ್ಯ! ಎದೆ ನಡುಗಿಸುತ್ತೆ ಈ ವೈರಲ್ ವಿಡಿಯೋ…!](https://ismkannadanews.com/hyderabad-caretaker-assaults-nursery-child-viral-video/): “ಮಕ್ಕಳೇ ದೇವರು” ಅಂತೀವಿ. ಪೋಷಕರು ತಮ್ಮ ಕರುಳ ಕುಡಿಯನ್ನು ನಂಬಿಕೆ ಇಟ್ಟು ಶಾಲೆಗೆ ಕಳುಹಿಸುತ್ತಾರೆ. ಆದರೆ ಇಲ್ಲೊಂದು ಶಾಲೆಯಲ್ಲಿ ನಡೆದ ಘಟನೆ ನೋಡಿದರೆ ಎಂಥವರಿಗೂ ಎದೆ ಝಲ್ ಎನ್ನುತ್ತದೆ. ನರ್ಸರಿ ಓದುತ್ತಿರುವ ಪುಟ್ಟ ಕಂದಮ್ಮನ ಮೇಲೆ ಶಾಲೆಯ ಆಯಾವೊಬ್ಬಳು ರಾಕ್ಷಸಿಯಂತೆ ವರ್ತಿಸಿದ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಸದ್ಯ ಈ ಪೈಶಾಚಿಕ ಕೃತ್ಯದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೋಡಿದವರ ರಕ್ತ ಕುದಿಯುವಂತೆ ಮಾಡಿದೆ. Viral Video – ಘಟನೆಯ ವಿವರವೇನು? ಹೈದರಾಬಾದ್‌ನ ಶಾಪುರನಗರದಲ್ಲಿರುವ ಪೂರ್ಣಿಮಾ ಸ್ಕೂಲ್‌ […] - [Crime News : ಚಿಕ್ಕಮಗಳೂರು - ಮೂವರು ಮಕ್ಕಳ ತಾಯಿಯ ಕುತ್ತಿಗೆ ಸೀಳಿ ಬರ್ಬರ ಹತ್ಯೆ; ಪ್ರಾಣಕ್ಕೆ ಮುಳುವಾಯ್ತಾ 'ಲವ್ವಿ-ಡವ್ವಿ'?](https://ismkannadanews.com/crime-chikkamagaluru-mother-of-3-death-case/): ಸಂಸಾರದಲ್ಲಿನ ಮನಸ್ತಾಪದಿಂದ ಗಂಡನ ಮನೆಯನ್ನು ತೊರೆದು ತವರು ಮನೆ ಸೇರಿದ್ದ ಮೂವರು ಮಕ್ಕಳ ತಾಯಿಯೊಬ್ಬರು ಭೀಕರವಾಗಿ ಹತ್ಯೆಯಾಗಿರುವ ಘಟನೆ ಚಿಕ್ಕಮಗಳೂರು (Chikkamagaluru) ತಾಲೂಕಿನ ಅರೇನೂರು ಗ್ರಾಮದಲ್ಲಿ ನಡೆದಿದೆ. “ಅಕ್ರಮ ಸಂಬಂಧ ಅಥವಾ ಪ್ರೇಮ ಪ್ರಕರಣ” ಈ ಕೊಲೆಗೆ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು, ಕಾಫಿನಾಡಿನ ಜನತೆಯನ್ನು ಬೆಚ್ಚಿಬೀಳಿಸಿದೆ. Crime News  ಅಷ್ಟಕ್ಕೂ ಆಗಿದ್ದೇನು? ಮೃತ ದುರ್ದೈವಿಯನ್ನು ಸಂಧ್ಯಾ (32) ಎಂದು ಗುರುತಿಸಲಾಗಿದೆ. ಮೃತ ಸಂಧ್ಯಾ ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಅರೇನೂರು ಗ್ರಾಮದವರು. ಕಳೆದ 10 ವರ್ಷಗಳ ಹಿಂದೆ […] - [Divorce : ಪಿಜ್ಜಾ ಡೆಲಿವರಿಗಿಂತ ಫಾಸ್ಟ್‌ ಈ ಡಿವೋರ್ಸ್! ಅತ್ತೆ ಮನೆಗೆ ಕಾಲಿಟ್ಟ 20 ನಿಮಿಷಕ್ಕೇ ಸಂಬಂಧ ಮುರಿದುಕೊಂಡ ವಧು](https://ismkannadanews.com/20-minute-marriage-instant-divorce-up-viral-news/): ಈ ಕಾಲದಲ್ಲಿ ಸ್ಮಾರ್ಟ್‌ಫೋನ್‌ನಲ್ಲಿ ಏನಾದರೂ ಆರ್ಡರ್ ಮಾಡಿದರೆ 10 ನಿಮಿಷದಲ್ಲಿ ಮನೆ ಬಾಗಿಲಿಗೆ ಬರುತ್ತೆ. ಆದರೆ ಮದುವೆ ಕೂಡ ಅಷ್ಟೇ ವೇಗವಾಗಿ, ಕೇವಲ 20 ನಿಮಿಷದಲ್ಲಿ ಮುಗಿದು ಹೋಗುತ್ತೆ ಎಂದು ಯಾರಾದರೂ ಊಹಿಸಬಲ್ಲರಾ? ಹೌದು, ಉತ್ತರ ಪ್ರದೇಶದಲ್ಲಿ ನಡೆದ ಇಂಥದ್ದೊಂದು ವಿಚಿತ್ರ ಘಟನೆ ಈಗ ಎಲ್ಲರ ಹುಬ್ಬೇರಿಸಿದೆ. ಗಂಡನ ಮನೆಗೆ ಕಾಲಿಟ್ಟ ನವವಧುವೊಬ್ಬಳು, ಬಟ್ಟೆ ಬದಲಾಯಿಸುವ ಮುನ್ನವೇ ವಿಚ್ಛೇದನ ಬೇಕು ಎಂದು ಪಟ್ಟು ಹಿಡಿದ ಘಟನೆ ನಡೆದಿದೆ. Divorce – ಘಟನೆಯ ವಿವರ ಉತ್ತರ ಪ್ರದೇಶದ ಡಿಯೋರಿಯಾ […] - [Dating App : ಪರಿಚಯವಾದ 4 ಗಂಟೆಯಲ್ಲೇ ಮದುವೆ, 18 ದಿನದಲ್ಲಿ ದಿವಾಳಿ! ಡೇಟಿಂಗ್ ಆ್ಯಪ್ ಪ್ರಿಯರೇ ಎಚ್ಚರ, ಇಲ್ಲಿದೆ ಶಾಕಿಂಗ್ ಸ್ಟೋರಿ](https://ismkannadanews.com/dating-app-marriage-scam-man-loses-30-lakh/): ಇಂದಿನ ಫಾಸ್ಟ್ ಫುಡ್ ಜಮಾನದಲ್ಲಿ ಪ್ರೀತಿ ಕೂಡ ಇನ್​​ಸ್ಟಂಟ್ ಆಗಿಬಿಟ್ಟಿದೆ. ಅದರಲ್ಲೂ ಈ ಡೇಟಿಂಗ್ ಆ್ಯಪ್ (Dating App) ಹಾವಳಿ ಶುರುವಾದ ಮೇಲಂತೂ, ಸಂಬಂಧಗಳಿಗೆ ಬೆಲೆಯೇ ಇಲ್ಲದಂತಾಗಿದೆ. ಭಾರತದಲ್ಲಿ ಮದುವೆ ಎಂಬುದು ಪವಿತ್ರ ಬಂಧ. ಆದರೆ, ಇಲ್ಲೂ ಕೂಡ ಪಾಶ್ಚಿಮಾತ್ಯ ಸಂಸ್ಕೃತಿ ನಿಧಾನವಾಗಿ ಆವರಿಸುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ವಿದೇಶದಲ್ಲಿ ನಡೆದ ಘಟನೆಯೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ (Viral News) ಆಗಿದ್ದು, ಓದಿದರೆ ನೀವು ಬೆಚ್ಚಿಬೀಳೋದು ಖಂಡಿತ! ಹೌದು, ಕೇವಲ ನಾಲ್ಕು ಗಂಟೆಯ ಪರಿಚಯದಲ್ಲಿ […] - [ಭಾರತದಲ್ಲಿ ಹೊಸ ಟ್ರೆಂಡ್: ಮದುವೆಗೂ ಬಂತು ಇನ್ಶೂರೆನ್ಸ್ (Insurance)! ಮದುವೆ ರದ್ದಾದರೆ ಖರ್ಚಾದ ಹಣವನ್ನೆಲ್ಲಾ ವಾಪಸ್ ಪಡೆಯಬಹುದು!](https://ismkannadanews.com/wedding-insurance-india-new-trend-benefits-explained/): ಲೈಫ್ ಇನ್ಶೂರೆನ್ಸ್ (Life Insurance), ಹೆಲ್ತ್ ಇನ್ಶೂರೆನ್ಸ್, ಬೈಕ್ ಅಥವಾ ಕಾರ್ ಇನ್ಶೂರೆನ್ಸ್ ಬಗ್ಗೆ ನಮಗೆಲ್ಲಾ ಗೊತ್ತು. ಆದರೆ, ಇತ್ತೀಚೆಗೆ ಭಾರತದಲ್ಲಿ ‘ವೆಡ್ಡಿಂಗ್ ಇನ್ಶೂರೆನ್ಸ್’ (Wedding Insurance) ಎಂಬ ಹೊಸ ಟ್ರೆಂಡ್ ಜೋರಾಗಿ ಕೇಳಿಬರುತ್ತಿದೆ. “ಅರೇ.. ಇದೇನಿದು ಮದುವೆಗೆ ಇನ್ಶೂರೆನ್ಸಾ?” ಅಂತ ಹುಬ್ಬೇರಿಸಬೇಡಿ. ಈಗಿನ ಕಾಲದ ಮದುವೆಗಳು ಮತ್ತು ಅಲ್ಲಿನ ಖರ್ಚು-ವೆಚ್ಚಗಳನ್ನು ನೋಡಿದರೆ, ಇದು ಅನಿವಾರ್ಯ ಎನಿಸುತ್ತಿದೆ. ಹೌದು, ಇತ್ತೀಚಿನ ದಿನಗಳಲ್ಲಿ ಮದುವೆ ಎಂಬುದು ಕೇವಲ ಎರಡು ಕುಟುಂಬಗಳು ಒಂದಾಗುವ ಸರಳ ಸಂಪ್ರದಾಯವಾಗಿ ಉಳಿದಿಲ್ಲ. ಅದೊಂದು ‘ಸ್ಟೇಟಸ್ […] - [Astrology : ಶನಿ-ಕುಜರ ಮುಖಾಮುಖಿ, ಡಿಸೆಂಬರ್ 7 ರಿಂದ ಈ 6 ರಾಶಿಯವರಿಗೆ ಧನಲಾಭ, ಮುಟ್ಟಿದ್ದೆಲ್ಲಾ ಚಿನ್ನ!](https://ismkannadanews.com/saturn-mars-transit-dec7-jan15-astrology-prediction/): ಜ್ಯೋತಿಷ್ಯ ಶಾಸ್ತ್ರದಲ್ಲಿ (astrology) ಗ್ರಹಗಳ ಸೇನಾಧಿಪತಿ ಎಂದೇ ಕರೆಯಲ್ಪಡುವ ಕುಜ (ಮಂಗಳ) ಧೈರ್ಯ, ಸಾಹಸ ಮತ್ತು ಆಸ್ತಿಪಾಸ್ತಿಗೆ ಕಾರಕನಾಗಿದ್ದಾನೆ. ಈ ಕುಜನು ತನ್ನ ರಾಶಿಯನ್ನು ಬದಲಾಯಿಸಿದಾಗಲೆಲ್ಲಾ ಕೆಲವು ರಾಶಿಯವರ ಅದೃಷ್ಟದ ಬಾಗಿಲು ತೆರೆಯುತ್ತದೆ. ಬರುವ ಡಿಸೆಂಬರ್ 7 ರಿಂದ ಜನವರಿ 15ರವರೆಗೆ ಕುಜನು ಧನು ರಾಶಿಯಲ್ಲಿ ಸಂಚರಿಸಲಿದ್ದಾನೆ. ವಿಶೇಷವೇನೆಂದರೆ, ಧನು ರಾಶಿಯಲ್ಲಿರುವ ಕುಜ ಮತ್ತು ಮೀನ ರಾಶಿಯಲ್ಲಿರುವ ಶನಿ ಪರಸ್ಪರ ನೇರ ದೃಷ್ಟಿಯಿಂದ (Samsaptaka) ನೋಡಿಕೊಳ್ಳಲಿದ್ದಾರೆ. ಈ ಅಪರೂಪದ ಶನಿ-ಕುಜರ ಪರಸ್ಪರ ವೀಕ್ಷಣೆಯು ಕೆಲವು (astrology) ರಾಶಿಯವರಿಗೆ […] - [True Love : ಪತ್ನಿಯ ನಿದ್ದೆಗೆ ಭಂಗ ಬರದಂತೆ 40 ನಿಮಿಷ ಪರದೆ ಹಿಡಿದು ಕುಳಿತ ಪತಿ: ಈ ಪ್ರೀತಿಗೆ ಫಿದಾ ಆದ ನೆಟ್ಟಿಗರು!](https://ismkannadanews.com/true-love-husband-holding-curtain-viral-photo/): ಪ್ರೀತಿ ಅಂದ್ರೆ ಕೇವಲ ಐ ಲವ್ ಯೂ ಹೇಳೋದಲ್ಲ, ಗುಲಾಬಿ ಹೂವು ಕೊಡೋದಲ್ಲ ಅಥವಾ ದುಬಾರಿ ಗಿಫ್ಟ್ ಕೊಟ್ಟು ಸರ್‌ಪ್ರೈಸ್ ಮಾಡೋದಲ್ಲ. ಕಷ್ಟದ ಸಮಯದಲ್ಲಿ ಜೊತೆಯಾಗಿ ನಿಲ್ಲುವುದು, (True Love) ಸಣ್ಣ ಸಣ್ಣ ವಿಷಯಗಳಲ್ಲೂ ಸಂಗಾತಿಯ ಬಗ್ಗೆ ಕಾಳಜಿ ವಹಿಸುವುದು ನಿಜವಾದ ಪ್ರೀತಿಯ ಲಕ್ಷಣ. ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಫೋಟೋವೊಂದು ಈ ಮಾತಿಗೆ ಸಾಕ್ಷಿಯಾಗಿದೆ. ಇದನ್ನು ನೋಡಿದ್ರೆ ನಿಮ್ಮ ಮನಸ್ಸು ಕೂಡ ತುಂಬಿ ಬರುವುದು ಗ್ಯಾರಂಟಿ. True Love – ವೈರಲ್ ಆಗಿದ್ದೇಕೆ ಈ […] - [Rain Forecast : ಕರ್ನಾಟಕ ಹವಾಮಾನ ವರದಿ - ಚಳಿಯ ನಡುವೆಯೂ ವರುಣನ ಅಬ್ಬರ! ಮುಂದಿನ 5 ದಿನ ಈ ಜಿಲ್ಲೆಗಳಲ್ಲಿ ಮಳೆ?](https://ismkannadanews.com/imd-alert-karnataka-rain-forecast-next-5-days/): ರಾಜ್ಯದಾದ್ಯಂತ ಡಿಸೆಂಬರ್ ಚಳಿ ಈಗಾಗಲೇ ಆವರಿಸಿದೆ. ಮುಂಜಾನೆ ಮತ್ತು ರಾತ್ರಿ ವಿಪರೀತ ಇಬ್ಬನಿ ಬೀಳುತ್ತಿದೆ. ಆದರೆ, ಈ ಚಳಿಯ ನಡುವೆಯೇ ರಾಜ್ಯದ ಜನತೆಗೆ ಹವಾಮಾನ ಇಲಾಖೆ ಮಹತ್ವದ ಸುದ್ದಿಯೊಂದನ್ನು ನೀಡಿದೆ. ಮುಂದಿನ 5 ದಿನಗಳ ಕಾಲ ರಾಜ್ಯದ ಹಲವೆಡೆ ಮಳೆಯಾಗುವ (Rain Forecast) ಮುನ್ಸೂಚನೆ ಇದೆ. ವಿಶೇಷವಾಗಿ ದಕ್ಷಿಣ ಒಳನಾಡು ಮತ್ತು ಕರಾವಳಿ ಭಾಗದಲ್ಲಿ ವರುಣನ ಸಿಂಚನವಾಗಲಿದ್ದು, ಉತ್ತರ ಒಳನಾಡಿನಲ್ಲಿ ಒಣಹವೆ ಮುಂದುವರಿಯಲಿದೆ. ಹಾಗಾದರೆ, ನಿಮ್ಮ ಜಿಲ್ಲೆಯಲ್ಲಿ ಮಳೆ ಇದೆಯಾ? ಹವಾಮಾನ ಇಲಾಖೆ ಏನು ಹೇಳಿದೆ? ಇಲ್ಲಿದೆ […] - [Video : ಕರವಸ್ತ್ರ ಇಟ್ಟು ಸೀಟ್ 'ರಿಸರ್ವ್': ಪ್ರಶ್ನಿಸಿದವನಿಗೆ ಬಿತ್ತು ಗೂಸಾ! ಜುಟ್ಟು ಹಿಡಿದು ಎಳೆದಾಡಿದ ಮಹಿಳೆಯರು - ವೈರಲ್ ವಿಡಿಯೋ](https://ismkannadanews.com/andhra-bus-fight-handkerchief-seat-reserve-video/): ಬಸ್ಸಿನಲ್ಲಿ ಪ್ರಯಾಣಿಸುವಾಗ ಸೀಟಿಗಾಗಿ ಸಣ್ಣಪುಟ್ಟ ಜಗಳಗಳು ನಡೆಯುವುದು ಸರ್ವೇ ಸಾಮಾನ್ಯ. ಆದರೆ, ಆಂಧ್ರಪ್ರದೇಶದ ಕಾಕಿನಾಡದಲ್ಲಿ ನಡೆದ ಘಟನೆಯೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಕರವಸ್ತ್ರ ಹಾಕಿ ಸೀಟು ಹಿಡಿಯುವ ವಿಚಾರವಾಗಿ ಶುರುವಾದ ಜಗಳ, ಕೊನೆಗೆ ಮಾರಾಮಾರಿಯ ಹಂತಕ್ಕೆ ತಲುಪಿದೆ. ಮಹಿಳೆಯರಿಬ್ಬರು ಸೇರಿ ಪುರುಷ ಪ್ರಯಾಣಿಕನೊಬ್ಬನ ಮೇಲೆ ಹಲ್ಲೆ ನಡೆಸಿರುವ ವಿಡಿಯೋ ಈಗ ವೈರಲ್ ಆಗಿದ್ದು, ಉಚಿತ ಬಸ್ ಪ್ರಯಾಣ ಯೋಜನೆಯ ಬಗ್ಗೆ ಮತ್ತೊಮ್ಮೆ ಚರ್ಚೆ ಹುಟ್ಟುಹಾಕಿದೆ. Video – ಘಟನೆಯ ಸಂಪೂರ್ಣ ವಿವರ ಆಂಧ್ರಪ್ರದೇಶದ […] - [Video : ಹಸಿವು ನೀಗಿಸಿ, ಸ್ವೆಟರ್‌ ಹೊದಿಸಿ ಅಜ್ಜಿಯ ಪಾಲಿಗೆ 'ದೇವರಾದ' ಯುವಕ; ಕಣ್ಣಂಚು ಒದ್ದೆ ಮಾಡುತ್ತೆ ಈ ದೃಶ್ಯ!](https://ismkannadanews.com/young-man-helps-elderly-woman-traffic-signal-video/): ಒಬ್ಬರಿಗೆ ಸಹಾಯ ಮಾಡಲು ಶ್ರೀಮಂತರೇ ಆಗಿರಬೇಕಿಲ್ಲ, ದೊಡ್ಡ ಮನಸ್ಸಿದ್ದರೆ ಸಾಕು. ಇಲ್ಲೊಬ್ಬ ಯುವಕ ಮಾಡಿರುವ ಕೆಲಸ ನೋಡಿದರೆ ನಿಮಗೂ ಹೀಗೆ ಅನಿಸದೇ ಇರದು. ಸಿಗ್ನಲ್‌ನಲ್ಲಿ ಭಿಕ್ಷೆ ಬೇಡುತ್ತಿದ್ದ ಅಜ್ಜಿಯ ಕಷ್ಟಕ್ಕೆ ಮಿಡಿದ ಈತ, ಆಕೆಯ ಹಸಿವು ನೀಗಿಸಿ, ಮೈ ಮುಚ್ಚಲು ಬಟ್ಟೆ ನೀಡಿ ಮಾನವೀಯತೆ ಮೆರೆದಿದ್ದಾನೆ. ಸದ್ಯ ಅಂತರ್ಜಾಲದಲ್ಲಿ ವೈರಲ್ ಆಗಿರುವ ಈ ವಿಡಿಯೋ (Video) ನೋಡಿ ನೆಟ್ಟಿಗರು ‘ರಿಯಲ್ ಹೀರೋ’ ಎಂದು ಕೊಂಡಾಡುತ್ತಿದ್ದಾರೆ. Video – ಸಿಗ್ನಲ್‌ನಲ್ಲಿ ನಡೆದದ್ದೇನು? ಸಾಮಾನ್ಯವಾಗಿ ಟ್ರಾಫಿಕ್ ಸಿಗ್ನಲ್‌ಗಳಲ್ಲಿ (Traffic Signal), […] - [Local News : ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ರೈತ ವಿರೋಧಿಗಳು: ಸೂರ್ಯನಾರಾಯಣ](https://ismkannadanews.com/local-news-kprs-8th-taluk-conference-gudibande-2025/): ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ಎರಡೂ ಸರ್ಕಾರಗಳು ಎಂದಿಗೂ ರೈತರ ಪರವಾದಂತಹ, ರೈತರಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ರೂಪಿಸುವುದಿಲ್ಲ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಸೂರ್ಯನಾರಾಯಣ ಆರೋಪಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಗಜನಾಣ್ಯ ಕಲ್ಯಾಣ ಮಂಟಪದಲ್ಲಿ ನಡೆದ ಕರ್ನಾಟಕ ಪ್ರಾಂತ ರೈತ ಸಂಘದ 8ನೇ ತಾಲೂಕು ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು. Local News – ಚುನಾವಣೆಗಷ್ಟೇ ಸೀಮಿತವಾದ ರೈತ ಪ್ರೇಮ ಇಂದು ರೈತರು ಸಂಕಷ್ಟದಲ್ಲಿದ್ದಾರೆ. ಹೆಚ್ಚಾಗಿ ಆತ್ಮಹತ್ಯೆಗಳು […] - [ಶನಿಗೆ (Shani Dev) ಸಂಬಂಧಿಸಿದ ಈ 5 ಕನಸು ಬಿದ್ದರೆ ಲಾಟರಿ ಹೊಡೆದಂತೆ! ಕಷ್ಟಗಳೆಲ್ಲ ದೂರವಾಗಿ ಆರ್ಥಿಕ ಲಾಭ ಗ್ಯಾರಂಟಿ..!](https://ismkannadanews.com/shani-dev-5-lucky-dreams-signs-of-blessings/): ಶನಿ ಅಂದ ತಕ್ಷಣ ಬಹುತೇಕರು ಭಯಪಡುತ್ತಾರೆ. ಸಾಡೇ ಸಾತಿ, ಶನಿ ದಸೆ ಎಂದು ಚಿಂತೆಗೆ ಒಳಗಾಗುತ್ತಾರೆ. ಆದರೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿದೇವನನ್ನು ‘ನ್ಯಾಯದ ದೇವರು’ (Karma Phala Data) ಎಂದು ಕರೆಯಲಾಗುತ್ತದೆ. ಶನಿ ಕೇವಲ ಶಿಕ್ಷೆಯನ್ನು ಮಾತ್ರ ನೀಡುವುದಿಲ್ಲ, ನಮ್ಮ ಕರ್ಮಗಳು ಉತ್ತಮವಾಗಿದ್ದರೆ ಆತನು ನೀಡುವಷ್ಟು ಐಶ್ವರ್ಯವನ್ನು ಮತ್ಯಾರೂ ನೀಡಲು ಸಾಧ್ಯವಿಲ್ಲ. ಶನಿ (Shani Dev) ಒಲಿದರೆ ಭಿಕ್ಷುಕನೂ ರಾಜನಾಗಬಲ್ಲ! ಶನಿದೇವನು ನಿಮ್ಮ ಮೇಲೆ ಪ್ರಸನ್ನನಾಗಿದ್ದಾನೆ ಎಂಬುದನ್ನು ಸೂಚಿಸಲು ಕೆಲವು ವಿಶೇಷ ಕನಸುಗಳ (Dreams) ಮೂಲಕ ಸಂಕೇತಗಳನ್ನು […] - [Sports : ಯುವಜನತೆ ಹೆಚ್ಚು ಹೆಚ್ಚು ಕ್ರೀಡೆಗಳಲ್ಲಿ ಭಾಗವಹಿಸುವಂತೆ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಕರೆ](https://ismkannadanews.com/sports-news-volleyball-tournament-mla-subbareddy/): “ಇಂದಿನ ಯುವಜನತೆ ಮೊಬೈಲ್ ಮತ್ತು ಇಂಟರ್ನೆಟ್ ಜಾಲದಲ್ಲಿ ಸಿಲುಕಿ ಕ್ರೀಡೆಗಳಿಂದ (Sports) ದೂರ ಸರಿಯುತ್ತಿದ್ದಾರೆ. ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕಾಗಿ ಯುವಕರು ಮೈದಾನಕ್ಕಿಳಿಯಲೇಬೇಕು,” ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಯುವ ಸಮುದಾಯಕ್ಕೆ ಕಿವಿಮಾತು ಹೇಳಿದ್ದಾರೆ. ತಾಲೂಕಿನ ಬೀಚಗಾನಹಳ್ಳಿ ಗ್ರಾಮದಲ್ಲಿ ‘ಭಗತ್ ಸಿಂಗ್ ಯುವಕರ ಸಂಘ’ದ ವತಿಯಿಂದ ಆಯೋಜಿಸಲಾಗಿದ್ದ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾವಳಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. Sports – ಆರೋಗ್ಯ ಮತ್ತು ಐಕ್ಯತೆಗಾಗಿ ಕ್ರೀಡೆ ಇತ್ತೀಚಿಗೆ ಯುವಜನತೆ ಕ್ರೀಡೆಗಳತ್ತ ಹೆಚ್ಚು ಒಲವು ತೋರುತ್ತಿಲ್ಲ. ಮೊಬೈಲ್, ಇಂಟರ್‍ ನೆಟ್ ಗಳಿಗೆ […] - [Crime : ಗುಡಿಬಂಡೆಯಲ್ಲಿ ನಡೆದ ಘಟನೆ, ಬಾಡಿಗೆ ಮನೆಯಲ್ಲಿ ವೃದ್ಧ ದಂಪತಿ ಶವವಾಗಿ ಪತ್ತೆ](https://ismkannadanews.com/crime-news-elderly-couple-found-dead-gudibande/): ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಪೋಲಂಪಲ್ಲಿ ಗ್ರಾಮದ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ ವೃದ್ಧ ದಂಪತಿ ಶವವಾಗಿ ಪತ್ತೆಯಾಗಿರುವ ದಾರುಣ ಘಟನೆ ಸೋಮವಾರ (ಡಿ.1) ಬೆಳಕಿಗೆ ಬಂದಿದೆ. ಈ ಘಟನೆಯಿಂದಾಗಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. Crime – ಘಟನೆಯ ವಿವರ ಮೃತರನ್ನು ತಾಲೂಕಿನ ಜಂಗಲಹಳ್ಳಿ ಮೂಲದ ಅಶ್ವತ್ತಪ್ಪ (70) ಹಾಗೂ ಅವರ ಪತ್ನಿ ಹನುಮಕ್ಕ (60) ಎಂದು ಗುರುತಿಸಲಾಗಿದೆ. ಕಳೆದ ಒಂದು ವರ್ಷದಿಂದ ಈ ದಂಪತಿ ಪೋಲಂಪಲ್ಲಿ ಗ್ರಾಮದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದರು ಎಂದು ತಿಳಿದುಬಂದಿದೆ. ಮೃತ […] - [Viral Video : "ಇವನನ್ನು ಸರ್ಕಸ್‌ಗೆ ಸೇರಿಸಿ.." ನಡು ರಸ್ತೆಯಲ್ಲಿ ಯುವಕನ ಪುಂಡಾಟಕ್ಕೆ ಬೆದರಿದ ಶಾಲಾ ಮಕ್ಕಳು; ನೆಟ್ಟಿಗರು ಫುಲ್ ಗರಂ!](https://ismkannadanews.com/bihar-viral-video-youth-road-stunt-scares-schoolgirls/): ಇತ್ತೀಚಿನ ದಿನಗಳಲ್ಲಿ ‘ರೀಲ್ಸ್’ (Reels) ಹುಚ್ಚು ಯಾವ ಮಟ್ಟಕ್ಕೆ ಹೋಗಿದೆ ಅಂದ್ರೆ, ಲೈಕ್ಸ್‌ (Likes) ಮತ್ತು ವ್ಯೂಸ್‌ಗಾಗಿ (Views) ಜನರು ಎಂತಹ ಹುಚ್ಚಾಟಕ್ಕೂ ಸಿದ್ಧರಾಗುತ್ತಿದ್ದಾರೆ. ಕೆಲವೊಮ್ಮೆ ಇದು ತಮಾಷೆಯಾಗಿ ಕಂಡರೂ, ಇನ್ನು ಕೆಲವೊಮ್ಮೆ ಬೇರೆಯವರ ಪ್ರಾಣಕ್ಕೆ ಸಂಚಕಾರ ತರುವಂತಿದೆ. ಇದೀಗ ಬಿಹಾರದಲ್ಲಿ ಯುವಕನೊಬ್ಬನ ಅತಿರೇಕದ ವರ್ತನೆಯ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗುತ್ತಿದ್ದು, ನೆಟ್ಟಿಗರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. Viral Video – ಏನಿದು ಘಟನೆ? ಬಿಹಾರದ ನಲಂದಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. […] - [Video : ಟಿಫಿನ್ ಬಾಕ್ಸ್ ತೆರೆಯುತ್ತಿದ್ದಂತೆ ಓಡೋಡಿ ಬಂತು ಮುದ್ದು ಅಳಿಲು! ಮುಂದೆ ನಡೆದಿದ್ದೇನು ಗೊತ್ತಾ? ಇಲ್ಲಿದೆ ವೈರಲ್ ವಿಡಿಯೋ](https://ismkannadanews.com/cute-squirrel-tiffin-box-viral-video-india/): ಮನುಷ್ಯರ ಕಂಡರೆ ಮಾರುದ್ದ ಓಡುವ ಅಳಿಲುಗಳು (Squirrel), ಊಟದ ಡಬ್ಬಿ ಕಂಡರೆ ಸುಮ್ಮನಿರುತ್ತವೆಯೇ? ಖಂಡಿತ ಇಲ್ಲ! ಇಲ್ಲೊಂದು ತುಂಟ ಅಳಿಲು ಪಾರ್ಕ್‌ನಲ್ಲಿ ವ್ಯಕ್ತಿಯೊಬ್ಬರು ಟಿಫಿನ್ ಬಾಕ್ಸ್ (Tiffin Box) ತೆಗೆಯುವುದನ್ನೇ ಕಾಯುತ್ತಿದ್ದಂತೆ ಓಡಿ ಬಂದಿದೆ. ಹಸಿವು ಮತ್ತು ಕುತೂಹಲದಿಂದ ಆ ವ್ಯಕ್ತಿಯ ಮೈಮೇಲೇರಿ ಊಟ ಕೇಳುವ ಈ ಅಳಿಲಿನ ಕ್ಯೂಟ್ ವಿಡಿಯೋ (Video) ಈಗ ಸಾಮಾಜಿಕ ಜಾಲತಾಣಗಳಲ್ಲಿ (Social Media) ಸಿಕ್ಕಾಪಟ್ಟೆ ವೈರಲ್ ಆಗಿದೆ. Video – ಊಟದ ಡಬ್ಬಿ ಕಂಡೊಡನೆ ಓಡಿ ಬಂತು! ಇನ್‌ಸ್ಟಾಗ್ರಾಮ್‌ನಲ್ಲಿ devanshbarua7 […] - [Viral : ಬಿಹಾರದಲ್ಲಿ ಪೊಲೀಸ್ ಪಿಸ್ತೂಲು ಹಿಡಿದು ಬಾರ್‌ ಗರ್ಲ್ ಡ್ಯಾನ್ಸ್‌! ಕಾನ್ಸ್‌ಟೇಬಲ್ ಸೇರಿ ಮೂವರ ವಿರುದ್ಧ ಕೇಸ್ - ವಿಡಿಯೋ ವೈರಲ್](https://ismkannadanews.com/bihar-viral-video-police-pistol-dance-incident/): “ರಕ್ಷಣೆ ಮಾಡಬೇಕಾದ ಪೊಲೀಸರೇ ಹೀಗೆ ಮಾಡಿದರೆ ಹೇಗೆ?” ಎನ್ನುವ ಪ್ರಶ್ನೆ ಮೂಡಿಸುವಂತ ಘಟನೆಯೊಂದು ಬಿಹಾರದಲ್ಲಿ ನಡೆದಿದೆ. ಖಾಸಗಿ ಕಾರ್ಯಕ್ರಮವೊಂದರಲ್ಲಿ ಪೊಲೀಸ್ ಪೇದೆಯೊಬ್ಬರು ಮೋಜು ಮಸ್ತಿಯಲ್ಲಿ ಮುಳುಗಿ, ತಾನು ಇಟ್ಟುಕೊಳ್ಳಬೇಕಿದ್ದ ಸರ್ಕಾರಿ ರಿವಾಲ್ವರ್ ಅನ್ನೂ ಡ್ಯಾನ್ಸರ್ ಕೈಗಿತ್ತು ಎಡವಟ್ಟು ಮಾಡಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಮೂವರ ವಿರುದ್ಧ ಎಫ್‌ಐಆರ್ (FIR) ದಾಖಲಾಗಿದೆ. Viral Video – ಏನಿದು ಘಟನೆ? ಬಿಹಾರದ ಮುಫಸ್ಸಿಲ್ ಪೊಲೀಸ್ ಠಾಣಾ ವ್ಯಾಪ್ತಿಯ ರಾಂಪುರ ಬೈರಾಗಿ ಗ್ರಾಮದಲ್ಲಿ ಈ […] - [Crime : ಜಾತಿ ಭೂತಕ್ಕೆ ಪ್ರಿಯಕರ ಬಲಿ; ಸ್ಮಶಾನದಲ್ಲೇ ಶವದೊಂದಿಗೆ ಹಸೆಮಣೆ ಏರಿದ ಪ್ರೇಮಿ! ಕಣ್ಣೀರು ತರಿಸುತ್ತೆ ಈ ನೈಜ ಪ್ರೇಮಕಥೆ](https://ismkannadanews.com/nanded-crime-honour-killing-girl-marries-dead-lover/): ಪ್ರೀತಿ ಅಂದ್ರೆ ಹಾಗೇ ಅಲ್ವಾ? ಅದಕ್ಕೆ ಜಾತಿ, ಮತ, ಧರ್ಮದ ಹಂಗಿರಲ್ಲ. ಮನಸ್ಸುಗಳು ಬೆರೆತಾಗ ಅಲ್ಲಿ ಪ್ರೀತಿ ಮಾತ್ರ ಶಾಶ್ವತವಾಗಿರುತ್ತದೆ. ಆದರೆ, ಈ ಸಮಾಜಕ್ಕೆ, ಅಲ್ಲಿನ ಕೆಲವೊಂದು ಕಟ್ಟುಪಾಡುಗಳಿಗೆ ಪ್ರೀತಿಗಿಂತ ‘ಜಾತಿ’ಯೇ ಮುಖ್ಯವಾಗುತ್ತದೆ. ಇಂತಹ ಜಾತಿ ಎಂಬ ಭೂತಕ್ಕೆ ಇದೀಗ ಮತ್ತೊಂದು ಅಮಾಯಕ ಜೀವ ಬಲಿಯಾಗಿದೆ. ಅತ್ತ ಪ್ರಿಯಕರನ ಪ್ರಾಣಪಕ್ಷಿ ಹಾರಿಹೋಗಿದ್ದರೆ, ಇತ್ತ ಆತನ ಮೃತದೇಹದ ಮುಂದೆಯೇ ಪ್ರಿಯತಮೆ ‘ಮದುವೆ’ಯಾಗಿರುವ ಮನಕಲಕುವ ಘಟನೆ ಮಹಾರಾಷ್ಟ್ರದ ನಾಂದೇಡ್‌ನಲ್ಲಿ ನಡೆದಿದೆ. Crime – ಮರ್ಯಾದಾ ಹತ್ಯೆಯ ಕರಾಳ ಮುಖ ಮೃತ […] - [ಕುಸಿದ ಗುಡಿಬಂಡೆ ಕೆರೆಯ (Gudibande Lake) ತಡೆಗೋಡೆ, ಅಪಾಯಕ್ಕೆ ಆಹ್ವಾನ, ದುರಂತ ಸಂಭವಿಸುವುದಕ್ಕೂ ಮುನ್ನಾ ಎಚ್ಚೆತ್ತುಕೊಳ್ಳಿ..!](https://ismkannadanews.com/gudibande-lake-bund-collapse-danger-locals-demand-action/): ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಹೊರವಲಯದ ಅಮಾನಿಬೈರಸಾಗರ ಕೆರೆಯ ಕೋಡಿಯ ಬಳಿ ಕೆರೆಯ ತಡೆಗೋಡೆ (ಕಟ್ಟೆ) ಕುಸಿದು ಬಿದ್ದಿದ್ದು, ವಾಹನ ಸವಾರರು ತಮ್ಮ ಪ್ರಾಣ ಅಂಗೈಯಲ್ಲಿಟ್ಟುಕೊಂಡು ಸಂಚರಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇದು ಅಪಾಯಕ್ಕೆ ಆಹ್ವಾನ ನೀಡುವಂತಿದ್ದು, ದುರಂತ ಸಂಭವಿಸುವುದಕ್ಕೂ ಮುನ್ನಾ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಾದ ಅನಿವಾರ್ಯತೆಯಿದೆ. Gudibande Lake – ಪುರಾತನ ಕೆರೆ ಕಟ್ಟೆ ದುರಸ್ಥಿ ಕಾರ್ಯ ನಡೆಯಬೇಕು ನೂರಾರು ವರ್ಷಗಳ ಇತಿಹಾಸ ಹೊಂದಿರುವ ಅಮಾನಿಬೈರ ಸಾಗರ ಕೆರೆಯು ನಿರ್ಮಾಣಗೊಂಡು ವರ್ಷಗಳೇ ಕಳೆದಿದೆ. ಹಿರಿಯರು ಹೇಳುವ ಪ್ರಕಾರ ಕರೆ […] - [ಸಾಫ್ಟ್‌ವೇರ್ ಕೆಲಸಕ್ಕೆ (Software Job) ಗುಡ್ ಬೈ, ಆಟೋ ಡ್ರೈವಿಂಗ್‌ಗೆ ಹಾಯ್! 'ಈ ಗುಲಾಮಗಿರಿ ಸಾಕು' ಎಂದ ಟೆಕ್ಕಿಯ ವಿಡಿಯೋ ವೈರಲ್](https://ismkannadanews.com/software-job-techie-quits-becomes-auto-driver-viral-video/): “ಸಾಫ್ಟ್‌ವೇರ್ ಇಂಜಿನಿಯರ್ (Software Job) ಅಂದ್ರೆ ‘ವೈಟ್ ಕಾಲರ್ ಜಾಬ್’ ಅಂತಾನೇ ಫೇಮಸ್. ಆದ್ರೆ ಆ ವೈಟ್ ಕಾಲರ್ ಹಿಂದಿನ ಕಷ್ಟ ಅನುಭವಿಸಿದವರಿಗೇ ಗೊತ್ತು. ಅದೇ ಕಾರಣಕ್ಕೆ ಹೈದರಾಬಾದ್ ಮೂಲದ ಟೆಕ್ಕಿಯೊಬ್ಬರು ತಮಗಿದ್ದ ‘ಬಾನಿಸ’ ಪಟ್ಟವನ್ನು ಕಿತ್ತೊಗೆದು, ರಾಜನಂತೆ ಬದುಕಲು ನಿರ್ಧರಿಸಿದ್ದಾರೆ. ಸಾಫ್ಟ್‌ವೇರ್ ಕೆಲಸಕ್ಕೆ ರಾಜೀನಾಮೆ ಕೊಟ್ಟು ಆಟೋ ಡ್ರೈವರ್ ಆಗಿರುವ ಇವರ ಮಾತುಗಳು ಈಗ ಲಕ್ಷಾಂತರ ಯುವಕರಿಗೆ ಕನ್ನಡಿ ಹಿಡಿದಂತಿದೆ.” Software Job – ವೈರಲ್ ಆದ ವಿಡಿಯೋದಲ್ಲಿ ಏನಿದೆ? ತಮ್ಮ ಈ ನಿರ್ಧಾರದ ಬಗ್ಗೆ […] - [Viral : ಕಳ್ಳತನಕ್ಕೆ ಬಂದು ಮನೆಯ ಓನರ್‌ಗೆ ಲೆಟರ್ ಬರೆದ ಕಳ್ಳ! ಆ ಪತ್ರದಲ್ಲೇನಿತ್ತು ಗೊತ್ತಾ? ಓದಿದ್ರೆ ಬಿದ್ದು ಬಿದ್ದು ನಗ್ತೀರಾ!](https://ismkannadanews.com/viral-thief-letter-tamil-nadu-funny-robbery-story/): Viral – ಸಾಮಾನ್ಯವಾಗಿ ಕಳ್ಳರು ಮನೆಗೆ ಬಂದರೆ ಕೈಗೆ ಸಿಕ್ಕಿದ್ದನ್ನು ದೋಚಿಕೊಂಡು ಪರಾರಿಯಾಗುತ್ತಾರೆ. ಅಕಸ್ಮಾತ್ ಮನೆಯಲ್ಲಿ ಏನೂ ಸಿಗಲಿಲ್ಲ ಅಂದ್ರೆ, ಸುಮ್ಮನೆ ವಾಪಸ್ ಹೋಗುತ್ತಾರೆ. ಆದರೆ, ತಮಿಳುನಾಡಿನಲ್ಲಿ ನಡೆದ ಒಂದು ಘಟನೆ ಮಾತ್ರ ತೀರಾ ವಿಚಿತ್ರವಾಗಿದೆ. ಕಳ್ಳತನಕ್ಕೆ ಬಂದವನಿಗೆ ಮನೆಯಲ್ಲಿ ಚಿಕ್ಕಾಸು ಸಿಗಲಿಲ್ಲ ಅಂತ ಕೋಪಗೊಂಡು, ಹೋಗುವಾಗ ಮನೆ ಮಾಲೀಕನಿಗೆ “ಪತ್ರ” (Letter) ಬರೆದಿಟ್ಟು ಹೋಗಿದ್ದಾನೆ. ಇದನ್ನು ಓದಿದ ಮಾಲೀಕನಿಗೆ ಶಾಕ್ ಜೊತೆಗೆ ನಗು ಕೂಡ ಬಂದಿದೆ. ಸದ್ಯ ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ […] - [Video : ಥ್ರಿಲ್ ಅನುಭವಿಸಲು ಹೋಗಿ ನಡುಗಿದ ಪ್ರವಾಸಿಗರು! 120 ಅಡಿ ಎತ್ತರದಲ್ಲಿ ಊಟ ಮಾಡಲು ಹೋದವರಿಗೆ ಕಾದಿತ್ತು ಶಾಕ್ - ವಿಡಿಯೋ ನೋಡಿ](https://ismkannadanews.com/kerala-sky-dining-crane-stuck-tourists-viral-video/): ಆಕಾಶದಲ್ಲಿ ತೇಲುತ್ತಾ ಊಟ ಮಾಡಬೇಕು, ಅಲ್ಲಿಂದ ಪ್ರಕೃತಿಯ ಸೌಂದರ್ಯ ನೋಡಬೇಕು ಅನ್ನೋದು ಇತ್ತೀಚಿನ ಹೊಸ ಟ್ರೆಂಡ್. ಆದರೆ, ಆ ಮಜಾನೇ ಪ್ರವಾಸಿಗರ ಪಾಲಿಗೆ ಸಜೆಯಾದ ಘಟನೆ ಕೇರಳದಲ್ಲಿ ನಡೆದಿದೆ. ಎಂಜಾಯ್ ಮಾಡಲು ಹೋದವರು ಬರೋಬ್ಬರಿ 120 ಅಡಿ ಎತ್ತರದಲ್ಲಿ ಸಿಕ್ಕಿಹಾಕಿಕೊಂಡು, ‘ನಮ್ಮನ್ನ ಕಾಪಾಡಿ’ ಎಂದು ಅಂಗಲಾಚುವಂತಾಗಿದೆ. ಊಟ ಮಾಡಲು ಮೇಲೆ ಹೋದ ಕ್ರೇನ್, ತಾಂತ್ರಿಕ ದೋಷದಿಂದ (Technical Glitch) ಅಲ್ಲಿಯೇ ನಿಂತ ಪರಿಣಾಮ, ಪ್ರವಾಸಿಗರು ಜೀವ ಕೈಯಲ್ಲಿ ಹಿಡಿದುಕೊಂಡು ಸುಮಾರು ಒಂದೂವರೆ ಗಂಟೆಗೂ ಹೆಚ್ಚು ಕಾಲ ಆಕಾಶದಲ್ಲೇ […] - [Crime : ಲಂಡನ್‌ನಿಂದ ಬಂದವನಿಗೆ ಮಸಣವೇ ಗತಿಯಾಯ್ತು! ಪ್ರೀತಿಸಿದವಳು ಸಿಗಲಿಲ್ಲವೆಂದು ಪ್ರಾಣ ಬಿಟ್ಟ ಟೆಕ್ಕಿ..!](https://ismkannadanews.com/crime-london-techie-love-failure-tragedy/): ಪ್ರೀತಿ ಎನ್ನುವುದು ಸುಂದರ ಅನುಭೂತಿ, ಆದರೆ ಅದೇ ಪ್ರೀತಿ ಕೈಗೂಡದಿದ್ದಾಗ ಕೆಲವರು ತೆಗೆದುಕೊಳ್ಳುವ ನಿರ್ಧಾರಗಳು ನಿಜಕ್ಕೂ ಎದೆ ನಡುಗಿಸುತ್ತವೆ. ಉತ್ತಮ ಶಿಕ್ಷಣ, ವಿದೇಶದಲ್ಲಿ ಕೈತುಂಬಾ ಸಂಬಳ, ಲಂಡನ್‌ನಲ್ಲಿ (London) ಐಷಾರಾಮಿ ಜೀವನ… ಇದೆಲ್ಲವನ್ನೂ ಬಿಟ್ಟು ಪ್ರೀತಿಸಿದ ಹುಡುಗಿಗಾಗಿ 8,000 ಕಿ.ಮೀ. ದೂರದಿಂದ ಹಾರಿ ಬಂದ ಯುವಕನೊಬ್ಬ, ಕೊನೆಗೆ ಪ್ರೇಮ ವೈಫಲ್ಯದಿಂದ ಪ್ರಾಣವನ್ನೇ ಕಳೆದುಕೊಂಡಿರುವ ದಾರುಣ ಘಟನೆಯಿದು. ತೆಲಂಗಾಣದ (Telangana) ನಿಜಾಮಾಬಾದ್‌ನಲ್ಲಿ ನಡೆದ ಈ ಘಟನೆ ಪ್ರತಿಯೊಬ್ಬರ ಕಣ್ಣಂಚಲ್ಲಿ ನೀರು ತರಿಸುವಂತಿದೆ. ಏನಿದು ಘಟನೆ? ಇಲ್ಲಿದೆ ಪೂರ್ಣ ವಿವರ. […] - [ತುರ್ತು ಹಣಕ್ಕಾಗಿ ಇನ್‌ಸ್ಟಂಟ್ ಲೋನ್ ಆ್ಯಪ್‌ (Instant loan app) ಹುಡುಕುತ್ತಿದ್ದೀರಾ? ಜಾಗ್ರತೆ! ಸಾಲ ಪಡೆಯುವ ಮುನ್ನ ಈ ಮುಖ್ಯ ವಿಷಯಗಳು ಗೊತ್ತಿರಲಿ..!](https://ismkannadanews.com/instant-loan-app-safety-tips-before-borrowing/): ತುರ್ತು ಸಂದರ್ಭದಲ್ಲಿ ಹಣಕ್ಕಾಗಿ ಪರದಾಡುವ ಅನುಭವ ನಿಮಗೂ ಆಗಿರಬಹುದು. ಸಂಬಂಧಿಕರು ಅಥವಾ ಸ್ನೇಹಿತರ ಬಳಿ ಕೇಳಿದರೂ ಸಿಗದೇ ಹೋದಾಗ, ಬ್ಯಾಂಕ್ ಸಾಲಕ್ಕೆ ಅರ್ಜಿ ಹಾಕುವುದು ಅನಿವಾರ್ಯ. ಆದರೆ, ಬ್ಯಾಂಕ್‌ಗಳಲ್ಲಿ ಸಾಲ ಮಂಜೂರಾಗಲು ಕಾಯುವಷ್ಟು ಸಮಯ ನಿಮ್ಮ ಬಳಿ ಇರುವುದಿಲ್ಲ. ಹಾಗಾಗಿ, ನಿಮ್ಮ ಕಷ್ಟಕ್ಕೆ ತಕ್ಷಣ ಸ್ಪಂದಿಸುವಂತೆ ಕಾಣುವ ಇನ್‌ಸ್ಟಂಟ್ ಲೋನ್ ಆ್ಯಪ್‌ಗಳ (Instant loan app) ಕಡೆಗೆ ಆಕರ್ಷಿತರಾಗುವುದು ಸಹಜ. Instant loan app – ಮುಖ್ಯ ಮುನ್ನೆಚ್ಚರಿಕೆ ಕ್ರಮಗಳು ಕೇವಲ ಕೆಲವೇ ನಿಮಿಷಗಳಲ್ಲಿ ನಿಮ್ಮ ಖಾತೆಗೆ […] - [Video : ಬಾತ್ರೂಮ್‌ ನಲ್ಲಿ ಪ್ರಿಯಕರನೊಂದಿಗೆ ಪತ್ನಿಯ 'ಸೀಕ್ರೆಟ್' ಮಾತು; ರೆಡ್ ಹ್ಯಾಂಡ್ ಆಗಿ ಹಿಡಿದ ಪತಿ! ವಿಡಿಯೋ ವೈರಲ್](https://ismkannadanews.com/wife-secret-bathroom-chat-lover-viral-video/): ಗಂಡ-ಹೆಂಡತಿಯ ಸಂಬಂಧ ನಿಂತಿರುವುದೇ ನಂಬಿಕೆಯ ಬಲವಾದ ತಳಪಾಯದ ಮೇಲೆ. ಆದರೆ, ಇತ್ತೀಚಿನ ದಿನಗಳಲ್ಲಿ ಈ ನಂಬಿಕೆಗೆ ಹುಳಿ ಹಿಂಡುವಂತಹ ಅನೇಕ ಘಟನೆಗಳು ನಡೆಯುತ್ತಲೇ ಇವೆ. ಇದಕ್ಕೆ ಸಾಕ್ಷಿ ಎಂಬಂತೆ, ಪತ್ನಿಯೊಬ್ಬಳು ಬಾತ್ರೂಮ್‌ನಲ್ಲಿ ತನ್ನ ಪ್ರಿಯಕರನೊಂದಿಗೆ ಕದ್ದುಮುಚ್ಚಿ ಮಾತನಾಡುತ್ತಿದ್ದ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಪತ್ನಿಯ ಮೇಲೆ ಅನುಮಾನಗೊಂಡ ಪತಿ, ಆಕೆಯ ಕಳ್ಳಾಟವನ್ನು ರಹಸ್ಯವಾಗಿ ಬಯಲಿಗೆಳೆದಿದ್ದು, ಈ ವಿಡಿಯೋ ಕಂಡು ನೆಟಿಜನ್‌ಗಳು (Netizens) ಕೆಂಡಾಮಂಡಲವಾಗಿದ್ದಾರೆ. Video – ಪತಿಯ ಅನುಮಾನ ನಿಜವಾಯಿತು! ತನ್ನ ಪತ್ನಿ […] - [King Cobra : ಅಬ್ಬಬ್ಬಾ! ಎಂಥಾ ಧೈರ್ಯ ಇವನದ್ದು.. ಕಾಳಿಂಗ ಸರ್ಪಕ್ಕೆ ಮುತ್ತು ಕೊಡಲು ಹೋದವನಿಗೆ ಏನಾಯ್ತು ಗೊತ್ತಾ?](https://ismkannadanews.com/king-cobra-man-kisses-snake-viral-video/): ಸೋಶಿಯಲ್ ಮೀಡಿಯಾ ಅನ್ನೋದು ಒಂದು ವಿಚಿತ್ರ ಪ್ರಪಂಚ. ಇಲ್ಲಿ ಯಾವಾಗ ಏನು ವೈರಲ್ ಆಗುತ್ತೆ ಅಂತ ಹೇಳೋಕೆ ಆಗಲ್ಲ. ಪ್ರಾಣಿಗಳ ಅದೆಷ್ಟೋ ಮುದ್ದಾದ ವಿಡಿಯೋಗಳನ್ನು ನಾವು ನೋಡಿರುತ್ತೇವೆ. ಆದರೆ, ಸದ್ಯ ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿದರೆ ಎಂಥವರ ಎದೆ ಕೂಡ ಒಮ್ಮೆ ‘ಝಲ್’ ಎನ್ನುತ್ತದೆ. ಇದಕ್ಕೆ ಕಾರಣ ಇಲ್ಲೊಬ್ಬ ಯುವಕ ಸಾಕ್ಷಾತ್ ಯಮನ ಸ್ವರೂಪಿಯಾದ ಕಾಳಿಂಗ ಸರ್ಪದ (King Cobra) ಜೊತೆ ಸರಸವಾಡಲು ಹೋಗಿರುವುದು! King Cobra – ಹಾವಿನ ಹೆಡೆಗೆ ಮುತ್ತಿಕ್ಕಿದ ಸಾಹಸಿ! ಜಗತ್ತಿನ […] - [RITES Recruitment 2025 : ರೈಲ್ವೆ ಇಲಾಖೆಯ RITES ಸಂಸ್ಥೆಯಲ್ಲಿ 400 ಹುದ್ದೆಗಳಿಗೆ ಬೃಹತ್ ನೇಮಕಾತಿ: ತಿಂಗಳಿಗೆ ₹42,000+ ವೇತನ!](https://ismkannadanews.com/rites-recruitment-2025-assistant-manager-400-posts/): ಕೇಂದ್ರ ಸರ್ಕಾರಿ ಉದ್ಯೋಗಕ್ಕಾಗಿ ಕಾಯುತ್ತಿರುವ ಯುವಕ-ಯುವತಿಯರಿಗೆ ಇಲ್ಲೊಂದು ಸಿಹಿ ಸುದ್ದಿ ಇದೆ. ರೈಲ್ವೆ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಪ್ರತಿಷ್ಠಿತ ‘ರೈಲ್ ಇಂಡಿಯಾ ತಾಂತ್ರಿಕ ಮತ್ತು ಆರ್ಥಿಕ ಸೇವೆಗಳು’ (RITES), 2025ನೇ ಸಾಲಿನ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ. ಬರೋಬ್ಬರಿ 400 ಸಹಾಯಕ ವ್ಯವಸ್ಥಾಪಕ (Assistant Manager) ಹುದ್ದೆಗಳನ್ನು ಭರ್ತಿ (RITES Recruitment 2025) ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ನೀವು ಪದವಿ ಅಥವಾ ಇಂಜಿನಿಯರಿಂಗ್ ಮುಗಿಸಿದ್ದರೆ, ಇದು ನಿಮ್ಮ ಪಾಲಿನ ಸುವರ್ಣಾವಕಾಶ. ಈ ನೇಮಕಾತಿಯ ಸಂಪೂರ್ಣ ಮಾಹಿತಿ, […] - [Local News : ವಿಶೇಷ ಚೇತನ ಮಕ್ಕಳಿಗೆ ಬೇಕಿರುವುದು ಅನುಕಂಪವಲ್ಲ, ಆತ್ಮವಿಶ್ವಾಸ:  ಮುನಿಕೃಷ್ಣಪ್ಪ](https://ismkannadanews.com/gudibande-special-children-medical-camp-local-news/): ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಸಮಾಜ ಮತ್ತು ಪೋಷಕರಿಂದ ಬೇಕಾಗಿರುವುದು ಕೇವಲ ಅನುಕಂಪವಲ್ಲ, ಬದಲಿಗೆ ಅವರಲ್ಲಿನ ಸುಪ್ತ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ‘ಆತ್ಮವಿಶ್ವಾಸ’. ಹೀಗೆ ಬೆಂಬಲ ನೀಡಿದರೆ ಅವರು ಜಗತ್ತಿನಲ್ಲಿ ದೊಡ್ಡ ಮಟ್ಟದ ಸಾಧನೆಗೈಯಲು ಸಾಧ್ಯ ಎಂದು ಸರ್ಕಾರಿ ನೌಕರರ ಸಂಘದ ಗುಡಿಬಂಡೆ ತಾಲೂಕು ಅಧ್ಯಕ್ಷ ಮುನಿಕೃಷ್ಣಪ್ಪ ಅಭಿಪ್ರಾಯಪಟ್ಟರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ, ಸಮಗ್ರ ಶಿಕ್ಷಣ ಇಲಾಖೆಯ ವತಿಯಿಂದ ಆಯೋಜಿಸಲಾಗಿದ್ದ ‘ವಿಶೇಷ ಅಗತ್ಯವುಳ್ಳ ಮಕ್ಕಳ ವೈದ್ಯಕೀಯ ತಪಾಸಣಾ ಶಿಬಿರ’ದಲ್ಲಿ ಅವರು ಮಾತನಾಡಿದರು. Local […] - [Baba Vanga : 2026 ಹೇಗಿರಲಿದೆ? ಚಿನ್ನದ ಬೆಲೆಯಿಂದ ಏಲಿಯನ್ಸ್‌ವರೆಗೆ.. ಬಾಬಾ ವಂಗಾ ಅಚ್ಚರಿಯ ಭವಿಷ್ಯವಾಣಿ ಇಲ್ಲಿದೆ!](https://ismkannadanews.com/baba-vanga-2026-predictions-gold-price-aliens/): ಇನ್ನೇನು ಕೆಲವೇ ದಿನಗಳಲ್ಲಿ 2025ಕ್ಕೆ ಗುಡ್ ಬೈ ಹೇಳಿ, 2026ನ್ನು ಸ್ವಾಗತಿಸಲು ನಾವೆಲ್ಲರೂ ಸಜ್ಜಾಗುತ್ತಿದ್ದೇವೆ. ಪ್ರತಿ ವರ್ಷದಂತೆ ಹಳೆಯದು ಕಳೆದು ಹೊಸದು ಬರುವಾಗ, ಮುಂದಿನ ವರ್ಷ ಹೇಗಿರಲಿದೆ? ಎಂಬ ಕುತೂಹಲ ಸಹಜವಾಗಿಯೇ ಎಲ್ಲರಲ್ಲೂ ಇರುತ್ತದೆ. ಜಗತ್ತಿನ ಪ್ರಸಿದ್ಧ ಭವಿಷ್ಯವಾದಿಗಳಲ್ಲಿ ಒಬ್ಬರಾದ ‘ಬಾಬಾ ವಂಗಾ’ (Baba Vanga) 2026ರ ಬಗ್ಗೆ ಕೆಲವೊಂದು ಆಘಾತಕಾರಿ ಭವಿಷ್ಯ ನುಡಿದಿದ್ದಾರೆ. ಅವರ ಈ ಹಿಂದಿನ ಎಷ್ಟೋ ಭವಿಷ್ಯವಾಣಿಗಳು ನಿಜವಾಗಿವೆ ಎಂದು ಕೋಟ್ಯಂತರ ಜನರು ನಂಬುತ್ತಾರೆ. ಹಾಗಾದರೆ, 2026ರ ಬಗ್ಗೆ ಬಾಬಾ ವಂಗಾ ಏನೆಲ್ಲಾ […] - [Crime : ಅಕ್ರಮ ಸಂಬಂಧದ ಅಮಲು: ಗಂಡನನ್ನೇ ಮುಗಿಸಲು ಸ್ಕೆಚ್ ಹಾಕಿದ ಪತ್ನಿ! ಕೊಲೆ ರಹಸ್ಯ ಬಯಲಾಗಿದ್ದು ಹೇಗೆ?](https://ismkannadanews.com/crime-illicit-affair-wife-plots-husband-murder-bengaluru/): ಅನೈತಿಕ ಸಂಬಂಧ ಎನ್ನುವುದು ಎಷ್ಟೋ ಸುಂದರ ಸಂಸಾರಗಳನ್ನು ಸ್ಮಶಾನವನ್ನಾಗಿ ಮಾಡಿದೆ ಎಂಬುದಕ್ಕೆ ಮತ್ತೊಂದು ತಾಜಾ ಉದಾಹರಣೆ ಇಲ್ಲಿದೆ. ಕಾಮದ ಕಣ್ಣು ಕುರುಡು ಅంటారు, ಆ ವ್ಯಾಮೋಹದಲ್ಲಿ ತನ್ನ ತಾಳಿಕಟ್ಟಿದ ಪತಿಯನ್ನೇ ಕೊಂದ ಪತ್ನಿಯ ಭೀಕರ ಕಥೆಯಿದು. ಬೆಂಗಳೂರಿನ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಪ್ರಕರಣದ ವಿವರಗಳು ಸಿನಿಮಾ ಕಥೆಗಿಂತಲೂ ರೋಚಕ ಮತ್ತು ಭಯಾನಕವಾಗಿವೆ. Crime – ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಶವ! ಕೆಲವು ದಿನಗಳ ಹಿಂದೆ ಮಾದನಾಯಕನಹಳ್ಳಿ ವ್ಯಾಪ್ತಿಯ ನಿರ್ಜನ ಪ್ರದೇಶದಲ್ಲಿ ಗುರುತು ಸಿಗದಷ್ಟು […] - [ಹವಾಮಾನ (Weather) ವರದಿ: ಕೊರೆಯುವ ಚಳಿಯ ನಡುವೆ 'ವರುಣ'ನ ಆಟ; ಈ ಜಿಲ್ಲೆಗಳಲ್ಲಿ ನಾಳೆ ಗುಡುಗು ಸಹಿತ ಮಳೆ!](https://ismkannadanews.com/karnataka-weather-nov-29-30-rain-districts-list/): ರಾಜ್ಯದಲ್ಲಿ ಈಗಷ್ಟೇ ಚಳಿಗಾಲದ ಅನುಭವ ಆಗುತ್ತಿದೆ ಎನ್ನುವಷ್ಟರಲ್ಲಿ ಹವಾಮಾನದಲ್ಲಿ ದಿಢೀರ್ ಬದಲಾವಣೆಯಾಗಿದೆ. ಬೆಳಗ್ಗೆ ಮೈ ಕೊರೆಯುವ ಚಳಿ ಇದ್ದರೆ, ನಾಳೆ ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ನೀವು ನಾಳೆ (ನವೆಂಬರ್ 29) ಮತ್ತು ನಾಡಿದ್ದು (ನವೆಂಬರ್ 30) ಹೊರಗಡೆ ಹೋಗುವ ಪ್ಲಾನ್ ಮಾಡಿದ್ದರೆ, ಈ ಹವಾಮಾನ ವರದಿಯನ್ನು ಗಮನಿಸುವುದು ಉತ್ತಮ. Weather – ಎಲ್ಲೆಲ್ಲಿ ಮಳೆ ಬರುವ ಸಾಧ್ಯತೆ ಇದೆ? ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, […] - [Viral Video : ರೈಲಿನಲ್ಲಿ ಸೀಟ್ ವಿಚಾರಕ್ಕೆ ರಂಪಾಟ: "ಪಟ್ನಾ ಬರಲಿ, ನಿನ್ನನ್ನು ಪೀಸ್ ಪೀಸ್ ಮಾಡ್ತೀನಿ" ಎಂದು ಪ್ರಯಾಣಿಕನಿಗೆ ಮಹಿಳೆ ವಾರ್ನಿಂಗ್!](https://ismkannadanews.com/train-seat-fight-patna-woman-viral-video/): ರೈಲು ಪ್ರಯಾಣ ಅಂದ್ರೆ ಸಾಕು, ಕಿಟಕಿ ಸೀಟು, ಹೊರಗಿನ ಪ್ರಕೃತಿ ಸೌಂದರ್ಯ ನೆನಪಾಗುತ್ತೆ. ಆದರೆ ಇತ್ತೀಚೆಗೆ ರೈಲು ಪ್ರಯಾಣ ಅಂದ್ರೆ ಕೇವಲ ಜಗಳ, ಸೀಟಿಗಾಗಿ ಕಿತ್ತಾಟ ಎನ್ನುವಂತಾಗಿದೆ. ಇದೀಗ ರಿಸರ್ವ್ ಆದ ಸೀಟಿನಲ್ಲಿ ಕುಳಿತಿದ್ದ ಮಹಿಳೆಯೊಬ್ಬರು, ಸೀಟ್ ಕೇಳಿದ ವ್ಯಕ್ತಿಗೆ ಆವಾಜ್ ಹಾಕಿರೋ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ (Viral Video) ಆಗ್ತಿದೆ. Viral Video – ಘಟನೆ ನಡೆದಿದ್ದು ಏನು? ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ವಿಡಿಯೋದಲ್ಲಿ, ಮಹಿಳೆಯೊಬ್ಬರು ರಿಸರ್ವ್ ಆದ ಸೀಟಿನಲ್ಲಿ ಕುಳಿತಿದ್ದಾರೆ. […] - [Bank Holidays : ಬ್ಯಾಂಕ್ ಗ್ರಾಹಕರೇ ಗಮನಿಸಿ, ಡಿಸೆಂಬರ್‌ನಲ್ಲಿ ಬರೋಬ್ಬರಿ 19 ದಿನ ಬ್ಯಾಂಕ್ ಬಂದ್, ಪಟ್ಟಿ ಇಲ್ಲಿದೆ ನೋಡಿ…!](https://ismkannadanews.com/december-2025-bank-holidays-19-days-list/): ವರ್ಷದ ಕೊನೆಯ ತಿಂಗಳು ಬಂದೇ ಬಿಡ್ತು. ಡಿಸೆಂಬರ್ ಬಂತೆಂದರೆ ಸಾಕು ಸಾಲು ಸಾಲು ಹಬ್ಬಗಳು, ರಜೆಗಳು ಮತ್ತು ಹೊಸ ವರ್ಷದ ಸಂಭ್ರಮ ಶುರುವಾಗುತ್ತದೆ. ನೀವೇನಾದರೂ ಡಿಸೆಂಬರ್ ತಿಂಗಳಲ್ಲಿ ಬ್ಯಾಂಕ್‌ಗೆ ಸಂಬಂಧಿಸಿದ ಕೆಲಸಗಳನ್ನು ಇಟ್ಟುಕೊಂಡಿದ್ದೀರಾ? ಹಾಗಿದ್ರೆ ಈ ಸುದ್ದಿ ನಿಮಗೆ ತುಂಬಾನೇ ಮುಖ್ಯ. (Bank Holidays) ಏಕೆಂದರೆ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಬಿಡುಗಡೆ ಮಾಡಿರುವ ಪಟ್ಟಿಯ ಪ್ರಕಾರ, 2025ರ ಡಿಸೆಂಬರ್ ತಿಂಗಳಲ್ಲಿ ಒಟ್ಟು 19 ದಿನಗಳ ಕಾಲ ಬ್ಯಾಂಕ್‌ಗಳಿಗೆ ರಜೆ ಇರಲಿದೆ! Bank Holidays – […] - [Delhi Crime : ದೆಹಲಿಯಲ್ಲಿ ಘೋರ ಕೃತ್ಯ: ಲಿವ್-ಇನ್ ಸಂಗಾತಿಯನ್ನು ಕೊಂದು, ಶವವನ್ನು ಕಾರಿನಲ್ಲೇ ಬಿಟ್ಟು ಮಲಗಿದ ಭೂಪ!](https://ismkannadanews.com/crime-delhi-live-in-murder-body-found-in-car/): ಸಾಮಾನ್ಯವಾಗಿ ಅಪರಾಧ ಮಾಡಿದವನು ಪೊಲೀಸರಿಂದ ತಪ್ಪಿಸಿಕೊಳ್ಳಲು ಓಡಿಹೋಗುತ್ತಾನೆ. ಆದರೆ ಇಲ್ಲೊಬ್ಬ ಆಸಾಮಿ ತನ್ನ ಲಿವ್-ಇನ್ ಸಂಗಾತಿಯನ್ನು ಕೊಲೆಗೈದು, ಶವವನ್ನು ಕಾರಿನಲ್ಲಿಟ್ಟು, ಅದನ್ನು ವಿಲೇವಾರಿ ಮಾಡಲು ಸಾಧ್ಯವಾಗದೆ ಮನೆಗೆ ಹೋಗಿ ತಣ್ಣಗೆ ನಿದ್ದೆ ಮಾಡಿದ್ದಾನೆ! ಈ ಆಘಾತಕಾರಿ ಘಟನೆ ದೆಹಲಿಯ ಚಾವ್ಲಾ ಪ್ರದೇಶದಲ್ಲಿ ನಡೆದಿದೆ. ಹಣದ ವಿಚಾರಕ್ಕೆ ಉಂಟಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದ್ದು, ಕುಡಿದ ಅಮಲಿನಲ್ಲಿ ಆರೋಪಿ ಮಾಡಿದ ಎಡವಟ್ಟಿನಿಂದಾಗಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. Delhi Crime – ಘಟನೆ ನಡೆದಿದ್ದು ಹೇಗೆ? ಆರೋಪಿಯನ್ನು 35 ವರ್ಷದ ವೀರೇಂದ್ರ […] - [Pratibha Karanji : ಪ್ರತಿಯೊಂದು ಮಗುವೂ ಪ್ರತಿಭಾವಂತನೇ- ಮಕ್ಕಳ ಸುಪ್ತ ಪ್ರತಿಭೆ ಅರಳಲು ಪ್ರೋತ್ಸಾಹವೇ ದಾರಿದೀಪ!](https://ismkannadanews.com/pratibha-karanji-gudibande-student-talent-showcase/): ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಒಂದಲ್ಲ ಒಂದು ರೀತಿಯ ವಿಶಿಷ್ಟ ಪ್ರತಿಭೆ ಅಡಗಿರುತ್ತದೆ. ಮಣ್ಣಿನಲ್ಲಿರುವ ಚಿನ್ನವನ್ನು ಹೊರತೆಗೆಯುವಂತೆ, ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಜವಾಬ್ದಾರಿ ಪೋಷಕರು ಹಾಗೂ ಶಿಕ್ಷಕರದ್ದಾಗಿದೆ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷರಾದ ಬಾಲಾಜಿ ಅವರು ಅಭಿಪ್ರಾಯಪಟ್ಟರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಪಿ.ಎಂ. ಶ್ರೀ ಶಾಲೆಯಲ್ಲಿ ಶಿಕ್ಷಣ ಇಲಾಖೆಯ ವತಿಯಿಂದ ಆಯೋಜಿಸಲಾಗಿದ್ದ ಕ್ಲಸ್ಟರ್ ಮಟ್ಟದ ‘ಪ್ರತಿಭಾ ಕಾರಂಜಿ’ (Pratibha Karanji) ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು. Pratibha Karanji […] - [Business Loans : ಸಾಲದ ಜೊತೆಗೆ ಸಬ್ಸಿಡಿ ಕೂಡ ಲಭ್ಯ : ಕೇಂದ್ರ ಸರ್ಕಾರದ ಈ 5 ಉದ್ಯಮ ಸಾಲ ಯೋಜನೆಗಳ ಬಗ್ಗೆ ನಿಮಗೆ ಗೊತ್ತಾ?](https://ismkannadanews.com/business-loans-india-government-schemes-msme-subsidy/): ನೀವು ಹೊಸದಾಗಿ ಬಿಸಿನೆಸ್ (Business) ಶುರು ಮಾಡುವ ಪ್ಲಾನ್ ಮಾಡಿದ್ದೀರಾ? ಅಥವಾ ಈಗಾಗಲೇ ಇರುವ ಉದ್ಯಮವನ್ನು ದೊಡ್ಡದಾಗಿ ಬೆಳೆಸುವ ಆಸೆ ಇದೆಯೇ? ಆದರೆ ಕೈಯಲ್ಲಿ ಬಂಡವಾಳ ಇಲ್ಲ ಎಂಬ ಚಿಂತೆ ನಿಮ್ಮನ್ನು ಕಾಡುತ್ತಿರಬಹುದು. ಇನ್ನು ಮುಂದೆ ಆ ಚಿಂತೆ ಬಿಡಿ! ಭಾರತದ ಆರ್ಥಿಕತೆಯ ಬೆನ್ನೆಲುಬಾಗಿರುವ ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ (MSME) ಕೇಂದ್ರ ಸರ್ಕಾರ ಭರ್ಜರಿ ಆರ್ಥಿಕ ನೆರವು ನೀಡುತ್ತಿದೆ. ಯಾವುದೇ ಅಡಮಾನವಿಲ್ಲದೆ (Collateral-free) ಸಾಲದಿಂದ ಹಿಡಿದು, ಭರ್ಜರಿ ಸಬ್ಸಿಡಿವರೆಗೆ ಸರ್ಕಾರ ನೀಡುವ ಟಾಪ್ ಬಿಸಿನೆಸ್ ಲೋನ್‌ಗಳ […] - [CPR Incident : ಸಿಪಿಆರ್ ಮಾಡುವಾಗ ಎಡವಟ್ಟು? ವೃದ್ಧೆಯ ಪಕ್ಕೇಲಬು ಮುರಿದು ಸಾವು! ಕಾನ್ಪುರದಲ್ಲಿ ನಡೆದ ಆಘಾತಕಾರಿ ಘಟನೆ](https://ismkannadanews.com/cpr-incident-kanpur-elderly-woman-ribs-fractured/): ಜೀವ ಉಳಿಸಬೇಕಾದ ವೈದ್ಯಕೀಯ ಚಿಕಿತ್ಸೆಯೇ ಮುಳುವಾದರೆ ಹೇಗೆ? ಉತ್ತರ ಪ್ರದೇಶದ ಕಾನ್ಪುರದಲ್ಲಿ ಇಂತದ್ದೇ ಒಂದು ಆಘಾತಕಾರಿ ಘಟನೆ ನಡೆದಿದೆ. ಪ್ರೈವೇಟ್ ಆಸ್ಪತ್ರೆಯ ಸಿಬ್ಬಂದಿ ವೃದ್ಧೆಯೊಬ್ಬರಿಗೆ ಸಿಪಿಆರ್ (CPR) ನೀಡುವ ಭರದಲ್ಲಿ ಪಕ್ಕೇಲುಬುಗಳನ್ನೇ ಮುರಿದು ಹಾಕಿರುವ ಘಟನೆ ವರದಿಯಾಗಿದ್ದು, ಅಂತಿಮವಾಗಿ ಆ ಮಹಿಳೆ ಪ್ರಾಣ ಕಳೆದುಕೊಂಡಿದ್ದಾರೆ. ಈ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ. CPR Incident – ಅಸಲಿಗೆ ಅಲ್ಲಿ ನಡೆದಿದ್ದೇನು? ಕಣ್ಣೌಜ್‌ನ ಗುರ್ಸಹೈಗಂಜ್ ಪ್ರದೇಶದ ನಿವಾಸಿಯಾಗಿದ್ದ 59 ವರ್ಷದ ಸುಧಾ ದುಬೆ ಎಂಬುವವರು ಸೋಮವಾರ (ನವೆಂಬರ್ 24) […] - [PNB Recruitment 2025 :  ಪದವೀಧರರಿಗೆ ಗುಡ್‌ ನ್ಯೂಸ್‌! ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ 750 ಹುದ್ದೆಗಳಿಗೆ ಅರ್ಜಿ ಆಹ್ವಾನ - ₹85,000 ವರೆಗೆ ಸಂಬಳ!](https://ismkannadanews.com/pnb-recruitment-2025-750-bank-officer-posts/): PNB Recruitment 2025 – ಭಾರತದ ಪ್ರಮುಖ ಬ್ಯಾಂಕ್‌ಗಳಲ್ಲಿ ಒಂದಾದ ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) 2025ನೇ ಸಾಲಿನ ಬೃಹತ್ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ. ಬರೋಬ್ಬರಿ 750 ಸ್ಥಳೀಯ ಬ್ಯಾಂಕ್ ಅಧಿಕಾರಿ (Local Bank Officer) ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಕರೆಯಲಾಗಿದ್ದು, ಪದವಿ ಮುಗಿಸಿದ ಅಭ್ಯರ್ಥಿಗಳಿಗೆ ಇದೊಂದು ಸುವರ್ಣಾವಕಾಶ. ಈ ಹುದ್ದೆಗೆ ಬೇಕಾದ ಅರ್ಹತೆ ಏನು? ವಯೋಮಿತಿ ಎಷ್ಟು? ಅರ್ಜಿ ಸಲ್ಲಿಸುವುದು ಹೇಗೆ? ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ಸರಳವಾಗಿ ನೀಡಲಾಗಿದೆ. ಕೊನೆಯ ದಿನಾಂಕಕ್ಕೂ […] - [Zodiac Signs : ಡಿಸೆಂಬರ್ ಪೂರ್ತಿ ಶನಿ ಯೋಗಕಾರಕ! ಈ 6 ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನ, ನಿಮ್ಮ ರಾಶಿ ಇದೆಯಾ?](https://ismkannadanews.com/lord-shani-december-2025-lucky-zodiac-signs/): ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕರ್ಮದಾತನಾದ ಶನಿದೇವನು ಸದ್ಯ ಮೀನ ರಾಶಿಯಲ್ಲಿ ಸಂಚರಿಸುತ್ತಿದ್ದಾನೆ. ಆದರೆ ಡಿಸೆಂಬರ್ ತಿಂಗಳು ಕೆಲವೊಂದು ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ ಎಂದು ಹೇಳಬಹುದು. ಹೌದು, ನವೆಂಬರ್ ಅಂತ್ಯದಿಂದ ಶನಿ ದೇವನು ತನ್ನದೇ ಆದ ‘ಉತ್ತರಾಭಾದ್ರ’ ನಕ್ಷತ್ರದಲ್ಲಿ ಸಂಚರಿಸಲಿದ್ದಾನೆ. ಈ ಬದಲಾವಣೆಯಿಂದ ಶನಿ ಮಹಾತ್ಮನು ಶುಭ ಗ್ರಹವಾಗಿ ಬದಲಾಗಿ, ಈ ಕೆಳಗಿನ ರಾಶಿಗಳಿಗೆ ಕಲ್ಪನೆಗೂ ಮೀರಿದ (Zodiac Signs) ರಾಜಯೋಗವನ್ನು ನೀಡಲಿದ್ದಾನೆ. ವಿಶೇಷವಾಗಿ ಈ ಸಮಯದಲ್ಲಿ ನಿಮ್ಮ ಮನದಾಸೆಗಳು ಈಡೇರುವ ಸಮಯವಿದು. ಶನಿಯ ಕೃಪೆ ಪಡೆಯಲು […] - [Local News : ಹಕ್ಕುಗಳನ್ನು ಕೇಳುವುದು ಎಷ್ಟು ಮುಖ್ಯವೋ, ನಮ್ಮ ಕರ್ತವ್ಯಗಳ ಪಾಲನೆ ಸಹ ಮುಖ್ಯ : ನಾಗಮಣಿ](https://ismkannadanews.com/local-news-constitution-day-gudibande-rights-duties-awareness/): ಭಾರತದ ಸಂವಿಧಾನವು ನಮಗೆ ಮೂಲಭೂತ ಹಕ್ಕುಗಳನ್ನು ನೀಡಿದೆ. ಆದರೆ ಹಕ್ಕುಗಳನ್ನು ಪ್ರತಿಪಾದಿಸುವಷ್ಟೇ ಜವಾಬ್ದಾರಿಯಿಂದ ಸಂವಿಧಾನದ ಅಡಿಯಲ್ಲಿ ಬರುವ ನಮ್ಮ ಮೂಲಭೂತ ಕರ್ತವ್ಯಗಳನ್ನು ಪಾಲಿಸುವುದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯ ಎಂದು ತಾ.ಪಂ ಇಒ ನಾಗಮಣಿ ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಪಟ್ಟಣ ಪಂಚಾಯಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ಸಮರ್ಪಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. Local News – ಹಕ್ಕುಗಳಷ್ಟೇ ಕರ್ತವ್ಯವೂ […] - [IT Job Crisis : ಐಟಿ ಉದ್ಯೋಗಕ್ಕೆ ಕುತ್ತು: ರ‍್ಯಾಪಿಡೋ ಡ್ರೈವರ್ ಆದ ಸಾಫ್ಟ್‌ವೇರ್ ಇಂಜಿನಿಯರ್! ಈತನ ಕಷ್ಟ ಕೇಳಿದ್ರೆ ಕಣ್ಣೀರು ಬರುತ್ತೆ](https://ismkannadanews.com/it-job-crisis-software-engineer-rapido-driver/): ಇಂದಿನ ದಿನಗಳಲ್ಲಿ ಐಟಿ (IT) ಉದ್ಯೋಗ ಅಂದ್ರೆ ಸಾಕು, ಕೈತುಂಬಾ ಸಂಬಳ, ಐಷಾರಾಮಿ ಜೀವನ ಎಂದೇ ಎಲ್ಲರೂ ಭಾವಿಸುತ್ತಾರೆ. ಆದರೆ, ಕಳೆದ ಕೆಲ ಸಮಯದಿಂದ ಟೆಕ್ ವಲಯದಲ್ಲಿ (IT Job Crisis) ನಡೆಯುತ್ತಿರುವ ಬೆಳವಣಿಗೆಗಳು ನಿಜಕ್ಕೂ ಆತಂಕಕಾರಿಯಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ನೋಯ್ಡಾದ ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರು ಜೀವನ ನಿರ್ವಹಣೆಗಾಗಿ ರ‍್ಯಾಪಿಡೋ (Rapido) ಡ್ರೈವರ್ ಆಗಿ ಕೆಲಸ ಮಾಡುತ್ತಿರುವ ವಿಡಿಯೋವೊಂದು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೋಡುಗರ ಕಣ್ಣಂಚಲಿ ನೀರು ತರಿಸುತ್ತಿದೆ. ಅಷ್ಟಕ್ಕೂ ಆ ಟೆಕ್ಕಿಗೆ […] - [Wedding Tragedy : ಮಹಾರಾಷ್ಟ್ರದಲ್ಲಿ ಘೋರ ದುರಂತ: ತಾಳಿ ಕಟ್ಟಿದ ಕೆಲವೇ ಕ್ಷಣಗಳಲ್ಲಿ ಕುಸಿದು ಬಿದ್ದು ವರ ಸಾವು; ಮದುವೆ ಮನೆಯಲ್ಲಿ ಸೂತಕದ ಛಾಯೆ](https://ismkannadanews.com/maharashtra-wedding-tragedy-groom-collapses-dies/): ಬದುಕು ಎಷ್ಟು ವಿಚಿತ್ರ ಅಲ್ವಾ? ಮರುಕ್ಷಣ ಏನಾಗುತ್ತದೆ ಎಂದು ಊಹಿಸಲೂ ಸಾಧ್ಯವಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಮಹಾರಾಷ್ಟ್ರದಲ್ಲಿ ಕರುಣಾಜನಕ ಘಟನೆಯೊಂದು ನಡೆದಿದೆ. ಇನ್ನೇನು ಹೊಸ ಜೀವನ ಶುರು ಮಾಡಬೇಕು, ನೂರಾರು ಕನಸುಗಳನ್ನು ನನಸು ಮಾಡಿಕೊಳ್ಳಬೇಕು ಎಂದುಕೊಂಡಿದ್ದ ವರ, ತಾಳಿ ಕಟ್ಟಿದ ಕೆಲವೇ ಕ್ಷಣಗಳಲ್ಲಿ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ. ಈ ಸುದ್ದಿ ಕೇಳಿ ಇಡೀ ಊರೇ ಕಣ್ಣೀರು ಹಾಕುತ್ತಿದೆ. Wedding Tragedy – ಸಂಭ್ರಮದ ಮದುವೆ, ಅಷ್ಟರಲ್ಲೇ ಅಘಾತ ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ವರುದ್ ತಾಲೂಕಿನ […] - [Koppal - ಕೊಪ್ಪಳದಲ್ಲಿ ನಡೆದ ಘಟನೆ ಹಾಸ್ಟೆಲ್‌ನಲ್ಲೇ ಮಗುವಿಗೆ ಜನ್ಮ ನೀಡಿದ 10ನೇ ತರಗತಿ ಬಾಲಕಿ, ವಾರ್ಡನ್ ವಿರುದ್ಧ ಆಕ್ರೋಶ!](https://ismkannadanews.com/koppal-hostel-girl-gives-birth-warden-negligence/): ಓದಿ ಮುಂದೆ ಬರಬೇಕಾದ 10ನೇ ತರಗತಿಯ ಬಾಲಕಿಯೊಬ್ಬಳು ಹಾಸ್ಟೆಲ್‌ನಲ್ಲೇ ಮಗುವಿಗೆ ಜನ್ಮ ನೀಡಿದ ಆಘಾತಕಾರಿ ಘಟನೆ ಕೊಪ್ಪಳದಲ್ಲಿ (Koppal) ನಡೆದಿದೆ. ಕುಕನೂರು ತಾಲೂಕಿನ ಸರ್ಕಾರಿ ವಸತಿ ನಿಲಯದಲ್ಲಿ ನಡೆದಿರುವ ಈ ಕೃತ್ಯ, ಇಡೀ ಶಿಕ್ಷಣ ವ್ಯವಸ್ಥೆಯೇ ತಲೆತಗ್ಗಿಸುವಂತೆ ಮಾಡಿದೆ. ಈ ಘಟನೆ ಪೋಷಕರ ಎದೆಯಲ್ಲಿ ಢವಢವ ಹುಟ್ಟಿಸಿದ್ದು, ಹಾಸ್ಟೆಲ್ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ. Koppal – ಘಟನೆಯ ವಿವರವೇನು? ಕುಕನೂರು ತಾಲೂಕಿನ ಶಾಲೆಯೊಂದರ ಹಾಸ್ಟೆಲ್‌ನಲ್ಲಿದ್ದ 10ನೇ ತರಗತಿಯ ವಿದ್ಯಾರ್ಥಿನಿಗೆ ಏಕಾಏಕಿ ತೀವ್ರ ಹೊಟ್ಟೆನೋವು ಕಾಣಿಸಿಕೊಂಡಿದೆ. […] - [Local News : ಮಂಜೂರಾದ ಜಮೀನನ್ನು ದುರಸ್ಥಿ ಮಾಡಿಕೊಡಲು ತಾಲೂಕು ಕಚೇರಿ ಮುಂಭಾಗ ಶಾಂತಿಯುತ ಧರಣಿ](https://ismkannadanews.com/local-news-gudibande-land-encroachment-protest/): Local News – ಸರ್ಕಾರದಿಂದ ಬಡವರಿಗೆ ಮಂಜೂರಾದ ಜಮೀನಿಗೆ ಪಕ್ಕದ ಜಮೀನಿನವರು ಅಕ್ರಮವಾಗಿ ಪ್ರವೇಶಿಸಿ, ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಆರೋಪಿಸಿ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲ್ಲೂಕಿನ ಕಸಬಾ ಹೋಬಳಿಯ ಲಕ್ಕೇನಹಳ್ಳಿ ಗ್ರಾಮದ ಕೃಷ್ಣಬಾಯಮ್ಮ ಹಾಗೂ ಅವರ ಕುಟುಂಬಸ್ಥರು ಗುಡಿಬಂಡೆ ತಾಲ್ಲೂಕು ಕಚೇರಿ ಮುಂಭಾಗ ಪ್ರತಿಭಟನೆಯನ್ನು ನಡೆಸಿದರು. ಈ ಸಮಯದಲ್ಲಿ  ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಸಿಗ್ಬತ್ತುಲ್ಲಾ ಪ್ರತಿಭಟನಾಕಾರರ ಮನವಿ ಆಲಿಸಿ ಸಾಮಾಜಿಕ ನ್ಯಾಯ ಒದಗಿಸುವ ಭರವಸೆ ನೀಡಿದರು. Local News – ಧರಣಿನಿರತರರ ನೋವು ಏನು? ಈ ವೇಳೆ […] - [ಟಾಪ್-ಅಪ್ ಲೋನ್ (Top-up Loan) ತೆಗೆದುಕೊಂಡರೆ ಎಚ್ಚರ! ಇಲ್ಲಿದೆ ನಿಮಗೆ ಗೊತ್ತಿರಲೇಬೇಕಾದ 7 ರಹಸ್ಯಗಳು..!](https://ismkannadanews.com/top-up-loan-important-things-to-know-7-secrets/): ಜೀವನ ಅಂದ್ರೆ ಅನಿರೀಕ್ಷಿತ ತಿರುವುಗಳು ಇದ್ದೇ ಇರುತ್ತೆ. ಕೆಲವೊಮ್ಮೆ ದಿಢೀರ್ ಅಂತ ಹಣದ ಅವಶ್ಯಕತೆ (Financial Need) ಬಂದಾಗ, ಎಷ್ಟೋ ಜನರಿಗೆ ನೆನಪಾಗೋ ಈಸಿಯೆಸ್ಟ್ ದಾರಿ ಅಂದ್ರೆ ಅದು ಟಾಪ್–ಅಪ್ ಲೋನ್ (Top-up Loan). ಯಾಕಂದ್ರೆ, ಇದು ನೀವು ಈಗಾಗಲೇ ಪಡೆದಿರುವ ಸಾಲದ (Home Loan, Personal Loan) ಮೇಲೆ ಸಿಗೋ ಹೆಚ್ಚುವರಿ ಮೊತ್ತ (Additional Loan). ಡಾಕ್ಯುಮೆಂಟ್ಸ್ ಕಡಿಮೆ, ಪ್ರೊಸೆಸ್ ಫಾಸ್ಟ್, ಬ್ಯಾಂಕ್ ಅಪ್ರೂವಲ್ ಬೇಗ… ಈ ಕಾರಣಗಳಿಂದ ಇದು ಬೇಗ ಕೈಗೆ ಸಿಗುತ್ತೆ ಅನ್ನೋದು […] - [Pitbull Attack : ದೆಹಲಿಯಲ್ಲಿ ಘೋರ ದುರಂತ: 6 ವರ್ಷದ ಬಾಲಕನ ಕಿವಿಯನ್ನೇ ಕಚ್ಚಿ ತುಂಡರಿಸಿದ ಪಿಟ್‌ಬುಲ್! ವಿಡಿಯೋ ವೈರಲ್..!](https://ismkannadanews.com/pitbull-attack-delhi-boy-ear-bitten-viral-video/): ಬೀದಿ ನಾಯಿಗಳ (Stray Dog Attack) ಹಾವಳಿ ಒಂದೆಡೆಯಾದರೆ, ಮನೆಯಲ್ಲಿ ಸಾಕುವ ಅಪಾಯಕಾರಿ ಶ್ವಾನಗಳ ದಾಳಿ ಮತ್ತೊಂದೆಡೆ! ಇತ್ತೀಚೆಗೆ ದೆಹಲಿಯಲ್ಲಿ ನಡೆದ ಒಂದು ಘಟನೆ ನಿಜಕ್ಕೂ ಬೆಚ್ಚಿ ಬೀಳಿಸುವಂತಿದೆ. 6 ವರ್ಷದ ಮುಗ್ಧ ಬಾಲಕನೊಬ್ಬ ಚೆಂಡಿನೊಂದಿಗೆ ಆಟವಾಡುತ್ತಿದ್ದಾಗ, ನೆರೆಮನೆಯಲ್ಲಿ ಸಾಕಿದ್ದ ಪಿಟ್‌ಬುಲ್ (Pitbull Attack) ನಾಯಿ ಅವನ ಮೇಲೆ ಭೀಕರವಾಗಿ ದಾಳಿ ಮಾಡಿದೆ. ಈ ದಾಳಿಯ ಭೀಕರತೆಗೆ ಬಾಲಕನ ಒಂದು ಕಿವಿಯೇ ಸಂಪೂರ್ಣವಾಗಿ ತುಂಡಾಗಿ ರಸ್ತೆಯ ಮೇಲೆ ಬಿದ್ದಿದೆ! ಈ ಘಟನೆಯ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ […] - [Crime : ಗಂಡನ ಮನೆಯವರ ಕಿರುಕುಳಕ್ಕೆ ಬೇಸತ್ತು ನಾಲೆಗೆ ಹಾರಿದ ಗೃಹಿಣಿ, ಡೆತ್ ನೋಟ್‌ನಲ್ಲಿ ಕಿರುಕುಳದ ವಿವರ, ಶಿವಮೊಗ್ಗದಲ್ಲಿ ನಡೆದ ಘಟನೆ…!](https://ismkannadanews.com/crime-woman-ends-life-after-inlaws-harassment-shivamogga/): ಮದುವೆಯಾಗಿ ಕೇವಲ ಏಳೇ ತಿಂಗಳಲ್ಲಿ ಗಂಡನ ಮನೆಯವರ (In-Laws) ನಿರಂತರ ಕಿರುಕುಳ (Harassment) ಮತ್ತು ಹಿಂಸೆಯನ್ನು ತಾಳಲಾರದೆ ಯುವ ಗೃಹಿಣಿಯೊಬ್ಬರು ನಾಲೆಗೆ ಹಾರಿ ಆತ್ಮಹತ್ಯೆ (Suicide) ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ (Bhadravathi) ತಾಲೂಕಿನಲ್ಲಿ ನಡೆದಿದೆ. ಮೃತ ಮಹಿಳೆ ನ್ಯಾಯಕ್ಕಾಗಿ ಕಂಬನಿ ಮಿಡಿದು ಬರೆದ ಡೆತ್ ನೋಟ್ (Death Note) ಈಗ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. Crime – ಏಪ್ರಿಲ್‌ನಲ್ಲಿ ಮದುವೆ, ನವೆಂಬರ್‌ನಲ್ಲಿ ದುರಂತ ಡಿ.ಬಿ. ಹಳ್ಳಿಯ ನಿವಾಸಿ ದಿವಂಗತ ಪರಮೇಶ್ವರಪ್ಪ ಮತ್ತು […] - [Weight Loss : ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನುಗ್ಗೆ ಸೊಪ್ಪನ್ನು ಹೀಗೆ ಸೇವಿಸಿ; ಬೇಡದ ಕೊಬ್ಬನ್ನು ಮೇಣದಂತೆ ಕರಗಿಸಿ!](https://ismkannadanews.com/how-to-use-moringa-for-weight-loss/): ಇತ್ತೀಚಿನ ದಿನಗಳಲ್ಲಿ ದೇಹದ ತೂಕ ಇಳಿಸುವುದು (Weight Loss) ಮತ್ತು ಮೊಂಡು ಹಿಡಿದಿರುವ ಹೊಟ್ಟೆಯ ಕೊಬ್ಬನ್ನು (Belly Fat) ಕರಗಿಸುವುದು ದೊಡ್ಡ ಸವಾಲಾಗಿದೆ. ಆದರೆ, ಈ ಸವಾಲಿಗೆ ನಮ್ಮ ಸುತ್ತಮುತ್ತಲೇ ಒಂದು ಅದ್ಭುತ ಉತ್ತರ ಅಡಗಿದೆ – ಅದೇ ನಮ್ಮೆಲ್ಲರ ಮನೆ ಮಾತಾದ ನುಗ್ಗೆ ಸೊಪ್ಪು! ನುಗ್ಗೆ ಸೊಪ್ಪು ಕೇವಲ ಔಷಧೀಯ ಗುಣಗಳ ಆಗರವಲ್ಲ, ಇದನ್ನು ಇಡೀ ಜಗತ್ತು ‘ಪವಾಡದ ಮರ’ (Miracle Tree) ಎಂದೇ ಕೊಂಡಾಡುತ್ತದೆ. ಅದರಲ್ಲೂ ವಿಶೇಷವಾಗಿ, ದೇಹದ ತೂಕ ನಿರ್ವಹಣೆ ಮತ್ತು ಬೊಜ್ಜು […] - [Health Tips : ಮೊಸರಿಗೆ ಇವನ್ನು ಸೇರಿಸಿ ತಿನ್ನಿ: ಹೊಟ್ಟೆಯ ಕೊಬ್ಬು ಕರಗಿ, ಫಿಟ್ ಆಗುವುದು ಗ್ಯಾರಂಟಿ..!](https://ismkannadanews.com/health-tips-curd-flaxseeds-for-weight-loss-belly-fat-reduction/): Health Tips = ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಅಧಿಕ ತೂಕ (ಬೊಜ್ಜು) ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೆಚ್ಚುತ್ತಿರುವ ತೂಕವನ್ನು ಕಡಿಮೆ ಮಾಡಿಕೊಳ್ಳಲು ನೂರಾರು ಪ್ರಯತ್ನಗಳನ್ನು ಮಾಡುತ್ತಾರೆ. ಉತ್ತಮ ಜೀವನಶೈಲಿಯೊಂದಿಗೆ ಆರೋಗ್ಯಕರ ಡಯಟ್ ಮೇಲೆ ಗಮನ ಕೊಡುತ್ತಾರೆ. ಆದರೂ, ಎಷ್ಟೇ ಪ್ರಯತ್ನಿಸಿದರೂ ಕೆಲವರಿಗೆ ನಿರೀಕ್ಷಿತ ಫಲಿತಾಂಶ ಸಿಗುವುದೇ ಇಲ್ಲ. ಈ ಪರಿಸ್ಥಿತಿಯಲ್ಲಿ, ವ್ಯಾಯಾಮದ ಜೊತೆಗೆ ದೇಹದ ಹೊಟ್ಟೆ ಮತ್ತು ಸೊಂಟದ ಸುತ್ತಲಿನ ಕೊಬ್ಬನ್ನು ಕರಗಿಸುವ ಕೆಲವು ವಿಶೇಷ ಆಹಾರಗಳನ್ನು ಸೇವಿಸುವುದು ಬಹಳ ಮುಖ್ಯವಾಗುತ್ತದೆ. ನಮ್ಮ ಡಯಟ್‌ ಸ್ಪೆಷಲಿಸ್ಟ್‌ಗಳ ಪ್ರಕಾರ, […] - [Video : ಮಗಳ ಮೇಲಿನ ಪ್ರೀತಿ ಇರಲಿ, ಆದರೆ ಈ ರೀತಿ ನಿರ್ಲಕ್ಷ್ಯವೇ? ಯುವಕನಿಗೆ ನೆಟ್ಟಿಗರ ತೀವ್ರ ತರಾಟೆ..!](https://ismkannadanews.com/viral-video-young-father-risks-daughters-safety/): ಸಾಮಾನ್ಯವಾಗಿ, ತಂದೆ ಮತ್ತು ಮಗಳ ಬಾಂಧವ್ಯಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಮಗನಿಗೆ ಹೋಲಿಸಿದರೆ ಮಗಳ ಮೇಲೆ ತಂದೆಯ ಪ್ರೀತಿ, ಕಾಳಜಿ ಸ್ವಲ್ಪ ಹೆಚ್ಚೇ ಇರುತ್ತದೆ ಎನ್ನುವುದು ಎಲ್ಲೆಡೆ ಕೇಳಿಬರುವ ಮಾತು. ಇದೇ ಪ್ರೀತಿಯನ್ನು ವ್ಯಕ್ತಪಡಿಸುವ ಒಂದು ದೃಶ್ಯ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆದರೆ, ಈ ವಿಡಿಯೋದಲ್ಲಿರುವ (Video) ಪ್ರೀತಿಗಿಂತ ನಿರ್ಲಕ್ಷ್ಯವೇ ಹೆಚ್ಚು ಎದ್ದು ಕಾಣುತ್ತಿದೆ. ಈ ವಿಡಿಯೋದಲ್ಲಿ, (Video) ಒಬ್ಬ ಯುವಕ ತನ್ನ ಪುಟ್ಟ ಮಗಳನ್ನು ಶಾಲೆಯಿಂದ ಅಥವಾ ಎಲ್ಲೋ ಕರೆದುಕೊಂಡು ಹೋಗುತ್ತಿರುವ ದೃಶ್ಯವಿದೆ. […] - [Viral Video : ಅಸ್ಸಾಂ ಶಾಲೆಯಲ್ಲಿ ಬಡ ವಿದ್ಯಾರ್ಥಿಗಳ ಆರೈಕೆ; ಶಿಕ್ಷಕಿಯ ಹೃದಯಸ್ಪರ್ಶಿ ಕಾರ್ಯಕ್ಕೆ ಮೆಚ್ಚುಗೆ…!](https://ismkannadanews.com/assam-teacher-combing-students-hair-viral-video/): ಅಸ್ಸಾಂನ ಒಂದು ಸಣ್ಣ ಶಾಲೆಯ ಹೃದಯಸ್ಪರ್ಶಿ ವಿಡಿಯೋ ದೇಶಾದ್ಯಂತ ಜನರ ಮನಸ್ಸನ್ನು ಗೆದ್ದಿದೆ. ತರಗತಿಗಳು ಪ್ರಾರಂಭವಾಗುವ ಮೊದಲು ಒಬ್ಬ ಶಿಕ್ಷಕಿ ತನ್ನ ಚಿಕ್ಕ ವಿದ್ಯಾರ್ಥಿಗಳ ಕೂದಲನ್ನು ನಿಧಾನವಾಗಿ ಬಾಚುತ್ತಿರುವುದು ಈ ಕ್ಲಿಪ್‌ನಲ್ಲಿ ಸೆರೆಯಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿರುವ ಈ ವಿಡಿಯೋ, ಸಾಂಪ್ರದಾಯಿಕ ಬೋಧನೆಗೂ ಮೀರಿದ ಸರಳವಾದ ಆದರೆ ಶಕ್ತಿಯುತವಾದ ಮಮತೆ ಮತ್ತು ಕರುಣೆಯ ಕಾರ್ಯವನ್ನು ಅನಾವರಣಗೊಳಿಸಿದೆ. Viral Video – ಬಡತನದ ನೆರಳಿನಲ್ಲಿರುವ ಮಕ್ಕಳು: ಶಿಕ್ಷಕಿಯ ಕಣ್ಣೋಟ ಈ ಶಾಲೆಯ ಅನೇಕ ಮಕ್ಕಳು […] - [7000mAh ದೈತ್ಯ ಬ್ಯಾಟರಿ, 50MP ಕ್ಯಾಮೆರಾ! ಕಡಿಮೆ ಬೆಲೆಗೆ Moto G57 Power 5G ಭಾರತದಲ್ಲಿ ಲಾಂಚ್…!](https://ismkannadanews.com/moto-g57-power-5g-launch-7000mah-50mp-price-india/): ಹೊಸ ಸ್ಮಾರ್ಟ್‌ಫೋನ್ ಕೊಳ್ಳುವ ಯೋಚನೆಯಲ್ಲಿದ್ದೀರಾ? ಹಾಗಿದ್ರೆ ಇಲ್ಲಿದೆ ನಿಮಗೆ ಸಿಹಿ ಸುದ್ದಿ! ಪ್ರಸಿದ್ಧ ಮೊಟೊರೊಲಾ (Motorola) ಕಂಪನಿಯು ತನ್ನ ಹೊಸ ಮೋಟೋ G57 ಪವರ್ 5G (Moto G57 Power 5G) ಸ್ಮಾರ್ಟ್‌ಫೋನ್ ಅನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದು ಬಜೆಟ್ ಬೆಲೆಯಲ್ಲಿ ಬರುವ ಫೋನ್ ಆಗಿದ್ದರೂ, ಇದರ ವೈಶಿಷ್ಟ್ಯಗಳನ್ನು ನೋಡಿದರೆ “ವಾಹ್” ಎನ್ನದೆ ಇರಲಾಗದು. ಈ ಹೊಸ ಸ್ಮಾರ್ಟ್‌ಫೋನ್ ಬಗ್ಗೆ ನೀವು ತಿಳಿದುಕೊಳ್ಳಲೇಬೇಕಾದ ಪ್ರಮುಖ ವಿಷಯಗಳನ್ನು ಇಲ್ಲಿ ನೀಡಲಾಗಿದೆ. Moto G57 ಪವರ್‌ನ ಹೈಲೈಟ್ಸ್ […] - [CCTV Video : ಜುಟ್ಟು ಹಿಡಿದು ಎಳೆದಾಡಿದ ಅಮಾನವೀಯ ಘಟನೆ: ಬೆಂಗಳೂರಿನಲ್ಲಿ ನಡೆದ 'ಈ' ದೃಶ್ಯ ಕಂಡು ನೆಟ್ಟಿಗರು ಫೈರ್..!](https://ismkannadanews.com/bengaluru-kodigehalli-woman-assault-cctv-video/): ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಒಂದು ಭಯಾನಕ ಘಟನೆ ಇಡೀ ರಾಜ್ಯದ ಜನರನ್ನೇ ಬೆಚ್ಚಿ ಬೀಳಿಸಿದೆ. ಮನೆಯ ಕಾಂಪೌಂಡ್ ಗೋಡೆ ವಿಚಾರವಾಗಿ ನೆರೆಹೊರೆಯವರು ಸೇರಿ ಮಹಿಳೆಯೊಬ್ಬರ ಮೇಲೆ ಅತ್ಯಂತ ದಾರುಣವಾಗಿ ಹಲ್ಲೆ ನಡೆಸಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. “ಅದೆಂಥ ದೌರ್ಜನ್ಯ!”, “ಬೆಂಗಳೂರಿನಲ್ಲಿ ಇಂಥ ಘಟನೆಗಳಾ?” ಎಂದು ನೆಟ್ಟಿಗರು ಈ ಘಟನೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. CCTV Video – ಕ್ಷುಲ್ಲಕ ಕಾರಣಕ್ಕೆ ಭೀಕರ ಹಲ್ಲೆ ಈ ಘಟನೆ ನಡೆದಿರುವುದು ಬೆಂಗಳೂರಿನ ಕೋಡಿಗೇಹಳ್ಳಿ ಪ್ರದೇಶದಲ್ಲಿ. […] - [Rapido Driver: ಮಧ್ಯರಾತ್ರಿ ಕೈಕೊಟ್ಟ ಬೈಕ್, ರಿಪೇರಿ ಮಾಡಿ ಮಹಿಳೆಯನ್ನು ಮನೆಗೆ ತಲುಪಿಸಿದ ರಾಪಿಡೊ ಚಾಲಕ!](https://ismkannadanews.com/bengaluru-rapido-driver-kindness-viral-video/): ಇಂದಿನ ದಿನಗಳಲ್ಲಿ ತಡರಾತ್ರಿ ಪ್ರಯಾಣವೆಂದರೆ ಹೆಣ್ಣುಮಕ್ಕಳು ನೂರಾರು ಬಾರಿ ಯೋಚಿಸುವುದು ಸಹಜ. ಅಪರಿಚಿತರ ವರ್ತನೆ, ಸುರಕ್ಷತೆಯ ಚಿಂತೆ… ಇವೆಲ್ಲವೂ ಮನಸ್ಸಿನಲ್ಲಿ ಆತಂಕ ಮೂಡಿಸುತ್ತವೆ. ಆದರೆ, ಬೆಂಗಳೂರಿನ (Bengaluru) ಒಬ್ಬ ಮಹಿಳೆಯ ರಾತ್ರಿ ಪ್ರಯಾಣವನ್ನು ಒಬ್ಬ ರಾಪಿಡೊ ಚಾಲಕ (Rapido Driver) ತಮ್ಮ ಒಳ್ಳೆಯತನದಿಂದ “ನೆನಪಿನಲ್ಲಿ ಉಳಿಯುವ ಸವಾರಿ”ಯನ್ನಾಗಿ ಮಾಡಿದ್ದಾರೆ. ರಾತ್ರಿ 11:45 ರ ಸಮಯದಲ್ಲಿ ಬೈಕ್ ಕೆಟ್ಟು ನಿಂತಾಗ, ಸಹಾಯಕ್ಕೆ ನಿಂತ ಈ ರಾಪಿಡೊ ಅಣ್ಣನ ಮಾನವೀಯತೆಗೆ ಮಹಿಳೆ ಶರಣಾಗಿದ್ದಾರೆ. ಈ ಹೃದಯಸ್ಪರ್ಶಿ ಘಟನೆಯ ವಿಡಿಯೋ ಸಾಮಾಜಿಕ […] - [Rajayoga : ಕನಸಿನಲ್ಲಿ ಈ 5 ವಸ್ತುಗಳು ಕಂಡರೆ ರಾಜಯೋಗ ಪಕ್ಕಾ: ಶುಭ ಕನಸುಗಳು ಮತ್ತು ಅವುಗಳ ಅರ್ಥ ಇಲ್ಲಿದೆ](https://ismkannadanews.com/5-auspicious-dreams-that-indicate-rajayoga/): ನಮಸ್ಕಾರ ಸ್ನೇಹಿತರೇ! ರಾತ್ರಿ ನಿದ್ರಿಸುವಾಗ ಬೀಳುವ ಕನಸುಗಳು (Dreams) ಕೇವಲ ಸುಮ್ಮನೆ ಬಂದವುಗಳಲ್ಲ. ‘ಸ್ವಪ್ನ ಶಾಸ್ತ್ರ’ (Swapna Shastra) ಮತ್ತು ಜ್ಯೋತಿಷ್ಯದ (Astrology) ಪ್ರಕಾರ, ಈ ಕನಸುಗಳು ನಮ್ಮ ಮುಂದಿನ ಜೀವನದ ಶುಭಾಶುಭಗಳ ಸೂಚನೆಯಾಗಿರುತ್ತವೆ. ವಿಶೇಷವಾಗಿ, ನಿಮ್ಮ ಅದೃಷ್ಟದ ಬಾಗಿಲು ತೆರೆಯುವ ಮುನ್ನ ಅಥವಾ ಜಾತಕದಲ್ಲಿ ‘ರಾಜಯೋಗ’ (Rajayoga) ಬಲಗೊಳ್ಳುವ ಮುನ್ನ ಕೆಲವು ಅತ್ಯಂತ ಶುಭ ಮತ್ತು ದೈವಿಕ ಸಂಕೇತಗಳನ್ನು ನೀಡುವ ಕನಸುಗಳು ಬೀಳುತ್ತವೆ. Rajayoga – 5 ಅದ್ಭುತ ಕನಸುಗಳ ಬಗ್ಗೆ ವಿವರ ನಿಮಗೆ ರಾಜಯೋಗ […] - [Indian woman : ಅರುಣಾಚಲ ಪ್ರದೇಶ 'ಚೀನಾ ಭಾಗ' ಎಂದು ಭಾರತೀಯ ಮಹಿಳೆಗೆ ಶಾಂಘೈನಲ್ಲಿ 18 ಗಂಟೆ ಕಿರುಕುಳ..!](https://ismkannadanews.com/indian-woman-harassed-for-18-hours-at-shanghai-airport/): ನಮ್ಮ ದೇಶದ ಅವಿಭಾಜ್ಯ ಅಂಗವಾದ ಅರುಣಾಚಲ ಪ್ರದೇಶದ (Arunachal Pradesh) ವಿಷಯದಲ್ಲಿ ಚೀನಾ (China) ಪದೇ ಪದೇ ಕಿರಿಕ್ ಮಾಡುವುದು ನಿಂತಿಲ್ಲ. ಗಡಿಯಲ್ಲಿ ಕತ್ತಿ ಮಸೆಯುವುದರ ಜೊತೆಗೆ, ಈಗ ಹೊಸ ತಂತ್ರವೊಂದನ್ನು ಪ್ರಯೋಗಿಸಿದೆ. ಲಂಡನ್‌ನಿಂದ ಜಪಾನ್‌ಗೆ ಹೊರಟಿದ್ದ ಭಾರತೀಯ ಮಹಿಳೆಯೊಬ್ಬರಿಗೆ (Indian woman) ಚೀನಾದ ಶಾಂಘೈ (Shanghai) ವಿಮಾನ ನಿಲ್ದಾಣದಲ್ಲಿ (Airport) ಭಾರೀ ಕಹಿ ಅನುಭವವಾಗಿದೆ. ಅರುಣಾಚಲ ಪ್ರದೇಶದಲ್ಲಿ ಜನಿಸಿದ ಕಾರಣಕ್ಕೆ ಅವರ ಪಾಸ್‌ಪೋರ್ಟ್ (Passport) “ಅಮಾನ್ಯ” (Invalid) ಎಂದು ಹೇಳಿ, ಪ್ರಯಾಣ ಮುಂದುವರಿಸಲು ಅವಕಾಶ ನಿರಾಕರಿಸಲಾಗಿದೆ. […] - [Cab Driver : 'ನನ್ನನ್ನು ಭಯ್ಯಾ ಅನ್ನಬೇಡಿ' - ಬೆಂಗಳೂರು ಕ್ಯಾಬ್ ಡ್ರೈವರ್‌ನಿಂದ ಪ್ರಯಾಣಿಕರಿಗೆ 7 ಖಡಕ್ ರೂಲ್ಸ್, ವೈರಲ್ ಆದ ಪೋಸ್ಟ್…!](https://ismkannadanews.com/bengaluru-cab-driver-notice-with-7-rules-goes-viral/): ದೇಶದ ಟೆಕ್ ಹಬ್, ಸಂಚಾರ ದಟ್ಟಣೆಯ ನಗರ ಎಂದೇ ಖ್ಯಾತಿ ಪಡೆದಿರುವ ಬೆಂಗಳೂರಿನಲ್ಲಿ ಪ್ರತಿದಿನ ಸಾವಿರಾರು ಜನರು ಕ್ಯಾಬ್‌ಗಳನ್ನು ಅವಲಂಬಿಸಿದ್ದಾರೆ. ಆದರೆ, ಇಲ್ಲೊಬ್ಬ ಚಾಲಕ (Cab Driver) ಪ್ರಯಾಣಿಕರು ತಮ್ಮೊಂದಿಗೆ ಹೇಗೆ ನಡೆದುಕೊಳ್ಳಬೇಕು ಎಂಬುದರ ಬಗ್ಗೆ ಕಠಿಣ ನಿಯಮಾವಳಿಗಳನ್ನು (Bangalore Cab Rules) ಸೀಟಿನ ಹಿಂದೆ ಅಂಟಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಅದರಲ್ಲೂ, “ನನ್ನನ್ನು ಭಯ್ಯಾ ಅಂತ ಕರೆಯಬೇಡ” ಎಂಬ ನಿಯಮ ಇದೀಗ ನೆಟ್ಟಿಗರ ನಡುವೆ ದೊಡ್ಡ ಚರ್ಚೆಗೆ ಕಾರಣವಾಗಿದೆ. ರೆಡ್ಡಿಟ್ (Reddit) ನಲ್ಲಿ ಹಂಚಿಕೆಯಾದ ಈ […] - [Bengaluru : ಸ್ನೇಹಿತೆಯ ರೂಮಿಗೆ ಯುವತಿಯನ್ನು ಕರೆದೊಯ್ದು ಕೊಲೆಗೈದ ಪ್ರೇಮಿ? ಆರೋಪಿ ಪ್ರೇಮ್ ವರ್ಧನ್‌ಗಾಗಿ ಪೊಲೀಸರ ಹುಡುಕಾಟ..!](https://ismkannadanews.com/bengaluru-bbm-student-devisri-murder-case/): ರಾಜ್ಯ ರಾಜಧಾನಿ ಬೆಂಗಳೂರು ಮತ್ತೊಮ್ಮೆ ಒಂದು ಆಘಾತಕಾರಿ ಘಟನೆಗೆ ಸಾಕ್ಷಿಯಾಗಿದೆ. ಉತ್ತರ ತಾಲೂಕಿನ ತಮ್ಮೇನಹಳ್ಳಿಯಲ್ಲಿ ಯುವಕನೋರ್ವ, ತನ್ನ ಸ್ನೇಹಿತೆಯ ರೂಮಿಗೆ ಯುವತಿಯನ್ನು ಕರೆದೊಯ್ದು ಬರ್ಬರವಾಗಿ ಕೊಲೆ (Murder) ಮಾಡಿರುವ ಘಟನೆ ನಡೆದಿದೆ. ಇದು ಪ್ರೇಮ ಪ್ರಕರಣದ ವೈಫಲ್ಯವೋ ಅಥವಾ ಬೇರೆ ಯಾವುದೇ ಕಾರಣವಿದೆಯೇ ಎಂಬುದು ಸದ್ಯಕ್ಕೆ ನಿಗೂಢವಾಗಿದೆ. Bengaluru – ಯಾರು ಈ ದೇವಿಶ್ರೀ? ಏನಾಯಿತು? ಕೊಲೆಯಾದ ಯುವತಿಯನ್ನು ಆಂಧ್ರದ ಅನ್ನಮಯ್ಯ ಜಿಲ್ಲೆಯ ಬಿಕ್ಕಿಂವರೀಪಲ್ಲಿ ಗ್ರಾಮದ ನಿವಾಸಿ ದೇವಿಶ್ರೀ (21) ಎಂದು ಗುರುತಿಸಲಾಗಿದೆ. ಕಳೆದ ಮೂರು ವರ್ಷಗಳಿಂದ […] - [Viral Video : ಮೊಮ್ಮಗಳ ಪ್ರೀತಿಯ ಕೈತುತ್ತು ಸವಿದ ಅಜ್ಜಿ, ಹೃದಯಸ್ಪರ್ಶಿ ವಿಡಿಯೋ ವೈರಲ್..!](https://ismkannadanews.com/cute-girl-feeds-grandmother-viral-video/): ಪ್ರೀತಿಯೆಂದರೆ ಹಾಗೆಯೇ, ಅದು ವಯಸ್ಸು, ಭಾಷೆಯ ಗಡಿ ಮೀರಿ ನಿಲ್ಲುತ್ತದೆ. ಅದರಲ್ಲೂ ಅಜ್ಜ-ಅಜ್ಜಿ ಮತ್ತು ಮೊಮ್ಮಕ್ಕಳ (Grandparents and Grandchildren) ನಡುವಿನ ಬಾಂಧವ್ಯ (Bonding) ನೋಡುವುದೇ ಒಂದು ಸುಂದರ ಅನುಭವ. ಈ ತಲೆಮಾರುಗಳ ಅಂತರದಲ್ಲೂ ಅಡಗಿರುವ ಮಮಕಾರ, ಮುಗ್ಧತೆ ಮತ್ತು ಶುದ್ಧ ಪ್ರೀತಿ ಎಲ್ಲರ ಮನಸ್ಸು ಗೆಲ್ಲುತ್ತದೆ. ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ (Social Media Viral Video) ಇಂಥದ್ದೇ ಒಂದು ಹೃದಯ ಸ್ಪರ್ಶಿ ವಿಡಿಯೋ ಎಲ್ಲರ ಗಮನ ಸೆಳೆಯುತ್ತಿದೆ. Viral Video – ಪುಟಾಣಿಯ ಪ್ರೀತಿಯ ಅಕ್ಕಿ […] - [Garlic : ಪ್ರತಿ ದಿನ 2 ಪೀಸ್‌ ಹಸಿ ಬೆಳ್ಳುಳ್ಳಿ ತಿಂದರೆ ಆಯಸ್ಸು ಹೆಚ್ಚುತ್ತೆ! ಆರೋಗ್ಯಕ್ಕೆ ಇದರ ಪ್ರಯೋಜನಗಳೇನು?](https://ismkannadanews.com/benefits-of-eating-two-raw-garlic-cloves-daily/): ನಮ್ಮ ಭಾರತೀಯ ಅಡುಗೆಮನೆಗಳಲ್ಲಿ, ಬೆಳ್ಳುಳ್ಳಿ (Garlic) ಇಲ್ಲದೆ ಯಾವುದೇ ಅಡುಗೆ ಪೂರ್ಣಗೊಳ್ಳುವುದೇ ಇಲ್ಲ! ಇದು ಕೇವಲ ರುಚಿ ಮತ್ತು ಪರಿಮಳವನ್ನು ಹೆಚ್ಚಿಸುವ ಮಸಾಲೆ ಪದಾರ್ಥವಲ್ಲ. ನಮ್ಮ ಅಜ್ಜಿ-ಅಮ್ಮಂದಿರ ಕಾಲದಿಂದಲೂ ಬೆಳ್ಳುಳ್ಳಿಯನ್ನು ಔಷಧಿಯಾಗಿ ಬಳಸಿಕೊಂಡು ಬಂದಿದ್ದಾರೆ. ವಿಶೇಷವಾಗಿ, ಹಸಿ ಬೆಳ್ಳುಳ್ಳಿ (Raw Garlic) ಯನ್ನು ಪ್ರತಿದಿನ ಸೇವಿಸಿದರೆ, ನಮ್ಮ ಆರೋಗ್ಯದಲ್ಲಿ ಎಷ್ಟೆಲ್ಲಾ ಮಹತ್ತರ ಬದಲಾವಣೆಗಳಾಗುತ್ತವೆ ಗೊತ್ತಾ? Garlic – ಅಡುಗೆಮನೆಯ ಜಾದೂ: ಬೆಳ್ಳುಳ್ಳಿ ಏಕೆ ಮುಖ್ಯ? ಬೆಳ್ಳುಳ್ಳಿ… ಈ ಹೆಸರು ಕೇಳಿದರೆ ಸಾಕು, ಬಾಯಲ್ಲಿ ನೀರೂರಿಸುವ ಯಾವುದೋ ಖಾದ್ಯದ […] - [Hyderabad : ಹೈದರಾಬಾದ್ ನಲ್ಲಿ ನಡೆದ ಘಟನೆ, 'ದೇವರು ಕರೆಯುತ್ತಿದ್ದಾನೆ' ಎಂದು ಇಡೀ ಕುಟುಂಬವೇ ಅಂತ್ಯಕ್ಕೆ ಶರಣು?](https://ismkannadanews.com/hyderabad-family-tragedy-god-is-calling-belief/): ದೊಡ್ಡ ಮಗಳ ಸಾವಿನ ನೋವು ಒಂದು ಕುಟುಂಬವನ್ನು ಹೇಗೆ ಆಳವಾದ ಕತ್ತಲಿಗೆ ತಳ್ಳಬಹುದು ಎನ್ನುವುದಕ್ಕೆ ಹೈದರಾಬಾದ್‌ನಲ್ಲಿ (Hyderabad) ನಡೆದ ಈ ಘಟನೆ ಕಣ್ಣೀರಿನ ಕಥೆಯಾಗಿದೆ. ಮನೆ ತುಂಬಾ ತುಂಬಿದ್ದ ಮಗಳ ನಗುವಿನ ನೆನಪುಗಳು, ಪ್ರತಿಯೊಂದು ಮೂಲೆಯಲ್ಲೂ ಕಾಡುವ ನೆನಪುಗಳು… ಈ ಕುಟುಂಬಕ್ಕೆ ತಮ್ಮ ಜೀವನವೇ ಒಂದು ದೊಡ್ಡ ಶಿಕ್ಷೆಯಂತೆ ಭಾಸವಾಗಿದೆ ಎಂದು ಹೇಳಲಾಗಿದೆ. Hyderabad – ದುಃಖದ ಪಯಣ: ರಾಮನಗರದಿಂದ ಅಂಬರ್‌ಪೇಟ್‌ವರೆಗೆ ಹೈದರಾಬಾದ್‌ನ ಅಂಬರ್‌ಪೇಟ್ ಮಲ್ಲಿಕಾರ್ಜುನ ನಗರದಲ್ಲಿ ನಡೆದ ಈ ಹೃದಯವಿದ್ರಾವಕ ಘಟನೆ ಇಡೀ ಪ್ರದೇಶವನ್ನೇ ಸ್ತಬ್ಧಗೊಳಿಸಿದೆ. […] - [Radish Benefits : ಈ ತರಕಾರಿಯೇ ನಿಮ್ಮ ಆರೋಗ್ಯಕ್ಕೆ 'ಅಮೃತ' : ಮೂಲವ್ಯಾಧಿಗೆ ಗುಡ್‌ಬೈ ಹೇಳಿ! ಲಾಭಗಳು ತಿಳಿದರೆ ನೀವೇ ಬೆರಗಾಗುತ್ತೀರಿ!](https://ismkannadanews.com/piles-natural-treatment-radish-benefits-remedy/): ನಿಮ್ಮ ದೈನಂದಿನ ಜೀವನವನ್ನು ಅಸ್ತವ್ಯಸ್ತಗೊಳಿಸುವ ಆರೋಗ್ಯ ಸಮಸ್ಯೆಗಳಲ್ಲಿ ಮೂಲವ್ಯಾಧಿ (Piles/Hemorrhoids) ಪ್ರಮುಖವಾದದ್ದು. ಗುದದ್ವಾರ ಮತ್ತು ಗುದನಾಳದ ಒಳಗೆ ನರಗಳು ಊದಿಕೊಳ್ಳುವುದರಿಂದ ಬರುವ ಈ ಸಮಸ್ಯೆ ನೋವು, ಉರಿ ಮತ್ತು ಕೆಲವೊಮ್ಮೆ ರಕ್ತಸ್ರಾವಕ್ಕೆ ಕಾರಣವಾಗುತ್ತದೆ. ಕೂರಲು, ನಡೆಯಲು ಮತ್ತು ಮಲವಿಸರ್ಜನೆ ಮಾಡಲು ಕೂಡ ಕಷ್ಟವಾಗುತ್ತದೆ. ಈ ಕಿರಿಕಿರಿಯಿಂದ ಬೇಸತ್ತಿರುವವರಿಗೆ ಒಂದು ಸಿಹಿ ಸುದ್ದಿ ಇದೆ! ನಮ್ಮ ಅಡುಗೆಮನೆಯಲ್ಲಿ ಸುಲಭವಾಗಿ ಸಿಗುವ ಒಂದು ಅದ್ಭುತ ತರಕಾರಿ ಈ ಸಮಸ್ಯೆಗೆ ನೈಸರ್ಗಿಕ ಮತ್ತು ಪರಿಣಾಮಕಾರಿ ಪರಿಹಾರ ನೀಡಬಲ್ಲದು. ಆ ‘ಅಮೃತ ಸಸ್ಯ’ […] - [Kerala Bride : ಮದುವೆಗೆ ಕೆಲವೇ ಕ್ಷಣಗಳ ಬಾಕಿ.. ಮೇಕಪ್‌ಗೆ ಹೋದ ವಧುವಿಗೆ ಅಪಘಾತ! ಕೊನೆಗೆ ಆಸ್ಪತ್ರೆಯಲ್ಲೇ ನಡೀತು ಕಲ್ಯಾಣ..!](https://ismkannadanews.com/kerala-bride-accident-hospital-wedding-video/): ಮದುವೆ ಅಂದ್ರೆನೇ ನೂರಾರು ಕನಸು, ಸಂಭ್ರಮ. ಇನ್ನೇನು ಕೆಲವೇ ಕ್ಷಣಗಳಲ್ಲಿ ತಾಳಿ ಕಟ್ಟಬೇಕು ಅನ್ನುವಾಗ ಏನಾದರೂ ಅಚಾತುರ್ಯ ನಡೆದರೆ ಹೇಗಿರುತ್ತೆ ಊಹಿಸಿ? ಕೇರಳದಲ್ಲಿ ಇಂತಹದ್ದೇ ಒಂದು ಘಟನೆ ನಡೆದಿದೆ. ಮದುವೆಗೆ ರೆಡಿಯಾಗಲು ಪಾರ್ಲರ್‌ಗೆ ಹೋಗುತ್ತಿದ್ದ ವಧುವಿಗೆ ಅಪಘಾತ ಸಂಭವಿಸಿದೆ. ಆದರೆ, ವಿಧಿಯ ಆಟದ ಮುಂದೆ ಪ್ರೀತಿ ಗೆದ್ದಿದೆ. ಆಸ್ಪತ್ರೆಯ ಬೆಡ್ ಮೇಲೆಯೇ ಈ ಜೋಡಿ ಹಸೆಮಣೆ ಏರಿದೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. Kerala Bride – ಅಷ್ಟಕ್ಕೂ ಅಲ್ಲಿ ನಡೆದಿದ್ದೇನು? […] - [Crime : ಛೇ.. ಇವನೊಬ್ಬ ಮನುಷ್ಯನಾ? ಮಗು ಬೆಳ್ಳಗೆ ಹುಟ್ಟಿತೆಂದು ಹೆಂಡತಿಯನ್ನೇ ಬರ್ಬರವಾಗಿ ಹತ್ಯೆಗೈದ ಪತಿ, ಬಿಹಾರದಲ್ಲಿ ಘೋರ ದುರಂತ](https://ismkannadanews.com/crime-bihar-husband-kills-wife-over-babys-skin-colour/): ಸಂಶಯ, ದೆವ್ವದ ಹಾಗೆ.. ಅದು ಒಮ್ಮೆ ಮನಸ್ಸಿಗೆ ಹೊಕ್ಕರೆ ಸುಂದರವಾದ ಸಂಸಾರವನ್ನೇ ಸುಟ್ಟು ಬೂದಿ ಮಾಡುತ್ತದೆ. ಇದಕ್ಕೆ ತಾಜಾ ಉದಾಹರಣೆ ಬಿಹಾರದಲ್ಲಿ ನಡೆದ ಈ ಘೋರ ಘಟನೆ. ತಾನು ಕಪ್ಪಗಿದ್ದರೂ ಮಗು ಮಾತ್ರ ಬೆಳ್ಳಗೆ ಹುಟ್ಟಿದೆ ಎಂಬ ಒಂದೇ ಒಂದು ಕಾರಣಕ್ಕೆ, ಸ್ನೇಹಿತರ ಹೀಯಾಳಿಕೆಯನ್ನು ತಾಳಲಾರದೆ ಪತಿಯೊಬ್ಬ ತನ್ನ ಹೆಂಡತಿಯನ್ನೇ ಅತಿ ಅಮಾನುಷವಾಗಿ ಕೊಲೆ ಮಾಡಿದ್ದಾನೆ. ಬಿಹಾರದ ಕಟಿಹಾರ್ ಜಿಲ್ಲೆಯ ನಾರಾಯಣಪುರ ಗ್ರಾಮದಲ್ಲಿ ನಡೆದ ಈ ಘಟನೆ ಈಗ ಎಲ್ಲರನ್ನೂ ಬೆಚ್ಚಿಬೀಳಿಸಿದೆ. Crime – ಮಗುವಿನ ಬಣ್ಣವೇ […] - [Viral Video : ಶೂ ಹಾಕಿಕೊಳ್ಳುವ ಮುನ್ನ ಹುಷಾರ್! ಅಲುಗಾಡುತ್ತಿದ್ದ ಶೂ ಒಳಗೆ ಏನಿತ್ತು ಅಂತಾ ನೋಡಿದ್ರೆ ಬೆಚ್ಚಿಬೀಳ್ತೀರಾ..!](https://ismkannadanews.com/man-finds-snake-inside-shoe-viral-video/): ಸೋಶಿಯಲ್ ಮೀಡಿಯಾ ಅನ್ನೋದು ಒಂದು ಮಾಯಾ ಪ್ರಪಂಚ. ಇಲ್ಲಿ ದಿನಕ್ಕೊಂದು ವಿಡಿಯೋ ವೈರಲ್ ಆಗುತ್ತೆ. ಕೆಲವು ವಿಡಿಯೋಗಳನ್ನ ನೋಡಿದ್ರೆ ನಗು ತಡೆಯೋಕಾಗಲ್ಲ, ಇನ್ನು ಕೆಲವು ವಿಡಿಯೋಗಳು ಎಂಥವರ ಎದೆಯಲ್ಲೂ ನಡುಕ ಹುಟ್ಟಿಸುತ್ತವೆ. ಸದ್ಯ ಅಂತಹುದೇ ಒಂದು ಆಘಾತಕಾರಿ ವಿಡಿಯೋ ಇಂಟರ್ನೆಟ್‌ನಲ್ಲಿ ಹಲ್​ಚಲ್ ಎಬ್ಬಿಸಿದೆ. ನೀವು ಆಫೀಸಿಗೋ ಅಥವಾ ಹೊರಗಡೆಗೋ ಹೋಗುವಾಗ ಗಡಿಬಿಡಿಯಲ್ಲಿ ಶೂ ಹಾಕಿಕೊಳ್ಳುತ್ತೀರಾ? ಹಾಗಿದ್ರೆ ಈ ಸ್ಟೋರಿ ಓದಲೇಬೇಕು. ಯಾಕಂದ್ರೆ, ಶೂ (Shoe) ಒಳಗೆ ಅವಿತು ಕುಳಿತಿದ್ದ ಆಪತ್ತನ್ನು ನೋಡಿದ್ರೆ ನೀವು ಇನ್ಮುಂದೆ ಶೂ ಮುಟ್ಟೋದಕ್ಕೂ […] - [Zodiac Signs : 2026 ರ ರಾಶಿ ಭವಿಷ್ಯ - ಹೊಸ ವರ್ಷದಲ್ಲಿ ಈ 5 ರಾಶಿಗಳ ಮೇಲೆ ಲಕ್ಷ್ಮೀ ದೇವಿಯ ಕೃಪೆ, ಆ ರಾಶಿಗಳು ಯಾವುವು?](https://ismkannadanews.com/2026-lakshmi-blessings-five-lucky-zodiac-signs/): 2026ನೇ ಇಸವಿ ಬರಲು ಇನ್ನು ಹೆಚ್ಚು ಸಮಯವಿಲ್ಲ. ಈ ಹೊಸ ವರ್ಷವು ಕೆಲವು ರಾಶಿಯವರ ಪಾಲಿಗೆ ‘ಅಕ್ಷಯ ಪಾತ್ರೆ’ಯಾಗಲಿದೆ. ಹೌದು, ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರದ ಪ್ರಕಾರ, ಈ ವರ್ಷ ಲಕ್ಷ್ಮೀ ದೇವಿಯು ಕೆಲವು ರಾಶಿಯವರ ಮನೆಯಲ್ಲಿ ನೆಲೆಸಲಿದ್ದಾಳೆ. ಇವರು ಅಂದುಕೊಳ್ಳದ ರೀತಿಯಲ್ಲಿ ಹಣಕಾಸಿನ ಲಾಭ (Financial Gains) ಇವರನ್ನು ಹುಡುಕಿಕೊಂಡು ಬರಲಿದೆ. ಆಡುಮಾತಿನಲ್ಲಿ ಹೇಳುವುದಾದರೆ, ಈ ಕೆಳಗಿನ ರಾಶಿಯವರು ಈ ವರ್ಷ ‘ನರಿ ಬಾಲ ತುಳಿಯಲಿದ್ದಾರೆ’. ಹಾಗಾದರೆ, ಆ ಅದೃಷ್ಟವಂತ ರಾಶಿಗಳು ಯಾವುವು? 2026 ರಲ್ಲಿ ಯಾರ […] - [ATM ಮಷಿನ್‌ನಲ್ಲಿ ಕಾರ್ಡ್ ಸಿಕ್ಕಿಹಾಕಿಕೊಂಡರೆ ಈ ತಪ್ಪು ಮಾಡ್ಬೇಡಿ: ಅಕೌಂಟ್ ಸೇಫ್ ಆಗಿರಬೇಕಂದ್ರೆ ತಕ್ಷಣ ಹೀಗೆ ಮಾಡಿ..!](https://ismkannadanews.com/atm-card-stuck-safety-tips-guide/): ಇಂದಿನ ದಿನಗಳಲ್ಲಿ ನಾವೆಲ್ಲರೂ “ಡಿಜಿಟಲ್ ಇಂಡಿಯಾ” (Digital India) ಯುಗದಲ್ಲಿದ್ದೇವೆ. ತರಕಾರಿ ಕೊಳ್ಳುವುದರಿಂದ ಹಿಡಿದು ಕರೆಂಟ್ ಬಿಲ್ ಕಟ್ಟುವವರೆಗೂ ಎಲ್ಲದಕ್ಕೂ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಥಟ್ ಅಂತ ಪೇಮೆಂಟ್ ಮಾಡ್ತೀವಿ. ಆದರೂ, ಎಷ್ಟೇ ಗೂಗಲ್ ಪೇ, ಫೋನ್ ಪೇ ಇದ್ರೂ ಜೇಬಲ್ಲಿ ಒಂದಿಷ್ಟು ‘ನಗದು’ (Cash) ಇರಲೇಬೇಕು. ಕೆಲವೊಮ್ಮೆ ನೆಟ್‌ವರ್ಕ್ ಕೈಕೊಟ್ಟಾಗಲೋ ಅಥವಾ ಸರ್ವರ್ ಬ್ಯುಸಿ ಇದ್ದಾಗಲೋ ನಮ್ಮ ಸಹಾಯಕ್ಕೆ ಬರೋದು ಎಟಿಎಂ (ATM) ಮಾತ್ರ. ಆದರೆ, ಹಣ ತೆಗೆಯೋಕೆ ಅಂತ ಎಟಿಎಂಗೆ ಹೋದಾಗ, ಹಣವೂ […] - [CCTV Footage : ಪೊಲೀಸ್ ಠಾಣೆಯೊಳಗೇ ನುಗ್ಗಿ ನಾಯಿಯನ್ನು ಎಳೆದೊಯ್ದ ಚಿರತೆ! ಎದೆ ಝಲ್ ಎನಿಸುವ ಸಿಸಿಟಿವಿ ವಿಡಿಯೋ ಇಲ್ಲಿದೆ...!](https://ismkannadanews.com/leopard-police-station-dog-attack-cctv-footage/): ಕಾಡು ಪ್ರಾಣಿಗಳು ನಾಡಿಗೆ ನುಗ್ಗುವುದು ಇತ್ತೀಚೆಗೆ ಸಾಮಾನ್ಯವಾಗಿದೆ. ಆದರೆ ಇಲ್ಲೊಂದು ಕಡೆ ಚಿರತೆಯೊಂದು ನೇರವಾಗಿ ಪೊಲೀಸ್ ಠಾಣೆಯೊಳಗೆ ನುಗ್ಗಿ, ಅಲ್ಲಿದ್ದ ನಾಯಿಯ ಮೇಲೆ ದಾಳಿ ನಡೆಸಿರುವ ಭಯಾನಕ ಘಟನೆ ನಡೆದಿದೆ. ಈ ದೃಶ್ಯ ಇದೀಗ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೋ ನೋಡಿದ್ರೆ ಎಂಥವರೂ ಬೆಚ್ಚಿಬೀಳುವಂತಿದೆ. ಈ ಘಟನೆಯ ಸಂಪೂರ್ಣ ವಿವರ ಇಲ್ಲಿದೆ ನೋಡಿ. CCTV Footage – ಏನಿದು ಘಟನೆ? ಉತ್ತರಾಖಂಡದ ನೈನಿತಾಲ್ ಜಿಲ್ಲೆಯ ಬೇತಾಲ್ ಘಾಟ್ (Betalghat) ಪೊಲೀಸ್ ಠಾಣೆಯಲ್ಲಿ ನವೆಂಬರ್ 17 ರಂದು ತಡರಾತ್ರಿ […] - [Bride Escapes : ಮದುವೆ ಆಯ್ತು, ಡ್ಯಾನ್ಸ್ ಆಯ್ತು.. ಕೊನೆಗೆ ವಧು ಕೂಡ ಗಾಯಬ್! ಇದು 'ವಿದಾಯ್' ಅಲ್ಲ, ಪರಾರಿ ಸ್ಟೋರಿ...!](https://ismkannadanews.com/bride-elopes-with-lover-barabanki-gold-theft-viral-news/): ಮದುವೆ ಅಂದ್ರೆ ಅಲ್ಲಿ ಸಂಭ್ರಮ, ಸಡಗರ, ನಗುವಿಗೆ ಬರವಿಲ್ಲ. ವಧು-ವರರು ಹೊಸ ಜೀವನದ ಕನಸು ಕಾಣ್ತಾ ಇರ್ತಾರೆ. ಆದ್ರೆ ಇಲ್ಲೊಂದು ಕಡೆ ಸಿನಿಮಾ ಸ್ಟೈಲ್‌ನಲ್ಲಿ ಟ್ವಿಸ್ಟ್ ಒಂದು ಸಿಕ್ಕಿದೆ. ತಾಳಿ ಕಟ್ಟಿಸಿಕೊಂಡು, ಶಾಸ್ತ್ರಗಳನ್ನೆಲ್ಲಾ ಮುಗಿಸಿ, ಇನ್ನೇನು ಗಂಡನ ಮನೆಗೆ ಹೋಗ್ಬೇಕು ಅನ್ನುವಷ್ಟರಲ್ಲಿ ವಧು ತನ್ನ ಪ್ರಿಯಕರನ ಜೊತೆ ಪರಾರಿಯಾಗಿದ್ದಾಳೆ! ಅಷ್ಟೇ ಅಲ್ಲ, ಮೈಮೇಲಿದ್ದ ಬಂಗಾರವನ್ನೆಲ್ಲಾ ಬಾಚಿಕೊಂಡು ಹೋಗಿದ್ದಾಳೆ. ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯಲ್ಲಿ ನಡೆದಿರುವ ಈ ಘಟನೆ ಈಗ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದ್ದು, ಪಾಪ […] - [Uber Driver : ಹಸಿದ ಹೊಟ್ಟೆಗೆ ಅನ್ನ ನೀಡಿದ ಬೆಂಗಳೂರಿನ ಉಬರ್ ಚಾಲಕ! ಮುಂಬೈ ಮಹಿಳೆಯ ಮನ ಗೆದ್ದ ಕನ್ನಡಿಗನ ವಿಡಿಯೋ ವೈರಲ್..!](https://ismkannadanews.com/bengaluru-uber-driver-helps-hungry-woman/): “ಕೆಟ್ಟವರೇ ತುಂಬಿರೋ ಈ ಕಾಲದಲ್ಲಿ ಒಳ್ಳೆಯವರು ಸಿಗೋದು ಕಷ್ಟ” ಅನ್ನೋ ಮಾತು ಆಗಾಗ ನಮ್ಮ ಕಿವಿಗೆ ಬೀಳ್ತಾ ಇರುತ್ತೆ. ಆದ್ರೆ ಬೆಂಗಳೂರಿನ ನಮ್ಮ ಉಬರ್ (Uber) ಚಾಲಕರೊಬ್ಬರು ಆ ಮಾತನ್ನ ಸುಳ್ಳು ಮಾಡಿದ್ದಾರೆ. ಹಸಿವಿನಿಂದ ಬಳಲುತ್ತಿದ್ದ ಪ್ರಯಾಣಿಕರೊಬ್ಬರಿಗೆ ತಾವೇ ಹೋಗಿ ಊಟ ತಂದುಕೊಡುವ ಮೂಲಕ, ಬೆಂಗಳೂರಿಗರು ಹೃದಯ ಶ್ರೀಮಂತರು ಅನ್ನೋದನ್ನ ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದ್ದು, ನೆಟ್ಟಿಗರು ಚಾಲಕನ ಕಾರ್ಯಕ್ಕೆ ಫಿದಾ ಆಗಿದ್ದಾರೆ. Uber Driver – […] - [Video : "ಸರ್ ನಾನು ಗರ್ಭಿಣಿ ಪ್ಲೀಸ್ ಬಿಟ್ಬಿಡಿ" - ನಡುರಸ್ತೆಯಲ್ಲಿ ಅಂಗಲಾಚಿದರೂ ಕರಗಲಿಲ್ಲ ಪೊಲೀಸ್ ಮನಸ್ಸು! ವೈರಲ್ ಆದ ವಿಡಿಯೋ ..!](https://ismkannadanews.com/pregnant-woman-pleading-police-patna-video/): ಕಾನೂನು ಎಲ್ಲರಿಗೂ ಒಂದೇ, ತಪ್ಪು ಮಾಡಿದರೆ ಶಿಕ್ಷೆ ಆಗಲೇಬೇಕು ಅನ್ನೋದು ಸರಿ. ಆದರೆ ಕಾನೂನು ಪಾಲನೆ ಮಾಡುವ ಭರದಲ್ಲಿ ಪೊಲೀಸರು ಮನುಷ್ಯತ್ವವನ್ನೇ ಮರೆತುಬಿಟ್ರಾ? ಎನ್ನುವ ಪ್ರಶ್ನೆಯೊಂದು ಈಗ ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿ ಕೇಳಿಬರುತ್ತಿದೆ. ಬಿಹಾರದ ಪಾಟ್ನಾದಲ್ಲಿ ಗರ್ಭಿಣಿ ಮಹಿಳೆಯೊಬ್ಬರು ನಡು ರಸ್ತೆಯಲ್ಲಿ ಪೊಲೀಸರ ಮುಂದೆ ಅಂಗಲಾಚುತ್ತಿರುವ ವಿಡಿಯೋ ನೋಡಿದರೆ ಎಂಥವರ ಮನಸ್ಸು ಕೂಡ ಕರಗದೇ ಇರಲ್ಲ. Video – ಅಷ್ಟಕ್ಕೂ ಅಲ್ಲಿ ನಡೆದಿದ್ದೇನು? ಸಂಪೂರ್ಣ ವಿವರ ಇಲ್ಲಿದೆ ನೋಡಿ. ಪಾಟ್ನಾದ ಮರೈನ್ ಡ್ರೈವ್‌ನಲ್ಲಿ ಹೈ ವೋಲ್ಟೇಜ್ ಡ್ರಾಮಾ […] - [Numerology : 2026ರಲ್ಲಿ ಯಶಸ್ಸು ನಿಮ್ಮದಾಗಲು ಈ ದೇವಾಲಯಗಳಿಗೆ ಭೇಟಿ ಕೊಡಿ: ನಿಮ್ಮ ಜನ್ಮ ದಿನಾಂಕವೇ ಮಾರ್ಗದರ್ಶಿ!](https://ismkannadanews.com/2026-numerology-temple-visit-birth-date-guide/): Numerology – ಹೊಸ ವರ್ಷ 2026ಕ್ಕೆ ಕಾಲಿಡಲು ಕ್ಷಣಗಣನೆ ಶುರುವಾಗಿದೆ! ಈ ವರ್ಷದ ಆರಂಭದಲ್ಲಿ ನಿಮ್ಮ ಭವಿಷ್ಯದ ಬಾಗಿಲುಗಳು ತೆರೆದುಕೊಳ್ಳಬೇಕು, ಬ್ಯುಸಿನೆಸ್‌ನಲ್ಲಿ ದೊಡ್ಡ ಸಕ್ಸಸ್‌ ಕಾಣಬೇಕು ಎಂಬ ಕನಸು ನಿಮಗಿದೆಯೇ? ಹಾಗಿದ್ದರೆ, ಕೇವಲ ಹಾರ್ಡ್‌ವರ್ಕ್‌ ಮಾತ್ರ ಸಾಲದು. ನಮ್ಮ ಹಿಂದೂ ಧರ್ಮದಲ್ಲಿ ಸಂಖ್ಯಾಶಾಸ್ತ್ರಕ್ಕೆ (Numerology) ಬಹಳ ದೊಡ್ಡ ಸ್ಥಾನವಿದೆ. ಪ್ರತಿ ಸಂಖ್ಯೆಯು ಒಂದು ಗ್ರಹವನ್ನು ಪ್ರತಿನಿಧಿಸುತ್ತದೆ ಮತ್ತು ಆ ಗ್ರಹದ ಆಶೀರ್ವಾದ ನಮ್ಮ ಯಶಸ್ಸಿನ ಮೇಲೆ ನೇರ ಪರಿಣಾಮ ಬೀರುತ್ತದೆ. 2026ರ ಶುಭಾರಂಭಕ್ಕಾಗಿ, ನಿಮ್ಮ ಜನ್ಮ ದಿನಾಂಕದ […] - [Viral Video : ಜಿಮ್‌ ಗೆ ಹೋಗೋದು ವೇಸ್ಟ್, ಹಳ್ಳಿ ಸ್ಟೈಲ್ ಬೆಸ್ಟ್! ಈ ಯುವತಿಯರ ಫನ್ನಿ ವಿಡಿಯೋ ನೋಡಿದ್ರೆ ಫಿದಾ ಆಗ್ತೀರಾ..!](https://ismkannadanews.com/gym-vs-village-workout-funny-girls-viral-video/): Viral Video – ಪ್ರಸ್ತುತ ಯಾಂತ್ರಿಕ ಜೀವನಶೈಲಿಯಲ್ಲಿ, ಮನುಷ್ಯ ತನ್ನ ಸ್ಥಾನದಿಂದ ಕದಲದೆಯೇ ಬಹುತೇಕ ಎಲ್ಲ ಕೆಲಸಗಳು ಯಂತ್ರಗಳ ಸಹಾಯದಿಂದ ಆಗಿ ಹೋಗುತ್ತಿವೆ. ಮನೆಯ ಕೆಲಸ, ಅಡುಗೆ ಕಾರ್ಯಗಳಿಗೂ ಯಂತ್ರಗಳನ್ನೇ ಅವಲಂಬಿಸಲಾಗುತ್ತಿದೆ. ಈ ಕಾರಣದಿಂದಲೇ, ದೈಹಿಕ ಶ್ರಮದ ಕೊರತೆಯನ್ನು ನೀಗಿಸಲು ಮತ್ತು ಕ್ಯಾಲೋರಿಗಳನ್ನು ಬರ್ನ್ ಮಾಡಲು ಜನರು ವರ್ಕೌಟ್ ಮತ್ತು ವ್ಯಾಯಾಮಕ್ಕಾಗಿ ಮರಳಿ ಜಿಮ್‌ಗಳು ಹಾಗೂ ಯಂತ್ರಗಳ ಮೊರೆ ಹೋಗಬೇಕಾದ ಪರಿಸ್ಥಿತಿ ಬಂದಿದೆ. ಆದರೆ, ಹಿಂದಿನ ಕಾಲದಲ್ಲಿ ದೈಹಿಕ ಶ್ರಮವು ಜೀವನದ ಒಂದು ಭಾಗವಾಗಿತ್ತು; ಯಾವುದೇ ಕೆಲಸವಿರಲಿ, […] - [Video : ಚಲಿಸುವ ಕಾರಿನ ರೂಫ್ ಮೇಲೆ ಲವ್ವಿ-ಡವ್ವಿ!'ರೋಮ್ಯಾಂಟಿಕ್ ಸ್ಟಂಟ್' ಮಾಡಿದ ಜೋಡಿಗೆ ಪೊಲೀಸರು ಕೊಟ್ಟ ಟ್ರೀಟ್ಮೆಂಟ್ ಏನು ಗೊತ್ತಾ?](https://ismkannadanews.com/delhi-car-roof-romantic-stunt-police-action-viral-video/): Video – ಸಾಮಾನ್ಯವಾಗಿ ಬೈಕ್‌ಗಳ ಮೇಲೆ ಅಥವಾ ಕಾರಿನ ಒಳಗೆ ಕುಳಿತು ಪ್ರೇಮಿಗಳು ರೊಮ್ಯಾನ್ಸ್‌ ಮಾಡುವ ವಿಡಿಯೋಗಳನ್ನು ನೀವು ಸೋಶಿಯಲ್ ಮೀಡಿಯಾದಲ್ಲಿ ನೋಡಿರುತ್ತೀರಿ. ಆದರೆ, ಇಲ್ಲೊಬ್ಬ ‘ರೋಮಿಯೋ’ ಅದ್ಯಾವುದೋ ಲೆವೆಲ್‌ಗೆ ಹೋಗಿ, ಚಲಿಸುವ ಕಾರಿನ ಮೇಲ್ಛಾವಣಿ (Roof) ಮೇಲೆ ನಿಂತು ಸಿನಿಮೀಯ ರೀತಿಯಲ್ಲಿ ಸಾಹಸ ಪ್ರದರ್ಶಿಸಿದ್ದಾನೆ. ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ಪೊಲೀಸರು ಈ ಜೋಡಿಗೆ ತಕ್ಕ ಪಾಠ ಕಲಿಸಿದ್ದಾರೆ. ಅಷ್ಟಕ್ಕೂ ಅಲ್ಲಿ ನಡೆದಿದ್ದೇನು? ಇಲ್ಲಿದೆ ಸಂಪೂರ್ಣ ಮಾಹಿತಿ. Video – ಏನಿದು ಘಟನೆ? ರಾಷ್ಟ್ರ […] - [Uttar Pradesh : ಅಯ್ಯೋ ದೇವ್ರೆ.. ಗಾಯಕ್ಕೆ ಹೊಲಿಗೆ ಹಾಕೋ ಬದ್ಲು ‘ಫೆವಿಕ್ವಿಕ್’ ಅಂಟಿಸಿದ ಡಾಕ್ಟರ್! ಮೀರತ್‌ನಲ್ಲಿ ಬೆಚ್ಚಿಬೀಳಿಸೋ ಘಟನೆ..!](https://ismkannadanews.com/uttar-pradesh-meerut-doctor-fevikwik-case/): Uttar Pradesh – ವೈದ್ಯರನ್ನು ನಾವು ‘ವೈದ್ಯೋ ನಾರಾಯಣೋ ಹರಿ’ ಅಂತೀವಿ, ಅಂದ್ರೆ ಮನುಷ್ಯರ ರೂಪದಲ್ಲಿರೋ ದೇವರು ಅಂತ. ಆದ್ರೆ, ಕೆಲವೊಮ್ಮೆ ಇದೇ ವೈದ್ಯರು ಮಾಡೋ ಎಡವಟ್ಟುಗಳನ್ನು ನೋಡಿದ್ರೆ ನಿಜಕ್ಕೂ ಶಾಕ್ ಆಗುತ್ತೆ. ಉತ್ತರ ಪ್ರದೇಶದ (Uttar Pradesh) ಮೀರತ್‌ನಲ್ಲಿ ಇಂಥದ್ದೇ ಒಂದು ವಿಚಿತ್ರ ಹಾಗೂ ಆಘಾತಕಾರಿ ಘಟನೆ ನಡೆದಿದೆ. ಗಾಯಗೊಂಡ ಮಗುವಿಗೆ ಚಿಕಿತ್ಸೆ ನೀಡಬೇಕಿದ್ದ ವೈದ್ಯರೊಬ್ಬರು ಹೊಲಿಗೆ ಹಾಕುವ ಬದಲು ‘ಫೆವಿಕ್ವಿಕ್’ (Fevikwik) ಅಂಟಿಸಿರುವ ಆರೋಪ ಕೇಳಿಬಂದಿದೆ! Uttar Pradesh – ಗಾಯಕ್ಕೆ ಹೊಲಿಗೆ ಬದಲು […] - [Baba Vanga : ಬಾಬಾ ವಂಗಾ ಭವಿಷ್ಯ : 2026ರಲ್ಲಿ ಈ 4 ರಾಶಿಯವರ ಹಣೆಬರಹವೇ ಬದಲಾಗಲಿದೆ! ಇವರೇ ನೋಡಿ ಆ ಅದೃಷ್ಟವಂತರು..!](https://ismkannadanews.com/baba-vanga-2026-lucky-zodiac-signs-astrology-predictions/): ಜ್ಯೋತಿಷ್ಯ ಲೋಕದಲ್ಲಿ ಸದಾ ಚರ್ಚೆಯಲ್ಲಿರುವ ಬಾಬಾ ವಂಗಾ (Baba Vanga) ಅವರ ಭವಿಷ್ಯವಾಣಿಗಳು ಪ್ರತಿ ವರ್ಷವೂ ಬಹಳ ಕುತೂಹಲ ಹುಟ್ಟಿಸುತ್ತವೆ. ಯಾಕೆಂದರೆ, ಅವರು ಹೇಳಿದ ಅನೇಕ ಘಟನೆಗಳು ನಿಜವಾಗಿವೆ! ಅಂದಹಾಗೆ, 2026ರ ವರ್ಷ ಹೇಗಿರಲಿದೆ? ಹಣಕಾಸಿನ ವಿಚಾರದಲ್ಲಿ ಯಾರ ಅದೃಷ್ಟ ಖುಲಾಯಿಸಲಿದೆ? ಇಲ್ಲಿದೆ ಆ ಮಹತ್ವದ ಮಾಹಿತಿ. ಬಾಬಾ ವಂಗಾ ಅವರು ಈ ಜಗತ್ತಿನ ಭವಿಷ್ಯದಲ್ಲಿ ನಡೆಯುವ ಹಲವು ಸಂಗತಿಗಳ ಬಗ್ಗೆ ಮೊದಲೇ ಹೇಳಿದ್ದರಂತೆ. ಆ ಭವಿಷ್ಯಗಳು ಹೆಚ್ಚಾಗಿ ನಿಜವಾಗಿರುವುದನ್ನು ನಾವು ನೋಡಿದ್ದೇವೆ. ಇದೇ ಕಾರಣಕ್ಕೆ, ಅವರ […] - [Viral Video : ಡೆಲಿವರಿ ಕೆಲಸದ ನಡುವೆ ಮಗಳ ವಿದ್ಯಾಭ್ಯಾಸಕ್ಕೆ ಸಮಯ ಕೊಡುವ 'ಅಲ್ಟಿಮೇಟ್ ಸ್ವಿಗ್ಗಿ ಡ್ಯಾಡ್'ಗೆ ಸಲಾಂ ಹೊಡೆದ ನೆಟ್ಟಿಗರು..!](https://ismkannadanews.com/swiggy-delivery-dad-teaching-daughter-viral-video/): Viral Video – ಅಪ್ಪಂದಿರು ತಮ್ಮ ಭಾವನೆಗಳನ್ನು ಸುಲಭವಾಗಿ ಹೊರಹಾಕುವುದಿಲ್ಲ, ಆದರೆ ತಮ್ಮ ಮಕ್ಕಳಿಗೆ ಉತ್ತಮ ಜೀವನ ನೀಡುವ ಅಚಲವಾದ ಕರ್ತವ್ಯವನ್ನು ಅವರು ಎಂದಿಗೂ ಮರೆಯುವುದಿಲ್ಲ. ಇಂತಹ ಒಂದು ಸುಂದರ ಬದ್ಧತೆಯನ್ನೇ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಒಂದು ವಿಡಿಯೋ ಅದ್ಭುತವಾಗಿ ಸೆರೆ ಹಿಡಿದಿದೆ. ಮಾತಿನ ಬದಲು ಕೃತಿಯ ಮೂಲಕವೇ ತಂದೆಯ ಪ್ರೀತಿ ಎಷ್ಟೊಂದು ಪ್ರಬಲವಾಗಿರುತ್ತದೆ ಎಂಬುದನ್ನು ಈ ಕ್ಲಿಪ್ ತೋರಿಸಿದೆ. Viral Video – ಡೆಲಿವರಿ ಮಧ್ಯೆ ಪಾಠ : ಬಿಡುವಿಲ್ಲದ ಕೆಲಸದಲ್ಲಿಯೂ ಶಿಕ್ಷಣಕ್ಕೆ […] - [Crime : 'ಅರೆಬರೆ ಬಟ್ಟೆ ಹಾಕಿಕೊಂಡು ಬಾ, ನಿನ್ನ ಗಂಡನ ಬದಲು ನಾನು ಬರುತ್ತೇನೆ!': ಸೊಸೆಗೆ ಮಾವನಿಂದ ಲೈಂಗಿಕ ಕಿರುಕುಳ, ದೂರು ದಾಖಲು..!](https://ismkannadanews.com/crime-father-in-law-harassment-nelamangala-case/): Crime – ಅತ್ತೆ-ಮಾವ ಎಂದರೆ ತಂದೆ-ತಾಯಿಗೆ ಸಮಾನ. ಅದರಲ್ಲೂ ಸೊಸೆಯನ್ನು ಮಗಳಂತೆ ನೋಡಿಕೊಳ್ಳುವುದು ನಮ್ಮ ಸಂಸ್ಕೃತಿ. ಆದರೆ, ಕೆಲವರು ಈ ಸಂಬಂಧಗಳ ಗೌರವವನ್ನೇ ಮಣ್ಣುಪಾಲು ಮಾಡುತ್ತಾರೆ. ಇಂತಹದ್ದೇ ಒಂದು ಅಘಾತಕಾರಿ ಮತ್ತು ಲಜ್ಜೆಗೆಟ್ಟ ಘಟನೆ ಬೆಂಗಳೂರಿನ ನೆಲಮಂಗಲದ ಹೊರವಲಯದಲ್ಲಿ ನಡೆದಿದೆ. ನಿವೃತ್ತ ಡಿವೈಎಸ್‌ಪಿ ಅವರ ಪುತ್ರಿ ಅನಿತಾ (ಹೆಸರು ಬದಲಾಯಿಸಲಾಗಿದೆ) ಎಂಬ ಯುವತಿ, ತನ್ನ ಗಂಡ ಮತ್ತು ಇಡೀ ಕುಟುಂಬದ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ದೂರಿನಲ್ಲಿ ವರದಕ್ಷಿಣೆ ಕಿರುಕುಳದ ಜೊತೆಗೆ ಮಾವನಿಂದ ತಮಗಾದ […] - [Viral : ಗುಡಿಬಂಡೆಯಲ್ಲಿ ಮೇಕೆಗೆ ಹಂದಿ ರೂಪದ ಮರಿ ಜನನ? ಗ್ರಾಮಸ್ಥರಲ್ಲಿ ಕುತೂಹಲ, ಆತಂಕ! ಪಶು ಇಲಾಖೆ ಹೇಳಿದ್ದೇನು?](https://ismkannadanews.com/viral-goat-pig-like-kid-gudibande-rare-incident/): Viral – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲ್ಲೂಕಿನ ಗವಿಕುಂಟಹಳ್ಳಿ ಗ್ರಾಮದಲ್ಲಿ ಗುರುವಾರ ಅಪರೂಪದ ಮತ್ತು ಆಶ್ಚರ್ಯಕರ ಘಟನೆಯೊಂದು ವರದಿಯಾಗಿದೆ. ಇಲ್ಲಿನ ರೈತರೊಬ್ಬರ ಮೇಕೆಯೊಂದು ಹಂದಿಯ ರೂಪವನ್ನು ಹೋಲುವ ಮರಿಯೊಂದಕ್ಕೆ ಜನ್ಮ ನೀಡಿದ್ದು, ಇದು ಸ್ಥಳೀಯರಲ್ಲಿ ತೀವ್ರ ಕುತೂಹಲ ಮತ್ತು ಆತಂಕಕ್ಕೆ ಕಾರಣವಾಗಿದ್ದು, ಈ ವದಂತಿ ಜೋರಾಗಿಯೇ ಹರಿದಾಡಿದೆ. ಈ ಸಂಬಂಧ ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳು ಸ್ಪಷ್ಟನೆ ಸಹ ನೀಡಿದ್ದಾರೆ. Viral – ಏನಿದು ಅಪರೂಪದ ಘಟನೆ? ಗವಿಕುಂಟಹಳ್ಳಿ ಗ್ರಾಮದ ರೈತ ಗಂಗರಾಜು ಅವರಿಗೆ ಸೇರಿದ ಮೇಕೆ […] - [Traffic : ವಾಹನ ಸವಾರರಿಗೆ ಭರ್ಜರಿ ಆಫರ್! ಮತ್ತೊಮ್ಮೆ ಟ್ರಾಫಿಕ್ ಫೈನ್ ಅರ್ಧಕ್ಕೆ ಇಳಿಕೆ, 50% ರಿಯಾಯಿತಿ ಘೋಷಣೆ!](https://ismkannadanews.com/karnataka-traffic-fine-50-percent-discount-offer/): Traffic – ಕರ್ನಾಟಕದ ವಾಹನ ಸವಾರರಿಗೆ ಒಂದು ಸೂಪರ್ ಗುಡ್ ನ್ಯೂಸ್! ನೀವು ಸಂಚಾರ ನಿಯಮ ಉಲ್ಲಂಘಿಸಿ ದಂಡ ಕಟ್ಟುವುದನ್ನು ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ನಿಮಗೊಂದು ಭರ್ಜರಿ ಆಫರ್ ಇಲ್ಲಿದೆ. ರಾಜ್ಯ ಸರ್ಕಾರವು ಮತ್ತೊಮ್ಮೆ ಬಾಕಿ ಇರುವ ಟ್ರಾಫಿಕ್ ಫೈನ್ (Traffic Violation Fines) ಮೇಲೆ ಶೇ. 50 ರಷ್ಟು ಭರ್ಜರಿ ರಿಯಾಯಿತಿಯನ್ನು ಘೋಷಿಸಿದೆ. ಹೌದು, ನೀವು ಓದಿದ್ದು ನಿಜ! ಈ ಕುರಿತು ರಾಜ್ಯ ಸಾರಿಗೆ ಇಲಾಖೆಯ ಅಧೀನ ಕಾರ್ಯದರ್ಶಿ ರಂಗಪ್ಪ ಕರಿಗಾರ ಅವರು ಇಂದು (ನವೆಂಬರ್ […] - [Snake Bite : ವಿಷ ಸರ್ಪ ಕಚ್ಚಿದರೂ, ಭಯಪಡದೇ ಅದನ್ನೇ ಹಿಡಿದು ಹೋಗಿ ಪ್ರಾಣ ಉಳಿಸಿಕೊಂಡ ಭೂಪ…!](https://ismkannadanews.com/up-man-carries-live-snake-to-hospital-bijnor/): ಹಾವು ಕಚ್ಚಿದರೆ (Snake Bite) ಯಾರಿಗೆ ತಾನೆ ಭಯವಾಗುವುದಿಲ್ಲ? ಸಾಮಾನ್ಯ ಮನುಷ್ಯರು ಆತಂಕದಿಂದ ನಾನಾ ರೀತಿಯ ತಪ್ಪುಗಳನ್ನು ಮಾಡುವುದು ಸಹಜ. ಆದರೆ, ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯ ಯುವಕನೊಬ್ಬ ಮಾತ್ರ, ತನಗೆ ಹಾವು ಕಚ್ಚಿದರೂ ಚೂರು ಕೂಡ ವಿಚಲಿತನಾಗದೆ ಒಂದು ಕೆಚ್ಚೆದೆಯ ನಿರ್ಧಾರ ತೆಗೆದುಕೊಂಡಿದ್ದಾನೆ. ಈತನ ಸಾಹಸ ಮತ್ತು ಸಮಯಪ್ರಜ್ಞೆಯನ್ನು (Presence of Mind) ಈಗ ಇಡೀ ದೇಶದ ನೆಟ್ಟಿಗರು ಕೊಂಡಾಡುತ್ತಿದ್ದಾರೆ. Snake Bite – ನುರಿತ ವೈದ್ಯರಂತೆ ಯೋಚಿಸಿದ ವ್ಯಕ್ತಿ ಘಟನೆ ನಡೆದಿದ್ದು ಬಿಜ್ನೋರ್‌ನ ಬಿಲಾಸ್‌ಪುರ […] - [Old Car : ಹಳೆಯ ಕಾರು ಮಾರುವ ಮುನ್ನ ಈ 5 ವಿಷಯ ಮರೀಬೇಡಿ! ಇಲ್ಲದಿದ್ದರೆ ದೊಡ್ಡ ತೊಂದರೆ ತಪ್ಪಿದ್ದಲ್ಲ!](https://ismkannadanews.com/old-car-selling-important-tips-rto-ownership-transfer/): Old Car – ನಿಮ್ಮ ಹಳೆಯ ಕಾರನ್ನು ಮಾರಿ ಹೊಸ ವಾಹನಕ್ಕೆ ಅಪ್‌ಗ್ರೇಡ್ ಮಾಡಲು ಅಥವಾ ಬೇರೆ ನಗರಕ್ಕೆ ಸ್ಥಳಾಂತರಗೊಳ್ಳಲು ಬಯಸುತ್ತಿದ್ದೀರಾ? ಇದು ಖುಷಿಯ ವಿಷಯವೇ, ಆದರೆ ಸರಿಯಾದ ಪ್ರಕ್ರಿಯೆ ಅನುಸರಿಸದಿದ್ದರೆ, ಕೇವಲ ಒಂದು ಹಣಕಾಸಿನ ವ್ಯವಹಾರ ನಿಮಗೆ ದೊಡ್ಡ ಕಾನೂನು ತಲೆನೋವನ್ನು ತರಬಹುದು. ಇತ್ತೀಚೆಗೆ ದೆಹಲಿಯ ಕೆಂಪು ಕೋಟೆ ಬಳಿ ಸಂಭವಿಸಿದ ಕಾರು ಸ್ಫೋಟದ ಘಟನೆ, ವಾಹನದ ಮಾಲೀಕತ್ವ ವರ್ಗಾವಣೆಯ (Ownership Transfer) ಮಹತ್ವವನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ. ಸ್ಫೋಟಗೊಂಡ ಕಾರು ಕೇವಲ ನಾಲ್ಕು ದಿನಗಳ […] - [Loan : ಕಡಿಮೆ ಸಿಬಿಲ್ ಸ್ಕೋರ್ ಇದೆಯೇ? ಚಿಂತೆ ಬೇಡ! ಈ ಸಿಂಪಲ್ ಟ್ರಿಕ್ ಬಳಸಿ ಕೂಡಲೇ ಲೋನ್ ಪಡೆಯಿರಿ..!](https://ismkannadanews.com/low-cibil-score-bank-loan-simple-trick/): ಸಿಬಿಲ್ ಸ್ಕೋರ್ (CIBIL Score) ಕಡಿಮೆ ಇರುವ ಕಾರಣ ನಿಮಗೆ ಲೋನ್ (Loan) ಸಿಗುತ್ತಿಲ್ಲವೇ? ಈ ಟೆನ್ಷನ್ ನಿವಾರಿಸಲು ಒಂದು ಸರಳ ಮಾರ್ಗವಿದೆ. ನಿಮ್ಮ ಬ್ಯಾಂಕ್ ಎಫ್‌ಡಿ (FD) ಮೇಲೆ ಲೋನ್ ಪಡೆಯುವ ಮೂಲಕ ಸಿಬಿಲ್ ಸ್ಕೋರ್ ಕಡಿಮೆ ಇದ್ದರೂ ಕೂಡ ಸುಲಭವಾಗಿ ಲೋನ್ ಪಡೆಯಬಹುದು ಮತ್ತು ನಿಮ್ಮ ಸ್ಕೋರ್ ಅನ್ನು ಕೂಡ ಹೆಚ್ಚಿಸಿಕೊಳ್ಳಬಹುದು. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ. Loan – ಜೀವನದಲ್ಲಿ ಹಣದ ಅವಶ್ಯಕತೆ ಇದ್ದಾಗ ಏನು ಮಾಡಬೇಕು? ಜೀವನದಲ್ಲಿ ಕೆಲವೊಮ್ಮೆ ತಕ್ಷಣಕ್ಕೆ […] - [Astrology : ಗುರು ಬಲದ ಆಶೀರ್ವಾದ 2026, ಈ 4 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆಯಲಿದೆ, ನಿಮ್ಮ ಅದೃಷ್ಟ ಹೇಗಿದೆ ನೋಡಿ!](https://ismkannadanews.com/jupiter-transit-2026-lucky-zodiac-signs-astrology-predictions/): ಜ್ಯೋತಿಷ್ಯ (Astrology) ಶಾಸ್ತ್ರದಲ್ಲಿ ಗುರು ಗ್ರಹವನ್ನು (Jupiter) ‘ದೇವ ಗುರು’ ಎಂದೇ ಕರೆಯುತ್ತಾರೆ. ಗುರುವು ಸಂಪತ್ತು, ಜ್ಞಾನ, ಅದೃಷ್ಟ (Luck) ಮತ್ತು ಸಂತೋಷದ ಕಾರಕ. ಅಂತಹ ಗುರು ಗ್ರಹವು 2026 ರಲ್ಲಿ ತನ್ನ ರಾಶಿಚಕ್ರವನ್ನು (Zodiac) ಬದಲಾಯಿಸಿ, ಮಿಥುನ ರಾಶಿಗೆ ಪ್ರವೇಶಿಸಲಿದೆ. ಗುರು ಗ್ರಹದ ಈ ಮಹತ್ವದ ಸಂಚಾರವು (Transit) ಸುಮಾರು ಒಂದು ವರ್ಷದವರೆಗೆ ಇರುತ್ತದೆ. ಈ ಗೋಚರವು ಪ್ರತಿ ರಾಶಿಯವರ ಮೇಲೂ ವಿಭಿನ್ನ ಪ್ರಭಾವ ಬೀರಿದರೂ, ನಾಲ್ಕು ನಿರ್ದಿಷ್ಟ ರಾಶಿಗಳಿಗೆ ಇದು ನಿಜಕ್ಕೂ ಒಂದು ಸುವರ್ಣಯುಗವನ್ನು […] - [Local News : ದೈಹಿಕ ಕ್ರೀಡೆಯ ಜೊತೆಗೆ ಬೌದ್ಧಿಕ ಕ್ರೀಡೆಗೂ ಒತ್ತು ನೀಡಿ: ವಿದ್ಯಾರ್ಥಿಗಳಿಗೆ ಶಾಸಕ ಸುಬ್ಬಾರೆಡ್ಡಿ ಕಿವಿಮಾತು](https://ismkannadanews.com/local-news-mla-subbareddy-chess-carrom-event-advice-to-students/): Local News – ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಕೇವಲ ಓದು ಅಥವಾ ದೈಹಿಕ ಕ್ರೀಡೆಗಳಷ್ಟೇ ಸಾಲದು, ಬೌದ್ಧಿಕ ಸಾಮರ್ಥ್ಯವನ್ನು ಹೆಚ್ಚಿಸುವ ಆಟಗಳೂ ಅತ್ಯಗತ್ಯ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಚೆಸ್, ಕೇರಂನಂತಹ ಏಕಾಗ್ರತೆ ಮತ್ತು ಬುದ್ಧಿಶಕ್ತಿಯನ್ನು ಹೆಚ್ಚಿಸುವ ಕ್ರೀಡೆಗಳಲ್ಲಿಯೂ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ತಮ್ಮ ಮೆದುಳಿನ ಶಕ್ತಿಯನ್ನು ಚುರುಕುಗೊಳಿಸಿಕೊಳ್ಳಬೇಕು ಎಂದು ಕ್ಷೇತ್ರದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು. Local News – ಬುದ್ದಿ ಶಕ್ತಿ ಚುರುಕುಗೊಳಿಸುವ ಸ್ಪರ್ಧೆಗಳಲ್ಲಿ ಭಾಗವಹಿಸಲು ಶಾಸಕರ ಸಲಹೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಜೆ.ಪಿ. ನಗರದ […] - [Telangana : ಗೋವಿನ ಕಣ್ಣು-ಕೊಂಬು ಕಿತ್ತು, ರಕ್ತಾಭಿಷೇಕ, ಕ್ಷುದ್ರ ಪೂಜೆಗಾಗಿ ಮೂಕ ಪ್ರಾಣಿಯ ಬಲಿ? ಅಮಾವಾಸ್ಯೆಗೂ ಮುನ್ನ ನಡೆದ ಕರಾಳ ಘಟನೆ..!](https://ismkannadanews.com/cow-eye-horn-removed-occult-ritual-amavasya-telangana/): Telangana – ಅಮಾವಾಸ್ಯೆ ಸಮೀಪಿಸುತ್ತಿರುವ ಹೊತ್ತಿನಲ್ಲಿ ನಡುಕ ಹುಟ್ಟಿಸುವಂತಹ ಘಟನೆಯೊಂದು ತೆಲಂಗಾಣದ ಜನಗಾಮ ಜಿಲ್ಲೆಯ ಚಿಲುಕೂರು ಮಂಡಲದ ಶ್ರೀಪತಿಪಲ್ಲಿ ಗ್ರಾಮದಲ್ಲಿ ನಡೆದಿದೆ. ರಾತ್ರೋರಾತ್ರಿ ಜಾನುವಾರು ಕೊಟ್ಟಿಗೆಗೆ ನುಗ್ಗಿದ ದುಷ್ಕರ್ಮಿಗಳು, ಹಸುವೊಂದರ ಕಣ್ಣು ಮತ್ತು ಕೊಂಬನ್ನು ಬಲವಂತವಾಗಿ ಕಿತ್ತುಕೊಂಡು ಹೋಗಿದ್ದಾರೆ. ಮೂಕ ಪ್ರಾಣಿಯ ರಕ್ತದಿಂದಲೇ ಗ್ರಾಮದ ದೇವಸ್ಥಾನದ ಮುಂದೆ ರಕ್ತಾಭಿಷೇಕ ಮಾಡಿರುವುದು ಸ್ಥಳೀಯರಲ್ಲಿ ತೀವ್ರ ಭೀತಿ ಹುಟ್ಟಿಸಿದೆ. Telangana – ಕ್ರೌರ್ಯಕ್ಕೆ ಬಲಿಯಾದ ಗೋವು: ಕ್ಷುದ್ರ ಪೂಜೆ ಶಂಕೆ ಗ್ರಾಮದ ರೈತ ವೆಂಕಟೇಶ್ ಅವರು ತಮ್ಮ ಹಸುಗಳನ್ನು ಕೊಟ್ಟಿಗೆಯಲ್ಲಿ […] - [Dog Bite : ಬೀದಿ ನಾಯಿ ದಾಳಿಗೆ ಇನ್ಮುಂದೆ ಸರ್ಕಾರದಿಂದಲೇ ಪರಿಹಾರ! ₹5 ಲಕ್ಷದವರೆಗೆ ಪರಿಹಾರ ಘೋಷಣೆ - ಬೆಂಗಳೂರಿನ ಜನರೇ ಗಮನಿಸಿ!](https://ismkannadanews.com/bengaluru-street-dog-bite-compensation-5-lakh/): Dog Bite – ಬೆಂಗಳೂರಿಗರೇ ಗಮನಿಸಿ! ಬೀದಿ ನಾಯಿಗಳ (Street Dog Attacks) ಹಾವಳಿ ಹೆಚ್ಚುತ್ತಿರುವ ಈ ದಿನಗಳಲ್ಲಿ ನಿಮಗೆ ಒಂದು ನೆಮ್ಮದಿಯ ಸುದ್ದಿ ಇದೆ. ನಿಮ್ಮ ಮೇಲೆ ನಾಯಿ ದಾಳಿ ಸಂಭವಿಸಿದರೆ, ಇನ್ನು ಮುಂದೆ ಚಿಕಿತ್ಸೆ ಮತ್ತು ಹಾನಿಗೆ ಸರ್ಕಾರದಿಂದಲೇ ಪರಿಹಾರ ಸಿಗಲಿದೆ. ರಾಜಧಾನಿ ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ನಾಯಿ ಕಡಿತ ಪ್ರಕರಣಗಳ (Dog Bite Cases) ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ಮಹತ್ವದ ನಿರ್ಧಾರ ಕೈಗೊಂಡಿದೆ. Dog Bite – ನಾಯಿ ಕಚ್ಚಿದ್ರೆ ಎಷ್ಟು ಪರಿಹಾರ […] - [Pregnant Dog : ಮನುಷ್ಯರಂತೆ ಗರ್ಭಿಣಿ ನಾಯಿಗೂ 'ಸೀಮಂತ' ಕಾರ್ಯಕ್ರಮ, ವೈರಲ್ ಆದ ವೈರಲ್ ವಿಡಿಯೋ…!](https://ismkannadanews.com/pregnant-dog-haldi-baby-shower-viral-video/): ಇತ್ತೀಚಿನ ದಿನಗಳಲ್ಲಿ ಸಾಕುಪ್ರಾಣಿಗಳು ನಮ್ಮ ಕುಟುಂಬದ ಸದಸ್ಯರಂತೆ, ನಮ್ಮ ಬದುಕಿನ ಒಂದು ಭಾಗವಾಗಿಬಿಟ್ಟಿವೆ. ಪ್ರೀತಿ, ಆನಂದ ಮತ್ತು ಭಾವನಾತ್ಮಕ ಬೆಂಬಲವನ್ನು ನೀಡುವ ಈ ಮುದ್ದಿನ ಜೀವಿಗಳಿಗಾಗಿ ನಾವು ಆಚರಿಸುವ ಸಂಭ್ರಮವೂ ಹೆಚ್ಚುತ್ತಿದೆ. ಈಗಂತೂ ಒಂದು ಶ್ವಾನಕ್ಕೆ ಅದರ ಕುಟುಂಬದವರು ವಿಶಿಷ್ಟ ‘ಬೇಬಿ ಶವರ್’ (ಸೀಮಂತ) ಆಚರಿಸಿದ್ದಾರೆ, ಮತ್ತು ಇಡೀ ಇಂಟರ್‌ನೆಟ್‌ ಆ ಶ್ವಾನದ ಮೇಲೆ ಪ್ರೀತಿಯ ವರ್ಷ ಸುರಿಸುತ್ತಿದೆ. ಇದು ಆಧುನಿಕ ಕುಟುಂಬಗಳಲ್ಲಿ ಪ್ರಾಣಿಗಳಿಗೆ ಎಷ್ಟು ಆಳವಾದ ಪ್ರೀತಿ ಮತ್ತು ಮಮತೆ ಸಿಗುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. Pregnant […] - [Video : ವಿಷ ಸರ್ಪದೊಂದಿಗೆ ಮಕ್ಕಳ ಆಟ, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಆತಂಕಕಾರಿ ವಿಡಿಯೋ ವೈರಲ್..!](https://ismkannadanews.com/kids-playing-with-venomous-snake-viral-video/): ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಒಂದು ವಿಡಿಯೋ (Video) ವೈರಲ್ ಆಗಿದ್ದು, ಅದನ್ನು ನೋಡಿದವರೆಲ್ಲರೂ ದಂಗಾಗಿ ಹೋಗಿದ್ದಾರೆ ಮತ್ತು ಆತಂಕಕ್ಕೊಳಗಾಗಿದ್ದಾರೆ. ಆ ವಿಡಿಯೋದಲ್ಲಿ, ಕೇವಲ 8 ರಿಂದ 10 ವರ್ಷ ವಯಸ್ಸಿನ ಇಬ್ಬರು ಪುಟಾಣಿ ಮಕ್ಕಳು ಭಯವಿಲ್ಲದೆ, ಅತ್ಯಂತ ವಿಷಕಾರಿ ಹಾವಿನೊಂದಿಗೆ ಆಟಿಕೆಯಂತೆ ಆಟವಾಡುತ್ತಿರುವುದು ಕಂಡುಬಂದಿದೆ. Video – ಬಾಟಲಿಯಲ್ಲಿ ಬಂಧಿಸಲು ಪ್ರಯತ್ನಿಸಿದ ಮಕ್ಕಳು! ಮೊದಲಿಗೆ ಈ ಮಕ್ಕಳು ಆ ಹಾವನ್ನು ಅಲ್ಲಿಂದ ಓಡಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ತೋರುತ್ತದೆ, ಆದರೆ ಮರುಕ್ಷಣವೇ ಅವರ ಆಟ ನೋಡುಗರ ಬೆನ್ನುಮೂಳೆಗೆ ನಡುಕ […] - [Video : ಪುಟ್ಟ ಹುಡುಗಿಯ ಮಾತು: ಕಳ್ಳನ ಹೃದಯವನ್ನೂ ಕರಗಿಸಿದ ಅಮಾಯಕತೆ! ವೈರಲ್ ವಿಡಿಯೋದಲ್ಲಿ ಇರೋದೇನು?](https://ismkannadanews.com/little-girl-innocence-melts-thiefs-heart-video/): ಸೋಷಿಯಲ್ ಮೀಡಿಯಾದಲ್ಲಿ ಪ್ರತಿದಿನ ಹೊಸ ಹೊಸ ವಿಷಯಗಳು ವೈರಲ್ ಆಗುತ್ತಿರುತ್ತವೆ. ಅವುಗಳಲ್ಲಿ ಕೆಲವು ಹಾಸ್ಯಮಯವಾದರೆ, ಕೆಲವು ಆಘಾತಕಾರಿ ಸುದ್ದಿಗಳಿರುತ್ತವೆ. ಆದರೆ, ಇತ್ತೀಚೆಗೆ ಇಂಟರ್‌ನೆಟ್‌ನಲ್ಲಿ ಒಂದು ವಿಡಿಯೋ ಸಂಚಲನ ಸೃಷ್ಟಿಸಿದೆ. ಈ ವಿಡಿಯೋ ನೆಟ್ಟಿಗರನ್ನು ಬೆರಗುಗೊಳಿಸುವುದರ ಜೊತೆಗೆ, ಭಾವನಾತ್ಮಕವಾಗಿಯೂ ಕಾಡುತ್ತಿದೆ. ಈ ವಿಡಿಯೋ ನೋಡಿದ ಎಲ್ಲರ ಕಣ್ಣುಗಳಲ್ಲಿ ನೀರು ಜಿನುಗಿದೆ ಎಂದರೆ ತಪ್ಪಾಗಲಾರದು. Video – ಹೃದಯ ಕರಗಿಸಿದ ಲಾಲೀಪಾಪ್! ಈ ವಿಡಿಯೋ ತುಂಬಾ ವಿಶೇಷವಾಗಿದೆ. ಏಕೆಂದರೆ, ಒಂದು ಪುಟ್ಟ ಹುಡುಗಿಯ ಅಮಾಯಕತೆಯು ಕಲ್ಲಿನಂತಹ ಕಳ್ಳನ ಹೃದಯವನ್ನೂ ಕರಗಿಸಬಲ್ಲದು […] - [Dance Video : ಪ್ರತಿಭೆಗೆ ಅಂಗವೈಕಲ್ಯ ಅಡ್ಡಿಯಲ್ಲ: ವೈರಲ್ ಆದ ಸ್ಪೂರ್ತಿದಾಯಕ ವೀಲ್‌ಚೇರ್ ಡ್ಯಾನ್ಸ್ ವಿಡಿಯೋ!](https://ismkannadanews.com/wheelchair-dance-mahabharata-disabled-artists-performance/): ಪ್ರತಿಭೆ (Talent) ಎನ್ನುವುದು ಯಾರ ಸ್ವತ್ತೂ ಅಲ್ಲ. ಅದನ್ನು ಪ್ರದರ್ಶಿಸಲು ಬೇಕಾಗಿರುವುದು ಸರಿಯಾದ ವೇದಿಕೆ ಮತ್ತು ಆತ್ಮವಿಶ್ವಾಸ. ನಿಮಗೆಲ್ಲಾ ಗೊತ್ತಿರುವ ಹಾಗೆ, ದೈಹಿಕ ನ್ಯೂನತೆ (Physical Disability) ಇದ್ದರೂ ಅದನ್ನು ಮೆಟ್ಟಿ ನಿಂತು ಸಾಧನೆ ಮಾಡಿದವರ ಕಥೆಗಳು ನಮ್ಮ ಕಣ್ಮುಂದಿವೆ. ಇದೀಗ, ಅಂತಹದೇ ಇನ್ನೊಂದು ಅದ್ಭುತ ಪ್ರದರ್ಶನಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ (Social Media) ಭಾರಿ ವೈರಲ್ ಆಗಿದೆ. ಹೌದು, ದೈಹಿಕ ಅಂಗವೈಕಲ್ಯತೆಯನ್ನು ಹೊಂದಿರುವ ಕಲಾವಿದರ ಗುಂಪು ನೃತ್ಯದ ಮೂಲಕ ಮಹಾಭಾರತದ (Mahabharata) ಕಥೆಯನ್ನು ಪ್ರಸ್ತುತಪಡಿಸಿ […] - [IMD Recruitment 2025 : ಹವಾಮಾನ ಇಲಾಖೆಯಲ್ಲಿ (IMD) ವೈಜ್ಞಾನಿಕ ಸಹಾಯಕ ಹುದ್ದೆಗಳು! 134 ಹುದ್ದೆಗಳಿಗೆ ಅರ್ಜಿ ಆಹ್ವಾನ, ಪೂರ್ತಿ ವಿವರ ಇಲ್ಲಿದೆ..!](https://ismkannadanews.com/imd-recruitment-2025-134-scientific-assistant-apply-online/): ಸರ್ಕಾರಿ ಉದ್ಯೋಗದ ಕನಸು ಕಾಣುತ್ತಿರುವವರಿಗೆ ಶುಭ ಸುದ್ದಿ! ಭಾರತ ಹವಾಮಾನ ಇಲಾಖೆ (IMD) 2025ನೇ ಸಾಲಿನ ಮಹತ್ವದ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದೆ. ದೇಶದ ಹವಾಮಾನವನ್ನು ಅರ್ಥೈಸುವ ಮತ್ತು ಮುನ್ಸೂಚನೆ ನೀಡುವ ಈ ಪ್ರತಿಷ್ಠಿತ ಇಲಾಖೆಯಲ್ಲಿ ಕೆಲಸ ಮಾಡಲು ಇದೊಂದು ಸುವರ್ಣಾವಕಾಶವಾಗಿದೆ. ನೀವು ವಿಜ್ಞಾನ, ಎಂಜಿನಿಯರಿಂಗ್ ಅಥವಾ ಕಂಪ್ಯೂಟರ್ ಅಪ್ಲಿಕೇಷನ್ಸ್ ವಿಭಾಗದಲ್ಲಿ ಪದವಿ ಪಡೆದಿದ್ದರೆ, ಭಾರತ ಸರ್ಕಾರದೊಂದಿಗೆ ಕೈಜೋಡಿಸಿ ವೃತ್ತಿಜೀವನವನ್ನು ರೂಪಿಸಿಕೊಳ್ಳಲು ಇದಕ್ಕಿಂತ ಉತ್ತಮ ಸಮಯ ಇನ್ನೊಂದಿಲ್ಲ. IMD Recruitment 2025 – ಹುದ್ದೆಗಳ ವಿವರ ಮತ್ತು ಪ್ರಮುಖ […] - [Snake : ಟಾಯ್ಲೆಟ್ ಕಮೋಡ್‌ನಲ್ಲಿ ವಿಚಿತ್ರ ಸದ್ದು, ಒಳಗೆ ನೋಡಿದವರಿಗೆ ಬಿಪಿ ಏರಿ ಹೋಯ್ತು, ವೈರಲ್ ಆದ ವಿಡಿಯೋ…!](https://ismkannadanews.com/snake-found-in-toilet-russells-viper-video/): Snake – ನೀವು ಬೆಳಗಿನ ಜಾವ ನಿದ್ದೆಯ ಮಂಪರಿನಲ್ಲಿ ಬಾತ್ರೂಮ್‌ಗೆ ಹೋಗಿದ್ದೀರಿ ಎಂದು ಊಹಿಸಿಕೊಳ್ಳಿ. ಟಾಯ್ಲೆಟ್ ಸೀಟಿನತ್ತ ಹೋಗುತ್ತಿದ್ದಾಗ, ಇದ್ದಕ್ಕಿದ್ದಂತೆ ಒಳಗೆ ಏನೋ ಸಣ್ಣ ಸದ್ದು ಕೇಳಿಸುತ್ತದೆ. ಕುತೂಹಲದಿಂದ ಒಳಗೆ ಇಣುಕಿದಾಗ, ನಿಮ್ಮ ಹೃದಯ ಬಡಿತವೇ ನಿಂತುಹೋಗುತ್ತದೆ! ಬಿಳಿ ಕಮೋಡ್‌ನ ಆಳದಿಂದ ನಿಧಾನವಾಗಿ, ಭಾರತದ ಅತ್ಯಂತ ವಿಷಕಾರಿ ಮತ್ತು ಮಾರಕ ಹಾವುಗಳಲ್ಲಿ ಒಂದಾದ ರಸ್ಸೆಲ್ಸ್ ವೈಪರ್ (Russell’s Viper) ಹೊರಬರುತ್ತಿರುವುದು ನಿಮಗೆ ಕಾಣಿಸುತ್ತದೆ. ನಿಮ್ಮ ಕಾಲುಗಳ ಕೆಳಗಿನ ಭೂಮಿಯೇ ಜಾರಿ, ಇಡೀ ದೇಹ ಮರಗಟ್ಟುವ ಕ್ಷಣ ಅದು! […] - [Viral : ಪ್ರತಿಭೆ ಯಾರ ಸ್ವತ್ತೂ ಅಲ್ಲ: ಐರನ್ ಬಾಕ್ಸ್ ಅನ್ನು ಹೀಗೂ ಬಳಸಬಹುದಾ? ಟೀ ತಯಾರಿಸಿದ ವಿಡಿಯೋ ವೈರಲ್!](https://ismkannadanews.com/viral-tea-making-video-with-iron-box/): ಭಾರತದಲ್ಲಿ ಚಹಾ (Tea) ಕೇವಲ ಒಂದು ಪಾನೀಯವಲ್ಲ; ಅದು ಒಂದು ಭಾವನೆ, ಪ್ರೀತಿ, ಮತ್ತು ಅನೇಕರಿಗೆ ಅದು ಜೀವನಕ್ಕಿಂತಲೂ ಮಿಗಿಲಾದದ್ದು. ಬೆಳಗ್ಗೆ ಎದ್ದ ತಕ್ಷಣ ಒಂದು ಕಪ್ ಬಿಸಿ ಬಿಸಿ ಚಾಯ್ ಹೊಟ್ಟೆಗೆ ಬೀಳದಿದ್ದರೆ ಬಹುತೇಕರಿಗೆ ಏನೂ ತೋಚುವುದಿಲ್ಲ. ಚಹಾದ ಮೇಲಿನ ಈ ಪ್ರೀತಿ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಸಂಚಲನ ಮೂಡಿಸಿದೆ. ಈ ವಿಡಿಯೋ ಎಷ್ಟು ವಿನೋದಮಯವಾಗಿದೆ ಎಂದರೆ, ಇದನ್ನು ನೋಡಿದ ಪ್ರತಿಯೊಬ್ಬರೂ ಆಶ್ಚರ್ಯದಿಂದ ದಂಗಾಗಿದ್ದಾರೆ. Viral – ಗ್ಯಾಸ್ ಸಿಲಿಂಡರ್ ಇಲ್ಲದಿದ್ರೂ ಚಾಯ್ ಮಾಡಬಹುದು! […] - [Russian Woman : ಅರ್ಜೆಂಟೀನಾದಲ್ಲಿ ರಷ್ಯಾದ ಮಹಿಳೆಯಿಂದ ರೋಚಕ ಫೈಟ್! ಬೈಕ್ ಕಳ್ಳನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ 'ವೀರ ಮಹಿಳೆ'](https://ismkannadanews.com/russian-woman-stops-bike-thief-in-argentina-viral-video/): ಅರ್ಜೆಂಟೀನಾದ ಬ್ಯುನೋಸ್ ಐರಿಸ್‌ನಲ್ಲಿ ನಡೆದ ಒಂದು ಅಸಾಮಾನ್ಯ ಘಟನೆ ಇಡೀ ಜಗತ್ತಿನ ಗಮನ ಸೆಳೆದಿದೆ. ಇಬ್ಬರು ದರೋಡೆಕೋರರು ಬೈಕ್‌ನಲ್ಲಿ ಬಂದು ಫೋನ್ ಕದಿಯಲು ಯತ್ನಿಸಿದಾಗ, 33 ವರ್ಷದ ರಷ್ಯಾದ ಮಹಿಳೆ ಅಲೆಕ್ಸಾಂಡ್ರಾ ಡೋಕೆಟೋವಾ (Alexandra Doketova) ಅವರು ತೋರಿಸಿದ ಧೈರ್ಯ, ಈಗ ಸಿಸಿಟಿವಿ ದೃಶ್ಯದ ಮೂಲಕ ವೈರಲ್ ಆಗಿದೆ. ಕೇವಲ ಕಳ್ಳತನವನ್ನು ಪ್ರತಿರೋಧಿಸುವುದು ಮಾತ್ರವಲ್ಲ, ಒಬ್ಬ ಕಳ್ಳನನ್ನು ತಾನೇ ಹಿಡಿದು ಪೊಲೀಸರು ಬರುವವರೆಗೂ ಬಿಡದೆ ಹಿಡಿದಿಟ್ಟುಕೊಂಡಿದ್ದು ನಿಜಕ್ಕೂ ರೋಚಕ ಸಂಗತಿ. Russian Woman – ಸಿಗ್ನಲ್‌ನಲ್ಲಿ ಶುರುವಾಯ್ತು […] - [Crime : ಗಂಡನ ಜೂಜಿಗೆ ಬಲಿಯಾದ ಹೆಂಡತಿ : ಪಣವಾಗಿಟ್ಟು ಸೋತ ಮೇಲೆ 8 ಜನರ ಸಾಮೂಹಿಕ ಅ***ಚಾರ, ಉತ್ತರಪ್ರದೇಶದಲ್ಲಿ ನಡೆದ ಘಟನೆ…!](https://ismkannadanews.com/baghpat-crime-husband-bets-wife-8-men-assault/): Crime – ಜೂಜಿನ ಹುಚ್ಚಿಗೆ ಬಿದ್ದ ಪತಿಯೊಬ್ಬ ತನ್ನ ಹೆಂಡತಿಯನ್ನೇ ಪಣವಾಗಿ ಇಟ್ಟು ಸೋತ ನಂತರ, ಆಕೆಯ ಮೇಲೆ ಎಂಟು ಮಂದಿ ಅತ್ಯಾಚಾರ ಎಸಗಿದ ಮನಕಲಕುವ ಘಟನೆಯೊಂದು ಉತ್ತರ ಪ್ರದೇಶದ ಬಾಗ್‌ಪತ್‌ನಲ್ಲಿ ವರದಿಯಾಗಿದೆ. ಈ ಕುರಿತು ಸಂತ್ರಸ್ತ ಮಹಿಳೆ ತನ್ನ ಪತಿ ಮತ್ತು ಆತನ ಕುಟುಂಬದ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾಳೆ. ಒಂದೆಡೆ, ‘ಪತಿ’ ಎಂದರೆ ಜೀವಕ್ಕೆ ಜೀವ ಕೊಡುವ ಸಂಗಾತಿ. ಇನ್ನೊಂದೆಡೆ, ಇದೇ ‘ಪತಿ’ ಕುಡಿದು, ಜೂಜಾಡಿ, ತನ್ನ ಆಸೆಗೆ ಹೆಂಡತಿಯನ್ನೇ ಬಲಿಪಶು ಮಾಡಿರುವ ಕಥೆ […] - ["ಭಾರತೀಯರು ತುಂಬಾ ಒಳ್ಳೆಯವರು..!" ಗುಜರಾತ್‌ನಲ್ಲಿ (American Woman) ಅಮೆರಿಕದ ಮಹಿಳೆ ಕಣ್ಣೀರು ಹಾಕಿದ್ದೇಕೆ? ವೈರಲ್ ವಿಡಿಯೋ ಇಲ್ಲಿದೆ..!](https://ismkannadanews.com/american-woman-praises-indian-hospitality-gujarat-viral-video/): ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಭಾರತದ ಬಗ್ಗೆ ಏನೇನೋ ಚರ್ಚೆಗಳಾಗುತ್ತವೆ. ಕೆಲವೊಮ್ಮೆ ನೆಗೆಟಿವ್ ಸುದ್ದಿಗಳೇ ಹೆಚ್ಚಾಗಿ ಕಾಣಿಸುತ್ತವೆ. ಆದರೆ, ವಾಸ್ತವದಲ್ಲಿ ಭಾರತೀಯರ ಪ್ರೀತಿ, ಆತಿಥ್ಯ ಮತ್ತು ಸಂಸ್ಕಾರ ಹೇಗಿರುತ್ತೆ ಅನ್ನೋದಕ್ಕೆ ಇಲ್ಲೊಂದು ಬೆಸ್ಟ್ ಉದಾಹರಣೆ ಸಿಕ್ಕಿದೆ. ಅಮೆರಿಕ ಮೂಲದ (American Woman) ಮಹಿಳೆಯೊಬ್ಬರು ಭಾರತೀಯರ ಪ್ರೀತಿಗೆ ಕರಗಿ ಹೋಗಿದ್ದು, ಕಣ್ಣೀರು ಹಾಕುತ್ತಲೇ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಅಷ್ಟಕ್ಕೂ ಅಲ್ಲಿ ನಡೆದಿದ್ದೇನು? ಇಲ್ಲಿದೆ ಪೂರ್ತಿ ವಿವರ. American Woman – ಗುಜರಾತ್‌ನಲ್ಲಿ ನಡೆದ ಹೃದಯಸ್ಪರ್ಶಿ ಘಟನೆ ಅಮೆರಿಕದಲ್ಲಿ ಹುಟ್ಟಿ […] - [NLC Apprentice Recruitment 2025 : ತಿಂಗಳಿಗೆ ₹15,000 ಸ್ಟೈಫಂಡ್! NLC ಅಪ್ರೆಂಟಿಸ್ ಹುದ್ದೆಗೆ ಅರ್ಜಿ ಆಹ್ವಾನ, ಇಂದೇ ಅರ್ಜಿ ಹಾಕಿ..!](https://ismkannadanews.com/nlc-apprentice-recruitment-2025-575-vacancies/): ನೀವು ಎಂಜಿನಿಯರಿಂಗ್ (B.E/B.Tech) ಅಥವಾ ಡಿಪ್ಲೊಮಾ ಮುಗಿಸಿ ಉತ್ತಮ ಉದ್ಯೋಗದ ತರಬೇತಿಗಾಗಿ ಕಾಯುತ್ತಿದ್ದೀರಾ? ಹಾಗಾದರೆ ನಿಮಗೊಂದು ಸಿಹಿ ಸುದ್ದಿ ಇಲ್ಲಿದೆ. ಪ್ರಮುಖ ಸಾರ್ವಜನಿಕ ವಲಯದ ಸಂಸ್ಥೆಯಾದ ನೆಯ್ವೇಲಿ ಲಿಗ್ನೈಟ್ ಕಾರ್ಪೊರೇಷನ್ (NLC Apprentice Recruitment 2025) 2025ನೇ ಸಾಲಿನ ಅಪ್ರೆಂಟಿಸ್ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಬರೋಬ್ಬರಿ 575 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ ಅಭ್ಯರ್ಥಿಗಳು ಈ ಸುವರ್ಣಾವಕಾಶವನ್ನು ಬಳಸಿಕೊಳ್ಳಬಹುದು. ಈ ನೇಮಕಾತಿಯ ಅರ್ಹತೆ, ಸ್ಟೈಫಂಡ್, ಪ್ರಮುಖ ದಿನಾಂಕಗಳು ಮತ್ತು ಅರ್ಜಿ ಸಲ್ಲಿಸುವ ವಿಧಾನದ ಸಂಪೂರ್ಣ ಮಾಹಿತಿ ಇಲ್ಲಿದೆ. […] - [Viral Video : ರಸ್ತೆ ಸುರಕ್ಷತೆ ಮರೆತು ಸ್ಟಂಟ್ ಮಾಡಿದ ಬೈಕ್ ಸವಾರರು: ಟ್ರಕ್ ಡ್ರೈವರ್ ಸಮಯ ಪ್ರಜ್ಞೆಯಿಂದ ತಪ್ಪಿದ ಭೀಕರ ಅಪಘಾತ...!](https://ismkannadanews.com/bikers-dangerous-stunt-truck-accident-viral-video/): ಇತ್ತೀಚಿನ ದಿನಗಳಲ್ಲಿ ರಸ್ತೆಗಳಲ್ಲಿ ಸ್ಟಂಟ್‌ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಸಾಹಸ ಮಾಡುವುದು ತಪ್ಪಲ್ಲ, ಆದರೆ ಅದಕ್ಕೆ ತಕ್ಕ ವೇದಿಕೆ ಇರಬೇಕು. ಜನನಿಬಿಡ ರಸ್ತೆಗಳಲ್ಲಿ ಅಥವಾ ವೇಗವಾಗಿ ಚಲಿಸುವ ವಾಹನಗಳ ನಡುವೆ ಇಂತಹ ಸರ್ಕಸ್ ಮಾಡುವುದು ಎಷ್ಟರ ಮಟ್ಟಿಗೆ ಸರಿ? ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಒಂದು ವಿಡಿಯೋ ನೋಡಿದರೆ ನೀವು ಕೂಡಾ ಒಂದು ಕ್ಷಣ ಬೆಚ್ಚಿಬೀಳುತ್ತೀರಿ. Viral Video – ನಡೆದಿದ್ದೇನು? ವೈರಲ್ ಆಗಿರುವ ಈ ವಿಡಿಯೋದಲ್ಲಿ, ವೇಗವಾಗಿ ಚಲಿಸುತ್ತಿರುವ ಬೃಹತ್ ಟ್ರಕ್ ಒಂದರ ಮುಂದೆ ಕೆಲ […] - [Bengaluru : ಸೋಷಿಯಲ್ ಮೀಡಿಯಾ ಫ್ರೆಂಡ್ ಅಸಲಿ ಮುಖ! ಸಹಾಯದ ಹೆಸರಲ್ಲಿ ಸಾಲ ಕೊಟ್ಟು, ಮಂಚಕ್ಕೆ ಕರೆದ ಕಾಮುಕ - ಮುಂದೇನಾಯ್ತು ನೋಡಿ?](https://ismkannadanews.com/social-media-friend-blackmail-harassment-bengaluru/): ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾ (Social Media) ಅನ್ನೋದು ಎಷ್ಟರ ಮಟ್ಟಿಗೆ ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿದೆ ಅಂದ್ರೆ, ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೂ ಜನ ಫೋನ್‌ನಲ್ಲೇ ಮುಳುಗಿರುತ್ತಾರೆ. ಸ್ಟೇಟಸ್, ರೀಲ್ಸ್ ಅಂತ ಲೈಫ್‌ನ ಪ್ರತಿಯೊಂದು ಅಪ್‌ಡೇಟ್ ಅಲ್ಲಿ ಇರಲೇಬೇಕು. ಆದರೆ, ಇದೇ ಸೋಶಿಯಲ್ ಮೀಡಿಯಾದಲ್ಲಿ ಪರಿಚಯವಾಗುವ ಅಪರಿಚಿತರು ನಮ್ಮ ಬದುಕನ್ನೇ ಹಾಳು ಮಾಡಬಹುದು ಅನ್ನೋದಕ್ಕೆ ಬೆಂಗಳೂರಿನಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಹೌದು, ಕಷ್ಟ ಅಂತ ಕೇಳಿಕೊಂಡು ಬಂದ ಮಹಿಳೆಗೆ ಸಹಾಯ ಮಾಡುವ ನೆಪದಲ್ಲಿ ಹತ್ತಿರವಾದ ಕಾಮುಕನೊಬ್ಬ, […] - [Chanakya Niti : ಈ 5 ಗುಣವಿರುವ ವ್ಯಕ್ತಿಗಳ ಸ್ನೇಹ ನಿಮಗೆ ಅಪಾಯ ತರಬಹುದು: ಚಾಣಕ್ಯ ನೀತಿ ಹೇಳುವುದೇನು?](https://ismkannadanews.com/chanakya-niti-dangerous-friends-5-traits/): ಜೀವನದಲ್ಲಿ ನಮಗೆ ಸಾವಿರಾರು ಜನ ಪರಿಚಯವಾಗುತ್ತಾರೆ. ಆದರೆ ಎಲ್ಲರೂ ನಮ್ಮ ಏಳಿಗೆಯನ್ನು ಬಯಸುವವರಾಗಿರುವುದಿಲ್ಲ. “ಸ್ನೇಹ” ಎನ್ನುವುದು ಜೀವನದ ಅತ್ಯಂತ ಸುಂದರವಾದ ಸಂಬಂಧಗಳಲ್ಲಿ ಒಂದು. ಆದರೆ ತಪ್ಪು ವ್ಯಕ್ತಿಯೊಂದಿಗೆ ಸ್ನೇಹ ಬೆಳೆಸಿದರೆ ಅದು (Chanakya Niti) ನಮ್ಮ ಜೀವನವನ್ನೇ ನಾಶ ಮಾಡಬಹುದು. Chanakya Niti – ಆ ಐವರು ಯಾರು? ಮೌರ್ಯ ಸಾಮ್ರಾಜ್ಯದ ಸ್ಥಾಪನೆಗೆ ಕಾರಣಕರ್ತರಾದ ಮಹಾನ್ ತತ್ವಜ್ಞಾನಿ ಆಚಾರ್ಯ ಚಾಣಕ್ಯರು ತಮ್ಮ ‘ಅರ್ಥಶಾಸ್ತ್ರ’ ಮತ್ತು ‘ಚಾಣಕ್ಯ ನೀತಿ’ಯಲ್ಲಿ ಸ್ನೇಹದ ಬಗ್ಗೆ ಮಹತ್ವದ ಮಾತುಗಳನ್ನು ಹೇಳಿದ್ದಾರೆ. ಚಾಣಕ್ಯರ ಪ್ರಕಾರ, […] - [ಪೋಲಿಯೋ (Pulse Polio) ಮುಕ್ತ ಭಾರತಕ್ಕಾಗಿ ಕೈಜೋಡಿಸಿ: 5 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಕಡ್ಡಾಯ : ಡಾ. ಅಕ್ಷಯ್ ಮನವಿ](https://ismkannadanews.com/pulse-polio-immunization-programme-gudibande-2025/): ನಗುನಗುವ ಮಗು ದೇಶದ ಸಂಪತ್ತು. ಅಂತಹ ಮಕ್ಕಳ ಭವಿಷ್ಯವನ್ನು ಪೋಲಿಯೋ ಎಂಬ ಮಹಾಮಾರಿಯಿಂದ ರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿ. ಪೋಲಿಯೋ ಮುಕ್ತ ಭಾರತ ನಿರ್ಮಾಣಕ್ಕಾಗಿ ಪೋಷಕರು ಸ್ವಯಂಪ್ರೇರಿತರಾಗಿ ತಮ್ಮ ಐದು ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕಿಸಬೇಕು,” ಎಂದು ಗುಡಿಬಂಡೆ ತಾಲೂಕು ಆರೋಗ್ಯಾಧಿಕಾರಿ ಡಾ. ಅಕ್ಷಯ್ ಕರೆ ನೀಡಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಯೋಜಿಸಲಾಗಿದ್ದ ಪಲ್ಸ್ ಪೋಲಿಯೋ (Pulse Polio) ಲಸಿಕಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. Pulse Polio – ಆರೋಗ್ಯವಂತ ಸಮಾಜಕ್ಕೆ ಇಂದಿನ […] - [Local News : ಮಕ್ಕಳಲ್ಲಿರುವ ಸುಪ್ತ ಪ್ರತಿಭೆ ಅರಳಲಿ; ಪೋಷಕರಿಗೆ ಬಿ.ಜಿ. ಶ್ರೀನಿವಾಸ್ ಜಿನ್ನಿ ಕರೆ | ಚಿಣ್ಣರ ಕಲಾ ಉತ್ಸವಕ್ಕೆ ಅದ್ದೂರಿ ಚಾಲನೆ](https://ismkannadanews.com/local-news-chinnara-kala-utsava-2025-bagepalli-child-talent-festival/): “ಪ್ರತಿಯೊಂದು ಮಗುವಿನಲ್ಲೂ ಒಂದೊಂದು ಅದ್ಭುತ ಪ್ರತಿಭೆ ಅಡಗಿರುತ್ತದೆ. ಅದನ್ನು ಗುರುತಿಸಿ, ನೀರೆರೆದು ಪೋಷಿಸುವ ಜವಾಬ್ದಾರಿ ಪೋಷಕರದ್ದು. ಮಗು ಸೋಲಲಿ ಅಥವಾ ಗೆಲ್ಲಲಿ, ವೇದಿಕೆ ಹತ್ತಲು ನಾವು ಪ್ರೋತ್ಸಾಹ ನೀಡಬೇಕು,” ಎಂದು ಯುವ ಮುಖಂಡರು ಹಾಗೂ ಮಣಿಕಂಠ ಪ್ರಿಂಟರ್ಸ್‌ನ ಮಾಲೀಕರಾದ ಬಿ.ಜಿ. ಶ್ರೀನಿವಾಸ್ ಜಿನ್ನಿ ಕರೆ ನೀಡಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ (ಭಾಗ್ಯನಗರ) ಪಟ್ಟಣದ ಮುಖ್ಯರಸ್ತೆಯಲ್ಲಿರುವ ಲಕ್ಷ್ಮೀ ಟಿವಿ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಚಿಣ್ಣರ ಕಲಾ ಉತ್ಸವ 2025-2026’ ಕಾರ್ಯಕ್ರಮವನ್ನು (Local News) ಉದ್ಘಾಟಿಸಿ, ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಿ […] - [Viral Video : ಭಿಕ್ಷೆ ಬೇಡುತ್ತಿದ್ದ ಮಹಿಳೆಯ ಕಂಕುಳಲ್ಲಿದ್ದ ಮಗುವಿನ ಬಣ್ಣ ನೋಡಿ ಜನರಿಗೆ ಬಂತು ಅನುಮಾನ! ಪೊಲೀಸರ ತನಿಖೆಯಲ್ಲಿ ಬಯಲಾದ ಸತ್ಯವೇನು?](https://ismkannadanews.com/agra-beggar-woman-fair-skinned-baby-viral-video/): ಸಾಮಾಜಿಕ ಜಾಲತಾಣಗಳಲ್ಲಿ ಯಾವಾಗ ಯಾವ ವಿಷಯ ವೈರಲ್ ಆಗುತ್ತೆ ಅಂತ ಹೇಳೋಕೆ ಆಗಲ್ಲ. ಇದೀಗ ಆಗ್ರಾದ ಸರಫಾ ಮಾರುಕಟ್ಟೆಯ ವಿಡಿಯೋ ಒಂದು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಭಿಕ್ಷೆ ಬೇಡುತ್ತಿದ್ದ ಮಹಿಳೆಯೊಬ್ಬರ ಕಂಕುಳಲ್ಲಿದ್ದ ಮಗುವಿನ ಬಣ್ಣವೇ ಈ ಎಲ್ಲಾ ರಾದ್ಧಾಂತಕ್ಕೆ ಕಾರಣವಾಯ್ತು (Viral Video) ಅಂದ್ರೆ ನೀವು ನಂಬಲೇಬೇಕು! ಅಷ್ಟಕ್ಕೂ ಅಲ್ಲಿ ನಡೆದಿದ್ದೇನು? ಆ ಮಗು ನಿಜವಾಗಲೂ ಆಕೆಯದ್ದೇ? ಇಲ್ಲಿದೆ ಸಂಪೂರ್ಣ ವಿವರ. Viral Video – ಅಸಲಿಗೆ ನಡೆದಿದ್ದೇನು? ಘಟನೆ ನಡೆದಿದ್ದು ಆಗ್ರಾದ ಕೊತ್ವಾಲಿ ಪೊಲೀಸ್ ಠಾಣಾ […] - [ಅಮ್ಮನ ಮುಗ್ಧ ನಗು, ಅಪ್ಪನ ಮೌನ.. ಕಣ್ಣೀರು ತರಿಸುತ್ತೆ ರೈಲ್ವೆ ಸ್ಟೇಷನ್‌ನ ಈ ವೈರಲ್ ವಿಡಿಯೋ (Viral Video)!](https://ismkannadanews.com/father-silent-love-mother-smile-railway-station-video/): ಸೋಷಿಯಲ್ ಮೀಡಿಯಾದಲ್ಲಿ (Social Media) ನಾವು ದಿನನಿತ್ಯ ನೂರಾರು ವಿಡಿಯೋಗಳನ್ನು ನೋಡುತ್ತೇವೆ. ಅದರಲ್ಲಿ ಹೆಚ್ಚಿನವು ಕೃತಕವಾಗಿ ಅಥವಾ ಕೇವಲ ಲೈಕ್ಸ್‌ಗಾಗಿ ಮಾಡಿದಂತಿರುತ್ತವೆ. ಆದರೆ, ಅಪರೂಪಕ್ಕೊಮ್ಮೆ ಕೆಲವು ವಿಡಿಯೋಗಳು ನಮ್ಮ ಕಣ್ಣಂಚಲ್ಲಿ ನೀರು ತರಿಸುತ್ತವೆ, ಮನಸ್ಸಿಗೆ ಹಿತವೆನಿಸುತ್ತವೆ. ಯಾವುದೇ ಆಡಂಬರವಿಲ್ಲದ, ಕೇವಲ ಪರಿಶುದ್ಧ ಪ್ರೀತಿಯನ್ನು ತೋರಿಸುವ ವಿಡಿಯೋವೊಂದು (Viral Video) ಇದೀಗ ಇಂಟರ್ನೆಟ್‌ನಲ್ಲಿ ಸಂಚಲನ ಮೂಡಿಸಿದೆ. Viral Video – ಏನಿದು ಘಟನೆ? ಇದು ರೈಲ್ವೆ ಸ್ಟೇಷನ್‌ವೊಂದರಲ್ಲಿ ನಡೆದ ದೃಶ್ಯ. ವಯಸ್ಸಾದ ದಂಪತಿಗಳಿಬ್ಬರ ನಡುವಿನ ಮೌನ ಪ್ರೇಮದ ಕಥೆ. […] - [ಐಟಿಐ ಓದಿದವರಿಗೆ ಸುವರ್ಣಾವಕಾಶ: HAL ನಲ್ಲಿ 156 ಆಪರೇಟರ್ ಹುದ್ದೆಗಳಿಗೆ ನೇಮಕಾತಿ; ₹22,000 ವೇತನ!](https://ismkannadanews.com/hal-govt-jobs-2025-iti-operator-posts/): ನೀವು ಕೇಂದ್ರ ಸರ್ಕಾರದ ಪ್ರತಿಷ್ಠಿತ ಸಂಸ್ಥೆಯಾದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ನಲ್ಲಿ ಕೆಲಸ ಮಾಡಬೇಕೆಂದು ಕನಸು ಕಾಣುತ್ತಿದ್ದೀರಾ? ಹಾಗಿದ್ದಲ್ಲಿ, ನಿಮಗೊಂದು ಭರ್ಜರಿ ಗುಡ್ ನ್ಯೂಸ್ ಇಲ್ಲಿದೆ. HAL ತನ್ನ ವಿವಿಧ ಶಾಖೆಗಳಲ್ಲಿ ಖಾಲಿ ಇರುವ 156 ಆಪರೇಟರ್ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಗುತ್ತಿಗೆ ಆಧಾರದ ಮೇಲೆ ನಡೆಯಲಿರುವ ಈ ನೇಮಕಾತಿ ಪ್ರಕ್ರಿಯೆಯ ಕುರಿತಾದ ಸಂಪೂರ್ಣ ವಿವರ ಇಲ್ಲಿದೆ. HAL – ಯಾವೆಲ್ಲಾ ವಿಭಾಗಗಳಲ್ಲಿ ಹುದ್ದೆಗಳಿವೆ? ಒಟ್ಟು 156 ಹುದ್ದೆಗಳನ್ನು ಈ ಕೆಳಗಿನ ವಿಭಾಗಗಳಲ್ಲಿ […] - [Love Story : 40ರ ಅಂಕಲ್, 19ರ ಯುವತಿ ಲವ್ ಸ್ಟೋರಿ: ಪ್ರೇಮಲೋಕದಲ್ಲಿ ತೇಲಾಡುವಾಗಲೇ ನಡೆಯಿತು ಘನಘೋರ!](https://ismkannadanews.com/kunigal-kidnapping-murder-over-love-story/): “ಪ್ರೀತಿಗೆ ಕಣ್ಣಿಲ್ಲ ಅನ್ನೋದು ಹಳೇ ಮಾತು, ಆದ್ರೆ ಇಲ್ಲಿ ಆ ಪ್ರೀತಿಯೇ ಯಮಪಾಶವಾಗಿದೆ. 40 ವರ್ಷದ ವ್ಯಕ್ತಿ ಹಾಗೂ 19ರ ಹರೆಯದ ಯುವತಿ ನಡುವಿನ ಲವ್‌ ಸ್ಟೋರಿ (Love Story) ಈಗ ಕೊಲೆಯಲ್ಲಿ ಅಂತ್ಯವಾಗಿದೆ. ಮಗಳು ತನ್ನ ಸಂಬಂಧಿಯನ್ನೇ ಪ್ರೀತಿಸಿ ಓಡಿ ಹೋಗಿದ್ದಳು ಅನ್ನೋದು ತಂದೆಯ ರಕ್ತ ಕುದಿಯುವಂತೆ ಮಾಡಿತ್ತು. ಇದೇ ಸಿಟ್ಟಿನಲ್ಲಿ ಮಗಳ ಪ್ರಿಯಕರನನ್ನು ಕಾರಿನಲ್ಲಿ ಕಿಡ್ನ್ಯಾಪ್ (Kidnap) ಮಾಡಿ, ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ನಡೆದ ಈ ಘನಘೋರ […] - [Bank of India Recruitment 2025 : 514 ಹುದ್ದೆಗಳು, ಆಕರ್ಷಕ ವೇತನ ಶ್ರೇಣಿ - ಅರ್ಹತೆ ಮತ್ತು ಅರ್ಜಿ ಸಲ್ಲಿಕೆ ವಿವರ ಇಲ್ಲಿದೆ...!](https://ismkannadanews.com/bank-of-india-recruitment-2025-514-credit-officer-vacancies/): ಬ್ಯಾಂಕಿಂಗ್ ವಲಯದಲ್ಲಿ ಉನ್ನತ ಅಧಿಕಾರಿಯಾಗಿ ಕೆಲಸ ಮಾಡುವುದು ನಿಮ್ಮ ಕನಸೇ? ಹಾಗಿದ್ದರೆ ನಿಮ್ಮ ಕನಸನ್ನು ನನಸಾಗಿಸಲು ಬ್ಯಾಂಕ್ ಆಫ್ ಇಂಡಿಯಾ ವೇದಿಕೆ ಸಜ್ಜುಗೊಳಿಸಿದೆ. ಎಂಬಿಎ, ಸಿಎ ಅಥವಾ ಪದವಿ ಮುಗಿಸಿ ಅನುಭವ ಹೊಂದಿರುವ ವೃತ್ತಿಪರರಿಗಾಗಿ ಬರೋಬ್ಬರಿ 514 ಕ್ರೆಡಿಟ್ ಆಫೀಸರ್ ಹುದ್ದೆಗಳಿಗೆ (Bank of India Recruitment 2025) ಅರ್ಜಿ ಆಹ್ವಾನಿಸಲಾಗಿದೆ. ಲಕ್ಷ ದಾಟುವ ವೇತನ ಶ್ರೇಣಿಯ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನ ಮತ್ತು ಅರ್ಹತೆಗಳ ಬಗ್ಗೆ ಇಲ್ಲಿದೆ ಕಂಪ್ಲೀಟ್ ಮಾಹಿತಿ. Bank of India […] - [Air Congo : ಕಿಂದು ವಿಮಾನ ನಿಲ್ದಾಣದಲ್ಲಿ ವಿಮಾನದಿಂದ ಹಾರಿದ ಪ್ರಯಾಣಿಕರು - ವೈರಲ್ ವಿಡಿಯೋ…!](https://ismkannadanews.com/air-congo-kindu-airport-shocking-viral-video/): ವಿಮಾನ ಪ್ರಯಾಣ ಅಂದಮೇಲೆ ಅದು ಸುಖಕರವಾಗಿರುತ್ತೆ ಅಂತಾನೇ ಎಲ್ಲರೂ ಭಾವಿಸುತ್ತಾರೆ. ಆದರೆ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ (DRC) ಇತ್ತೀಚೆಗೆ ನಡೆದ ಘಟನೆ ಮಾತ್ರ ವಿಮಾನಯಾನ ಇತಿಹಾಸದಲ್ಲೇ ಅತ್ಯಂತ ಕೆಟ್ಟ ಅನುಭವಗಳಲ್ಲಿ ಒಂದಾಗಿ ದಾಖಲಾಗಿದೆ. ವಿಮಾನ ಲ್ಯಾಂಡ್ ಆದರೂ ಕೆಳಗಿಳಿಯಲು ಮೆಟ್ಟಿಲುಗಳಿಲ್ಲದೆ (Mobile Stairs), ಅನಿವಾರ್ಯವಾಗಿ ಪ್ರಯಾಣಿಕರು ವಿಮಾನದ ಬಾಗಿಲಿನಿಂದ ಕೆಳಗೆ ಹಾರಿದ ಘಟನೆ ಕಿಂದು (Kindu) ವಿಮಾನ ನಿಲ್ದಾಣದಲ್ಲಿ ನಡೆದಿದೆ. Air Congo – ಏನಿದು ಘಟನೆ? ಇಲ್ಲಿದೆ ಸಂಪೂರ್ಣ ವಿವರ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ […] - [ತೆಲಂಗಾಣದಲ್ಲಿ (Telangana) ಘೋರ ಕೃತ್ಯ: ವರದಕ್ಷಿಣೆ ಕಿರುಕುಳಕ್ಕೆ ಬಲಿಯಾದ ಪತ್ನಿ, ಪತಿಯ ಅಟ್ಟಹಾಸ ಸಿಸಿಟಿವಿಯಲ್ಲಿ ಸೆರೆ!](https://ismkannadanews.com/telangana-domestic-violence-case-cctv-evidence/): ಪ್ರೀತಿಸಿ ಮದುವೆಯಾದ ಗಂಡನೇ ಪಾಲಿಗೆ ಯಮನಾದ ಘಟನೆಯೊಂದು ತೆಲಂಗಾಣದಲ್ಲಿ ನಡೆದಿದೆ. ಕೇವಲ ವರದಕ್ಷಿಣೆಗಾಗಿ (Dowry) ಗಂಡನೇ ತನ್ನ ಹೆಂಡತಿಯನ್ನು ಅಮಾನುಷವಾಗಿ ಥಳಿಸಿ ಕೊಲೆ ಮಾಡಿರುವ ವಿಡಿಯೋ ಈಗ ವೈರಲ್ ಆಗಿದ್ದು, ನೋಡುವವರ ಎದೆಯೊಡೆಯುವಂತಿದೆ. ತೆಲಂಗಾಣದ (Telangana) ವಿಕಾರಾಬಾದ್‌ನಲ್ಲಿ ನಡೆದ ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾದ ನಂತರ ಬೆಳಕಿಗೆ ಬಂದಿದೆ. Telangana – ಪ್ರೀತಿಸಿ ಮದುವೆಯಾದ ಎಂಟೇ ತಿಂಗಳಿಗೆ ದಾರುಣ ಅಂತ್ಯ ಹೌದು, ಮೃತ ದುರ್ದೈವಿಯನ್ನು 22 ವರ್ಷದ ಅನುಷಾ ಎಂದು ಗುರುತಿಸಲಾಗಿದೆ. ಈಕೆ ತನ್ನ ಪ್ರಿಯಕರ ಪರಮೇಶ್ […] - [Traffic Police : ದೆಹಲಿಯಲ್ಲಿ ಟ್ರಾಫಿಕ್ ಪೊಲೀಸ್ ದರ್ಪ! ಕಾರಿನಲ್ಲಿದ್ದ ಚಾಲಕನಿಗೆ ಕಪಾಳಮೋಕ್ಷ; ವಿಡಿಯೋ ನೋಡಿ ನೆಟ್ಟಿಗರ ಆಕ್ರೋಶ…!](https://ismkannadanews.com/delhi-traffic-police-assault-driver-viral-video/): ರಸ್ತೆ ನಿಯಮಗಳನ್ನು ಉಲ್ಲಂಘಿಸಿದರೆ ಪೊಲೀಸರು ದಂಡ ಹಾಕುವುದು, ಎಚ್ಚರಿಕೆ ನೀಡುವುದು ಸಾಮಾನ್ಯ. ಆದರೆ, ಕಾನೂನು ಪಾಲಿಸಬೇಕಾದ ಪೊಲೀಸರೇ ರೌಡಿಗಳಂತೆ ವರ್ತಿಸಿದರೆ ಜನ ಸಾಮಾನ್ಯರ ಗತಿಯೇನು? ಸದ್ಯ ದೆಹಲಿಯ ಟ್ರಾಫಿಕ್ ಪೊಲೀಸ್ (Traffic Police) ಅಧಿಕಾರಿಯೊಬ್ಬರು ಕಾರು ಚಾಲಕನ ಮೇಲೆ ದರ್ಪ ತೋರಿರುವ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿದೆ. Traffic Police – ಘಟನೆ ಎಲ್ಲಾಗಿದ್ದು? ದಕ್ಷಿಣ ಭಾರತವಿರಲಿ ಅಥವಾ ಉತ್ತರ ಭಾರತವಿರಲಿ, ಪೊಲೀಸರ ದೌರ್ಜನ್ಯದ ಸುದ್ದಿಗಳು ಆಗಾಗ ಕೇಳಿಬರುತ್ತಲೇ ಇರುತ್ತವೆ. […] - [Mumbai : ಗ್ರಾಹಕನಂತೆ ಬಂದು ಕ್ಷಣಾರ್ಧದಲ್ಲಿ ಚಿನ್ನದೊಂದಿಗೆ ಎಸ್ಕೇಪ್! ಭಿವಂಡಿಯಲ್ಲಿ ನಡೆದ ದರೋಡೆಯ ಶಾಕಿಂಗ್ ವಿಡಿಯೋ ವೈರಲ್..!](https://ismkannadanews.com/mumbai-bhiwandi-jewellery-shop-robbery-cctv/): ನೀವು ಜ್ಯುವೆಲ್ಲರಿ ಶಾಪ್ ಇಟ್ಟುಕೊಂಡಿದ್ದೀರಾ? ಹಾಗಿದ್ದರೆ ಈ ಸುದ್ದಿ ನಿಮಗಾಗಿ. ಯಾಕಂದ್ರೆ, ಮಹಾರಾಷ್ಟ್ರದ ಭಿವಂಡಿಯಲ್ಲಿ ನಡೆದ ಈ ಘಟನೆ ಕೇಳಿದರೆ ನೀವು ಬೆಚ್ಚಿಬೀಳೋದು ಖಂಡಿತ. ಒಬ್ಬ ವ್ಯಕ್ತಿ ಅಪ್ಪಟ ಗ್ರಾಹಕನಂತೆ ನಟಿಸಿ, ಬರೋಬ್ಬರಿ 2.4 ಲಕ್ಷ ರೂಪಾಯಿ ಮೌಲ್ಯದ ಚಿನ್ನದೊಂದಿಗೆ ಕಣ್ಮರೆಯಾಗಿರುವ (Mumbai) ಘಟನೆ ಈಗ ಭಾರಿ ಸದ್ದು ಮಾಡುತ್ತಿದೆ. Mumbai – ನಡೆದಿದ್ದೇನು? ಸೆಕೆಂಡುಗಳಲ್ಲಿ ಚಿನ್ನ ಮಾಯ! ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಭಿವಂಡಿ ನಗರದ ನಾರ್ಪೋಲಿ ಎಂಬಲ್ಲಿ ಈ ಘಟನೆ ನಡೆದಿದೆ. ಎಂದಿನಂತೆ ಅಂಗಡಿಯಲ್ಲಿ ವ್ಯಾಪಾರ […] - [ಬಾಂಗ್ಲಾದೇಶದಲ್ಲಿ (Bangladesh) ಕ್ರೌರ್ಯದ ಪರಮಾವಧಿ: ಧರ್ಮನಿಂದನೆ ಆರೋಪ ಹೊರಿಸಿ ಹಿಂದೂ ಯುವಕನನ್ನು ಮರಕ್ಕೆ ಕಟ್ಟಿಹಾಕಿ ಸಜೀವ ದಹನ!](https://ismkannadanews.com/hindu-youth-lynched-and-burned-alive-in-bangladesh/): ನೆರೆಯ ಬಾಂಗ್ಲಾದೇಶದಲ್ಲಿ (Bangladesh) ಅಶಾಂತಿಯ ಬೆಂಕಿ ಇನ್ನೂ ಆರಿದಂತೆ ಕಾಣುತ್ತಿಲ್ಲ. ರಾಜಕೀಯ ದಂಗೆಗಳ ಬೆನ್ನಲ್ಲೇ ಇದೀಗ ಅಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ದೌರ್ಜನ್ಯ ಮುಂದುವರೆದಿದೆ. ಮೈಮೆನ್ಸಿಂಗ್ ಜಿಲ್ಲೆಯಲ್ಲಿ ನಡೆದ ಎದೆ ನಡುಗಿಸುವ ಘಟನೆಯೊಂದು ಈಗ ವರದಿಯಾಗಿದ್ದು, ಮಾನವೀಯತೆಯೇ ತಲೆ ತಗ್ಗಿಸುವಂತಿದೆ. ಕೇವಲ ಧರ್ಮನಿಂದನೆಯ ಆರೋಪದ ಮೇಲೆ ಗುಂಪೊಂದು ಹಿಂದೂ ಯುವಕನ ಮೇಲೆ ಮುಗಿಬಿದ್ದು, ಆತನನ್ನು ಮರಕ್ಕೆ ಕಟ್ಟಿಹಾಕಿ, ಥಳಿಸಿ, ಕೊನೆಗೆ ಸುಟ್ಟು ಹಾಕಿರುವ ಅಮಾನವೀಯ ಘಟನೆ ನಡೆದಿದೆ. Bangladesh – ಯಾರು ಆ ದುರ್ದೈವಿ? ಮೃತ ಯುವಕನನ್ನು […] - [CCTV Video : ಬೇಟೆಯಾಡಲು ಬಂದ ಚಿರತೆಗೇ 'ನೀರು ಕುಡಿಸಿದ' ಶ್ವಾನ! ಸಿಸಿಟಿವಿಯಲ್ಲಿ ಸೆರೆಯಾಯ್ತು ರೋಚಕ ದೃಶ್ಯ..!](https://ismkannadanews.com/cctv-video-dog-vs-leopard-thrilling-incident-pune/): ಕಾಡಿನ ರಾಜನಾದ ಸಿಂಹ ಅಥವಾ ಹುಲಿಗಳ ನಂತರ ಅಷ್ಟೇ ವೇಗವಾಗಿ ಬೇಟೆಯಾಡುವ ಪ್ರಾಣಿ ಎಂದರೆ ಅದು ಚಿರತೆ. ಚಿರತೆ ಕಣ್ಣಿಗೆ ನಾಯಿ ಬಿದ್ದರೆ ಸಾಕು, ಕ್ಷಣಾರ್ಧದಲ್ಲಿ ಅದರ ಕಥೆ ಮುಗಿದೇ ಹೋಗುತ್ತದೆ. ಆದರೆ, ಇಲ್ಲೊಂದು ಕಡೆ ಕಥೆ ಉಲ್ಟಾ ಆಗಿದೆ. ಬೇಟೆಯಾಡಲು ಬಂದ ಚಿರತೆಯನ್ನೇ ನಾಯಿಯೊಂದು ಅಟ್ಟಾಡಿಸಿ ಓಡಿಸಿದ ಘಟನೆ ನಡೆದಿದ್ದು, ಇದರ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. CCTV Video – ಘಟನೆ ನಡೆದಿದ್ದು ಎಲ್ಲಿ? ಮಹಾರಾಷ್ಟ್ರದ ಪುಣೆ ಜಿಲ್ಲೆಯ ಖೇಡ್ […] - [Garlic Benefits : ಬೆಳ್ಳುಳ್ಳಿ ಕೇವಲ ಅಡುಗೆಗಷ್ಟೇ ಅಲ್ಲ, ಸೌಂದರ್ಯಕ್ಕೂ ಸಂಜೀವಿನಿ! ಕೂದಲು ಉದುರುವಿಕೆ, ಮುಖದ ಕಲೆಗೆ ಇಲ್ಲಿದೆ ರಾಮಬಾಣ](https://ismkannadanews.com/garlic-benefits-natural-beauty-and-hair-care/): ನಮ್ಮ ಅಡುಗೆ ಮನೆಯಲ್ಲಿ ದಿನನಿತ್ಯ ಬಳಸುವ ಸಾಂಬಾರ ಪದಾರ್ಥಗಳಲ್ಲಿ ‘ಬೆಳ್ಳುಳ್ಳಿ’ಗೆ (Garlic) ಅಗ್ರಸ್ಥಾನ. ಅಡುಗೆಯ ಘಮ ಹೆಚ್ಚಿಸುವ ಈ ಪುಟ್ಟ ಬೆಳ್ಳುಳ್ಳಿ, ಕೇವಲ ರುಚಿಗಷ್ಟೇ ಸೀಮಿತವಲ್ಲ ಎಂದು ನಿಮಗೆ ಗೊತ್ತೇ? ಹೌದು, ಆಯುರ್ವೇದದಲ್ಲಿ ಸಂಜೀವಿನಿಯಂತಿರುವ ಬೆಳ್ಳುಳ್ಳಿ, (Garlic Benefits) ನಿಮ್ಮ ಸೌಂದರ್ಯದ ರಕ್ಷಕನೂ ಹೌದು. ಚರ್ಮದ ಹೊಳಪಿನಿಂದ ಹಿಡಿದು, ಕೂದಲು ಉದುರುವ ಸಮಸ್ಯೆಯವರೆಗೂ ಬೆಳ್ಳುಳ್ಳಿ ಹೇಗೆಲ್ಲಾ ಸಹಾಯ ಮಾಡುತ್ತದೆ ಎಂಬುದನ್ನು ಇಲ್ಲಿ ತಿಳಿಯಿರಿ. Garlic Benefits – ಆರೋಗ್ಯದ ಆಗರ ಈ ಬೆಳ್ಳುಳ್ಳಿ ಬೆಳ್ಳುಳ್ಳಿಯನ್ನು ಕೇವಲ ಮಸಾಲೆ […] - [Viral : ಮಕ್ಕಳಿಗಾಗಿ ಅಂದು ಕ್ಷಮಿಸಿದ್ದ, ಇಂದು ಹೋಟೆಲ್‌ನಲ್ಲಿ ಸಿಕ್ಕಿಬಿದ್ದ ಪತ್ನಿ : 15 ವರ್ಷದ ಸಂಸಾರ ಧೂಳಿಪಟ...!](https://ismkannadanews.com/viral-amritsar-wife-caught-with-lover-hotel-incident/): ಮದುವೆ ಎಂದರೆ ಕೇವಲ ಎರಡು ದೇಹಗಳ ಮಿಲನವಲ್ಲ, ಅದು ಎರಡು ಮನಸ್ಸುಗಳ ಬೆಸುಗೆ. “ಏಳೇಳು ಜನ್ಮಕ್ಕೂ ನೀನೇ ನನ್ನ ಸಂಗಾತಿ” ಎಂದು ಅಗ್ನಿಸಾಕ್ಷಿಯಾಗಿ ಪ್ರಮಾಣ ಮಾಡಿ, ಸಪ್ತಪದಿ ತುಳಿದು ಬಂದ ಪತ್ನಿಯೇ, ಪರಪುರುಷನ ಮೋಹಕ್ಕೆ ಬಿದ್ದು ಹೋಟೆಲ್ ರೂಮ್ ಸೇರಿಕೊಂಡರೆ ಆ ಪತಿಯ ಮನಸ್ಥಿತಿ ಹೇಗಿರಬೇಡ ಹೇಳಿ? ಅಂಥದ್ದೇ ಒಂದು ಘಟನೆ ಪಂಜಾಬ್‌ನ ಅಮೃತಸರದಲ್ಲಿ ನಡೆದಿದ್ದು, ನೋಡುಗರ ಕರುಳು ಹಿಂಡುವಂತಿದೆ. Viral – 15 ವರ್ಷದ ಸಂಸಾರ, ಕಣ್ಣೀರು ಹಾಕಿದ ಪತಿ ರವಿ ಮತ್ತು ಹಿಮಾನಿ ದಂಪತಿಗಳು […] - [Video : 68ರ ಇಳಿಹರೆಯದಲ್ಲೂ 18ರ ಉತ್ಸಾಹ! ಸ್ಕೇಟ್‌ ಬೋರ್ಡಿಂಗ್‌ ಮಾಡಿ ನೆಟ್ಟಿಗರ ಹುಬ್ಬೇರಿಸಿದ 'ಸೂಪರ್ ಅಜ್ಜಿ' - ವೈರಲ್ ವಿಡಿಯೋ ನೋಡಿ](https://ismkannadanews.com/68-year-old-super-granny-skateboarding-video/): ಸಾಮಾನ್ಯವಾಗಿ 60 ದಾಟುತ್ತಿದ್ದಂತೆ ಮಂಡಿನೋವು, ಸೊಂಟನೋವು ಅಂತಾ ಮನೆಯಲ್ಲಿ ವಿಶ್ರಾಂತಿ ಪಡೆಯುವವರೇ ಹೆಚ್ಚು. ಆದರೆ ಇಲ್ಲೊಬ್ಬರು ಅಜ್ಜಿ, “ವಯಸ್ಸು ಅನ್ನೋದು ಕೇವಲ ನಂಬರ್ ಅಷ್ಟೇ” ಅಂತಾ ಜಗತ್ತಿಗೆ ಸಾರಿ ಹೇಳುತ್ತಿದ್ದಾರೆ. ಅಷ್ಟೇ ಅಲ್ಲ, ಯುವಕರೇ ನಾಚುವಂತೆ ಸ್ಕೇಟ್‌ಬೋರ್ಡಿಂಗ್ (Skateboarding) ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಸೃಷ್ಟಿಸಿದ್ದಾರೆ. ಹೌದು, ಚೀನಾದ 68 ವರ್ಷದ ಅಜ್ಜಿಯೊಬ್ಬರು ತಮ್ಮ ಸ್ಕೇಟಿಂಗ್ ಕೌಶಲ್ಯದ ಮೂಲಕ ಈಗ ಇಂಟರ್ನೆಟ್ ಸ್ಟಾರ್ ಆಗಿದ್ದಾರೆ. Video – ಯಾರು ಈ ಸೂಪರ್ ಗ್ರಾನಿ? ಇವರ ಹೆಸರು ಲಿಯು […] - [RRB Recruitment 2025 : ರೈಲ್ವೆ ಇಲಾಖೆಯಲ್ಲಿ ಬರೋಬ್ಬರಿ 311 ಹುದ್ದೆಗಳಿಗೆ ನೇಮಕಾತಿ! ಕೇಂದ್ರ ಸರ್ಕಾರಿ ಕೆಲಸ ಬೇಕಾ? ಇಂದೇ ಅರ್ಜಿ ಹಾಕಿ..!](https://ismkannadanews.com/rrb-recruitment-2025-311-junior-translator-vacancies/): ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡಬೇಕು, ಕೇಂದ್ರ ಸರ್ಕಾರದ ಹುದ್ದೆ ಗಿಟ್ಟಿಸಿಕೊಳ್ಳಬೇಕು ಎಂಬುದು ನಿಮ್ಮ ಕನಸಾ? ಹಾಗಾದರೆ ನಿಮಗೊಂದು ಸಿಹಿ ಸುದ್ದಿ ಇಲ್ಲಿದೆ. ರೈಲ್ವೆ ನೇಮಕಾತಿ ಮಂಡಳಿ (RRB Recruitment 2025) 2025-26ನೇ ಸಾಲಿನ ಬಹುನಿರೀಕ್ಷಿತ ಅಧಿಸೂಚನೆಯನ್ನು ಹೊರಡಿಸಿದೆ. ದೇಶಾದ್ಯಂತ ಖಾಲಿ ಇರುವ ನೂರಾರು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಈ ಸುವರ್ಣಾವಕಾಶವನ್ನು ಮಿಸ್ ಮಾಡ್ಕೋಬೇಡಿ. ಈ ನೇಮಕಾತಿಯ ಕುರಿತಾದ ಸಂಪೂರ್ಣ ಮಾಹಿತಿ, ಅರ್ಹತೆ ಮತ್ತು ಅರ್ಜಿ ಸಲ್ಲಿಸುವ ವಿಧಾನವನ್ನು ಈ ಕೆಳಗೆ ಸರಳವಾಗಿ ವಿವರಿಸಲಾಗಿದೆ. RRB Recruitment 2025 […] - [Lord Shiva : ನಿಮ್ಮ ಮನೆಯಲ್ಲಿ ಬೆಳ್ಳಿಯ ಶಿವಲಿಂಗವಿದೆಯೇ? ಇದರ ಪವಾಡ ತಿಳಿದರೆ ಇಂದೇ ತರುತ್ತೀರಿ...!](https://ismkannadanews.com/silver-shivling-benefits-at-home-lord-shiva-worship/): ಶಿವಾರಾಧನೆ ಭಾರತೀಯ ಸಂಸ್ಕೃತಿಯಲ್ಲಿ ಅತ್ಯಂತ ಪವಿತ್ರವಾದದ್ದು. ಶಿವನಿಗೆ (Lord Shiva) ಅಭಿಷೇಕ ಮಾಡುವುದು ಮತ್ತು ಲಿಂಗರೂಪದಲ್ಲಿ ಆರಾಧಿಸುವುದು ನಮಗೆ ಮಾನಸಿಕ ನೆಮ್ಮದಿಯನ್ನು ನೀಡುತ್ತದೆ. ಸಾಮಾನ್ಯವಾಗಿ ನಾವು ಕಲ್ಲಿನ ಅಥವಾ ಸ್ಫಟಿಕದ ಶಿವಲಿಂಗಗಳನ್ನು ನೋಡಿರುತ್ತೇವೆ. ಆದರೆ, ಬೆಳ್ಳಿಯ ಶಿವಲಿಂಗ (Silver Shivling) ಆರಾಧನೆಗೆ ಶಾಸ್ತ್ರಗಳಲ್ಲಿ ವಿಶೇಷ ಮಹತ್ವವಿದೆ ಎಂಬುದು ನಿಮಗೆ ಗೊತ್ತೇ? ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಬೆಳ್ಳಿಯು ಶುಕ್ರ ಮತ್ತು ಚಂದ್ರ ಗ್ರಹಗಳ ಸಂಕೇತವಾಗಿದೆ. ಮನೆಯಲ್ಲಿ ಬೆಳ್ಳಿಯ ಶಿವಲಿಂಗವನ್ನು ಇಟ್ಟು ಪೂಜಿಸುವುದರಿಂದ ಕೇವಲ ಆಧ್ಯಾತ್ಮಿಕ ಲಾಭಗಳಲ್ಲದೆ, ಮಾನಸಿಕ ಮತ್ತು […] - [Viral Video : ವಧುವಿನ ಎದುರೇ ಬೇರೆ ಹುಡುಗಿಯರ ಜೊತೆ ವರನ ಭರ್ಜರಿ ಡ್ಯಾನ್ಸ್! ಮುಂದೇನಾಯ್ತು ಗೊತ್ತಾ? ವೈರಲ್ ವಿಡಿಯೋ ಇಲ್ಲಿದೆ](https://ismkannadanews.com/viral-video-groom-dances-with-girls-in-front-of-bride/): ಇತ್ತೀಚಿನ ದಿನಗಳಲ್ಲಿ ಮದುವೆ ಅಂದ್ರೆ ಬರೀ ಶಾಸ್ತ್ರ, ಸಂಪ್ರದಾಯಗಳಿಗೆ ಮಾತ್ರ ಸೀಮಿತವಾಗಿಲ್ಲ. ಅಲ್ಲಿ ಮಸ್ತ್ ಮಜಾ, ಡ್ಯಾನ್ಸ್, ಎಂಟರ್‌ಟೈನ್‌ಮೆಂಟ್ ಕೂಡ ಇರಲೇಬೇಕು ಎನ್ನುವಂತಾಗಿದೆ. ಅದರಲ್ಲೂ ತಮ್ಮ ಹೊಸ ಬಾಳಸಂಗಾತಿಯನ್ನು ಇಂಪ್ರೆಸ್ (Impress) ಮಾಡಲು ವಧು-ವರರು ಮಾಡುವ ಕಸರತ್ತುಗಳು ಒಂದೆರಡಲ್ಲ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಅಂತಹದ್ದೇ ಒಂದು ವಿಡಿಯೋ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಹೌದು, ಮದುವೆ ಮಂಟಪದಲ್ಲಿ ವಧುವಿನ ಎದುರೇ ವರನೊಬ್ಬ ಯುವತಿಯರ ಗುಂಪಿನೊಂದಿಗೆ ಸೇರಿ ಸಖತ್ ಆಗಿ ಸ್ಟೆಪ್ಸ್ ಹಾಕಿದ್ದಾನೆ. ಈ ದೃಶ್ಯ ನೆಟ್ಟಿಗರ ಗಮನ ಸೆಳೆದಿದ್ದು, […] - [Crime News : ಧಾರವಾಡದಲ್ಲಿ ರೈಲಿಗೆ ತಲೆಕೊಟ್ಟ ಪಲ್ಲವಿ ; ಜೇಬಿನಲ್ಲಿ ಸಿಕ್ಕಿದ್ದು 2 ಡೆತ್‌ನೋಟ್! ಅದರಲ್ಲಿರೋದೇನು?](https://ismkannadanews.com/dharwad-crime-pallavi-train-death-two-notes-found/): ವಿದ್ಯಾನಗರಿ ಧಾರವಾಡದಲ್ಲಿ ಮನಕಲಕುವ ಘಟನೆಯೊಂದು ನಡೆದಿದೆ. ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸಲೆಂದು ಬಂದಿದ್ದ ಬಳ್ಳಾರಿ ಮೂಲದ ಯುವತಿಯೊಬ್ಬರು ರೈಲಿಗೆ ತಲೆಕೊಟ್ಟು ಪ್ರಾಣಬಿಟ್ಟಿದ್ದಾರೆ. ಆದರೆ, ಸಾವಿಗೂ ಮುನ್ನ ಯುವತಿ ಬರೆದಿಟ್ಟಿರುವ ಎರಡು ಪ್ರತ್ಯೇಕ ಡೆತ್​ನೋಟ್​ಗಳು (Death Notes) ಈಗ ಕಣ್ಣೀರು ತರಿಸುವಂತಿವೆ. ಧಾರವಾಡದ ಕ್ಯಾರಕೊಪ್ಪ ರೈಲ್ವೆ ಗೇಟ್ ಬಳಿ (Crime) ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಬಳ್ಳಾರಿ ಮೂಲದ ಪಲ್ಲವಿ (24) ಎಂಬಾಕೆ ಆತ್ಮಹತ್ಯೆಗೆ ಶರಣಾಗಿದ್ದಾರೆ. Crime – ಎರಡೆರಡು ಡೆತ್​ ನೋಟ್ ಪತ್ತೆ! ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ […] - [Viral Video : ಟ್ರಾಫಿಕ್‌ ಜಾಮ್‌ನಲ್ಲಿ ಉಸಿರುಗಟ್ಟಿ ಒದ್ದಾಡುತ್ತಿದ್ದ ಹಸುಗೂಸು; ದೇವರಂತೆ ಬಂದು ಪ್ರಾಣ ಉಳಿಸಿದ ಪೊಲೀಸ್ ಅಧಿಕಾರಿ!](https://ismkannadanews.com/traffic-jam-choking-baby-saved-by-nypd-officer-viral-video/): ಸೋಶಿಯಲ್ ಮೀಡಿಯಾದಲ್ಲಿ ದಿನಕ್ಕೊಂದು ವಿಡಿಯೋ ವೈರಲ್ ಆಗುತ್ತದೆ. ಆದರೆ, ಸದ್ಯ ಅಮೆರಿಕದಲ್ಲಿ ನಡೆದ ಘಟನೆಯೊಂದರ ವಿಡಿಯೋ ನೆಟ್ಟಿಗರ ಎದೆಬಡಿತ ಹೆಚ್ಚಿಸುವುದರ ಜೊತೆಗೆ, ಕೊನೆಯಲ್ಲಿ ನಿಟ್ಟುಸಿರು ಬಿಡುವಂತೆ ಮಾಡಿದೆ. ಹೌದು, ನಡುರಸ್ತೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಹಸುಗೂಸೊಂದನ್ನು ಪೊಲೀಸ್ ಅಧಿಕಾರಿಯೊಬ್ಬರು ಸಮಯಪ್ರಜ್ಞೆಯಿಂದ ರಕ್ಷಿಸಿದ್ದಾರೆ. ಈ ಘಟನೆಯ ವಿಡಿಯೋ ಈಗ ಇಂಟರ್ನೆಟ್‌ನಲ್ಲಿ ವೈರಲ್ ಆಗಿದ್ದು, ಪೊಲೀಸ್ ಅಧಿಕಾರಿಯ ಕಾರ್ಯಕ್ಕೆ ಜಗತ್ತಿನಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ. Viral Video – ಅಸಲಿಗೆ ಆಗಿದ್ದೇನು? ನ್ಯೂಯಾರ್ಕ್ ಪೊಲೀಸ್ ಇಲಾಖೆಯ (NYPD) ಡಿಟೆಕ್ಟಿವ್ ಫಸ್ಟ್ […] - [Viral Video : ಹೈವೇಯಲ್ಲಿ ಲೇಡಿ ಕಾನ್ಸ್‌ ಟೇಬಲ್ ಭರ್ಜರಿ ಡ್ಯಾನ್ಸ್‌! ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ ವಿಡಿಯೋ ವೈರಲ್ - ನೆಟ್ಟಿಗರ ಆಕ್ರೋಶ](https://ismkannadanews.com/lady-constable-highway-dance-traffic-rules-violation-viral-video/): ಸೋಶಿಯಲ್ ಮೀಡಿಯಾದಲ್ಲಿ ಪ್ರತಿದಿನ ಸಾವಿರಾರು ವಿಡಿಯೋಗಳು ವೈರಲ್ ಆಗುತ್ತವೆ. ಕೆಲವೊಂದು ತಮಾಷೆಯಾಗಿದ್ದರೆ, ಇನ್ನು ಕೆಲವು ನಮ್ಮನ್ನು ಹುಬ್ಬೇರಿಸುವಂತೆ ಮಾಡುತ್ತವೆ. ಇದೀಗ ಅಂತಹದ್ದೇ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹಲ್ ಚಲ್ ಎಬ್ಬಿಸಿದ್ದು, ಪೊಲೀಸರ ವರ್ತನೆಯ (Viral Video) ಬಗ್ಗೆ ಭಾರೀ ಚರ್ಚೆಗೆ ಗ್ರಾಸವಾಗಿದೆ. ಹೌದು, ರಾಜಸ್ಥಾನದ ಮಹಿಳಾ ಪೊಲೀಸ್ ಕಾನ್‌ಸ್ಟೆಬಲ್ ಎನ್ನಲಾದ ಪ್ರಿಯಾಂಕಾ ಶೇಖಾವತ್ ಅವರು ನಡು ಹೆದ್ದಾರಿಯಲ್ಲೇ ಗುಂಪೊಂದರ ಜೊತೆ ಭರ್ಜರಿ ಸ್ಟೆಪ್ಸ್ ಹಾಕುವ ಮೂಲಕ ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. Viral […] - [Ex-Boyfriend ಮದುವೆಗೆ 2 ಗಂಟೆ ಮುಂಚೆ ಮಾಜಿ ಪ್ರೇಮಿಯನ್ನು ಭೇಟಿಯಾದ ವಧು! ವೈರಲ್ ವಿಡಿಯೋ ನೋಡಿ ನೆಟ್ಟಿಗರು ಗರಂ](https://ismkannadanews.com/ex-boyfriend-meeting-before-wedding-viral-video/): ಸೋಶಿಯಲ್ ಮೀಡಿಯಾದಲ್ಲಿ (Social Media) ಯಾವಾಗ ಏನು ವೈರಲ್ ಆಗುತ್ತೆ ಅಂತ ಹೇಳೋಕೆ ಆಗಲ್ಲ. ಕೆಲವೊಮ್ಮೆ ತಮಾಷೆಯ ವಿಡಿಯೋಗಳು ಬಂದರೆ, ಇನ್ನೂ ಕೆಲವೊಮ್ಮೆ ನಮ್ಮ ಹುಬ್ಬೇರಿಸುವಂತಹ ಘಟನೆಗಳು ನಡೆಯುತ್ತವೆ. ಇದೀಗ ಅಂತಹದ್ದೇ ಒಂದು ವಿಡಿಯೋ ಇಂಟರ್ನೆಟ್‌ನಲ್ಲಿ ಸಂಚಲನ ಮೂಡಿಸಿದ್ದು, ಮದುವೆಗೆ ಕೇವಲ ಎರಡು ಗಂಟೆ ಬಾಕಿ ಇರುವಾಗ ವಧುವೊಬ್ಬಳು ತನ್ನ ಮಾಜಿ ಪ್ರೇಮಿಯನ್ನು (Ex-Boyfriend) ಭೇಟಿಯಾಗಲು ಹೋಗಿದ್ದಾಳೆ. ಈ ವಿಡಿಯೋ ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ. Ex-Boyfriend – ಏನಿದೆ ಈ ವೈರಲ್ ವಿಡಿಯೋದಲ್ಲಿ? ವೈರಲ್ ಆಗಿರುವ […] - [Vaitheeswaran Temple : ವೈದೀಶ್ವರನ್ ದೇವಸ್ಥಾನ, ನಿಮ್ಮ ಸಾವಿನ ಸಮಯವನ್ನು ನಿಖರವಾಗಿ ಹೇಳುತ್ತಾ ಈ ನಿಗೂಢ ದೇವಾಲಯ? ಇಲ್ಲಿದೆ ರೋಚಕ ಸಂಗತಿ!](https://ismkannadanews.com/vaitheeswaran-temple-nadi-astrology-mystery/): ಭಾರತದಲ್ಲಿ ಎಷ್ಟೋ ಪುರಾತನ ದೇವಾಲಯಗಳಿವೆ, ಪ್ರತಿಯೊಂದಕ್ಕೂ ಅದರದ್ದೇ ಆದ ಮಹಿಮೆ ಇದೆ. ಆದರೆ ತಮಿಳುನಾಡಿನ ವೈದೀಶ್ವರನ್ ಕೋವಿಲ್ (Vaitheeswaran Koil) ದೇವಾಲಯವು ಇತರ ದೇವಸ್ಥಾನಗಳಿಗಿಂತ ತುಂಬಾನೇ ಭಿನ್ನ ಮತ್ತು ವಿಶೇಷ. ಏಕೆ ಗೊತ್ತಾ? ಇಲ್ಲಿ ಕೇವಲ ದೇವರ ಪೂಜೆ ಮಾತ್ರವಲ್ಲ, ನಿಮ್ಮ ಇಡೀ ಜೀವನದ ಕಥೆಯನ್ನು ತೆರೆದಿಡುವ ‘ನಾಡಿ ಜ್ಯೋತಿಷ್ಯ’ದ ರಹಸ್ಯ ಅಡಗಿದೆ! ಅತ್ಯಂತ ಕುತೂಹಲಕಾರಿ ವಿಷಯವೇನೆಂದರೆ, ಈ ದೇವಾಲಯದಲ್ಲಿ ನಿಮ್ಮ ಮರಣದ ಸಮಯವನ್ನೂ ಕೂಡ ನಿಖರವಾಗಿ ಊಹಿಸಬಹುದಂತೆ. ಈ ನಿಗೂಢ ದೇವಾಲಯ, ಅಲ್ಲಿನ ನಾಡಿ ಶಾಸ್ತ್ರ […] - [Street Dog : ಅಬ್ಬಬ್ಬಾ.. ಸ್ವಲ್ಪದರಲ್ಲೇ ತಪ್ಪಿದ ಗಂಡಾಂತರ! ಶಾಲಾ ಆವರಣದಲ್ಲೇ ಸೆಕ್ಯುರಿಟಿ ಗಾರ್ಡ್ ಮೇಲೆ ನಾಯಿ ದಾಳಿ; ಬೆಚ್ಚಿಬೀಳಿಸುವ ವಿಡಿಯೋ ನೋಡಿ](https://ismkannadanews.com/mumbai-school-campus-street-dog-attack-cctv/): ಇತ್ತೀಚಿನ ದಿನಗಳಲ್ಲಿ ಬೀದಿ ನಾಯಿಗಳ ಹಾವಳಿ (Street Dog Menace) ವಿಪರೀತವಾಗಿದೆ ಅಲ್ವಾ? ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರವರೆಗೂ ಒಂಟಿಯಾಗಿ ಸಿಕ್ಕರೆ ಸಾಕು, ನಾಯಿಗಳು ಮುಗಿಬಿದ್ದು ಕಚ್ಚುತ್ತಿವೆ. ನಾಯಿಗಳ ದಾಳಿಗೆ ಎಷ್ಟೋ ಜನ ಪ್ರಾಣ ಕಳೆದುಕೊಂಡ ಉದಾಹರಣೆಗಳೂ ನಮ್ಮ ಕಣ್ಣಮುಂದಿವೆ. ಇದೀಗ ಅಂತಹದ್ದೇ ಒಂದು ಆಘಾತಕಾರಿ ಘಟನೆ ಮುಂಬೈನಲ್ಲಿ ನಡೆದಿದ್ದು, ಇದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. Street Dog – ಘಟನೆ ಎಲ್ಲಾಗಿದ್ದು? ಏನಿದು ಪ್ರಕರಣ? ಶಾಲೆಯೊಂದರ ಸೆಕ್ಯುರಿಟಿ ಗಾರ್ಡ್ ಮೇಲೆ ಬೀದಿ […] - [Crime : ಕಾಲು ಮಸಾಜ್‌ ಮಾಡ್ತೀನಿ ಅಂತ ಪತ್ನಿಯನ್ನ ಮಲಗಿಸಿ ಹಾವಿನಿಂದ ಕಚ್ಚಿಸಿದ್ರು! 3 ವರ್ಷಗಳ ಬಳಿಕ ಹೊರಬಿತ್ತು ಕಾಂಗ್ರೆಸ್‌ ನಾಯಕಿಯ ಮರ್ಡರ್‌ ರಹಸ್ಯ..!](https://ismkannadanews.com/badlapur-crime-woman-leader-death-case-update/): ಅದು ಮುಂಬೈ ಮಹಾನಗರದ ಸಮೀಪವಿರುವ ಬದ್ಲಾಪುರ. ಮೂರು ವರ್ಷಗಳ ಹಿಂದೆ ಅಲ್ಲಿನ ಪ್ರಭಾವಿ ಮಹಿಳಾ ನಾಯಕಿಯೊಬ್ಬರು ಹಾವು ಕಚ್ಚಿ ಸಾವನ್ನಪ್ಪಿದ್ದಾರೆ ಎಂದು ಎಲ್ಲರೂ ನಂಬಿದ್ದರು. ಆದರೆ, ಅದು ಆಕಸ್ಮಿಕ ಸಾವಲ್ಲ, ಅದೊಂದು ಪಕ್ಕಾ ಪ್ಲಾನ್ ಮಾಡಿ ಮುಗಿಸಿದ ಕೊಲೆ ಎಂಬ ಸ್ಫೋಟಕ ಸತ್ಯ ಈಗ ಹೊರಬಿದ್ದಿದೆ. ಈ ಕೊಲೆಗೆ ಸ್ಕೆಚ್ ಹಾಕಿದ್ದು ಬೇರೆ ಯಾರೂ ಅಲ್ಲ, ಸ್ವತಃ ಆಕೆಯ ಪತಿ ಅನ್ನೋದು ಕೇಳಿದ್ರೆ ಎಂಥವರೂ ಬೆಚ್ಚಿಬೀಳ್ತಾರೆ. ಈ ಹೈಪ್ರೊಫೈಲ್ ಮರ್ಡರ್ ಮಿಸ್ಟರಿ ಕೇಸಿನ ಸಂಪೂರ್ಣ ವಿವರ ಇಲ್ಲಿದೆ. […] - [ಬೆಂಗಳೂರು (Bengaluru) ಹೋಟೆಲ್‌ನಲ್ಲಿ ಪಾರ್ಟಿ ಜೋರು, ಪೊಲೀಸರು ಬಂದಾಕ್ಷಣ ಬಾಲ್ಕನಿಯಿಂದ ಜಿಗಿದ ಯುವತಿ! ಅಸಲಿಗೆ ಅಲ್ಲಿ ನಡೆದಿದ್ದೇನು?](https://ismkannadanews.com/bengaluru-hotel-party-police-raid-woman-jumps-balcony/): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವೀಕೆಂಡ್ ಪಾರ್ಟಿಯೊಂದು ದುರಂತದಲ್ಲಿ ಅಂತ್ಯಗೊಂಡಿದೆ. ಪೊಲೀಸರು ದಾಳಿ ಮಾಡಿದಾಕ್ಷಣ ಭಯಗೊಂಡು ಯುವತಿಯೊಬ್ಬರು ಹೋಟೆಲ್‌ನ ಬಾಲ್ಕನಿಯಿಂದ ಕೆಳಗೆ ಜಿಗಿದು ಗಂಭೀರವಾಗಿ ಗಾಯಗೊಂಡಿರುವ ಆಘಾತಕಾರಿ ಘಟನೆ ಬ್ರೂಕ್‌ ಫೀಲ್ಡ್‌ನಲ್ಲಿ ನಡೆದಿದೆ. ಆದರೆ, ಈ ಪ್ರಕರಣದಲ್ಲಿ ಪೊಲೀಸರ ವರ್ತನೆಯ ಬಗ್ಗೆ ಈಗ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. Bengaluru – ಘಟನೆ ನಡೆದಿದ್ದು ಎಲ್ಲಿ? ಏನಾಗಿತ್ತು? ಕಳೆದ ಶನಿವಾರ ತಡರಾತ್ರಿ ಬ್ರೂಕ್‌ಫೀಲ್ಡ್‌ನ ‘ಸೀ ಎಸ್ಟಾ ಲಾಡ್ಜ್’ (Siesta Lodge) ನಲ್ಲಿ ಈ ಘಟನೆ ಸಂಭವಿಸಿದೆ. ಸುಮಾರು […] - [ಚಳಿಗಾಲದಲ್ಲಿ (Winter) ಮೊಸರು ತಿನ್ನುವ ಅಭ್ಯಾಸ ನಿಮಗಿದೆಯೇ? ಹಾಗಿದ್ರೆ ತಪ್ಪದೇ ಈ ವಿಷಯಗಳನ್ನು ತಿಳಿಯಿರಿ..!](https://ismkannadanews.com/curd-in-winter-health-benefits-ayurveda-tips/): ಚಳಿಗಾಲ ಬಂತೆಂದರೆ ಸಾಕು, ನಮ್ಮ ಆಹಾರ ಪದ್ಧತಿಯಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಳ್ಳುತ್ತೇವೆ. ಮುಖ್ಯವಾಗಿ ‘ಚಳಿಗಾಲದಲ್ಲಿ ಮೊಸರು (Curd) ತಿನ್ನಬೇಕಾ? ಬೇಡವಾ?’ ಎಂಬ ಗೊಂದಲ ಬಹುತೇಕ ಎಲ್ಲರಿಗೂ ಇರುತ್ತದೆ. ಮೊಸರು ಆರೋಗ್ಯಕ್ಕೆ ತಂಪಾದ್ದರಿಂದ, ಇದನ್ನು ತಿಂದರೆ ನೆಗಡಿ, ಕೆಮ್ಮು ಬರುತ್ತದೆ ಎಂದು ಹಲವರು ಭಯಪಡುತ್ತಾರೆ. ಹಾಗಾದರೆ ಚಳಿಗಾಲದಲ್ಲಿ (Winter) ನಿಜವಾಗಿಯೂ ಮೊಸರು ತಿನ್ನಬಾರದಾ? ಆಯುರ್ವೇದ ಏನು ಹೇಳುತ್ತದೆ? ಇಲ್ಲಿದೆ ಉಪಯುಕ್ತ ಮಾಹಿತಿ. Winter – ಚಳಿಗಾಲದಲ್ಲಿ ಮೊಸರು ತಿನ್ನಬಹುದಾ? ಮೊಸರು ಪ್ರೋಬಯಾಟಿಕ್‌ಗಳಿಂದ ಕೂಡಿದ್ದು, ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆಯುರ್ವೇದದ […] - [Video : ಒಂದೇ ಬೈಕ್‌ನಲ್ಲಿ ಬರೋಬ್ಬರಿ 6 ಹುಡುಗರು! 'ವಿಕ್ಟರಿ' ಸಿಂಬಲ್ ಬೇರೆ.. ದೆಹಲಿ ಹುಡುಗರ ಹುಚ್ಚಾಟಕ್ಕೆ ಶಾಕ್!](https://ismkannadanews.com/6-boys-one-bike-delhi-traffic-rule-violation-video/): ರಸ್ತೆಯಲ್ಲಿ ಸಂಚಾರಿ ನಿಯಮಗಳನ್ನು ಪಾಲಿಸಿ ಎಂದು ಎಷ್ಟೇ ಹೇಳಿದರೂ ಕೆಲವರು ಕೇಳುವ ಹಾಗೆಯೇ ಇಲ್ಲ. ಇದೀಗ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ಘಟನೆಯೊಂದು ಸೋಶಿಯಲ್ ಮೀಡಿಯಾದಲ್ಲಿ (Social Media) ಭಾರಿ ಚರ್ಚ